Skip to main content

Full text of "ಶ್ರೀ ಮಧ್ವಾಯುಮಹಾಪುರಾಣದ ಸಂಚಿಕಾ ೬"

See other formats


THE BOOK WAS 
DRENCHED 


BRUWN BUUK 


UNIVERSAL 
LIBRARY 


OU 198119 


೬೬11೬೮1] 
IVSHAINN 


ASS SSS SEE ಆ 


ತ್ರೀ ಜಯಚಾಮರಾಜೇಂದ್ರ ಗ್ರಂಥರತ್ಸಮಾಲಾ 


ಖ 


ಸಂಖ್ಯೆ ೩೮ 
ಶೀಮದ್ದಾಯುಮಹಾಪುರಾಣಂ 


(ಕನ್ನಡ ಅನುವಾದ ಸಹಿತ) 


ಸಂಚಿಕೆ ೬ 
ಅನುವಾದಕ: 


ಸಾಹಿತ್ಯ, ವೇದಾಂತ, ಕರ್ಣಾಟಕ, ಆಸ ಸ್ಥಾನ ನಿರ್ದ್ವಾ 
ಆರ್‌. ಸೇತುಮಾಧವಾಚಾರ್‌ 
ಪಂಡಿತ, ಗೌ॥ ಟ್ರೈನಿಂಗ್‌ ಕಾಲೇಜ್‌, ಮೈ ಸೂರು. 


mA Ue ದ 


RA6-5- 0 


ಮೈಸೂರು : 
ಶ್ರೀ ಶಾರದಾ ಎಲೆಕ್ಟ್ರಿಕ್‌ ಪ್ರೆಸ್‌ 


೧೯೪೪ 


ಭಾತಿ ಸತಿ ಸನಿ ಸನಿ ಸಾಚಾ ತಾತ SN ಪತಿ ಕಾಸ SIS YY SY YY ಸಾತಾರಾ ಜಾ 
ಕುವರ ಸಫಾತರತಾ ಸಾವಾಸ ಸಾಹಿತ ಸಾನ ಸಯ ತಯಾ ಸಸ ಸತತ ಜಾತಿಯ ಾಕಿತತಯಾ ಸಾರಾ ಸಾತಸಾನಾರಾಾಸವಾಸನಾಕಯ ಸಾ ಸಾಾಕನ ಸಿವ ಸನಾ” 


NS 


90895 ರೌ 


ಪೀಠಿಕೆ 


ko SS 


ಶ್ರೀಮದ್ವಾಯುಮಹಾಪುರಾಣದ ಆರನೆಯ ಸಂಚಿಕೆಯು ಮುದ್ರಿ ತವಾಗಿ 
ಈಗಪ ಪ್ರಕಾಶಕ್ಕೆ ಬಂದಿದೆ. ಇದರಲ್ಲಿ ಮುಖ್ಯವಾಗಿ ಕಲಿಯುಗದ ಧರ್ಮಗಳು. ಗಯಾ 
ಮಹಿಮೆ, ಗದಾಧರನ ಮಹಾತ್ಮೆ ಇವುಗಳು ವಿಶೇಷವಾಗಿ ವರ್ಣಿತವಾಗಿವೆ. 
ಪುರುಮಹಾರಾಜನ ವಂಶವು ಅಧಿಸಾಮಕೃಷ್ಣ ಷ್ಠ ಸ್ಥೈನೆಂಬ ರಾಜನವರೆಗೆ ಸ್ರಖ್ಯಾತ 
ವಾಗಿಯೂ, ಕ್ಷತ್ರಿ ಯಾಧಿಸ್ಠಿ ತವಾಗಿಯೂ ಇ ತರುವಾಯ ಆ ರಾಜ್ಯವು 
ಚಂದ್ರಗುಪ್ತಾದಿಗಳ ವಶವಾಗುವುದು. ಹೀಗೆ ಕಲಿಯುಗದ ಕೊನೆಯ ಭಾಗದಲ್ಲಿ 
ಪ್ರಜೆಗಳು ವರ್ಣಾತ್ರಮಧರ್ಮಾಚಾರಗಳನ್ನು ತ್ಯಜಿಸುವರು. ವರ್ಣಾಶ್ರಮಧರ್ಮ 
se ತಪಸ್ಸು, ಸತ್ಯ ಇವೇ ಪೂ ನಷ್ಟವಾಗಿ, ವರ್ಣಸಾಂಕರ್ಯ 
ವಾಗುವುದು. ಬ್ರಾ ರ್ರ ಗಾದಿ ವರ್ಣದವರು, ತಮ್ಮ ಜೀವನಕ್ಕಾಗಿ ಶಯನಾಸನ 
ಭೋಜನಾದಿಗಳಲ್ಲ "ಇತರರ ನಂಸ ಸರ್ಗವನ್ನ ಹೊಂದಿ, ಧರ್ಮಭ್ರ ಷ್ಮರಾಗ.ವರು. 
ಇತರರು ಬ್ರಾಹ್ಮಣಾದಿಧರ್ಮಗಳ ನನ್ನು ಆಶ್ರಯಿಸಿ, ಅಧ್ಯಾಪಕರೂ, ಕಕ; 
ಅಧಿಕಾರಿಗಳೂ ಆಗಿ, ಮಹತ ಶ್ರ್ಯವನ್ನು ಜರೆಯುವ ಸತ್ಸು ರುಷರು ನಾನಾ ಕಷ್ಟಗಳ ಗೆ 
ಸಿಕ್ಕೆ, ಆಶ್ರಯಫದೆಯೇ 'ಮನೆರೇಗಳನ್ನ ತ್ಯಜಿಸಿ, ನನಡುರ್ಗಗಳನ್ನೂ, ಬೆಟ್ಟ 
ಗುಡ್ಡಗಳನ್ನೂ, ನದೀನ್ನದವರ್ವ ತಾದಿಗಳನ್ನೂ ಹೊಂದಿ, ಕಂದಮೂಲಫಲ ರ್ಣಾದಿ 
ಗಳಿಂದ ಜೀವಿಸುವರು. ` ಹೀಗೆ ಕಲಿಯುಗವು ಕೊನೆಯಾಗುವುದು. 


ಹೀಗೆ ಕಲಿಯುಗವು ಕಳೆಯಲ್ಲ, ತ್ರಿಲಯನು ಸಂಭನಸುವುದು. ಆಗ ಮೂರ. 
ಲೋಕಗಳೂ ನಾಶವಾಗುವುವು. ತರುವಾಯ ಸ್ವರ್ಗಲೋಕದಲ್ಲಿರುವ ದೇವಾದಿಗ-) 
ಮಹರ್ಲೋಕಕ್ಕೆ ಹೋಗುವರು. ಆ ಲೋಕವೂ ಕೂಡ ನಷ್ಟವಾದರೆ ಜನಲೋಕಕ್ಕೆ 
ಹೋಗುವರು. ಪ್ರಲಯದ ಆದಿಯಲ್ಲಿ, ಸಸ್ತ ಸೂರ್ಯರು ಏಕಕಾಲದಲ್ಲಿ ಉದಯಿಸು 
ವರು. ಆಗ ಈ ಭೂಗೋಳವು ಕಾಯ್ತು, ಕಾದ ಕಬ್ಬಿಣದ ಗುಂಡಿನಂತೆ ದುಂಡಾ 
ಗಿಯೂ, ಕೆಂಪಾಗಿಯೂ ಕಾಣುವುದು. ತರುವಾಯ ಪ್ರಲಯಕಾಲದ ಮೇಘಗಳು, 
ಧಾರಾಕಾರವಾಗಿಯೂ, ಅವಿಚ್ಛಿನ್ನ ವಾಗಿಯೂ ಮಳಯನ್ನು ಕರೆಯಲು, ಈ ಜಗತ್ತು 
ಪ್ರಲಯೋದಕದಲ್ಲಿ ಮುಳುಗಿಹೋಗುವುದು. ಆಗ ಪರಬ್ರ ಹ್ಮನೆ ನೊಬ್ಬನೇ ಯೋಗ 
ನಿದ್ರಾ ರೂಢನಾಗಿಯೂ, ವಟಪತ್ರಶಾಯಿಯಾಗಿಯೂ Ke ತರುವಾಯ 
ಮಹರ್ಲೋಕವಾಸಿಗಳಾದ ದೇವತೆಗಳೆಲ್ಲರೂ, ಆ ಶ್ರೀಮನ್ನಾರಾಯಣನನ್ನು ಹೊಗಳು 
ವರು. ಹೀಗೆ ಬ್ರಹ್ಮದೇವನ ರಾತ್ರಿಯ ಕಾಲದಲ್ಲಿ ಪ್ರಲಯವೂ, ಹಗಲಲ್ಲಿ ಸೃಷ್ಟಿ 
ಕ್ರಮವೂ, ನಡೆಯುವುವು. ಲಯಕಾಲದಲ್ಲಿ, ಪೃಧ್ವಿಯು ಜಲದಲ್ಲಿಯೂ, ಜಲವು 
ಅಗ್ನಿ ಯಲ್ಲಿಯೂ, ಅಗ್ನಿಯು ವಾಯುವಿನಲ್ಲಿಯೂ, ಅದು ಆಕಾಶದಲ್ಲಿಯೂ ಲಯ 


1೪ 

ವಾಗುವುವು. ಹೀಗೆ ಲಯವಾದ ಪಂಚಭೂತಗಳು ಅಹಂಕಾರತತ್ವದಲ್ಲಿಯೂ, ಅದು 
ಮಹತ್ತ ತ್ವದಲ್ಲಿಯೂ ಅದೂ ಸಹ ಪ್ರಕೃ ತಿಯಲ್ಲಿಯೂ ಲೀನವಾಗುವುವು. ಆಗ ಪ್ರಕೃತಿ 
ಮಾತ್ರವೇ ಜಲರೂಪವಾಗಿ ಉಳಿಯುವುದು ಹೀಗೆ ಪ್ರಲಯಕಾಲವು ಕಳೆದು ಸೃಷ್ಟಿಗೆ 
ಉಪಕ್ರಮವಾಗಲು, ಕೃ”ಯುಗವು ಪ್ರಾರಂಭವಾಗುವುದು. ಆಗ ಭಗವಂತನ ಇಚ್ಛಾನು 
ಸಾರವಾಗಿ, ಸತ್ವರಜಸ್ತಮೋಗುಣಾತ್ಮಕವಾದ ಪ್ರಕೃತಿಯಿಂದ ಮಹತ್ತತ್ವಾದಿಗಳು 
ಸೃಷ್ಟವಾಗುವುವು. ಇದರಿಂದ ಮನುಷ್ಯರಲ್ಲಿಯೂ ಸಾತ್ವಿಕ, ರಾಜಸ ಮತ್ತು 
ತಾಮಸವೆಂಬ ಮೂರು ವೃತ್ತಿಗಳುಂಟಾಗುವುವು.  ಸಾತ್ಮಿಕವೃತ್ತಿಯಿಂದ 
ಸ್ವರ್ಗಾದ್ಯುತ್ತಮ ಸದನಿಗಳೂ, ರಾಜಸದಿಂದ ಭೂಮಿಯಲ್ಲಿ ಜನನಮರಣಗಳೂ, 
ತಾಮಸ ವೃತ್ತಿಯಿಂದ ನರಕಾದ್ಯನರ್ಥಗಳೂ ಸಂಭವಿಸುತ್ತವೆ. ಈ ರೀತಿಯಾಗಿ 
ಇವುಗಳಿಗೆ ಗುಣತ್ರಯಗ ಳೇ ಮುಖ್ಯಕಾರಣಗಳಾಗಿರುತ್ತವೆ. 

ಈ ಸಂಪುಟದಲ್ಲಿ ಗಯಾವ.ಹಿಮೆಯು ವಿಶೇಷವಾಗಿ ವರ್ಣಿತವಾಗಿದೆ. ಗಯಾ 
ಶ್ರಾದ್ಧದಿಂದ ಬ್ರಹ್ಮಹತ್ಯಾದಿ ಮಹಾವಾತಕಗಳು ನಷ್ಟವಾಗಿ, ಮುಕ್ತಿಯುಂಬಾಗು 
ವುದು. ಬ್ರಹ್ಮಜ್ಞಾನ, ಗೆಯಾಶ್ರಾದ್ಧ, ಗೋಗ್ಯಹೆವ.ರಣ, ಕುರುಕ್ಷೇತ್ರಯಾತ್ರೆ ಇವು 
ನಾಲ್ಕೂ ಮುಕ್ತಿಯನ್ನು ಕೊಡುವುದರಲ್ಲಿ ಸಮವಾಗಿವೆ. ಈ ಕ್ಷೇತ್ರದಲ್ಲಿ ಸಕಲ 
ಕೀರ್ಥಾಭಿಮಾನಿದೇವತೆಗಳೂ, ಬ್ರಹ್ಮವಿಷ್ಣ್ಯಮಹೇತ್ವರರೂ, ವೈತರಣೀ, ಕಾಮ 
ಧೇನು ಕಲ್ಪವೃಕ್ಷಾದಿಗಳೂ ಸದಾ ಸಸ್ತಿಹಿತವಾಗಿರುವುವು. ಇದರಲ್ಲಿ ಮಾಡಿದ 
ನಿತೃಕಾರ್ಯಾದಿಗಳು ಮಹಾಫಲದಾಯಕಗಳಾಗಿವೆ. 

ಗಯಾಕ್ಷೇತ್ರವೆಂದು ನಾಮಬರಲು ಕಾರಣ :- ಪೂರ್ವದಲ್ಲಿ ಗಯಾನಾಮಕ 
ನಾದ ಒಬ್ಬ ಅಸುರನು, ಘೋರವಾದ ತಪಸ್ಸನ್ನು ಮಾಡಿ, ಬ್ರಹ್ಮನಿಸ್ಣುಮಹೇಶ್ವರಾದಿ 
ಗಳಿಂದ ಮಹಾವರಗಳನ್ನು ಪಡೆದು, ಲೋಕವಿಖ್ಯಾತನಾಗಿದ್ದನು. ಅವನ ದರ್ಶನ 
ಮಾತ್ರದಿಂದಲೇ ತ್ರಿಲೋಕವಾಸಿಗಳಾದ ಜನಗಳಲ್ಲರೂ ಮುಕ್ತಿಯನ್ನು ಹೊಂದು 
ತ್ತಿದ್ದರು. ತರುವಾಯ ಭೂಲೋಕ, ಯಮಲೋಕಗಳು ಜನರಿಲ್ಲದೆ ಶೂನ್ಯವಾದುವು. 
ಆಗ ಯಮಾದಿ ಜೀವತೆಗಳು ಬ್ರಹ್ಮನನ್ನು ಪ್ರಾರ್ಥಿಸಿದರು. ಅವರ ಪ್ರಾರ್ಥನೆಯಂತೆ 
ಬ್ರಹ್ಮದೇವನು, ಅಸುರನ ಬಳಿಗೆ ಹೋಗಿ, ಯಾಗವನ್ನು ಮಾಡಲು ಪವಿತ್ರವಾದ 
ನಿನ್ನ ಜೀಹವನ್ನು ಕೊಡು ಎಂದು ಬೇಡಿದನು. ಅಸುರನು ಅದಕ್ಕೊನ್ಟಿ ತನ್ನ ದೇಹ 
ವನ್ನು ಬ್ರಹ್ಮನಿಗೆ ಅರ್ಪಿಸಿದನು. ಆಗ ಬ್ರಹ್ಮನು. ಅವನ ಶರೀರದ ಮೇಲೆ ಮಹಾ 
ಯಾಗವನ್ನು ಮಾಡಿದನು ಆ ಶರೀರವು ಚಲಿಸದೇ ಇರುವುದಕ್ಕಾಗಿ ಅದರ ಮೇಲೆ 
ಮಹಾಶಿಲೆಯನ್ನು ಸ್ಥಾಪಿಸಿ, ವಿಷ್ಣ್ವಾದಿ ದೇವತೆಗಳೂಡನೆ "ತಾನೂ ನಿಂತನು. 
ಆ ಗಯಾಸುರನ ನಾಮದಿಂದಲೇ ಗಯಾಕ್ಷೇತ್ರವು ಪ್ರಖ್ಯಾತವಾಗಿದೆ. 

ಗಯಾಶಿಲೆಯಮಹಿಮೆ:-- ಮುರೀಚಿಮುನಿಯು ತನ್ನ ಆಶ್ರಮದಲ್ಲಿ ಪತ್ನಿಯಾದ 
ಧರ್ಮವ್ರಕೆಯೊಡನೆ ಸುಖವಾಗಿ ವಾಸಿಸುತ್ತಿದ್ದನು. ಹೀಗಿರುವಲ್ಲಿ ಒಂದು ದಿವಸ 


1 


ಆಯಾಸದಿಂದ ಪತ್ಲಿಯ ತೊಡೆಯ ಮೇಲೆ ತಲೆಯನ್ಸಿಟ್ಟುಕೊಂಡು ನಿದ್ರಿಸುತ್ತಿದ್ದನು. 
ಆಗ ಬ್ರಹ್ಮದೇವನು ಅಲ್ಲಿಗೆ ಬರಲು, ಆ ಧರ್ಮವ್ರತೆಯು ಎದ್ದು ಬ್ರಹ್ಮನಿಗೆ ಉಪಚಾರ 
ಮಾಡಿದಳು. ತರುವಾಯ ನಿದ್ರೆಯಿಂದ ಎದ್ದ ಮರೀಚಿಮುನಿಯು. ತನ್ನಸೇವೆಯನ್ನು 
ಬಿಟ್ಟ ಸತ್ಟಿಯ ಮೇಲೆ ಕೋಪಿಸಿಕೊಂಡು, ಶಿಲೆಯಾಗೆಂದು ಶಾಸನವನ್ನು ಕೊಟ್ಟನು. 
ಹೀಗೆ ಪತಿಯ ಶಾಪದಿಂದ ಧರ್ಮವ್ರತೆಯು ಶಿಲಾರೂಸಿಣಿಯಾದಳು. ಅವಳ ಪ್ರಾರ್ಥನೆ 
ಯಂತೆ ಬ್ರಹ್ಮಾದಿದೇವತೆಗಳು, ಸಕಲ ತೀರ್ಥಗಳು, ಮಹರ್ಷಿಗಳು ಮತ್ತು 
ಪಿತೃಗಳು ಇವರು ಅವಳಲ್ಲಿ ಸನ್ನಿ ಹಿತರಾಗಿರುವರು. ಅದುದರಿಂದ ಆ ಗಯಾ 
ಶಿಲೆಯಲ್ಲಿ ಜಪತಪಹೋಮಾದಿಗಳನ್ನೂ, ಶ್ರಾದ್ಧವನ್ನೂ ಮಾಡಿದರೆ ನಿತೃಗಳು 
ಅಕ್ಷಯವಾದ ಸರಮಪದೆವಿಯನ್ನು ಹೊಂದುವರು. 


ಶ್ರೀಹರಿಯು ಆದಿಗದಾಧರನಾಗಲು ಕಾರಣ :--ವಿಶ್ವಕರ್ಮನು, ಗದಾನಾಮಕ 
ಅಸುರನ ಮೂಳೆಯಿಂದ ಗದಾಯೆಧವನ್ನ್ನ ನಿರ್ಮಿಸಿದನು. ಆಗ ಹೇತಿನಾಮಕ 
ಅಸುರನು, ತಪೋಮಹಿವೆ.ಯಿಂದ ವರಗಳನ್ನು ಪಡೆದು, ದೇವತೆಗಳನ್ನು ಪೀಡಿಸಿ 
ದನು. ಹೀಗೆ ಪೀಡಿತರಾದ ಇಂದ್ರಾದಿಗಳ. ಶ್ರೀಕರಿಯನ್ನು ಮೊರೆಹೊಕ್ಕರು. ಆಗ 
ಶ್ರೀಹರಿಯು ಆ ಗದಾಯುಧವನ್ನ್ನ ಸ್ವೀಕರಿಸಿ, ಆ ಅಸುರನನ್ನು ಸಂಹರಿಸಿದನು. 
ಇದರಿಂದ ಭಗವಂತನು ಆದಿಗದಾಧರನಾಗಿ, ಆ ಶಿಲೆಯ ಮೇಲೆ ಸ್ಥಿರವಾಗಿ ನಿಂತನ.. 
ಆಗ ಬ್ರಹಾದಿದೇವತೆಗಳು ಶ್ರೀಹರಿಯನ್ನು ಹೊಗಳಿದರು. ಹೀಗೆ ಗದಾಧರನಿರುವ 
ಆ ಗಯಾಕ್ಷೇತ್ರವು, ಮೂರುಲೋಕವಿಖ್ಯಾತವಾಗಿಯೂ, ಸಕಲೇಷ್ಟಾರ್ಧಪ್ರದ 
ವಾಗಿಯೂ, ಮುಕ್ತಿದಾಯಕವಾಗಿಯೂ ಇರುತ್ತದೆ. 

ಈ ಸಂಪುಟದಲ್ಲಿ ಅಷ್ಟಾದಶಿಪುರಾಣಗಳಲ್ಲಿರುವ ಗ್ರಂಧಗಳ ಸಂಖ್ಯೆಯು 
ನಿರೂಪಿತವಾಗಿದೆ. ಹೇಗೆಂದರೆ ಶ್ರೀಮತ್ಸ್ಯಪುರಾಣದಲ್ಲಿ ಹದಿನಾಲ್ಕು ಸಾವಿರ 
ಶ್ಲೋಕಗಳೂ, ಭವಿಷ್ಯತ್‌ ಪುರಾಣದಲ್ಲಿ ಪದಿನಾಲ್ಕುಸಾವಿರದ ಐನೂರು ತ್ಲೋಕಗಳೂ, 
ಮಾರ್ಕಂಡೇಯಪುರಾಣದಲ್ಲಿ ಒಂಭತ್ತ ಸಾವಿರ ಶತ್ಲೋಕಗಳೂ, ಬ್ರಹ್ಮನೈವರ್ತ 
ಪುರಾಣದಲ್ಲಿ ಹದಿನೆಂಟುಸಾವಿರ ಗ್ರಂಧಗಳೂ, ಬ್ರಹ್ಮಾಂಡನ್ತರಾಣದಲ್ಲಿ ಹನ್ನೆರಡು 
ಸಾವಿರ ಪದ್ಯಗಳೂ, ಶ್ರೀಮದ್ಭಾ ಗವತವುರಾಣದಲ್ಲಿ ಹದಿನೆಂಟುಸಾವಿರ ತ್ಲೋಕಗಳೂ, 
ಬ್ರಹ್ಮವುರಾಣದಲ್ಲಿ ಹತ್ತುಸಾವಿರ ಶ್ಲೋಕಗಳೂ, ಆದಿಪುರಾಣದಲ್ಲಿ ಹತ್ತುಸಾವಿರದ 
ಆರುನೂರ ಶ್ಲೋಕಗಳೂ, ವಾಯುಪುರಾಣದಲ್ಲಿ ಇಸ್ಪತ್ತ ಮೂರುಸಾವಿರ ನದ್ಯಗಳೂ, 
ನಾರದೀಯಪುರಾಣದಲ್ಲಿ ಇಸ್ಪತ್ತ ಮೂರುಸಾವಿರ ಶ್ಲೋಕಗಳೂ, ಗರುಡಪುರಾಣದಲ್ಲಿ 
ಹತ್ತೊಂಭತ್ತುಸಾವಿರ ಗ್ರಂಥಗಳೂ, ಪದ್ಮಪುರಾಣದಲ್ಲಿ ಇಪ್ಪತ್ತ ದುಸಾವಿರ ತ್ಲೋಕ 
ಗಳೂ, ಕೂರ್ಮವುರಾಣದಲ್ಲಿ ಹದಿನೇಳುಸಾವಿರ ಕ್ಲೋಕಗಳೂ, ವರಾಹಪುರಾಣದಲ್ಲಿ 
ಇಪ್ಪತ್ತನಾಲ್ಕುಸಾವಿರ ಗ್ರಂಥಗಳೂ, ಸ್ಥಾಂದಪುರಾಣದಲ್ಲಿ ಎಂಭತ್ತೊಂದುಸಾವಿರ 
ಶ್ಲೋಕಗಳೂ ಇವೆಯೆಂದು ವರ್ಣಿತವಾಗಿವ. 


vi 


ಇಂತಹ ವಾಯುಪುರಾಣವನ್ನು ಬ್ರಹ್ಮದೇವನು ಮೊದಲು ವಾಯುದೇವನಿಗೆ 
ಉಪದೇಶಿಸಿದನು. ತರುವಾಯ ವಾಯುದೇವನು ಬೃಹಸ್ಸತಿಗೂ, ಅವನು ಶುಕ್ರಾದಿ 
ಗಳಿಗೂ ಉಪದೇಶಮಾಡಿದರು. ಈ ಉಪದೇಶಪರಂಪರೆಯಿಂದ ವೇದವ್ಯಾಸರು 
ನನಗೆ ಉಪದೇಶಿಸಿದರೆಂದು, ಸೂತಮುನಿಯು, ಮಹರ್ಷಿಗಳಿಗೆ ತಿಳಿಸಿರುವರು. 
ಶ್ರೀ ವಾಯುಮಹಾಪುರಾಣದಲ್ಲಿ ಇಪ್ಪತ್ತ ಮೂರುಸಾವಿರ ಪದ್ಯಗಳಿವೆಯೆಂದು ಇದೆ 
ರಲ್ಲಿಯೇ ಹೇಳಿದೆ. ಆದರೆ ಇದರಲ್ಲಿ ಸುಮಾರು ಹನ್ನೊಂದುಸಾವಿರದ ಇನ್ನೂರ 
ಎಂಭತ್ತಾರು ಪದ್ಯಗಳು ಮಾತ್ರ ಇರುತ್ತವೆ. ಉಳಿದ ಭಾಗಗಳು ಕಂಡುಬರುವುದಿಲ್ಲ. 
ಇದರಲ್ಲಿ ವಾಯುದೇವನ ಅವತಾರಗಳೂ, ಶ್ರೀ ಲಕ್ಷ್ಮಿದೇವಿಯ ಮಹಾತ್ಮ್ಯಗಳೂ, 
ವರ್ಣಿತವಾಗಿವೆಯೆಂದು ಹಿರಿಯರು ಹೇಳುವರು. ಆದರೆ ಆ ವಿಷಯಗಳು ಇಲ್ಲಿ 
ಉಪಲಬ್ಬಿಯಿಲ್ಲ. ಇದರಿಂದ ವಾಯುಮಹಾಪುರಾಣದಲ್ಲಿ ಅನೇಕ ಭಾಗಗಳು 
ಆವಾಪೋದ್ವಾಪಗಳಾಗಿವೆಯೆಂದು ಹೇಳಬಹುದಾಗಿದೆ. 


ಇಂತಕ್‌ ಶ್ರೀಮದ್ವಾಯುಮಹಾಪುರಾಣವನ್ನು ಯಾವನು ಶ್ರವಣಸಠನ 
ಮನನಾದಿಗಳನ್ನು ಮಾಡುವನೋ, ಅವನಿಗೆ ಸಕಲೇಷ್ಟಾರ್ಥಗಳೂ ಉಂಟಾಗುವುವು. 
ಈ ಪುರಾಣದ ಪುಸ್ತಕವು ಯಾರ ಮನೆಯಲ್ಲಿರುತ್ತಡಿಯೋ, ಅವರಿಗೆ ಭೂತಪ್ರೇತ 
ಪಿಶಾಚಾದಿಗಳು, ಜಲಾಗ್ದಿಗಳು, ಸಿಂಹವ್ಯಾಘ್ರಾದಿ ದುಷ್ಟಮೃಗಗಳು, ಇವುಗಳ 
ಭಯವಿಲ್ಲದೆ ಸಕಲಮನೋರಥಗಳೂ ಕೈಗೂಡುವುವು. 

ಇಂತಹ ಮಹಾಪುರಾಣಗಳ ಪ್ರಚಾರಕ್ಕೆ ಕಾರಣಕರ್ತರೂ, ಪರಮೋದಾರಿಗಳೂ, 
ರಾಜರ್ಹಿಗಳೂ, ಕರ್ಣಾಟಕ ಸಿಂಹಾಸನಾಧೀಶ್ಚರರೂ ಆದ ಶ್ರೀಮಜ್ಜ ಯಚಾಮ 
ರಾಜೇಂದ್ರ ಒಡೆಯರ್‌ ಬಹದ್ದೂರ್‌ ಜಿ.ಸಿ.ಬಿ., ಜಿ.ಸಿ.ಎಸ್‌.ಐ., 
ಮಹಾಪ್ರಭುಗಳವರು, ಪುತ್ರಮಿತ್ರಕಳತ್ರಾದಿಗಳೊಡನೆ ಚಿರಕಾಲ ಸುಖವಾಗಿ ಧರ್ಮ 
ದಿಂದ ರಾಜ್ಯವನ್ನು ಪರಿಪಾಲಿಸಲೆಂದು ಶ್ರೀಭಗವಂತನನ್ನು ಪ್ರಾರ್ಥಿಸುವ, 


ಅನುವಾದಕ: 
ತಾ| 16-7-48, ಆರ್‌. ಸೇತುಮಾಧವಾಚಾರ್‌, 
ಆಸ್ಥಾನ ವಿರ್ದ್ವಾ. 


ಎಎ ಸಿತಿ ಎಂತು 
ನ ಹ ಸಂಘ್‌ 


ವಿಷಯಾನುಕ್ತಮಣಿಕೆ 


೨ 


ಅಧ್ಯಾಯೆ ವಿಷಯ 


ಮೂವತ್ತೇಳನೆಯ ಅಧ್ಯಾಯವು 
ಅನುಸಂಗಪಾದ ವರ್ಣನೆ: 
ಅಸಿಜನಿಗೆ ಬೃಹಸ್ಸತಿಗಳ ಶಾಪ-ಬಲಿಮುಹಾರಾಜನಿಗೆ ಐವರು 
ಕುಮಾರರ ಜನನ-ಪುರುರಾಜನ ವಂಶೋತ್ಸಶ್ತಿ-ಭೀಷ್ಮ ಚ 
ಕೌರವ, ಪಾಂಡವರು ಇವರ ಉತ್ಪತ್ತಿ-ಕಲಿಯುಗದ ಅಂತದ 
ವರ್ಣನೆ-ಇತ್ಯಾದಿ. 


ಮೂವತ್ತೆಂಟಿನೆಯೆ ಅಧ್ಯಾಯವು-- 
ಅನುಷಂಗಪಾದ ವರ್ಣನೆ: - 
ಮನ್ವಂ ತರಗಳು- ಸಪ್ತರ್ಹಿಗಳು-ದೇವತೆಗಳು ಇವರ ಸೃಷ್ಟಿಕ್ರಮ 
ಮತ್ತು ಆಭೂತಸಂಸ್ಥವದ ವರ್ಣನೆ-ಸು ವ್ರ ತೆಯಲ್ಲಿ 
ಸಾವರ್ಣಿಮನುಗಳ ಜನನ-ಪ್ರಲಯಕಾಲದ ಉತ್ಪತ್ತಿ-ಆಗ 
ಭೂಗೋಳದ ವರ್ಣನೆ-ಬ್ರಹ್ಮದೇವನ ಪ್ರಲಯ ಮತ್ತು 
ಸೃಷ್ಟಿ-ಇತ್ಯಾದಿ. 
ಮೂವತ್ತೊಂಭತ್ತನೆಯ ಅಧ್ಯಾಯಿವು-- 
ಸ್ವರ್ಗಾದಿ ವರ್ಣನೆ: 
ಸ್ವರ್ಗಾದಿ ಊರ್ಧ್ವಲೋಕಗಳು-ನರಕಾದಿ ಅಧೋಲೋಕಗಳು 
ಮತ್ತು ಶಿವಪುರಿಯು ವರ್ಣಿತವಾಗಿವೆ. 


3 


ನಲವತ್ತನೆಯೆ ಅಧ್ಯಾಯೆವು-- 

ಅನುಷಂಗಪಾದ ವರ್ಣನೆ: 
ಸೃಷ್ಟಿಕಾರ್ಯದ ತರುವಾಯ ಸಂಹಾರಕಾರ್ಯ ವರ್ಣನೆ-ಪಂಚ 
ಭೂತಗಳು ಮತ್ತು ಅಹಂಕಾರತತ್ವ, ಇವುಗಳ ಲಯ- 
ಮಾನವನ ಮೂರು ವೃಕ್ತಿಗಳು-ಇವುಗಳಿಂದ ಸಂಭವಿಸುವ 


ಅರ್ಥಾನರ್ಥಗಳು ಇತ್ಯಾದಿ. 


ಪುಟ 


109 


164 


246 


viii 
ಅಧ್ಯಾಯ ವಿಷಯ 


ನಲವತ್ತೊಂದನೆಯ ಅಧ್ಯಾಯವು-- 
ಸೃಷ್ಟಿಪ್ರಕರಣ :-- 
ಸಾಮಾನ್ಯವಾದ ಸೃಷ್ಟಿ ಕ್ರಮ-ವಾಯುಪುರಾಣದ ಮಹಿಮೆ-ಸ್ರೀ 
ಭಗವಂತನಿಂದ ಗುಣತ್ರಯಗಳು, ಅಹಂಕಾರತತ್ವಗಳು, 
ಪಂಚಮಹಾಭೂತಗಳು, ಚತುರ್ದಶಲೋಕಗಳತ್ತು, ದೇವಾದಿ 
ಮುನಿಗಳು ಇವುಗಳ ಸೃಷ್ಟಿ ಮತ್ತು ವರ್ಣನೆ 


ನಲವತ್ತೆ ರಡನೆಯ ಅಧ್ಯಾಯವು 
ವ್ಯಾಸಸಂಶಯ ಪರಿಹಾರ :--- 
ಅಷ್ಟಾ ದಶಪುರಾಣಗಳಲ್ಲಿರುವ ಗ್ರಂಧಗಳ ಸಂಖ್ಯೆ ಮತ್ತು ವ್ಯಾಸ 
ಮಹರ್ಷಿಗೆ ಉಂಟಾದ ಸಂದೇಹ ಸರಹಾರ, ಷಡ್‌ದರ್ಶನ 
ಇವುಗಳ ವರ್ಣನೆ-ಗಯಾಮಾಹಾತ್ಮ್ಯ., ಶ್ರೀಕೃಷ್ಣ ಇವರ 
ಮಹಿಮೆಗಳು ಇತ್ಯಾದಿ. 


ನಲವತ್ತ ಮೂರನೆಯೆ ಅಧ್ಯಾಯೆವು.- 


ಗಯಾಮಹಿಮೆ :-- 
ನಾರದರಿಂದ ಗಯಾಮಹಿಮೆಯ ಶ್ರವಣ - ಸಿಂಡದಾನದಿಂದ 
ವಂಶೋದ್ಧಾರವಾಗುವ ಬಗೆ-ಬ್ರ ಸ್ಮಜ್ಞಾನ, ಗಯಾಶ್ರಾದ್ಭ 
ಇವೇ ಮುಂತಾದ ಕ್ಷೇತ್ರ ಮತ್ತು ಪುಣ್ಯಕ್ಕೀರ್ಧವಾದ 
ವೈತರಣೀನದಿ. ಶ್ರಾದ್ಧ ಮಾಡುವ ಕಾಲ ಇವುಗಳ ವರ್ಣನೆ 


ನಲನತ್ತನಾಲ್ಯನೆಯ ಅಧ್ಯಾಯವು--- 
ಗಯಾಮಹಿಮೆ:-- 
ಗಯಾಸುರನ ಉತ್ಪತ್ತಿ-ಗಯಾಕ್ಷೇತ್ರವೆಂದು ಹೆಸರು ಬರಲು 
ಕಾರಣ-ಗಯಾಸುರನ ಘೋರವಾದ ತಪಸ್ಸು-ಬ್ರಹ್ಮದೇವ 
ನಿಂದ ಗಯಾಸುರನ ದೇಹದ ಮೇಲೆ ಯಾಗ-ಗಯಾಸುರನ 
ಮೇಲೆ ಶಿಲಾಸ್ಥಾಪನ-ಯಾಗದಲ್ಲಿ ಬ್ರಹ್ಮದೇವನ ದಾನ- 
ಬ್ರಾಹ್ಮಣರ ದುರಾಶೆ- ಪುನಃ ಶಾಪ ಇತ್ಯಾದಿ. 


ಪುಟ 


೨೦೫ 


337 


ix 
ಅನ್ಯಾಯ ನಿಷಯ 


ನಲನತ್ತೈದನೆಯ ಅಧ್ಯಾಯವು-- 
ಗಯಾಮಹಿಮೆ:-- 
ಗಯಾಶಿಲೆಯ ವರ್ಣನೆ-ಧರ್ಮದೇವನಿಗೆ, ಧರ್ಮವ್ರಕೆಯೆಂಬ 
ಕುಮಾರಿಯ ಜನನ-ಧರ್ಮವ್ರತೆ ಮತ್ತು ಮರೀಚಿಯರ 
ವಿವಾಹ-ಮರೀಚಿಮುನಿಯ ಆಶ್ರಮಕ್ಕೆ ಬ್ರಹ್ಮನ ಆಗಮನ- 
ಧರ್ಮವ್ರತೆಗೆ ಮರೀಚಿಮುನಿಯ ಶಾಸ- ಗಯಾಸುರನ 
ನಿಶ್ಚಲತೆ ಇತ್ಯಾದಿ. 
ನಲನತ್ಮಾರನೆಯ ಅಧ್ಯಾಯೆವು- 
ಗೆಯಾಮಾಹಾತ್ಮೈ : 
ಗಯಾ, ನೈಮಿಷಾರಣ್ಯ, ಮುಂಡಪ್ಪಷ್ಟ, ಪ್ರೇತಕುಂಡ, ಕಾಕಶಿಲೆ 
ಇವುಗಳ ಮಹಿಮೆಗಳು 
ಸಲನತ್ತ್ವೇಳನೆಯ ಅಧ್ಯಾಯೆವು-- 
ಗಯಾಮಹಿಮೆ:- - 
ಶ್ರೀಹರಿಗೆ ಗದಾಯುಧವ್ರಾಶ್ತಿ-ಶಿಲಾಮಹಿಮೆ ಮತ್ತು ಶ್ರೀಕರಿಯ 
ಸನ್ನಿಧಾನದ ವರ್ಣನೆ - ಗದಾಯುಧದಿಂದ ಹೇಶಿನಾಮಕ 
ಅಸುರರ ಸಂಹಾರ-ಶ್ರೀಹರಿಯು ಗಯಾಕ್ಷೇತ್ರದಲ್ಲಿ ನಿಂತ 
ಬಗೆ-ಮುಕ್ತಿಯನ್ನ ಪಡೆಯುವ ಮಾರ್ಗ ಇತ್ಯಾದಿ. 
ನಲವತ್ತೆಂಟಿನೆಯೆ ಅಧ್ಯಾಯೆವು- 
ಗಯಾಮಹುಮೆ :-- 
ಶ್ರಾದ್ಧಮಾಡುವ ನಿಧಾನ - ಸಂಪೂರ್ಣ ಫಲಪ್ರಾಸ್ತಿಯಾಗುವ 
ಬಗೆ-ಗದಾಧರನನ್ನು ಪ್ರಾರ್ಥಿಸುವ ರೀತಿ. 
ನಲನತ್ತೊಂಭತ್ತನೆಯ ಅಧ್ಯಾಯವು-- 
ಗಯಾಮಹಿಮೆ:-- 
ಗಯಾಕ್ಷೇತ್ರಮಾಹಾಕ್ಮ್ಯೆಗಳು ಮತ್ತು ಶಿಲಾಮಹಿಮೆಗಳ 


ವರ್ಣನೆ-ಶ್ರೀರಾಮನಿಂದ ದಶರಥಮಹಾರಾಜನ: ಮುಕ್ತಿ 
ಯನ್ನು ಪಡೆದ ಬಗೆ. 


ಪುಟ 


401 


416 


433 


ಅಧ್ಕಾಯ ವಿಷಯ ಪುಟ 
ಐವತ್ತನೆಯ ಅಧ್ಯಾಯವು 
ಗಯಾಮಹಿಮೆ ಮತ್ತು ವಾಯುಪುರಾಣದ ಮಹಿಮೆಗಳು, 
ಗಯಾ, ಗಯಾಸುರ, ಗಯಾರಾಜ, ಗಯಾದಿತ್ಯ, ಗಾಯತ್ರಿ, 
ಗದಾಧರ ಇವುಗಳ ಮಾಹಾತ್ಮ್ಯಗಳು-ಶ್ರೀಮದ್ವಾಯು 
ಪುರಾಣದ ಶ್ರವಣ, ಪಠನಾದಿಗಳ ಮಹಿಮೆಗಳು. 470 


ಜಾಮಾ 





ಆರ್‌. ಕೃಷ್ಮ ಶೆಟ್ಟಿ, ಪ್ರಿಂಟರ್‌, ಶ್ರೀ ಶಾರದಾ ಎಲೆಕ್ಟ್ರಿಕ್‌ ಪ್ರೆಸ್‌, ಮೈಸೂರು. 


ಶ್ರೀಮದ್ದಾಯು ಮಹಾಪುರಾಣಂ 


ಸಪ್ತತ್ರಿಂಶೋಂಧ್ಯಾಯಃ 
| ಸೂತ ಉವಾಚ ॥ 


ತುರ್ವಸೋಸ್ತು ಸುತೋ ನಹ್ಲಿರ್ವಹ್ನೇರ್ಗೋಭಾನುರಾತ್ಮ ಜಃ | 
ಗೋಭಾನೋಸ್ತು ಸುತೋ ವೀರಸ್ತ್ರಿ ಸಾನುರಪರಾಜಿತಃ Wo li 


ಕರಂಧಮಸ್ತ್ರಿಸಾನೋಸ್ತು ಮರುತ್ತಸ್ಯ ನ ಚಾತ್ಮಜಃ | 
ಅನ್ಯಸ್ತೃನೀಕ್ಷಿತೋ ರಾಜಾ ಮರುತ್ತಃ ಕಥಿತಃ ಪುರಾ Woh 


ಅನಪತ್ಕೋ ಮರುತ್ತಸ್ತು ಸ ರಾಜಾಸೀದಿತಿ ಶ್ರುತಂ! 
ದುಷ್ಕೃತಂ ಪೌರವಂ ಚಾಪಿ ಸರ್ವೇ ಪುತ್ರಮಕಲ್ಪ ಯತ್‌ all 


ಮೂವತ್ತೇಳನೆಯ ಅಧ್ಯಾಯವು 


೧-೨. ಸೂತವುರಾಣಿ,ಕನು ಹೇಳಿದನು :--ಪೂರ್ವದಲ್ಲಿ ತುರ್ವಸು ಮಹಾ 
ರಾಜನಿಗೆ ವನ್ನಿ ಯೆಂಬ ಪುತ್ರನೂ, ಅವನಿಗೆ ಗೋಭಾನುವೆಂಬ ಸುತನೂ, ಅವನಿಗೆ 
ಶೂರನೂ, ಅಸರಾಜಿತನೂ ಆದ ತ್ರಿಸಾನುನೆಂಬ ಕುಮಾರನೂ, ಅವನಿಗೆ ಕರಂಧಮ 
ನೆಂಬ ತನಯನೂ, ಅವನಿಗೆ ಮರುತ್ತಮನೆಂಬ ರನೂಜನೂ ಹುಟ್ಟಿದರು. 
ಆ ಮರುತ್ತನ ವಿಷಯಗಳನ್ನು ನಾನು ನಿಮಗೆ ಮೊದಲೇ ತಿಳಿಸಿರುತ್ತೇನೆಯೆಂದು 
ಸೂತಮುನಿಯು ಹೇಳಿದನು. 


೩. ಆಮರುತ್ಮ್ತಲಗೆ ಸಂತಾನವಿಲ್ಲದ ವಿಚಾರವು ನಿಮಗೆ ತಿಳಿದಿದೆಯಲ್ಲವೇ? 
ಅವರೆಲ್ಲರೂ ಪುರನಂಶೋತ್ಸನ್ನನನ್ನೂ, `ದುಷ್ಕೃತನನ್ನೂ ಪುತ್ರನನ್ನಾಗಿ ಮಾಡಿ 
ಕೊಂಡರು. 


ಶ್ರೀಮದ್ವಾಯುಪುರಾಣಂ 


ಏವಂ ಯಯಾತಿಶಾಪೇನ ಜರಾಯಾಃ ಸಂಕ್ರಮೇಣ ತು | 


ತುರ್ವಸೋಃ ಪೌರವಂ ವಂಶಂ ಪ್ರವಿವೇಶ ಪುರಾ ಕಲ ॥ ೪ 
ದುಷ್ಕೃತಸ್ಯ ತು ದಾಯಾದಾಃ ಶರೂಥೋ ನಾಮ ಪಾರ್ಥಿವಃ | 
ಶರೂಥಾತ್ತು ಜನಾಪೀಡಶ್ಚತ್ವಾರಸ್ತಸ್ಯ ಚಾತ್ಮಜಾಃ ॥೫॥ 
ಸಾಂಡ್ಯಶ್ಚ ಕೇರಲಶ್ಲೈನ ಚೋಲಃ ಕುಲ್ಕಸ್ತಥೈವ ಚ! 

ತೇಷಾಂ ಜನಪದಾಃ ಕುಲ್ಯಾಃ ಪಾಂಡ್ಯಾಶ್ಲೊ €ಲಾಃ ಸಕೇರಲಾಃ ॥ ೬॥ 

ದ್ರುಹ್ಯೋಸ್ತು ತನಯಾೌ ವೀರೌ ಬಭ್ರುಃ ಸೇತುಶ್ಚ ವಿಶ್ರುತೌ | 

ಅರುದ್ಧಃ ಸೇತುಪುತ್ರಸ್ತು ಬಾಭ್ರವೋ. ರಿಪುರುಚ್ಯ ತೇ Hal 
ಯೌವನಾಶ್ನೇನ ಸಮಿತಿ ಕೃಚ್ಛೆ ೨ೀಣ ನಿಹತೋ ಬಲೀ | 

ಯುದ್ಧಂ ಸುಮಹದಾಸೀತ್ತು ಮಾರ್ಸಾ ಪರಿ ಚತುರ್ದಶ ll sll 


೪. ಹೀಗೆ ಯಯಾತಿ ಮಹಾರಾಜನ ಶಾಪದಿಂದಲೂ, ವೃದ್ಧನ ನಾದುದ 
ರಿಂದಲೂ, ಪೂರ್ವಕಾಲದಲ್ಲಿ ತುರ್ವಸುವಿಗೆ ಸಂತಾನವಿಲ್ಲದೆ ಅನನ” ವಂಶವು 
ಯದುರಾಯನ ವಂಶಕ್ಸೇ ಸರಿಹೋಯಿತು. 


೫. ದುಷ್ಟೃತನಿಗೆ ಶರೂಧನೆ:ಬ ರಾಜಕುವೂರನೂ. ಆ ಶರೂಥನಿಗೆ 

ಜನಾಹೀಡನೆಂಬ ಮಗನೂ ಜನಿಸಿದರು ಅವನಿಗೆ ನಾಲ್ವರು ಸುಪ್ರಸಿದ ರಾದ 
9 ಲ್ಯ 

ಕುಮಾರರು ಜನಿಸಿದರು 


೬. ಅವರು ಯಾರೆಂದರೆ ಪಾಂಡ್ಯ, ಕೇರಳ ಜೋಲ ಮತ್ತು ಕುಲ್ಯ ಇವ 
ರಾಗಿದ್ದರು. ಇವರು ಜನಾಪೀಡನ ಕುಮಾರರಾಗಿ ಕುಲ್ಯ, ಪಾಂಡ್ಯ, ಚೋಲ ಮತ್ತು 
ಕೇರಳವೆಂಬ ದೇಶಗಳನ್ನು ಸುಖವಾಗಿ ಆಳುತ್ತಿದ್ದರು. 


೭. ಆದು ್ರಹ್ಯನಿಗೆ ಬಭ್ರು ಸೇತುವೆಂಬ ಪ್ಪ ಪ್ರ ಖ್ಯಾತರೂ, ಶೂರರೂ ಆದ ಇಬ್ಬರು 
ಮಕ್ಕಳಿದ್ದ ರು. ಅವರಲ್ಲಿ ಸೇತುವೆಂಬುವನಿಗೆ ಅರುದ್ಧನೆಂಬ ಮಗನೂ ಹುಟ್ಟಿ ದನು. 
ಅವನಿಗೆ ಬಾಭ್ರನನೆಂಬ' ಶತ್ರುವು ಇದ್ದ ನು. 


ಲೆ. ಅವರಿಬ್ಬರಿಗೂ ಹೆದಿನಾಲ್ಕುತಿಂಗಳುಕಾಲ ಘೋರವಾದ ಯುದ್ಧವು 
ಸಂಭವಿಸಿತು. ಆಗ ಶೂರನಾದ ಯೌವನಾಶ್ವನು ಬಲಶಾಲಿಯಾದ ಆ ಮಹಾರಾಜ 
ನನ್ನು ಯುದ್ಧರಂಗದಲ್ಲಿ ಸಂಹರಿಸಿದನು 


(2 


ಅಧ್ಯಾಯ ೩೭ 


ಅರುದ್ಧ ಸ್ಯ ತು ದಾಯಾದೋ ಗಾಂಧಾರೋ ನಾಮ ಪಾರ್ಥಿವಃ | 
ಖ್ಯಾಯತೇ ಯಸ್ಯ ನಾಮ್ನಾ ತು ಗಾಂಧಾರವಿಷಯೋ ಮಹಾನ್‌ ॥|೯॥ 


ಗಾಂಧಾರದೇಶಜಾಶ್ಚಾ ಪಿ ತುರಗಾ ವಾಜಿನಾಂ ವರಾಃ | 
ಗಾಂಧಾರಪುತ್ರೋ ಧರ್ಮಸ್ತು ಘೃತಸ್ತಸ್ಯ ಸುತೊಆಭನತ್‌ ll ೧೦॥ 


ಘೃತಸ್ಯ ದುರ್ದಮೋ ಜಜ್ಞೇ ಪ್ರಚೇತಾಸ್ತಸ್ಯ ಚಾತ್ಮಜಃ ! 
ಪ್ರಚೇತಸಃ ಪುತ್ರಶತಂ ರಾಜಾನಃ ಸರ್ವ ಏವ ತೇ Il ೧೧॥ 


ಮ್ಲೇಚ್ಛರಾಷ್ಟ್ರಾಧಿಸಾಃ ಸರ್ನೇ ಹ್ಯುದೀಚೀಂ ದಿಶಮಾಶ್ರಿತಾಃ | 
ಅನೋಃ ಪುತ್ರಾ ಮಹಾತ್ಮಾನಸ್ತ್ರ ಯಃ ಪರಮಧಾರ್ಮಿಕಾಃ Il ೧೨॥ 


ಸಭಾನರಶ್ಚ ಪಕ್ಷಶ್ಚ ಸರಪಶಸ್ತಥೈವ ಚ | 
ಸಭಾನರಸ್ಯ ಪುತ್ರಸ್ತು ವಿರ್ದ್ವಾ ಕಾಲಾನಲೋ ನೃಪಃ Wl ೧೩ ॥ 


೯. ಆ ಅರುದ್ದ ಸಿಗೆ ಗಾಂಧಾರರಾಜನೆಂಬ ಪ್ರ ಸಿದ್ದ ನಾದ ಕುಮಾರನಿದ್ದ ನು. 
ಅವನು ಗಾಂಧಾರಜೇಶತ್ಸೆ ದೊರೆಯಾಗಿ ಸುಖವಾಗಿ ಪ ಪ್ರಜೆಗಳನ್ನು ಪಾಲಿಸುತ್ತಿ ದ್ದ ನು. 


೧೦. ಗಾಂಧಾರದೇಶದಲ್ಲಿ ಹುಟ್ಟಿದ ಅಶ್ವಗಳೂ ಕೂಡ ಸುಪ್ತ ಸ್ರಸಿದ್ದ ವಾಗಿಯೂ, 
ಉತ್ತಮವಾಗಿಯೂ ಇದ್ದುವು. ಆ hope: a ಕುಮಣರನೂ, 
ಅವನಿಗೆ ಫೃತನೆಂಬ ಸಾತನೂ ಹುಟ್ಟಿದರು. 


೧೧. ಆ ಘೃತನಿಗೆ ದುರ್ದವಾನನೂ, ಅವನಿಗೆ ಪ್ರ ಚೇತಸನೂ, ಆ ಪ್ರಜೇ 
ತಸನಿಗೆ ನೂರುಜನ ಕುಮಾರರೂ ಜನಿಸಿದರು. ಅವರೆಲ್ಲರೂ ರಾಜರಾಗಿಯೇ 
ಇರುವರು. 


೧೨-೧೩. ಆ ರಾಜಕುಮಾರರೆಲ್ಲರೊ ಮ್ಲೇಂಛದೇಶಕ್ಕೆ ರಾಜರಾಗಿ ಉತ್ತರ 
ದಿಗ್ಭಾಗದಲ್ಲಿ ವಾಸಿಸುತ್ತಿದ್ದರು. ಆ ಮಹಾರಾಜನಿಗೆ ಸಭಾನರ, ಸಕ್ಷ, ಪರಪಕ್ಷರೆಂಬ 
ಮಹಾತ್ಮರೂ, ಪರಮ ಧಾರ್ಮಿಕರೂ ಆದ ಮೂವರು ಪುತ್ರರು ಹುಟ್ಟಿದರು. 
ಆ ಸಭಾನರನಿಗೆ ಸಂಡಿತನಾದ ಕಾಲಾನಲನಾಮಕನಾದ ಕುಮಾರನು ಹುಟ್ಟಿದನು. 


3 


ಶ್ರೀಮದ್ವಾಯುಪುರಾಣಂ 
ಕಾಲಾನಲಸ್ಯ ಧರ್ಮಾತ್ಮಾ ಸೃಂಜಯೋ ನಾಮ ಧಾರ್ಮಿಕಃ । 
ಸೃಂಜಯಸ್ಕಾಭವತ್‌ ಪುತ್ರೋ ನೀರೋ ರಾಜ ಪುರಂಜಯಃ ॥ ೧೪ ॥ 


ಜನಮೇಜಯೋ ಮಹಾಸತ್ವಃ ಪುರಂಜಯಸುತೋಭವತ್‌ | 
ಜನಮೇಜಯಸ್ಯ ರಾಜರ್ಹಿರ್ಮಹಾಶಾಲೋಭವನ್ನೃ ಪಃ ॥ ox ॥ 


ಆಸೀದಿಂದ್ರಸನೋ ರಾಜಾ ಪ್ರತಿಷ್ಠಿತಯಶಾ ದಿವಿ! 
ಮಹಾಮಾನಾಃ ಸುತಸ್ತಸ್ಯ ಮಹಾಶಾಲಸ್ಯ ಧಾರ್ಮಿಕಃ I ೧೬ Il 


ಸಪ್ತದ್ವೀಪೇಶ್ವಕೋ ರಾಜಾ ಚಕ್ರನರ್ತೀ ಮಹಾಯಶಾಃ | 
ಮಹಾಮನಾಸ್ತು ಪುತ್ರೌ ದ್ವೌ ಜನಯಾಮಾಸ ವಿಶ್ರುತೌ ll oe ll 


ಉಶೀನರಂ ಚ ಧರ್ಮಜ್ಞಂ ತಿತಿಕ್ಷುಂ ಚೈನ ಧಾರ್ಮಿಕಂ | 
ಉಶೀನರಸ್ಯ ಪತ್ನ ಸ್ತು ಪಂಚ ರಾಜರ್ಹಿವಂಶಜಾಃ ॥ ೧೮ ॥ 








೧೪. ಆ ಕಾಲಾನಲನಿಗೆ ಧರ್ಮಿಷ್ಠನೂ ಜ್ಞಾನಿಯೂ ಆದ ಸ್ನಂಜಯನೆಂಬ 
ಸುತನೂ, ಅವನಿಗೆ ವೀರನಾದ ಪುರಂಜಯನೆಂಬ ಕುಮಾರನೂ ಹುಟ್ಟಿದರು. 


೧೫. ಆ ಪುರಂಜಯನಿಗೆ ಅತ್ಯಂತ ಬಲಶಾಲಿಯೂ ಖ್ನಾತನೂ ಆದ 
ಜನಮೇಜಯರಾಜನೂ, ಆ ರಾಜರ್ಷಿಗೆ ಮಹಾಶಾಲನೆಂಬ ಸುತನೂ ಉದ್ಭವಿಸಿದರು. 


೧೬. ಆ ಕುಮಾರನು ಇಂದ್ರನಿಗೆ ಸಮಾನವಾದ ಕೇರ್ತಿವಂತನೂ, ಪ್ರಖ್ಯಾತ 
ವಾದ ಪರಾಕ್ರಮವುಳ್ಳವನೂ ಆಗಿದ್ದ ನು. ಆ ಮಹಾಶಾಲನಿಗೆ ಧಾರ್ಮಿಕನಾದ 
ಮಹಾಮನಸ್ಸೆಂಬ ಸುತನೂ ಜನಿಸಿದನು. 


೧೭. ಸಪ್ತ ದ್ವೀಪಗಳಿಗೆ ಒಡಯನೂ, ಚಕ್ರವರ್ತಿಯೂ, ಕೀರ್ತಿವಂತನೂ, 


ಶೂರನೂ ಆದ ಆ ಮಹಾಮನ ಸ್ಸನಿಗೆ ಪ್ರಖ್ಯಾತರಾದ ಇಬ್ಬರು ಮಕ್ಕಳು ಹುಟ್ಟಿದರು. 


೧೮. ಅವರಿಬ್ಬರಲ್ಲಿ ಉಶೀನರನೆಂಬುವನು ಧರ್ಮಜ್ಞ ನೂ, ತಿತಿಕ್ಷುವೆಂಬುವನು 
ಅತ್ಯಂತ ಧರ್ಮಿಷ್ಮನೂ ಆಗಿದ್ದರು. ಆ ಉಶೀನರನಿಗೆ ರಾಜರ್ಷಿಗಳ ಕುಮಾರಿಯರಾದ 
ಐವರು ಸತ್ಲಿಯರಿದ್ದ ರು. 


ಆಧ್ಯಾಯ ೩೭ 


ಮೃಗಾ ಕೃಮಿ ನವಾ ದರ್ನಾ ಪಂಚಮಿ ಚ ದೃಷದ್ವತೀ | 
ಉಶೀನರಸ್ಯ ಪುತ್ರಾಸ್ತು ಪಂಚ ತಾಸು ಕುಲೋದ್ವಹಾಃ ॥ 
ತಪಸಾ ತೇ ಸುಮಹತಾ ಜಾತವೃದ್ಧಾಶ್ಚ ಧಾರ್ಮಿಕಾಃ ll ೧೯॥ 


ಮೃಗಾಯಾಸ್ತು ಮೃಗಃ ಪುತ್ರೋ ನವಾಯಾ ನವ ಏವ ತು! 
ಕೃ ಮ್ಯಾಃ ಕೃ ಮಿಸ್ತು ದರ್ನಾಯಾಃ ಸುವ್ರತೋ ನಾಮ ಧಾರ್ಮಿಕಃ | ೨೦॥ 


ದ್ವ ಷದ್ದ ತೀಸುತಶ್ಹಾ ಫಿ ಶಿನಿರೌಶೀನರೋ ದಿ ್ವಜಾಃ | 


ಶಿನೇಃ “ನಪುರಃ ಖ್ಯಾತಂ ಯೌಧೇಯಂ ಇ ಮೃಗಸ್ಯ ತು ll ೨೧॥ 
ನವಸ್ಯ ನವರಾಷ್ಟ್ರ ಂ ತು ಕೃಮೇಸ್ತು ಕೃಮಿಲಾಪುರೀ | 

ಸುವು ತಸ್ಯ ಸ ವೃ ಷಾ $ವಿಪುತ್ರಾನಿ ಜೋಧತ 1೨೨ 
ಶಿನೇಸ್ತು ಶಿನಯಃ ಪುತ್ರಾಶ್ಚತ್ತಾರೋ ಲೋಕಸಮ್ಮ ತಾಃ | 

ವೃಷದರ್ಭಃ ಸುವೀರಸ್ತು ಕೇಕಯೋ ಮದ್ರಕಸ್ತಥಾ ॥ ೨೩ ॥ 


೧೯. ಆ ಉಶೀನರನಿಗೆ ಮೃಗ, ಕ್ರಮಿ, ನವ, ದೂರ್ವ ಮತ್ತು ದೃಷದ ತ್ರೆ 
ಎಂಬ ಐದು ಜನ ಹೆಂಡತಿಯರಿದ್ದ ರಿ ಅವರಲ್ಲಿ ವಂಶೋದ್ಹಾ ರಕರಾದೆ. ಐದು ಜನ 
ಮಕ್ಕಳು ಹುಟ್ಟ ದರು. ಅವರು ಮಹಾ ತಪಸ್ಸಿನಿಂದ ವೃ ದಿ ಯನ್ನು ಹೊಂದಿ 
ಧಾರ್ಮಿಕರಾಗಿದ್ದರು 


೨೦. ಅವರಲ್ಲಿ ಮೃಗೆಯೆಂಬುವಳಿಗೆ ಮೃಗನೆಂಬ ಕುಮಾರನೂ, ನವೆಯೆಂಬ 
ಪತ್ನಿಗೆ ನವನೆಂಬ ಸುತನೂ, ಕ್ರಿಮಿಗೆ ಕ್ರಿಮಿಯೆಂಬ ತನಯನೂ, ದಾರುವಿಗೆ 
ಸುವೆ ನೈತನೆಂಬ ಧಾರ್ಮಿಕನಾದ ಮಗನೂ ಜನಿಸಿದರು. 


೨೧. ದೃಷದ್ವ ತಿಗೆ ಶಿನಿ ಎಂಬ ಪುತ್ರನು ಜನಿಸಿ ಖ್ಯಾತಿವಂತನಾಗಿ ಶಿವಪುರದಲ್ಲಿ 
ರಾಜ್ಯವಾಳುತ್ತಿದ್ದ ದನು. ಮ್ಳ ಗನೆಂಬ ಕುಮಾರನು He ENS ನಗರದಲ್ಲಿ 
ಪ್ರಜೆಗಳನ್ನು ಪಾಠಿಸುತ್ತಿದ್ದನು. 


೨೨. ನವನಿಗೆ ನವನೆಂಬ ದೇಶವೂ, ಕ್ರಿಮಿಗೆ ಕ್ರಿ ಕ್ರಿಮಿಲಾಪುರಿಯೂ, ಸುವ ನೃತನಿಗೆ 
ವೃಷ್ಟಾ ನಗರವೂ ರಾಜಧಾನಿಯಾಗಿದ್ದು ವು. ಈ ನನನ ಪುತ್ರರನ್ನು ಹೇಳುನೆನು 
56 


೨೩. ಅಂತಹ ಶಿವನಿಗೆ ಪ್ರಜಾಪ್ರೇಮಿಗಳೂ ಶೂರರೂ ಆದ ವೃಷದರ್ಭ, 
ಸುವೀರ, ಕೇಕೆಯ, ಮದ್ರಕಂರೆಬ ನಾಲ್ಕ ಲ್ವರು ಕುಮಾರರು ಪ್ರ ಸ್ರಖ್ಯಾ ತರಾಗಿದ್ದೆ ರು. 


5 


ಶ್ರೀಮದ್ವಾಯುಪುರಾಣಂ 

ತೇಷಾಂ ಜನಪದಾಃ ಸ್ಫೀತಾಃ ಕೇಕಯಾ ಮಾದ್ರಕಾಸ್ತಥಾ | 

ವೃಷದರ್ಭಾಃ ಸೂಚಿದರ್ಭಾಸ್ತಿ ತಿಕ್ಲೋಃ ಶೃಣುತ ಪ್ರಜಾಃ ॥ ೨೪ il 
ತೈತಿಕ್ಷುರಭವದ್ರಾಜಾ ಪೂರ್ವಸ್ಕಾಂದಿಶಿ ವಿಶ್ರುತಃ । 

ಉಶದ್ರಥೋ ಮಹಾಬಾಹುಸ್ತಸ್ಯ ಹೇಮಃ ಸುತೋಭವತ್‌ ॥ ೨೫ | 


ಹೇಮಸ್ಯ ಸುತಪಾ' ಜಜ್ಞೇ ಸುತಃ ಸುತಯಶಾ ಬಲೀ! 
ಜಾತೋ ಮನುಷ್ಯಯೋನ್ಯಾಂ ವೈ ಕ್ಷೀಣೇ ನಂಶೇ ಪ್ರಜೇಪ್ಸಯಾ ॥ ೨೬ ॥| 


ಮಹಾಯೋಗೀ ಸ ತು ಬಲಿರ್ಬಬ್ಭೋ ಯಃ ಸ ಮಹಾಮನಾಃ | 
ಪುತ್ರಾನುತ್ಪಾದಯಾಮಾಸ ಚಾತುರ್ವರ್ಣ್ಯಕರಾನ್‌ ಭುವಿ ॥ ೨೭ I 





೨೪. ಅವರ ರಾಜಧಾನಿಗಳು ಸರ್ವಸಂಪತ್ಸಂಮೃದ್ಧಿಗಳಿಂದ ಕೂಡಿ 
ಸುಂದರವಾಗಿಯೂ, ಕೇಕಯ, ಮಾದ್ರಕ, ವೃಷದರ್ಭ, ಸೂಚಿದರ್ಭ ಎಂಬ 
ನಾಮಗಳಿಂದ ಸುಪ್ರ ಸಿದ್ಧ ಗಳಾಗಿಯೂ ಇದ್ದುವು. ಈಗ ತಿತಿಕ್ಕುವಿನ ವಂಶವನ್ನು 
ಹೇಳುವೆನು ಕೇಳಿರೆಂದನ್ನು 


೨೫. ಆ ತಿತಿಕ್ಷು ಮಹಾರಾಜನು ಪೂರ್ವದಿಕ್ಕಿನಲ್ಲಿ ಪ್ರ ಖ್ಯಾತನಾದ ಪ್ರಭು 
ವಾಗಿದ್ದನು. ಅವನಿಗೆ ಉಪದ್ರವನೆಂಬ ಶೂರನಾದ ಪುತ್ರನೂ, ಅವನಿಗೆ ಹೇಮನೆಂಬ 
ಸುಂದರನಾದ ಕುಮಾರನೂ ಜನಿಸಿದರು. 


೨೬. ಆ ಹೇಮನಿಗೆ ಸಂತಾನವಿಲ್ಲದೇ ಆ ವಂಶವು ಕ್ಷೀಣವಾಗಲಾಗಿ 
ಮಹಾತ್ಮರ ವರಪ್ರ ಸಾದದಿಂದ ಕೊನೆಗೆ ಅವನಿಗೆ ಸುತಪನೆಂಬ ಕುಮಾರನೂ, ಆತನಿಗೆ 
ಬಲಿಯೆಂಬುವನೂ ಮನುಷ್ಯಯೋನಿಯಲ್ಲಿ ಹುಟ್ಟಿದರು. 


೨೭. ಮಹಾ ಯೋಗಿಯೂ ಮಹಾತ್ಮನೂ ಆದ ಯಾವ ಬಲಿರಾಯನು 
ಪೂರ್ವದಲ್ಲಿ ವಾಮನನಿಂದೆ ಬದ್ಧ ನಾದನೋ ಅಂತಹ ಬಲಿಮಹಾರಾಯನಿಗೆ 
ಈ ಭೂಮಂಡಲದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೆ ಶ್ಯ, ಶೂದ್ರರೆಂಬ ನಾಲ್ಕು ಜಾತಿಯ 
ಕುಮಾರಗು ಸುಪ್ರಸಿದ್ಧ ರಾಗಿದ್ದರು. ಆ ಕುಮಾರರಿಂದ ಚಾತುರ್ವರ್ಣ್ಯ್ಯಗಳೂ 
ವೃದ್ಧಿ ಯಾದುವು. 


ಧ್ಯಾಯ ೩೭ 


ಅಂಗಂ ಸ ಜನಯಾಮಾಸ ವಂಗೆಂ ಸುಹ್ಲಂ ತಥೈವ ಚ। 
ಪುಂಡ್ರಂ ಕಲಿಂಗಂ ಚ ತಥಾ ಬಾಲೇಯಂ ಕ್ಷತ್ರಮುಚ್ಯತೇ ॥ ೨೮ I 


ಬಾಲೇಯಾ ಬ್ರಾಹ್ಮಣಾಶ್ಚೈವ ತಸ್ಯ ವಂಶಕರಾಃ ಪ್ರಭೋಃ | 
ಬಲೇಸ್ತು ಬ್ರಹ್ಮಣಾ ದತ್ತಾ ನರಾಃ ಪ್ರೀತೇನ ಧೀಮತೇ Il ೨೯॥ 


ಮಹಾಯೋಗಿತ್ತಮಾಯುಶ್ಚ ಕಲ್ಬಾಯುಃ ಪರಿಮಾಣಕಂ | 
ಸಂಗ್ರಾಮೇ ಚಾಸ್ಯಜೇಯತ್ವಂ ಧರ್ಮೇ ಚೈವ ಪ್ರಭಾವನಾ Il ೩೦॥ 


ತ್ರೈಲೋಕ್ಯದರ್ಶನಂ ಚೈನ ಪ್ರಾಧಾನ್ಯಂ ಪ್ರಸನೇ ತಥಾ! 
ಬಲೇ ಚಾಪ್ರತಿಮತ್ವಂ ನೈ ಧರ್ಮುತತ್ವಾರ್ಥದರ್ಶನಂ ll ೩೧॥ 


ಚತುರೋ ನಿಯತಾನ್‌ ವರ್ಣಾನ್‌ ತ್ವಂವೈ ಸ್ಥಾಪಯಿತೇತಿ ಚ। 
ಇತ್ಯುಕ್ತೋ ವಿಭುನಾ ರಾಜಾ ಬಲಿಃ ಶಾಂತಿಂ ಪರಾಂ ಯಯೌ 1೩೨॥ 


೨೮. ಅವನಿಗೆ ಅಂಗ, ವಂಗ, ಸುಣ್ಣ, ಪುಂಡ್ರ, ಕಲಿಂಗರೆಂಬ ಕುಮಾರರೂ, 
ಮತ್ತು ಬಾಲೇಯರೆಂಬ ಕೃತ್ರಿಯ ಕುಮಾರರೂ ಸುಪ್ರಸಿದ ರಾಗಿದ್ದರು. ಬಾಲೇಯರು 
ಬ್ರಾಹ್ಮಣರಾಗಿಯೂ ಇರುವರು. i 


೨೯. ಪ್ರಭುವಾದ ಬಲಿಮುಹಾರಾಜನಿಗೆ ನಂಶನಿಸ್ತಾರಕರಾದ ಬ್ರಾಹ್ಮಣ 
ಕುಮಾರರೂ ಮತ್ತು ಕ್ಷತ್ರಿಯ ಕುಮಾರರೂ ಇದ್ದ ರು. ಹೀ ಗೆ ಇರಲು ಕಾರಣ 
ವೇನೆಂದರೆ- ತಪಸ್ವಿ he ಪ್ರಿ ತನಾದ ಬ್ರಹ್ಮದೇವನು ಅವನಿಗೆ ಅದೇ ಪ್ರಕಾರವೇ 
ವರಗಳನ್ನು ಕೊಟ್ಟಿದ್ದನು 


೩೦-೩೨. ಸುಪ್ರೀತನಾದ ಬ್ರಹ್ಮದೇವನು ಆ ಬಲಿಮಹಾರಾಯನಿಗೆ ಮಹಾ 
ಯೋಗಿತನವೂ, ದೀರ್ಫಾಯುಷ್ಯವೂ, ಕಲ್ಪದವರೆಗೂ ವಿಶಾಲವಾದ ಆಡಳಿತವೂ, 
ಯುದ ಇದಲ್ಲಿ ವಿಜಯವೂ, ಧರ್ಮದಲ್ಲಿ ಆಸಕ್ತಿಯೂ, ಮೂರು ಲೋಕಗಳ 
ವಿಚಾರಗಳೂ, ಪ ಪ್ರಜಾಸ ಸೃಷ್ಟಿಯಲ್ಲಿ ಪ್ರಾಮುಖ್ಯ ವೂ, ಅಸಮಾನತೆಯೂ, ಧರ್ಮತತ್ವ 
ಜ್ಞಾನವೂ, ಚತುರ ೯ಗಳ ಸ್ಥಾ pe ಇವನೇ ಮೊದಲಾದವನ್ನು ವರರೂಪ 
ವಾಗಿ ಕೊಟ್ಟನು. ಹೀ ಬಲಿರಾಯನು ಬ್ರಹ್ಮದೇವನಿಂದ ಇತತ! ಮಹಾವರ 
ಗಳನ್ನು ಪಡೆದಿರುವುದರಿಂದ ಪರಮಶಾಂತನಾಗಿದ್ದನು. ಶಾಂತಮೂರ್ತಿಯಾಗಿದ್ದನು. 


7 


ಅಧ್ಯಾಯ ೩೭ 


ಕಾಲೇನ ಮಹತಾ ವಿದ್ವಾನ್‌ ಸ್ವಂವೈೈ ಸ್ಥಾ ನಮುಪಾಗತಃ । 
ತೇಷಾಂ ಜನಪದಾಃ ಸ್ಫೀತಾ ವಂಗಾಂಗಸುಣ್ಣ ಕಾಸ್ತ್ರಥಾ | ೩೩ ॥ 


ಪುಂಡ್ರಾಃ ಕಲಿಂಗಾಶ್ಚ ತಥಾ ತೇಷಾಂ ವಂಶಂ ನಿಬೋಧತ | 
ತಸ್ಯ ತೇ ತನಯಾಃ ಸರ್ವೇ ಶ್ಲೇತ್ರಜಾ ಮುನಿಸಂಭವಾಃ ॥ 
ಸಂಭೂತಾ ದೀರ್ಥತಮಸಃ ಸುದೇಷ್ಣಾ ಯಾಂ ಮಹೌಜಸಃ | ೩೪॥ 


| ಯಷಯ ಊಚುಃ ॥ 


ಕಥಂ ಬಲೇಃ ಸುತಾಃ ಪಂಚ ಜನಿತಾಃ ಶ್ಲೇತ್ರಜಾಃ ಪ್ರಭೋ | 
ಬುಹಿಣಾ ದೀರ್ಥತಮಸಾ ಏತನ್ನೋ ಬ್ರೂಹಿ ಪೃಚ್ಛೈತಾಂ 1 ೩೫! 


೩೩. ಜ್ಞಾನಿಯಾದ ಬಲಿಮಹಾರಾಯನು ಬಹುಕಾಲದ ಮೇಲೆ ತನ್ನ 
ಸ್ಥಾನವನ್ನು ಅಂದರೆ ರಾಜ್ಯವನ್ನು ಹೊಂದಿದನು. ಅವನು ಆಳುತ್ತಿದ್ದ ಅಂಗ, ವಂಗ, 
ಕಲಿಂಗ, ಸುಣ್ಣ ಕವೆಂಬ ದೇಶಗಳು ಧನಧಾನ್ಯಾದಿಗಳಿಂದ ಸಮೃದ್ಧ ವಾಗಿಯೂ, 


ಪ್ರಖ್ಯಾತವಾಗಿಯೂ ಇದ್ದುವು. 


೩೪. ಮೇಲೆ ಹೇಳಿದ ದೇಶಗಳಂತೆಯೇ ಪುಂಡ್ರ, ಕಲಿಂಗವೆಂಬ ದೇಶಗಳೂ 
ಕೂಡ ಸಮೃದ್ಧಿಯಾಗಿದ್ದುವು. ಈಗ ಅವನ ವಂಶವನ್ನು ವರ್ಣಿಸುವೆನು ಕೇಳಿ 
ಕೆಂದನು. ಅವನ ಮಕ್ಕಳೆಲ್ಲರೂ ಉಕ್ತ ಮಕ್ಷೇಶ್ರಜರೂ, ಮುನಿಸಂಭೂಕರೂ 
ಆಗಿದ್ದರು. ಮತ್ತು ಅವರು ಮಹಾತೇಜಸ್ವಿಯೂ, ದೀರ್ಫ್ಥತಮಸನಾಮಕನೂ ಆದ 
ಮುನಿವರ್ಯನಿಗೆ ಸುದೇಷ್ಲಾದೇವಿಯಲ್ಲಿ ಸಂಭೂತರೂ ಪ್ರಖ್ಯಾತರೂ ಆಗಿದ್ದರು. 


೩೫. ಮುನಿಗಳು ಸೂತನನ್ನು ಸ ಪ್ರಶ್ನೆ ಮಾಡಿದರು: ;--ಎಲ್ಫೈ ಸೂತಪುರಾಣೀ 
ಕರೇ, ಆ ಬಲಿಮಹಾರಾಯನಿಗೆ ಐದುಜನ ಸತ್ರ ಜೆಗಳು ಹೇಗೆ ಉತ್ಪನ್ನರಾದರು? 
ಆ ಸಂತಾನವು ದೀರ್ಫತಮಸನೆಂಬ. ಹಸು ಹೇಗೆ ಉತ್ಪ ಹ ವಾಯಿತು? 
ಈ ವಿಷಯವನ್ನು ನಮಗೆ ತಿಳಿಸಬೇಕೆಂದು ಕೇಳಿಕೊಂಡರು. 


8 


ಅಧ್ಯಾಯ ೩೭ 


| ಸೂತ ಉವಾಚ ॥ 


ಅಶಿಜೋ ನಾಮ ವಿಖ್ಯಾತೋ ಆಸೀದ್ದೀಮಾನೃಷಿಃ ಪುರಾ | 
ಭಾರ್ಯಾ ವೈ ಸಮತಾ ನಾಮ ಬಭೂವಾಸ್ಯ ಮಹಾತ್ಮನಃ || ೩೬! 


ಅಶಿಜಸ್ಯ ಕನೀಯಾಂಸ್ತು ಪುರೋಧಾಯೋ ದಿವೌಕಸಾಂ | 
ಬೃಹಸ್ಪತಿರ್ಬ್ಬಹತ್ತೇಜಾಃ ಮಮತಾ ಸೋಭ್ಯಪದ್ಯತ | ae 


ಉವಾಚ ಮಮತಾ ತಂತು ಬೃಹಸ್ಸತಿಮನಿಚ್ಛತೀ | 
ಅಂತರ್ನತ್ಮ್ಯಸ್ಮಿ ತೇ ಭ್ರಾತುರ್ಸೇಸ್ಮ ಸ್ಯಾಸ್ಪಮಿತಾ ಇತಿ Il ೩೮ ॥ 


ಅಯಂ ಹಿ ಮೇ ಮಹಾಗರ್ಭೋರೋದತೇತಿ ಬೃಹಸ್ಸತೇ। 
ಅಶಿಜಂ ಬ್ರಹ್ಮ ಚಾಭ್ಯಸ್ಯ ಷಡಂಗಂ ನೇದಮುದ್ದಿರನ್‌ | 4 | 


೩೬. ಸೂತಮುನಿಯು ಹೇಳಿದನು :--ಎಲೈ ಮುನಿವರ್ಯರೇ, ಪೂರ್ವದಲ್ಲಿ 
ಮಹಾಜ್ಞಾನಿಯೂ ಮಹಾತ್ಮನೂ ಆದ ಅಶಿಜನಾಮಕನಾದ ಒಬ್ಬ ಮುನಿಯು 
ಇದ್ದನು. ಮಹಾನುಭಾವನಾದ ಆ ಮುನಿವರ್ಯನಿಗೆ ಸಮತಾನಾಮಕಳಾದ 
ಪತ್ನಿಯು ಸುಪ್ರಸಿದ ಳಾಗಿದ್ದಳು. 


೩೭. ಅಶಿಜನ ಸಹೋದರನೂ, ದೇವಪುರೋಹಿತನೂ, ಮಹಾತೇಜಸ್ವಿಯೂ 
ಆದ ಬೃಹಸ್ಪತಿಯು ಮನುತೆಯೆಂಬ ನಾರೀಮಣಿಯನ್ನು ಮದುವೆಯಾದನು. 


೩೮. ಆಗ ಆ ಮಮಕೆಯೆಂಬಾಕೆಯು ತನ್ನ ಸತಿಯಾದ ಬೃಹೆಸ್ಪತಿಯಲ್ಲಿ 
ಮನಸ್ಸಿಲ್ಲದೆ ಎಲ್ಫೈ ಪ್ರಿಯನೇ, ನಾನು ಪ್ರೀತಿಗೆ ಪಾತ್ರನಾದ ನಿನ್ನ ಅಣ್ಣನಿಂದ 
ಗರ್ಭವತಿಯಾಗಿರುವೆನೆಂದು ಪತಿಗೆ ಹೇಳಿದಳು 


ರ೯ ಎಲ್ಫೈೆ ಪ್ರಿಯನಾದ ಬೃಹಸ್ಸತಿಯೇ, ಆ ನನ್ನ ಗರ್ಭಗತನಾದ 
ಶಿಶುವು ಬೆಳದು ರೋದಿಸುತ್ತಿದೆ. ನೀನಾದರೋ ಅಶಿಜನಿಂದ ನಾಲ್ಕುವೇದಗಳನ್ನೂ 
ಸಡಂಗಗಳನ್ನೂ ಓದಿದ ಮಹಾನುಭಾವನೂ, ಸರ್ವದಾ ವಿದ್ಯಾವಂತನೂ ಆದ 
ಜ್ಞಾನಿಯಾಗಿರುತ್ತೀ. 


ಶ್ರಿ 


ಶ್ರೀಮದ್ವಾಯುಪುರಾಣಂ 


ಅನೋಘರೇತಾಸ್ತ್ರೃಂಚಾಸಿ ನ ಮಾಂ ಭಜಿತುಮರ್ಹಸಿ | 
ಅಸ್ಮಿನ್ನೇವ ಗತೇ ಕಾಲೇ ಯಥಾ ನಾ ಮನ್ಯಸೇ ಪ್ರಭೋ Il vo Il 
ಏವಮುಕ್ತಸ್ತ್ರಯಾ ಸಂಮ್ಯಗ್‌ ಬೃಹತ್ತೇಜಾ ಬೃಹಸ್ಪತಿಃ | 
ಕಾಮಾತ್ಮಾನಂ ಮಹಾತ್ಮಾ ಚ ನಾತ್ಮಾನಂ ಸೋಭ್ಯಧಾರಯತ್‌ ॥೪೧॥ 


ಸಂಬಭೂವೈವ ಧರ್ಮಾತ್ಮಾ ತಯಾ ಸಾರ್ದ್ನಂ ಬೃಹಸ್ಪತಿಃ | 
ಉತ್ಸೃಜಂತಂ ತದಾ ರೇತೋ ಗರ್ಭಸ್ಥಃ ಸೊಟಭ್ಯಭಾಷತ ॥ ೨ I 


ನೋ ಸ್ನಾತಕೋ ನ್ಯಸೇದ್ಭ್ಯಸ್ಮಿನ್‌ ದ್ವಯೋರ್ನೇಹಾಸ್ತಿ ಸಂಭವಃ | 
ಅನೋಘರೇತಾಸ್ತಂಚಾಪಿ ಪೂರ್ವಂ ಚಾಹಮಿಹಾಗತಃ Il ೪೩/ 





೪೦. ಮತ್ತು ಇಂತಹ ನೀನು ಅನೋಘವಾದ ನೀರ್ಯವುಳ್ಳವನಾಗಿರು 
ತ್ತೀಯೆ. ಅಂದರೆ ನಿನ್ನ ನೀರ್ಯವೂ ವೃರ್ಥವಾಗದೇ ಕಾರ್ಯಜನಕವಾಗುವುದು. 
ಆದುದರಿಂದ ಗರ್ಭವತಿಯಾದ ನನ್ನನ್ನು (ಭಜಿಸುವುದು) ಕೋರುವುದು ಯುಕ್ತವಾಗಿ 
ಕಾಣುವುದಿಲ್ಲ. ಈಗ ನೀವು ಪ್ರಭುಗಳೂ ಸ್ವತಂತ್ರರೂ ಆಗಿರುತ್ತೀರಿ. ನಿಮ್ಮಿಸ್ಟದಂತೆ 
ನಡೆದುಕೊಳ್ಳ ಬಹುದೆಂದು ಹೇಳಿದಳು. 


೪೧. ಸತ್ಲಿಯು ಹೀಗೆ ಹೇಳಲಾಗಿ ಆ ಮಾತುಗಳನ್ನು ಕೇಳಿದ ಮಹಾ 
ತೇಜಸ್ವಿಯೂ ಮಹಾತ್ಮನೂ ಆದ ಬೃಹಸ್ಪತಿಯು ಕಾಮುಕನಾದ ಆತ್ಮರೂಪವನ್ನು 
ತಡೆದುಕೊಳ್ಳಲು ಸಾಧ್ಯವಾಗದೇ ಹೋದನು. 


೪೨. ತರುವಾಯ ಧರ್ಮಾತ್ಮನಾದ ಬೃಹಸ್ಪತಿಯು ತನ್ನ ಕಾಮವನ್ನು 
ತಡೆಯಲಾರದೇ ಆಕೆಯೊಡನೆ ಸಂಭೋಗ ಮಾಡಿದನು. ಅನಂತರ ರೇಶಸ್ಸೇಚನೆ 
ಯಾಗುವ ಸಂದರ್ಭದಲ್ಲಿ ಗರ್ಭದಲ್ಲಿದ್ದ ಶಿಶುವು ಅವನಿಗೆ ಇಂತೆಂದಿತು. 


೪೩. ಒಬ್ಬ ಯೋಗಿಯು ಒಂದು ಕ್ಷೇತ್ರದಲ್ಲಿ ಬೀಜಾವಾಸಮಾಡಿ ಅದೇ 
ಕ್ಷೇತ್ರದಲ್ಲಿ ಮತ್ತೊಂದುಸಲ ಆ ಬೀಜವು ಅಂಕುರಿಸುತ್ತಿರುವಾಗ ಬೇರೊಬ್ಬ 
ಸ್ನಾತಕನು ಬಿ:ಜಾವಾಪವನ್ನು ಮಾಡುವನೇ? ಒಂದು ಜಾಗದಲ್ಲಿ ಇಬ್ಬರಿಗೆ 
ಏಕಕಾಲದಲ್ಲಿ ಬೀಜಾವಾಪ ಮಾಡಲು ಸಾಧ್ಯವೇ? ನೀನು ಅಮೋಘರೇತಸ್ಕನೂ 
ಆಗಿರುತ್ತೀ. ಆ ರೇತಸ್ಸು ವ್ಯರ್ಥವಾಗುವುದಿಲ್ಲ. ನಾನು ಮೊದಲೇ ಇಲ್ಲಿಗೆ 
ಬಂದಿರುತ್ತೇನೆ ಎಂಬುದಾಗಿ ಹೇಳಿದನು. 


10 


ಅಭ್ಯಾಯ ೩೭ 


ಶಶಾಸ ತಂ ತದಾ ಕ್ರುದ್ಧ ಏನಮುಕ್ತೋ ಬೃಹಸ್ಪತಿಃ | 
ಆಶಿಜಂತಂ ಸುತಂ ಭ್ರಾತುರ್ಗರ್ಭಸ್ಥ ೦ ಭಗವಾನೃಷಿಃ ॥ ೪೪ Il 


ಯಸ್ಮಾತ್ವನಿಖಾದೃಶೇ ಕಾಲೇ ಸರ್ವಭೂತೇಪ್ಪಿತೇ ಸತಿ। 
ಮಾನೇನಮುಕ್ತವಾನ್‌ ನೋಹಾತ್ತನೋ ದೀರ್ಫ್ಪಂ ಪ್ರವೇಕ್ಷ್ಯಸಿ |! ೪೫ 


ತತೋ ದೀರ್ಥತಮಾ ನಾಮ ಶಾಸಾದೃಷಿರಜಾಯತ | 
ಅಥಾಶಿಜೋ ಬೃಹತ್ಕೀರ್ತಿರ್ಬೃಹಸ್ಪತಿರಿವೌಜಸಾ Wl ೪೬ I 


ಊದ 4 ರೇತಾಸ್ತ್ರ ತಶ್ಹಾ ಪಿ ನ್ಯವಸದ್ಭಾ ತುರಾಶ್ರಮೇ I 
ಗೋಧರ್ಮಂ ಸೌರಭೇಯಾತ್ತು ವೃಷಭಾಚ್ಛು ತವಾನ್‌ ಪ್ರಭೋ ॥ ೪೭॥ 


ತಸ್ಯ ಭ್ರಾತಾ ಪಿತೃವ್ಯಸ್ತು ಚಕಾರ ಭವನಂ ತದಾ | 
ತಸ್ಮಿನ್‌ ಹಿ ತತ್ರ ವಸತಿ ಯದೃಚ್ಛಾ ಭ್ಯಾಗತೋ ವೃಷಃ ॥ ೪೮ ॥ 





೪೪. ಹೀಗೆ ಗರ್ಭಗತನಾದ ಪುರುಷನು ಹೇಳಲಾಗಿ, ಆ ಮಾತುಗಳನ್ನು 
ಕೇಳಿದ ಪೂಜ್ಯನಾದ ಬೃಹಸ್ಪತಿಯು ಬಹಳವಾಗಿ ಕೋಪಗೊಂಡು, ಗರ್ಭಗತನಾದ 
ತನ್ನ ಭ್ರಾತುಪುತ್ರನಿಗೆ ಶಾಪವನ್ನು ಕೊಟ್ಟನು. 


೪೫. ಸರ್ವಪ್ರಾಣಿಗಳಿಗೂ ಸುಖಕರವಾದ ಇಂತಹ ಸಮಯದಲ್ಲಿ ನೀನು 
ಅಜ್ಞಾನದಿಂದ ನಿಷಧವಡಿದ್ದರಿಂದ ದೀರ್ಫವಾದ ತಮಸ್ಸನ್ನು ಹೊಂದು ಎಂದು 
ಶಾಪವನ್ನು ಕೊಟ್ಟಿನು. 


೪೬-೪೭. ಅನಂತರ ಆ ಖಷಿಶಾಸದಿಂದ ಶಿಶುವು ದೀರ್ಫತಮೋನಾಮಕವಾಗಿ 
ಜನಿಸಿತು. ಅನಂತರ ಅಶಿಜನಾದ ಬೃಹತ್ಕೀರ್ತಿಯು ಬೃಹೆಸ್ಪತಿಯಂತೆ ಮಹಾ' 
ತೇಜಸ್ವಿಯೂ ಊದ್ದ ೩೯ ರೇತಸ್ಥನೂ ಆಗಿ ಅಣ್ಣನ ಆಶ್ರಮದಲ್ಲಿಯೇ ವಾಸಿಸಿದನು. 
ತರುವಾಯ ಅವನು ಪ್ರಭುವೂ ಸುರಭಿಯ ಕುಮಾರನೂ ಆದ ವೃಷಭನಿಂದ 
ಗೋಧರ್ಮನನ್ನು ಕೇಳಿದನು. 


೪೮. ತನ್ನ ತಂದೆಯ ಸಹೋದರನೂ, ಚಿಕ್ಕಪ್ಪನೂ ಆದ ಮುನಿಯು ಅವನಿಗೆ 
ಒಂದು ಗೃಹವನ್ನು ಕಟ್ಟಿ ಸಿಕೊಟ್ಟನು. ಅವನು ಅದರಲ್ಲಿ ವಾಸಿಸುತ್ತಿರಲಾಗಿ ಅಲ್ಲಿಗೆ 
ಒಂದು ವೃಷಭವು ಅಕಸ್ಮಾತ್ಮಾಗಿ ಬಂದಿತು. ಅದನ್ನು ನೋಡಿದನು. 


11 


ಶ್ರೀಮದ್ಧ್ವಾಯುಪುರಾಣಂ 
ದರ್ಶಾರ್ಥಮಾಹೃತಾನ್‌ ದರ್ಭಾಂಶ್ಚಚಾರ ಸುರಭೀವೃತಃ | 
ಜಗ್ರಾಹ ತಂ ದೀರ್ಥತಮಾ ವಿಸ್ಪುರಂತಂ ಚ ಶೃಂಗೆಯೋಃ Heel 


ಸ ತೇನ ನಿಗೃಹೀತಸ್ತು ನ ಚಚಾಲ ಪದಾತ್ಸದಂ! 
ತತ್ರೊಆಬ್ರನೀದ್ವೃಸಸ್ತಂ ವೈ ಮುಂಚ ಮಾಂ ಬಲಿನಾಂ ನರ ॥ ೫0 Il 


ನ ಮಯಾಸಾದಿತಸ್ತಾತ ಬಲವಾಂಸ್ಕೃದ್ಧಿ ಧಃ ಕೃಚಿತ್‌ | 
ತ್ರ್ಯಂಬಕಂ ವಹತಾ ದೇವಂ ಯತೋ ಜಾತೋಸ್ಮಿ ಭೂತಲೇ ॥೫೧॥ 


ಮುಂಚ ಮಾಂ ಬಲಿನಾಂ ಶ್ರೇಷ್ಠ ಪ್ರೀತಸ್ತೇಹಂ ವರಂ ವೃಣು | 
ಏನಮುಕ್ತೊಆಬ್ರನೀದೇನಂ ಜೀವಂಸ್ಕೃಂ ಮೇ ಕ್ವ ಯಾಸ್ಯಸಿ ॥ ೫೨॥ 





೪೯. ತರುವಾಯ ಆ ಎತ್ತು ಹಸುಗಳ ಸಂಗಡ ಸೇರಿಕೊಂಡು ದರ್ಶಕ್ಕಾಗಿ 
ಇಟ್ಟಿದ್ದ ದರ್ಭೆಯ ಹುಲ್ಲನ್ನು ತಿಂದಿತು. ಆಗ ದೀರ್ಫತಮಸನು ಕೊಂಬುಗಳಿಂದ 
ಪ್ರಕಾಶಿಸುವ ಆ ಎತ್ತನ್ನು ಹಿಡಿದುಕೊಂಡನು. 


೫೦. ಅವನು ಅದನ್ನು ಹಿಡಿದುಕೊಳ್ಳಲಾಗಿ ಆ ವೃಷಭವು ಒಂದು ಹೆಜ್ಜೆಯೂ 
ಮುಂದಕ್ಕೆ ನಡೆಯಲಾಗದೇ ಹೋಯಿತು. ಆಗ ಅದು ರಾಯನನ್ನು ನೋಡಿ ಎಲ್ಫೈ 
ಶೂರನೇ ನಿನ್ನಂತಹ ಬಲಿಷ್ಕರನ್ನು ನಾನು ಕಾಣೆನು ನನ್ನನ್ನು ದಯಪಾಲಿಸಿ 
ಬಿಡಬೇಕೆಂದು ಬೇಡಿಕೊಂಡಿತು. 


೫೧. ಎಲ್ಫೈ ಶೂರನೇ, ನಿನ್ನಂತಹ ಬಲಿಷ್ಕನನ್ನು ನಾನು ಎಲ್ಲಿಯೂ 
ನೋಡಿರುವುದಿಲ್ಲ. ದೇವನಾದ ಪರಮೇಶ್ವರನಿಗೆ ವಾಹನನಾದ ನಾನು ಈ ಭೂಮಿ 
ಯಲ್ಲಿ ಅವತರಿಸಿರುತ್ತೇನೆ ಎಂದು ಹೇಳಿದನು. 


೫೨. ಬಲಿಷ್ಠ ರಲ್ಲಿ ಉತ್ತಮನಾದ ಮಹರ್ಷಿಯೇ, ನಿನಗೆ ನಾನು ಬಹಳ 
ಪ್ರೀತನಾಗಿರುವೆನು ವರಗಳನ್ನು ಕೇಳು ಕೊಡುತ್ತೇನೆಂದನು. ಹೀಗೆ ಆ ನಂದೀಶ್ವರನು 
ಹೇಳಲಾಗಿ ಮುನಿಯು ಜೀವಂತನಾದ ನೀನು ಎಲ್ಲಿಗೆ ತಪ್ಪಿ ಸಿಕೊಂಡು ಹೋಗುತ್ತೀಯೆ 
ಎಂದನು. 


12 


ಅಧ್ಯಾಯ ೩೭ 


ತೇನ ತ್ವಾಹಂ ನ ಮೋಕ್ಸ್ಟ್ಯಾಮಿಂ ಪರಸ್ಪಾಹಂ ಚತುಷ್ಪದಂ। 
ತತಸ್ತಂ ದೀರ್ಥತಮಸಂ ಸ ವೃಷಃ ಪ್ರತ್ಯುವಾಚ ಹ (| ೫೩॥ 


ನಾಸ್ಮಾಕಂ ವಿದ್ಯತೇ ತಾತ ಪಾತಕಂ ಸ್ತೇಯಮೇವ ವಾ! 
ಭಕ್ಸಾ “ಭಕ್ಷ್ಯಂ "ಸ ಜಾನೀಮಃ ಸೇಯಾಸೇಯಂ ಚ ಸರ್ವಶಃ ಜಳ 


ಕಾರ್ಯಾಕಾರ್ಯಂ ನ ವೈ ವಿದ್ಮೋ ಗಮ್ಯಾಗಮ್ಯಂ ತಥೈನ ಚ! 
ನ ಪಾಸ್ಮಾನೋ ವಯಂ ವಿಪ್ರ ಧರ್ಮೋ ಹ್ಯೇಷ ಗವಾಂ ಸ್ಮ ಎತ | ೫೫ ॥ 


ಗವಾಂ ನಾಮ ಸವೈ ಶ್ರುತ್ವಾ ಸಂಭ್ರಾಂತಸ್ತ್ವನುನುಚ್ಯ ತಂ | 
ಭಕ್ತ್ಯಾ ಚಾನುಶ್ರಿನಿಕಯಾ ಗೋಷು ತಂ ವೈ ಪ್ರಸಾದಯತ್‌ ॥ ೫೬ Il 


ಪ್ರಸಾದಿತೇ ಗತೇ ತರ್ಸಿ ಗೋಧರ್ಮಂ ಭಕ್ತಿತಸ್ತು ತಂ | 
ಮನಸೈನ ತದಾದತ್ತೇ ತನ್ನಿ ಸ್ಮಸ್ತತ್ಫ ರಾಯಣಃ Il ೫೭1 








೫೩. ನಾನು ಪರರ ದ್ರವ್ಯವನ್ನು ಅಪಹರಿಸುವ ಚತುಷ್ಬಾದಿಯಾದ 
ನಿನ್ನನ್ನು ಜೀವಸಹಿತ ಬಿಡುವುದಿಲ್ಲವೆಂದು ದೀರ್ಫತಮಸನು ಹೇಳಿದನು. ಅನಂತರ 
ಆ ವೃಷಭವು ದೀರ್ಫ್ಥತಮಸನಿಗೆ ಇಂತೆಂದು ಹೇಳಿತು. 


೫೪. ಎಲೈ ಪ ಪೂಜ್ಯ ನೇ, ಚತುಷ್ಪಾದ ಪ್ರಾಣಿಗಳಾದ ನಮಗೆ ಪುಣ್ಯಪಾಪಗಳೂ 
ಚೋರತನವೂ ಇಲ್ಲ. ಮಗೆ ಸ ತಿನ್ನ ಪುರು ತಿನ್ನ ಬಾರದೆಂಬ ಜಾ ್ಲ.ನವೂ, 
ಇದು ಕುಡಿಯಬಹುದು ಕುಡಿಯಬಾರದೆಂಬ. ನಿವೇಕವೂ ಸಹ ಇಲ್ಲವೆಂದಿತು. 


೫೫. ನಾವು ಕಾರ್ಯಾಕಾರ್ಯಗಳನ್ನೂ, ಗಮ್ಯಾಗ ಗಳನ್ನೂ ತಿಳಿಯ 
ಲಾರೆವು. ಆದುದರಿಂದ ಎಲೈ ನಿಪ್ರವರ್ಯನೇ, ನಮಗೆ ಪುಣ್ಯಪಾಪಗಳಿಲ್ಲ. 
ಇದು ಪ್ರಾಣಿಗಳಾದ ನಮಗೆ ಸಹಜಧರ್ಮವಾಗಿದೆಯೆಂದು ತಿಳಿಸಿತು. 


೫೬. ತರುವಾಯ ಅವನು ಆ ಪಶುಗಳ ಧರ್ಮವನ್ನರಿತು ಭ್ರಾಂತನಾಗಿ 
ಆ ವೃಷಭವನ್ನು ಬಿಟ್ಟನು. ಅನಂತರ ಅವುಗಳಲ್ಲಿ ಪ್ರೀತಿಯಿಂದಲೂ ಭಕ್ತಿಯಿಂದಲೂ 
ವರ್ತಿಸಿ ಅದನ್ನು ಬಹಳವಾಗಿ ಪೂಜಿಸಿದನು. 


೫೭. ಶೀಗೆ ಆ ವೃಷಭವು ಅನುಗ್ರಹಿಸಿ ಹೋಗಲಾಗಿ ಭಕ್ತಿಯಿಂದ 
ಆ ಗೋಧರ್ಮವನ್ನು ಮನಸ್ಸಿನಲ್ಲಿಯೇ ಚಿಂತಿಸುತ್ತಾ ಧ್ಯಾನಿಸಿದನು. 


13 


ಶ್ರೀಮದ್ವಾಯುಪುರಾಣಂ 


ತತೋ ಯವೀಯಸಃ ಪತ್ನೀಮೌತಫ್ಯ ಸ್ಯಾಭ್ಯಮನ್ಯತ | 


ನಿಚೇಷ್ಟಮಾನಾಂ ರುದತೀಂ ದೈವಾತ್‌ ಸ ಮೂಢಚೇತನಃ ॥ ೫೮ ॥ 
ಅವಲೇಪಂ ತು ತಂ ಮತ್ತಾ ಶರದ್ವಾಂಸ್ತ್ರಸ್ಯ ನಾಕ್ಷಮತ್‌ | 

ಗೋಧರ್ಮಂ ನೈ ಬಲಂ ಕೃತ್ವಾ ಸ್ನ್ನಷಾಂ ಸ ಸಮಮನ್ಯತ | ೫೯॥ 
ವಿಷರ್ಯಯಂತುತಂ ದೃಷ್ಟ್ಯಾ ಶರದ್ವಾನ್‌ ಪ್ರತ್ಯಚಿಂತಯತ್‌ | 

ಭವಿಷ್ಯ ಮರ್ಥಂ ಜ್ಞಾತ್ವಾ ಚೆ ಮಹಾತ್ಮಾ ಚನ ಮೃತ್ಯುತಾಂ ॥ ೬೦॥ 


ಪ್ರೋವಾಚ ದೀರ್ಥತಮಸಂ ಕ್ರೋಧಾತ್‌ ಸಂರಕ್ತಲೋಚನಃ | 
ಗಮ್ಮಾಗಮ್ಯಂ ನ ಜಾನೀಷೇ ಗೋಧರ್ಮಾತ್‌ ಪ್ರಾರ್ಥಯತ್‌ ಸ್ನುಷಾಂ॥ 


ದುರ್ವ್ರೃತ್ತಸ್ತ್ಯಂ ತ್ಯಜಾಮ್ಯೇನ ಗೆಚ್ಛಸ್ತ್ಯ್ವಂ ಸ್ಟೇನ ಕರ್ಮಣಾ! 
ಯಸ್ಮಾತ್ಮಮಂಧೋ ವೃದ್ಧಶ್ಚ ಭರ್ತವ್ಯೋ ದುರನುಸ್ಟಿತಃ ([ 
ತೇನಾಸಿ ತ್ವಂ ಪರಿತ್ಯಕ್ತೋ ದುರಾಚಾರೊಆಸ್ಮಿ ಮೇ ಮತಿಃ h ೬೨॥ 


೫೮. ಅನಂತರ ಅವನು ತಮ್ಮನಾದ ಔತಧ್ಯನ ಪತ್ನಿಯನ್ನು ನೋಹಿಸಿದನು 
ಅವನು ಮೂರ್ಬಶನದಿಂದ ದುದ್ಭೈ ೯ವನಶಾತ್‌ ಅಳುತ್ತಿರುವ ಆಕೆಯ ಬಳಿಗೆ 
ಹೋದನು. 

೫೯. ಆಗ ಶರದ ಶಂತನು « ಅವನ ಗರ್ವವ ನ ರಿತು ಕ್ಷಮಿಸದೇ ಪ್ರಾಣಿಯಂತೆ 
ಗೋಧರ್ಮವನು  ಹೊಂದಿರುತ್ತಿ ಯೇ ಎಂದು ಅವನನ್ನು ಅತಿಯಾಗಿ ದೂಹಿಸಿದನು. 

೬೦. ಕಹಿ ನೂ ತ್ರಿಕಾಲಜ್ಞಾನಿಯೂ ಆದ ಶರದ್ವಂತನು (ಆ ವಿಷರ್ಯ 
ಯವನ್ನು) ವ್ಯತ್ಯಾಸವನ್ನ ರಿತು ಆರೋಚಿಸಿದನು. ಮತ್ತು ಭವಿಷ್ಯಾರ್ಥವನ್ನರಿತು 
ಮೃತನಾಗುವಂತೆ ಶಾಸವನ್ನು ಕೊಡಲಿಲ್ಲ. 

೬೧. ಮತ್ತು ಕೋಪದಿಂದ ಕೆಂವಾದೆ ಕಣ್ಣು ಳ್ಳ ವನಾಗಿ ದೀರ್ಥತಮಸನನ್ನು 
ಕುರಿತು ನೀನು ಗಮ್ಯಾಗಮ್ಯಗಳನ್ನೂ x ಯುಲ್ಹಿಯುಕ್ತ ಗಳನ್ನೂ ಪಶುವಿನಂತೆ 
ಅರಿಯದೇ ಸೊಸೆಯನ್ನು ಆಶಿಸುತ್ತೀಯೆ. 

೬೨. ಎಲೈ ದೀರ್ಫತಮಸನೇ, ನೀನು ದುರಾಚಾರಿಯಾಗಿರುವೆ ಆದುದ 
ರಿಂದ ನಿನ್ನನ್ನು ತ್ಯಾಗಮಾಡುನೆನು. ನೀನು ಸೆ ಸ್ವೇಚ್ಛೆ ಯಾಗಿ ಹೊರಡು. ನೀನು ಅಂಧ 
ಜೂ ವೃ ದ ನಾಗಿಯೂ ಇರುವುದರಿಂದ ಹಸರು ಯೋಗ್ಯನಾಗಿದ್ದ ರೂ ನಿನ್ನ ನ್ನು 
ತ್ಯಾಗಮಾಡುಕ್ತೆ. "ಕೆ. ನೀನು ಕಾಯಿ ನನ್ನ ಮತವಾಗಿದೆ Westy 


14 


ಅಧ್ಯಾಯ ೩೭ 


|! ಸೂತ ಉವಾಚ! 


ಕರ್ಮಣ್ಯಸ್ಮಿಂಸ್ತ ತಃ ಕ್ರೂರೇ ತಸ್ಯ ಬುದ್ಧಿ ರಜಾಯತ | 
ನಿರ್ಭರ್ತ್ಯ್ಯ ಚೈವ ಬಹುಶೋ ಬಾಹುಭ್ಯಾಂ ಪರಿಗೃಹ್ಯ ಚ ॥ 
ಕೋಷ್ಠೇ ಸಮುದ್ರೇ ಪ್ರಕ್ಷಿಸ್ಯ ಗಂಗಾಂಭಸಿ ಸಮುತ್ಸೃ ಜತ್‌ Il ೬೩॥ 


ಉಹ್ಯಮಾನಃ ಸಮುದ್ರಸ್ತು ಸಸ್ತಾಹಂ ಸ್ರೋತಸಾ ತದಾ | 
ತಂ ಸಸ್ತ್ರೀಕೋ ಬಲಿರ್ನಾಮ ರಾಜಾ ಧರ್ಮಾರ್ಥತತ್ವವಿತ್‌ ॥ 
ಅಸಶ್ಯನ್ಮಜ್ಜ ಮಾನಂ ತು ಸ್ರೋತಸಾಭ್ಯಾಶಮಾಗತಂ | av il 


ತೆಂ ಗೃಹೀತ್ವಾ ಸ ಧರ್ಮಾತ್ಮಾ ಬಲಿರ್ವ್ರೈ ರೋಚನಸ್ತದಾ | 
ಅಂತಃಪುರೇ ಜುಗೋಸ್ಸೈನಂ ಭಕ್ಷೈರ್ಭೋಜ್ಯೈಶ್ತ ತರ್ಪಯನ್‌ ೬೫ 


ಪ್ರೀತಃ ಸ ವೈ ವರೇಣಾಥ ಚ್ಛಂದಯಾಮಾಸ ವೈ ಬಲಿಂ | 
ಸಚ ತಸ್ಮಾದ್ವರಂ ವವ್ರೇ ಪುತ್ರಾರ್ಥಂ ದಾನವರ್ಷಭಃ | ೬೬ 


೬೩  ಸೂತಮುನಿಯು ಹೇಳಿದನು: ಅವನಿಗೆ ಇಂತಹ ಕ್ರೂರಕರ್ಮದಲ್ಲಿ 
ಮರ್ಬುದ್ದಿಯುಂಾಗಿದೆ. ಆದುದರಿಂದ ಅವನನ್ನು ಹೆದರಿಸಿ. ಎರಡು ಕೈಗಳನ್ನು 
ಕಟ್ಟ ಸಮುದ್ರ ಮಧ್ಯಕ್ಕೆ ಹೋಗುವಂತೆ ಗಂಗಾನದಿಯಲ್ಲಿ ಹಾಕಿದರು. 

೬೪. ಹೀಗೆ ಗಂಗೆಯ ಮೂಲಕ ಸಮುದ್ರಕ್ಕೆ ಹೋಗಿ ಏಳುದಿವಸಗಳವರಗೂ 
ತೇಲಾಡುತ್ತಿರುವಲ್ಲಿ ಸ್ತ್ರೀಯರೊಂದಿಗೆ ಸಹಿತನೂ, ಧರ್ಮಾಧರ್ಮಗಳನ್ನು ತಿಳಿದ 
ಬಲಿಮಹಾರಾಯನು ನೋಡಿದನು. ಆಗ ಅವನು ಸಮುದ್ರದಲ್ಲಿ ಮುಳುಗಿ ತೇಲುತ್ತ 
ದಡದ ಸಮಿಾಪಕ್ಕೆ ಬಂದನು 


೬೫. ವಿರೋಚನನಕುಮಾರನೂ, ಧರ್ಮಾತ್ಮನೂ ಆದ ಬಲಿಮಹಾರಾ 
ಯನು ಅವನನ್ನು ನೋಡಿ ಕನಿಕರದಿಂದ ಕರೆದುಕೊಂಡು ಅರಮನೆಗೆ ಹೋಗಿ ಭಕ್ಷ್ಯ 
ಭೋಜ್ಯಗಳನ್ನು ಕೊಟ್ಟು ತೃಪ್ತಿಗೊಳಿಸುತ್ತಾ ಅರಮನೆಯಲ್ಲಿಯೇ ರಕ್ಷಿಸುತ್ತಿದ್ದನು. 


೬೬ ಅನಂತರ ಪ್ರೀತನಾದ ಮುನಿಯು ಎಲೈ ಬಲಿರಾಯನೇ ನಾನು 
ಬಹಳವಾಗಿ ಪ್ರೀತನಾಗಿರುವೆನು. ಆದುದರಿಂದ ಉತ್ತಮವಾದ ವರಗಳನ್ನು 
ಕೊಡುವೆನು ಕೇಳೆಂದು ಹೇಳಿದನು. ಆಗ ರಾಕ್ಷಸೋತ್ತಮನಾದ ಬಲಿರಾಯನು 
ಸಂತಾನಾಕಾಂಕ್ಷೆಯಿಂದ ಅವನಿಂದ ವರಗಳನ್ನು ಬೇಡಿಕೊಂಡನು. 


15 


ಶ್ರೀಮದ್ವಾಯುಪುರಾಣಂ 
॥ ಬಲಿರುನಾಚ ॥ 


ಸಂತಾನಾರ್ಥಂ ಮಹಾಭಾಗ ಭಾರ್ಯಯಾ ಮಮ ಮಾನದ | 
ಪುತ್ರಾನ್‌ ಧಮಾರ್ಥಸಂಯುಕ್ತಾನ್‌ ಉತ್ಪಾದಯಿತುಮರ್ಹಸಿ | ೬೭1 


ಏವಮುಕ್ತಸ್ತು ತೇನರ್ಹಿಸ್ತ ಥಾಸ್ತ್ರ್ರಿತ್ಯುಕ್ತವಾನ್‌ ಹಿ ತಂ! 
ಸುದೇಷ್ಣಾಂ ನಾಮ ಭಾರ್ಯಾಂ ವೈ ರಾಜಾಸ್ಮ್ಮೈ ಪ್ರಾಹಿಣೋತ್ತದಾ | ೬೮॥ 


ಅಂಧಂ ವೃದ್ಧಂ ಚೆ ತಂ ದೃಷ್ಟ್ಯಾ ನ ಸಾ ದೇನೀ ಜಗಾನು ಹ! 
ಸ್ವಾಂ ಚೆ ಧಾತ್ರೇಯಕೀಂ ತಸ್ಮೈ ಭೂಷಯಿತ್ವಾ ವ್ಯಸರ್ಜಯತ್‌ 1೬೯ 


ಕಕ್ಷೀವಚಕ್ಷುಷೌ ತಸ್ಯಾಂ ಶೂದ್ರಯೋನ್ಯಾಮೃಷಿರ್ವಶೀ | 
ಜನಯಾಮಾಸ ಧರ್ಮಾತ್ಮಾ ಪುತ್ರಾನೇತೌ ಮಹೌಜಸೌ ll 20 Il 


೬೭. ಬಲಿರಾಯನು ಹೇಳಿದನು. ನೆಹಾನುಭಾನರಾದ ಮುರಿವರ್ಯರೇ, 
ಸಂತಾನಾವೇಕ್ಷಿಯೂ, ಭಾರ್ಯಾಸಮೇತನೂ ಆದ ನನಗೆ ಪುತ್ರಸಂತಾನವಾಗುವಂತೆ 
ಅನುಗ್ರಹಿಸಚೇಕೆಂದು ಪ್ರಾರ್ಥಿಸಿಕೊಂಡನು. 


೬೮. ಬಲಿರಾಯನು ಹೀಗೆ ಕೇಳಲಾಗಿ ಆ ಮುನಿಯು ಹಾಗೆಯೇ ಆಗಲೆಂದು 
ಅವನಿಗೆ ವರಗಳನ್ನು ಕೊಟ್ಟನು. ತರುವಾಯ ರಾಜನು ತನ್ನ ಪತ್ತಿಯಾದ 
ಸುದೇಷ್ಲೆಯನ್ನು ಅವರ ಬಳಿಗೆ ಕಳುಹಿಸಿಕೊಟ್ಟನು. 


೬೯. ಆಗ ಮಹಾರಾಣಿಯು ಈ ಮುನಿಯು ಅಂಧನೂ, ವೃದ್ಧನೂ ಆಗಿರುವ 
ನೆಂದು ತಿಳಿದು ತಾನು ಹೋಗದೆ ತನ್ನ ದಾದಿಯ ಕುಮಾರಿಗೆ ಅಲಂಕರಿಸಿ ಅವನ 
ಬಳಿಗೆ ಕಳುಹಿಸಿದಳು. 


೩೭೦. ಧರ್ಮಾತ್ಮನಾದ ಆ ಮುನಿಯು ಆ ಶೊದ್ರ ಸ್ತ್ರೀಯಲ್ಲಿ ಆಸಕ್ತನಾಗಿ 
ಕಕ್ಸೀವ, ಚಕ್ಷುಷರೆಂಬ ಮಹಾತೇಜಸ್ವಿಗಳೂ, ವಶಿಗಳೊ ಆದ ಇಬ್ಬರು ಪುತ್ರರನ್ನು 
ಸೃಷ್ಟಿಸಿದನು. 


16 


ಅಧ್ಯಾಯ ೩೭ 


ಕಕ್ಷೀನಚಕ್ಷುಸೌ ತೌ ತು ದೃಷ್ಟ್ವಾ ರಾಜಾ ಬಲಿಸ್ತದಾ | 
ಪ್ರಾಧೀತೌ ವಿಧಿನತ್ಸಮ್ಯಗೀಶ್ವರೌ ಬ್ರಹ್ಮವಾದಿನೌ Il ೭೩೧॥ 


ಸಿದ್ಧೌ ಪ್ರತ್ಯಶ್ಷಧರ್ಮಾಣೌ ಬುದ್ಧೌ ಶ್ರೇಷ್ಠತಮಾವಪಿ | 
ಮಮೈ ತಾವಿತಿ ಹೋವಾಚ ಬಲಿರ್ವೈರೋಚನಸ್ತ ಹಿಂ ll as ll 


ನೇತ್ಯುವಾಚ ತತಸ್ತಂ ತು ಮನೈುತಾನಿತಿ ಚಾಬ್ರವೀತ್‌ | 
ಉತ್ಪನ್ನ್‌ ಶೂದ್ರಯೋನೌ ತು ಭವಚ್ಛದ್ಮಾ ಸುರೋತ್ತಮೌ I ೩೩ ॥ 


ಅಂಧಂ ವೃದ್ಧಂ ಚ ಮಾಂ ಮತ್ತಾ ಸುದೇಷ್ಣಾ ಮಹಿಷೀ ತವ | 
ಪ್ರಾಹಿಣೋದನಮಾನಾಯ ಶೂದ್ರಾಂ ಧಾತ್ರೇಯಕೀಂ ಮಮ 0 ೭೪॥ 


—— —— ಆ... ಇ ಹೂ 








೭೧. ತರುವಾಯ ಮಹಾರಾಜನಾದ ಬಲಿಚಕ್ರವರ್ತಿಯು, ಮಹಾತ್ಮರಾದ 
ಆ ಇಬ್ಬರು ಪುತ್ರರನ್ನು ನೋಡಿ, ಕ್ರಮವಾಗಿ ವಿದ್ಯಾಭ್ಯಾಸವನ್ನು ಮಾಡಿಸಲಾಗಿ 
ಆ ಕುಮಾರರು ಮಹಾಜ್ಞಾನಿಗಳಾದರು 


೭೨. ಅನಂತರ ಬಲಿಮಹಾರಾಯನು ಸಿದ್ದಿಯ ನಿಷಯದಲ್ಲಿ ಪ್ರತ್ಯಕ್ಷರಾದ 

ಧರ್ಮಿಗಳೂ, ಬುದ್ಧಿ ಯ ನಿಷಯದಲ್ಲಿ ಶ್ರೇಷ್ಠ ತಮರಾದ ಬೃಹಸ್ಸತಿಗಳೂ, ಆದ 
ಆ 

ಆ ಮಕ್ಕಳನ್ನು ನೋಡಿ, ಈ ಕುಮಾರರು ನನ್ನವರೇ ಅಗಿರುವರೆಂದು ಮುನಿಗೆ 


ಹೇಳಿದನು. 


೭೩. ಎಲ್ಫೈ ರಾಜನೆ ಆ ಮಕ್ಕಳು ನಿನ್ನ ವರಲ್ಲ ನನ್ನದೇ ಆಗಿವೆ. ಇವರು 
ಉತ್ತಮರೂ ಶೂದ್ರಯೋನಿಯಲ್ಲಿ ನನ್ನಿಂದ ಜನಿಸಿದ ಪುತ್ರರೂ ಆಗಿರುವರೆಂದನು. 


೭೪. ಎಲೈ ರಾಯನೇ., ನಿನ್ನ್ನ ಪತಿಯಾದ ಸುದೇಷ್ಟಯು ನನ್ನನ್ನು 
ಅಂಧನೆಂದೂ, ವ ಏದ್ನಸನೆಂದೂ, ಭಾವಿಸಿ ಅಸಮಾನಮಾಡುವುದಕ್ಕಾಗಿ ತನ್ನ 
ದಾಸಿಯಾದ ಶೂದ್ರಸ್ತ್ರೀಯನ್ನು ನನ್ನ ಬಳಿಗೆ ಕಳುಹಿಸಿದಳು. ಇವರು ಆಕೆಯಲ್ಲಿ 
ಉತ್ಸನ್ನರಾಗಿರುವರು ಎಂದು ಹೇಳಿದನು. 


2 17 


ಶ್ರೀಮದ್ವಾಯುಪುರಾಣಂ 


ತತಃ ಪ್ರಸಾದಯಾಮಾಸ ಪುನಸ್ತಮೃಹಿಸತ್ತಮಂ | 
ಬಲಿರ್ಭಾರ್ಯಾಂ ಸುದೇಷ್ಣಾಂ ಚ ಭರ್ತ್ಪೃಯಾಮಾಸ ವೈ ಪ್ರಭುಃ | ೭೫1 


ಪುನಶ್ಚೈನಾಮಲಂಕೃತ್ಯ ಯಷಯೇ ಪ್ರತ್ಯಸಾದಯತ್‌ | 
ತಾಂ ಸ ದೀರ್ಥತಮಾ ದೇವೀಮಬ್ರವೀದ್ಯದಿ ಮಾಂ ಶುಭೇ Il ೭೩೬ | 
ದದ್ದಾ ಲವಣಮಿಶ್ರೇಣ ಸ್ವವ್ಯಕ್ತಂ ನಗ್ಗಕಂ ತಥಾ | 


ಲಿಹಿಷ್ಕಸ್ಯಜುಗುಪ್ಸಂತೀ ಹ್ಯಾಪಾದತಲಮಸ್ತಕಂ Il ae 
ತತಸ್ತಂ ಪ್ರಾಪ್ಸ್ಯಸೇ ದೇವೀ ಪುತ್ರಾಂಶ್ಚ ಮನಸೇಷಪ್ಸಿತ್ಸಾನ್‌ | 
ತಸ್ಯ ಸಾ ತದ್ವಚೋ ದೇವೀ ಸರ್ವಂ ಕೃತವತೀ ತಥಾ ॥ ೭೪ ॥ 


ಅಸಾನಂ ಚ ಸಮಾಸಾದ್ಯ ಜುಗುಪ್ಪಂತೀ ನ್ಯವರ್ಜಯತ್‌ | 
ತಾಮುವಾಚ ತತಃ ಸರ್ಹಿರ್ಯತ್ತೇ ಪರಿಹೃತಂ ಶುಭೇ ॥ 
ವಿನಾಪಾನಂ ಕುಮಾರಂ ತ್ವಂ ಜನಯಿಫ್ಯಸಿ ಸೂರ್ವಜಂ Nae ll 





೭೫. ಆ ಮಾತುಗಳನ್ನು ಕೇಳಿದ ಪ್ರಭುವಾದ ಬಲಿಮಹಾರಾಯನು 
ಆ ಖಯಷಿಗೆ ಸಮಾಧಾನವನ್ನು ಮಾಡಿ ಪತ್ತಿಯ ಬಳಿಗೆ ಬಂದು ಬಹಳವಾಗಿ 
ಹೆದರಿಸಿದನು. 


೭೬ ತರುವಾಯ ಆಕೆಯನ್ನು ಅಂದವಾಗಿ ಅಲಂಕರಿಸಿ ಖಹಿಯ ಬಳಿಗೆ 
ಕಳುಹಿಸಿಕೊಟ್ಟನು. ಆಗ ಅವಳು ಮುನಿಗಳ ಬಳಿಗೆ ಬರಲು ಅವರು ಅವಳಿಗೆ 
ಮುಂಡೆ ಹೇಳುವಂತೆ ನಿರೂಪಿಸಿದರು. 


೭೭--೭೮. ಎಲೌ ಮಹಾರಾಣಿಯೇ, ಲವಣಮಿಶ್ರವಾದ ಮೊಸರನ್ನು ನನ್ನ 
ಶರೀರಕ್ಕೆ ಲೇಪನೆಮಾಡಿ ನೀನು ದಿಗಂಬರಳಾಗಿ ಕಾಲಿನಿಂದ ತಲೆಯವರೆಗೂ ಅಸ 
ಪಡದೇ ನಾಲಿಗೆಯಿಂದ ನೆಕ್ಕಿದರೆ ನಿನಗೆ ಸತ್ಪುತ್ರರು ಜನಿಸುವರೆಂದು ಹೇಳಿದನು. 
ತರುವಾಯ ರಾಣಿಯು ಮಹರ್ಷಿಗಳು ಹೇಳಿದಂತೆಯೇ ಎಲ್ಲವನ್ನೂ ಮಾಡಿದಳು. 


೭೯. ಅವಳು ಹಾಗೆ ಮಾಡುವಾಗ ಅಪಾನಸ್ಸಾ ನವನ್ನು ನೋಡಿ ಅಸಹ್ಯಸಟ್ಟು 
ನೆಕ್ಕದೇಯಿರಲಾಗಿ ಮುನಿಗಳು ಕೋಪಿಸಿಕೊಂಡು ಎಲೌ ಮಂಗಳಾಂಗಿಯೇ, 
ಯವ ಸ್ಥಾನವನ್ನು ನೀನು ಅಸಹ್ಯ ತೆಯಿಂದ ಬಿಟ್ಟಿ ರುವಿಯೋ ಅಂತಹ ಅಪಾನ 
ಪ್ರಡೇಶವಿಲ್ಲದ ಜ್ಯೇಷ್ಠ ಕುಮಾರನನ್ನು ಸಡೆಯೆಂದು ಹೇಳಿದನು. 


18 


ಅಧ್ಯಾಯ ೩೭ 


ತತಸ್ತಂ ದೀರ್ಫ್ಥತಮಸಂ ಸಾ ದೇವೀ ಪ್ರತ್ಯುವಾಚ ಹ! 


ನಾರ್ಹಸಿ ತ್ವಂ ಮಹಾಭಾಗ ಪುತ್ರಂ ದಾತುಂ ಮಮೇದೃಶಂ ॥ 60 ॥ 
॥ ಬುಷಿರುವಾಚ ॥ 

ತವಾಪರಾಧೋ ದೇನ್ಯೇಷ ನಾನ್ಯಥಾ ಭನಿತಾನು ವೈ | 

ದೇವೀದಾನೀಂ ಚ ತೇ ಪುತ್ರಮಹಂ ದಾಸ್ಯಾಮಿ ಸುವ್ರತೇ ॥ ೮೧॥ 


ತಸ್ಕಾಪಾನಂ ನಿನಾ ಚೈನ ಯೋಗ್ಯಾಭಾವೋ ಭವಿಷ್ಯತಿ | 
ತಾಂ ಸ ದೀರ್ಥತಮಾಶ್ಚೈನ ಕುಕ್ಸೌ ಸ್ಪೃಷ್ಟೈೇದಮಬ್ರನವೀತ್‌ |॥6೨॥ 


ಪ್ರಾಶಿತಂ ದಧಿ ಯತ್ತೇಃದ್ಕ ಮಮಾಂಗಾದ್ಚೈ ಶುಚಿಸ್ಮಿತೇ | 
ತೇನ ತೇ ಪೂರಿತೋ ಗರ್ಭಃ ಪೌರ್ಣಮಾಸ್ಕಾಮಿವೋದಧಿಃ Il 6೩ ॥ 


೮೦. ತರುವಾಯ ಮಹಾರಾಣಿಯು, ದೀರ್ಫತಮಸನೆಂಬ ಮುನಿಯನ್ನು 
ಕುರಿತು--ಸ್ವಾಮಿ, ತಾವು ನನಗೆ ಅಂಕಹ ಪುತ್ರನನ್ನು ಕೊಡಬಾರದು. ಅನುಗ್ರಹಿಸ 
ಬೇಕೆಂದು ಮುನಿಯನ್ನು ಪ್ರಾರ್ಥಿಸಿಕೊಂಡಳು. 


೮೧. ಮುನಿಯು ಹೇಳಿದನು :--ಎಲೌ ದೇವಿಯೇ, ಇದು ನಿನ್ನ ಅಪರಾಧವೇ 
ಹೊರತು ನನ್ನ ತಪ್ಪಲ್ಲ. ನಾನು ಹೇಳಿದ ಮಾತು ಅನ್ಯಥಾ ಆಗುವುದಿಲ್ಲ. ನಿನಗೆ 
ಈಗ ಬೇರೆ ಯೋಗ್ಯರಾದ ಪುತ್ರರನ್ನೂ ಮಕ್ಕಳನ್ನೂ ಕೊಡುವೆನೆಂದನು. 


೮೨. ಆಗ ದೀರ್ಥಶಮಸನು, ಎಲೌ ದೇವಿಯೇ, ನೀನು ಮಾಡಿದ 
ಕಾರ್ಯಾನುಗುಣವಾಗಿ, ಅಪಾನರಹಿತನಾದ ಯೋಗ್ಯನಾದ ಕುಮಾರನು ಜನಿಸು 
ವನು. ತರುವಾಯ ಮುನಿಯು ಅವಳ ನಾಭಿಯನ್ನು ಸ್ಪರ್ಶಮಾಡಿ, ಮುಂದೆ 
ಹೇಳುವಂತೆ ಹೇಳಿದನು. 


೮೩. ಎಲ್ಲೌ ಮಂದಹಾಸಯುಕ್ತಳಾದ ದೇವಿಯೇ, ನನ್ನ ದೇಹದ ಮೇಲಿದ್ದ 
ಮೊಸರನ್ನು ನೀನು ಪ್ರಾಶನಮಾಡಿದ್ದರಿಂದ ನಿನ್ನ ಗರ್ಭವು ಹುಣ್ಣಿಮೆಯ ಚಂದ್ರ 
ದರ್ಶನದಿಂದ ಸಮುದ್ರೆವು ಉಕ್ಕುವಂತೆ, ವೃದ್ಧಿಯಾಗುವುದು. 


19 


ಶ್ರೀಮದ್ವಾಯುಪುರಾಣಂ 
ಭವಿಷ್ಯಂತಿ ಕುಮಾರಾಸ್ತೇ ಪಂಚ ದೇವಸುತೋಪಮಾಃ | 
ತೇಜಿಸ್ವಿನಃ ಪರಾಕ್ರಾಂತಾ ಯಜ್ವಾನೋ ಧಾರ್ಮಿಕಾಸ್ತಥಾ ॥ ev ॥ 


ತತೋಂಗಸ್ತು ಸುದೇಷ್ಮಾಯಾ ಜ್ಯೇಸ್ಮಪುತ್ರೋ ವ್ಯಜಾಯತ | 
ವಂಗಸ್ತಸ್ಮಾತ್ಯಲಿಂಗಸ್ತು ಪುಂಡ್ರೋ ಬ್ರಹ್ಮಸ್ತಥೈನ ಚೆ ॥ ೮೫ ॥ 


ವಂಶಭಾಜಸ್ತು ಸಂಚ್ಛತೇ ಬಲೇಃ ಶ್ಲೇತ್ರೇೇಭನಂಸ್ತದಾ | 
ಇತ್ಯೇತೇ ದೀರ್ಫ್ಥತಮಸಾ ಬಲೇರ್ದತ್ತಾಃ ಸುತಾಃ ಪುರಾ ॥ ೪೬ ॥ 


ಪ್ರಜಾಸ್ತೃಪಹತಾಸ್ತ್ರಸ್ಯ ಬ್ರಹ್ಮಣಾ ಕಾರಣಂ ಪ್ರತಿ | 
ಅಪತ್ಕಾಮಾತ್ಯದಾರೇಷು ಸ್ಟೇಷು ಮಾ ಭೂನ್ಮ ಹಾತ್ಮನಃ 1 se | 





೮೪. ಎಲೌ ಮಹಾರಾಣಿಯೇ, ನಿನಗೆ ಇಂದ್ರನ ಕುಮಾರನಾದ ಜಯಂತನಿಗೆ 
ಸಮಾನರೂ, ಅತಿ ತೇಜಸ್ವಿಗಳೂ, ಪರಾಕ್ರಮಿಗಳೂ, ಯಾಗಶೂರರೂ, ಧಾರ್ಮಿಕರೂ 
ಆದ ಐವರು ಕುಮಾರರು ಜನಿಸುವರು. 


೮೫. ಅನಂತರ, ಸುದೇಷ್ಣಾ ಡೇವಿಗೆ ಅಂಗರಾಜನು ಹಿರಿಯ ಮಗನಾಗಿಯೂ 
ವಂಗನು ದ್ವಿತೀಯ ಪುತ್ರನಾಗಿಯೂ, ಕಳಿಂಗನು ತೃತೀಯ ಕುಮಾರನಾಗಿಯೂ, 
ಪುಂಡ್ರಕನು ನಾಲ್ಕನೆಯವನಾಗಿಯೂ, ಮತ್ತು ಬ್ರಹ್ಮನು ಐದನೆಯವನಾಗಿಯೂ, 
ಜನಿಸಿದರು. 


೮೬. ಪೂರ್ವಕಾಲದಲ್ಲಿ ವಂಶೋದ್ಧಾ ರಕರಾದ ಈ ಐವರು ಕುಮಾರರೂ 
ಬಲಿಯ ಪತ್ನಿಯಲ್ಲಿ ಮುನಿಯ ಅನುಗ್ರ ಹದೆಂದ ಜನಿಸಿದ ಕುಮಾರರಾಗಿರುವರು. 
ಈ ಐವರು ಕುಮಾರರನ್ನೂ ದತತ ಮುನಿಯು ಬಲಿಮಹಾರಾಜನಿಗೆ 
ಕೊಟ್ಟನು. 


೮೭. ಮಹಾತ್ಮನಾದ ಬಲಿರಾಯನ ಆ ಕುಮಾರರನ್ನು, ಬ್ರಹ್ಮದೇವನು 
ಕಾರಣಾಂತರದಿಂದ ಅಸಹರಿಸಿದನು. ಏಕೆಂದರೆ--ಬಲಿರಾಯನಿಗೂ ಅವನ ಮಂತ್ರಿ 
ಗಳಿಗೂ ಸಂತಾನವಾಗಬಾರದೆಂಬುದೇ .ಅವನ ಮತವಾಗಿತ್ತು. ಆದುದರಿಂದಲೇ 
ಅಸಹರಿಸಿದನು. 


20 


ಅಧ್ಯಾಯ ೩೭ 


ತತೋ ನುನುಸ್ಯಯೋನ್ಯಾಂ ನೈ ಜನಯಾಮಾಸ ಸ ಪ್ರಜಾಃ | 
ಸುರಭಿರ್ದೀರ್ಥತಮಸಮಥ ಪ್ರೀತೋ ವಚೋಬ್ರವೀತ್‌ ॥ ೮೮ Il 


ವಿಚಾರ್ಯ ಯಸ್ಮಾದ್ಲೋಧರ್ಮಂ ತ್ವಮೇನಂ ಕೃತವಾನಸಿ। 
ತೇನ ನ್ಯಾಯೇನ ಮುಮುಚೇ ಹ್ಯಹಂ ಪ್ರೀತೋಸ್ಮಿ ತೇನ ತೇ || ೮೯॥ 


ತಸ್ಮಾತ್ತನ ತಮೋ ದೀರ್ಥಂ ನಿಸ್ತುದಾಮ್ಯದ್ಯ ಪಶ್ಯ ವೈ | 
ಬಾರ್ಹಸ್ಪತ್ಯಂ ಚ ಯತ್ತೇಃನ್ಯತ್ಪಾಪಂ ಸಂತಿಷ್ಕತೇ ತನೌ 1೯ಂ॥ 


ಜರಾಮೃತ್ಯುಭಯಂ ಚೈನ ಆಘ್ರಾಯ ಪ್ರಣುದಾಮಿ ತೇ! 
ಹ್ಯಾಘ್ರಾತಮಾತ್ರಃ ಸೋಪಶ್ಯತ್‌ ಸದ್ಯಸ್ತಮಸಿ ನಾಶಿತೇ ll ೯ಇ೧॥ 


೮೮. ಅನಂತರ ಅವನು ಮನುಷ್ಯ ರಲ್ಲಿಯೇ ಸಂತಾನವನ್ನು ಸೃಷ್ಟಿಸಿದನು. 
ಹೀಗಿರುವಲ್ಲಿ ಒಂದಾನೊಂದು ದಿವಸ ಕಾಮಧೇನುವು (ಸುರಭಿಯು) ದೀರ್ಫತಮಸನ 
ಬಳಿಗೆ ಬಂದು ಮುಂದೆ ಹೇಳುವಂತೆ ತಿಳಿಸಿತು. 


ರ್ಲ. ಎಲ್ಫೈ ಮುನಿಯೇ, ನೀನು ಗೋಧರ್ಮವನ್ನು ಚೆನ್ನಾಗಿ ವಿಚಾರಿಸಿ 
ಅದರಂತೆ ಕಾರ್ಯನನ್ನು ಮಾಡಿರುತ್ತೀ ಇದರಿಂದ ಪ್ರೀತಳಾದ ನಾನು, 
ಪ್ರೀತಿಯಿಂದ ನಿನಗೆ ವರಗಳನ್ನು ಕೊಡುವೆನೆಂದು ಕಾಮಧೇನುವು ಮುನಿಗೆ ತಿಳಿಸಿತು. 


೯೦. ಆದುದರಿಂದ ನಿನ್ನಲ್ಲಿರುವ ಅತಿಮಹತ್ತಾದ ಪಾಪಗಳನ್ನು ನಾನು 
ಪರಿಹರಿಸುವೆನು. ನನ್ನ ಸಾಮರ್ಥ್ಯವನ್ನು ನೋಡು. ಮತ್ತು ಬೃಹಸ್ಸತಿಯ 
ಶಾಪದಿಂದ ಯಾವ ಪಾತಕವು ನಿನ್ನಲ್ಲಿದೆಯೋ ಅವೆಲ್ಲವನ್ನೂ ಪರಿಹರಿಸುವೆನೆಂದು 
ಹೇಳಿತು. 


೯೧. ಎಲೈ ಮುನಿಯೇ, ನಾನು ನಿನ್ನನ್ನು ಆಘ್ರಾಣಿಸಿ, ಜರಾಮರಣ 
ಗಳಿಂದುಂಟಾಗುವ ಭಯನನ್ನು ಪರಿಹರಿಸುವೆನೆಂದು ಹೇಳಿ, ಆಘ್ರಾಣಿಸಲು 
ಪಾಪಗಳೆಲ್ಲವೂ ಪರಿಹಾರವಾಗಿ ಆ ಮುನಿಗೆ ಅಂಧತನವು ಹೋಗಿ, ದಿವ್ಯದೃಷ್ಟಿ 
ಯುಂಟಾಯಿತು. 


21 


ಶ್ರೀಮದ್ವಾಯುಪುರಾಣಂ 


ಆಯುಷ್ಕಾಂಶ್ಚ ಯುವಾ ಚೈವ ಚಶ್ಸುಸ್ಮಾಂಶ್ಚ ತತೋಭವತ್‌ | 
ಗವಾ ದೀರ್ಥತಮಾಃ ಸೋ ಗೌತಮಃ ಸಮಪದ್ಯತ 1 .೯೨॥ 


ಕಕ್ಷೀನಾಂಸ್ತು ತತೋ ಗತ್ವಾ ಸಹ ಪಿತ್ರಾ ಗಿರಿಪ್ರಜಾಂ | 
ಯಥೋದ್ಧಿಷ್ಟಂ ಹಿ ಪಿತ್ರರ್ಥೇ ಚಚಾರ ನಿಫಲಂ ತಪಃ ॥ «a Il 


ತತಃ ಕಾಲೇನ ಮಹತಾ ತಮಸಾ ಭಾವಿತಃ ಸವೈ। 
ನಿಧೂಯ ಮನುಜೋ ದೋಷಾನ್‌ ಬ್ರಹ್ಮಣ್ಯಂ ಪ್ರಾಪ್ತ ವಾನ್‌ ಪ್ರಭುಃ (೯೪ 


ತತೋಬ್ರವೀತ್‌ ಪಿತಾ ಚೈನಂ ಪುತ್ರವಾನಸ್ಮ್ಯಹಂ ಪ್ರಭೋ 
ಸತ್ಸುತ್ರೇಣ ತ್ವಯಾ ತಾತ ಕೃತಾರ್ಥೋಸ್ಮಿ ಯಶಸ್ವಿನಾ Il ೯೫॥ 


ಯುಕ್ತಾತ್ಮಾ ಹಿ ತತಃ ಸೋ ಪ್ರಾಪ್ತವಾನ್‌ ಬ್ರಹ್ಮಣಾ ಕ್ಷಯಂ | 
ಬ್ರಹ್ಮಣ್ಯಂ ಪ್ರಾಪ್ಯ ಕಕ್ಷೀವಾನ್‌ ಸಹಸ್ರಮಸೃಜತ್‌ ಸುತಾನ್‌ ॥೯೬/ 





೯೨. ತರುವಾಯ ಮುನಿಯು, ಆಯುಸ್ಕಂತನೂ, ತರುಣನೂ, ದಿವ್ಯದೃಷ್ಟಿ 
ಯುಳ್ಳವನೂ ಆದನು. ಹೀಗೆ ಆ ದೀರ್ಫ್ಥತಮಸನಾಮಕಮುನಿಯು ಕಾಮಧೇನುವಿನ 
ಅನುಗ್ರಹದಿಂದ ತನ್ನ ಗೌತಮರೂಸವನ್ನು ಹೊಂದಿದನು. 


೯೩. ತರುವಾಯ ಕಕ್ಷೀಮತನು ತನ್ನ ತಂದೆಯು ಸಂಗಡ ತಸಸ್ಸಿಗಾಗಿ 
ವನಕ್ಕೆ ಹೋಗಿ ತಂದೆಗೋಸ್ಕರವಾಗಿ ಘೋರವಾದ ತಪಸ್ಸನ್ನು, ಜನಕನ ಸಂಗಡವೇ 
ಮಾಡಿದನು. 


೯೪. ಅನಂತರ ಬಹುಕಾಲ ಕಳೆಯಲಾಗಿ ಆ ರಾಯನು ಅಜ್ಞಾನದಿಂದ 
ಮುಕ್ತನಾಗಿ ಮನುಷ್ಯದೋಷಗಳನ್ನು ತಿರಸ್ಕರಿಸಿ ಬ್ರಾ ವನ್ನು ಹೊಂದಿದನು. 


೯೫. ಅನಂತರ ಶಂದೆಯು, ಎಲೈ ಕುಮಾರನೇ, ನಿನ್ನಿಂದ ನಾನು ಫುಶ್ರ 
ನಂತರಲ್ಲಿ ಉತ್ತಮನಾಗಿರುವೆನು. ಕೀರ್ತಿವಂತನೂ, ಸತ್ಸುತ್ರನೂ ಆದ ನಿನ್ಸ್ಟಿಂದ 
ನಾನು ಕೃತಾರ್ಥನೂ, ಧನ್ಯನೂ ಆಗಿರುವೆನೆಂದನು. 


೯೬. ತರುವಾಯ ಕಕ್ಸೀವಂತನು ತಪಸ್ಸನ್ನು ಮಾಡಿ ಬ್ರಹ್ಮದೇವನ ' 
ವರದಿಂದ ಕ್ಷೀಣಕಲ್ಮಿಸನಾದನು. ಅನಂತರ ಬ್ರಾಹ್ಮಣ್ಯವನ್ನು ಪಡೆದು ಸಾವಿರಾರು 
ಪುತ್ರರನ್ನು ಪಡೆದನು. 


22 


ಅಧ್ಯಾಯ ೩೭ 
ಕೃಷ್ಣಾಂಗಾ ಗೌತಮಾಸ್ತೇ ವೈ ಸ್ಮೃತಾಃ ಕಶ್ಸೀವತಃ ಸುತಾಃ | 
ಇತ್ಯೇಷ ದೀರ್ಫ್ಥತಮಸೋ ಬಲೇರ್ವೈರೋಚನಸ್ಯ ವೈ ॥೯೭॥ 


ಸಮಾಗಮಃ ಸಮಾಖ್ಯಾತಃ ಸಂತಾನಂಚೋಭಯೋಸ್ತಯೋಃ | 
ಬಲಿಸ್ತಾ ನಭಿಷಿಚ್ಯೇಹ ಪಂಚ ಪುತ್ರಾನಕಲ್ಮಷಾನ್‌ ll «6 I 


ಕೃತಾರ್ಥಃ ಸೋಪಿ ಯೋಗಾತ್ಮಾ ಯೋಗಮಾಶ್ರಿತ್ಯ ಚ ಪ್ರಭುಃ! 
ಅದೃಶ್ಯಃ ಸರ್ವಭೂತಾನಾಂ ಕಾಲಾಕಾಂಕ್ಷೀ ಚರತ್ಯುತ ॥೯೯॥ 


ತತ್ರಾಂಗಸ್ಕ ತು ರಾಜರ್ಷೇ ರಾಜಾಸೀದ್ದ ಧಿವಾಹನಃ | 
ಸಾಪರಾಧಸುದೇಷ್ಣಾ ಯಾ ಅನಸಾನೊಆಭವನ್ನ ಪಃ Il ೧೦೦ ॥ 





೯೭. ಆ ಕಕ್ಸೀವಂಶನ ಸುತರು ಕೃಷ್ಣಾಂಗರೆಂದೂ, ಗೌತಮಕೆಂದೂ 
ಪ್ರಖ್ಯಾತರಾದರು. ಹೀಗೆ ದೀರ್ಥತಮಸನಿಗೂ ವಿರೋಚನನ ಸುತನಾದ 
ಬಲಿರಾಯನಿಗೂ ಸಮಾಗಮವಾಗಿ ಸಂತಾನವು ವೃದ್ಧಿ ಯಾಯಿತು. 


೯೮. ಹೀಗೆ ಇವರ ಸಮಾಗಮದಿಂದ, ಇವರಿಬ್ಬರ ಸಂತಾನವು ಬೆಳೆಯಲು 
ಅವಕಾಶವಾಯಿತು. ಬಲಿಮಹಾರಾಯನು ಫಥಿರ್ದೋಷಿಗಳಾದ ತನ್ನ ಐದು ಜನ 
ಮಕ್ಕಳಿಗೂ ರಾಜ್ಯದಲ್ಲಿ ಪಟ್ಟಾಭಿಷೇಕಮಾಡಿದನು. 


೯೯. ಹೀಗೆ ಕೃತಕೃತ್ಯನಾದ ಬಲಿಮಹಾರಾಯನು, ಯೋಗಾಭ್ಯಾಸದಲ್ಲಿ 
ಆಸಕ್ತನಾಗಿ ಆತ್ಮಾರಾಮರಂತೆ ಸರ್ವಭೂಶಗಳಿಗೂ ಅದೃಶ್ಯನಾಗಿ, ಆಯುಃಪ್ರಮಾಣ 
ವನ್ನು ಎದುರುನೋಡುತ್ತಾ ಧ್ಯಾನಾಸಕ್ತನಾಗಿದ್ದನು. 


೧೦೦. ಅವರಲ್ಲಿ ಅಂಗನೆಂಬ ರಾಜರ್ಷಿಗೆ ದಧಿವಾಹನನೆಂಬ ಪುತ್ರನು 
ಹುಟ್ಟಿದನು. ಅವನು ಸುದೇಷ್ಣೆಯ ಅಸರಾಧದಿಂದ ಅಪಾನಾಂಗರಹಿತನಾದನು. 


23 


ಶ್ರೀಮದ್ವಾಯುಪುರಾಣಂ 


ಅನಪಾನಸ್ಕ ಪುತ್ರಸ್ತು ರಾಜಾ ದಿವಿರಥಃ ಸ್ಮೃತಃ । 
ಪುತ್ರೋ ದಿನಿರಫಸ್ಕಾಸೀದ್ದಿರ್ದಾ ಧರ್ಮರಥೋ ನೃಪಃ ॥ ೧೦೧ Il 


ಸನೈ ಧರ್ಮರಥಃ ಶ್ರೀಮಾನ್‌ ಯೇನ ವಿಷ್ಣು ಪದೇ ಗಿರೌ | 
ಸೋಮಃ ಶಕ್ರೇಣ ಸಹ ವೈ ಯಜ್ಞೆ € ಪೀತೋ ಮಹಾತ್ಮನಾ ॥ ೧೦೨ ॥ 


ಶೃಣು ಧರ್ಮರಥಸ್ಕಾಪಿ ರಾಜಾ ಚಿತ್ರರಥೋಭವತ್‌ | 
ಲೋಮಸಾದ ಇತಿ ಖ್ಯಾತೋ ಯಸ್ಯ ಶಾಂತಾ ಸುತಾಭನತ್‌ ॥ ೧೦೩ ॥ 


ಜಜ್ಞೇ ನೈ ಚಂಡಿಕಸ್ತಸ್ಯ ವಾರಣಃ ಶಕ್ರವಾರಣಃ | 
ಆನಯಾಮಾಸ ಸ ಮಹೀಂ ಮಂಧೋರ್ವಾಹನಮುತ್ತಮಂ 1೧೦೪ ॥ 


೧೦೧. ಅನಪಾನನಿಗೆ ದಿವರಥನೆಂಬ ರಾಜಕುಮಾರನೂ, ಆ ದಿವರಥನಿಗೆ 
ಪಂಡಿತನಾದ ಧರ್ಮರಥನೆಂಬ ಮಗನೂ, ಜನಿಸಿದರು. 


೧೦೨. ಶ್ರೀಮಂತನೂ, ಮಹಾತ್ಮನೂ ಆದ ಧರ್ಮರಥನು ವಿಷ್ಣು ಪದವೆಂಬ 
ಗಿರಿಯಲ್ಲಿ ಯಾಗವನ್ನು ಮಾಡಿ, ದೇವೇಂದ್ರನ ಸಂಗಡ ಸೋಮಪಾನವನ್ನು 
ಮಾಡಿದನು. 


೧೦೩. ಎಲೈ ಮುನಿಗಳೇ, ಕೇಳಿರಿ. ಧರ್ಮರಥನಿಗೆ ಚಿತ್ರರಥನೆಂಬ 
ರಾಜಕುಮಾರನು ಉತ್ಪನ್ನ ನಾದನು. ಆ ಚಿತ್ರರಥನಿಗೆ ಮಹಾತ್ಮನೂ, ಲೋಮಪಾದ 
ನಾಮಕನೂ ಆದ ಪುತ್ರನು ಜನಿಸಿ ಪ್ರಸಿದ್ಧ ನಾದನು. ಅವನಿಗೆ ಶಾಂತೆಯೆಂಬ 
ಕುಮಾರಿಯು ಉತ್ಪನ್ನಳಾದಳು. 


೧೦೪ ಅವನಿಗೆ ಚಂಡಿಕನೆಂಬ ಕುಮಾರನೂ, ಅವನಿಗೆ ಇಂದ್ರನಿಗೆ 
ಸಮಾನಶೂರನಾದ ವಾರಣನೆಂಬ ಪುತ್ರನೂ ಜನಿಸಿದರು. ಆ ವಾರಣನು ಮಂಧು 
ವೆಂಬ ದೇವನೆ ಉತ್ತಮವಾಡ ವಾಹನವನ್ನು ಲೋಕಾಂತರದಿಂದ ಈ ಭೂಮಿಗೆ 
ತಂದನು. 


24 


ಅಧ್ಯಾಯ ೩೭ 


ಹರ್ಯೆಂಗಸ್ಯ ತು ದಾಯಾದೋ ರಾಜಾ ಭದ್ರರಥಃ ಕಲ 


ಅಥ ಭದ್ರರಫಸ್ಕಾಸೀತ್‌ ಬೃಹತ್ಕರ್ಮಾ ಪ್ರಜೇಶ್ವರಃ Il ೧೦೫ Il 

ಬೃಹದ್ರಥಃ ಸುತಸ್ತಸ್ಯ ತಸ್ಮಾಜ್ಞಜ್ಞೇ ಬೃಹನ್ಮನಾಃ | 

ಬೃಹನ್ಮನಾಸ್ತು ರಾಜೇಂದ್ರಂ ಜನಯಾಮಾಸ ವೈ ಸುತಂ ॥ ೧೦೬ ॥ 

ನಾಮ್ನಾ ಜಯದ್ರಥಂ ನಾಮ ತಸ್ಮಾದ್ದ ಎಡರಥೋ ನೃಪಃ । 

ಆಸೀದ್ಹಢರಥಸ್ಯಾಸಿ ವಿಶ್ವಜಿಜ್ಜ್ಞನಮೇಜಯಃ ॥ aoe Il 

ದಾಯಾದಸ್ತಸ್ಯ ಚಾಂಗೇಭ್ಯೋ ಯಸ್ಮಾತ್‌ ಕರ್ಣೋಭವನ್ನೃಪಃ। 

ಕರ್ಣಸ್ಯ ಶೂರಸೇನಸ್ತು ದ್ವಿಜಸ್ತಸ್ಕಾತ್ಮಜಃ ಸ್ಮೃತಃ li ೧೦೪ Il 
॥ ಯಷಯ ಊಚುಃ ॥ 

ಸೂತಾತ್ಮಜಃ ಕಥಂ ಕರ್ಣಃ ಕಥಂ ಚಾಂಗಸ್ಯ ವಂಶಜಃ | 

ಏತ ದಿಚ್ಛಾನುಹೇ ಶ್ರೋತುಮತ್ಕರ್ಥಂ ಕುಶಲೋ ಹ್ಯಸಿ ॥ ೧೦೯ Il 





೧೦೫. ಆ ಹರ್ಯಂಗಮಹಾರಾಜನಿಗೆ ಭದ್ರ ರಥನೆಂಬ: ರಾಜಕುಮಾರನ 
ಆ ಭದ್ರರಥನಿಗೆ ಬೃಹೆತ್ಸರ್ಮನೆಂಬ ಪ್ರಸಿದ್ಧ ನಾದ ರಾಜಕುಮಾರನೂ, ಜನಿಸಿದರು. 


೧೦೬. ಆ ಬೃಹತ್ಕರ್ಮನಿಗೆ ಬೃಹನ್ಮನಸನೆಂಬ ಕುಮಾರನೂ ಅವನಿಗೆ 
ರಾಜೇಂದ್ರನೆಂಬ ಸುತನೂ ಜನಿಸಿ ಸುಪ್ರಸಿದ್ಧರಾದರು. 


೧೦೭. ಆ ರಾಜೇಂದ್ರನಿಗೆ ಜಯದ್ರಥನೆಂಬ ಸುತನೂ, ಅವನಿಗೆ ದೃಢರಥ 
ನೆಂಬ ತನಯನೂ, ಅವನಿಗೆ ವಿಶ್ವಜಿನ್ನಾಮಕ ಯಾಗವನ್ನು ಮಾಡಿದ ಜನಮೇಜಯ 
ನೆಂಬ ಸುಪ್ರಸಿದ್ಧನಾದ ಪುತ್ರನೂ, ಜನಿಸಿ ಮಾನ್ಯರಾಗಿದ್ದರು. 


೧೦೮. ಆ ಜನಮೇಜಯ ಮಹಾರಾಜನಿಗೆ ಅಂಗನಾಮಕ ಕುಮಾರನೂ, 
ಅವನಿಗೆ ಕರ್ಣನೆಂಬ ರಾಜಪುತ್ರನೂ, ಉದ್ಭವಿಸಿದರು. ಆ ಕರ್ಣನಿಗೆ ಶೂರಸೇನ 
ನೆಂಬ ಮಗನೂ, ಅವನಿಗೆ ದ್ವಿಜನೆಂಬ ಕುಮಾರನೂ ಜನಿಸಿದರು. 


೧೦೯. ಮಹರ್ಷಿಗಳು ಹೇಳಿದರು :--ಎಲ್ಛೈ ಸೂತಮುನಿಯೇ, ನೀನು 
ಪುರಾಣಜ್ಞರಲ್ಲಿ ಅಗ್ರಗಣ್ಯನೂ, ಪಂಡಿತನೂ ಆಗಿರುವುದರಿಂದ ನಿನ್ನನ್ನು ಕೇಳು 
ತ್ರೆ (ವೆ. ಸೂತಕುಮಾರನಾದ ಕರ್ಣನು ರಾಜನಾದ ಅಂಗನ ವಂಶದಲ್ಲಿ ಹುಟ್ಟಲು 
ಕಾರಣನೇನು ? ಇದನ್ನು ತಿಳಿಸಬೇಕೆಂದು ಕೇಳಿದರು. 


25 


ಶ್ರೀಮದ್ವಾಯುಷುರಾಣಂ 
1 ಸೂತ ಉವಾಚ ॥ 
ಬೃಹದ್ಭಾನೋಃ ಸುತೋ ಜಜ್ಞೇ ನಾಮ್ನಾ ರಾಜಾ ಬೃಹನ್ಮೆನಾಃ! 
ತಸ್ಯ ಸತ್ಸೀದ್ವಯಂ ಚಾಸೀಚ್ಲೆ ೈದ್ಯಸ್ಕೋಭೇ ಚ ತೇ ಸುತೇ ॥ ೧೧೦ ॥ 


ಯಶೋಡೇವೀ ಚ ಸತ್ಯಾ ಚ ತಾಭ್ಯಾಂ ನಂಶಸ್ತು ಭಿದ್ಯತೇ | 
ಜಯದ್ರಥಸ್ತು ರಾಜೇಂದ್ರೋ ಯಶೋದೇವ್ಯಾಂ ವ್ಯಜಾಯತ ॥ ೧೧೧॥ 


ಬ್ರಹ್ಮಕ್ಷತ್ರಾಂತರಃ ಸತ್ಯಾ ವಿಜಯೋ ನಾಮ ವಿಶ್ರುತಃ | 


ವಿಜಯಸ್ಕ ಧೃತಿಃ ಪುತ್ರಸ್ತಸ್ಯ ಪುತ್ರೋ ಧೃತವ್ರತಃ ' ॥ ೧೧೨ I 
ಧೃತವ್ರತಸ್ಯ ಪುತ್ರಸ್ತು ಸತ್ಯಕರ್ಮಾ ಮಹಾಯಶಾಃ | 


ಸತ್ಯಕರ್ಮುಸುತಶ್ಚಾಸಿ ಸೂತಸ್ಪ್ಪಧಿರಥಸ್ತು ವೈ ॥ ೧೧೩ ॥ 





೧೧೦. ಸೂತಮುನಿಯು ಹೇಳಿದನು :-ಬೃಹದ್ಭಾನುವಿಗೆ ಬೃಹನ್ಮನಸನೆಂಬ 
ಕುಮಾರನು ಉತ್ಸನ್ನ ನಾದನು. ಅವನಿಗೆ ಇಬ್ಬರು ಪತ್ನಿ ಯರಿದ್ದ ರು. ಆ 
ಕುಮಾರಿಯರು ಚೈದ್ಯರಾಜನ ಪುತ್ರಿಯರಾಗಿದ್ದ ರು. 


೧೧೧. ಅವರಲ್ಲಿ ಹಿರಿಯವಳು ಯಶೋದೇವಿನಾಮಕಳೂ, ಕಿರಿಯವಳು 
ಸಶ್ಯಾನಾಮಕಳೂ ಆಗಿರುವರು. ಅವರಿಂದೆ ವಂಶಗಳು ಭಿನ್ನ ಭಿನ್ನಗಳಾದುವು. 
ಆ ಯಶೋದೇವಿಯಲ್ಲಿ ಜಯದ್ರಥನೆಂದು ಪ್ರಖ್ಯಾತನಾದ ನೃಪೋತ್ತ ಮನು 
ಉತ್ಪನ್ನ ನಾದನು. 


೧೧೨ ಸತ್ಯಳಿಗೆ ಬ್ರಹ್ಮ ಕ್ಷತ್ರಿಯರಲ್ಲಿ ಉತ್ತಮನಾದ ವಿಜಯನೆಂಬ 
ಕುಮಾರನು ಉದ ವಿಸಿದನು. ಆ ವಿಜಯನಿಗೆ ಧೃತಿಯೆಂಬ ಸುತನೂ, ಅವನಿಗೆ 
ಧ ಪತ3ವುತನೆಂಬ ತನಯನೂ ಹುಟ್ಟಿದರು. 


೧೧೩. ಆ ಧೃತವ್ರತನಿಗೆ ಮಹಾಕೀರ್ತಿವಂತನಾದ ಸತ್ಯಕರ್ಮನೆಂಬ 


ಮಗನೂ, ಅವರಿಗೆ ಅಧಿರಥನೂ ನಿಪುಣನೂ, ಆದ ಸೂತನೆಂಬ ಕುಮಾರನೂ 
ಉದ್ಭವಿಸಿದರು. 


26 


ಅಧ್ಯಾಯ ೩೭ 


ಸ ಕರ್ಣಂ ಪರಿಜಗ್ರಾಹ ತೇನ ಕರ್ಣಸ್ತು ಸೂತಜಃ | 


ಏತದ್ದಃ ಕಥಿತಂ ಸರ್ವಂ ಕರ್ಣೇ ಯದ್ವೈ ಪ್ರಚೋದಿತಂ ॥ ೧೧೪ ॥ 

ಏತೇಃ0ಗವಂಶಚಾಃ ಸರ್ವೇ ರಾಜಾನಃ ಕೀರ್ತಿತಾ ಮಯಾ | 

ವಿಸ್ತರೇಣಾನುಪೂರ್ವ್ಯಾ ಚ ಪೂರೋಸ್ತು ಶೃಣುತ ಪ್ರಜಾಃ ॥ ೧೧೫ ॥ 
॥ ಸೂತ ಉವಾಚ ॥ 

ಪೂರೋಃ ಪುತ್ರೋ ಮಹಾಜಾಹು ರಾಜಾಸೀಜ್ಜನಮೇಜಯಃ | 

ಅನಿದೃಸ್ತು ಸುತಸ್ತಸ್ಯ ಯಃ ಪ್ರಾಚೀನುಜಯದ್ದಿಶಂ Il ೧೧೬ Il 


ಅವಿದ್ಧ ತಃ ಪ್ರವೀರಸ್ತು ಮನಸ್ಕುರಭವತ್ತು ತಃ | 
ರಾಚಾಥೋ ಜಯದೋ ನಾಮ ಮನಸ್ಕೋರಭನತ್ಸುತಃ ॥ ೧೧೭! 





೧೧೪. ಅಂತಹ ಸೂತನು ಕರ್ಣನನ್ನು ಸ್ವೀಕರಿಸಿದನು. ಅದರಿಂದ ಕರ್ಣನು 
ಸೂಶಪುತ್ರನೆಂದು ಪ್ರಖ್ಯಾತನಾದನು. ಎಲ್ಫೈ ಮುನಿಗಳಿರಾ, ನೀವು ಕರ್ಣನ ವಿಷಯ 
ವನ್ನು ಕೇಳಿದ್ದರಿಂದ, ಅದನ್ನು ನಿಮಗೆ ತಿಳಿಸಿರುತ್ತೇನೆಂದು ಸೂಶನು ಹೇಳಿದನು. 


೧೧೫. ಈ ರೀತಿಯಲ್ಲಿ ಅಂಗವಂಶಜರಾದ ರಾಜರೆಲ್ಲರನ್ನೂ ನಿರೂಪಿಸಿರು 
ವೆನು. ಈಗ ಪೂರುಮಹಾರಾಜನ ವಂಶವನ್ನು ವಿಸ್ತಾರವಾಗಿಯೂ, ಕ್ರಮವಾಗಿಯೂ 
ನಿರೂಪಿಸುವೆನು ಕೇಳಿರೆಂದನು. 


೧೧೬. ಸೂತಮುನಿಯು ಹೇಳಿದನು :--ಪೂರುಮಹಾರಾಜನಿಗೆ ಮಹಾ 
ಶೂರನಾದ ಜನಮೇಜಯ ಮಹಾರಾಜನೂ, ಅವನಿಗೆ ಅವಿದ ನೆಂಬ ಪ್ರಖ್ಯಾತ 


ನಾದ ರಾಜಕುಮಾರನೂ ಜನಿಸಿ, ಪೂರ್ವದಿಗ್ಭಾಗದಲ್ಲಿದ್ದ ರಾಜರನ್ನು ಜಯಿಸಿ 
ಆಳುತ್ತಿ ದ್ದ ನು. 


೧೧೭. ಆ ಅವಿದೃ ತನಿಗೆ ಪ್ರನೀರನೆಂಬ ಕುಮಾರನೂ, ಅವನಿಗೆ ಮನಸ್ಕು 
ಜಂಬ ಸುತನೂ, ಅವನಿಗೆ ಜಯದನೆಂಬ ರಾಜಕುಮಾರನೂ ಜನಿಸಿದರು. ಇವರು 
ಸುಪ್ರಸಿದ್ಧರಾಗಿದ್ದ ರು. 


27 


ಶ್ರೀಮದ್ವಾಯುಪುರಾಣಂ 


ದಾಯಾದಸ್ತ ಸ್ಯ ಚಾಸ್ಯಾಸೀದ್ದುಂಧುರ್ನಾಮ ಮಹೀಪತಿಃ | 


ಧುಂಧೋರ್ಬಹುಗವೀ ಪುತ್ರಃ ಸಂಜಾತಿಸ್ತಸ್ಯ ಚಾತ್ಮಜಃ ॥ ೧೧೮ ॥ 
ಸಂಜಾತೇರಥ ರೌದ್ರಾಶ್ವಸ್ತಸ್ಯ ಪುತ್ರಾನ್ನಿಜೋಧತ।| 

ರೌದ್ರಾ ಶ್ವಸ್ಯ ಫೃತಾಚ್ಯಾಂ ವೈ ದಶಾಪ್ಸರಸಿ ಸೂನವಃ , Il eo Il 
ರಜೇಯುಶ್ಚ ಕೃತೇಯುಶ್ಚ ವಸ್ಲೇಯುಃ ಸ್ಥಂಡಿಲೇಯು ಚ | 

ಫೃತೇಯುಕ್ತ 'ಜಲೇಯೇಕ್ತ ಸ್ಥ ಲೇಯುಕ್ತಿ” 4ನೆ ಸಪ್ತಮಃ ॥ ೧೨೦ ॥ 
ಧರ್ಮೇಯುಃ ಸನ್ನತೇಯುಶ್ಚ ವನೇಯುರ್ದಕಮಸ್ತು ಸಃ | 

ರುದ್ರಾ ಶೂದ್ರಾ ಚ ಮದ್ರಾ ಚ ಶುಭಾ ಜಾಮಲಜಾ ತಥಾ ॥ ೧೨೧ Il 
ತಲಾ ಖಲಾ ಚ ಸಸ್ತೈತಾ ಯಾ ಚ ಗೋಸಜಲಾ ಸ್ಮೃತಾ। 

ತಥಾ ತಾಮ್ರುರಸಾ ಚೈನ ರತ್ನಕೂಟೀ ಚ ತಾದೃಶೀ Il ೧೨೨ ॥ 


ಆತ್ರೇಯೋ ವಂಶತಸ್ತಾಸಾಂ ಭರ್ತಾ ನಾಮ್ನಾ ಪ್ರಭಾಕರಃ | 
ಅನಾದೃಷ್ಟಸ್ತು ರಾಜರ್ಷೀ ರಿನೇಯುಸ್ತ ಸ್ಯ ಚಾತ್ಮಜಃ Il ೧೨೩ ॥ 











೧೧೮. ಆ ಜಯದನಿಗೆ ದುಂಧುವೆಂಬ ಮಹಾರಾಜನೂ, ಆ ದುಂಧುರಾಜನಿಗೆ 
ಬಹುಗವೀ ಎಂಬ ಮಗನೂ, ಅವನಿಗೆ ಸಂಜಾತಿಯೆಂಬ ತನಯನೂ ಉದ್ಭವಿಸಿದರು. 


೧೧೯. ಆ ಸಂಜಾಕಿಗೆ ರೌದ್ರಾಶ್ವನೆಂಬ ಮಗನೂ ಜನಿಸಿದನು. ಅವನ 
ವಂಶವನ್ನು ಈಗ ನಿರೂಪಿಸುವೆನು ಕೇಳಿರಿ. ಆ ರೌದ್ರಾಶ್ವನಿಗೆ ಫೃ ತಾಚೆ ಎಂಬ 
ಅಸಪ್ಪರಸಿಯಲ್ಲಿ ಹತ್ತುಜನ ಮಕ್ಕಳು ಜನಿಸಿದರು. 


೧೨೦-೧೨೨, ಆ ರೌದ್ರಾಶ್ವನಿಗೆ ಫೈ ತಾಚೆಯಲ್ಲಿ ರಜೇಯು, ಕೃತೇಯು, 
ವಕ್ಷೇಯು, ಸ್ಥಂಡಿಲೇಯು, ಫೃತೇಯು, ಜಲೇಯು, ಸ ರೇಯು, ಧರ್ಮೇಯು, 
ಸನ್ನತೇಯು ಮತ್ತು ವನೇಯು ಎಂಬ ಈ ಹತ್ತುಜನ ಮಕ್ಕಳು ಹುಟ್ಟಿದರು. ಮತ್ತು 
ರುದ್ರಾ, ಮದ್ರಾ, ಶುಭ್ಯಾ ಜಾಮಲಜಾ, ತಲಾ, ಖಲಾ, ಗೋಪಜಾಲಾ ತಾಮ್ರರಸ್ಕಾ 
ಮತ್ತು, ರತ್ನ ಕೂಟೀ ಎಂಬ ಎಂಬ ಹತ್ತುಜನ ಹೆಣ್ಣುಮಕ್ಕಳೂ ಹುಟ್ಟಿದರು. 


೧೨೩.  ಆತ್ರೇಯನಂಶಜನಾದ, ಪ್ರಭಾಕರನು ಆ ಸ್ತ್ರೀಯರಿಗೆ ಪ್ರಿಯ 
ಪತಿಯಾದನು. ಆ ಪ್ರಭಾಕರನಿಗೆ ಅನಾದೃಷ್ಟ ನೆಂಬ ರಾಜರ್ಹಿಯೂ, ಅವನಿಗೆ. 
ರಿನೇಯುನೆಂಬ ಸುತನೂ ಹುಟ್ಟಿದರು. 


28 


ಅಧ್ಯಾಯ ೩೭ 


ರಿನೇಯೋರ್ಜ್ವಲನಾ ನಾಮ ಭಾರ್ಯಾ ವೈ ತಕ್ಷಕಾತ್ಮಜಾ! 
ಯಸ್ಯಾಂ ದೇವ್ಯಾಂ ಸ ರಾಜರ್ಷೀ ರಂತಿಂ ನಾಮ ತ್ವಜೀಜನತ್‌ ॥೧೨೪॥ 


ರಂತಿರ್ನಾರಃ ಸರಸ್ವತ್ಯಾಂ ಪುತ್ರಾನಜನಯಚ್ಛುರ್ಭಾ | 
ತ್ರಸುಂ ತಥಾ ಪ್ರತಿರಥಂ ಧ್ರುನಂಚೈ ವಾತಿಧಾರ್ಮಿಕಂ ॥ ೧೨೫ ॥ 


ಗೌರೀ ಕನ್ಯಾ ಚ ವಿಖ್ಯಾತಾ ಮಾಂಧಾತುರ್ಜನನೀ ಶುಭಾ।, 
ಧುರ್ಯಃ ಪ್ರತಿರಥಸ್ಕಾಪಿ ಕಂಠಸ್ತ ಸ್ಯಾಭವತ್‌ ಸುತಃ ॥ ೧೨೬ I 


ಮೇಧಾತಿಥಿಃ ಸುತಸ್ತಸ್ಯ ಯಸ್ಮಾತ್‌ ಕಾಂಠಾಯನಾ ದ್ವಿಜಾಃ | 
ಇತಿನಾನುಯಮಸ್ಕಾಸೀತ್‌ ಕನ್ಯಾ ಸಾಜನಯತ್ಸುತಾನ್‌ Il ೧೨೭ ॥ 


೧೨೪. ಆ ರಿನೇಯು ಮಹಾರಾಯನಿಗೆ, ತಕ್ಷಕನ ಮಗಳಾದ ಜ್ವಲನೆಯು 
ಪತ್ನಿಯಾದಳು. ಅವನು ಜ್ವಲನೆಯಲ್ಲಿ ರಂತಿನಾಮಕ ಸುತನನ್ನು ಪಡೆದನು. 


RS) 


ಪ್ರತಿರಥ, ಧ್ರುವರೆಂಬ ಮೂವರು ಸುಪ್ರಸಿದ್ಧರಾದ ಕುಮಾರರನ್ನು ಪಡೆದನು. 


೧೨೫. ಆ ರಂತಿಮಹಾರಾಜನು ಸರಸ್ವತೀನಾಮಕಳಾದ ಪತ್ನಿಯಲ್ಲಿ ತ್ರಸು, 


೧೨೬. ರಂತೀ, ಸರಸ್ವತೀ ಎಂಬ ದಂಸತಿಗಳಿಗೆ ಮಾಂಧಾತಮಹಾರಾಜನ 
ತಾಯಿಯೂ, ಮಂಗಳಾಂಗಿಯೂ ಪ್ರಖ್ಯಾತಳೂ ಆದ ಗೌರೀನಾಮಕಕುಮಾರಿಯು 
ಉದ್ಭ ವಿಸಿದಳು. ಮತ್ತು ಧುರಂಧರನೂ, ಪ್ರತಿರಥನೂ ಆದ ಕಂಠನೆಂಬ ಮಗನೂ 
ಹುಟ್ಟಿದರು. 


೧೨೭. ಎಲೈ ಮುನಿವರ್ಯರೇ, ಆ ಕಂಠನಮುಹಾರಾಯನಿಗೆ ಮೇಧಾತಿಥಿ 
ಯೆಂಬ ಕುವಾರನೂ, ಅವನಿಗೆ ಕಾಂರಾಯನನಾಮಕರಾದ ಪುತ್ರರೂ ಹುಟ್ಟಿದರು. 
'ಆ ಕುಮಾರಿಯು ಸುಪ್ರಸಿದ್ಧರಾದ ಸುತರನ್ನು ಪಡೆದಳು. ಅವರಿಗೆ ಯಾವ ನಿಯಮವೂ 
ಇರಲಿಲ್ಲ. 


29 


ಶ್ರೀಮದ್ವಾಯುಪುರಾಣಂ 
ತ್ರಸುಃ ಸುದಯಿತಂ ಪುತ್ರಂ ಮಲಿನಂ ಬ್ರಹ್ಮವಾದಿಸಂ | 
ಉಪದಾತಂ ತತೋ ಲೇಭೇ ಚತುರಸ್ತಿತಿ ಸಾತ್ಮಜಾನ್‌ ॥ ೧೨೪ ॥ 


ಸುಸ್ಮಂತಮಥ ದುಷ್ಕಂತಂ ಪ್ರವೀರಮನರ್ಫ ತಥಾ | 
ವಕ್ರನರ್ತೀ ತತೋ ಜಜ್ಞೇ ದೌಷ್ಯಂತಿರ್ನ್ಯಪಸತ್ತಮಃ Il ೧೨೯॥ 


ಶಕುಂತಲಾಯಾಂ ಭರತೋ ಯಸ್ಯ ನಾಮ್ನಾ ತು ಭಾರತಂ! 
ದುಷ್ಕಂತಂ ಪ್ರತಿ ರಾಜಾನಂ ವನಾಗುವಾಚಾಶರೀರಿಣೇ Il ೧೩೦ | 


ಮಾತಾ ಭಸ್ತ್ರಾ ಪಿತುಃ ಪುತ್ರೋ ಯೇನ ಜಾತಃ ಸ ಏವ ಸಃ! 
ಭರಸ್ವ ಪುತ್ರಂ ದುಷ್ಕಂತಂ ಸತ್ಯಮಾಹ ಶಕುಂತಲಾ ॥ ೧೩೧ Il 








೧೨೮. ತ್ರಸುನಾಮಕಳಾದ ಆ ಕುಮಾರಿಯು, ದಯಿತ, ಮಲಿನ, 
ಬ್ರಹ್ಮನಾದೀ, ಉಸದಾಶರೆಂಬ ನಾಲ್ಕುಜನ ಪುತ್ರರನ್ನು ಪಡೆದಳು. 


೧೨೯. ತಗುವಾಯ ಸುಷ್ಮಂತ, ದುಷ್ಯಂತ, ಸ್ರನೀರ, ಅನಘರೆಂಬ 
ಕುಮಾರರು ಜನಿಸಿ ಸುಪ್ರ ಸಿದ್ದ ರಾಗಿದ್ದ ರು. ಅನಂತರ ದುಷ್ಯಂತಮಹಾರಾಜನಿಗೆ 
ಚಕ್ರವರ್ತಿ ಸಾರ್ವಧೌಮನೂ" ನೃಪೋತ್ತ ಮನೂ, ದೌಷ್ಯಂತಿನಾಮಕನೂ ಆದ 
ಕಾಸ ಅನತರಿಸಿದನು. 


೧೩೦. ಆ ದುಷ್ಕಂತಮಹಾರಾಜಸಿಗೆ ಶಕುಂತಲೆಯಲ್ಲಿ ಭರಶನಾಮಕ 
ಕುಮಾರನು ಉತ್ಪನ್ನ ನಾದನು. ಅವನ ನಾಮದಿಂದಲೇ, ಈ ದೇಶವು ಭಾರತ 
ನಾಮಕವಾಗಿರುವುದು. ಆ ದುಷ್ಕಂತನಾಮಕವಾಗಿ ಒಂದು ಆಕಾಶವಾಣಿಯು 
ಉತ್ಸನ್ನ ವಾಯಿತು. 


೧೩೧. ಯಾವ ಕುಮಾರನು, ತಂದೆತಾಯಿಗಳನ್ನು ಪುಂನಾಮಕ ನರಕದಿಂದ 
ರಕ್ಷಣಮಾಡುವನೋ, ಅವನೇ ನಿಜವಾದ ಪುತ್ರನಾಗಿರುವನು. ಯಾವನು ಪ್ರಜೆ 
ಗಳನ್ನು ಚೆನ್ನಾಗಿ ಭರಣಮಾಡುವನೋ, ಅಂದರೆ ರಕ್ಷಿಸುವನೋ, ಅಂತಹ 
ಸುಪುತ್ರನಾದ ಭರತನನ್ನು ಹೊಂದು ಎಂಬುದಾಗಿ ಹೇಳಿದ ಶಕುಂತಲೆಯ ಮಾತು, 
ಸತ್ಯವಾಗಿರುವುದೆಂದು ಆಕಾಶನಾಣಿಯುಂಭಾಯಿತು. 


30 


ಅಧ್ಯಾಯ ೩೭ 


ಕೇತೋಧಾಃ ಪುತ್ರಂ ನಯತಿ ನರದೇವ ಯಮಕ್ಷಯಾತ್‌ | 
ತ್ವಂಚಾಸ್ಕ ಧಾತಾ ಗರ್ಭಸ್ಯ ಮಾವಮಂಸ್ಕಾ $ ಶಕುಂತಲಾಂ Il ೧೩೨ Il 


ಭರತಸ್ವ್ರಿಸೃಷು ಸ್ತ್ರೀಷು ನವ ಪುತ್ರಾನಜೀಜನತ್‌ | 
ನಾಭ್ಯನಂದಚ್ಚ ತಾನ್‌ ರಾಜಾ ನಾನುರೂಪಾನ್ಮಯೇತ್ಯುತ I ೧೩೩! 


ತತಸ್ತಾ ಮಾತರಃ ಕ್ರುದ್ಧಾಃ ಪುತ್ರಾನ್ನಿನ್ಯುರ್ಯಮಕ್ಷಯಂ | 
ತತಸ್ತಸ್ಯ ನರೇಂದ್ರಸ್ಯ ವಿತತಂ ಪುತ್ರಜನ್ಮ ತತ್‌ ॥ ೧೩೪ Il 


ತತೋ ಮರುದ್ಭಿರಾನೀಯ ಪುತ್ರಸ್ತು ಸ ಬೃಹಸ್ಸತೇಃ | 
ಸಂಕ್ರಾನಿತೋ ಭರದ್ವಾಜೋ ಮರುದ್ವಿಃ ಕ್ರತುಭಿರ್ನಿಭುಃ ॥ ೧೩೫ Il 


೧೩೨. ಎಲೈ ಮಹಾರಾಜನೇ, ತಂದೆಯು ಯಾವ ಪುತ್ರನನ್ನು ಅಕ್ಷಯವಾದ 
ಲೋಕಕ್ಕೆ ಹೋಗುವಂತೆ ಮಾಡುವನೋ ನೀನು ಅಂತಹ ಗರ್ಭವನ್ನು ಸ್ಥಾಪಿ 
ಸಿರುವುದರಿಂದ ಶಕುಂತಲೆಯನ್ನು ಅವಮಾನಪಡಿಸಬೇಡವೆಂದು ಅಶರೀರವಾಣಿ 
ಯಾಯಿತು. 


೧೩೩. ಭರತಮಹಾರಾಜನು. ಮೂವರು ಪತ್ನಿಯರಲ್ಲಿ ಒಂಬತ್ತು ಜನ 
ಮಕ್ಕಳನ್ನು ಪಡೆದಿದ್ದರೂ, ತೃಪ್ತ ನಾಗಲಿಲ್ಲ. ಏಕೆಂದರೆ ಅವರು ತನಗೆ ಅನುರೂಪರಲ್ಲ 
ವೆಂದು ಭಾವಿಸಿದ್ದನು. ಅದರಿಂದ ಅವನಿಗೆ ತೃಪ್ತಿಯಿರಲಿಲ್ಲ. 


೧೩೪. ಅನಂತರ ಆ ಮಕ್ಕಳ ಮಾತೆಯರು ಕುಪಿತರಾಗಿ, ಆ ಕುಮಾರರನ್ನು 
ಯಮನಿಂದ ಕ್ಷಯವನ್ನು ಹೊಂದಿಸಿದರು. ಅನಂತರ ನೃಪಶ್ರೇಷ್ಠ್ಮನಾದ ಭರತನ 


ಸಂತಾನಜನನವು ಲೋಕವಿಕ್ಯಾತವಾಯಿತು. 


೧೩೫. ತರುವಾಯ ಮರುತ್ತುಗಳು ಬೃಹಸ್ಪತಿಯ ಪುತ್ರನಾದ ಭರದ್ವಾಜ 
ನನ್ನು ಕರೆತಂದು ಯಾಗದಲ್ಲಿ ಬಿಟ್ಟರು. ಪ್ರಭುವಾದ ಭರದ್ವಾಜನಿಗೂ ಯಾಗಕ್ಕೆ 
ಸಂಬಂಧವು ಏರ್ಪಟ್ಟಿತು. 


31 


ಕ್ರಿ ಮದ್ಯಾಯುಷುರಾಣಂ 


ತತ್ರೈವೋದಾಹರಂತೀದಂ ಭರದ್ವಾಜಸ್ಯ ಧೀಮತಃ | 
ಜನ್ಮಸಂಕ್ರಮಣಂಚೈವ ಮರುದ್ಧಿರ್ಭರತಾಯ ವೈ ॥ ೧೩೬ Il 


ಪತ್ನಾ $ಮಾಸನ್ನಗರ್ಭಾಯಾಮಶಿಜಃ ಸಂಸ್ಥಿ ತಃ ಕಲ 
ಭ್ರಾತುರ್ಭಾರ್ಯಾಂ ಸ ದೃಷ್ಟ್ಟಾಥ ಬೃಹಸ್ಪತಿರುವಾಚ ಹ ॥ 
ಅಲಂಕೃತ್ಯ ತನುಂ ಸ್ಟಾಂ ತು ಮೈಥುನಂ ದೇಹಿ ಮೇ ಶುಭೇ ॥ ೧೩೭ ॥ 


ಏನಮುಕ್ತಾ ಬ್ರನೀದೇನಮಂತರ್ವತ್ಲೀ ಹ್ಯಯಂ ವಿಭೋ | 
ಗರ್ಭಃ ಪರಿಣತಶ್ತಾಯಂ ಬ್ರಹ್ಮ ನ್ಯಾಹರತೇ ಗಿರಾ ॥ ೧೩೮ Il 


ಅಮೋಘರೇತಾಸ್ತೃಂಚಾಪಿ ಧರ್ಮಶ್ಚೈೈವ ವಿಗರ್ಜಿತಃ | 
ಏವಮುಕ್ತೊಆಬ್ರನೀದೇನಾಂ ಸ್ಮಯಮಾನೋ ಬೃಹಸ್ಪತಿಃ 0 ೧೩೯॥ 








೧೩೬. ಹೀಗೆ ಮರುತ್ತುಗಳು ಭರದ್ವಾಜನಿಗೆ ಮಾಡಿಸಿದ ಜನ್ಮಸಂಕ್ರಾತ 
ವಿಷಯಗಳನ್ನು ಭರತಮಹಾರಾಜನಿಗೆ ತಿಳಿಸಿದರೆಂಬುದಾಗಿ ಈ ಉದಾಹರಣೆಯನ್ನು 
ಮಹಾತ್ಮರು ಹೇಳುವರು. 


೧೩೭. ಪೂರ್ಣಗರ್ಭಿಣಿಯಾದ ಸಹೋದರನ ಪತ್ನಿಯ ಗರ್ಭದಲ್ಲಿ, ಅಶಿಜನು 
ಮೊದಲೇ ಇದ್ದನು. ಆಗ ಬೃಹಸ್ಪತಿಯು ಅಂತಹ ಭಾತೃಭಾರ್ಯೆಯನ್ನು ನೋಡಿ, 
ಎಲೌ ಮಂಗಳಾಂಗಿ ನೀನು ಸುಂದರವಾಗಿ ಅಲಂಕೃತಳಾಗಿ ನನಗೆ ಸುಖಪ್ರದಳಾಗು 
ಎಂದು ಹೇಳಿದನು. 


೧೩೮. ಈ ಮಾತುಗಳನ್ನು ಅವಳು ಕೇಳಿ, ಸ್ವಾರ್ಮಿ ಈಗ ನಾನು ಪೂರ್ಣ 
ಗರ್ಭವತಿಯಾಗಿರುವೆನು. ಈಗ ಗರ್ಭವು ಪೂರ್ಣವಾಗಿದೆ. ಗರ್ಭಗತನಾದ ಪುತ್ರನು 
ವೇದಗಳನ್ನು ಉಚ್ಚರಿಸುತ್ತಿ ರುವನೆಂದು ಹೇಳಿದಳು. 


೧೩೯. ಎಲ್ಫೈ ಪೂಜ್ಯನೇ ನಾನು ಹೇಗೆ ಪೂರ್ಣಗರ್ಭಿಣಿಯಾಗಿರುವೆನು. 
ತಾವು ಅನೋಘರೇಶಸ್ಥರಾಗಿರುವಿರಿ, ಅದು ವ್ಯರ್ಥವಾಗುವುದಿಲ್ಲ. ಹೀಗೆ 
ಮಾಡುವುದು ಧರ್ಮಕ್ಕೆ ವಿರುದ್ಧವೂ ನಿಂದ್ಯವೂ ಆಗಿರುವುದು. ಎಂದು ಹೇಳಲಾಗಿ 
ಬೃಹಸ್ಪತಿಯು ನಗುತ್ತಾ ಇಂತೈದನು. 


32 


ಅಧ್ಯಾಯ ೩೭ 


ವಿನಯೋ ನೋಪದೇಷ್ಟವ್ಯಸ್ತ «ಯಾ ಮಮ ಕಥಂಚನ | 


ಹರ್ಷಮಾಣಃ ಪ್ರಸಹ್ಯೆನಂ ಮೈಥುನಾಯೋಪಚಕ್ರಮೇ Il avo Il 
ತತೋ ಬೃಹಸ್ಪತಿಂ ಗರ್ಭೋ ಹರ್ಷಮಾಣಮುವಾಚ ಹ। 
ಸನ್ನಿವಿಷ್ಟೋ ಹ್ಯಹಂ ಪೂರ್ವಮಿಹ ತಾತ ಬೃಹಸ್ಪತೇ ॥ ೧೪೧ ॥ 


ಅನೋಘರೇತಾಶ್ಚ ಭವಾನ್ನಾವಕಾಶೊಸ್ತಿ ಚ ದ್ವಯೋಃ | 
ಏವಮುಕ್ತಃ ಸ ಗರ್ಭೇಣ ಕುಪಿತಃ ಪ್ರತ್ಯುವಾಚ ಹ ॥ ೧೪೨ ॥ 


ಯಸ್ಮಾನ್ಮಾಮಾದೃಶೇ ಕಾಲೇ ಸರ್ವಭೂತೇಪ್ಪಿತೇ ಸತಿ | 
ಪ್ರತಿಸೇಧಸಿ ತತ್ತಸ್ಮಾತ್‌ ತಮೋ ದೀರ್ಫುಂ ಪ್ರನೇಶ್ವ್ಯಸಿ ॥ ೧೪೩ ॥ 


ಪಾದಾಭ್ಯಾಂ ತೇನ ತಚ್ಛನ್ನಂ ಮಾತುರ್ದ್ವ್ವಾರಂ ಬೃಹಸ್ಪತೇಃ | 
ತದ್ರೇತಸ್ತು ತಯೋರ್ವಾಧ್ಯೇ ನಿವಾರ್ಯಃ ಶಿಶುಕೋಃಭವತ್‌ ॥ ೧೪೪ ॥ 


೧೪೦. ಎಲ್‌ೌ ಸುಂದರೀ, ನೀನು ನನಗೆ ಧರ್ಮೋಪದೇಶವನ್ನು ಮಾಡಬೇಡ. 
ನನಗೆ ಎಲ್ಲವೂ ಗೊತ್ತಿದೆ ಹೇಳಿದ್ದನ್ನು ಕೇಳೆಂದು ಹೇಳಿ ಬಲಾತ್ಕಾರದಿಂದ 
ಸ್ವೀಕರಿಸಿ ಸಂತೋಷದಿಂದ ಅತ್ಯಾಚಾರಮಾಡಲು ಯತ್ನಿಸಿದನು. 

೧೪೧. ಅನಂತರ ಗರ್ಭಗತನಾದ ಅಶಿಜನು ಹೀಗೆ ಬಲಾತ್ಕಾರದಿಂದ 
ಸ್ವೀಕರಿಸಿ ಸುಖಿಯಾಗಿರುವುದನ್ನು ತಿಳಿದು, ಎಲೈ ತಂಡೆಯಾದ ಬೃಹೆಸ್ಪತಿಯೇ, 


ನಾನು ಮೊದಲೇ ಗರ್ಭದಲ್ಲಿ ಪ್ರವೇಶಿಸಿರುನೆನೆ೨ದು ಹೇಳಿದನು. 


೧೪೨. ಹಿ ಪೂಜ್ಯರೇ, ನಿಮ್ಮ ರೇತಸ್ಸು ವ್ಯರ್ಥವಾಗುವುದಿಲ್ಲ. ಈ ಪೂರ್ಣ 
ಗರ್ಭದಲ್ಲಿ ಇಬ್ಬರಿಗೆ ಅವಕಾಶವಿಲ್ಲ ಎಂದು ಅಶಿಜನು ಹೇಳಲಾಗಿ ಕೋಪಗೊಂಡ 
ಬೃಹಸ್ಸತಿಯು ಇಂತೆಂದನು. 


೧೪೩. ಎಲ್ಫೈ ಕುಮಾರನೇ, ಸರ್ವಭೂತಗಳಿಗೆ ಸುಖಕರವಾದ ಇಂತಹ 
ಕಾಲದಲ್ಲಿ ನೀನು ನಿಷೇಧಮಾಡುವುದರಿಂದ ನಿನಗೆ ಘೋರ ನರಕವಾಗಲೆಂದು 
ಶಾಪವನ್ನು ಕೊಟ್ಟನು. 


೧೪೪. ಯೋನಿಯಲ್ಲಿ ನಿಹಿತವಾದ ಬೃಹಸ್ಪತಿಯ ಆ ದಿವ್ಯತೇಜಸ್ಸು ಎರಡು 
ತೊಡೆಗಳಿಂದ ತಡೆಯಲ್ಪಟ್ಟಿತು. ಅದು ಅಮೋಘವಾದ ಕಾರಣ ವ್ಯರ್ಥವಾಗದೇ 
ಅಲ್ಲಿಯೇ ಮಗುವಾಗಿ ಜನಿಸಿತು. 


33 


ಶ್ರೀಮದ್ವಾಯುಪುರಾಣಂ 


ಸದ್ಕೋಜಾತಂ ಕುಮಾರಂ ತಂ ದೃಷ್ಟ್ಯಾತಫ ಮಮತಾಬ್ರವೀತ್‌ | 
ಗಮಿಷ್ಯಾಮಿ ಗೃಹಂ ಸ್ವಂ ವೈ ಭರದ್ವಾಜಂ ಬೃಹಸ್ಸತೇ 1 ೧೪೫ Il 


ಏನಮುಕ್ತ್ವಾ ಗತಾಯಾಂ ಸ ಪುತ್ರಂ ತ್ಯಜತಿ ತತ್‌ ಕ್ಷಣಾತ್‌ | 
ಭರಸ್ವ ಬಾಢಮಿತ್ಯುಕ್ತೋ ಭರದ್ವಾಜಸ್ತತೊಆಭವತ್‌ ॥ ೧೪೬ Il 


ಮಾತಾಸಿತೃಭ್ಯಾಂ ಸಂತ್ಯಕ್ತಂ ದೃಷ್ಟ್ಟಾಥ ಮರುತಃ ಶಿಶುಂ | 
ಗೃಹೀತ್ತೈನಂ ಭರದ್ವಾಜಂ ಜಗ್ಮುಸ್ತೇ ಕೃಪಯಾ ತತಃ ll ೧೪೭ ॥ 


ತಸ್ಮೀ ಕಾಲೇ ತು ಭರತೋ ಮರುದ್ಧಿಃ ಕ್ರತುಭಿಃ ಕ್ರಮಾತ್‌ | 
ಕಾಮ್ಯನೈಮಿತ್ತಿ ಕೈರ್ಯಜ್ಞೆ 4 ಯೆನಜತೇ ಪುತ್ರಲಿಪ್ಪಯಾ ॥ ೧೪೮ ॥ 


ಯದಾ ಸ ಯಜಮಾನೋ ವೈ ಪುತ್ರಾನ್ನಾಸದಯತ್‌ ಪ್ರಭುಃ | 
ಯಜ್ಞಂ ತತೋ ಮರುತ್ಸೋಮಂ ಪ್ರತ್ರಾರ್ಥೇ ಪುನ್ನರಾಹರತ್‌ ॥ ೧೪೯ ॥ 


೧೪೫. ತರುವಾಯ ಆಕೆಯು ಸದ್ಯೋಜಾತನಾದ ಕುಮಾರನನ್ನು ನೋಡಿ 
ಪೂಜ್ಯರೇ, ನಿಮ್ಮ ಕುಮಾರನನ್ನು ಸ್ವೀಕರಿಸಿ, ನಾನು ಮನೆಗೆ ಹೋಗುವೆನೆಂದು 
ಹೇಳಿ ಹೋದಳು. 


೧೪೬. ಆ ನಾರೀಮಣಿಯು ಹೀಗೆ ಹೇಳಿ ಆ ಮಗುವನ್ನು ಅಲ್ಲಿಯೇ ಬಿಟ್ಟು 
ಹೊರಡಲಾಗಿ, ಬೃಹಸ್ಸತಿಯು ಅವನನ್ನು ಕುರಿತು-ಮಗು, ನೀನೇ ನಿನ್ನ ರಕ್ಷಣೆಯನ್ನು 
ಮಾಡಿಕೋ ಎಂದು ಹೇಳಿದನು. ಅದರಿಂದ ಅವನು ಭರದ್ವಾಜನಾದನು. 


೧೪೭. ಹೀಗೆ ಮಾತಾಪಿತಗಳಿಬರಿಂದಲೂ ತೃಕ್ಷವಾದ ಆ ಶಿಶುವನ್ನು 
ಮರುತ್ತುಗಳು ನೋಡಿ ಕನಿಕರಗೋಡು, ಆ ಮಗುವನ್ನು ಕೃನೆಯಿಂದ ಕರೆದು 
ಕೊಂಡು ಹೋದರು. 


೧೪೮. ಅದೇ ಸಮಯದಲ್ಲಿಯೇ ಭರತ ಮಹಾರಾಜನು ಸಂತಾನವಿಲ್ಲದೇ, 
ಸಂತಾನಕ್ಕಾಗಿ ನಿತ್ಯನೈಮಿತ್ತಿಕಕಾಮ್ಯರೂಸವಾದ ಯಜ್ಞಯಾಗಾದಿ ಕರ್ಮಗಳನ್ನು 
ಮರುತ್ತುಗಳಿಂದ ಮಾಡಿಸುತ್ತಿದ್ದನು. 


೧೪೯. ಯಾವಾಗ ಪ್ರಭುವಾದ ಯಜಮಾನನಿಗೆ ಸಂತಾನವಾಗಲಿಲ್ಲವೋ 
ಆಗ ಪುನಃ ಪುತ್ರಾನೇಕ್ಷೆಯಿಂದ ಮರುತ್ತುಗಳ ಮೂಲಕ ಯಾಗವನ್ನು ಮಾಡಿಸು 
ತ್ತಿದ್ದನು. ಹೀಗೆ ಯಾಗವು ಸಂತಾನಾಕಾಂಕೆಯಿಂದ ನಡೆಯಿತು. 


34 


ಅಧ್ಯಾಯ ೩೭ 


ತೇನ ತೇ ಮರುತಸ್ತಸ್ಕ ಮರುತ್ಸೋಮೇನ ತೋಷಿತಾಃ | 
ಭರದ್ವಾಜಂ ತತಃ ಪುತ್ರಂ ಬಾರ್ಹಸ್ಪತ್ಯಂ ಮನೀಷಿಣಂ ॥ ೧೫೦ ॥ 


ಭರತಸ್ತು ಭರದ್ವಾಜಂ ಪುತ್ರಂ ಪ್ರಾಪ್ಯ ತದಾಬ್ರವೀತ್‌ | 
ಪ್ರಜಾಯಾಂ ಸಂಹೃತಾಯಾಂ ವಕ ಕೃತೋ ಕೇಯಾ ವಿಭೋ ॥ 


ಪೂರ್ವಂ ತು ವಿತಥಂ ತಸ್ಯ ಕೃತಂ ವೈ ಪುತ್ರಜನ್ಮ ಹಿ | 
ತತಃ ಸ ವಿತಥೋ ನಾಮ ಸ ಸತ ತವಗ? Il ೧೫೨ Il 


ತಸ್ಮಾದಿ ಿವ್ಯೋ ಭರದ್ವಾಜೋ ಬ್ರಾಹ ಸ್ಯಾತ್‌ ಶ್ಲತ್ರಿ ಯೋಜಭನತಶ್‌ | 
ದಿ ) ಮುಖ್ಯಾಯನನಾಮಾ ಸ ಸ್ಮೃೃ ph ದ್ವಿಪಿತ್ಯ ೈಕಸ್ತು ವೈ i ೧೫೩॥ 


೧೫೦. ಅನಂತರ ಮೆಹಾರಾಜನು ಸೋಮಯಇಗದಿಂದ ಆ ಮರುತ್ತುಗಳನ್ನು 
ಸಂಪೂರ್ಣವಾಗಿ ತೃಪ್ತಿ ಗೊಳಿಸಿದನು. ಹೀಗೆ ರಾಜನಿಂದ ತೃಪ್ತರಾದ ಮರುತ್ತುಗಳು 
ಆ ಸಮಯದಲ್ಲಿ ಬೃಹಸ್ಪತಿಯ ಕುಮಾರನೂ, ಜ್ಞಾನಿಯೂ ಆದ ಭರದ್ವಾಜನನ್ನು 
ಕರೆತಂದು ಪುತ್ರನನ್ನು ಸ್ವೀಕರಿಸೆಂದು ಹೇಳಿಕೊಟ್ಟರು. 


೧೫೧. ಆಗ ಭರತಮಹಾರಾಜನು ದೇವತೆಗಳು ತಂದುಕೊಟ್ಟ ಆ ಕುಮಾರ 
ನನ್ನು ನೋಡಿ ಸ್ವೀಕರಿಸಿ ಸಂತೋಷದಿಂದ ಇಂತೆಂದನು--ಎಲೈ “ಪ್ರಭುಗಳಿರಾ, 
ಸಂತಾನವಿಲ್ಲದೇ "ಖನ್ನ ನಾಗಿರುವ ನನಗೆ ಈ ಕುಮಾರನು ಸಿಕ್ಕಿರುವುದರಿಂದ 
(ಕೃತಾರ್ಥನಾದೆನು) ಧನ್ಯನಾದೆನೆಂದು ಹೇಳಿದನು. 


೧೫೨. ಆ ಭರದ್ವಾಜನ ಮೊದಲನೆಯ ಜನ್ಮವು ವ್ಯರ್ಥವಾಯಿತು. 
ಎರಡನೆಯ ಜನ್ಮವು ಸಾರ್ಥಕವಾಯಿತು. ಮೊದಲನೆಯ ಜನ್ಮವು ವ್ಯರ್ಥವಾದುದರಿಂದ 
ಭರದ್ವಾಜನು ವಿತಥನಾಮಕನಾದನು. 


೧೫೩. ಅನಂತರ ಭರದ್ವಾ ಜನು ದಿವ್ಯವಾದ ಬ್ರಾಹ್ಮ ಟ್ಯಾದಿಂದ ಕ್ಲತ್ರಿಯ 
ನಾದನು. ಹೀಗೆ ಬ್ರಾಹ್ಮಣ “ತ್ರಿ ಯೋಭೆಯನಾಮುಗಳಿಂದ ಪ್ರಸಿದ ನಾದ 
ಭರದ್ವಾ ಜನಿಗೆ ಬ್ಯ ಹಸ್ಪತಿ, ಭರತನೆಂಬ ಇಬ್ಬರು ಜನಕರು ಸುಪ ್ರಸಿದ್ಧರಾಗಿರವರು. 
ಒಬ್ಬ ನಿ ಜನಕ ತಡೆಯು. ಇನ್ನೊ ಬ್ಬ ನು ಇಾಕುತಂಡೆಯು ಆದರು. 


35 


ಶ್ರೀಮದ್ವಾಯುಪುರಾಣಂ 


ತತೋಃಫ ವಿತಥೇ ಜಾತೇ ಭರತಃ ಸ ದಿನಂ ಯಯೌ | 
ವಿತಥಸ್ಯ ತು ದಾಯಾದೋ ಭುನಮನ್ಯುರ್ಬಭೂವ ಹ ॥ ೧೫೪ Il 


ಮಹಾಭೂತೋಪಮಾಶ್ಚಾ ಸಂಶ್ಚ ತ್ವಾರೋ ಭುವಮನ್ಯುಜಾಃ। 
ಬೃಹತ್‌ಕ್ಷತೋ ಮಹಾವೀರ್ಯೋ ನರೋ ಗಾಗ್ರಶ್ಚ ನೀರ್ಯವಾನ್‌ ॥| 
ನರಸ್ಯ ಸಾಂಕೃತಿಃ ಪುತ್ರಸ್ತಸ್ಯ ಪುತ್ರೌ ಮಹೌಜಸೌ । 
ಗುರುವೀರ್ಯಸ್ತ್ರೀದೇನಶ್ಚ ಸಾಂಕೃತ್ಯಾನವರೌ ಸ್ಮೃತೌ ॥ ೧೫೬ Il 


ದಾಯಾದಾಶ್ಚಾಪಿ ಗಾಗ್ರಸ್ಯ ಶಿನಿಬರ್ದಾ ಬಭೂನ ಹ | 
ಸ್ಮೃತಾಶ್ಚೈತೇ ತತೋ ಗಾಗ್ರ್ಯಾಃ ಕ್ರಾತ್ರೋಸೇತಾ ದ್ವಿಜಾತಯಃ ॥ ೧೫೭ ॥ 


ಮಹಾವೀರ್ಯಸುತಶ್ಚಾಸಿ ಭೀಮಸ್ತ ಸ್ಮಾದುಭಶ್ಷಯಃ | 
ತಸ್ಯ ಭಾರ್ಯಾ ವಿಶಾಲಾ ತು ಸುಷುವೇ ವೈ ಸುತಾಂಸ್ಕ್ರಯಃ I ೧೫೮ Il 





೧೫೪. ಅನಂತರ ವಿತಥನು ಜನಿಸಿ ಪ್ರಖ್ಯಾತನಾಗಲು, ಭರತನು ಸ್ವರ್ಗಕ್ಕೆ 
ಹೋದನು. ಆ ವಿಶಥನಿಗೆ ಭುವಮನ್ಯುವೆಂಬ ಕುವಣರನು ಹುಟ್ಟಿದನು. ಇವನಿಂದ 
ಭರಶವಂಶವು ವಿಸ್ತಾರವಾಯಿತು. 


೧೫೫. ಅಂತಹ ಭುವಮನ್ಯುವಿಗೆ, ಮಹಾಭೂತಗಳಿಗೆ| ಸಮಾನರೂ, ಅತಿ 
ಕೀರ್ತಿವಂತರೂ ಆದ ಬೃಹಕ್ಷೇತ್ರ, ಮಹಾವೀರ್ಯ, ನರ, ಗಾಗ್ರರೆಂದು ಪ್ರಖ್ಯಾತರಾದ 
ನಾಲ್ವರು ಕುಮಾರರು ಜನಿಸಿದರು. 


೧೫೬. ಅನರಲ್ಲಿ ನರನಿಗೆ ಸಂಸ್ಕೃತಿಯೆಂಬ ಕುಮಾರನೂ, ಅವನಿಗೆ ಮಹಾ 
ತೇಜಸ್ವಿಗಳೂ, ಗುರುವೀರ್ಯ, ಶ್ರಿದೇವರೆಂಬ ನಾಮಕರೂ ಆದ ಸಹೋದರರು 
ಜನಿಸಿ ಸುಪ್ರಸಿದ್ಧರಾದರು. 

೧೫೭. ಗಾಗ್ರನಿಗೆ ಶಿನಿಬದ್ಧನೇ ಮೊದಲಾದ ಪುತ್ರರು ಜನಿಸಿ ಪ್ರಸಿದ್ಧ 
ರಾದರು. ಇವರೆಲ್ಲರೂ ಗಾರ್ಗ್ಯರೆಂದೂ ಗರ್ಗವಂಶಸಂಭೂತರೆಂದೂ ಪ್ರಖ್ಯಾತರಾದ 
ಬ್ರಾಹ್ಮಣರಾಗಿದ್ದ ರೂ ಕ್ಷತ್ರಿಯ ಧರ್ಮವನ್ನು ಹೊಂದಿರುವುದರಿಂದ ಕ್ಷತ್ರಿಯರೆಂದು 
ಕರೆಯಲ್ಪಟ್ಟರು. 

೧೫೮. ಆ ಮಹಾವೀರ್ಯನಿಗೆ ಭಿೀಮನೆಂಬ ಕುಮಾರನೂ, ಅವನಿಗೆ 
ಉಭಕ್ಷಯನೆಂಬ ತನಯನೂ ಜನಿಸಿದರು. ಆ ಉಭಕ್ಷಯನ ಪತ್ನಿಯು ಮೂವರು 
ಕುಮಾರರನ್ನು ಪಡೆದಳು. 


36 


ಅಧ್ಯಾಯ ೩೭ 


ತ್ರಯ್ಕಾರುಣಿಂ ಪುಷ್ಕರಿಣಂ ತೃತೀಯಂ ಸುಷುವೇ ಕಪಿಂ | 
ಕಪೇಃ ಕ್ಷತ್ರವರಾ ಹ್ಯೇತೇ ತಯೋಃ ಪ್ರೋಕ್ತಾ ಮಹರ್ಷಯಃ 1 ೧೫೯॥ 


ಗಾಗ್ರಾಃ ಸಾಂಕೃತಯೋ ವೀರ್ಯಾಃ ಕ್ಪಾತ್ರೋಪೇಶಾ ದ್ವಿಜಾತಯಃ | 
ಸಂಶ್ರಿತಾಂಗಿರಸಂ ಪಕ್ಷಂ ಬೃಹತ್‌ಕ್ಷತ್ರಸ್ಯ ವಕ್ಷ್ಯತಿ ॥ ೧೬೦ 


ಬೃಹತ್‌ಕ್ಷತ್ರಸ್ಯ ದಾಯಾದಃ ಸುಹೋತ್ರೋ ನಾಮ ಧಾರ್ಮಿಕಃ | 
ಸುಹೋತ್ರಸ್ಕಾಸಿ ದಾಯಾದೋ ಹಸ್ತೀ ನಾಮ ಬಭೂವ ಹ॥ 
ತೇನೇದಂ ನಿರ್ಮಿತಂ ಪೂರ್ವಂ ನಾಮ್ನಾ ವೈ ಹಾಸ್ತಿನಂ ಪುರಂ | ೧೬೧1 


ಹಸ್ತಿನಶ್ಚಾಹಿ ದಾಯಾದಸ್ತ್ರ್ರಯಃ ಪರಮಧಾರ್ಮಿಕಾಃ | 

ಅಜಮಿಾಢೋ ದ್ವಿಮಿಾಢಶ್ಚ ಪುರಮಿಾಢಸ್ತಥೈನ ಚ Il ೧೬೨ Il 
೧೫೮. ಉಭಕ್ಷಯನಿಗೆ ತ್ರಯ್ಯಾರುಣಿ, ಪುಷ್ಕರಿಣ, ಕಪಿಯೆಂಬ ಮೂವರು 

ತನಯರು ಉದ್ಭವಿಸಿದರು. ಕಪಿರಾಜನ ವಂಶಜರಾದ ಇವರು ಕ್ಷತ್ರಿಯರಾಗಿದ್ದರೂ 

ಮಹರ್ಷಿಗಳೆಂದೇ ಪ್ರ ಖ್ಯಾತರಾಗಿರುವಗು. 


೧೬೦. ಗಾಗ್ರರೂ, ಸಾಂಕೃತಿಗಳೂ ಎಂದು ಪ್ರಖ್ಯಾತರೂ, ಮಹಾಶೂರರೂ 
ಆದ ಕ್ಷತ್ರಿಯರು ಕ್ಲತ್ರಿಯಧರ್ಮಗಳಿಂದ ಪ್ರ ಖ್ಯಾತರಾಗಿದ್ದರೂ ಪೂರ್ವದಲ್ಲಿ ಬ್ರಾಹ್ಮಣ 
ರಾಗಿದ್ದರು. ಅವರು ಅಂಗಿರಸನ ಪಕ್ಷವನ್ನು ಹೊಂದಿರುವರು. ಈಗ ಬೃಹತ್‌ಕ್ಷತ್ರನ 


ವಂಶವನ್ನು ಹೇಳುವೆನು ಕೇಳಿರೆಂದನು. 


೧೬೧. ಆ ಬೃಹತ್‌ಕ್ಷತ್ರನಿಗೆ ಸುಹೋತ್ರನೆಂಬ ಧಾರ್ಮಿಕನಾದ ಕುಮಾರನು 
ಜನಿಸಿದನು. ಅವನಿಗೆ ಪರಮ ಶುದ ನಾದ ಹಸ್ಮಿ ನಾಮಕ ಕುಮಾರನು ಜನಿಸಿದನು. 
ಅವನು ಲೋಕವಿಖ್ಯಾತವಾದ ಹಸ್ತಿ ನಾವತೀ ನಗರಿಯನ್ನು ನಿರ್ಮಿಸಿದನು. 


೧೬೨. ಆ ಹೆಸ್ತಿನ ಮಹಾರಾಜನಿಗೆ ಪರಮಧಾರ್ಮಿಕರೂ, ವಿಶಾಲಹೃದ 
ಯರೂ ಆದ ಅಜಮಾಡ, ದ್ವಿಮಾಢ, ಪುರುಮಾಢರೆಂಬ ಮೂವರು ಕುಮಾರರು 


ಜನಿಸಿ ವಿಖ್ಯಾತರಾಗಿದ್ದರು. 


37 


ಶ್ರೀಮದ್ವಾಯುಪುರಾಣಂ 


ಅಜಮಿಸಾಢಸ್ಯ ಸ್ಪತ್ರಾಸ್ತು ಶುಭಾಃ ಶುಭಕುಲೋದ್ವಹಾಃ | 
ತಪಸೋಇಂತೇ ಸುಮಹತೋ ರಾಜ್ಞೋ ವೃದ್ಧಸ್ಯ ಧಾರ್ಮಿಕಾಃ 1 ೧೬೩ | 


ಭರದ್ವಾಜಪ್ರಸಾದೇನ ಶೃಣಂಧ್ವಂ ತಸ್ಯ ವಿಸ್ತರಂ | 
ಅಜಮಿಢಸ್ಯ ಕೇಶಿನ್ಯಾಂ ಕಂಠಃ ಸಮಭವಶ್ಚಿಲ || ೧೬೪ | 


ಮೇಧಾತಿಥಿಃ ಸುತಸ್ತಸ್ಯ ತಸ್ಮಾತ್‌ ಕಂಠಾಯನಾ ದ್ವಿಜಾಃ | 
ಅಜನಿಖಾಢಸ್ಯ ಧೂಮಿನ್ಯಾಂ ಜಜ್ಞೇ ಬೃಹದ್ವಸುರ್ನ್ವಪಃ 1 ೧೬೫ ॥ 


ಬೃಹದ್ವಸೋರ್ಬ್ಯಹದ್ವಿಷ್ಟುಃ ಪುತ್ರಸ್ತಸ್ಯ ಮಹಾಬಲಃ | 
ಬೃಹತ್ಕರ್ಮಾ ಸುತಸ್ತಸ್ಯ ಪುತ್ರಸ್ತಸ್ಯ ಬೃಹದ್ರಥಃ ॥ ೧೬೬ ॥ 


ಸ 





೧೬೩. ಅಜಮಿಾಡಢ ಮಹಾರಾಜನಿಗೆ ಬಹುಕಾಲ ಸಂತಾನವಿರಲಿಲ್ಲ. ಅವನು 
ಅತಿಮಹತ್ಮೂ ಆಶ್ಚರ್ಯಕರವೂ ಆದ ಮಹಾಯಾಗವನ್ನು ಮಾಡಿದನು. ತರುವಾಯ 
ವೃದ ನಾದ ಆ ರಾಯನಿಗೆ ಶುಭಕರರೂ, ಸದ್ವಂಶೋತ್ಸನ್ನರೂ ಪರಮಧಾರ್ಮಿಕರೂ 
ಆದ ಸತ್ಪುತ್ರರು ಜನಿಸಿದರು. 


೧೬೪. ಕೊನೆಗೆ ಭರದ್ವಾಜಮುನಿಯ ಅನುಗ್ರಹದಿಂದ ಜನಿಸಿದ ಅನನ 
ಪರಮಕಲ್ಯಾಣಕರವಾದ ಸಂತಾನವನ್ನು ಸಿರೂಪಿಸುವೆನು ಕೇಳಿರಿ. ಆ ಅಜಮಾಢ 
ರಾಜನಿಗೆ ಕೇಶಿನಿಯಲ್ಲಿ ಕಂಠನೆಂಬ ಸುತನು ಜನಿಸಿದನು. 


೧೬೫. ಅವನಿಗೆ ಮೇಧಾತಿಧಿಯೆಂಬ ಸುಶನೂ, ಅವನಿಗೆ ಕಂಠಾಯನ 
ನಾಮಕರಾದ ದ್ವಿಜರು ಉತ್ಪನ್ನ ರಾದರು. ಆ ಅಜಮಿಾಢನಿಗೆ ಈ ಭೂಮಿಯಲ್ಲಿ 
ಸುಪ್ರಸಿದ್ಧನಾದ ಬೃಹದ್ವಸುನಾಮಕನಾದ ಪುತ್ರನು ಉದ್ಭ ವಿಸಿದನು. 


೧೬೬. ಆ ಬೃಹದ್ವಸುವಿಗೆ ಮಹಾಬಲಿಷ್ಯನಾದ ಬೃಹದ್ವಿಷ್ಣುವೆಂಬ ಮಗನೂ, 
ಅವನಿಗೆ ಬೃಹದ್ರ ಥನೆಂಬ ಕುಮಾರನೂ, ಅವನಿಗೆ ಬೃಹೆತ್ಫರ್ಮನೆಂಬ ಮಗನೂ 
ಜನಿಸಿದರು. 


38 


ಅಧ್ಯಾಯ ೩೭ 
ವಿಶ್ವಜಿತ್ತನಯಸ್ತ ಸ್ಯ ಸೇನಜಿತ್ತ ಸ್ಯ ಚಾತ್ಮಜಃ I 
ಅಥ ಸೇನಜಿತಃ ಪುತ್ರಾಶ್ಚತ್ಥಾರೋ ಲೋಕವಿಶ್ರುತಾಃ || ೧೬೭ Il 


ರುಚಿರಾಶ್ಚಸ್ಯ ಕಾವ್ಯಶ್ಚ ರಾಮೋ ದೃಢಧನುಸ್ತಥಾ | 
ವತ್ಸಶ್ಚಾ ವಂತಳೋ ರಾಜಾ ಯಸ್ಯ ತೇ ಪರಿವತ್ಸರಾಃ Il ೧೬೮ ॥ 


ರುಚಿರಾಶ್ವಸ್ಯ ದಾಯಾದಃ ಪೃಥುಷೇಣೋ ಮಹಾಯಶಾಃ | 
ಪೃಥುಶೇಣಸ್ಯ ಪಾರಸ್ತು ಪಾರಾನ್ನೀಪೋಃಥ ಜಜ್ಜಿನಾನ್‌ || ೧೬೯ Il 


ಯೆಸ್ಕೆ ಚೈಕಶತಂ ಚಾಸೀತ್‌ ಪುತ್ರಾಣಾಮಿತಿ ನಃ ಶ್ರುತಂ | 
ನೀಪಾ ಇತಿ ಸಮಾಖ್ಯಾತಾ ರಾಚಾನಃ ಸರ್ವ ಏನ ತೇ ॥ ೧೭೦ ॥ 





೧೬೭. ಆ ಬೃಹದ್ರಥನಿಗೆ ವಿಶ್ವಜಿತೆಂಬ ಕುಮಾರನೂ, ಅವನಿಗೆ ಸೇನಜಿತನೆಂಬ 
ಪುತ್ರನೂ, ಆ ಸೇನಜಿತನಿಗೆ ಲೋಕವಿಖ್ಯಾತರೂ ಮಹಾಶೂರರೂ ಆದ ತನಯರೂ 
ಉತ್ಸನ್ನರಾದರು. 


೧೬೮. ಸೇನಜಿತನಿಗೆ ರುಚಿರಾಶ್ರ, ಕಾವ್ಯ, ಮಹಾಧನುರ್ಧಾರಿಯಾದ 
ರಾಮ, ಅವಂತಿಯ ರಾಜನಾದ ವತ್ಸ ಇವರೆಂಬ ನಾಲ್ವ ರು ಕುಮಾರರು ಇದ್ದರು. 
ಈ ವತ್ಸರಾಜನಿಂದಲೇ ಸರಿವತ್ಸ 2 ನ್ರಖ್ಯಾ ತವಾದುವು. 


೧೬೯. ಆ ರುಚಿರಾಶ್ವಮಹಾರಾಜನಿಗೆ ಅತಿಕೀರ್ತಿವಂತನಾದ ಪೃಥುಷೇಣ 
ನೆಂಬ ಕುಮಾರನೂ, ಅವನಿಗೆ ಪಾರನೆಂಬ ಪುತ್ರನೂ ಆ ಪಾರನಿಗೆ ನೀಸನೆಂಬ 
ತನಯನೂ ಉದ್ಭವಿಸಿದರು. 


೧೭೦. ಆ ನೀಸಮಹಾರಾಯನಿಗೆ ನೂರೊಂದುಜನ ಮಕ್ಕಳಿದ್ದರೆಂದೂ 
ನಾವು ಕೇಳುತ್ತೇವೆ. ಆ ನೂರೊಂದು ರಾಜರೂ ಕೂಡ ನೀಸರೆಂದೇ ಪ್ರಖ್ಯಾತ 
ರಾದರು. 


39 


ಶ್ರೀಮದ್ವಾಯುಪುರಾಣಂ 


ತೇಷಾಂ ವಂಶಕರಃ ಶ್ರೀಮಾನ್‌ ರಾಜಾಸೀಶ್ಕೀರ್ತಿವರ್ಧನಃ | 
ಕಾಂಪಿಲ್ಯೇ ಸಮರೋ ನಾಮ ಸ ಚೇಷ್ಟಸಮರೋಭವತ್‌ ॥ ೧೭೧ I 


ಸಮರಸ್ಯ ಪರಃ ಪಾರಃ ಸತ್ವದಶ್ಚ ಇತಿ ತ್ರಯಃ | 
ಪುತ್ರಾಃ ಸರ್ವಗುಣೋಪೇತಾಃ ಪಾರಪ್ರತ್ರೋ ವೃಷುರ್ಬಭಾ ₹?೧೭೨॥ 


ವೃಷೋಸ್ತು ಸುಕೃತಿರ್ನಾಮ ಸುಕೃತೇನೇಹಕರ್ಮಣಾ | 
ಜಜ್ಞೇ ಸರ್ವಗುಣೋಪೇತೋ ವಿಭ್ರಾಜಸ್ತಸ್ಯ ಚಾತ್ಮಜಃ | ೧೭೩ | 


ವಿಭ್ರಾಜಸ್ಯ ತು ದಾಯಾದಸ್ತ್ಯೃಜಂಕೋ ನಾಮ ಪಾರ್ಥಿವಃ | 
ಬಭೂವ ಶುಕಜಾಮಾತಾ ಯಚೀಭರ್ತಾ ಮಹಾಯಶಾಃ Il ೧೩೪ Il 


೧೭೧. ಅವರಿಗೆ ವಂಶಾಭಿವೃದ್ಧಿ ಕರನೂ, ಶ್ರೀಮಂತನೂ, ಕೇರ್ತಿವಂತನೂ 
ಆದ ಕೀರ್ತಿವರ್ಧನನೆಂಬ ರಾಜಕುಮಾರನು ಜನಿಸಿದನು. ಅವನಿಗೆ ಯುದ್ಧ 
ಪ್ರಿಯನಾದ ಸಮರನೆಂಬ ಪುತ್ರನು ಜನಿಸಿ ಕಾಂಪಿಲ್ಯದೇಶದಲ್ಲಿ ರಾಜ್ಯವನ್ನು 
ಪಾಲಿಸುತ್ತಿದ್ದನು. 


೧೭೨. ಅಂತಹ ಸಮರರಾಜನಿಗೆ ಸರ್ವಗುಣೋಪೇಶರೂ ಪ್ರಖ್ಯಾತರೂ ಆದ 
ಪರ, ಪಾರ ಮತ್ತು ಸತ್ವದಶ್ವಕೆಂಬ ಮೂವರು ಕುಮಾರರು ಜನಿಸಿದರು ಅವರಲ್ಲಿ 
ಪಾರನೆಂಬುವನಿಗೆ ವೃಷುವೆಂಬ ಪುತ್ರನು ಜನಿಸಿ ಪ್ರಕಾಶಿಸುತ್ತಿದ್ದನು. 


೧೭೩. ಆ ವೃಷುರಾಜನಿಗೆ ಸುಕೃತಿಯೆಂಬ ಸುತನೂ, ಆ ಸುಕೃತಿಗೆ ನೇಹ 
ಕರ್ಮಣನೆಂಬುವನೂ, ಅವನಿಗೆ ಸರ್ವಗುಣೊಸೇತನೂ, ಪರಮದಯಾಳುವೂ ಆದ 
ವಿಭ್ರಾಜನೆಂಬ ತನಯನೂ ಉದ್ಭವಿಸಿದರು. 


೧೭೪. ಆ ವಿಭ್ರಾಜನಿಗೆ ಅಣುಹನೆಂಬ ಪ್ರಖ್ಯಾತನಾದ ರಾಜಕುಮಾರನು 
ಉದ್ಭವಿಸಿದನು. ಅವನು ಶುಕನಿಗೆ ಅಳಿಯನಾಗಿಯೂ. ಖುಚಿಗೆ ಪತಿಯಾಗಿಯ್ಕೂ 
ಕೀರ್ತಿಯುತನಾಗಿಯೂ ಇದ್ದನು. 


40 


ಅಧ್ಯಾಯ ೩೭ 


ಅಣುಹಸ್ಯ ತು ದಾಯಾದೋ ಬ್ರಹ್ಮದತ್ತೋ ಮಹಾತಪಾಃ | 


ಯೋಗಸೂನುಃ ಸುತಸ್ತಸ್ಯ ವಿಷ್ಟಕ್‌ಸೇನೊಆಭವನ್ನ ಎಸಕ ॥ ೧೭೫ ॥ 
ವಿಭ್ರಾಜಪುತ್ರಾ ರಾಜಾನಃ ಸುಕೃತೇನೇಹ ಕರ್ಮಣಾ | 
ವಿಷ್ಟಕ್‌ ಸೇನಸ್ಯ ಪುತ್ರಸ್ತು ಉದಕ್‌ ಸೇನೋ ಬಭೂನ ಹ ॥ ೧೭೬ Il 


ಭಲ್ಲಾಟಿಸ್ತಸ್ಥ ದಾಯಾದೋ ಯೇನ ರಾಜಾ ಪುರಾ ಹತಃ | 
ಭಲ್ಲಾಟಸ್ಯ ತು ದಾಯಾದೋ ರಾಜಾಸೀಜ್ಜ ನಮೇಜಯಃ ॥ 


ಉಗ್ರಾಯಂಥೇನ ತಸ್ಕಾರ್ಥೇ ಸರ್ವೇ ನೀಪಾಃ ಪ್ರಣಾಶಿತಾಃ ll ೧೭೭ ॥ 
|! ಭುಷಯ ಊಚುಃ ॥ 

ಉಗ್ರಾಯುಧಃ ಕಸ್ಯ ಸುತಃ ಕಸ್ಮಿನ್‌ ವಂಶೇ ಚ ಕೀರ್ತತೇ। 

ಕಿಮರ್ಷಂ ಚೈವ ನೀಪಾಸ್ತೇ ತೇನ ಸರ್ವೇ ಪ್ರಣಾಶಿತಾಃ Il ೧೭೪ Il 





೧೭೫. ಆ ಅಣುಹನಿಗೆ ಮಹಾತಸಸ್ವಿಯಾದ ಬ್ರಹ್ಮದತ್ತನೆಂಬ ಕುಮಾರನೂ, 
ಅವನಿಗೆ: ಯೋಗಸೂನುವೆಂಬ ತನಯನೂ, ಅವನಿಗೂ ಕೂಡ ನಿಷ್ಟಕ್ಸೇನನೆಂಬ 
ಪು.ನೂ ಜನಿಸಿ ಪ್ರಸಿದ ರಾದರು. 


೧೭೬. ಆ ವಿಭ್ರಾಜನ ಪುತ್ರರಾದ ರಾಜಕುಮಾರರೆಲ್ಲರೂ ಯಜ್ಞಯಾಗಾದಿ 
ಸತ್ಕರ್ಮಗಳನ್ನು ಮಡಿ ಸುಪ್ರ ಸಿದ್ದ ರಾಗಿದ್ದ ರು. ಪ್ರಸಿದ್ಧನಾದ ವಿಸ್ತಕ್ಸೇನನಿಗೆ 
ಉದಕ್ಸೇನನೆಂಬ ಕುಮಾರನು ಉದ್ಭ ನಿಸಿದನು. 


೧೭೭. ಆ ಉದಕ್ಸೈೇನನಿಗೆ ಭಲ್ಲಾಟಿನೆಂಬ ಕುಮಾರನು ಹುಟ್ಟಿದನು. ಅವನು 
ಪೂರ್ವದಲ್ಲಿ ಅನೇಕರಾದ ರಾಜರನ್ನು ಜಯಿಸಿದ್ದನು ಅಂತಹ ಭಲ್ಲಾಟನಿಗೆ ಜನಮೇ 
ಜಯನೆಂಬ ರಾಜಕುಮಾರನು ಉದ್ಭವಿಸಿದನು. ಅವನು ಮಹಾಶೂರನಾದುದರಿಂದ 
ಸಮಸ್ತರಾದ ನೀಪರಾಜರೆಲ್ಲರನ್ನೂ (ಉಗ್ರಾಯುಧದಿಂದ) ಉಗ್ರವಾದ ಆಯುಧ 
ಗಳಿಂದ ನಾಶಮಾಡಿದನು. 

೧೭೮. ಯಖುಹಿಗಳು ಪುನಃ ಕೇಳಿದರು: ಎಲೈ ಸೂಶಪುರಾಣೀಕನೇ, 
ಆ ಉಗ್ರಾಯುಧನು ಯಾರ ಸುತನು ? ಅವನು ಯಾವ ವಂಶದಲ್ಲಿ ಹುಟ್ಟ ದ ನು? ? 


ಅವನು (ಏತಕ್ಕಾ ಗಿ) ಯಾವ ಕಾರಣದಿಂದ ಸಮಸ್ತ ನೀಪರಾಜರನ್ನು ಸೌಹೆರಿಸಿದ 
ನೆಂದು ಕೇಳಿದರೆ. 


41 


ಶ್ರೀಮದ್ವಾಯುಪುರಾಣಂ 
| ಸೂತ ಉವಾಚ ॥ 


ದ್ವಿಮಾಢಸ್ಯ ತು ದಾಯಾದೋ ವಿದ್ವಾನ್‌ ಜಜ್ಞೇ ಯನೀನರಃ | 
ಧೃತಿಮಾಂಸ್ತಸ್ಯ ಪುತ್ರಸ್ತು ತಸ್ಯ ಸತ್ಯಧೃತಿಃ ಸುತಃ Il ೧೬೯ ॥ 


ಅಥ ಸತ್ಯಧೃತೇಃ ಪುತ್ರೋ ದೃಢನೇಮಿಃ ಪ್ರತಾಪವಾನ್‌ | 
ದೃಢನೇಮಿಸುತಶ್ವಾ ಪಿ ಸುವರ್ಮಾನಾಮ ಪಾರ್ಥಿವಃ ॥ ೧೮೦ ॥ 


ಆಸೀತ್ಸುವರ್ಮಣಃ ಪುತ್ರಃ ಸಾರ್ವಭೌಮಃ ಪ್ರತಾಪವಾನ್‌ | 
ಸಾರ್ವಭೌಮ ಇತಿ ಖ್ಯಾತಃ ಪೃಥಿವ್ಯಾಮೇಕರಾಡ್‌ಬಭೌ Il ೧೪೧ Il 


ತಸ್ಯಾನ್ಹಯೇ ಚ ಮಹತಿ ಮಹತ್ಪಾರವನಂದನಃ | 
ಮಹತ್ಪೌರವಪುತ್ರಸ್ತು ರಾಜಾ ರುಕ್ಮರಥಃ ಸ್ಮ ಎತ? ॥ ೧೮೨ ॥ 


೧೭೯. ಸೂತಪುರಾಣೀಕನಿಂತೆಂದನು:--ದ್ವಿಮಾಢಮಹಾರಾಜನಿಗೆ ಮಹಾ 
ಜ್ಞಾನಿಯೂ ಶೂರನೂ ಆದ ಯವೀನರನೆಂಬ ಕುಮಾರನು ಹುಟ್ಟಿದನು. ಅವನಿಗೆ 
ಧೆ ಪತಿಮಂತನೆಂಬ ಮಗನೂ, ಅವನಿಗೆ ಸತ್ಯದ ಎಕಿಯೆಂಬ ಸುತನೂ ಜನಿಸಿ ಖ್ಯಾತಿವಂತ 
ರಾಗಿದ್ದರು. 


೧೮೦. ರರುವಾಯ ಸತ್ಯಧೃತಿಗೆ ಮಹಾಪರಾಕ್ರಮಿಯಾದ ದೃಢನೇಮಿ 
ಯೆಂಬ ಸುಕನೂ, ಆ ದೃಢನೇಮಿಗೆ ಶೂರನಾದ ಸುವರ್ಮನೆಂಬ ರಾಜಕುಮಾರನೂ 
ಉತ್ಪ್ಸನ್ನರಾದರು. 


೧೮೧. ಆ ಸುವರ್ಮನಿಗೆ ಮಹಾವ್ರತಾಪಶಾಲಿಯಾದ ಸಾರ್ವಭೌಮನೆಂಬ 
ರಾಜಪುತ್ರನು ಜನಿಸಿದನು. ಅವನಿಗೆ ಸಾರ್ವಭೌಮನೆಂಬ ನಾಮವು ಅನ್ವರ್ಥಕ 
ವಾಗಿತ್ತು. ಏಕೆಂದರೆ ಅವನು ಸಮಸ್ತರಾದ ರಾಜರನ್ನೂ ಜಯಸಿ ಚಕ್ರವರ್ತಿ 
ಯಾಗಿದ್ದ ನು. 


೧೮೨. ಚಕ್ರವರ್ತಿಯಾದ ಆ ಸಾರ್ವಭೌಮನ ಮಹಾವಂಶದಲ್ಲಿ ಮಹತ್ಕೌರ 
ನೆಂಬ ರಾಜಕುಮಾರನು ಜನಿಸಿದನು. ಆ ಮಹತ್ಪೌರನಿಗೆ ರುಕ್ಮರಥನೆಂದು 
ಪ್ರಖ್ಯಾತನಾದ ರಾಜಕುಮಾರನು ಸಂಭವಿಸಿದನು. 


42 


ಅಧ್ಯಾಯ ೩೭ 


ಅಥ ರುಕ್ಮರಥಸ್ಯಾಪಿ ಸುಪಾರ್ಶ್ಪೋ ನಾಮ ಪಾರ್ಥಿವಃ | 
ಸುಪಾರ್ಶ್ವತನಯಶ್ಚಾ ಪಿ ಸುಮತಿರ್ನಾಮ ಧಾರ್ಮಿಕಃ ॥ ೧೮೩ ॥ 


ಸುಮತೇರಪಿ ಧರ್ಮಾತ್ಮಾ ರಾಜಾ ಸನ್ನತಿಮಾನ್‌ ಪ್ರಭುಃ! 
ತಸ್ಯಾಸೀತ್ಸನತಿರ್ನಾಮ ಕೃತಸ್ತಸ್ಯ ಸುಶೋಃಭವತ್‌ ॥ ೧೮೪ I 


ಶಿಸ್ಕೋ ಹಿರಣ್ಯ ನಾಭೇಸ್ತು ಕೌಥುಮಸ್ಯ ಮಹಾತ್ಮನಃ । 
ಚತುರ್ನಿಂಶತಿಧಾತೇನ ಪ್ರೋಕ್ತಾಸ್ತಾಃ ಸಾಮಸಂಹಿತಾಃ ॥ ೧೮೫ ॥ 


ಸ್ಮೃತಾಸ್ತೇ ಪ್ರಾಚ್ಕನಾನಾನಃ ಕಾರ್ತಾಃ ಸಾಮ್ನ್ಮಾಂತು ಸಾಮಗಃ | 
ಕಾರ್ತಿರುಗ್ರಾಯುಧಃ ಸೊಆಥ ವೀರಃ ಪೌರವನಂದನಃ ll ೧೮೬ ॥ 





೧೮೩. ತರುವಾಯ ಆ ರುಕ್ಮರಥನಿಗೆ ಸುಪಾರ್ಶ್ರನೆಂಬ ರಾಜಕುಮಾರನು 
ಜನಿಸಿದನು. ಆ ಸುಪಾರ್ಶ್ವನಿಗೆ ಧಾರ್ಮಿಕನಾದ ಸುಮಿತಿಯೆಂಬ ಪುತ್ರನು 
ಜನಿಸಿದನು. 


೧೮೪. ಅಂತಹ ಸುಮತಿಗೆ ಧರ್ಮಾತ್ಮನೂ ಪ್ರಭುವೂ ಆದ ಸನ್ನತಿಮಂತ 
ನೆಂಬ ರಾಜಕುಮಾರನು ಹುಟ್ಟಿದನು. ಆ ಸನ್ನತಿಯೆಂಬುನರಿಗೆ ಸನತಿನಾನುಕ 
ಪುತ್ರನೂ, ಅವನಿಗೆ ಕೃತನೆಂಬ ಮಗನೂ ಜನಿಸಿದನು. 


೧೮೫. ಆ ಕೃತನೆಂಬುವನು ಹಿರಣ್ಯನಾಭನಾಮಕನೂ, ಮಹಾತ್ಮನೂ ಆದ 
ಕೌಥಮನಿಗೆ ಶಿಷ್ಯ ನಾಗಿದ್ದ ನು. ಅವನು ಸಾಮವೇದದ ಸಂಹಿತೆಗಳನ್ನು ಇಪ್ಪತ್ತು 
ನಾಲ್ಕು ಪಂಗಡಗಳನ್ನಾಗಿ ವಿಂಗಡಿಸಿದನು. 


೧೮೬. ಅವರು ಪ್ರಾಚ್ಯದೇಶದವರೆಂದು ಪ್ರಖ್ಯಾತರೂ, ಸಾಮವೇದದ 
ಸಂಹಿತಾಕರ್ತೃಗಳೂ, ಸಾಮವೇದವೇತ್ತೃಗಳೂ ಆಗಿರುವರು ಅವರಲ್ಲಿ ಭಯಂಕರಾ 


ಯುಧಧಾರಿಯೂ, ವೀರನೂ, ಪೌರವನಂದನನೂ ಆದ ಕೀರ್ತಿಯೆಂಬುವನು 
ಪ್ರಖ್ಯಾತನಾಗಿರುವನು. 
43 


ಶ್ರೀಮದ್ದಾಯುಪುರಾಣಂ 


ಬಭೂವ ಯೇನ ವಿಕ್ರಮ್ಯ ಪೃಷತಸ್ಯ ಪಿತಾಮಹಃ | 
ನೀಲೋ ನಾಮ ಮಹಾಬಾಹುಃ ಪಂಚಾಲಾಧಿಪತಿರ್ಹತಃ ॥ ೧೪೩ ॥ 


ಉಗ್ರಾಯುಧಸ್ಯ ದಾಯಾದಃ ಕ್ಷೇಮೋ ನಾಮ ಮಹಾಯಶಾಃ | 
ಶ್ಲೇಮಾತ್ಸುನೀರಃ ಸಂಜಜ್ಞೇ ಸುವೀರಸ್ಯ ನೃಪಂಜಯಃ ॥ 
ನೃಪಂಜಯಾದ್ವೀರರಥೋ ಇತ್ಯೇತೇ ಪೌರವಾಃ ಸ್ಮ ಎತೌಃ Il ೧೮೮ ॥ 


ಅಜಮಿಾಢಸ್ಯ ನೀಲಿನ್ಯಾಂ ನೀಲ! ಸಮಭವನ್ನ ಪಃ | 
ನೀಲಸ್ಯ ತಸಸೋಗ್ರೇಣ ಸುಶಾಂತಿರಭ್ಯಜಾಯತ ll ೧೮೯ ॥ 


ಪುರುಜಾನುಃ ಸುಶಾಂತೇಸ್ತು ರಿಕ್ಷಸ್ತು ಪುರುಜಾನುಜಃ | 
ತತಸ್ತು ರಿಕ್ಷದಾಯಾದಾ ಭೇದಾಶ್ಚ ತನಯಾಸ್ತ್ರಿಮೇ ॥ ೧೯೦ ॥ 





೧೮೭. ಆ ಮಹಾರಾಜನು ಮಹಾಶೌರ್ಯವಂತನಾದುದರಿಂದ ಪೃಷತನ 
ನಿತಾಮಹನೂ, ಮಹಾಭುಜಸರಾಕ್ರಮಿಯೂ, ಪಾಂಚಾಲದೇಶದ ಅಧಿಪತಿಯೂ 
ಆದ ನೀಲನೆಂಬ ರಾಜನನ್ನು ಸಂಹರಿಸಿದನು. 


೧೮೮. ಉಗ್ರಾಯುಧನಿಗೆ ಮಹಾಕೀರ್ತಿನಂತನಾದ ಕ್ಷೇಮನಾಮಕನಾದ 
ಕುಮಾರನು ಹುಟ್ಟಿದನು. ಆ ಕ್ಲೇಮನಿಗೆ ಸುವೀರನೆಂಬ ನಂದನನೂ ಅವನಿಗೆ 
ನೃಪಂಜಯನೆಂಬ ಸುತನೂ ಅವರಿಗೆ ವೀರರಥನೆಂಬ ಪುತ್ರನೂ ಹುಟ್ಟಿದರು. 
ಇವರೆಲ್ಲರೂ ಪೌರವರೆಂದು ಪುರುನಂಶದವರೆಂದು ಸಪ್ರಖ್ಯಾತರಾಗಿರುವರು. 


೧೮೯. ಅಜಮಾಢಮಹಾರಾಜನಿಗೆ ನೀಲಿನಿಯಲ್ಲಿ ನೀಲನೇಬ ರಾಜ 
ಕುಮಾರನು ಉದ್ಭವಿಸಿದನು. ಆ ನೀಲಮಹಾರಾಜನು ಘೋರವಾದ ತಪಸ್ಸನ್ನು 
ಮಾಡಿದನು. ಅದರಿಂದ ಅವನಿಗೆ ಸುಶಾಂತಿಯೆಂಬ ಕುನೂರನು ಉದ್ಭವಿಸಿದನು. 


೧೯೦. ಆ ಸುಶಾಂತಿಗೆ ಪುರಜಾನು ಮಸ್ತು ರಿಕ್ಷರೆಂಬ ಇಬ್ಬರು ಕುಮಾರರು 
ಜನಿಸಿದರು. ಇವರಿಬ್ಬರೂ ಸಹೋದರರಾಗಿದ್ದರು. ಈ ಮೇಲೆ, ಹೇಳಿದ ಕುಮಾರ 
ಕಿಲ್ಲರೂ ರಿಕ್ಷನ ವಂಶದವರಾಗಿ ಪ್ರಖ್ಯಾತರಾಗಿರುವರು. 


44 


ಅಧ್ಯಾಯ ೩೩ 


ಮುದ್ಧಲಃ ಸೃಂಜಯಶ್ಚೆೈವ ರಾಜಾ ಬೃಹದಿಸುಸ್ತಥಾ | 
ಯವೀಯಾಂಶ್ಚಾ ಪಿ ವಿಕ್ರಾಂತಃ ಕಂಪಿಲ್ಯಶ್ಚೆ ಎನ ಪಂಚಮಃ | ೧೯೧ ॥ 


ಪಂಚಾನಾಂ ರಕ್ಷಣಾರ್ಥಾಯ ಪಿತೈತಾನಭ್ಯಭಾಷತ | 
ಪಂಚಾನಾಂ ವಿದ್ಧಿ ಸಂಚೈತಾನ್‌ ಸ್ಪೀತಾ ಜನಪದಾ ಯುತಾಃ Il ೧೯೨ ॥ 


ಅಲಂ ಸಂರಕ್ಷಣೇ ತೇಷಾಂ ಪಂಚಾಲಾ ಇತಿ ವಿಶ್ರುತಾಃ | 
ಮುದ್ಧಲಸ್ಕಾಹಿ ಮೌದ್ಧಲ್ಯಾಃ ಕ್ಸಾತ್ರೋಪೇತದ್ದಿ ಜಾಯತಃ ॥ ೧೯೩ ॥ 


ಏತೇ ಹ್ಯಂಗಿರಸಃ ಪಶ್ಲೇ ಸಂಶ್ರಿತಾಃ ಕಂಠಮುದ್ಧಲಾಃ | 
ಮುದ್ಗಲಸ್ಯ ಸುತೋ ಜ್ಯೇಷ್ಕೋ ಬ್ರಹ್ಮಿಷ್ಮಃ ಸುಮಹಾಯಶಾಃ | ೧೯೪ | 





೧೯೧-೧೯೨. ಮುದ್ದಲ, ಸೃಂಜಯ, ಬೃಹದಿಷು, ವಿಕ್ರಾಂತ, ಕಂಪಿಲ್ಯ 
ಇನರು ಐವರೂ ಏಕೋದರರಾಗಿ ದಾಯಣದಿಗಳಾಗಿರುವರು. ಈ ಇವರನ್ನೂ ನೋಡಿ 


ತಂದೆಯು ಅವರ ರಕ್ಷಣೆಗಾಗಿ ಇಂತೆಂನನು. ಎಲೈ ಕುಮಾರರೇ, ನಿಮ್ಮ ಐದು 


ಜನಗಳಿಗೂ ಸರ್ವಸಂಪತ್ಸಮೃದ ವಾದ ಐದು ದೇಶಗಳೂ ಸಿದ ವಾಗಿವೆ. ನೀವು 
ಲ”. e 
ಅವುಗಳನ್ನು ಒಟ್ಟುಗೂಡಿ ರಕ್ಷಿಸುವಿರೆ:ದನು 


೧೯೩. ನೀವು ಏಕಮತಿಕರಾದರೇ ಆ ದೇಶಗಳನ್ನು ಸುಖವಾಗಿ ರಕ್ಷಿಸ 
ಬಹುದು. ಇವರೆಲ್ಲರೂ ಪಾಂಚಾಲರೆಂದು ಪ್ರಖ್ಯಾತರಾಗಿರುನರು. ಅದರಂತೆ 


ಮುದ್ಧ ಲನವಂಶೀಕರು ಮೌದ್ಧಲ್ಯರೆಂದು ಪ್ರಖ್ಯಾತರಾಗಿರುವರು. ಅವರು ಬ್ರಾಹ್ಮಣ 


ರಾಗಿದ್ದರೂ ಕ್ಷಾತ್ರಧರ್ಮೋಪೇತರಾಗಿರುವರು. 


೧೯೪. ಇವರು ಅಂಗಿರಸನ ಪಕ್ಷವನ್ನಾ ಶ್ರಯಿಸಿದ ಕಂಠ ಮುದ್ಧಲರಾಗಿರುವರು. 
ಮುದ ಲನಿಗೆ ಬ್ರಹ್ಮಜ್ಞಾ ನಿಯೂ ಅತ್ಯಂತ ಕೀರ್ತಿವಂತನೂ ಆದ ಹಿರಿಯ ಮಗನು 


ಣಿ 


ಸುನ ಸಿದ್ಧ ನಾಗಿರುವನು. 


ಆ 


45 


ಶ್ರೀಮದ್ವಾಯುಪುರಾಣಂ 


ಇಂದ್ರಸೇನಾ ಯತೋ ಗರ್ಭಂ ಬಧ್ಯಶ್ವಂ ಪ್ರತ್ಯಪದ್ಯತ | 
ಬಧ್ಯರ್ಶ್ವಾ ಮಿಥುನಂ ಜಜ್ಜೆ € ಮೇನಕಾ ಇತಿ ನಃ ಶ್ರುತಿಃ ॥ ೧೯೫ Il 


ದಿವೋದಾಸಶ್ಚ ರಾಜರ್ಹಿರಹಲ್ಯಾ ಚ ಯಶಸ್ವಿನೀ | 
ಶಾರದ್ವತಸ್ತು ದಾಯಾದಮಹಲ್ಯಾ ಸಮಸೂಯತ ॥ ೧೯೬ ॥ 


ಶತಾನಂದಮೃಷಿಶ್ರೇಷ್ಠಂ ತಸ್ಯಾಪಿ ಸುಮಹಾಯಶಾಃ | 


ಪುತ್ರಃ ಸತ್ಯಧೃತಿರ್ನಾಮ ಧನುರ್ನೇದಸ್ಕ ಪಾರಗಃ ll ೧೯೭೩ ॥ 
ಅಥ ಸತ್ಯ ಧ ಎತೇಃ ಶುಕ್ರಂ ದೃಷ್ಟಾ ಎಸ್ಸರಸಮಗ್ರತಃ | 
ಪ್ರಚಸ್ಕಂಧೇ ಶರಸ್ತಂಬೇ ಮೈಥುನಂ ಸಮಪದ್ಯತ ॥ ೧೯೮ ॥ 





೧೯೫. ಆ ಬ್ರಹ್ಮಿಷ್ಮನಿಗೆ ಇಂದ್ರ ಸೇನೆಯಲ್ಲಿ ಬಧ್ಯಶ್ವನಾಮಕನಾದ 
ಕುಮಾರನು ಉತ್ಪನ್ನ ನಾದನು. ಅವನಿಗೆ ಅವಳಿಮಕ್ಕಳು ಹುಟ್ಟಿದರು. ಅವರಲ್ಲಿ 
ಮೇನಕೆಯು ಒಬ್ಬಳಾಗಿರುವಳೆಂದು ನಾವು ಕೇಳುತ್ತೇನೆ. ಅಂದರೆ ಮೇನಕೆಯು 
ಬಧ್ಯಶ್ವನಿಂದ ಅವಳಿ ಮಕ್ಕಳನ್ನು ಸಡೆದಳು. 


೧೯೬. ಅವರು ಯಾರೆಂದರೆ ದಿನೋದಾಸನೆಂಬ ರಾಜರ್ಹಿಯೂ, ಕೀರ್ತಿ 
ವಂತಳಾದ ಅಹೆಲ್ಯಾದೇವಿಯೂ ಉತ್ಪನ್ನ ರಾದರು. ಅಹಲ್ಯೆಯು ಶಾರದ್ವತನಿಂದ 
ಪುತ್ರ ಸಂತಾನವನ್ನು ಪಡೆದಳು. 


೧೯೭. ಅವನಿಗೆ ಖುಸಿಶ್ರೇಷ್ಠನಾದ ಶತಾನಂದನೆಂಬ ಮಗನೂ, ಅವನಿಗೆ 
ಮಹಾಕೀರ್ತಿವಂತನೂ, ಧನುರ್ವೇದಪಾರಂಗಶತನೂ ಆದ ಸತ್ಯಧೃತಿಯೆಂಬ 
ಕುಮಾರನು ಉತ್ಪನ್ನ ನಾದನು. 


೧೯೮. ತರುವಾಯ ಸತ್ಯಧ ಎಕಿಯು ಮುಂಭಾಗದಲ್ಲಿ ಅಪ್ಸರಸಜನಕವಾದ 
ಶುಕ್ರವನ್ನು ನೋಡಿದನು. ತರುವಾಯ ಜಾರತಕ್ಕ ಶರಸ್ತಂಭಧಲ್ಲಿ ಮೈ ಥುನವನ್ನು 
ಹೊಂದಿದನು. 


46 


ಅಧ್ಯಾಯ ೩೩ 


ಕೃಷಯಾ ತಚ್ಚ ಜಗ್ರಾಹ ಶಂತನುರ್ಮಗಯಾಂ ಗತಃ । 
ಕೃಪಃ ಸ್ಮೃತಃ ಸ ವೈ ತಸ್ಮಾದ್ಗೌತಮಿಾ ಚ ಕೃಷೀ ತಥಾ 1 or I 


ಏತೇ ಶಾರದ್ವತಾಃ ಪ್ರೋಕ್ತಾಃ ಉತಥ್ಕೋ ಗೌತಮಾನ್ಹಯಃ | 
ಅತ ಊರ್ಧ್ವಂ ಪ್ರವಕ್ಟ್ರ್ಯಾನಿಂ ದಿವೋದಾಸಸ್ಯ ಸಂತತಿಂ ॥ ೨೦೦ ॥ 


ದಿವೋದಾಸಸ್ಯ ದಾಯಾದೋ ಬ್ರಹ್ಮಿಷ್ಕೋ ಮಿತ್ರಯುರ್ನ್ಯಪಃ | 
ಮೈತ್ರೇಯಸ್ತು ತತೋ ಜಜ್ಞೇ ಸ್ಮೃತಾ ಏತೇಪಿ ಸಂಶ್ರಿತಾಃ |! ೨೦೧॥ 


ಏತೆಆಪಿ ಸಂಶ್ರಿತಾಃ ಪಕ್ಷಂ ಕ್ಸಾತ್ರೋಪೇತಾಸ್ತು ಭಾರ್ಗವಾಃ | 
ರಾಜಾಪಿ ಚ್ಯವನೋ ವಿದ್ವಾಂಸ್ತತಃ ಪ್ರತಿರಥೋಃಭವತ್‌ ॥ ೨೦೨ | 


ಅಥ ನೈ ಚ್ಯವನಾದ್ಧೀಮಾನ್‌ ಸುದಾಸಃ ಸಮಪದ್ಯತ | 
ಸೌದಾಸಃ ಸಹದೇನಶ್ಚ ಸೋಮಕಸ್ತಸ್ಯ ಚಾತ್ಮಜಃ il ೨೦೩ ॥ 





೧೯೯. ಆಗ ಬೇಟೆಗಾಗಿ ಹೋಗಿದ್ದ ಶಂತನುಚಕ್ರವರ್ತಿಯು ದಯೆಯಿಂದ 
ಅದನ್ನು ಸ್ವೀಕರಿಸಿದನು. ಆಗ ಕೃಪನೆಂಬ ಯಸಿಯೂ, ಸೃನೀ ಎಂಬ ಗೌಶಮಿಯೂ 
ಕೂಡ ಸ್ಮರಿಸಲ್ಪಟ್ಟಿರು. 

೨೦೦. ಮೇಲೆ ನಿರೂಪಿತರಾದವರೆಲ್ಲರೂ, ಶಾರದ್ವತರೆಂದು ಪ್ರಖ್ಯಾತವಾದರು. 
ಉತಧ್ಯನು ನೌತಮನಂಶದನನುಗಿರುವನು. ಇನ್ನುಮುಂದೆ ದಿನೋದಾಸನ ಸಂತಾನ 
ವನ್ನು ನರ್ಣಿಸುನೆನು ಕೇಳಿರೆಂದನು. 


೨೦೧. ಆ ದಿನೋದಾಸಸಿಗೆ ಬ್ರಹ್ಮಜ್ಞಾನಿಯಾದ ಮಿತ್ರಯುನೆಂಬ ಕುಮಾರನು 
ಜನಿಸಿದನು. ಅನಂತರ ಅವನಿಗೆ ಮೈ ತ್ರೇಯನೆಂಬ ಕುಮಾರನು ಉದ್ಭವಿಸಿದನು. 
ಇವರು ಮೈತ್ರ್ರೇಯರೆಂದು ಪ್ರಖ್ಯಾತರಾದರು. 

೨೦೨. ಇವರೆಲ್ಲರೂ ಏಕಾಭಿಪ್ರಾಯರಾಗಿ ಭೃಗುವಂಶೋತ್ಪನ್ನರಾಗಿರುವರು. 
ಅನಂತರ ಜ್ಞಾನಿಯಾದ ಚ್ಯವನನೂ, ಅವನಿಗೆ ಪ್ರತಿರಥನೆಂಬ ಕುಮಾರನೂ 
ಅವತರಿಸಿದರು. 

೨೦೩. ತರುವಾಯ ಚ್ಯವನನಿಗೆ ಜ್ಞಾನಿಯಾದ ಸುದಾಸನು ಉತ್ಪನ್ಹನಾದನು. 
ಆ ಸುದಾಸನಿಗೆ ಸೌದಾಸನೂ, ಸಹದೇವನೂ ಮೆತ್ತು ಸೋಮಕನೂ ಸಹ 
ಉತ್ಪನ್ಹರಾದರು. 


47 


ಶ್ರೀಮದ್ದಾಯುಪುರಾಣಂ 
ಅಜಮಿಢಃ ಪುನರ್ಜಾತಃ ಕ್ರೀಣೇ ನಂಶೇ ಸಸೋಮಕಃ | 
ಸೋಮಕಸ್ಯ ಸುತೋ ಜಂತುರ್ಹತೇ ತಸ್ಮಿಚ್ಛತಂ ವಿಭೋ || ೨೦೪ ॥ 


ಪುಷಾಣಾಮಜಮಿಾಢಸ್ಯ ಸೋಮಕತ್ವೇ ಮಹಾತ್ಮನಃ | 

ತೇಷಾಂ ಯವೀಯಾನ್‌ ಪೃಷತೋ ದ್ರುಪದಸ್ಯ ಪಿತಾಮಹಃ || ೨೦೫ Il 
ಧೃಷ್ಟದ್ಯುಮ್ನಃ ಸುತಸ್ತಸ್ಯ ಧೃಷ್ಟಕೇತುಶ್ವ ತತ್ಸುತಃ | 

ಮಹಿಷೀ ಚಾಜಮಿಾಢಸ್ಯ ಧೂಮಿನೀ ಪುತ್ರಗಾರ್ಧಿನೀ || ೨೦೬ ॥ 


ಪುನರ್ಭವೇ ತಪಸ್ತೇಪೇ ಶತಂ ವರ್ಷಾಣಿ ದುಶ್ಚರಂ | 
ಹುತಾಗ್ರ್ಯನಿದ್ರಾ ಹೃಭವತ್‌ ಪವಿತ್ರಮಿತಭೋಜನಾ Il ೨೦೭ || 





೨೦೪. ಆ ವಂಶವು ಕ್ಷೀಣವಾಗಲು ಆ ವಂಶದಲ್ಲಿ ಅಜನಿಣಢನು ಉತ್ಪನ್ನ 
ನಾದನು. ಅವನ ನಂತರ ಸೋಮಕನು ಹುಟ್ಟಿದನು. ಆ ಸೋಮಕನಿಗೆ ಜಂತುವೆಂಬ 
ಕುಮಾರನು ಉತ್ಸನ್ನನಾದನು. ಅವನು ಮೃತನಾಗಲು ಆ ವಂಶದಲ್ಲಿ ನೂರಾರು 
ಮಕ್ಕಳು ಉದ್ಭವಿಸಿದರು. 


೨೦೫. ಸೋಮಕವಂಶೋತ್ಸನ್ನನೂ, ಮಹಾತ್ಮನೂ ಆದ ಅಜಮಿಾಢನಿಗೆ 
ಪುಷಾಣನೆಂಬ ಕುಮಾರನು ಜನಿಸಿದನು. ಆ ವಂಶದಲ್ಲಿ ಶೂರನಾದ ಪೃಷದನು 
ಹುಟ್ಟಿ ದನು. ಆ ಪೃಷದನು ದ್ರುಪದನ ತಾತನಾಗಿದ್ದನು. 


೨೦೬. ಆ ಪೃಷದಮಹಾರಾಜನಿಗೆ ಧೃಷ್ಟದ್ಯುಮ್ನನು ಮಗನಾಗಿಯೂ, 
ಅವನಿಗೆ ಧೃಷ್ಟಕೇತುವು ಪುತ್ರನಾಗಿಯೂ ಜನಿಸಿದರು. ಅಜಮಿಢನ ಪತ್ನಿಯಾದ 
ಧೂಮಿನೀ ಎಂಬುವಳು ಪುತ್ರಾಕಾಂಕ್ಸಿಕಳಾಗಿದ್ದಳು. 


೨೦೭. ಆ ಧೂಮಿನಿಯು ಮತ್ತೊಂದು ಜನ್ಮದಲ್ಲಿ ನೂರಾರು ವರ್ಷಗಳು 
ಭಯಂಕರವಾದ ತಪಸ್ಸನ್ನು ಮಾಡಿದಳು. ಮತ್ತು ಅಗ್ನಿಯಲ್ಲಿ ಹೋಮಮಾಡುತ್ತಲೂ, 
ನಿದ್ರಾರಹಿತಳೂ, ಪವಿತ್ರವೂ, ಮಿತವೂ ಆದ ಆಹಾರವುಳ್ಳವಳೂ ಆಗಿ ತಪಸ್ಸನ್ನು 
ಮಾಡಿದಳು. 


48 


ಅಧ್ಯಾಯ ೩೭ 


ಅಹೋರಾತ್ರಂ ಕುಶೇಷ್ಟೇಹ ಸುಸ್ವಾಪ ಸುಮಹವ್ರತಾ | 
ತಾಸ್ಯಾಂ ವೈ ಧೂಮ್ರವರ್ಣಾಯಾಮಜಮಿಾಡಶ್ಚ ವೀರ್ಯವಾನ್‌ ಗ ೨೦೮ ॥ 


ಯಕ್ತಂ ಸಂಜನಯಾಮಾಸ ಧೂಮ್ರವರ್ಣಂ ಸಿತಾಗ್ರಜಂ। 
ಯಕ್ಸ್ರಾತ್‌ ಸಂವರಣೋ ಜಜ್ಞೇ ಕುರುಃ ಸಂವರಣಾದಭೂರ್ತ ॥೨೦೯॥ 


ಯಃ ಪ್ರಯಾಗಂ ಪದಾಕ್ರಮ್ಯ ಕುರುಸ್ಷೇತ್ರಂಚಕಾರ ಹ। 
ಕೃಷ್ಟೈನಂ ಸುಮಹಾತೇಜಾ ನರ್ಷಾಣಿ ಸುಬಹೂನ್ಯಥ ॥ ೨೧೦ ॥ 


ಕೃಷ್ಯಮಾಣೇ ತದಾ ಶಕ್ರಸ್ತತ್ರಾಸ್ಯ ನರದೋ ಬಭೌ | 
ಪುಣ್ಯಂ ಚ ರಮಣೇಯಂ ಚ ಪುಣ್ಯಕೃ ದ್ವಿರ್ನಿಷೇವಿತಂ ॥:೨೧೧ I 





೨೦೮. ಅವಳು ತಸಸ್ಸು ನಣಡುವಾಗ £ ಅಹೋರಾತಿ ಶ್ರಿಗಳಲ್ಲಿಯೂ ಮಹಾವ್ರತ 
ವುಳ್ಳವಳಾಗಿ ದರ್ಭಶಯನವನ್ನು ಮಾಡಿದಳು. ಧೂಮ್ರವರ್ಣವುಳ್ಳ ಅವಳಿಗೆ ಮಹಾ 
ಶೂರನಾದ ಅಜಮಿಾಢಮಹಾರಾಯನು ಉದ್ಭವಿಸಿದನು. 


೨೦೯. ಅನಂತರ ಧೂಮ್ರವರ್ಣನೂ, ಬಿಳಿಯ ಕೇಶವುಳ್ಳವನೂ ಆದ 
ಖಕ್ಷನೆಂಬ ಕುಮಾರನನ್ನು ಪಡೆದಳು. ಈ ಖಕ್ಷನಿಗೆ ಸಂವರಣನೆಂಬ ಕುಮಾರನೂ, 
ಅವನಿಗೆ ಕುರುವೆಂಬ ಸುತನೂ ಉದ್ಭವಿಸಿದರು. 


೨೧೦. ಆ ಮಹಾತೇಜಸ್ವಿಯಾದ ಕುರುಮಹಾರಾಜನು ಅನೇಕ ವರ್ಷಗಳು 
ಈ ಪ್ರಯಾಗ ಕ್ಷೇತ್ರವನ್ನು ಉತ್ತು, ಅದನ್ನು ಆಕ್ರಮಿಸಿಕೊಂಡು ಕುರುಕ್ಷೇತ್ರನೆಂದು 


ಲೋಕನಿಖ್ಯಾತವನ್ನಾಗಿ ಮಾಡಿದನು. 


೨೧೧. ಹೀಗೆ ಕುರುಮಹಾರಾಜನು ಆ ಕ್ಷೇತ್ರವನ್ನು ಉತ್ತು ಶುದ್ಧಿ ಮಾಡಲಾಗಿ 
ದೇವೇಂದ್ರನು ಅಲ್ಲಿಗೆ ಬಂದು ಈ ಕ್ಷೇತ್ರವು ಪುಣ್ಯಕರವಾಗಿಯೂ, ರಮುಣೀಯ 
ವಾಗಿಯೂ, ಮಹಾತ್ಮರಿಂದ ಸೇವಿಸಲ್ಪಡುವುದಾಗಿಯೂ ಆಗಲೆಂದು ವರವನ್ನು 
ಕೊಟ್ಟನು. 


4 49 


ಶ್ರೀಮದ್ವಾಯುಪುರಾಣಂ 


ತಸ್ಯಾನ್ಹನಾಯಜಾಃ ಖ್ಯಾತಾಃ ಕುರವೋ ನೃಪಸತ್ತಮಾಃ | 
ಕುರೋಸ್ತು ದಯಿತಾಃ ಪುತ್ರಾಃ ಸುಧನ್ವಾ ಜಹ್ನುರೇವ ಚ ॥ ೨೧೨ Il 


ಪರಿಕ್ಷಿತೋ ಮಹಾರಾಜಃ ಪುತ್ರಕಶ್ಚಾರಿಮರ್ದನಃ | 
ಸುಧನ್ಹನಸ್ತು ದಾಯಾದಃ ಸುಹೋತ್ರೋ ಮತಿರ್ಮಾ ಸ್ಮೃತಃ | ೨೧೩! 


ಚೈವನಸ್ತಸ್ಯ ಪುತ್ರಸ್ತು ರಾಜಾ ಧರ್ಮಾರ್ಥಕೋವಿದಃ | 
ಚ್ಯವನಸ್ಯ ಕೃತಃ ಪುತ್ರಃ ಇಷ್ಟಾ ಯಜ್ಞೈರ್ಮಹಾತಪಾಃ ॥ ೨೧೪ Il 


ವಿಶ್ರುತಂ ಜನಯಾಮಾಸ ಪುತ್ರಮಿಂದ್ರಸಖಂ ನೃಪಃ | 
ವಿದ್ಯೋಪರಿಚರಂ ವೀರಂ ವಸುಂ ನಾಮಾಂತರಿಕ್ಷಗಂ ॥ ೨೧೫ ॥ 


೨೧೨. ಆ ಮಹಾರಾಜನ ವಂಶದಲ್ಲಿ ಪ್ರಖ್ಯಾತರಾದ ಅನೇಕ ರಾಜರ್ಷಿಗಳು 
ಉದ್ಭ ನಿಸಿದರು. ಅಂತಹ ಕುರುಮಹಾರಾಜನಿಗೆ ಸುಧನ್ವ ಮತ್ತು ಜಹ್ನುವೆಂಬ 
ಇಬ್ಬರು ಕುಮಾರರು ಜನಿಸಿದರು 


೨೧೩. ಅದೇ ವಂಶದಲ್ಲಿ(ಯೇ) ಶತ್ರುಸಂಹಾರಕನೂ, ಮಹಾತೇಜಸ್ವಿಯೂ, 
ಪರಮಧಾರ್ಮಿಕನೂ ಆದ ಪರೀಕ್ಷಿನ್ಮಹಾರಾಜನು ಉದ್ಭವಿಸಿದನು. ಆ ಸುಧನ್ವ 
ಮಹಾರಾಜನಿಗೆ ಜ್ಞಾನಿಯಾದ ಸುಹೋಶ್ರನೆಂಬ ಸುತನು ಜನಿಸಿ ಮಾನ್ಯನಾಗಿದ್ದನು. 


೨೧೪. ಆ ಸುಹೋತ್ರನಿಗೆ ಧರ್ಮಾರ್ಥಗಳಲ್ಲಿ ಕುಶಲನಾದ ಚ್ಯವನನೆಂಬ 
ರಾಜಕುಮಾರನೂ, ಆ ಚ್ಯವನರಾಜನಿಗೆ ಮಹಾತೇಜಸ್ವಿಯೂ, ಮಹಾಯಾಗ 
ಶೀಲನೂ ಆದ ಕೃತನೆಂಬ ನಂದನನೂ ಅವತರಿಸಿದರು. 


೨೧೫. ಆ ಕೃತಮಹಾರಾಜನು ರೋಕವಿಖ್ಯಾತನೂ, ಇಂದ್ರನಿಗೆ ಮಿತ್ರನೂ, 
ವಿದ್ಯಾಮಾನ್ಯನೂ, ಶೂರನೂ, ಅಂತರಿಕ್ಷಚಾರಿಯೂ ಆದ ವಸುವೆಂಬ ಪುತ್ರನನ್ನು 
ಪಡೆದನು. 


50 


ಅಧ್ಯಾಯ ೩೭ 
ವಿದ್ಯೋಪರಿಚರಾಜ್ಞ ಜ್ಞೇ ಗಿರಿಕಾ ಸಪ್ತ ಸೂನವಃ । 
ಮಹಾರಥೋ ಭಗಧರೋ ವಿಶ್ರತೋ ಯೋ ಬೃಹದ್ರಫಃ i ೨೧೬ ॥ 
ಪ್ರತ್ಯಗ್ರಹಃ ಕುಶಶ್ಚೈನ ಯಮಾಹುರ್ಮಣಿವಾಹನಂ | 
ಮಾಥೈಲ್ಯಶ್ಚ ಲಲಿತೃಶ್ಚ ಮತ್ಸ್ಯ ಕಾಲಶ್ಹ ಸಪ್ರಮಃ ll ೨೧೭ | 
ಬೃಹದ್ರಥಸ್ಯ ದಾಯಾದಃ ಕುಶಾಗ್ರೋ ನಾಮ ವಿಶ್ರುತಃ | 
ಕುಶಾಗ್ರಸ್ಕಾತ್ಮಜಶ್ಚೈನ ಯಷಭೋ ನಾಮ ವೀರ್ಯವಾನ್‌ (1೨೧೮ | 


ಬಯಷಭಸ್ಕಾಪಿ ದಾಯಾದಃ ಪುಷ್ಪವಾನ್ನಾಮ ಧಾರ್ಮಿಕಃ | 
ವಿಕ್ರಾಂತಸ್ತಸ್ಯ ದಾಯಾದೋ ರಾಜಾ ಸತ್ಯಹಿತಃ ಸ್ಮ ತಃ ॥ ೨೧೯॥ 


ತಸ್ಯ ಪುತ್ರಃ ಸುಧನ್ವಾ ಚ ತಸ್ಮಾದೂರ್ಜಃ ಪ್ರತಾಪವಾನ್‌ | 
ಊರ್ಜಸ್ಯನಭಸಃ ಪುತ್ರಸ್ತಸ್ಮಾಜ್ಜಜ್ಞೇ ಸ ವೀರ್ಯವಾನ್‌ ॥ ೨೨೦ ॥ 





೨೧೬-೨೧೭. ಆ ವಿದ್ಯೋಸರಿಚರನಿಗೆ ಗಿರಿಕಾನಾಮಕರಾದ ಏಳುಜನ 
ಮಕ್ಕಳು ಹುಟ್ಟಿದರು. ಮಹಾರಥ, ಭಗಧರ ಪ್ರಖ್ಯಾತನಾದ ಬೃಹದ್ರಥ, ಪ್ರತ್ಯಗ್ರಹ, 
ಮಣಿವಾಹನ, ಪ್ರಸಿದ್ಧನಾದ, ಕುಶ, ಮಾಥೆ ಲಿ ಲಿಲಿತ ಮತ್ತು ಮತ್ಸ ಕೌಲ ಎಂಬ 


ಏಳುಜನ ಮಕ್ಕಳು ಉತ್ಪನ್ನರಾದರು. 


೨೧೮. ಆ ಬೃಹದ್ರ ಥನಿಗೆ ರೋಕಪ್ರ ಸಿದ್ಧನಾದ ಕುಶಾಗ್ರನೆಂಬ ಕುಮಾರನೂ, 
ಅವನಿಗೆ ಅತ್ಯಂತ ಶೂರನೂ, ಹಿತೃಸಮಾನನೂ ಆದ ಖುಷಭನೆಂಬ ಕುಮಾರನು 
ಜನಿಸಿದನು. 

೨೧೯. ಅಂತಹ, ಖುಷಭನಿಗೆ ಪರಮಧಾರ್ಮಿಕನೂ ದಯಾಳುವೂ ಆದ 
ಪುಷ್ಪದಂಶನೆಂಬ ಕುಮಾರನೂ, ಅವನಿಗೆ ಪ್ರಜಾರಂಜಕನೂ, ಸತ್ಯವಂತನೂ ಆದ 
ವಿಕ್ರಾಂತನೆಂಬ ಮಹಾರಾಜನು ಜನಿಸಿ ಸುಪ್ರಸಿದ್ಧರಾಗಿದ್ದ ರು. 


೨೨೦. ಆ ವಿಕ್ರಾಂತನಿಗೆ ಸುಧನ್ವಾನನೆಂಬ ಕುಮಾರನೂ, ಅವನಿಗೆ ಪ್ರತಾಪ 
ಶಾಲಿಯಾದ ವಾರ್ಜನೆಂಬ ಪುತ್ರನೂ, ಅವನಿಗೆ ಸಭಸನೆಂಬ ಸುತನೂ, ಅವನಿಗೆ 
ನೀರ್ಯವಂತನೆಂಬ ನಂದನನೂ ಜನಿಸಿದರು. 


51 


ಶ್ರೀನುದ್ವಾಯುಪುರಾಣಂ 


ಶಕಲೇ ದ್ವೇ ಸವೈ ಜಾತೋ ಜರಯಾ ಸಂಧಿತಸ್ತು ಸಃ । 


ಜರಾಸಂಧೋ ಮಹಾಬಾಹುರ್ಜರಯಾ ಸಂಧಿತಸ್ತು ಸಃ ॥ ೨೨೧ ॥ 
ಸರ್ವಕ್ಷತ್ರಸ್ಯ ಜೇತಾಃಸೌ ಜರಾಸಂಧೋ ಮಹಾಬಲಃ | 

ಜರಾಸಂಧಸ್ಯ ಪುತ್ರಸ್ತು ಸಹದೇವಃ ಪ್ರತಾಪರ್ವಾ ॥ ೨೨೨ I 
ಸಹದೇವಾತ್ಮಜಃ ಶ್ರೀರ್ಮಾ ಸೋಮಾಧಿಃ ಸುಮಹಾತಪಾಃ | 
ಶ್ರುತಶ್ರುನಸ್ತು ಸೋಮಾಧೇರ್ಮಾಗಧಃ ಪರಿಕೀರ್ತಿತಃ | ೨೨೩ ॥ 

॥ ಸೂತ ಉವಾಚ! 
ಪರಿಕ್ಷಿತ , ದಾಯಾದೋ ಬಭೂವ ಜನಮೇಜಯಃ | 
ಶ್ರುತಸೇನಸ್ಯ ದಾಯಾದೋ ಭೀಮಸೇನೋಪಿ ನಾಮತಃ ॥ ೨೨೪ ॥ 





೨೨೧. ಆ ಮಹಾರಾಜನು ಜನಿಸುವಾಗ ಎರಡು ಹೋಳಾಗಿ ಇದ್ದು (ಜರೆಯಿಂದ) 
ಜರಾ ಎಂಬ ನಾರಿಯಿಂದ ಸೇರಿಸಲ್ಪಟ್ಟು ರಕ್ಷಿತನಾದುದರಿಂದ ಜರಾಸಂಧನೆಂದು 
ಪ್ರಖ್ಯಾತನಾದನು. ಅವನು ಮಹಾಭುಜಸರಾಕ್ರಮಿಯೂ, ಜರಾಸಂಧನಾಮಕನೂ 
ಆಗಿದ್ದನು. 


೨೨೨... ಈ ಜರಾಸಂಧನು ಮುಹಾಬಲಶಾಲಿಯೂ, ಸಕಲಕ್ಷತ್ರಿಯರನ್ನು 
ಜಯಿಸಿದವನೂ, ಆಗಿದ್ದನು. ಅಂತಹ ಜರಾಸಂಧನಿಗೆ ಪ್ರತಾಸಶಾಲಿಯಾದ ಸಹ 
ದೇವನೆಂಬ ಕುಮಾರನು ಜನಿಸಿದನು. 


೨೨೩. ಅಂತಹ ಸಹದೇವನಿಗೆ ಶ್ರೀಮಂತನೂ, ಮಹಾತಪಸ್ತಿಯೂ ಆದ 


ಸೋಮಾಧಿಯೆಂಬ ಕುಮಾರನು ಹುಟ್ಟಿದನು. ಅಂತಹ ಸೋಮಾಧಿಗೆ ಮಗಧದೇಶಾಧಿ 
ಪತಿಯೂ, ಶ್ರುತಶ್ರವನೆಂದು ಪ್ರಖ್ಯಾತನೂ ಆದ ಕುಮಾರನು ಜನಿಸಿದನು. 


೨೨೪. ಸೂತಮುನಿಯು ಹೇಳಿದನು :--ಎಲೈ ಮುನಿವರ್ಯರೇ ಪರೀಕ್ಷಿತನಿಗೆ 
ಜನಮೇಜಯನೆಂದು ಪ್ರಖ್ಯಾತನಾದ ರಾಜಕುವನರನು ಜನಿಸಿದನು. ಶ್ರುತಶ್ರವನಿಗೆ 
ಭೀಮಸೇನನೆಂದು ಪ್ರಸಿದ್ಧನಾದ ಪುತ್ರನು ಹುಟ್ಟಿದನು. 


52 


ಆಧ್ಯಾಯ ೩೭ 
ಜಹ್ನುಸ್ತೃಜನಯತ್ತುತ್ರಂ ಸುರಥಂ ನಾನು ಭೂಮಿಪಂ | 
ಸುರಥಸ್ಯ ತು ದಾಯಾದೋ ವೀರೋ ರಾಜಾ ವಿದೂರಥಃ 1 ೨೨೫॥ 


ವಿದೂರಥಸುತಶ್ಚಾಪಿ ಸಾರ್ವಭೌಮ ಇತಿ ಶ್ರುತಿಃ | 
ಸಾರ್ವಭೌಮಾಜ್ಞ ಯತ್ಸೇನ ಅರಾಧಿಸ್ತಸ್ಯ ಚಾತ್ಮ ಜಃ Il ೨೨೬ ॥ 


ಆರಾಧಿತೋ ಮಹಾಸತ್ವ ಅಯುತಾಯುಸ್ತ ತಃ ಸ್ಮೃತಃ | 
ಅಕ್ರೋಧನೋಃಯುತಾಯೋಸ್ತು ತಸ್ಮಾದ್ದೇನಾತಿಥಿಃ ಸ್ಮೃತಃ 1೨೨೭ | 


ದೇವಾತಿಥೇಸ್ತು ದಾಯಾದ ಯಕ್ಷ ಏನ ಬಭೂವ ಹ | 
ಭೀಮಸೇನಸ್ತಥಾ ಯಕ್ಸಾದ್ದಿಲೀಪಸ್ತಸ್ಯ ಚಾತ್ಮ ಜಃ || ೨೨೪ ॥ 


ದಿಲೀಪಸೂನುಃ ಪ್ರತಿಪಸ್ತಸ್ಯ ಪುತ್ರಾಸ್ತ್ರಯಃ ಸ್ಮೃತಾಃ | 
ದೇವಾಸಿ ಶಂತನುಶ್ಚೈವ ಬಾಹ್ಲೀಕತ್ಹೈವ ತೇ ತ್ರಯಃ il ೨೨೯ Il 


ರಾರಾ ಲ ಲಾಸ ತತವ ಸ ಸತಾ ತಾ ಡಡ 





೨೨೫. ಬಹ್ನು ನುಹಾರಾಯನಿಗೆ ಸುರಧನೆಂಬ ರಾಜಕುಮಾರನೂ, ಅವನಿಗೆ 
ವೀರನೂ, ರಾಜನೂ ಆದ ವಿದೂರಥನೆಂಬ ಕುಮಾರನೂ ಜನಿಸಿದರು. 


೨೨೬. ಅಂತಹ ವಿದೂರಥನಿಗೆ ಸಾರ್ವಭೌಮನೆಂಬ ಮಗನೂ, ಆ ಸಾರ್ವ 
ಭೌಮನಿಗೆ ಜಯಸೇನನೆಂಬ ಪುತ್ರನೂ, ಅವನಿಗೆ ಆರಾಧಿಯೆಂಬ ಕುಮಾರನೂ 
ಜನಿಸಿದರು. 


೨೨೭. ಆರಾಧಿತನಿಗೆ ಮಹಾಬಲಿಷ್ಮ್ಠನಾದ ಆಯುತಾಯುನೆಂಬ ಕುಮಾರನೂ, 
ಅವನಿಗೆ ಅಕ್ರೋಧನೆಂಬ ಸುತನೂ, ಅವನಿಗೆ ದೇವಾತಿಥಿ ಎಂಬ ಪುತ್ರನೂ 
ಜನಿಸಿದರು. 


೨೨೮. ಆ ದೇವಾತಿಥಿಗೆ ಜುಕ್ಷನೆಂಬ ಮಗನೂ, ಅವನಿಗೆ ಭೀಮಸೇನನೆಂಬ 
ಕುಮಾರನೂ, ಅವನಿಗೆ ದಿಲೀಪನೆಂಬ ಮಹಾರಾಜನೂ ಹುಟ್ಟಿದರು. 


೨೨೯. ಆ ದಿಲೀಪನಿಗೆ ಸ್ರತಿಸನೆಂಬ ಕುಮಾರನೂ, ಅವನಿಗೆ ದೇವಾಹಿ, 
ಶಂಶನು, ಬಾಹ್ಲೀಕರೆಂಬ ಲೋಕಸ್ರ ಸಿದ್ಧರಾದ ಮೂವರು ಕುಮಾರರು ಜನಿಸಿದರು. 


53 


ಶ್ರಿ 


ಬಾಹ್ಲೀಕಸ್ಯ ತು ನಿಚ್ಲೇಯಃ ಸಪ್ತ ಬಾಹ್ಲೀಶ್ಚರೋನೃಪಃ | 
ಬಾಹ್ಲೀಕಸ್ಯ ಸುತಶ್ಹೆ ವ ಸೋಮದತ್ತೋ ಮಹಾಯಶಾಃ || ೨೩೦ ॥ 


ಮದ್ವಾಯುಪುರಾಣಂ 


ಜಜ್ಞೆರೇ ಸೋಮದತ್ತಾತ್ತು ಭೂರಿರ್ಭೂರಿಶ್ರವಾಃ ಶಲಃ | 
ದೇವಾಪಿಸ್ತು ಪ್ರನವ್ರಾಜ ವನಂ ಧರ್ಮಪರೀಪ್ಸಯಾ ॥ ೨೩೧ || 


ಉಪಾಧ್ಯಾಯಸ್ತು ದೇವಾನಾಂ ದೇವಾಪಿರಭರ್ವ ಮುನಿಃ । 
ಚ್ಯವನೊಆಸ್ಯೆ ಹಿ ಪುತ್ರಸ್ತು ಇಷ್ಟಕಶ್ಚ ಮಹಾತ್ಮನಃ Il ೨೩೨ || 


ಶಂತನುಸ್ತ್ಯಭವದ್ರಾಜಾ ನಿರ್ದ್ವಾ ವೈ ಸ ಮಹಾಭಿಷಃ | 
ಇದುಂ ಚೋದಾಹರಂತ್ಯತ್ರ ಶ್ಲೋಕಂ ಪ್ರತಿ ಮಹಾಭಿಷಂ ॥ ೨೩೩ ॥ 


ಯಂ ಯಂರಾಜಾಸ್ಪೃಶತಿವೈ ಜೀರ್ಣಂ ಸಮಯ ತೋನರಂ। 
ಪುನರ್ಯುವಾ ಸ ಭವತಿ ತಸ್ಮಾತ್ತೆ € ಶಂತನುಂ ನಿದುಃ || ೨೩೪ ॥ 


೨೩೦. ಆ ಬಾಹ್ಲೀಕನಿಗೆ ಸಸ್ತಬಾಹ್ಲೀಶ್ವರನೆಂಬ ಮಾನ್ಯನಾದ ನೃಪ 
ಕುಮಾರನೂ ಆ ಕುಮಾರನಿಗೆ ಮಹಾಕೀರ್ತಿವಂತನೂ ಧರ್ಮಾತ್ಮನೂ ಆದ 
ಸೋಮದತ್ತನೆಂಬ ಪುತ್ರನೂ ಜನಿಸಿದರು. 


೨೩೧ ಆ ಸೋಮದತ್ತನಿಗೆ ಭೂರಿ, ಭೂರಿಶ್ರವಸು, ಶಲ, ದೇಪಾಪಿ ಎಂಬ 
ನಾಲ್ವರು ಕುಮಾರರು ಜನಿಸಿದರು. ಇವರಲ್ಲಿ ದೇವಾಪಿಯು ಸನ್ಯಾಸಿಯಾಗಿ ಧರ್ಮ 
ಪರಿಪಾಲನೆಗಾಗಿ ವನಕ್ಕೆ ಹೋದನು. 


೨೩೨. ದೇವತೆಗಳಿಗೆ ಗುರುವಾದ ದೇವಾಪಿ ಎಂಬುವನು ಮಹಾಮುನಿ 
ಯಾದನು. ಆ ಮಹಾತ್ಮನಿಗೆ ಚ್ಯವನ, ಇಷ್ಟಕರೆಂಬ ಇಬ್ಬರು ಕುಮಾರರಿದ್ದರು. 


೨೩೩. ಶಂತನು ಚಕ್ರವರ್ತಿಯು ಮಹಾಪಂಡಿತನೂ, ಮಹಾವೈದ್ಯನೂ 
ಆಗಿದ್ದನು. ಮಹಾತ್ಮನಾದ ಇವನ ವಿಚಾರವಾಗಿ ಜ್ಞಾನಿಗಳು ಈ ಶ್ಲೋಕವನ್ನು 
ಉದಾಹರಿಸುವರು. 


೨೩೪. ಈ ಶಂತನು ಮಹಾರಾಯನು ಯಾವ ಯಾವ ವೃದ್ಧರನ್ನು 
ಸ್ಪರ್ಶಮಾಡುತ್ತಾ ನೆಯೋ ಅವರೆಲ್ಲರೂ ನೂತನ ಯುವಳರಾಗುವರು. ಆದುದರಿಂದ 
ಅವನಿಗೆ ಶಂತನು ಮಹಾರಾಜನೆಂಬ ನಾಮವು ಪ್ರಖ್ಯಾತವಾಗಿತ್ತು. 


54 


ಅಧ್ಯಾಯ ೩೭ 


ತತೋಸಸ್ಯ ಶಂತನುತ್ವಂ ವೈ ಪ್ರಜಾಸ್ವಿಹ ಪರಿಶ್ರುತಂ | 
ಸ ಉಪಯೇಮೇ ಧರ್ಮಾತ್ಮಾ ಶಂತನುರ್ಜಾಹ್ನನೀಂ ನೃಪಃ 1 ೨೩೫ | 


ತಸ್ಯಾಂ ದೇವವ್ರತಂ ಭೀಷ್ಮಂ ಪುತ್ರಂ ಸೋಜನಯತ್ಪ ಅಭುಃ | 
ಸಚ ಭೀಷ್ಮ ಇತಿ ಖ್ಯಾತಃ ಪಾಂಡವಾನಾಂ ಪಿತಾಮಹಃ || ೨೩೬ I 


ಕಾಲೇ ವಿಚಿತ್ರನೀರ್ಯಂ ತು ಶಂತನುರ್ಜನಯತ್ಸುತಂ | 
ಶಂತನೋರ್ದಯಿತಂ ಪುತ್ರಂ ಪ್ರಜಾಹಿತಕರಂ ಪ್ರಭುಂ ॥॥ 
ಕೃಷ್ಥ ದ್ವೈಸಾಯನಶ್ಲೈವ ಶ್ಲೇತ್ರೇ ವೈಚಿತ್ರನೀರ್ಯಕೇ ॥ ೨೩೭ ॥ 


ಧೃತರಾಷ್ಟ್ರಂ ಚ ಪಾಂಡುಂ ಚ ವಿದುರಂಚಾಪ್ಯಜೀಜನತ್‌ | 
ಧೃತರಾಷ್ಟ್ರಾತ್ತು ಗಾಂಧಾರೀ ಪುತ್ರಾಣಾಂ ಸುಷುವೇ ಶತಂ ॥ ೨೩೮ ॥ 





೨೩೫. ಆದುದರಿಂದ (ರಂತನು) ಸುಖಕರವಾದ ಶರೀರವನ್ನು ಕೊಡತಕ್ಕವ 


ನೆಂದು ಪ್ರಖ್ಯಾತನಾದನು. ಧರ್ಮಾತ್ಮನಂದ ಶಂತಮಹಾರಾಜನು ಗಂಗಾದೇವಿಯನ್ನು 


ಮದುವೆಯಾದನು. 


೨೩೬. ಶಂತನುರಾಯನು ಗಂಗಾದೇವಿಯಲ್ಲಿ ಭೀಷ ನೆಂದು ಸ್ತ ಪ್ರಖ್ಯಾತಿಗೊಂಡ 
ದೇನವ್ರತನೆಂಬ ಪುತ್ರನನ್ನು ಪಡೆದನು. ಆ ದೇವವ್ರತನು “ಫೀಷ್ಮನೆದು ಹೆಸರನ್ನು 


ಪಡೆದು ಪ್ರಸಿದ್ಧ ನಾಗಿ ಪಾಂಡವರಿಗೆ ಸಿತಾಮಹನಾಗಿದ್ದನು. 


೨೩೭. ಕೆಲವು ಕಾಲದ ಮೇಲೆ ಶಂತನುಮಹಾರಾಜನಿಗೆ ವಿಚಿತ್ರನೀರ್ಯನೆಂಬ 
ಕುಮಾರನು ಜನಿಸಿದನು. ಅವನು ಶಂತನುವಿಗೆ ಅತ್ಯಂತ ಪ್ರಿಯಕುಮಾರನಾಗಿಯೂ, 
ಪ್ರಜಾಹಿತಕರನಾಗಿಯೂ, ಪ್ರಭುವಾಗಿಯೂ ಇದ್ದ ನು. ಅವನಿಗೆ ಪ್ರಿಯಪತ್ನ್ನಿ 
ಯಾದ ಸತ್ಯವತೀದೇವಿಯಲ್ಲಿ ಕೃಷ್ಣ ಜೆ ಕ ಪಾಯನನಾಮಕರಾದ ವೇದವ್ಯಾಸರು 
ಅವತರಿಸಿದರು. 


೨೩೮. ಆ ವಿಚಿತ್ರವೀರ್ಯನಿಗೆ ಧೃತರಾಷ್ಟ್ರ, ಪಾಂಡು ಮತ್ತು ವಿದುರನೆಂಬ 
ಮೂವರು ಕುಮಾರರು ಜನಿಸಿದರು. ಅವರಲ್ಲಿ ಧ ವ ತೆರಾಷ್ಟ್ರ ಮಹಾರಾಜನಿಗೆ ಗಾಂಧಾರೀ 
ದೇವಿಯಲ್ಲಿ ನೂರುಜನ ಕುಮಾರರು ಉದ ನಿಸಿದರು. 


5ನ 


ಶ್ರೀಮಟ್ಟಾಯುಪುರಾಣ೦ 


ತೇಷಾಂ ದುರ್ಯೋನೋ ಜ್ಯೇಸ್ಮಃ ಸರ್ವಕ್ಷತ್ರಸ್ಯ ಸ ಪ್ರಭುಃ | 
ಮಾದ್ರೀ ರಾಜ್ಞೀ ಪೃಥಾ ಚೈನ ಪಾಂಡೋರ್ಥಾರ್ಯೇ ಬಭೂನತುಃ | 


ದೇವದತ್ತಾಃ ಸುತಾಸ್ತಾ ಭ್ಯಾಂ ಪಾಂಡೋರರ್ಥೇ ವಿಜಜ್ಜಿರೇ | 
ಧರ್ಮಾದ್ಯುಧಿಷ್ಠಿರೋ ಜಜ್ಞೇ ವಾಯೋರ್ಜಜ್ಞೇ ವೃಕೋದರಃ ॥ ೨೪೦ | 


ಇಂದ್ರಾದ್ಧನಂಜಯೋ ಜಜ್ಞೇ ಶಕ್ರತುಲ್ಯಪರಾಕ್ರಮಃ | 
ಅಶ್ವಿಭ್ಯಾಂ ಸಹ ದೇನಶ್ಚ ನಕುಲಶ್ಚ್ಹಾನಿ ಮಾದ್ರಿಜೌ ll ೨೪೧ Il 


ಪಂಚೈನ ಸಾಂಡನೇಭ್ಯಶ್ಚ ದ್ರೌಸದ್ಯಾಂ ಜಜ್ಞಿರೇ ಸುತಾಃ! 
ದ್ರೌಪದ್ಯಜನಯಚ್ಚೆ ಜೇಷ್ಮಂ ಶ್ರುತಿನಿದ್ಧಂ ಯುಧಿಸ್ಮಿರಾತ್‌ ॥ ೨೪೨ ॥ 


ಹಿಡಂಬಾ ಭೀಮಸೇನಾತ್ತು ಜಜ್ಞೇ ಪುತ್ರಂ ಘಟೋಶ್ಕಚಂ | 
ಕಾಶ್ಯಾಃ ಪುನರ್ಭೀಮಸೇನಾಜ್ವಜ್ಞೇ ಸರ್ವವೃಕಂ ಸುತಂ ॥ ೨೪೩ || 


೨೩೯. ಆ ಕುಮಾರರಲ್ಲಿ ಧುರ್ಯೋನನು ಹಿರಿಯ ಕುವ2ರನಾಗಿಯೂ ಸರ್ವ 
ಕ್ಷತ್ರಿಯರಿಗೆ ಪ್ರಭುವಾಗಿಯೂ ಇದ್ದನು. ಪಾಂಡುಮಹಾರಾಜನಿಗೆ ಕುಂತೀ, ಮಾದ್ರೀ 
ಎಂಬ ಇಬ್ಬರು ಹೆಂಡತಿಯರಿದ್ದರು. 


೨೪೦-೨೪೧. ಪಾಂಡುಮಹಾರಾಜನಿಗೆ ದೇವತೆಗಳ ಅನುಗ್ರಹದಿಂದ ಲಬ್ಬರಾದ 
ಕುಮಾರರಿದ್ದರು. ಯಮಧರ್ಮನಿಂದ ಯುಧಿಷ್ಮಿರ ಮಹಾರಾಜನೂ, ವಾಯುದೇವ 
ನಿಂದ ಭೀಮಸೇನನೆಂಬ ಕುವ -ರನೂ ಜನಿಸಿದರು. ಇಂದ್ರನಿಂದ ಅರ್ಜುನನು 
ಉತ್ಸನ್ನನಾದನು. ಅವನು ಇಂದ್ರನಿಗೆ ಸಮಾನವಾದ ಶೂರನೂ ಆಗಿದ್ದನು. 
ಅಶ್ವಿನೀಡೇವತೆಗಳಿಂದ ಮಾದ್ರೀದೇನಿಯಲ್ಲಿ ನಕುಲ, ಸಹದೇವರೆಂಬ ಇಬ್ಬರು ಪುತ್ರರು 
ಜನಿಸಿದರು. 


೨೪೨-೨೪೩. ಸಂಚಪಾಂಡವರಿಗೆ ದ್ರೌಸದಿಯಲ್ಲಿ ಐದುಜನ ಮಕ್ಕಳು 
ಜನಿಸಿದರು. ದ್ರೌಸನೀದೇನಿಯು ಯುಧಿಷ್ಮಿರನಿಂದ ಶ್ರುತಿವಿದ್ಧ ನೆಂಬ ಜ್ಯೇಷ್ಠಕುಮಾರ 
ನನ್ನು ಪಡೆದಳು. ಹಿಡಿಂಬಿಯು ಭೀಮಸೇನನಿಂದ ಘಟೋತೃಚನೆಂಬ ಪುತ್ರನನ್ನು 
ಪಡೆದಳು ಮತ್ತು ಭೀಮಸೇನನಿಗೆ ಕಾಶೀನಾಮಕಳಾದ ಭಾರ್ಯೆಯಲ್ಲಿ ಸರ್ವವೃಕನೆಂಬ 
ಸುಪ್ರಸಿದ ನಾದ ಕುನಾರನು ಉದ್ಭವಿಸಿದನು. 


56 


ಅಧ್ಯಾಯ ೩೭ 


ಸುಹೋತ್ರಂ ವಿಜಯಾ ಮಾದ್ರೀ ಸಹದೇವಾದಜಾಯತ | 
ಕರೇಮತ್ಯಾಂತು ನೈದ್ಯಾಯಾಂ ನಿರವಿತ್ರಸ್ತು ಲಾಂಗಲಿಃ | ೨೪೪ |! 


ಸುಭದ್ರಾಯಾಂ ರಥೀ ಸಾರ್ಥಾದಭಿಮನ್ಯುರಜಚಾಯತ | 
ಉತ್ತರಾಯಾಂತು ವೈರಾಟ್ಯಾಂ ಪರಿಕ್ಷಿದಭಿಮನ್ಯುಜಃ ॥ ೨೪೫ ॥ 


ಪರಿಕ್ಷಿತಸ್ತು ದಾಯಾದೋ ರಾಜಾಸೀಜ್ಜನಮೇಜಯಃ !' 
ಬ್ರಾಹ್ಮಣಾನ್‌ ಸ್ಥಾಪಯಾಮಾಸ ಸ ವೈ ವಾಜಸನೇಯಿಕಾನ್‌ || ೨೪೬ | 


ಅಸಪತ್ನಂ ತದಾಮರ್ಷಾದ್ದೆ ೨ಶಂಸಾಯನ ಏನ ತು | 
ನಸ್ಸಾ ಸ್ಕತೀಹ ದುರ್ಬುದ್ಧೆ € ತನೈತದ್ವಚನಂ ಭುವಿ ॥ ೨೪೭ ॥ 





೨೪೪. ವಿಜಯಳೆಂದು ಪ್ರಖ್ಯಾತಳಾದ ಮಾದ್ರೀದೇವಿಯಲ್ಲಿ ಸುಹೋತ್ರ 
ನೆಂಬ ಕುಮಾರನನ್ನು ಸಹದೇವನು ನಡೆದನು. ನಕುಲನು ಕರೇಮತಿನಾಮಕಳಾದ 


ವೈದ್ಯಾದೇವಿಯಲ್ಲಿ ನಿರಮಿತ್ರ ನಾಮಕಲಾಂಗಲಿಯನ್ನು ಹೊಂದಿದನು. 


೨೪೫. ಅರ್ಜುನನಿಗೆ ಸುಭದ್ರೆಯಲ್ಲಿ ಮಹಾರಥಿಕನಾದ ಅಭಿಮನ್ಯುವೆಂಬ 
ಕುಮಾರನು ಉದ್ಭ ವಿಸಿದನು. ಆ ಅಭಿಮನ್ಯುವಿಗೆ ನಿರಾಟ್ರಾಜನ ಕುಮಾರಿಯಾದ 
ಉತ್ತರೆಯಲ್ಲಿ ಪರಿಕ್ಷಿದ್ರಾಜನೆಂಬ ಸುತನು ಉದ್ಭವಿಸಿದನು. 


೨೪೬. ಸರಿಸ್ರಿನ್ಮಹಾರಾಜಸನಿಗೆ ಜನಮೇಜಯನೆಂಬ ರಾಜಕುಮಾರನು 
ಜನಿಸಿದನು. ಆ ಜನಮೇಜಯಮಹಾರಾಜನು ವಾಜಸನೇಯಿಕರೆಂಬ ಬ್ರಾಹ್ಮಣರನ್ನು 
ಸ್ಥಾ ಫಿಸಿದರು. 


೨೪೭. ಅವನು ಶತ್ರುಗಳಿಲ್ಲದೇ ನಿಷ್ಠಟಿಂಕವಾಗಿ ಪಾಲಿಸುತ್ತಿರಲಾಗಿ ಅವನ 
ಮೇಲಿನ ದ್ವೇಷದಿಂದ ವೈಶಂಪಾಯನನು ನಿರೋಧಿಯಾದನು. ಆಗ ಅವನು 
ಎಲ್ಫೈ ದುರ್ಬುದ್ಧಿಯೇ ನಾನು ಇರುವವರೆಗೂ ಈ ಭೂಮಿಯಲ್ಲಿ ನಿನ್ನ ಮಾತು 
ನಿಲ್ಲುವದಿಲ್ಲವೆಂದು ಹೇಳಿದನು. 


ಬ 
ಇಡ 


ಶ್ರೀಮದ್ವಾಯುಷಪುರಾಣಂ 


ಯಾವತ್‌ ಸ್ಥಾಸ್ಯಾ ಮ್ಯಹಂ ಲೋಕೇ ತಾವನ್ನೈತತ್ಸ _ಶಸ್ಯತೇ। 
ಅಭಿತಃ ಸಂಸ್ಥಿ ಇಶ್ಚಾ ನಿ ತತಃ ಸ ಎ ॥ ೨೪6 | 


ಪೌರ್ಣಮಾಸ್ಯೇನ ಹವಿಷಾ ದೇನಮಿಷ್ಟ್ರ್ಯಾ ಪ್ರಜಾಪತಿಂ | 
ವಿಜ್ಞಾಯ ಸಂಸ್ಥಿತೊಆಪಶ್ಯತ್ತದ್ದ ಧೀಷ್ಟಾಂ ವಿಭೋರ್ಮುಖೇ ॥ ೨೪೯॥ 


ಪರಿಕ್ಷಿತ್ತನಯಶ್ಚಾನಿ ಪೌರವೋ ಜನಮೇಜಯಃ | 
ದ್ವಿರಶ್ನಮೇಧಮಾಹೃತ್ಯ ತತೋ ವಾಜಸನೇಯಕಂ ॥ 
ಪ್ರನರ್ತಯಿತ್ವಾ ತದ್ಬ್ರಹ್ಮ ತ್ರಿಖರ್ನೀ ಜನಮೇಜಯಃ Il ೨೫೦ || 


ಸರ್ವಮಶ್ವಕಮುಖ್ಯಾನಾಂ ಸರ್ವಮಂಗನಿವಾಸಿನಾಂ | 
ಸರ್ವಂಚ ಮಧ್ಯದೇಶಾನಾಂ ತ್ರಿಖರ್ನೀ ಜನಮೇಜಯಃ ॥ 
ವಿಷಾದಾಬ್ಬಾ್ರಹ್ಮಣೈ ಸ್ಸಾರ್ಧಮಭಿಶಸ್ತಃ ಕ್ಷಯಂ ಯಯೌ 1 ೨೫೧॥ 





೨೪೮. ನಾನು ಈ ಲೋಕದಲ್ಲಿರುವ ವರೆಗೂ ಈ ನಿನ್ನ ನೀರವಾಣಿಯು 
ಯೋಗ್ಯವಾಗುವದಿಲ್ಲ ಎಲ್ಲೆಲ್ಲಿಯೂ ನಾನು ಜಾಗರೂಕನಾಗಿರುವಲ್ಲಿ ಈ ವಾಕ್ಯವು 
ಸರಿಯಾಗುವುದಿಲ್ಲ. 


೨೪೯. ಆಗ ಜನಮೇಜಯನು ಹುಣ್ಣಿ ಮೆಯಲ್ಲಿ ಬ್ರಹ್ಮನ ಉದ್ದೇ ಶ್ಯಕವಾಗಿ 
ಹವಿಸ್ಸು ಗಳನ್ನು ಕೊಟ್ಟು ಅಭೀಷ್ಮ ಗಳನ್ನು ಪಡದು ನ ಪ್ರಕಾಶಿಸಿದನು. ಆ ಯಾಗದಿಂದ 
ಎರು ಇಷ್ಟಾ ರ್ಥಗಳನ್ನು ಪಡೆದನು. 


೨೫೦. ಪುರುವಂಶೊಃತೃನ್ನನೂ, ಪರೀಕ್ಷಿದ್ರಾಜಕುಮಾರನೂ ಆದ ಜನಮೇಜಯ 
ಮಹಾರಾಜನು ಎರಡುಸಲ ಅಶ್ವಮೇಧಯಾಗವನ್ನು ಮಾಡಿ ವಾಜಸನೇಯಕವೆಂಬ 
ಯಾಗವನ್ನು ಪ್ರಾರಂಭಿಸಿ ಬ್ರಹ್ಮನನ್ನು ಧ್ಯಾನಮಾಡುತ್ತಾ ತ್ರಿಖರ್ನನೆಂದು 
ಪ್ರಖ್ಯಾತನಾದನು. 


೨೫೧. ಜನನೇಜಯನು ಅಶ್ವಕಮುಖ್ಯರು, ಅಂಗದೇಶನಿವಾಸಿಗಳು ಮತ್ತು 
ಮಧ್ಯದೇಶದವರು ಇವರ ಅಹೆಂಕಾರಗಳನ್ನು ಭಂಜನಮಾಡಿದ್ದರಿಂದ ಅವನಿಗೆ 
ತ್ರಿಖರ್ವನೆಂಬ ನಾಮವು ಸ್ರಖ್ಯಾತವಾಗಿತ್ತು . ತರುವಾಯ ಖಿನ್ನರಾದ ಬ್ರಾಹ್ಮಣರ 
ಶಾಸಕ್ಕೆ ಒಳಗಾಗಿ ಕ್ಷಯವನ್ನು ಹೊಂದಿದನು. 


58 


ಅಧ್ಯಾಯ ೩೭ 


ತಸ್ಯ ಪುತ್ರಃ ಶತಾನೀಕೋ ಬಲವಾನ್‌ ಸತ್ಯವಿಕ್ರಮಃ | 
ತತಃ ಸುತಂ ಶತಾನೀಕಂ ವಿಪ್ರಾಸ್ತಮಭ್ಯಸೇಚಯತ್‌ ॥ ೨೫೨ 


ಪುತ್ರೋಶ್ವಮೇಧದಕ್ತೊ ಆಭೂಚ್ಛ ತಾನೀಕಸ್ಯ ನೀರ್ಯವಾನ್‌ | 
ಪುತ್ರೋಶ್ಚಮೇಧದತ್ತಾದ್ವೈ ಜಾತಃ ಪರಪುರಂಜಯಃ ॥ ೨೫೩ |! 


ಅಧಿಸಾನುಕೃಷ್ಣೋ ಧರ್ಮಾತ್ಮಾ ಸಾಂಪ್ರಶತೋಯಂ ಮಹಾಯಶಾಃ | 
ಯಸ್ಸ್ಮಿ ಪ್ರಶಾಸತಿ ಮಹೀಂ ಯಾಷ್ಮಾಭಿರಿದಮಾಹೃತಂ il ೨೫೪ | 


ದುರಾಪಂ ದೀರ್ಫ್ಥಸತ್ರಂ ವೈ ತ್ರೀಣಿ ನರ್ಷಾಣಿ ದುಶ್ಚರಂ। 
ವರ್ಷದ್ವಯಂ ಕುರುಶ್ಲೇತ್ರೇ ದೃಸದ್ವತ್ಕಾಂ ದ್ವಿಜೋತ್ತಮಾಃ 1 ೨೫೫ ॥ 


೨೫೨. ಆ ಜನಮೇಜಯ ಮಹಾರಾಜನಿಗೆ ಬಲವಂತನೂ, ಸತ್ಯವಿಕ್ರಮನೂ 
ಆದ ಶತಾನೀಕಕೆಂಬ ಕುಮಾರನು ಹುಟ್ಟಿದನು. ಆಗ ಬ್ರಾಹ್ಮಣಕೆಲ್ಲರೂ ಸೇರಿ 
ಶಶಾನೀಕನಿಗೆ ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿದರು. 


೨೫೩-೨೫೪. ಅಂತಹ ಶತಾನೀಕನಿಗೆ ಶೂರನಾದ ಅಶ್ವಮೇಧದತ್ತನೆಂಬ 
ಕುಮಾರನೂ ಅವನಿಗೆ ಶತ್ರುಸಂಹಾರಕನೂ, ಅರಿಪುರಭಂಜಕನೂ, ಧರ್ಮಾತ್ಮನೂ, 
ಮಹಾಕೇರ್ತಿವಂತನೂ ಈಗ ರಾಜ್ಯಪಾಲಕನೂ ಆದ ಅಧಿಸಾಮಕೃಷ್ಣ ನೆಂಬ ಮಹಾ 
ರಾಜನು ಉದ್ಭವಿಸಿದನು. ಆ ಮಹಾರಾಜನು ಧರ್ಮವಿಂದ ರಾಜ್ಯವನ್ನು ಪಾಲಿಸು 
ತ್ತಿರುವುದರಿಂದ ನೀವು ಈ ಮಹಾಯಾಗವನ್ನು ನಿಷ್ಕಟಿಂಕವಾಗಿ ಮಾಡುತ್ತಿ ರುವಿರೆಂದು 
ಸೂತನು ಮುನಿಗಳಿಗೆ ಹೇಳಿದನು. 


೨೫೫. ಎಲೈ ನಿಸ್ರೋತ್ತಮರೇ, ಮಹರ್ಷಿಗಳು ದೃಷದ್ವತೀತೀರದಲ್ಲಿರುವ 
ಕುರುಕ್ಷೇತ್ರದಲ್ಲಿ ಮೂರು ವರ್ಷಗಳವರೆಗೂ ಇತಗರಿಂದ ಮಾಡಲಶಕ ಕಿನ್‌ 
ಅಮೂಲ್ಯವೂ, ಅಸದೃಶವೂ ಆದ ದೀರ್ಫಕಾಲಿಕಯಾಗವನ್ನು ಮಾಡುತ್ತಿ ರುನಿರೆಂದು 
ಸೂತಮುನಿಯು ಮಹರ್ಷಿಗಳಿಗೆ ಹೇಳಿದನು. 


59 


ಶ್ರೀಮದ್ವಾಯುಪುರಾಣಂ 


 ಯುಷಯ ಊಚುಃ ॥ 
ಶ್ರೋತುಂ ಭವಿಷ್ಯಮಿಚ್ಛಾಮಃ ಪ್ರಜಾನಾಂ ವೈ ಮಹಾಮತೇ | 
ಸೂತ ಸಾರ್ಧಂ ನೃಪೈರ್ಭಾವ್ಯಂ ವ್ಯತೀತಂ ಕೀರ್ತಿತಂ ತ್ವಯಾ || ೨೫೬ Il 


ಯತ್ತು ಸಂಸ್ಥಾ ಸ್ಯತೇ ಕೃತ್ಯಮುತ್ಬತ್ಸ್ಯಂತಿ ಚ ಯೇ ನೃಪಾಃ | 


ಬಕ 
ವರ್ಷಾಗ್ರತೋಪಿ ಪ್ರಬ್ರೂಹಿ ನಾಮತಶ್ಚೈನ ತಾನ್ನೃ ಸಾನ್‌. | ೨೫೭ ॥ 
ಕಾಲಂ ಯುಗಪ್ರಮಾಣಂಚ ಗುಣದೋರ್ಷಾ ಭವಿಷ್ಯತಃ | 
ಸುಖದುಃಖೇ ಪ್ರಜಾನಾಂಚ ಧರ್ಮತಃ ಕಾಮತೊಆರ್ಥತಃ ॥ ೨೫೮ ॥ 


ಏತತ್ಸರ್ವಂ ಪ್ರಸಂಖ್ಯಾಯ ಪೃಚ್ಛತಾಂ ಬ್ರೂಹಿತತ್ವತಃ | 
ಸ ಏವಮುಕ್ತೋ ಮುನಿಭಿಃ ಸೂತೋ ಬುದ್ಧಿ ಮತಾಂವರಃ ॥ 
ಆಚಚಕ್ಷೇ ಯಥಾವೃತ್ತಂ ಯಥಾದೃಷ್ಟಂ ಯಥಾಶ್ರುತಂ HN ೨೫೯ I 


೨೫೬. ಖುಸಿಗಳು ಕೇಳಿದರು: ಎಲ್ಫೈ ಮಹಾಜ್ಞಾನಿಖಾದ ಸೂತ 
ಮುನಿಯೇ, ಮಹಾನುಭಾವರಾದ ಪ್ರಜೆಗಳ ಭೂತಕಾಲದ ವರ್ತಮಾನಗಳನ್ನು ಕೇಳಿ 
ಬಹಳ ಆನಂದವಾಗಿದೆ. ಅದರಂತೆಯೆ; ಮುಂದೆ ನಡೆಯುವ ರಾಜರು, ಮಹರ್ಷಿ 
ಗಳು, ಪ್ರಜೆಗಳು ಇವರ ವಿಷಯಗಳನ್ನೂ ಚರಿತ್ರೆಗಳನ್ನೂ ಕೇಳಿ ಆನಂದವನ್ನು 
ಪಡೆಯಬೇಕೆಂಬ ಕುತೂಹಲವು ನಮಗೆ ವಿಶೇಷವಾಗಿರುವುದು. ಅದುದರಿಂದ 
ಅವುಗಳನ್ನು ತಿಳಿಸಬೇಕೆಂದು ಕೇಳಿದರು 

೨೫೭. ಎಲೈ ಮುನಿಯೇ, ಯುಗಗಳ ಆದಿಯಲ್ಲಿ ಯಾವ ಯಾವ ರಾಜರು 
ಉತ್ಪನ್ನರಾಗುವರು. ಅವರ ಕಾರ್ಯಗಳು ಯಾವುವು? ಅವರ ನಾಮಗಳನ್ನೂ 
ನಡೆನುಡಿಗಳನ್ನೂ ಕ್ರಮವಾಗಿ ತಿಳಿಸಬೇಕೆಂದು ಕೇಳಿದರು. 

೨೫೮. ಮುಂದೆ ಬರುವ ಯುಗಗಳ ಪ್ರಮಾಣ, ಕಾಲಸ್ವರೂಪ, 
ಗುಣದೋಷಗಳು, ಪ್ರಜೆಗಳ ಸುಖದುಃಖಗಳು ಮತ್ತು ಧರ್ಮಾರ್ಥಕಾಮಗಳು 
ಇವುಗಳನ್ನು ಕ್ರಮವಾಗಿ ನಿರೂಪಿಸಬೇಕೆಂದು ಬೇಡಿನರು. 

೨೫೯. ಎಲೈ ಜ್ಞಾನಿಯೂ ತತ್ವವೇತ್ತ ನೂ ಆದ ನೀನು ಇವೆಲ್ಲವನ್ನೂ 
ಸಂಗ್ರಹಿಸಿ ನಮಗಾಗಿ ತಿಳಿಸಬೇಕೆಂದು ಮುನಿಗಳು ಸೂತನನ್ನು ಕೇಳಿದರು. 
ಇವನ್ನು ಕೇಳಿದ ವಕ್ಕೃಗಳಲ್ಲಿ ಉತ್ತಮನೂ, ಜ್ಞಾನಿಯೂ ಆದ ಸೂತಮುನಿಯು 
ಕ್ರಮನಾಗಿಯೂ, ಯಥಾಶ್ರುತವಾಗಿಯೂ, ನೋಡಿದ ರೀತಿಯಾಗಿಯೂ ಇರುವ 
ವಿಷ ಸುಗಳನ್ನು ಹೇಳಲು ಪಕ್ರಮಿಸಿದನು. 


60 


ಅಧ್ಯಾಯ ೩೩ 
| ಸೂತ ಉವಾಚ ॥ 
ಯಥಾ ಮೇ ಕೀರ್ತಿತಂ ಸರ್ವಂ ವ್ಯಾಸೇನಾದ್ಭುತಕರ್ಮಣಾ | 
ಭಾವ್ಯಂ ಕಲಿಯುಗಂಚೈವ ತಥಾ ಮನ್ವಂತರಾಣಿ ತು ॥ ೨೬೦ Il 


ಅನಾಗತಾನಿ ಸರ್ವಾಣಿ ಬ್ರುವತೋ ಮೇ ನಿಬೋಧತ |, 
ಅತ ಊರ್ಧ್ವಂ ಪ್ರನಿಕ್ಸ್ಟಾಮಿ ಭವಿಷ್ಯಂತಿ ನೃಪಾಸ್ತು ಯೇ ॥| ೨೬೧ Il 


ಐಲಾಂಶ್ಚೆವ ತಥೇಕ್ಸ್ಟ್ವಾ ಕೂನ್‌ ಸೌದ್ಯುಮ್ಮ್ಮಾಂಶ್ಚೈವ ಪಾರ್ಥಿವಾನ್‌ | 
ಯೇಷು ಸಂಸ್ಥಾಪ್ಯತೇ ಶ್ಲೇತ್ರಮೈಕ್ಸ್ಸ್ವಾಕನಮಿದಂ ಶುಭಂ ॥ ೨೬೨ |! 


ತಾನ್‌ ಸರ್ವಾನ್‌ ಕೀರ್ತಯಿಷ್ಯಾಮಿ ಭವಿಷ್ಯೇ ಪಠಿತಾನ್ಸ್ಯೃಸಾನ್‌ | 
ತೇಭ್ಯಃ ಪರೇ ಚ ಯೇ ಚಾನ್ಯೇ ಉತ್ಪತ್ಸ್ಯಂತೇ ಮಹೀಕ್ಷಿತಃ || ೨೬೩॥ 





೨೬೦. ಸೂಶಮುನಿಯು ಹೇಳಿದನು :--ಎಲೈ ಮುನಿವರ್ಯರೇ, ಮಹಾನು 
ಭಾವರೂ, ಅದ್ಭುತವಾದ ಕರ್ಮಿಗಳೂ ಆದ ವ್ಯಾಸಮಹಾಮುನಿಗಳು ನನಗೆ ಯಾವ 
ಯಾವ ಸಂಗತಿಗಳನ್ನು ತಿಳಿಸಿರುವರೋ ಅಂತಹ ಕಲಿಯುಗದ ಮುಂದೆ ನಡೆಯ 
ಬೇಕಾಗುವ ವಿಷಯಗಳನ್ನೂ ಮನ್ವಂತರಗಳನ್ನೂ ತಿಳಿಸುವೆನು ಕೇಳಿರೆಂದನು. 


೨೬೧. ಎಲ್ಫೈ ಮುನಿಗಳೇ, ಮುಂದೆ ನಡೆಯಬಹುದಾದ ವಿಷಯಗಳನ್ನು 
ಹೇಳುವೆನು ಕೇಳಿರಿ. ಈಗ ಮುಂದೆ ಬರುವ ರಾಜರ ವಿಷಯಗಳನ್ನು ತಿಳಿಸುವೆ 
ನೆಂದನು. | 


೨೬.೨. ಐಲರಾಜರೂ, ಇಕ್ಸ್ಟ್ವ್ವಾಕುಮಹಾರಾಜರೂ, ಸುದ್ಯುಮ್ನವಂಶದವರೂ 
ಆದ ನೃಸರನ್ನು ತಿಳಿಸುವೆನು. ಯಾವ ದೇಶದಲ್ಲಿ ಯಾವ ರಾಜರಿಂದ ಈ ಮಂಗಳ 
ಕರವಾದ ಇಕಾ 4ಕುವಂಶವು ಸ್ಥಾಪಿತವಾಗುವುದೋ ಅದನ್ನು ತಿಳಿಸುವೆನು. 


೨೬೩. ಮುಂದೆ ಯಾವ ಯಾವ ರಾಜರು ಯಾವ ಯಾನ ದೇಶದಲ್ಲಿ ಜನಿಸಿ 
ಕಾರ್ಯಗಳನ್ನು ಮಾಡುವರೋ, ಅವರ ತರುವಾಯ ಯಾವ ರಾಜರು ಉದ್ಭವಿಸು 
ವರೋ ಅವರನ್ನು ಕ್ರಮಕ್ರಮವಾಗಿ ತಿಳಿಸುವೆನೆಂದನು. 


61 


ಶ್ರೀಮದ್ವಾಯುಪುರಾಣಂ 
ಶ್ಹತ್ರಾಃ ಪಾರಶವಾಃ ಶೂದ್ರಾಸ್ತಢಾ ಯೇ ಚ ದ್ವಿಜಾಯತಃ | 
ಅಂಧಾಃ ಶಕಾಃ ಪುಲಿಂದಾಶ್ಚ ತೂಲಿಕಾ ಯವನೈಃ ಸಹ ॥ ೨೬೪ I 


ಕೈನರ್ತಾಭೀರಶಬರಾ ಯೇ ಚಾನ್ಯೇ ಮ್ಲೇಚ್ಛ ಜಾಯಃ | 
ವರ್ಷಾಗ್ರತಃ ಪ್ರವಕ್ಟ್ಯ್ಯಾಮಿ ನಾಮತಶ್ಚೈನ ತಾನ್ನೃಪಾನ್‌ || ೨೬೫ | 


ಅಧಿಸಾಮಕೃಷ್ಣಃ ಸೋಃಯಂ ಸಾಂಪ್ರತಂ ಪೌರವಾನ್ನ ಎಸಕ I 
ತಸ್ಯಾನ್ವನಾಯೇ ವಕ್ಸ್ಯಾಮಿ ಭವಿಷ್ಯೇ ತಾನತೋ ನೃಪಸಾನ್‌ ೨೬೬ 


ಅಧಿಸಾಮಕೃಷ್ಣ ಪುತ್ರೋ ನಿರ್ವಕ್ಟ್ರೇ ಭವಿತಾ *ಲ| 

ಗಂಗಯಾ ಪಹೃತೇ ತಸ್ಮಿನ್ನಗರೇ ನಾಗಸಾಹ್ವಯೇ ॥ 

ತಕ್ಟಾ ಚ ತಂ ಸುವಾಸಂಚ ಕೌಶಾಂಬ್ಯಾಂ ಸ ನಿವತ್ಯ್ಯತಿ | ೨೬೭ I 
೨೬೪-೨೬೫. ಯುಗಗಳ ಆದಿಭಾಗಗಳಲ್ಲಿ ಯಾವ ಯಾವ ಕ್ಷತ್ರಿಯರು, 

ಪಾರಶವರು, ಶೂದ್ರರು. ಬ್ರಾಹ್ಮಣರು, ಅಂಧರು, ಶಕರು, ಪುಲಿಂದರು, ತೂಲಿಕರು, 

ಯವನರು, ಕೈವರ್ತರು, ಅಭೀರರು, ಶವರರು ಮತ್ತು ಮ್ಲೇಚ್ಛರು ಇವರು ಉದ್ಭವಿ 

ಸುವರೋ, ಅವರವರ ನಾಮಗೋತ್ರಾದಿಗಳನ್ನು ಕ್ರಮವಾಗಿ ತಿಳಿಸುವೆನೆಂದನು. 


೨೬೬. ಈಗ ಪುರುಮಹಾರಾಜನ ವಂಶದಲ್ಲಿ ಅಥಿನಾಮ ಕೃಷ್ಣನೆಂಬ ಮಹಾ 
ರಾಜನು ಉದ್ಭವಿಸಿ ಆಳುತ್ತಿ ರುನನೆಂದು ತಿಳಿಸಿರುತ್ತೇನೆಯಲ್ಲವೆ. ಆ ಮಹಾರಾಜನ 
ವಂಶದಲ್ಲಿ ಯಾವ ಯಾವ ರಾಜರು ಉದ್ಭವಿಸುವರೋ ಅವರನ್ನು ತಿಳಿಸುವೆನು 
ಕೇಳಿರೆಂದನು. 


೨೬೭. ಹಸ್ಮಿನಾನಗರಿಯಲ್ಲಿ ಅಧಿನಾಮಕೃಷ್ಣ ನ ಮಗನಾದ ನಿರ್ನಿಕ್ರನೆಂಬು 
ವನು ರಾಜ್ಯವನ್ನಾ ಳುವನಸ್ನೆ, ಆ ಹಸ್ತಿ ನಾಸಟ್ಟಣವು ಗಂಗಾನದಿಯಲ್ಲಿ ಮುಳುಗಿ 
ಹೋಗುವುದು. ಆಗ ಆ ರಾಜನು ಆ ನಗರಿಯನ್ನು ಬಿಟ್ಟು ಕೌಶಾಂಬಿಯಲ್ಲಿ 
ರಾಜ್ಯವನ್ನು ಪಾಲಿಸುವನು. 


62 


ಅಧ್ಯಾಯ ೩೭ 


ಇವಿ 


ಶುಚಿದೃಢತ್ತಿ ತ್ರರಥಾದ್ದೃೃತಿಮಾಂಶ್ಲ ಶುಚೆದ್ರ ಥಾತ್‌ || ೨೬೮ ॥ 


ಭವಿಷ್ಯದುಷ್ಣಸ್ತತ್ಪುತ್ರ ಉಷ್ಣಾಚ್ಹಿತ್ರರಥಃ ಸ್ಮೃತಃ । 


ಸುಷೇಣೋ ವೈ ಮಹಾವೀರ್ಯೋ ಭವಿಷ್ಯತಿ ಮಹಾಯಶಾಃ | 
ತಸ್ಮಾತ್ಸುಷೇಣಾದ್ಭವಿತಾ ಸುತೀರ್ಥೊೋ ನಾಮ ಪಾರ್ಥಿವಃ ॥ ೨೬೯ ॥ 


ರುಚಃ ಸುತೀರ್ಥಾದ್ಭವಿತಾ ತ್ರಿಚಸ್ಷೋ ಭವಿತಾ ತತಃ | 
ತ್ರಿಚಕ್ಷಸ್ಯ ತು ದಾಯಾದೋ ಭವಿತಾ ವೈ ಸುಖೀಬಲಃ ॥ ೨೭೦ ॥ 


ಸುಖೀಬಲಸುತಶ್ತಾಪಿ ಭಾವ್ಯೋ ರಾಜಾ ಪರಿಪ್ಲುತಃ | 
ಪರಿಪ್ಲುತಸುತಶ್ವಾಪಿ ಭವಿತಾ ಸುನಯೋ ನೃಪಃ ॥ ೨೭೧ ॥ 





೨೯೮. ಆ ರಾಯನಿಗೆ ಭವಿಷ್ಯದುಷ್ಣ ನೆಂಬ ಕುಮಾರನೂ ಅವನಿಗೆ ಚಿತ್ರರಥ 
ನೆಂಬ ಪುತ್ರನೂ ಅವನಿಗೆ ಶುಚಿದ್ರಥನೆಂಬ ಸುತನೂ ಅವನಿಗೆ ಸುಷೇಣನೆಂಬ 
ನಂದನನೂ ಜನಿಸುವರು. 


೨೬೯. ಆ ಸುಷೇಣಮಹಾರಾಜನು ಮಹಾವೀರ್ಯವಂತನೂ, ಅತ್ಯಂತ 
ಕೀರ್ತಿನಂತನೂ ಆಗುವನು. ಅವನಿಗೆ ಸುತೀರ್ಥನೆಂಬ ಪ್ರ ಖ್ಯಾತಿಯಾಗುವ 
ರಾಜಕುಮಾರನು ಜನಿಸುವನು. 


೨೭೦. ಅಂತಹ ಸುತೀರ್ಥ ಮಹಾರಾಯನಿಗೆ ರುಚನೆಂಬ ತನಯನೂ, 
ಅವನಿಗೆ ತ್ರಿಚಕ್ಷನೆಂಬ ನಂದನನೂ, ಆ ರಾಯನಿಗೆ ಸುಖೀಬಲನೆಂಬ ಮಗನೂ 
ಹುಟ್ಟುವರು. 


೨೭೧... ಅಂತಹ ಸುಖೀಬಲ ಮಹಾರಾಜನಿಗೆ ಸರಿಪ್ಲುತನೆಂಬ ರಾಜ 
ಕುಮಾರನೂ, ಆ ಸರಿಪ್ಲುತನಿಗೆ ಮಹಾಶೂರನಾದ ಸುನಯನೆಂಬ ನಂದನನೂ 
ಜನಿಸಿ ಪ್ರಖ್ಯಾತರಾಗುವರು. 

63 


ಶ್ರೀಮದ್ವಾಯುಪುರಾಣಂ 
ಮೇಧಾವೀ ಸುನಯೆಸ್ಕಾಥ ಭವಿಷ್ಯತಿ ನರಾಧಿಪಃ ! 
ಮೇಧಾವಿನಃ ಸುತತ್ತಾಪಿ ದಂತಪಾಣಿರ್ಭವಿಷ್ಯತಿ | ೨೭೨ ॥ 


ದಂತಪಾಣೇರ್ನಿರಾಮಿತ್ರೋ ನಿರಾಮಿತ್ರಾಶ್ಚ ಕ್ಷೇಮಕಃ! 
ಪಂಚವಿಂಶನೃಪಾ ಹ್ಯೇತೇ ಭವಿಷ್ಯಾಃ ಪೂರ್ವವಂಶಜಾಃ li ೨೭೩ ॥ 


ಅತ್ರಾನುನಂಶಶ್ಲೋಕೋಯಂ ಗೀತೋ ನಿಪ್ರೈಃ ಪುರಾನಿದೈೆಃ | 
ಬ್ರಹ್ಮಕ್ಷತ್ರಸ್ಯ ಯೋ ಯೋನಿರ್ವಂಶೋ ದೇವರ್ಷಿಸತ್ಯೃತಃ || ೨೭೪ | 


ಶ್ಲೇಮಕಂ ಪ್ರಾಪ್ಯ ರಾಜಾನಂ ಸಂಸ್ಥಾಂ ಪ್ರಾಸ್ಸ್ಯತಿ ನೈ ಕಲೌ | 
ಇತ್ಯೇಷ ಪೌರವೋ ವಂಶೋ ಯಥಾವದನುಕೀರ್ತಿತಃ ॥ ೨೭೫ ॥ 


ಧೀಮತಃ ಪಾಂಡುಪುತ್ರಸ್ಯ ಹ್ಯರ್ಜುನಸೃ ಮಹಾತ್ಮನಃ | 
ಅತ ಊರ್ದ್ಧಂ ಪ್ರನಕ್ಸ್ಟ್ಯಾಮಿ ಇಕ್ಸ್ಟ್ಟಾಕೂಣಾಂ ಮಹಾತ್ಮ್ಮಾನಾಂ 1೨೭೬ 








೨೭೨-೨೭೩. ಆ ಸುನಯನಿಗೆ ಮೇಧಾನಿಯೆಂಬ ರಾಜಕುಮಾರನೂ, 
ಆ ಮೇಧಾನಿಗೆ ದಂಡಪಾಣಿಯೆಂಬ ತನಯನೂ ಜನಿಸುವರು. ಆ ದೆಂಡಪಾಣಿಗೆ 
ನಿರಾಮಿತ್ರನೆಂಬ ಪುತ್ರರೂ, ಅವನಿಗೆ ಕ್ಷೇಮಕನೆಂಬ ಮಹಾರಾಜನೂ ಜನಿಸುವರು. 
ಈ ಮೇಲೆ ಹೇಳಿರುವ ಇಪ್ಪ ತ್ಲೈದುಜನ ರಾಜಕುಮಾರರು ಪೂರ್ವೀಕರ ವಂಶದಲ್ಲಿ 
ಉದ್ಭವಿಸುವರು 


೨೭೪.೨೭೫, ಈ ನಿಷಯದಲ್ಲಿ ಜ್ಞಾನಿಗಳಾದ ಪೂರ್ವೀಕರು ರಾಜವಂಶ 
ವರ್ಣನೆಯೆಂಬ ಈ ವದ್ಯವನ್ನು ಹೆ:ಳಿಗುವರು ಬ್ರಾಹ್ಮಣ ಕ್ಷತ್ರಿಯರ ವಂಶವು 
ದೇವರ್ಷಿಗಳಿಂದ ಮಾನ್ಯವಾಗಿದೆ. ಹೀಗೆ ಪುರುಮಹಾರಾಜನ ವಂಶವು ಕಲಿಯುಗದಲ್ಲಿ 
ಕ್ಲೇಮಕ ಮಹಾರಾಜನವರೆಗೂ ಸಿ ರವಾಗಿಯೂ, ಸುಪ್ರಸಿದ್ಧವಾಗಿಯೂ ಇರುವುದು. 
ಈ ರೀತಿಯಾಗಿ ವೌರವವಂಶವು ಪ್ರ ಖ್ಯಾತಿಯಾಗುವುದೆಂಬ ಅಂಶವನ್ನು ಕ್ರಮವಾಗಿ 
ನಿಮಗೆ ತಿಳಿಸಿರುವೆನೆಂದನು. 


೨೭೬. ಎಲೈ ಮುನಿವರ್ಯರೇ, ಈಗ ಜ್ಞಾನಿಯೂ, ಮಹಾತ್ಮನೂ, ಪಾಂಡು 
ರಾಜನ ಕುಮಾರನೂ ಆದ ಅರ್ಜುನನ ವಂಶವನ್ನೂ ಮತ್ತು ಮಹಾತ್ಮರಾದ 
ಇಕ್ಟ್ಯಾಕು ಮಹಾರಾಜರ ವಂಶವನ್ನೂ ತಿಳಿಸುವೆನು ಕೇಳಿರೆಂದನು. 


64 


ಅಧ್ಯಾಯ ೩೭ 


ಬೃಹದ್ರಥಸ್ಯ ದಾಯಾದೋ ನೀರೋ ರಾಜಾ ಬೃಹತ್‌ ಕ್ಷಯಃ | 


ತತಃ ಕ್ಷಯಃ ಸುತಸ್ತಸ್ಯ ನತ್ಸವ್ಯೂಹಸ್ತತಃ ಕ್ಷಯಾತ್‌ Il ೨೭೭ ॥ 
ವತ್ಸವ್ಯೂಹಾತ್ಪೃತಿವ್ಯೂಹಸ್ತಸ್ಯ ಪುತ್ರೋ ದಿವಾಕರಃ | 

ಯಶ್ಚ ಸಾಂಪ್ರತಮಧ್ಯಾಸ್ತ ಅಯೋಧ್ಯಾಂ ನಗರೀಂ ನೃಪಃ ॥ ೨೭೮ ॥ 
ದಿವಾಕರಸ್ಯ ಭವಿತಾ ಸಹದೇವೋ ಮಹಾಯಶಾಃ | 

ಸಹದೇವಸ್ಯ ದಾಯಾದೋ ಬೃಹದಶ್ವೋ ಭನಿಷ್ಯತಿ I ೨೭೯ I 
ತಸ್ಯ ಭಾನುರಥೋ ಭಾವ್ಯಾ ಪ್ರತೀತಾಶ್ವಸ್ಯ ತತ್ಸುತಃ | 
ಪ್ರತೀತಾಶ್ವಸುತಶ್ತಾ ಪಿ ಸುಪ್ರತೀಶೋ ಭವಿಷ್ಯತಿ li ೨೮೦ ॥ 
ಸಹದೇನಃ ಸುತಸ್ತಸ್ಯ ಸುನಕ್ಷತ್ರಶ್ಚ ತತ್ಸುತಃ ॥ ೨೮೧ ॥ 





೨೭೭. ಪ್ರಖ್ಯಾತನಾದ ಬೃ ಬ್ನಹದೆ ಪ್ರಥನಿಗೆ ನೀರನೂ, ದಯಾಸರನೂ ಆದ 
ಬೃಹಕ್ಷಯನೆಂಬ ಜಾ ಇರೂ ನಿಗೆ ಕ್ಷಯನೆಂಬ ಪುತ್ರನೂ, ಅವನಿಗೆ 
ವತ್ಸವ್ಯೂಹೆನೆಂಬ ಸುತನೂ ಉತ್ಸನ್ನರಾಗುವರು. 


೨೭೮. ಆ ವತ್ಸನ್ಯೂ ಹನಿಗೆ ಪ್ರತಿನ್ಯೂಹನೆಂಬ ತನಯನೂ, ಅವನಿಗೆ 
ದಿವಾಕರನೆಂಬ ಪುತ್ರನೂ ಉತ್ಸ ಕ್ತ ರಾಗುವರು. ಆ ದಿವಾಕರ ಮಹಾತ್ರಭುನೇ, ಈಗ 
ಅಯೋಧ್ಯಾನಗರಿಯಲ್ಲಿ ಜಾ ಧರ್ಮದಿಂದ ವ್ರಜೆಗಳನ್ನು ಆಳುವನು. 


೨೭೯. ಅಂತಹ ದಿವಾಕರ ಮಹಾರಾಜನಿಗೆ ಸಹದೇವನೆಂಬ ಕೀರ್ತಿಯುತನೂ, 
ಧರ್ಮಾತ್ಮನೂ ಆದ ಕುಮಾರನೂ, ಆ ಸಹದೇವನಿಗೆ ಬೃ ಹೆದಶ್ವನೆಂಬ ರಾಜವು ತ್ರನೂ 
ಉದ್ಭವಿಸುನರು. 


೨೮೦. ಆಬ್ಯ ಹದಶ್ಚ ನಿಗೆ ಭಾನುರಥನೆಂಬ ಮಗನೂ, ಅವನಿಗೆ ಸ್ರ ತೀತಾಶ್ವ 
ನೆಂಬ ಪುತ್ರನೂ ಆಪ ಸ್ರ ತೀತಾಶ್ವ ನಿಗೆ ಸುಪ್ರ ತೀತನೆಂಬ ಕುಮಾರನೂ ಜಸವು. 


- ೨೮೧. ಆ ಸುಪ್ರತೀತನೆಂಬ ಮಹಾರಾಯನಿಗೆ ಸಹದೇವನೆಂಬ ಕುಮಾರನೂ, 
ಆ ಸಹದೇವ ಮಹಾರಾಯನಿಗೆ ಸುನಕ್ಷತ್ರನೆಂಬ ಪುತ್ರರೂ ಉದ್ಭವಿಸುವರು. 


5 65 


ಶ್ರೀನುದ್ವಾಂಖುಪುರಾಣಂ 
ಕಿನ್ನರಸ್ತು ಸುನಶ್ಷತ್ರಾದ್ಭವಿಷ್ಯತಿ ಸರಂತಪಃ | 
ಭವಿತಾ ಚಾಂತರಿಕ್ಷಸ್ತು ಕಿನ್ನರಸ್ಯ ಸುತೋ ಭರ್ವಾ ॥ ೨೮೨ Il 


ಅಂತರಿಳ್ಸಾತ್ಸುಪರ್ಣಸ್ತು ಸುಪಣಾಚ್ಚಾಪ್ಯಮಿತ್ರಜಿತ್‌ | 

ಪುತ್ರಸ್ತಸ್ಯ ಭರದ್ದಾಜೋ ಧರ್ಮಾ ತಸ್ಕ ಸುತಃ ಸ್ಮ ತಟ | 

ಪುತ್ರಃ ಕೃತಂಜಯೋ ನಾನು ಧರ್ಮಾಣಃ ಸ ಭವಿಷ್ಯತಿ | 
ಕೃತಂಜಯಸುತೋ ವ್ರಾತೋ ತಸ್ಕ ಪುತ್ರೋ ರಣಂಜಯಃ 1 ೨೮೩॥ 


ಭವಿತಾ ಸಂಜಯಶ್ಚಾಸಿ ವೀರೋ ರಾಜಾ ರಣಂಜಯಾತ್‌ | 
ಸಂಜಯಸ್ಕ ಸುತಃ ಶಾಕ್ಕಾಃ ಶಾಕ್ಕಾಚ್ಛು ದೋದನೊಆಭವತ್‌ ॥ ೨೮೪ 


ತುದ್ಮೋದನಸ್ಯ ಭವಿತಾ ಶಾಕ್ಕಾರ್ಥೇ ರಾಹುಲಃ ಸ್ಮೃತಃ | 
ಪ್ರಸೇನಜಿತ್ತತೋ ಭಾವ್ಯಃ ಕ್ಷುದ್ರಕೋ ಭವಿತಾ ತತಃ ॥ ೨೮೫ ॥ 


೨೮೨. ಆ ಸುನಕ್ಷತ್ರನಿಗೆ ಶತ್ರುಸಂತಾಪಕರನಾದ ಕಿನ್ನ ರನೆಂಬ ಪುತ್ರನೂ, 
ಅವನಿಗೆ ಅಂತರಿಕ್ಷನೆಂಬ ಸಕಾ ಉದ್ಭ ವಿಸುವರು. ಆ ಅಂತರಿಕ್ಷನು ಮಹಾತೃನ್ನೂ 
ಧರ್ಮಾತ್ಮನೂ ಆಗುವನು. 


೨೮೩. ಆ ಅಂತರಿಕ್ಷನಿಗೆ ಸುಸರ್ಣನೆಂಬ ಸುತನೂ, ಅವನಿಗೆ ಅಮಿತ್ರಜತ 
ನೆಂಬ ಕುಮಾರನೂ, ಅವನಿಗೆ ಭರದ್ವಾಜನೆಂಬ ಪುತ್ರನೂ, ಅವನಿಗೆ ಧರ್ಮಣನೆಂಬ 
ತನಯನೂ, ಅವನಿಗೆ ಕೃತಂಜಯನೆಂಬ ಸುತನೂ, ಅವನಿಗೆ ವ್ರಾತನೆಂಬ ನಂದನನೂ, 
ಅವನಿಗೆ ರಣಂಜಯನೆಂಬ ಮಗನೂ ಉದ್ಭವಿಸುವರು. 


೭೮೪. ಆ ರಣಂಜಯನಿಗೆ ವೀರನೂ, ಖ್ಯಾತನೂ ಆದ ಸಂಜಯನೆಂಬ 
ಮಗನೂ, ಅವನಿಗೆ ಶಾಕ್ಯನೆಂಬ ಸುತನೂ, ಅವನಿಗೆ ಶುದ್ಭೋದನನೆಂಬ ನಂದನನೂ 
ಉದ್ಭ ವಿಸುವರು. 


೨೮೫. ಅಂತಹ ಶುದೊ ಸ್ಲೀದನನಿಗೆ ಶಾಕ್ಯದೇಶಾಧಿನತಿಯಾದ ರಾಹುಲನೆಂಬ 
ಪ್ರಖ್ಯಾತನಾಗುವ ಕುಮಾರನ್ನೂ ಅವನಿಗೆ ಪ್ರಸೇನಜಿತನೆಂಬ ಮಗನೂ, ಅವನಿಗೆ 
ಕುದ್ರಕನೆಂಬ ಸುತರೂ ಹುಟ್ಟುವರು. 


66 


ಅಧ್ಯಾಯ ೩೭ 


ಹ್ಷುದ್ರಕಾತ್‌ ಶುಲಿಕೋ ಭಾವ್ಯಃ ಹುಲಿಕಾತ್ಸುರಥಃ ಸ್ಮೃತಃ | 
ಸುಮಿತ್ರಃ ಸುರಥಸ್ಯಾಪಿ ಅಂತ್ಯಶ್ಚ ಭವಿತಾ ನೃಪಃ ॥ ೨೪೬ Il 


ಏತೇ ಐಕ್ಸ್ಟ್ವಾಕನಾಃ ಪ್ರೋಕ್ತಾ ಭವಿತಾರಃ ಕಲೌ ಯುಗೇ | 

ಬೃಹದ್ಹಲಾನ್ಹಯೇ ಜಾತಾ ಭವಿತಾರಃ ಕಲೌ ಯುಗೇ ॥ 

ಶೂರಾಶ್ಚ ಕೃತನಿದ್ಯಾಶ್ಚ ಸತ್ಯಸಂಧಾಜಿತೇಂದ್ರಿಯಾಃ ॥ ೨೮೩ Il 
ka 

ಅತ್ರಾನುನಂಶಶ್ಲೋಕೋಯಂ ಭವಿಷ್ಯಜ್ಜ್ಜೈ ರುದಾಹೃತಃ | 

ಇಕ್ಸ್ಟ್ಮಾಕೂಹಾಮಯಂ ವಂಶಃ ಸುಮಿತ್ರಾಂತೋ ಭವಿಷ್ಯತಿ ॥ 

ಸುಮಿತ್ರಂ ಪ್ರಾಪ್ಯ ರಾಜಾನಂ ಸಂಸ್ಥಾಂ ಪ್ರಾಪ್ಸ್ಯತಿ ವೈ ಕಲೌ | 

ಇತ್ಯೇತನ್ಮಾನವಂ ಶ್ಲೇತ್ರಮೈಲಂ ಚ ಸಮುದಾಹೃತಂ ॥ ೨೮೮ ॥ 





೨೮೬. ಆ ಕ್ಷದ್ರಕನಿಗೆ ಕ್ಷುಲಿಕನೆಂಬ ರಾಜಕುಮಾರನೂ, ಅವನಿಗೆ 
ಸುರಥನೆಂಬ ತನಯನ್ಕೂ ಆ ಸುರಥನಿಗೆ ಸುಮಿತ್ರನೆಂಬ ಪುತ್ರನೂ ಜನಿಸುವರು. 
ಆ ಸುಮಿತ್ರಮಹಾರಾಜನೇ ಇಕ್ಲಾ 4ಕುವಂಶದ ಕಡೆಯ ರಾಜನಾಗುವನು. 


೨೮೭. ಈ ಮೇಲೆ ಹೇಳಿದ ರಾಜರೆಲ್ಲರೂ ಇಕ್ಟ್ಯಾಕುವಂಶದಲ್ಲಿ ಕಲಿಯುಗ 
ದಲ್ಲಿ ಹುಟ್ಟುವ ರಾಜರಾಗಿರುವರು. ಬೃಹದ್ವಲಾನ್ವಯದಲ್ಲಿ ಹುಟ್ಟುವ ರಾಜರೇ 
ಈ ಕಲಿಯುಗದಲ್ಲಿ ರಾಜರಾಗಿ ಉದ್ಭವಿಸುವರು. 


೨೮೮. ಭೂತಭವಿಷ್ಯದ್ವರ್ತಮಾನರೂಪವಾದ ತ್ರಿಕಾಲಗಳ ಜ್ಞಾನಿಗಳಾದ 
ಮಹರ್ಷಿಗಳು ಈ ರಾಜರ ವಂಶಗಳನ್ನು ಹೇಳುವ ಸಂದರ್ಭದಲ್ಲಿ ಈ ಶ್ಲೋಕವನ್ನು 
ಉದಾಹರಿಸುವರು. ಈ ಇಕ್ಲ್ಯಾಕು ಮಹಾರಾಜನ ವಂಶವು ಸುಮಿಶ್ರನೆಂಬ ರಾಜನ 
ವರೆಗೂ ಅನುಸ್ಯೂತವಾಗಿರುವುದು. ಆ ಸುಮಿಶ್ರರಾಜನವರೆಗೂ ಸುಪ್ರಸಿದ್ಧವಾಗಿದ್ದು 
ತರುವಾಯ ಈ ವಂಶವು ಕಲಿಯುಗದಲ್ಲಿ ಕ್ಷಯವಾಗುವುದು. ಈ ರೀತಿಯಾಗಿ ಮನು 
ವಂಶವನ್ನೂ; ಐಲನುಹಾರಾಜನ ವಂಶವನ್ನೂ ನಿಮಗಾಗಿ ನಿರೂಪಿಸಿರುನೆನೆಂದನು. 


01 


ಶ್ರೀಮದ್ವಾಯುಪುರಾಣಂ 


ಅತ ಊರ್ದೃಂ ಪ್ರವಕ್ಸ್ಟಾ ಮಿ ಮಾಗಧೇರ್ಯಾ ಬೃಹದ್ರಥಾನ್‌ | 


ಜರಾಸಂಧಸ್ಯ ಯೇ ವಂಶೆ ಸಹದೇವಾನ್ವಯೇ ನೃಪಾಃ ॥ ೨೮೯ ॥ 
ಅತೀತಾ ವರ್ತಮಾನಾಶ್ಚ ಭವಿಷ್ಕಾಶ್ಚ ತಥಾಪುನಃ | 

ಪ್ರಾಧಾನ್ಯತಃ ಪ್ರನಕ್ಸ್ಟ್ಯಾಮಿ ಗದತೋ ಮೇ ನಿಬೋಧತ ( ೨೯೦॥ 
ಸಂಗ್ರಾಮೇ ಭಾರತೇ ತಸ್ಮಿನ್‌ ಸಹದೇವೋ ನಿಪಾತಿತಃ | 

ಸೋಮಾಧಿಸ್ತಸ್ಯ ತನಯೋ ರಾಜರ್ಷಿಃ ಸಗಿರಿವ್ರುಜೇ | ೨೯೧ ॥ 


ಪಂಚಾಶತಂ ತಥಾಷ್ಟ್‌ ಚ ಸಮಾ ರಾಜ್ಯಮಕಾರಯತ್‌ | 

ಶ್ರುತಶ್ರವಾಃ ಚತುಃ ಷಷ್ಟಿ ಸಮಾಸ್ತಸ್ಯ ಸುತೋಭವತ್‌ ॥ 
ಅಯುತಾಯುಸ್ತು ಷಡ್ತಿಂಶಂ ರಾಜ್ಯಂ ವರ್ಷಾಣ್ಯಕಾರಯತ್‌ | 

ಸಮಾಃ ಶತಂ ನಿರಾಮಿತ್ರೋ ಮಹೀಂ ಭುಕ್ತ್ವಾ ದಿನಂಗತಃ ll ೨೯೨ ॥ 











೨೮೯. ಎಲ್ಫೈ ಮುನಿವರ್ಯರೇ, ಇನ್ನು ಮುಂದೆ ಮಗಧದೇಶದ, ರಾಜರಾದ 
ಬೃಹದ್ರಥರು, ಜರಾಸಂಧ ಮತ್ತು ಸಹದೇವ ಇವರ ವಂಶಗಳಲ್ಲಿ ಯಾವ ಯಾವ 
ರಾಜರು ಉತ್ಪನ್ನ ರಾಗುವರೋ ಆ ರಾಜರ ವಿಷಯಗಳನ್ನು ವರ್ಣಿಸುವೆನು 
ಕೇಳಿರೆಂದನು. 


೨೯೦. ಆಗ ಭೂತಭವಿಷ್ಯದ್ವರ್ತಮಾನ ಕಾಲಗಳಲ್ಲಿರುವ ರಾಜರುಗಳಲ್ಲಿ 
ಮುಖ್ಯರಾದ ರಾಜರ ವಿಚಾರಗಳನ್ನು ಕ್ರಮವಾಗಿ ನಿರೂಸಿಸುಬೆನು, ಸಾವಧಾನದೀದ 
ಕೇಳಿರೆಂದು ಸೂತಮುನಿಯು, ಮಹರ್ಷಿಗಳಿಗೆ ಹೇಳಿದನು. 


೨೯೧. ಆಗ ಭಾರತದಲ್ಲಿ ಮಹಾಯುದ ವು ಪ್ರಾರಂಭವಾಗುವದು. ಅಂತಹ 
ಸಂಗ್ರಾಮದಲ್ಲಿ ಸಹದೇವರಾಜನು ಮಡಿಯುವನು. ಅವನಿಗೆ ರಾಜರ್ಹಿಯಾದ 
ಸೋಮಾಧಿಯೆಂಬ ಮಹಾರಾಜನು ಜನಿಸುವನು. ಅವನು ಗಿರಿವ್ರ ಜವೆಂಬ ನಗರಿಯಲ್ಲಿ 


ಐವತ್ತೆ ಂಟು ವರ್ಷಗಳು ಸುಖವಾಗಿ ರಾಜ್ಯವನ್ನಾಳುವನು. 


೨೯೨, ಆ ಸಹದೇವನಿಗೆ ಶ್ರುತಶ್ರವಸನೆಂಬ ಕುಮಾರನು ಜನಿಸಿ, ಅರವತ್ತು 
ನಾಲ್ಕು ವರ್ಷಗಳು ಸುಖವಾಗಿ ರಾಜ್ಯವನ್ನು ಪಾಲಿಸುವನು. ಅವನ ಮಗನಾದ 
ಅಯುತಾಯುವು ಇಪ್ಸತ್ತಾ ರು ವರ್ಷಗಳು ರಾಜ್ಯವಾಳುವನು. ಅನನ ಕುಮಾರನಾದ 
ನಿರಾಮಿತ್ರನು ನೂರು ವರ್ಷಗಳು ರಾಜ್ಯವನ್ನು ಪಾಲಿಸಿ, ತರುವಾಯ ಸ್ವರ್ಗಕ್ಕೆ 
ಹೋಗುವನು. 


68 


ಅಧ್ಯಾಯ ೩೭ 


ಪಂಚಾಶತಂ ಸಮಾಃ ಷಟ್‌ಚ ಸುಕೃತ್ತಃ ಪ್ರಾಪ್ತವಾನ್‌ ಮಹೀಂ | 
ತ್ರಯೋವಿಂಶಂ ಬೃಹತ್ಯರ್ಮಾ ರಾಜ್ಯಂ ನರ್ಷಾಣ್ಯಕಾರಯತ್‌ 1 ೨೯೩ 


ಸೇನಾಜಿತ್ಸಾಂಪ್ರತಂ ಚಾಸಿ ಏತಾಂ ನೈ ಭುಜ್ಯತೇ ಸಮಾಃ | 
ಶ್ರುತಂಜಯಸ್ತು ವರ್ಷಾಣಿ ಚತ್ವಾರಿಂಶದ್ಭ ವಿಷ್ಯತಿ ॥ ೨೯೪ ॥ 


ಮಹಾಬಾಹುರ್ಮಹಾಬುದ್ಧಿ ರ್ಮಹಾಭೀಮಪರಾಕ್ರಮಃ। 
ಸಂಚತ್ರಿಂಶತ್ತು ವರ್ಷಾಣಿ ಮಹೀಂ ಪಾಲಯಿತಾನೃಪಃ ॥ ೨೯೫ ॥ 


ಅಷ್ಟೃಪಂಚಾಶತೆಂ ಚಾಬ್ದಾನ್‌ ರಾಜ್ಯೇ ಸ್ಥಾಸ್ಯತಿ ವೈ ಶುಚಿಃ! 
ಅಷ್ಟಾವಿಂಶತ್ಸಮಾಃ ಪೂರ್ಣಾಃ ಶ್ಲೇನೋ ರಾಜಾ ಭವಿಷ್ಯತಿ Il ೨೯೬ ॥ 


೨೯೩. ಅನನ ಪುತ್ರನಾವ ಸುಕೃತ್ತ ನು ಭೂಸಾಮ್ರಾ ಜೃವನ್ನು ಪಡೆದು 
ಐವತ್ತಾ ರು ವರ್ಷಗಳು ಸುಖವಾಗಿ ಪಾಲಿಸುನನು. ಅವನ ಕುಮಾರನಾದ 
ಬೃಹತೃರ್ಮನು ಇಪ್ಪತ್ತಮೂರು ವರ್ಷಗಳವರೆಗೂ ಸುಖವಾಗಿ ರಾಜ್ಯವನ್ನು 


ಫಾಲಿಸುವನು. 


೨೯೪. ಬ )) ಹತ್ಕರ್ಮನ ಸುತನಾದ ಸೇನಜಿದ್ರಾಜನು ಈ ಭೂಮಂಡಲವನ್ನು 
ಅನೇಕ ವರ್ಷಗಳು ರಾಜ್ಯವನ್ನು ಆಳುವನು. ಅವನ ES ಶ್ರು ತಲಯ 
ನಲವತ್ತು ವರ್ಷಗಳು ಸುಖವಾಗಿ ರಾಜ್ಯವನ್ನು ಪಾಲಿಸುವನು. 


೨೯೫. ಮಹಾಭುಜಪರಾಕ್ರಮಿಯೂ, ಮಹಾಭಯಂಕರ ಪರಾಕ ಕ್ರಮವುಳ್ಳ ವನೂ 
ಆದ ಮಹಾಬುದ್ಧಿ ಯೆಂಬ ಮಹಾರಾಜನು ಮೂವಕಿ ತ್ರೈದು Bp ಸುಖವಾಗಿ 


ರಾಜ ವನ್ನು ಫಾಠಿಸುವನು. 


೨೯೬. ಮಹಾಬುದ್ಧಿ ಯ ಸುತನಾದ ಶುಚಿಯೆಂಬ ಮಹಾರಾಜನು ಐವತ್ತಾ ರು 
ವರ್ಷಗಳವರೆಗೂ ಸುಖವಾಗಿ ರಾಜ್ಯದಲ್ಲಿ ಸ್ಥಾ ಪಿತನಾಗುವನು. ಅವನ ಕುಮಾರ 
ನಾದ ಕ್ಷೇಮಮಹಾರಾಜನು ಇಪ್ಪತ್ತೆಂಟು ವರ್ಷಗಳು ಪೂರ್ಣವಾಗಿ ರಾಜ್ಯವನ್ನು 


ಆಳುವನು. 
69 


ಶ್ರೀಮದ್ವಾಯುಪುರಾಣಂ 


ಭುವತಸ್ತು ಚತುಃಷಸ್ಟ್ರೀರಾಜ್ಯಂ ಪ್ರಾಪ್ಯತಿ ವೀರ್ಯವಾನ್‌! 
ಪಂಚವರ್ಷಾಣಿ ಪೂರ್ಣಾನಿ ಧರ್ಮನೇತ್ರೋ ಭವಿಷ್ಯತಿ ॥ ೨೯೭ ॥ 


ಭೋಶ್ಸ್ಯತೇ ನೃಪತಿಶ್ಚೈನ ಹ್ಯಷ್ಟಸಂಚಾಶತಂ ಸಮಾಃ | 
ಅಸ್ಫ್ರಾತ್ರಿಂಶತ್ಸಮಾ ರಾಜ್ಯಂ ಸುವ್ರತಸ್ಯ ಭವಿಷ್ಯತಿ Il ೨೯೮ | 


ಚತ್ವಾರಿಂಶದ್ದಶಾಸ್ಟ್‌ ಚ ದೃಢಸೇನೋ ಭವಿಷ್ಯತಿ | 
ತ್ವ್ರಯಸ್ವ್ರಿಂಶತ್ತು ವರ್ಷಾಣಿ ಸುಮತಿಃ ಪ್ರಾಪ್ಸ್ಯತೇ ತತಃ ll ೨೯೯ Il 
ದ್ವಾವಿಂಶತಿಸಮಾ ರಾಜ್ಯಂ ಸುಚಲೋ ಭೋಕ್ಷ್ಯತೇ ತತಃ! 

ಜೆತ್ವಾರಿಂಶತ್ಸಮಾ ರಾಜಾ ಸುನೇತ್ರೋ ಭೋಸ್ಷ್ಯತೇ ತತಃ ॥ 400 || 


೨೭೭, ತರುವಾಯ ನೀರ್ಯವಂತ ಮಹಾರಾಜನು ನಲವತ್ತಾರು ವರ್ಷಗಳು 
ರಾಜ್ಯಪಾಲನೆ ಮಾಡುವನು. ಅನಂತರ ಧರ್ಮನೇತ್ರನು ಐದು ವರ್ಷಗಳು ಮಾತ್ರ 
ರಾಜ್ಯಪಾಲನೆ ಮಾಡುವನು 


೨೯೮. ತರುವಾಯ ಸುಸ್ರಸಿದ ನಾದ ರಾಯನು ಐವತ್ತಾರು ವರ್ಷಗಳು 
ರಾಜ್ಯಪಾಲನೆ ಮಾಡಿದನು ಆಮೆಲೆ ಸುವ್ರತನ ರಾಜ್ಯಭಾರಕ್ರಮವು ಮೂವತ್ತೆಂಟು 
ವರ್ಷಗಳು ಮಾತ್ರವಿರುವುದು. 


೨೯೯. ತರುವಾಯ ದೃಢಸೇನ ಮಹಾರಾಜನು ನಲವತ್ತೆಂಟು ವರ್ಷಗಳ 
ವರೆಗೂ ರಾಜ್ಯವಾಳುವನು ಆ ಮೇಲೆ ಸುಮತಿಯೆಂಬ ಮಹಾರಾಜನು ಮೂವತ್ತು 
ಮೂರು ವರ್ಷಗಳು ಸುಖವಾಗಿ ರಾಜ್ಯವನ್ನು ಕಾಪಾಡುವನು. 


೩೦೦. ಅವನ ತರುವಾಯ ಸುಚೇಲನೆಂಬ ರಾಜನು ರಾಜ್ಯವನ್ನು ಆಳುತ್ತಾ 
ಇಪ್ಪತ್ತೆ ರಡು ವರ್ಷಗಳು ಭೂಪಾಲನೆಮಾಡುವನು. ಅವನನಂತರ ಸುನೇತ್ರನೆಂಬ 
ರಾಯನು. ನಲವತ್ತು ವರ್ಷಗಳು ರಾಜ್ಯಭಾರವನ್ನು ಹೊರುವನು. 


70 


ಅಧ್ಯಾಯ ೩೭ 


ಸತ್ಯಜಿತ್‌ ಪೃಥಿನೀರಾಜ್ಯಂ ತ್ರ್ಯಶೀತಿಂ ಭೋಕ್ಷ್ಯತೇ ಸಮಾಃ | 
ಪ್ರಾಸ್ಯೇಮಾಂ ವೀರಜಿಚ್ಚಾಪಿ ಪಂಚತ್ರಿಂಶದ್ಭ ವಿಷ್ಯತಿ ॥ ೩೦೧॥ 


ಅರಿಂಜಯಸ್ತು ವರ್ಷಾಣಿ ಪಂಚಾಶತ್ರಾಪ್ಸ ತೇ ಮಹೀಂ | 
ದ್ವಾತ್ರಿಂಶಚ್ಚ ನೃಪಾ ಹ್ಯೇತೇ ಭವಿತಾರೋ ಬೃಹದ್ರಥಾಃ | ೩೦೨ ॥ 


ಪೂರ್ಣಂ ವರ್ಷಸಹಸ್ರಂ ವೈ ತೇಷಾಂ ರಾಜ್ಯಂ ಭವಿಷ್ಯತಿ | 
ಬೃಹದ್ರಥೇಸ್ವತೀತೇಷು ನೀತಹೋತ್ರೇಷು ನರ್ತಿಷು Il ೩೦೩ ॥ 


ಮುನಿಕಃ ಸ್ವಾಮಿನಂ ಹತ್ವಾ ಪುತ್ರಂ ಸಮಭಿಸೇಶ್ವ್ಯತಿ | 
ಮಿಷತಾಂ ಕ್ಷತ್ರಿಯಾಣಾಂ ಹಿ ಪ್ರದ್ಯೋತೋ ಮುನಿಕೋ ಬಲಾತ್‌ | ೩೦೪ || 





೩೦೧. ಆಮೇಲೆ ಸತ್ಯಜಿದ್ರಾಜನು ಭೂಮಿಯನ್ನು ಆಳುತ್ತಾ ಎಂಬತ್ತುಮೂರು 
ವರ್ಷಗಳು ಭೂಭಾರವನ್ನು ಧರಿಸುವನು. ಅವನ ಶರುವಾಯ ವೀರಜಿತನೆಂಬ 
ರಾಜನು ಈ ಭೂಮಿಯನ್ನು ಪಡೆದು ಮೂವತ್ತೈದು ವರ್ಷಗಳು ಪಾಲಿಸುವನು. 


೩೦.೨. ಅವನನಂತರ ಅರಿಂಜಯಮಹಾರಾಯನು. ಐವತ್ತು ವರ್ಷಗಳು 
ಸುಖವಾಗಿ ರಾಜನಾಗಿರುವನು. ಆಮೇಲೆ ಬೃಹೆದ್ರಥರಾಜರು ಮೂವತ್ತೆರಡು 
ವರ್ಷಗಳವರೆಗೂ, ಈ ಭೂಮಿಗೆ ರಾಜರಾಗಿರುವರು. 


೩೦೩. ಬೃಹದ್ರ ಥಮಹಾರಾಜರು ಮೂವತ್ತೆರಡುಜನರೂ ಒಂದು ಸಹಸ್ರ 
ವರ್ಷಗಳು ಸಂಪೂರ್ಣವಾಗಿ ರಾಜ್ಯವನ್ನು ಪಾಲಿಸುವರು. ಅವರು ಕಳೆದು 
ಹೋಗಲಾಗಿ ವೀತಿಹೋತ್ರರು. ರಾಜ್ಯವನ್ನು ರಕ್ಷಿಸುವರು. 


೩೦೪. ಅನಂತರ ಮುನಿಕನೆಂಬವನು ರಾಜನನ್ನು ಸಂಹರಿಸಿ ಅವನ ಮಗನಿಗೆ 
ರಾಜ್ಯವನ್ನು ಕೊಡುವನು. ಸಮಸ್ತ ರಾಜರೂ, ನೋಡುತ್ತಿ ರುವಾಗಲೇ ಮುನಿಕನು 
ಪ್ರದ್ಯೋತಸಿಗೆ ರಾಜ್ಯವನ್ನು ಕೊಡುವನು. 


71 


ಶ್ರೀಮದ್ವಾಯುಪುರಾಣಾಂ 


ಸವೈ ಪ್ರಣತಸಾಮಂತೋ ಭವಿಸ್ಕೇ ನಯನರ್ಜಿತಃ। 
ತ್ರಯೋವಿಂಶತ್ಸಮಾ ರಾಜಾ ಭವಿತಾ ಸ'ನರೋತ್ತಮಃ Il ೩೦೫ ॥ 


ಚತುರ್ಮಿಂಶತ್ಸಮಾ ರಾಜಾ ಸಾಲಕೋ ಭವಿತಾ ತತಃ | 
ವಿಶಾಖಯೂಪೋ ಭವಿತಾ: ನೃಪಃ ಪಂಚಾಶತೀಂ ಸಮಾಃ ॥ ೩೦೬ ॥ 


ಏಕತ್ರಿಂಶತ್ಸಮಾ ರಾಜ್ಯಮಜಕಸ್ಯ ಭವಿಷ್ಯತಿ | 
ಭನಿಷ್ಯತಿ ಸಮಾ ವಿಂಶತ್ತತ್ಸುತೋ ವರ್ತಿವರ್ದ್ಧನಃ ll ೩೦೭॥ 


ಅಸ್ಟಾತ್ರಿಂಶಚ್ಛತಂ ಭಾವ್ಯಾಃ ಪ್ರಾದ್ಯೋತಾಃ ಪಂಚ ತೇ ಸುತಾಃ | 
ಹತ್ವಾ ತೇಷಾಂ ಯಶಃ ಕೃತ್ಸ್ನಂ ಶಿಶುನಾಕೋ ಭವಿಷ್ಯತಿ: : || ೩೦೮ ॥ 


೩೦೫. ಆ ಪ್ರದ್ಯೋತರಾಜನು ನೀತಿರಹಿತನೂ, ಚಕ್ರವರ್ತಿಯೂ ಆಗಿ 
ಸಮಸ್ತ ಸಾಮಂತರಾಜರಿಂದಲೂ ವಂದಿಶನಾಗಿ ಇಪ್ಪತ್ತು ಮೂರು ವರ್ಷಗಳವರೆಗೂ 
ಶ್ರೀಷ್ಮನೆನಿಸಿಕೊಂಡು ರಾಜ್ಯವನ್ನು ಆಳುವನು. 


೩೦೬. ಅನಂತರ ಪಾಲಕರೆಂಬ ರಾಜನು ಇಪ್ಪತ್ತು ನಾಲ್ಕು ವರ್ಷಗಳು 
ರಾಜ್ಯವನ್ನಾಳುವನು. ಅವನನಂತರ ವಿಶಾಖಯೂಸನು ಐವತ್ತು ವರ್ಷಗಳವರೆಗೂ 
ರಾಜನಾಗಿರುವನು. 


೩೦೭. ಅನಂತರ ಅಜಕರಾಜನು ಮೂನತ್ತೊ ಂದು ವರ್ಷಗಳು ದೊಕಿ 
ಯಾಗಿರುವನು. ಅವನ ಮಗನಾದ ವರ್ತಿವರ್ಧನನು ಇಪ್ಪತ್ತು ವರ್ಷಗಳು 
ರಾಜನಾಗುವನು. 


೩೦೮. ಪ್ರದ್ಯೋತರಾಜನು ತನ್ನ ಐವರು ಮಕ್ಕಳ ಸಂಗಡ ನೂರಮೂವತ್ತೆ ಟು 
ವರ್ಷಗಳು ರಾಜನಾಗಿರುವನು. ಅವನ ತರುವಾಯ ಶಿಶುನಾಕನು ಅವರ ಕೀರ್ತಿಯನ್ನು 
ಅಪಹರಿಸಿ ಬಹುಕಾಲ ರಾಜ್ಯವಾಳುವನು. 


72 


ಅಧ್ಯಾಯ ೩೭ 


ವಾರಾಣಸ್ಕಾಂ ಸುತಸ್ತ ಸ್ಯ ಸಂಪ್ರಾಪ್ಸ ಟಿ ಗಿರಿವ್ರಜಂ | 
ಶಿಶುನಾಕಸ್ಯ ವರ್ಷಾಣಿ ಚತ್ನಾರಿಂಶದ್ಭ ವಿಸ್ಕತಿ 


ಶಕನರ್ಣಃ ಸುತಸ್ತಸ್ಯ ಷಟ್‌ತ್ರಿಂಶಚ್ಛ ಭವಿಷ್ಯತಿ | 
ತತಸ್ತು ವಿಂಶತಿಂ ರಾಜಾ ಶ್ಲೇಮನರ್ಮಾ ಭವಿಷ್ಯತಿ 


ಅಜಾತಶತ್ರುರ್ಭವಿತಾ ಪಂಚವಿಂಶತ್ಸಮಾ ನೃಪಃ । 
ಚತ್ವಾರಿಂಶತ್ಸಮಾ ರಾಜ್ಯಂ ಕ್ಷತ್ರೌಜಾಃ ಪ್ರಾಪ್ಯತೇ ತತಃ 


ಅಷ್ಟಾನಿಂಶತ್ಸಮಾ ರಾಜಾ ನಿವಿಸಾರೋ ಭವಿಷ್ಯತಿ | 
ಪಂಚವಿಂಶತ್ಸಮಾ ರಾಚಾ ದರ್ಶಕಸ್ತು ಭವಿಷ್ಯತಿ 





il af I 


1 400 ॥ 


1 ೩೧೧ 


1 ೩೧೨ ll 





೩೦೯. ಆ ಶಿಶುನಾಕನ ಕುಮಾರನು ಕಾಶೀನಗರಿಯಲ್ಲಿ 


ಗಿರಿವ್ರಜವೆಂಬ 


ಸ್ಥಳದಲ್ಲಿ ವಾಸಿಸುವನು. ಶಿಶುನಾಕನು ನಲನತ್ತು ವರ್ಷಗಳು ಸುಖವಾಗಿ 


ರಾಜ್ಯವಾಳುವನು. 


೩೧೦. ಅವನ ಕುಮಾರನಾದ ಶಕವರ್ಣನು ಮೂವತ್ತಾ ರು ವರ್ಷಗಳು 
ರಾಜ್ಯವಾಳುವನು. ಅವನನಂತರ ಕ್ಷೇಮವರ್ಮನೆಂಬ ಮಹಾರಾಜನು ಇಪ್ಪತ್ತು 


ವರ್ಷಗಳವರೆಗೂ ಸುಖವಾಗಿ ರಾಜ್ಯವನ್ನು ಪಾಲಿಸುವನು. 


೩೧೧. ಅವನ ನಂತರ ಅಜಾತಶತ್ರುವು ಇಪ್ಪತ್ತೆ ರು ವರ್ಷಗಳವರೆಗೆ 
ರಾಜ್ಯವನ್ನು ಸುಖವಾಗಿ ಆಳುವನು. ಅವನ ತರುವಾಯ ಕ್ಷತ್ರಾಜಸನು ನಲವತ್ತು 


ವರ್ಷಗಳು ರಾಜ್ಯವಾಳುವನು. 


೩೧೨. ಶರುವಾಯ ವಿವಿಸಾರನು ಇಪ್ಪತ್ತೆ ಟು ವರ್ಷಗಳು ರಾಜ್ಯವಾಳುವನು. 
ಅನನ ನಂತರ ದರ್ಶಕನು ಇಪ್ಪತ್ತೆ ಎದು ವರ್ಷಗಳಕಾಲ ರಾಜ್ಯವಾಳುವನು. 


73 


ಶ್ರೀಮದ್ವಾಯುಪುರಾಣಂ 
ಉದಾಯಾ ಭವಿತಾತಸ್ಮಾತ್‌ತ್ರಯಸ್ತ್ರಿಂಶತ್ಸಮಾ ನೃಪಃ | 
ಸ ವೈ.ಪುರನರಂ ರಾಜಾ ಪೃಥಿವ್ಯಾಂ ಕುಸಮಾಹ್ವಯಂ | 
ಗಂಗಾಯಾ ದಕ್ಷಿಣೇ ಕೂಲೇ ಚತುರ್ಥೇಜ್ಹೇ ಕರಿಷ್ಯತಿ ll ೩೧೩ Il 


ದ್ವಾಚತ್ವಾರಿಂಶತ್ಸಮಾ ಭಾವ್ಯೋ ರಾಜಾ ವೈ ನಂದಿವರ್ದ್ವನಃ! 
ಚತ್ವಾರಿಂಶಂತ್ರಯಂಚೈವ ಮಹಾನಂದೀ ಭವಿಷ್ಯತಿ Il ೩೧೪ Il 


ಇತ್ಯೇತೇ ಭವಿತಾರೋ ವೈ ಶೈಶುನಾಕಾ ನೃಪಾ ದಶ | 
ಶತಾನಿ ಶ್ರೀಣಿ ವರ್ಷಾಣಿ ದ್ವಿಸಸ್ಟ್ಯ ಭ್ಯದಿಕಾನಿ ತು ॥ ೩೧೫ If 


ಶೈಶುನಾಕಾ ಭವಿಷ್ಯಂತಿ ತಾನತ್ಕಾಲಂ ನೃಪಾಃ ಪರೇ | 
ಏತೈಃ ಸಾರ್ದ್ಯೃಂ ಭವಿಷ್ಯಂತಿ ರಾಜನಃ ಶ್ಲತ್ರ ಬಾಂಧವಾಃ Il ೩೧೬ | 





೩೧೩. ಅವನಾದ ನುಲೆ ಉದಾಯಿಾ ಎಂಬ ರಾಜನು ಮೂವತ್ತುಮೂರು 
ವರ್ಷಗಳು ರಾಜನಾಗುವನು. ಆ ಮಹಾರಾಜನು ಈ ಭೂಮಂಡಲದಲ್ಲಿ ಗಂಗಾ 
ನದಿಯ ದಕ್ಷಿಣತೀರದಲ್ಲಿರುವ ಕುಸುಮಪುರವೆಂಬ ನಗರದಲ್ಲಿ ನಾಲ್ಕನೆಯ ವರ್ಷದಲ್ಲಿ 
ರಾಜ್ಯವಾಳುವನು. 


೩೧೪. ಅವನ ನಂತರ ನಂದಿವರ್ಧನನೆಂಬ ರಾಜನು ನಲವತ್ತೆ ರಡುವರ್ಷ 
ರಾಜ್ಕವಾಳುವನು. ಅವನ ತರುವಾಯ ಮಹಾನಂದಿಯು ನಲವತ್ತಮೂರು 
ವರ್ಷಗಳಕಾಲ ರಾಜ್ಯವನ್ನು ಸುಖವಾಗಿ ಆಳುವನು. 


೩೧೫. ಈ ರೀತಿಯಾಗಿ ಶಿಶುನಾಕನ ಸಂಬಂಧಿಯಾದ ಹತ್ತ್ಮುಜನ ರಾಜರು 
ಗಳು ರಾಜ್ಯವಾಳುವರು. ಈ ರಾಜರು ಮುನ್ನೂರರವತ್ತೆರಡು ವರ್ಷಗಳವರೆಗೂ 
ರಾಜ್ಯವಾಳುವರು. 


೩೧೬. ಅಲ್ಲಿಯವರೆಗೂ ಶೈಶನಾಕರಾಜರುಗಳು ರಾಜ್ಯವಾಳುವ ಕಾಲವೆಂದು 
ಪ್ರಖ್ಯಾತವಾಗುವುದು. ಅವರುಗಳ ಸಂಗಡ ಇತರ, ರಾಜರೂ ಸಹ ಸಮಪರಾಕ್ರಮಿ 
ಗಳಾಗಿ ಕೆಲವು ರಾಜ್ಯಗಳನ್ನಾ ಳುವರು. 


74 


ಅಧ್ಯಾಯ ೩೩ 
ಐಕ್ಸಾ 4ಕವಾಶ್ವ ತುರ್ನಿಂಶತ್ಸಾಂಚಾಲಾಃ ಪಂಚವಿಂಶತಿಃ | 
ಕಾಲಕಾಸ್ತು ಚತುರ್ವಿಂಶಚ್ಚ ತುರ್ವಿಂಶತ್ತು ಹೈಹಯಾಃ | ೩೧೭ Il 


ದ್ವಾತ್ರಿಂಶದ್ದೈ ಕಲಿಂಗಾಸ್ತು ಪಂಚನಿಂಶತ್ತಥಾ ಶಕಾಃ | 
ಕುರನಶ್ಚಾ ಪಿ ಸಡ್ಡಿಂಶದಷ್ಟಾವಿಂಶತಿ ಮೈಥಿಲಾಃ || ೩೧೮ !! 


ಶೂರಸೇನಾಸ್ಟ್ರಯೋವಿಂಶದ್ವೀತಿಹೋತ್ರಾಶ್ಚ ನಿಂಶತಿಃ | 
ತುಲ್ಕಕಾಲಂ ಭವಿಷ್ಯಂತಿ ಸರ್ವ ಏವ ಮಹೀಕ್ಷಿತಃ | ೩೧೯! 


ಮಹಾನಂದಿಸುತಶ್ತಾ ಪಿ ಶೂದ್ರಾಯಾಂ ಕಾಲಸಂನೃತಃ | 
ಉತ್ಸತ್ಸ್ಯತೇ ಮಹಾಪದ್ಮಃ ಸರ್ವಕ್ಷತ್ರಾಂತರೇ ನೃಪಃ ॥ ೩೨೦ ॥ 


ತತಃ ಪ್ರಭೃತಿ ರಾಜಾನೋ ಭನಿಷ್ಯಾಃ ಶೂದ್ರಯೋನಯಃ | 
ಐಕರಾಟ್‌ ಸ ಮಹಾಪದ್ಮ ಏಕಚ್ಛತ್ರೋ ಭವಿಷ್ಯತಿ ॥ ೩೨೧ || 


ಎಂ ತಲಪ ಅತ್‌: 





೩೧೭. ಐಕ್ಸ್ಟ್ವಾಕುರಾಜರು ಇಪ್ಪತ್ತುನಾಲ್ಕು ವರ್ಷಗಳೂ, ಪಾಂಚಾಲರು 
ಇಪ್ಪತ್ತೈದು ವರ್ಷಗಳೂ, ಕಾಲಕರಾಜರು ಮತ್ತು ಹೈಹಯರು ಇಸ್ಸತ್ತುನಾಲ್ಕು 
ವರ್ಷಗಳೂ ರಾಜ್ಯವನ್ನಾಳುವರು. 


೩೧೮-೩೧೯. ಕಲಿಂಗರು ಮೂವತ್ತೆರಡು ವರ್ಷಗಳೂ, ಶಕರು ಇಪ್ಪತ್ತೈದು 
ವರ್ಷಗಳ್ಳೊ ಕುರುವರು ಇಪ್ಪತ್ತಾರು ವರ್ಷಗಳೂ, ಮೈ ಥಲರು ಇಪ್ಪತ್ತೆಂಟು 
ವರ್ಷಗಳೂ, ಶೂರಸೇನರು ಇಪ್ಪತ್ತಮೂರು ವರ್ಷಗಳೂ, ನೀತಿಹೋತ್ರರು ಇಪ್ಪತ್ತು 
ವರ್ಷಗಳೂ ರಾಜ್ಯವಾಳುವರು. ಇವರೆಲ್ಲರೂ ಸಮಾನಕಾಲದಲ್ಲಿ ರಾಜ್ಯವನ್ನಾ ಳುವ 
ರಾಜರಾಗಿರುವರು. 


೩೨೦. ಈ ಸಮಸ್ತ ರಾಜರುಗಳ ತರುವಾಯ ಮಹಾನಂದಿಯ ಕುಮಾರನೂ, 
ಶೂದ್ರಯೋನಿಯಲ್ಲಿ (ಶೂದ್ರಸ್ತ್ರೀಯಲ್ಲಿ) ಉತ್ಸನ್ನನೂ ಆದ ಮಹಾಸದ್ಮನು 
ರಾಜನಾಗಿ ಈ ಭೂಮಂಡಲವನ್ನು ಪಾಲಿಸುವನು. 


೩೨೧. ಅವನ ನಂತರ ಶೂದ್ರವಂಶೀಕರೇ ರಾಜರಾಗುವರು. ಆ ಮಹಾನಂದನ 
ಸುತನಾದ ಮಹಾಪದ್ಮನು ಏಕಚ್ಛ ತ್ರಾಧಿಪತಿಯೂ, ಚಕ್ರವರ್ತಿಯೂ ಆಗುವನು. 


75 


ಶ್ರೀಮುದ್ಧಾಯುಪುರಾಣಂ 


ಅಸ್ಟ್ರಾವಿಂಶತಿ ವರ್ಷಾಣಿ ಪೃಥಿನೀಂ ಸಾಲಯಿಸ್ಯತಿ ] 
ಸರ್ವಶ್ಸತ್ರಹೃತೋದ್ಧ ತ್ಯ ಭಾನಿನೋರ್ಥಸ್ಯ ವೈ ಬಲಾತ್‌ ॥ ೩೨೨ | 


ಸಹಸ್ರಾಸ್ತತ್ಸುತಾ ಹೃಷ್ಟೌ ಸಮಾ ದ್ವಾದಶ ತೇ ನೃಪಾಃ | 
ಮಹಾಪದ್ಮಸ್ಯ ಸರ್ಯಾಯೇ ಭವಿಷ್ಯಂತಿ ನೃಪಾಃ ಕ್ರಮಾತ್‌ | ೩೨೩! 


ಉದ್ಧ ರಿಷ್ಕತಿ ತಾನ್‌ ಸರ್ವಾನ್‌ ಕೌಟಲ್ಕೋ ವೈದ್ದಿರಷ್ಟಭಿಃ | 
ಭುಕ್ತ್ವಾ ಮಹೀಂ ವರ್ಷಶತಂ ನಂದೇಂದುಃ ಸ ಭವಿಷ್ಯತಿ Il ೩೨೪ ॥ 


ಚಂದ್ರಗುಪ್ತಂ ನೃಪಂ ರಾಜ್ಯೇ ಕೌಟಲ್ಯಃ ಸ್ಥಾ ಸಯಿಷ್ಯತಿ | 
ಚತುರ್ವಿಂಶತ್ಸಮಾ ರಾಜಾ ಚಂದ್ರಗುಪ್ತೋ ಭವಿಷ್ಯತಿ Il ೩೨೫ || 





pO ದ ಮೆ ಗವ್‌ 


೩೨೨. ಈ ಮಹಾಸದ್ಮನು ಇಸ್ಪತ್ತೆಂಟು ವರ್ಷಗಳು ಈ ಭೂಮಿಯನ್ನು 
ಪಾಲಿಸುವನು. ಇವನು ಮುಂದೆ ನಡೆಯಬೇಕಾದ ಅರ್ಥಾನುಗುಣವಾಗಿ ಸಕಲ 
ರಾಜರನ್ನೂ ಜಯಿಸಿ ರಾಜ್ಯವನ್ನು ನಿಷ್ಕಂಟಕವನ್ನಾಗಿ ಮಾಡಿ ಆಳುವನು. 


೩೨೩. ಆ ಮಹಾನದ್ಮನ ಮಕ್ಕ ಸಾವ ಹನ್ನೆರಡುಜನ ರಾಜರುಗಳು (೧೦೦೮) 
ಸಾವಿರದೆಂಟು ವರ್ಷಗಳು ಕ್ರಮವಾಗಿ ರಾಜ್ಯವಾಳುವರು. ಈ ಮಹಾಪದ್ಮನ 
ಪರ್ಯಾಯಕಾಲವು ಈ ರೀತಿಯಾಗುವುದು. 


೩೨೪-೩೨೫. ಕೌಟಲ್ಯ ನಾಮಕನಾದ ಚಾಣಿಕ್ಯನು ಈ ಸಮಸ್ತ ರಾಜರುಗಳನ್ನು 
ಮೂಲೋತ್ಸಾಟನಮಾಡಿ ನಂದರಿಗೆ ಶತ್ರುವಾದ ಚಂದ್ರಗುಪ್ತನಿಗೆ ಆ ರಾಜ್ಯ 
ವನ್ನು ಕೊಡುವನು. ನಂದಕುಲಮಣಿಯಾದ ಚಂದ್ರಗುಪ್ತನು ಚಾಣಿಕ್ಯನಿಂದ 
ರಾಜ್ಯವನ್ನು ಹೊಂದಿ, ಇಪ್ಪತ್ತನಾಲ್ಕು ವರ್ಷಗಳು ರಾಜ್ಯವನ್ನಾ ಳುವನು. 
ಆ ಚಂದ್ರಗುಪ್ತನು ನೂರಾರು ವರ್ಷಗಳಕಾಲ ರಾಜ್ಯವನ್ನಾಳಿ ನಂದಕುಲಮಣಿಯೆಂದು 
ಪ್ರಸಿದ್ಧನಾದನು. 

76 


ಅಧ್ಯಾಯ ೩೩ 


ಭವಿತಾ ಭದ್ರಸಾರಸ್ತು ಪಂಚನಿಂಶತ್ಸಮಾ ನೃಪಃ | 
ಷಡ್ಡಿಂಶತ್ತು ಸಮಾ ರಾಜಾ ಹ್ಯಶೋಕೋ ಭವಿತಾ ನೃಷು || ೩೨೬ |! 


ತಸ್ಯ ಪುತ್ರಃ ಕುನಾಲಸ್ತು ವರ್ಷಾಣ್ಯಷ್ಟ್‌ ಭವಿಷ್ಯತಿ | 
ಕುನಾಲಸೂನುರಷ್ಟ್‌ ಚ ಭೋಕ್ತಾ ವೈ ಬಂಧುಪಾಲಿತಃ | ೩೨೭ ॥ 


ಬಂಧುಪಾಲಿತದಾಯಾದೋ ದಶಮಾನೀಂದ್ರಪಾಲಿತಃ | 
ಭನಿತಾ ಸಪ್ತವರ್ಷಾಣಿ ದೇವನರ್ಮಾ ನರಾಧಿಪಃ || ೩೨೮ ॥ 


ರಾಜಾ ಶತಧರಶ್ಚಾಷ್ಟೌ ತಸ್ಯ ಪುತ್ರೋ ಭವಿಷ್ಯತಿ | 
ಬೃಹದಶ್ಚಶ್ಚ ವರ್ಷಾಣಿ ಸಪ್ತ ವೈ ಭವಿತಾ ನೃಪಃ ॥ ೩೨೯ ॥ 


೩೨೬. ಚಂದ್ರಗುಪ್ತನ ತರುವಾಯ ಭದ್ರಸಾರನು ಇಪ್ಪತ್ತೈದು ವರ್ಷಗಳ 
ಕಾಲ ರಾಜ್ಯವನ್ನು ಪಾಲಿಸುವನು. ಅವನ ನಂತರ ಅಶೋಕ ಚಕ್ರವರ್ಶಿಯು 
ಇಪ್ಪತ್ತಾರು ವರ್ಷಗಳು ರಾಜ್ಯವನ್ನು ರಕ್ಷಿಸುವನು. 


೩೨೭. ಆ ಅಶೋಕಮಹಾರಾಜನಿಗೆ ಕುನಾಲನೆಂಬ ಕುವರನು ಜನಿಸಿ, 
ಎಂಟು ವರ್ಷಗಳು ಮಾತ್ರ ರಾಜ್ಯಪಾಲನೆ ಮಾಡುವನು. ಅವನ ನಂತರ ಅವನ 
ಪುತ್ರನಾದ ಬಂಧುಪಾಲಿತನೂ ಕೂಡ ಎಂಟೇ ವರ್ಷಗಳು ರಾಜನಾಗಿರುವನು. 


೩೨೮, ಆ ಬಂಧುಪಾಲಿತನ ಸುತನಾದ ಇಂದ್ರಪಾಲಿತನು ಹತ್ತು ವರ್ಷ 
ಗಳೂ, ಅವನ ಮಗನಾದ ದೇವವರ್ಮನು ಏಳು ವರ್ಷಗಳೂ ರಾಜ್ಯವಾಳುವರು. 


೩೨೯. ಅನಂತರ ದೇವವರ್ಮನ ತನಯನಾದ ಶತಧರನೆಂಬ ರಾಜನು 
ಎಂಟು ವರ್ಷಗಳೂ, ಅವನು ಆದಮೇಲೆ ಅವನ ಕುಮಾರನಾದ ಬೃಹದಶ್ವರಾಯನು 
ಏಳು ವರ್ಷಗಳೂ ಪ್ರಜೆಗಳಿಗೆ ಒಡೆಯರಾಗುವರು. 


77 


ಶ್ರೀಮದ್ಧಾಯುಷುರಾಣಂ 
ಇತ್ಯೇತೇ ನವ ಭೂಪಾ ಯೇ ಭೋಕ್ಷ್ಯಂತಿ ಚ ವಸುಂಧರಾಂ | 
ಸಪ್ತ ತ್ರಿಂಶಚ್ಛತಂ ಪೂರ್ಣಂ ತೇಭ್ಯಸ್ತು ಗೌರ್ಭನಿಸ್ಯತಿ | ೩೩೦ ॥ 


ಪುಷ್ಪಮಿತ್ರಸ್ತು ಸೇನಾನೀರುದ್ಧ ತ್ಯ ನೈ ಬೃಹದ್ರಥಂ | 
ಕಾರಯಿಷ್ಯತಿ ನೈ ರಾಜ್ಯಂ ಸಮಾಃ ಷಸ್ಮಿಂ ಸದೈವ ತು ॥ ೩೩೧ ॥ 


ಪುಷ್ಪಮಿತ್ರಸುತಾಶ್ವಾಷ್ಟೌ ಭವಿಷ್ಯಂತಿ ಸಮಾನೃಪಾಃ | 
ಭವಿತಾ ಚಾಪಿ ತಜ್ಞೆ ಸ್ಮ ಸಪ್ತವರ್ಷಾಣಿ ವೈ ತತಃ | ೩೩೨ ॥ 


ವಸುಮಿತ್ರಃ ಸುತೋ ಭಾವ್ಯೋ ದಶನರ್ಷಾಣಿ ಪಾರ್ಥಿವಃ | 
ತತೋ ಧ್ರುಕಃ ಸಮಾ ದ್ವೇ ತು ಭವಿಷ್ಯತಿ ಸುತಶ್ಚವೈ Il ೩೩೩ ॥ 





೩೩೦. ಈ ರೀತಿಯಾಗಿ ಮೇಲೆ ಹೇಳಿರುವ ಒಂಭತ್ತು ಮಹಾರಾಜರು 
ಈ ಭೂಮಿಯನ್ನು ನೂರಮೂವತ್ತೇಳು ವರ್ಷಗಳ ವರೆಗೂ ಅವಿಚ್ಛಿ ನ್ನವಾಗಿ 
(ಪಾಲಿಸುವರು) ರಾಜ್ಯಭಾರ ಮಾಡುವರು. 


೩೩೧. ಆ ಬಳಿಕ ಪುಷ್ಪಮಿತ್ರ ಸೇನಾಪತಿಯು ಬೃಹದ್ರಥನೆಂಬ ರಾಜನನ್ನು 
ಕಿತ್ತುಹಾಕಿ ತಾನೇ ಸ್ವಂತವಾಗಿ ರಾಜನಾಗಿ ಅರವತ್ತು ವರ್ಷಗಳಕಾಲ ಅವಿಚ್ಛೈನ್ನವಾಗಿ 
ರಾಜ್ಯಭಾರವನ್ನು ವಹಿಸುವನು. 


೩೩೨. ಆಮೇಲೆ ಪುಷ್ಪಮಿತ್ರನ ಎಂಟುಜನ ಕುಮಾರರೂ ರಾಜರಾಗಿ 
ಅನೇಕ ವರ್ಷಗಳು ರಾಜ್ಯವಾಳುವರು. ಅವರಲ್ಲಿ ಹಿರಿಯ ಕುನೂರನು ಏಳುವರ್ಷ 
ಗಳು ಅಧಿಕವಾಗಿ ರಾಜ್ಯವನ್ನು ಪಾಲಿಸುವನು. 


೩೩೩. ಅನಂತರ ಅವನ ಕುಮಾರನಾದ ವಸುಮಿತ್ರನು ಹತ್ತು ವರ್ಷಗಳು 
ರಾಜ್ಯಭಾರವನ್ನು ಧರಿಸುವನು. ಅವನ ತರುವಾಯ ಅನನ ಮಗನಾದ ಧ್ರುಕ 
ನೆಂಬುವನು ಎರಡು ವರ್ಷಗಳು ಮಾತ್ರ ರಾಜನಾಗುವನು. 


78 


ಅಧ್ಯಾಯ ೩೭ 
ಭವಿಷ್ಯಂತಿ ಸಮಾಸ್ತ್ರಸ್ಕಾ ತ್ರಿಸ್ರ ಏನ ಪುಲಿಂದಕಾಃ | 


ಫ್ರಿ 


ರಾಜಾ ಘೋಷಸಸುತಶ್ಚಾಸಿ ವರ್ಷಾಣಿ ಭನಿತಾ ತ್ರಯಃ Il ೩೩೪ 


ತತೋ ವೈ ವಿಕ್ರಮಿತ್ರಸ್ತು ಸಮಾ ರಾಜಾ ತತಃ ಪುನಃ | 
ದ್ಹಾತ್ರಿಂಕದ್ಭವಿತಾ ಚಾಪಿ ಸಮಾ ಭಾಗನತೋ ನೃಪಃ || ೩೩೫ ॥ 


ಭವಿಷ್ಯತಿ ಸುತಸ್ತ್ರಸ್ಯ ಶ್ಲೇಮಭೂಮಿಃ ಸಮಾದಶ | 
ದಶೈತೇ ತುಂಗರಾಜಾನೋ ಭೋಕ್ಸ್ಯಂತೀಮಾಂ ವಸುಂಧರಾಂ 1 ೩೩೬! 


ಶತಂ ಪೂರ್ಣಂ ದಶ ದ್ವೇ ಚ ತೇಭ್ಯಃ ಕಿಂ ವಾ ಗಮಿಷ್ಕತಿ। 
ಅಪಾರ್ಥಿವಸುದೇವಂ ತು ಬಾಲ್ಯಾದ್ವ $ನಿನಂ ನೃಪಂ || ೩೩೭॥ 





೩೩೪. ಅವನ ನಂತರ ಪುಲಿಂದಕರು,, ಮೂರು ಮೂರು ವರ್ಷಕಾಲವೂ, 
ತರುವಾಯ ಘೋಷಸುತನೂ ಸಹ ಮೂರು ವರ್ಷಗಳ ಕಾಲವೇ ರಾಜ್ಯವನ್ನು 
ಪಾಲಿಸುವರು. 


೩೩೫. ಆ ಬಳಿಕ ವಿಕ್ರಮಿತ್ರನೆಂಬ ಮಹಾರಾಜನು ಕೆಲವು ಕಾಲ ರಾಜ 
ನಾಗುವನು. ಅವನ ನಂತರ ಭಗವದ್ಭಕ್ತ ನಾದ ಒಬ್ಬಾನೊಬ್ಬ ರಾಜನು 
ಮೂವತ್ತೆ ರಡು ವರ್ಷಗಳವರೆಗೂ ನಿರಾತಂಕವಾಗಿ ರಾಜ್ಯ ಪಾಲನೆಮಾಡುವನು. 


೩೩೬. ಅವನ ಕುಮಾರನಾದ ಕ್ಷೇಮಭೂಮಿಯು ಹತ್ತು ವರ್ಷಗಳು ರಾಜ 
ನಾಗಿರುವನು. ಈ ಹತ್ತು ಜನ ತುಂಗರಾಜರು ಈ ಭೂಮಂಡಲವನ್ನು ಸುಖವಾಗಿ 
ಕಾಪಾಡುವರು. 


೩೩೭. ಮೇಲೆ ಹೇಳಿದ ಹತ್ತು ಜನ ರಾಜರು ನೂರಹನ್ನೆ ರಡು ವರ್ಷಗಳ 
ವರೆಗೂ ನಿರಾತಂಕವಾಗಿ ರಾಜ್ಯವನ್ನು ಪರಿಪಾಲಿಸುವರು. ಅನಂತರ ಅಪಾರ್ಥಿವಸು 
ದೇವನೆಂಬ ರಾಜನು ಬಾಲ್ಯದಿಂದಲೂ ಖಿನ್ನನಾಗಿ ಕೆಲವು ವರ್ಷಗಳು ರಾಜ್ಯ 
ವಾಳುವನು. 


79 


ಶ್ರೀನುದ್ವಾಯುಪುರಾಣಂ 


ಜೀನಭೂಮಿಸ್ತತೋ ನೃತ್ಚ ತೃಂಗೇಷು ಭವಿತಾ ನೃಪಃ! - 
ಭವಿಷ್ಯತಿ ಸಮಾ ರಾಜಾ ನವ ಕಂಠಾಯಸಸ್ತು ಸಃ Il ೩೩೪ | 


ಭೂತಿಮಿಶ್ರಃ ಸುತಸ್ತಸ್ಯ ಚಮುರ್ನ್ವಿಂತದ್ಭವಿಷ್ಯತಿ | 
ಭವಿತಾ ದ್ವಾದಶ ಸಮಾಸ್ತ್ರಸ್ಮನ್ನಾರಾಯಣೋ ನೃಪಃ Il ೩೩೯॥ 


ಸುಶರ್ಮಾ ತತ್ಸುತಶ್ಚಾಪಿ ಭವಿಷ್ಯತಿಸಮಾ ದಶ | 
ಚತುರಸ್ತು ಂಗಕೃತ್ಯಾಸ್ತೇ ನೃಪಾಃ ಕಂಠಾಯನಾ ದ್ವಿಜಾಃ Il avo ॥ 


ಭಾವ್ಯಾಃ ಪ್ರಣತಸಾಮಂತಾಶ್ಚ ತ್ವಾರಿಂಶಚ್ಚ ಪಂಚ ಚ । 
ತೇಷಾಂ ಪರ್ಯಾಯಕಾಲೇ ತ್ರ ತರಂಧಾ ತು ಭವಿಷ್ಯತಿ ॥ avo Il 


೩೩೮. ಅನಂತರ ದೇವಭೂಮಿಯೆಂಬ ರಾಜನು ಶೃಂಗದೇಶಕ್ಕೆ ರಾಜನಾಗು 
ಪನು. ಅವನ ತರುವಾಯ ಕಾಂಶಾಯನ ಮಹಾರಾಜನು ಒಂಬತ್ತು ವರ್ಷಕಾಲ 
ಭೂಪತಿಯಾಗುವನು. 


೩೩೯. ಆ ಬಳಿಕ ಅವನ ಮಗನಾದ ಭೂತಿಮಿತ್ರನು ಇಪ್ಪತ್ತುನಾಲ್ಕು 
ಸಂವತ್ಸರಗಳು ರಾಜ್ಯಭಾರವನ್ನು ಧರಿಸುವನು. ಆಮೇಲೆ ನಾರಾಯಣನೆಂಬ 
ರಾಜಕುಮಾರನು ಹನ್ನೆರಡು ವರ್ಷಗಳು ರಾಜನಾಗುವನು. 


೩೪೦. ಆ ನಾರಾಯಣನ ಸುತನಾದ ಸುಶರ್ಮನೆಂಬ ರಾಯನು ಹತ್ತು 
ವರ್ಷಗಳು ರಾಜ್ಯವನ್ನಾ ಳುವನು. ಉನ್ನತಾಧಿಕಾರಿಗಳೂ, ಮಹೋಪಕಾರಿಗಳೂ ಆದ 
ಈ ಕಾಂಠಾಯನ ಮಹಾರಾಜರು ನಾಲ್ವರು ಸುಪ್ರಸಿದ್ಧ ರಾಗುವರು. 


೩೪೧. ಎಲೈ ವಿಪ್ರೋತ್ತಮರೇ, ಈ ಕಾಂಠಾಯನ ,ಮಹಾರಾಜರು 
ಲೋಕಮಾನ್ಯರೂ ಧರ್ಮಾತ್ಮರೂ, ಸಮಸ್ತ ಸಾಮಂತರಾಜರಿಂದ ವಂದಿತರೂ, 
ಮಾನ್ಯರೂ. ಆಗಿ ನಲವತ್ತೆ ದು ಸಂವತ್ಸರಗಳವರೆಗೂ ನಿಷ್ಕಂಟಕವಾಗಿ ರಾಜ್ಯವನ್ನು 
ಫಪಾಲಿಸುವರು.. ಅವರ (ತರುವಾಯ) ಸರ್ಯಯಕಾಲವು ಕಳೆದ ಶರುವಾಯ 
ತರಂಧನು ರಾಜನಾಗುವನು. 


89 


ಅಧ್ಯಾಂತು ೩ 


ಕಂಠತಾಯನಮಥೋದ್ಭ ತ್ಯ ಸುಶರ್ಮಾಣಂ ಪ್ರಸಹ್ಯ ತಂ 
ಶೃಂಗಾಣಾಂ ಚಾಸಿ ಯಚ್ಛಿಷ್ಮಂ ಶ್ಷಯಯಿತ್ಯಾ ಬಲಂ ತದಾ 
ಸಿಂಧುಕೋ ಹ್ಯಾಂಧ  ಜಾತೀಯಃ ಪ್ರಾಪ್ಸ್ಯತೀಮಾಂ ವಸುಂಧರಾಂ || ೩೪೨ ॥ 


ತ್ರಯೋನಿಂಶತ್ಸಮಾ ರಾಜಾ ಸಿಂಧುಕೋ ಭವಿತಾ ತೃಥ | 
ಅಷ್ಟೌ ಭಾತಶ್ಚ ವರ್ಷಾಣಿ ತಸ್ಮಾದ್ದ ಶ ರ್ಭವಿಷ್ಯತಿ il ೩೪೩ | 


ಶ್ರೀಸಾತಕರ್ಣಿರ್ಭವಿತಾ ತಸ್ಯ ಪುತ್ರಸ್ತು ನೈ ಮಹಾನ್‌ | 
ಪಂಚಾಶತಂ ಸಮಾಃ ಸಟ್‌ಚ ಸಾತಕರ್ಣೀ ಭವಿಷ್ಯತಿ || ೩೪೪ li 


ಆಪಾದಬದ್ಗೋ ದಶ ವೈ ತಸ್ಯ ಪುತ್ರೋ ಭವಿಷ್ಯತಿ | 
ಚತುರ್ವಿಂಶತ್ತು ನರ್ಷಾಣಿ ಷಟ್‌ ಸಮಾ ವೈ ಭವಿಷ್ಯತಿ : || avs Il 


೩೪೨. ಅವರ ಕಾಲವಾದ ಮೇಲೆ ಆಂಧ್ರಜಾತೀಯನಾದ ಸಿಂಧುಕನು 
ಕಾಂಠಾಯನ ವಂಶೀಕನಾದ ಸುಶರ್ಮನನ್ನು ಬಲಾತ್ಕಾರವಾಗಿ ತೆಗೆದುಹಾಕಿ 
ಶೃಂಗರಾಜರಲ್ಲಿ ಉಳಿದವರೆಲ್ಲರನ್ನೂ ಮೂಲೋತ್ಪಾಟಿನವಾಡಿ ಈ ಭೂಮಿಯನ್ನು 
ಸಡೆದು ರಾಜನಾಗುವನು. 


೩೪೩. ಆ ಬಳಿಕ ಸಿಂಧುಕರಾಜನು ಇಪ್ಪತ್ತುಮೂರು ವರ್ಷಗಳು ರಾಜ 
ನಾಗುವನು. ಅವನ ನಂತರ ಭಾತನು ಎಂಟು ವರ್ಷಗಳಕಾಲ ಈ ಪೃಧಿನಿಯನ್ನು 
ಪಾಲಿಸುವನು. ತರುವಾಯ ಸಾತಕರ್ಣನು ಹತ್ತು ಸಂವಶ್ಸರಗಳು ಭೂಪತಿ 
ಯಾಗುವನು. 


೩೪೪. ಅವನಿಗೆ ಮಹಾತ್ಮನಾದ ಸಾಶಕರ್ಣಿಯೆಂಬ ಕುಮಾರನು 
ಉದ್ದವಿಸುವನು. ಆ ಸಾತಕರ್ಣಿಯು ಐವತ್ತಾರು ವರ್ಷಗಳವರೆಗೂ ನಿರಾತಂಕವಾಗಿ 
ಈ ಭೂಮಂಡಲದಲ್ಲಿ ರಾಜನಾಗಿ ಪಾಲಿಸುವನು. 


೩೪೫. ಅವನ ಕುಮಾರನಾದ ಆಪಾಬದ್ಧನು ಹೆತ್ತು, ಇಪ್ಪತ್ತು ನಾಲ್ಕು 
ಮತ್ತು ಆರು ಒಟ್ಟು ಕೂಡಿ ನಲವತ್ತು ವರ್ಷಗಳ ಕಾಲ ಈ ಭೂಭಾರವನ್ನು 
ವಹಿಸುವನು. 


6 81 


ಶ್ರೀಮುದ್ವಾಯುಪುರಾಣಂ 


ಭವಿತಾ ನೇಮಕೃಷ್ಣಸ್ತು ವರ್ಷಾಣಾಂ ಪಂಚವಿಂಶತಿಂ | 
ತತಃ ಸಂವತ್ಸರಂ ಪೂರ್ಣಂ ಹಾಲೋ ರಾಜಾ ಭವಿಷ್ಯತಿ ! ೩೪೬ ॥ 


ಪಂಚ ಸಪ್ತಕ ರಾಜಾನೋ ಭವಿಷ್ಯಂತಿ ಮಹಾಬಲಾಃ | 
ಭಾವ್ಯಃ ಪುತ್ರಿಕಸೇಣಸ್ತು ಸಮಾಃ ಸೋಪ್ಯೇಕವಿಂಶತಿಂ Il ave | 


ಸಾತಕರ್ಣಿರ್ವರ್ಷಮೇಕಂ ಭವಿಷ್ಯತಿ ನರಾಧಿಪಃ! 
ಅಷ್ಟಾವಿಂಶತ್ತು ವರ್ಷಾಣಿ ಶಿವಸ್ವಾಮಾ ಭವಿಷ್ಯತಿ | ೩೪೮ |! 


ರಾಜಾ ಚ ಗೌತಮಿಸಾಪುತ್ರ ಏಕವಿಂಶತ್ಸಮಾ ನೃಷು | 
ಏಕೋನವಿಂಶತಿಂ ರಾಜಾ ಯಜ್ಞ ಶ್ರೀಃ ಸಾತಕರ್ಣ್ಯಥ h ave Il 


೩೪೬. ತರುವಾಯ ನೇಮಿಕೃಷ್ಣನು ಇಪ್ಪತ್ತೈದು ಸಂವತ್ಸರಗಳವಕೆಗೂ 
ರಾಜನಾಗುವನು. ಅವನಂತರ ಹಾಲನೆಂಬ ರಾಜನು ಒಂದು ವರ್ಷಮಾತ್ರ ಭೂಪತಿ 
ಯಾಗುವನು. 


೩೪೭. ತರುವಾಯ ಮಹಾಬಲಿಷ್ಮರಾದ ಏಳೆಂಟು ಜನ ರಾಜರುಗಳು ಐದ್ಭೆದು 
ವರ್ಷಗಳು ರಾಜ್ಯಸರಿಪಾಲನೆ ಮಾಡುವರು. ತರುವಾಯ ಪುತ್ರಿಕಸೇಣನೆಂಬ 
ರಾಜನು ಜನಿಸಿ ಇಪ್ಪತ್ತೊ ಂದು ವರ್ಷಗಳು ರಾಜ್ಯವನ್ನು ಪಾಲಿಸುವನು. 


೩೪೮. ತರುವಾಯ ಸಾತಕರ್ಣಿಯೆಂಬ ನರಾಧಿಪನು ಒಂದುವರ್ಷ ಮಾತ್ರ 
ರಾಜ್ಯವನ್ನು ಪಾಲಿಸುವನು. ಅನಂತರ ಶಿವಸ್ವಾಮಿಯು ಇಪ್ಪತ್ತೆ ೦ಂಟು ವರ್ಷಗಳು 
ಪ್ರಭುವಾಗಿ ಪಾಲಿಸುವನು. 


೩೪೯. ಆ ಬಳಿಕ ಗೌತಮಾ ಪುತ್ರನಾದ ಮಹಾರಾಜನು ಇಪ್ಪತ್ತೊ ಅದು 
ವರ್ಷಗಳು ಪ್ರಜೆಗಳನ್ನು ಪಾಲಿಸುವನು. ಅನಂತರ ಸಾತಕರ್ಣನ ಪುತ್ರನಾದ 
ಯಜ್ಞಶ್ರೀ ಎಂಬ ಮಹಾರಾಜನು ಹತ್ತೊಂಭತ್ತು ವರ್ಷಗಳು ಭೂಪತಿ 
ಯಾಗಿರುವನು. 


82 


ಅಧ್ಯಾಯ ೩೩ 


ಷಡೇವ ಭವಿತಾ ತಸ್ಮಾತ್‌ ದ್ವಿಜಯಸ್ತು ಸಮಾ ನೃಪಃ! 
ದಂಡಶ್ರೀಃ ಸಾತಕರ್ಣೀ ಚ ತಸ್ಯ ಪುತ್ರಃ ಸಮಾಸ್ತ್ರಯಃ ll ೩೫೦ Il 


ಪುಲೋವಾಸಿ ಸಮಾಃ ಸಪ್ತ ಅನ್ಯೇಷಾಂ ಚ ಭವಿಷ್ಯತಿ | 
ಇತ್ಯೇತೇ ವೈ ನೃಪಾಸ್ತ್ರಿಂಶದಾಂಧ್ರಾ ಭೋಶ್ಚ್ಯಂತಿ ಯೇ ಮಹೀಂ ॥ ೩೫೧ | 


ಸಮಾಃ ಶತಾನಿ ಚತ್ವಾರಿ ಪಂಚ ಸಡ್ಟೈ ತಥೈವ ಚ| 
ಆಂಧ್ರಾಣಾಂ ಸಂಸ್ಥಿ ತಾಃ ಪಂಚ ತೇಷಾಂ ವಂಶಾಃ ಸಮಾಃ ಪುನಃ |! ೩೫೨ ॥ 


ಸಪ್ರ್ರೈವ ತು ಭವಿಷ್ಯಂತಿ ದಶಾಭೀರಾಸ್ತತೋ ನೃಪಾಃ! 
ಸಪ್ತ ಗರ್ದಭಿನಶ್ಚಾ ಪಿ ತತೋ ದಶ ನೈ ಶಕಾಃ | ೩೫೩ ॥ 


೩೫೦. ಅವನ ನಂತರ ವಿಜಯನೃಪಾಲನು ಆರು ವರ್ಷಗಳು ವಾತ್ರ 
ಪ್ರಜೆಗಳನ್ನು ಪಾಲಿಸುವನು. ಆ ಬಳಿಕ ಸಾತಕರ್ಣನ ಕುಮಾರನಾದ ಫಂಡಶ್ರೀ 
ಎಂಬುವನು ಮೂರು ವರ್ಷಗಳು ಪ್ರಜೆಗಳನ್ನು ಪಾಲಿಸುವನು. 


೩೫೧. ಅವರ ತರುವಾಯ ಪುಲೋಮನು ಏಳು ವರ್ಷಗಳು ರಾಜ್ಯವನ್ನು 
ಪಾಲಿಸುವನು. ಅವನಂತೆ ಅನ್ಯರಾಜರೂ ಸಹ ಕೆಲವು ಕಾಲ ರಾಜ್ಯವನ್ನು 
ಪಾಲಿಸುವರು. ಅವರ ತರುವಾಯ ಈ ಆಂಧ್ರರು ಮೂವತ್ತು ವರ್ಷಗಳು ದೇಶಗಳನ್ನು 
ಆಳುವರು. 


೩೫೨. ಹೀಗೆ ಆಂಧ್ರರು ಐದು ವಂಶದವರು ಒಂದು ಸಾವಿರದ ಐದುನೂರು 
ವರ್ಷಗಳವರೆಗೂ ರಾಜ್ಯವನ್ನು ಆಳುವರು. ಆಂಧ್ರರ ಕಾಲವು ಅಲ್ಲಿಯವರೆಗೂ 
ವ್ಯಾಪ್ತ ವಾಗಿರುವುದು. 


೩೫೩. ಅನಂತರ ಆಭೀರರು ಹದಿನೇಳು ವರ್ಷಗಳು ರಾ ವನ್ನಾಳುವರು. 
ಈ ಆಭೀರ ರಾಜರು ಸುಪ್ರಸಿದ್ಧರಾಗಿಯೂ ಮಹಾಶೂರರಾಗಿಯೂ ಇರುವರು. 
ಅನಂತರ ಗರ್ದಭಿನರು ಏಳು ವರ್ಷಗಳೂ, ತರುವಾಯ ಶಕರು ಹತ್ತು ಸಂವತ್ಸರಗಳೂ 
ರಾಜ್ಯವಾಳುವರು. 


83 


ಶ್ರೀಮದ್ವಾಯುಪುರಾಣಂ 


ಯವನಾಷ್ಟ್‌ ಭವಿಷ್ಯಂತಿ ತುಷಾರಾಸ್ತು ಚತುರ್ದಶ | 
ತ್ರಯೋದಶ ಮರುಂಡಾಶ್ಚ ಮೌನಾ ಹೃಷ್ಟಾದಶೈನ ತು Il ೩೫೪ | 


ಅಂಧ್ರಾ ಭೋಕ್ಷ್ಯಂತಿ ವಸುಧಾಂ ಶತೇದ್ವೇಚ ಶತಂ ಚೈ 
ಶತಾನಿ ತ್ರೀಣ್ಯಶೀತಿಂ ಚ ಭೋಕ್ಷ್ಯಂತಿ ನಸುಧಾಂ ಶಕಾಃ Il ೩೫೫ |! 


ಅಶೀತಿಂ ಚೈನ ವರ್ಷಾಣಿ ಭೋಕ್ತಾರೋ ಯವನಾ ಮಹೀಂ | 
ಪಂಚವರ್ಷಶತಾನೀಹ ತುಷಾರಾಣಾಂ ಮಹೀ ಸ್ಮ ಎತೌಃ 1 ೩೫೬ I 


ಶತಾನ್ಯರ್ದೃ ಚತುರ್ಥಾನಿ ಭವಿತಾರಸ್ತ್ರಯೋದಶ। 
ಮರುಂಡಾ ವೃಷಲೈಃ ಸಾರ್ದ್ವಂ ಭಾವ್ಯಾನ್ಯಾನ್ಲೇಚ್ಛ ಜಾತಯಃ || ೩೫೭ ॥ 





೩೫೪. ಆ ಬಳಿಕ ಯವನರು ಏಳು ವರ್ಷಗಳೂ, ತರುವಾಯ ತುಷಾರರು 
ಹದಿನೆಲ್ಲು ವರ್ಷಗಳೂ, ಮರುಂಡರು ಹದಿಮೂರು ವರ್ಷಗಳೂ, ಮೌನರು 
ಹದಿನೆಂಟು ವರ್ಷಗಳೂ ರಾಜ್ಯಭಾರ ಮಾಡುವರು. 


೩೫೫. ಹೀಗೆ ಆಂಧ್ರರು ಮುನ್ನೂರು ವರ್ಷಗಳೂ, ಶಕರು ಮುನ್ನೂರು 
ಎಂಭತ್ತು ಸಂವತ್ಸರಗಳೂ ಈ ಭೂಮಿಯನ್ನು ಚಕ್ರವರ್ತಿಗಳಾಗಿ ಸುಖದಿಂದ 
ಪರಿಪಾಲಿಸುನರು. 


೩೫೬. ಅನಂತರ ಯವನರು ಈ ಭೂಮಿಯನ್ನು ಎಂಭತ್ತು ವರ್ಷಗಳವರೆಗೂ 
ಸುಖವಾಗಿ ಅಳುವರು. ಅವರ ತರುವಾಯ ತುಷಾರರು ಐದುನೂರು ವರ್ಷಗಳು 
ಭೂಮಂಡಲವನ್ನು ಪಾಲಿಸುವರು. 


೩೫೭. , ಆ ಬಳಿಕ ಮರುಂಡರೂ, ಶೂದ್ರರೂ ಇವರು ಇನ್ನೂ ರು ಹದಿಮೂರು 
ವರ್ಷಗಳು ಈ ಭೂಭಾರವನ್ನು ವಹಿಸುವರು. ಈ ಮರುಂಡಾದಿಗಳು ಮ್ಲೆಚ್ಛ 
ಜಾತಿಗೆ ಸೇರಿರುವರು. ಇವರು ರಾಜ್ಯವನ್ನಾ ಳುವರು. 


84 


ಅಧ್ಯಾಯ ೩೭ 


ಶತಾನಿ ತ್ರೀಣಿ ಭೋಕ್ಸ್ಯಂತಿ ಮ್ಲೆ (ಚ್ಯಾ ಏಕಾದಶೈವ ತು! 
ತಚ್ಛನ್ನೇನ ಚ ಕಾಲೇನ ತತಃ ಕೋಲಿಕಿಲಾ ವೃಷಾಃ || ೩೫೪ ॥ 


ತತಃ ಕೋಲಿಕಿಲೇಭ ಶೆ ನಿಂಧ್ಯಶಕ್ತಿರ್ಭವಿಷ್ಯತಿ | 
ಸಮಾಃ ಷಣ್ಣವತಿಂ ಜ್ಞಾತ್ವಾ ಪೃಥಿವೀಂ ಚ ಸಮೇಷ್ಕತಿ ॥ ೩೫೯! 


ವೃಷಾನ್‌ ವೈ ದಿಶಕಾಂಶ್ಹಾಪಿ ಭವಿಷ್ಯಾಂಶ್ಚ ನಿಬೋಧತ | 
ಶೇಷಸ್ಯ ನಾಗರಾಜಸ್ಯ ಪುತ್ರಃ ಸ್ವರಪುರಂಜಯಃ | ೩೬೦ Il 


ಭೋಗೀ ಭವಿಷ್ಯತೇ ರಾಜಾ ನೃಪೋ ನಾಗಕುಲೋದ್ವಹಃ | 
ಸದಾಚಂದ್ರಸ್ತು ಚಂದ್ರಾಶೋ ದ್ವಿತೀಯೋ ನಖವಾಂಸ್ತ್ರಥಾ |! ೩೬೧ Il 





೩೫೮. ಅವರನಂತರ ಮ್ಲೇಚ್ಛರು ಮುನ್ನೂ ರಹನ್ನೊಂದು ಸಂವತ್ಸರಗಳು 
ಈ ಭೂಸಾಮ್ರಾ ಜ್ಯವನ್ನ ನುಭವಿಸುವರು. ತದನಂತರ ಕೋಲಿಕಿಲನಾಮಕರಾದ 
ಶೂದ್ರರು ಪ್ರಚ್ಛನ್ನವಾಗಿ ಕೆಲವುಕಾಲ ಸಾಮ್ರಾಜ್ಯಸದವಿಯನ್ನು ಅನುಭನಿಸುವರು. 


೩೫೯. ಈ ಮಧ್ಯದಲ್ಲಿ ಕೋಲಿಕಿಲರೆಂಬ ಶೂದ್ರರಿಗೆ ವಿಂಧ್ಯಗಿರಿಯಲ್ಲಿ 
ವಾಸಿಸುವ ಜನರ ಸಹಾಯವುಂಟಾಗಿ, ಮತ್ತು ತೊಂಭತ್ತಾರು ವರ್ಷಗಳು 
ಈ ಭೂಮಂಡಲವನ್ನಾಳುವರು. 


೩೬೦. ಈಗ ವೃಷರನ್ನೂ ಪರದೇಶದವರಾಗಿ ಬರುವ ಇತರ ಜಾತೀಯರನ್ನೂ 
ನಿರೂಪಿಸುವೆನು ಕೇಳಿಕೆಂದನು. 


೩೬೧. ಸರ್ಪಗಳಿಗೆ ರಾಜನಾದ ಆದಿಶೇಷನ ಕುಮಾರನೂ, ನಾಗಕುಲ 
ಸಂಭೂತನೂ ಆದ ಸ್ವರೆಪುರಂಜಯನೆಂಬುವನು ಮನುಷ್ಯ ರೂಪದಿಂದ ಅವತರಿಸಿ 
ಈ ಭೂಮಿಗೆ ಸತಿಯಾಗುವನು. ಅವನ ನಂತರ ಚಂದ್ರಾಂಶನೂ ನಖವಂತನೂ ಆದ 
ಸದಾ ಚಂದ್ರನಾಮಕನಾದ ರಾಜನು ಈ ಭೂಮಿಯನ್ನು ಪಾಲಿಸುವನು. 


85 


ಶ್ರೀಮದ್ವಾಯುಪುರಾಣಂ 


ಧನಧರ್ಮಾ ತತಶ್ಚಾಸಿ ಚತುರ್ಥೋ ವಿಂಶಜಃ ಸ್ಮ 3! 
ಭೂತಿನಂದಸ್ತತಶ್ತಾಪಿ ವೈದೇಶೇ ತು ಭವಿಷ್ಯತಿ | ೩೬೨॥ 


ಅಂಗಾನಾಂ ನಂದನಸ್ಕಾಂತೇ ಮಧುನಂದಿರ್ಭವಿಷ್ಯತಿ | 
ತಸ್ಯ ಭ್ರಾತಾ ಯವೀಯಾಂಸ್ತು ನಾಮ್ನಾ ನಂದಿಯಶಾಃ ಕಲ ಗ 


ತಸ್ಕಾನ್ವಯೇ ಭವಿಷ್ಯಂತಿ ರಾಜಾನಸ್ತೇ ತ್ರಯಸ್ತು ವೈ | 
ದೋಹಿತ್ರಃ ಶಿಶುಕೋ ನಾಮ ಪುರಿಕಾಯಾಂ ನೃಪೋಃಭವತ್‌ 1 ೩೬೪ | 


ವಿಂಧ್ಯಶಕ್ತಿ ಸುತಶ್ವಾ ಪಿ ಪ್ರವೀರೋ ನಾಮ ವೀರ್ಯವಾನ್‌ | 
ಭೋಕ್ಷ್ಯಂತಿ ಚ ಸಮಾ ಷಸ್ಮಿಂ ಪುರೀಂ ಕಾಂಚನಕಾಂಚೆವೈ ೩೬೫ 


ಯಶ್ಚ್ಯಂತಿ ವಾಜಪೇಯೈಶ್ಚ ಸಮಾಪ್ತವರದಸ್ತಿಣೈಃ | 
ತಸ್ಯ ಪುತ್ರಾಸ್ತು ಚತ್ತಾರೋ ಭವಿಷ್ಯಂತಿ ನರಾಧಿಪಾಃ | aa Il 


೩೬೨, ತರುವಾಯ ನಾಲ್ಕನೆಯ ಧನಧರ್ಮನು ಇಪ್ಪತ್ತನೆಯ ದೊರೆಯಾಗಿ 
ಭೂಮಿಯನ್ನು ರಕ್ಷಿಸುವನು. ಅನೆಂತರ ಭೂತಿನಂದನು ವಿದೇಶದಲ್ಲಿ ರಾಜನಾಗಿ 
ಆಳುವನು. 


೩೬೩. ಅಂಗದೇಶದ ರಾಜನಾದ ನಂದನನ ಶರುವಾಯ ಮಧುನಂದಿಯು 
ದೊರೆಯಾಗುವನು. ಅವನಾದ ಬಳಿಕ ಅವನ ಕಿರಿಯ ತಮ್ಮನಾದ ನಂದಿಯಶಸನು 
ಬಹುಕಾಲ ರಾಜ್ಯಭಾರವನ್ನು ವಹಿಸುವನು. 


೩೬೪. ಆ ನಂದಿಯಶಸಿನ ವಂಶದಲ್ಲಿ ಮೂನರು ರಾಜರು ಉದ್ಭವಿಸುವರು. 
ಅವನ ಮೊಮ್ಮಗನಾದ ಶಿಶುಕನೆಂಬುವನು ಪುರಿಕಾನಗರಿಗೆ ರಾಜನಾಗುವನು. 


೩೬೫. ವಿಂಧ್ಯಶಕ್ತಿಯ ಕುಮಾರನೂ, ಶಕ್ತಿವಂತನೂ ಆದ ಪ್ರವೀರನೆಂಬ 
ಮಹಾರಾಜನು ಅರವತ್ತು ವರ್ಷಗಳಕಾಲ ಕಾಂಚನಕ ನಗರಿಯಲ್ಲಿ ಪ್ರಜಾಪಾಲಕ 
ನಾಗುವನು. 


೩೬೬. ಆ ಪ್ರನೀರಮಹಾರಾಜನು ಸಂಪೂರ್ಣವಾದ ದಕ್ಷಿಣೆಯಿಂದ ಸಹಿತ 
ವಾದ ವಾಜಪೇಯ ಯಾಗಗಳನ್ನು ಮಾಡುವನು. ಅವನಿಗೆ ನಾಲ್ವರು ಕುಮಾರರು 
ಜನಿಸಿ ರಾಜರಾಗುನರು. 


86 


ಅಧ್ಯಾಯ ೩೭ 


ನಿಂಧ್ಯಕಾನಾಂ ಕುಲೇತೀತೇ ನೃಸಾ ವೈ ಬಾಹ್ಲಿ ಕಾಸ್ತ್ರಯಃ । 


ಸುಪ್ರತೀಕೋ ನಭೀರಸ್ತು ಸಮಾ ಭೋಸ್ಷ್ಯತಿ ತ್ರಿಂಶತಿಂ ॥ ೩೬೭ | 
ಶಕ್ಕಮಾ ನಾಮ ವೈ ರಾಜಾ ಮಾಹಿಷೀನಾಂ ಮಹೀಪತಿಃ | 
ಪುಸ್ಪಮಿತ್ರಾ ಭವಿಷ್ಯಂತಿ ಸಟ್ಟಮಿತ್ರಾಸ್ತ್ರಯೋದಶ | ೩೬೮ | 


ಮೇಕಲಾಯಾಂ ನೃಪಾಃ ಸಪ್ತ ಭವಿಷ್ಯಂತಿ ಚ ಸತ್ತಮಾಃ | 
ಕೋಮಲಾಯಾಂ ತು ರಾಜಾನೋ ಭವಿಷ್ಯಂತಿ ಮಹಾಬಲಾಃ 1 ೩೬೯! 


ಮೇಘಾ ಇತಿ ಸಮಾಖ್ಯಾತಾ ಬುದ್ಧಿ ಮಂತೋ ನನೈವ ತು | 
ನೈಷಧಾಃ ಪಾರ್ಥಿವಾಃ ಸರ್ವೇ ಭವಿಸ್ಯಂತ್ಯಾಮನುಕ್ಷಯಾತ್‌ 1 ೩೭೦॥ 


ನಲನಂಶಪ್ರಸೂತಾಸ್ತೇ ವೀರ್ಯವಂತೋ ಮಹಾಬಲಾಃ | 
ಮಾಗಧಾನಾಂ ಮಹಾವೀರ್ಯೋ ನಿಶ್ಚಸ್ಫಾನಿರ್ಭವಿಷ್ಯತಿ | ೩೭೧॥ 





೩೬೭. ವಿಂಧ್ಯಕರ ವಂಶವು ಕಳೆದುಹೋಗಲು ಬಾಹ್ಲಿಕರು ರಾಜರಾಗುವರು. 
ಅವರು ಮೂವರಿರುವರು. ಅವರು ಸುಪ್ರತೀಕ ಸಭೀಕರಿಂದ ಕೂಡಿ ಸಮನಾಗಿ 
ಮೂವತ್ತು ವರ್ಷಗಳು ಪ್ರಜೆಗಳನ್ನು ಪಾಲಿಸುವರು. 


೩೬೮. ತರುವಾಯ ಶಕ್ಯಮನೆಂಬ ಮಹೀಪತಿಯು ಮಹಿಷೀನಾಮಕ ದೇಶಕ್ಕೆ 
ರಾಜನಾಗಿ ಪ್ರಜಾರಕ್ಷಕನಾಗುವನು. ಅವನನಂತರ ಪುಷ್ಪಮಿತ್ರ ಸಟ್ಟಮಿತ್ರಾದಿ 
ಹದಿಮೂರುಜನ ರಾಜರು ಪ್ರಜೆಗಳನ್ನು ರಕ್ಷಿಸುವರು. 


೩೬೯. ಮೇಕಲದೇಶದಲ್ಲಿ ಮಹಾನುಭಾವರೂ, ಉತ್ತಮರೂ ಆದ ಏಳು 
ಜನ ಮಹಾರಾಜರು ಪ್ರಜಾಪಾಲಕರಾಗುವರು. ಆಗ ಕೋಮಲದೇಶದಲ್ಲಿ ಮಹಾಬಲ 
ಶಾಲಿಗಳಾದ ಅನೇಕ ರಾಜರು ಪ್ರಜಾರಂಜಕರಾಗುವರು. 

೩೭೦. ಮೇಘನಾಮಕರೂ, ಮಹಾಬುದಿ ಶಾಲಿಗಳೂ ನವಸಂಖ್ಯಾಕರೂ 
ಆದ ಮಹಾರಾಜರು ನಿಷಧದೇಶಾಧಿಪತಿಗಳಾಗಿ ಬಹುಕಾಲ ಸುಖವಾಗಿ ಪ್ರಜೆಗಳನ್ನು 
ಪಾಲಿಸುವರು. 

೩೭೧. ನಲವಂಶದಲ್ಲಿ ಸಂಭೂತರೂ, ಮಹಾಬಲಶಾಲಿಗಳೂ, ಮಹಾಶಕ್ತರೂ 
ಆದ ಅನೇಕ ಮಹಾರಾಜರು ಭೂಮಿಯನ್ನು ರಕ್ಷಿಸುವರು. ಆಗ ಮಹಾನೀರ್ಯ 
ವಂತನಾದ ನಿಶ್ಚಸ್ಫಾನಿಯು ಮಗಧದೇಶದ ರಾಜನಾಗಿ ಪ್ರಜೆಗಳನ್ನು ಪಾಲಿಸುವನು. 


87 


ಶ್ರೀಮದ್ವಾಯುಪುರಾಣಂ 
ಉತ್ಸಾದ್ಯ ಪಾರ್ಥಿವಾನ್‌ ಸರ್ವಾನ್ಸೋಃನ್ಯಾನ್‌ ವರ್ಹಾನ್‌ ಕರಿಷ್ಕತಿ | 
ಕೈವರ್ತಾನ್‌ ಪಂಚಕಾಂ ಶ್ಚೈವ ಪುಲಿಂದಾನ್‌ ಬ್ರಾಹ್ಮಣಾಂಸ್ತ್ರಥಾ | ೩೭೨ ॥ 


ಸ್ಥಾ ಸಯಿಷ್ಕಂತಿ ರಾಜಾನೋ ನಾನಾದೇಶೇಷು ತೇಜಸಾ | 
ವಿಶ್ವಸ್ಫಾನಿರ್ಮಹಾಸತ್ತೋ ಯುದ್ಧೇ ವಿಷ್ಣು ಸಮೋ ಬಲೀ 1 ೩೭೩॥ 


ವಿಶ್ವಸ್ಫಾನಿರ್ನರಪತಿಃ ಕ್ಲೀಬಾಕೃತಿರಿವೋಚ್ಯತೇ ! 
ಉತ್ಪಾದಯಿತ್ವಾ ಕ್ಷತ್ರಂ ತು ಕ್ಷತ್ರಮನ್ರತ್‌ ಕರಿಷ್ಯತಿ Il ೩೭೪ ॥ 


ದೇವಾನ್‌ ಪಿತ್ಸಂಶ್ಚ ವಿಪ್ರಾಂಶ್ಚ ತರ್ಸಯಿತ್ವಾ ಸಕೃತ್ಪುನಃ | 
ಜಾನ್ಹ ವೀತೀರಮಾಸಾದ್ಯ ಶರೀರಂ ಯಸ್ಯತೇ ಬಲೀ 1 ೩೭೫ ॥ 


ಸನ್ಯಸ್ಯ ಸ್ವಶರೀರಂ ತು ಶಕ್ರಲೋಕಂ ಗಮಿಷ್ಯತಿ | 
ನವನಾಕಾಸ್ತು ಭೋಕ್ಸ್ಯಂತಿ ಪುರೀಂ ಚಂಪಾವತೀಂ ನೃಪಾಃ ॥ ೩೭೬ Il 








| ೭೨-೩೭೩. ಆ ನಿಶ್ವೈಸ್ಟಾನಿಯು ಮಹಾಬಲಶಾಲಿಯೂ, ಅತ್ಮಂಶ 
ಸಮರ್ಥನೂ, ಸಮರದಲ್ಲಿ ವಿಷ್ಣುವಿಗೆ ಸಮಾನವಾದ ಶಕ್ತಿವಂತನೂ ಆಗಿರುವನು. 
ಆದುದರಿಂದ ಅವನು ಸಮಸ್ತರಾದ ದುಷ್ಟರಾಜರನ್ನು ಮೂಲೋತ್ಸಾಟನಮಾಡಿ 
ಅನ್ಯವರ್ಣದವರನ್ನು ರಾಜನನ್ನಾಗಿ ವಾಡುವನು. ಮತ್ತು ಕೈವರ್ತಕರು, ವಂಚಕರು, 
ಪುಲಿಂದರು, ಬ್ರಾಹ್ಮಣರು ಇವರೇ ಮೊದಲಾದವನ್ನು ನಾನಾ ದೇಶಗಳಲ್ಲಿ ಸ್ವಶಕ್ತಿ 
ಯಿಂದ ಸ್ಥಾ ನಿಸುವನು. 


೩೭೪-೩೭೬. ಆ ವಿಶ್ವಸ್ಫಾನಿಯಾದ ಮಹಾರಾಜನು ನೋಡಲು ನಪುಂಸಕ 
ನಂತೆ ಇದ್ದರೂ ದುಷ್ಟರಾದ ಕ್ಷತ್ರಿಯರನ್ನು ತೆಗೆದುಹಾಕಿ ಇತರರನ್ನು ಅವನು 
ಸಾ ಪಿಸುವನು. ಶೂರನಾದ ಆ ಮಹಾರಾಜನು ದೇವತೆಗಳು, ಪಿತೃಗಳು ಮತ್ತು 
ಬ್ರಾಹ್ಮಣರು ಇವರೇ ಮೊದಲಾದವರನ್ನು ತೃಪ್ತಿಗೊಳಿಸಿ, ಗಂಗಾತೀರವನ್ನು ಹೊಂದಿ 
ಸರ್ವಸ್ವವನ್ನೂ ತ್ಯಾಗಮಾಡಿ ನಿಯಮದಿಂದ ಧ್ಯಾನಿಸಿ, ತರುವಾಯ ಸ್ವರ್ಗಲೋಕ 
ವನ್ನು ಹೊಂದುವನು. ಅವನನಂತರ ನವನಾಕರೆಂಬ ಮಹಾರಾಜರು ಚಂಪಾವತೀ 
ನಗರಿಯಲ್ಲಿ ಪ್ರ ಜಾಪಾಲಕರಾಗಿರುವರು. 


88 


ಅಧ್ಯಾಯ ೩೭ 


ಮಹುರಾಂ ಚ ಪುರೀಂ ರಮ್ಯಾಂ ನಾಗಾ ಭೋಕ್ಷ್ಯಂತಿ ಸಪ್ತ ವೈ! 
ಅನುಗಂಗಂ ಪ್ರಯಾಗಂ ಚ ಸಾಕೇತಂ ಮಗಧಾಂಸ್ತಥಾ !! 
ಏತಾಂಜನಪದಾನ” ಸರ್ವಾನ್‌ ಭೋಕ್ಷ್ಯಂತೇ ಗುಪ್ತವಂಶಜಃ 1 ೩೭೭! 


ನಿಷಧಾನ” ಯದುಕಾಂ ಶ್ಹೆ 4ನ ಶೈಶೀತಾನ್‌ ಕಾಲತೋಪಕಾನ್‌ | 
ಏತಾಂಜನಪದಾನ್‌ ಸರ್ವಾನ್‌ ಭೋಶ್ಚ್ಯಂತಿ ಮಣಿಧಾನ್ಯಜಾಃ ಗ ೩೭೮ [| 


ಕೋಶಲಾಂ ಶ್ವಾಂಧ್ರಪೌಂಡ್ರಾಶ್ಚ ತಾಮ್ರಲಿರ್ಪ್ಸಾ ಸಸಾಗರಾ೯ | 
ಚಂಪಾಂ ಚೈವ ಪುರೀಂ ರಮ್ಯಾಂ ಭೋಕ್ಸ್ಯಂತಿ ದೇವರಕ್ಷಿತಾಂ | ೩೭೯॥ 


ಏತಾಂಜನಪದಾನ್‌ ಸರ್ವಾನ್‌ ಪಾಲಯಿಷ್ಯತಿ ವೈ ಗುಹಃ || ೩೮೦ ॥ 


ಸ್ತ್ರೀರಾಸ್ಟ್ರಂ ಭಕ್ಷ್ಯಕಾಂಶ್ಲೈೈನ ಭೋಕ್ಸ್ಯತೇ ಕನಕಾಹ್ವಯಃ | 
ತುಲ್ಕಕಾಲಂ ಭವಿಷ್ಯಂತಿ ಸರ್ವೇ ಹ್ಯೇತೇ ಮಹೀಕ್ಷಿತಃ Il ೩೮೧ | 








೩೭೭. ಆ ಸಮಯದಲ್ಲಿ ನಾಗನಾಮಕರಾದ ರಾಜರು ಏಳು ವರ್ಷಗಳು 
ಸುಂದರವೂ, ಸರ್ವಸಂಸತ್ಸಮಸ್ತಿತವೂ ಆದ ಮಧುರಾಪುರಿಯನ್ನಾಳುವರು. 
ತರುವಾಯ ಗುಪ್ತವಂಶಜ ರಾಜರು ಗಂಗಾತೀರಗಶವಾದ ಪ್ರಯಾಗಕ್ಷೇತ್ರವನ್ನೂ, 
ಸಾಕೇತನಗರಿಯನ್ನೂ. ಮಗಧದೇಶನನ್ನೂ, ಇವೇ ಮೊದಲಾದ ದೇಶಗಳನ್ನೂ 
ಆಳುವರು. 


೩೭೮. ಅದೇ ಕಾಲದಲ್ಲಿಯೇ ಮಣಿಧಾನ್ಯವಂಶದವರು ನಿಷಧ, ಯದುಕ, 


ಶೈಶೀತ, ಕಾಲತೋಪಕ ಇವೇ ಮೊದಲಾದ ದೇಶಗಳನ್ನು ಬಹುಕಾಲ ಆಳುವರು. 


೩೭೯-೩೮೦. ಅವರ ತರುವಾಯ ಗುಹನೆಂಬ ಮಹಾರಾಯನು ಕೋಶಲ, 
ಆಂಧ್ರ, ಸೌಂಢ್ರ, ತಾಮ್ರಲಿಸ್ತ, ಅತಿಮನೋಹರವೂ ದೇವರಕ್ಷಿಕವೂ ಆದ 
ಚಂಪಾಪುರೀ, ಕಲಿಂಗ, ಮಹಿಷ, ಮಹೇಂದ್ರನಿಲಯ ಇವೇ ಮೊದಲಾದ ಅನೇಕ 
ದೇಶಗಳನ್ನು ಧರ್ಮದಿಂದಲೂ ಸುಖದಿಂದಲೂ ಪ್ರಜೆಗಳನ್ನು ರಕ್ಷಿಸುತ್ತಾ ರಾಜ್ಯ 
ಭಾರವನ್ನು ಧರಿಸುವನು- 


೩೮೧. ಕನಕನೆಂಬ ಮಹಾರಾಜನು ಸ್ತ್ರೀರಾಷ್ಟ್ರ ಮತ್ತು ಭಕ್ಷ ವೆಂಬ 
ದೇಶವನ್ನು ಸುಖವಾಗಿ ಪರಿಪಾಲನೆ ಮಾಡುವನು. ಈ ಮೇಲೆ ನಿರೂಪಿಸಿದ 
ರಾಜರೆಲ್ಲರೂ ಸಮಕಾಲದಲ್ಲಿಯೇ ರಾಜ್ಯಪಾಲನೆ ಮಾಡುವರು. 


89 


ಶ್ರೀಮೆಟ್ಟಾಇುಷುರಾಣಂ 
ಅಲ್ಪಪ್ರಸಾದಾ ಹ್ಯನ್ನತಾ ಮಹಾಕ್ರೋಧಾಃ ಹ್ಯಧಾರ್ಮಿಕಾಃ | 
ಭವಿಷ್ಯಂತೀಹ ಯವನಾ ಧರ್ಮತಃ ಕಾಮತೋರ್ಥತಃ ॥ ೩೮೨ ॥ 


ನೈವ ಮೂರ್ದಾಭಿಸಿಕ್ತಾಸ್ತ್ರೇ ಭವಿಷ್ಯಂತಿ ನರಾಧಿಪಾಃ | 
ಯುಗದೋಷದುರಾಚಾರಾ ಭವಿಷ್ಯಂತಿ ನೃಪಾಸ್ತು ತೇ ॥ ೩೮೩॥ 


ಸ್ತ್ರೀಣಾಂ ಬಲನಧಥೇನೈನ ಹತ್ವಾ ಚೈನ ಪರಸ್ಪರಂ। 
ಭೋಷ್ಷ್ಯಂತಿ ಕಲಿಶೇಷೇ ತು ವಸುಧಾಂ ಪಾರ್ಥಿವಾಸ್ತಥಾ ॥ ೩೮೪ ॥ 


ಉದಿತೋದಿತನಂಶಾಸ್ತ್ರೇ ಉದಿತಾಸ್ತಮಿತಾಸ್ತ್ರಥಾ | 
ಭನಿಷ್ಯಂತೀಹ ಪರ್ಯಾಯೇ ಕಾಲೇನ ಸೃಥಿನೀಕ್ಷಿತಃ Il ೩೮೫ Il 





೩೮೨. ಅವರ ತರುವಾಯ ಧರ್ಮಾರ್ಥಕಾಮಗಳಿಗೆ ವಶರಾದ ಯವನ 
ರಾಜರು ಅಲ್ಪಪ್ರಸಾದವಂತರೂ, ಅನೃಕವಾನಿಗಳೂ, ಮಹಾಕೋಪಿಷ್ಮರೂ, 
ಅಧಾರ್ಮಿಕರೂ ಆಗಿ ರಾಜ್ಯವನ್ನಾ ಳುವರು. 


೩೮೩. ಈ ಯವನಾದಿರಾಜರು ಕ್ರಮವಾಗಿಯೂ, ಶಾಸ್ತ್ರೋಕ್ತರೀತಿಯಿಂದ 
ಪಟ್ಟಾಭಿಷಕ್ತರಾಗದೇ ಬಲಾತ್ಕಾರದಿಂದ ಪರರ ರಾಜ್ಯವನ್ನು ಆಕ್ರಮಿಸಿದವರೂ, 
ಯುಗದೋಷದಿಂದ ದುರಾಚಾರಿಗಳೂ, ಕ್ರೂರಕರ್ಮಿಗಳೂ ಆಗಿರುವರು. 


೩೮೪. ಮತ್ತು ಕಲಿಕಾಲದ ಕೊನೆಯ ಭಾಗದಲ್ಲಿ ಕೆಲವು ರಾಜರು ಸ್ತ್ರೀಹತ್ಯ, 
ಬಾಲಹತ್ಯಾದಿಗಳನ್ನು ಮಾಡಲು ಸ್ವಲ್ಪವೂ ಹಿಂಜರಿಯದೇ ಪರಸ್ಪರ ದ್ವೇಷಾಸೂಯೆ 
ಗಳಿಂದ ಕಲಹವನ್ನು ಮಾಡಿ ಇತರರ ರಾಜ್ಯವನ್ನು ಆಕ್ರಮಿಸುವರು. 


೩೮೫. ತರುವಾಯ ಕಾಲಾನುಸಾರವಾಗಿ ಉದಿತೋದಿವೆಂಶದವರೂ, 
ಉದಿತಾಸ್ತ ಮಿತ ವಂಶದವರೂ ಆದ ಮಹಾರಾಜರುಗಳು ಪರ್ಯಾಯಕ್ರಮದಿಂದ 
ಈ ಭೂಮಿಯನ್ನು ಆಳುವರು. 


೨೦ 


ಅಭ್ಯಾಲಕು ೩೭ 


ನಿಹೀನಾಸ್ತು ಭವಿಷ್ಯಂತಿ ಧರ್ಮತಃ ಕಾಮತೋರ್ಥತಃ | 
ತೈರ್ನಿಮಿಶ್ರಾ ಜನಪದಾ ಮ್ಲೇಚ್ಛಾಚಾರಾಶ್ಚ ಸರ್ವಶಃ ॥ ೩೪೬ ॥ 


ನಿಷರ್ಯಯೇನ ವರ್ತಂತೇ ನಾಶಯಿಷ್ಯಂತಿ ವೈ ಪ್ರಜಾಃ | 
ಲುಬ್ಭಾನೃತರತಾಶ್ಚೈನ ಭವಿತಾರಸ್ತದಾ ನೃಪಾಃ n ೩೮೭ | 


ತೇಷಾಂ ವ್ಯತೀತೇ ಸರ್ಯಾಯೇ ಬಹುಸ್ಕ್ರೀಕೇ ಯುಗೇ ತದಾ | 
ಲವಾಲ್ಲವಂ ಭ್ರಶ್ಯಮಾನಾ ಆಯೂರೂಪಬಲಶ್ರುತೈಃ Il ೩೮೮ ॥ 


ತಥಾ ಗತಾಸ್ತು ವೈ ಕಾಷ್ಮಾಂ ಪ್ರಜಾಸು ಜಗತೀಶ್ವರಾಃ | 
ರಾಜಾನಃ ಸಂಪ್ರಣಶ್ಯಂತಿ ಕಾಲೇನೋಸಹತಾಸ್ತ್ರದಾ | ೩೮೯ ॥ 


ಕಲ್ಕಿನೋಪಹತಾಃ ಸರ್ವೇ ಮ್ಲೇಚ್ಛಾ ಯಾಸ್ಯಂತಿ ಸರ್ವಶಃ | 
ಅಧಾರ್ಮಿಕಾಶ್ಚ ತೇಂತ್ಯರ್ಥಂ ಪಾಷಾಂಡಾಶ್ಚೆ 4ನ ಸರ್ವಶಃ i ೩೯೦ ॥ 





೩೮೬. ಹೀಗೆ ಕಲಿಯ ಕೊನೆಯಭಾಗದಲ್ಲಿ ರಾಜಮನೆತನದವರು ಧರ್ಮಾರ್ಥ 
ಕಾಮಗಳಿಂದ ರಹಿತರಾಗಿ, ಕೆಲವುವೇಳೆ ಅವುಗಳಿಂದ ಸಹಿತರಾಗಿಯೂ ಇದು, 
ಒಟ್ಟನಲ್ಲ ಮ್ಲೇಚ್ಛಾ ಚಾರಿಗಳೂ ಧರ್ಮವಿರೋಧಿಗಳೂ ಆಗುವರು. 


೩೮೭. ಆ ಕಲಿಕಾಲದ ರಾಜರು ಪರ್ಯಾಯಕ್ರಮದಿಂದ ರಾಜ್ಯವನ್ನು 
ಪಡೆದು, ಕಾಮಕ್ರೋಧಾದಿಗಳಿಗೆ ವಶರೂ, ಧರ್ಮವಿರೋಧಿಗಳೂ, ಪ್ರಜಾನಾಶಕರೂ 
ಆಗಿ ರಾಜ್ಯವಾಳುವರು. 


೩೮೮. ಇಂತಹ ರಾಜರು ಯಾದನೀಕಲಹದಿಂದ ಪುರುಷರೆಲ್ಲರೂ ಮೃತ 
ರಾಗಲು, ಸ್ತ್ರೀಯರಿಗೆ ಪ್ರಾಬಲ್ಯವು ಉಂಟಾಗಿ, ಕ್ರಮವಾಗಿ ಆಯುಷ್ಯ, ರೂಪ, 
ಬಲ ಇವುಗಳಿಂದ ಶೂನ್ಯರಾದ ರಾಜರು ಕಾಲಧರ್ಮವನ್ನೂ ಹೊಂದುವರು. 


೩೮೯-೩೯೦. ಹೀಗೆ ರಾಜರು ಕಾಲವಶದಿಂದ ರಾಜ್ಯಭಾರ ಮಾಡಿ ಗತಿಸಿ 
ಹೋಗಲು ಕ್ರಮವಾಗಿ ಕಲಿಯುಗಾಂತ್ಯವು ಪ್ರಾರಂಭವಾಗುವುದು. ಆಗ ಸ್ವಾಮಿಯಾದ 
ಭಗವಂತನು ಕಲ್ಕಿಯ ಅವತಾರವನ್ನು ಮಾಡಿ, ಮ್ಲೇಚ್ಛರೂ, ಅಧಾರ್ಮಿಕರೂ, 
ಪಾಷಂಡಿಗಳೂ ದುಷ್ಟರೂ ಆದ ರಾಜರುಗಳನ್ನು ಸಂಪೂರ್ಣವಾಗಿ ಮೂಲೋತ್ಪಾಟನ 
ಮಾಡಿ ಧರ್ಮವನ್ನು ಸ್ಥಾಪಿಸುವನು. 


91 


ಶ್ರೀಮದ್ವಾಯುಪುರಾಣಂ 


ಪ್ರನಷ್ಕೇ ನೃಸಶಜ್ಹೀ ಚ ಸಂಧ್ಯಾಶ್ಲಿಷ್ಟೇ ಕಲೌ ಯುಗೇ | 
ಕಿಂಚಿಚ್ಛಿ ಸ್ಟಾಃ ಪ್ರಜಾಸ್ತಾ ವೈ ಧರ್ಮೇ ನಷ್ಟೆಆಪರಿಗ್ರಹಃ ॥ ೩೪೧ Il 


ಅಸಾಧನಾ ಹತಾಶ್ಚಾಸಾ ವ್ಯಾಧಿಶೋಕೇನ ಪೀಡಿತಾಃ | 
ಅನಾವೃಷ್ಟಿ ಹತಾಶ್ಚೈವ ಪರಸ್ಪರನಧೇನ ಚ lars I 


ಅನಾಥಾ ಹಿ ಪರಿತ್ರಸ್ತ್ಯಾ ವಾರ್ತಾಮುತ್ಸ್ಯಜ್ಯ ದುಃಖಿತಾಃ | 
ತ್ಯಕ್ತ್ವಾ ಪುರಾಣಿ ಗ್ರಾಮಾಂಶ್ಚ ಭವಿಷ್ಯಂತಿ ವನೌಕಸಃ Il ೩೯೩॥ 


ಏನಂ ನೃಪೇಷು ನಷ್ಟೇಷು ಪ್ರಜಾಸ್ತ್ಯಕ್ತ್ವಾ ಗೃಹಾಣಿ ತು। 


ನಷ್ಟೇ ಸ್ನೇಹೇ ದುರಾಪನ್ನಾ ಭ್ರಸ್ಟಸ್ನೇಹಾಃ ಸುಹೃಜ್ಞನಾಃ ॥ ೩೯೪ ॥ 


ವರ್ಣಾಶ್ರಮಪರಿಭ್ರಷ್ಟಾಃ ಸಂಕರಂ ಘೋರಮಾಸ್ಥಿ ತಾಃ | 
ಸರಿತ್ಸರ್ವತಸೇವಿನ್ಕೋ ಭವಿಷ್ಯಂತಿ ಪ್ರಜಾಸ್ತದಾ IW aes ॥ 








೨೯೧. ಹೀಗೆ ಕಲಿಕಾಲ ಮುಗಿದು ಸಂಧಿಕಾಲವು ಪ್ರಾಪ್ತವಾಗಿ, ರಾಜರೆಂಬ 
ಶಬ್ದವೇ ನಿರ್ನಾಮವಾಗುವುದು, ಅವಶಿಷ್ಟರಾದ ಜನರು ಅಶ್ರಯಶೂನ್ಯರಾಗುವರು. 
ಧರ್ಮಗಳೆಲ್ಲವೂ ಸಂಪೂರ್ಣವಾಗಿ ನಾಶವಾಗುವುವು. 


೩೯೨-೩೯೩. ಹೀಗೆ ದೇಶವು ರಾಜರಿಲ್ಲದೆ ಅರಾಜಕವಾಗಲು ಪ್ರಜೆಗಳು 
ಸಾಧನರಹಿತರೂ, ಶಾಂತಿಶೂನ್ಯರೂ. ರೋಗೋಪದ್ರವಾದಿಗಳಿಂದ ಪೀಡಿತರೂ, 
ಅನಾವೃಸ್ಟಿಯಿಂದಲೂ, ಅನ್ಯೋನ್ಯಕಲಹದಿಂದಲ್ಲೂ, ಪರಸ್ಪರ ವಧೆಯಿಂದಲೂ 
ಅನಾಥರೂ ಆಗುವರು. ಮತ್ತು ಹೆದರಿ ತಮ್ಮ ಜೀವನವನ್ನು ಬಿಟ್ಟು ಗ್ರಾಮನಗರಾದಿ 
ಗಳನ್ನು ತ್ಯಜಿಸಿ ಬೆಟ್ಟಗುಡ್ಡಗಳನ್ನು ಆಶ್ರಯಿಸುವರು. 


೩೯೪-೩೯೫. ಹೀಗೆ ರಾಜರೆಲ್ಲರೂ ನಷ್ಟರಾಗಿ ಅರಾಜಕವಾಗಲು ಪ್ರಜೆಗಳು 
ದಿಕ್ಕಿಲ್ಲದೆ ಮನೆಮಠಗಳನ್ನು ತ್ಯಜಿಸಿ ಸ್ನೇಹಪ್ರೀತಿಗಳನ್ನು ತೊಲಗಿಸಿ, ವರ್ಣಾಶ್ರಮ 
ಧರ್ಮಗಳನ್ನೂ ಬಿಟ್ಟು ಭಯಂಕರಸಾಂಕರ್ಯವನ್ನು ಹೊಂದಿ ನದಿ ಮತ್ತು ಪರ್ವತ 
ಗಳನ್ನು ಆಶ್ರಯಿಸುವರು. 


92 


ಅಧ್ಯಾಯ ೩೭ 


ಸರಿತಃ ಸಾಗರಾನೂಪೂನ್‌ ಸೇವಂತೇ ಪರ್ವತಾನಿ ಚ! 
ಅಂಗಾನ್‌ ಕಲಿಂಗಾನ್‌ ವಂಗಾಂಶ್ಚ ಕಾಶ್ಮೀರಾನ್‌ ಕಾಶಿಕೋಶಲಾನ" | 


ಯಹಿಕಾಂತಗಿರಿದ್ರೋಣೀಃ ಸಂಶ್ರಯಿಷ್ಯಂತಿ ಮಾನವಾಃ | 
ಕೃತ್ಸ್ನಂ ಹಮವತಃ ಸೃಷ್ಟಂ ಕೂಲಂ ಚ ಲವಣಾಂಭಸಃ ll ೩೯೭/ 


ಅರಣ್ಯಾನ್ಯಭಿಪತ್ಸ್ಸಂತಿ ಹ್ಯಾರ್ಯಾ ಮ್ಲ ಚ ಜನೈಃ ಸಹ! 
ಮೃಗ್ಗೆ )ರ್ಮ್ನಾನೈನಿಹಂಗೆ ಶ್ಲ ಶ್ವಾಪದೈ ಸ್ವಶ್ಷುಧಿಸ್ತಥಾ ॥ 
ಮಧುಶಾಕಫರೈಮೂಲೈರ್ವರ್ತಯಿಷ್ಕಂತಿ ಮಾನವಾಃ I! ೩೯೮ ॥ 


ಚೀರಂ ಪರ್ಣಂ ಚ ವಿವಿಧಂ ವಲ್ಯಲಾನ್ಯಜಿನಾನಿ ಚ । 
ಸ್ವಯಂ ಕೃ ತ್ವಾ ನಿನತ್ಸ್ಯಂತಿ ಯಥಾ ಮುನಿಜನಸ್ತಥಾ | ar Il 


ಬೀಜಾನ್ನಾನಿ ತಥಾ ನಿಮ್ಮೇಸ್ಟೀಹಂತಃ ಕಾಷ್ಮ ಶಂಕುಭಿಃ | 
ಅಜೈಡಕಂ ಖರೋಪ್ಟ್ರಂ ಚ ಪಾಲಯಿಷ್ಯಂತಿ ಯತ್ನ ತಃ 1 ೪೦೦ Il 





೩೯೬-೩೯೮. ತರುವಾಯ ಪೃಜೆಗಳು ನದಿ ವರ್ವತ್ಮ ಸಮುದ್ರ, ಕೂಪ, 
ಅಂಗ್ಲ ವಂಗ, ಕಳಿಂಗ, ಕಾಕಿ ರ, ಕಾಶಿ. ಕೋಶಲ, ಜುಷ್ಯಾಶ್ರ ಮ, ಪರ್ವತದ 
ಗವಿ, ಹಿಮವತ್ಸ ರ್ವತದ ಸ. ಲವಣಸಮುದ್ರದ ತೀರಭಾಗ ಮತ್ತು ಅರಣ್ಯ 
ಇವುಗಳನ್ನು ರಿಶ್ರ ಯಿಸಿ ಸಚ ಕೊಡಕೆ ವಾಸ ಸಮಾಡುವರು, ಮತ್ತು ದುಪ್ರಮೃಗ 
ವ್ಯಾಘ್ರಗಳಂತೆ ಮ ಗ, ಪಕ್ಷ, ಮಾ ನು ಇವುಗಳ ಮಾಂಸದಿಂದಲೂ, ಜೇನು, ಕಂದ 
ಮೂಲ, ಭರ ಗಳು ಜೀವನವನ್ನು ಮಾಡುವರು. 


೩೯೯. ಮತ್ತು ಆ ಅರಾಜಕಪ್ರಜೆಗಳು ಆಶ್ರಯಎಲ್ಲದೆ ಹುಹಿಗಳಂತೆ ಛಿಂದಿ, 
ಪರ್ಣ, ನಾರುಮಡಿ, ಕೃಷ್ಣಾಜಿನ ಇವೇ ಮೊದಲಾದ ವಿವಿಧ ವಸ್ತುಗಳನ್ನು ಧರಿಸಿ 
ವಾಸಿಸುವರು. 


೪೦೦. ಅಂತಹ ಕಷ್ಟಕಾಲದಲ್ಲಿ ಪ್ರಜೆಗಳು ಗವಿಗುಹೆ, ಹಳ್ಳ ದಿಣ್ಣೆಗಳು 
ಇವುಗಳಲ್ಲಿ ಮುಳ್ಳು, ಬೇಲಿ, ಬ ಬೆಗಳು ಇವುಗಳಿಂದ ಗೋಪ್ಯವಾಗಿದ್ದು ಕೊಂಡು 
ದವಸಧಾನ್ಯ ಗಳನ್ನೂ, ಆಡು, ಕುರಿ, ಕತ್ತೆ, ಒಂಟೆ, ಗೋವು ಇವೇ ಮೊದಲಾದುವು 
ಗಳನ್ನು ಬರು ಹಾಡ ರಕ್ಷಿಸುವರು. 


03 


ಶ್ರೀಮದ್ವಾಯುಪುರಾಣಂ 


ನದೀರ್ವತ್ಸ್ಯಂತಿ ತೋಯಾರ್ಥೇ ಕೂಲಮಾಶ್ರಿತ್ಯಮಾನವಾಃ | 
ಪಾರ್ಥಿವಾನ್‌ ವ್ಯವಹಾರೇಣ ವಿಬಾಧಂತಃ ಪರಸ್ಪರಂ ॥ ೪೦೧ I! 


ಬಹುಮಾನ್ಯಾಃ ಪ್ರಜಾಹೀನಾಃ ಶೌಚಾಚಾರ ವಿವರ್ಜಿತಾಃ | 
ಏನಂ ಭವಿಷ್ಯಂತಿ ನರಾಸ್ತದಾಧರ್ಮೇ ವ್ಯವಸ್ಥಿ ತಾಃ || ೪೦೨ I 


ಹೀನಾದ್ಧಿ €ನಾಂಸ್ತಥಾ ಧರ್ಮಾನ್‌ ಪ್ರಜಾಃ ಸಮನುವರ್ತತೇ | 
ಆಯುಸ್ತದಾ ತ್ರಯೋವಿಂಶಂ ನ ಕಶ್ಚಿ ದತಿವರ್ತತೇ Il ೪೦೩ Il 


ದುರ್ಬಲಾ ವಿಷಯಗ್ಲಾನಾ ಜರಯಾ ಸಂಪರಿಪ್ಲುತಾಃ | 
ಪತ್ರಮೂಲಫಲಾಹಾರಾಶ್ಚೀರಕೃಷ್ಣಾಜಿನಾಂಬರಾಃ Il ೪೦೪ Il 


೪೦೧. ಮಾನವರು ಸ್ನಾನಪಾನಾದಿಗಳಿಗೆ ಅನುಕೂಲವಾದ ನದಿಗಳ 
ತೀರಗಳಲ್ಲಿ ವಾಸಮಾಡುವರು. ರಾಜರಾದರೋ ಪರಸ್ಪರ ಹಿಂಸೆಗಳನ್ನು ಕೊಡುತ್ತಾ 
ನೀಡಿಸುತ್ತಿ ರುವರು 


೪೦೨. ಕಲಿಯುಗದ ಸಂಧಿಕಾಲದ ಪ್ರಜೆಗಳು ಪಂಡಿತಂಮನ್ಯರಾಗಿಯೂ 
ಸಂಶಾನವಿಲ್ಲದವರಾಗಿಯೂ, ಶೌಚಾಚಾರಶೂನ್ಯರಾಗಿಯೂ, ಅಧರ್ಮನಿರತ 
ರಾಗಿಯೂ, ಪರಸ್ಸ್ಪರಹಿಂಸಕರಾಗಿಯೂ ಇರುವರು. 


೪೦೩. ಆ ಸಂಧಿಕಾಲದ ಪ್ರಜೆಗಳು ಹಿ(ನಧರ್ಮಗಳನ್ನು ಅನುಸರಿಸುವ 
ರಾಗಿಯೂ, ಹೀನವೃತ್ತಿಯನ್ನಾ ಶ್ರಯಿಸುವರಾಗಿಯೂ, ದೀನರನ್ನು ಹಿಂಸೆಮಾಡುವ 
ರಾಗಿಯೂ ಇರುವರು. ಆಗಿನ ಪ್ರಜೆಗಳ ಆಯುಷ್ಯವು ಇಪ್ಪ ತ್ತಮೂರಕ್ಕೆ ಅಧಿಕ 


ವಾಗಿರುವುದಿಲ್ಲ. ಅಂದರೆ ಅಲ್ಫಾ ಯುಷ್ಯರಾಗಿರುವರು. 


೪೦೪. ಆಗಿನ ಪ್ರಜೆಗಳು ದುರ್ಬಲರೂ, ನಿಷಯಾಸಕ್ತರೂ, ಮುಫ್ಬಿನಿಂದ 
ಪೀಡಿತರೂ, ಕಂದಮೂಲಫಲಾದಿ ಆಹಾರಗಳಿಂದ ಜೀವಿಸುವವರೂ. ಚಿಂದಿ, ಹರಕು 
ವಸ್ತ್ರ, ನಾರುಮಡಿ, ಕೃಷ್ಣಾಜಿನ ಇವುಗಳನ್ನು ಧರಿಸುವನರೂ ಆಗಿರುವರು. 


94 


ಅಧ್ಯಾಯ ೩೭ 
ವೃತ್ತ ರ್ಥಮಧಭಿಲಿಪ್ಸಂತಶ್ಚ ರಿಷ್ಯಂತಿ ವಸುಂಧರಾಂ | 
ಏತತ್ಕಾಲಮನುಪ್ರಾಪ್ತಾಃ ಪ್ರಜಾಃ ಕಲಿಯುಗಾಂತಕೇ Il ೪೦೫ ॥ 


ಶ್ಲೀಣೇ ಕಲಿಯುಗೇ ತರ್ಮ್ಮಿ ದಿವ್ಯೇ ವರ್ಷಸಹಸ್ರಕೇ | 
ನಿಃಶೇಷಾಸ್ತು ಭವಿಷ್ಯಂತಿ ಸಾರ್ದ್ವಂ ಕುಲಿಯಗೇನೇ ತು ॥ 
ಸಸಂಧ್ಯಾಂಶೇ ತು ನಿಃಶೇಷೇ ಕೃತಂ ವೈ ಪ್ರತಿಸತ್ಸ್ಯತೇ il ೪೦೬ |! 


ಯದಾ ಚಂದ್ರಶ್ಚ ಸೂರ್ಯಶ್ಚ ತಥಾ ತಿಸ್ಯಬೃಹಸ್ಸತೀ | 
ಏಕರಾತ್ರೇ ಭವಿಷ್ಯಂತಿ ತದಾ ಕೃತಯುಗಂ ಭವೇತ್‌ ॥ ೪೦೭ Il 


ಏಷ ವಂಶಕ್ರಮಃ ಕೃತ್ಸ್ನಂ ಕೀರ್ತಿತೋ ವೋ ಯಥಾಕ್ರಮಂ | 
ಅತೀತಾ ನರ್ತಮಾನಾಶ್ಚ ತಥೈ ವಾನಾಗತಾಶ್ಚ ಯೇ ॥ ೪೦೮ Il 








೪೦೫. ಕಲಿಯುಗದ ಅಂತ್ಯ ಭಾಗದಲ್ಲಿ ಪ್ರಜೆಗಳು ಕಾಲಾನುಗುಣವಾದ ಸುಖ 
ದುಃಖಗಳಿಗೆ ಭಾಗಿಗಳಾಗಿ ಜೀವನಕ್ಕಾಗಿ ಭೂಮಂಡಲದಲ್ಲಿ ಅಲೆದಾಡುವರು. 


೪೦೬. ಹೀಗೆ ದೇವಮಾನದಲ್ಲಿ ಒಂದು ಸಹಸ್ರ ವರ್ಷಗಳು ಕಳೆಯಲು 
ಕಲಿಯುಗವು ಮುಗಿಯುವುದು. ಆಗ ಪ್ರಜೆಗಳು ಸಂಪೂರ್ಣವಾಗಿ ನಾಶಹೊಂದುವರು. 
ಹೀಗೆಯೇ ಸಂಧಿಕಾಲವು ನಿಃಶೇಷವಾಗಿ ಮುಗಿಯಲಾಗಿ ಕೃತಯುಗವು ಪುನಃ 
ಪ್ರಾರಂಭವಾಗುವುದು. 


೪೦೭. ಯಾವ ದಿವಸದ ರಾತ್ರಿಯಲ್ಲಿ ಸೂರ್ಯ ಚಂದ್ರರೂ, ಬುಧ, 
ಬೃಹಸ್ಸತಿಗಳೂ ಒಂದೇ ಜಾಗದಲ್ಲಿ ಸೇರುವರೋ ಅಂದಿನಿಂದಲೇ ಕೃತಯುಗವು 
ಪ್ರಾರಂಭವಾಗುವುದೆಂದು ತಿಳಿಯಬೇಕು. 


೪೦೮. ಎಲೈ ವಿಪ್ರೋತ್ತ ಮರೇ, ನಾನು ನಿಮಗಾಗಿ ರಾಜರೇ ಮೊದೆಲಾದವರ 
ವಂಶಕ್ರಮವನ್ನು ಸಂಪೂರ್ಣವಾಗಿ, ಭೂತಭವಿಷ್ಯದ್ವರ್ತಮಾನಕಾಲಾನುಗುಣವಾಗಿ 
ತಿಳಿಸಿರುವೆನು. ನೀವು ಅದನ್ನು ಕೇಳಿರುತ್ತೀರೆಂದನು. 


95 


ಶ್ರೀಮದ್ದಾಯುಪುರಾಣಂ 


ಮಹಾದೇವಾಭಿಷೇಕಾತ್ತು ಜನ್ಮ ಯಾವತ್ಪರಿಕ್ಷತಃ | 


ಏತದ್ವರ್ಷಸಹಸ್ರಂ ತು ಜ್ಜ €ಯೆಂ ಪಂಚಾಶದುತ್ತರಂ ll vo I 
ಪ್ರಮಾಣಂ ವೈ ತಥಾ ಚೋಕ್ತಂ ಮಹಾಪದ್ಮಾಂತರಂ ಚ ಯತ್‌ | 
ಅಂತರಂ ತಚ್ಛತಾನ್ಯಷ್ಟೌ ಷಟ್‌ತ್ರಿಂಶಚ್ಚ ಸಮಾಃ ಸ್ಮ ತೌ ॥ ೪೧೦ 1 
ಏತತ್ಕಾಲಾಂತರಂ ಭಾವ್ಯಾ ಆಂಧ್ರಾಂತಾ ಯೇ ಪ್ರಕೀರ್ತಿತಾಃ । 
ಭನಿಸ್ಕೈಸ್ತಸ್ತ ಸಂಖ್ಯಾತಾಃ ಪುರಾಣಚ್ಞೇಃ ಶುತರ್ಷಿಭಿಃ Il ೪೧೧ ॥ 
ಸಪ್ರರ್ಷಯಸ್ತದಾ ಪ್ರಾಹುಃ ಪ್ರತೀಪೇ ರಾಜ್ಞಿ ವೈ ಶತಂ | 

ಸಪ್ತನಿಂಶೈಃ ಶತೈರ್ಭಾವ್ಯಾ ಅಂಧ್ರಾಣಾಂ ತೇ ತ್ವಯಾ ಪುನಃ ॥ ೪೧೨ Il 


ಸಪ್ತ ವಿಂಶತಿಪರ್ಯೆಂತೇ ಕತೆ ೈತ್ನ್ನೇ ನಕ್ಷತ್ರಮಂಡಲೇ | 
ಸಪ್ತ ರ್ಷಯಸ್ತು ತಿಸ್ಮ 0ತಿ ar ಶತಂ ಶತಂ ॥ 
ಸಪ್ತ ರ್ಹಿಣಾಂ "ಯುಗಂ ಹ್ಯೆ €ತದ್ದಿ ವ್ಯಯಾ ಸಂಖ್ಯಯಾ ಸ್ಮ ತೆಂ Il ೪೧೩ ॥ 





೯೦೯. ಮಹಾದೇವನ ಅಭಿಷೇಕ ಕಾಲದಿಂದ ಪರೀಕ್ಷಿನ್ಮಹಾರಾಜನ ಜನ್ಮದ 
ವರೆಗೂ ಒಂದುಸಾವಿರದ ಐವತ್ತು (೧೦೫೦) ವರ್ಷಗಳೆಂದು ತಿಳಿಯಬೇಕು. 


೪೧೦. ಅದರ ಪ್ರಮಾಣವಾದರೋ ಮಹಾಸದ್ಮಾಂತರವೆಂದು ತಿಳಿಯ 
ಬೇಕು. ಅದರ ಅನಂತರ ಪ್ರಮಾಣವಾದರೋ ಎಂಟುನೂರ ಮೂನತ್ತಾರು 
ವರ್ಷಗಳಾಗಿರುವುದು. 


೪೧೧. ಪರೀಕ್ರಿನ್ಮಹಾರಾಜನು ಮೊದಲುಗೊಂಡು ಆಂಧ್ರಾಂತವಾದ ಯಾವ 
ಸೃಷ್ಟಿ ಪ್ರಮಾಣವನ್ನು ತಿಳಿಸಿರುವನೋ ಅದು ಭನಿಷ್ಠವಾಗಿದೆ. ಮುಂದೆ ನಡೆಯ 
ಬೇಕಾಗಿದೆಯೆಂದು ಪುರಾಣನೇತ್ರೃಗಳಾದ ಮಹರ್ಷಿಗಳು ತಿಳಿಸಿರುವರೆಂದನು. 


೪೧೨. ಆಂಧ್ರರು ಸುಮಾರು ಎರಡುಸಾವಿರದ ಏಳುನೂರು ಜನಗಳಿರುನರು. 


ಅವರಲ್ಲಿ ಪ್ರಖ್ಯಾತರೂ, ಧಾರ್ಮಿಕರೂ ಆದ ಪ್ರಭುಗಳು ನೂರು ಜನಗಳು ಮಾತ್ರ 
ಇರುವರೆಂದು ಮಹರ್ಷಿಗಳು ಹೇಳುವರು. 


೪೧೩. ಸಂಪೂರ್ಣವೂ, ಇಪ್ಪತ್ತೇಳು ಸಂಖ್ಯಾಕವೂ ಆದ ನಕ್ಷತ್ರಗಳ 
ಮಂಡಲದಲ್ಲಿ ಸಪ್ತ ರ್ಷಿಗಳು ಮಾತ್ರ ವಾಡಿಕೂರು ವರ್ಷಗಳು ರ್ಜ 
ಇರುವರು. ಇದು ಸಪ್ತ ರ್ಹಿಗಳ” ಯುಗವಾಗಿದೆ. ಇದನ್ನು ದೇವಮಾನರೀತ್ಯಾ 
ಪರಿಗಣಿಸಬೇಕು. 


96 


ಅಧ್ಯಾಯ ೩೩೬ 


ಸಾ ಸಾ ದಿವ್ಯಾ ಸ್ಮೃತಾ ಹನ್ಮಿರ್ದಿನ್ಯಾಹ್ಕಾಕ್ಲೈವ ಸಪ್ತಭೀ | 


ತೇಭ್ಯಃ ಪ್ರವರ್ತತೇ ಕಾಲೋ ದಿವ್ಯಃ ಸಪ್ತರ್ಷಿಭಿಸ್ತು ತೈಃ ॥ ೪೧೪ ॥ 
ಸಪ್ತರ್ಹೀಣಾಂ ತು ಯೇ ಪೂರ್ವಾ ದೃಶ್ಯತೇ ಉತ್ತರಾದಿಶಿ । 
ತತೋ ಮಧ್ಯ್ಶೇನ ಚ ಶ್ಲೇತ್ರಂ ದೃಶ್ಯತೇ ಯತ್ಸಮಂ ದಿವಿ Il ೪೧೫ !! 


ತೇನ ಸಪ್ತರ್ಸಯೋ ಯುಕ್ತಾ ಜ್ಞೇಯಾ ವ್ಯೋನ್ನಿ ಶತಂ ಸಮಾಃ | 
ನಕ್ಷತ್ರಾಣಾಮೃ ಹೀಣಾಂ ಚ 'ಬೋಗಸ್ಕೆ $3ಸ್ನಿದರ್ಶನಂ ॥ ೪೧೬ Il 


ಸಪ್ತರ್ಷಯೋ ಮಘಾಯುಕ್ತಾಃ ಕಾಲೇ ಪೌರಿಕ್ಷಿತೇ ಶತಂ | 
ಆಂಧ್ರಾಂಶೇ ಸ ಚತುರ್ವಿಂಶೇ ಭವಿಷ್ಯಂತಿ ಮತೇ ಮಮ ॥ ೪೧೭ Il 


ಇಮಾಸ್ತದಾ ತು ಪ್ರಕೃತಿರ್ವ್ಯಾಪತ್ಸ್ಯಂತಿ ಪ್ರಜಾ ಭೃಶಂ! 
ಅನ್ಯತೋಪಹತಾಃ ಸರ್ವಾ ಧರ್ಮತಃ ಕಾನುತೋರ್ಥತಃ ॥ ೪೧೮ ॥ 





೪೧೪. ಅರವತೆ ತ್ರೇಳು ದಿವ್ಯಾ ಹಸು ಗಳಿಂದಯುಕ್ತ ವಾದ ಯಾವಕಾಲವಿದೆಯೋ 
ಅದಕ್ಕೆ ದಿವ್ಯವೆಂದು “ಸಂಜೆ ಸ್ಥೆ ಯುಂಟಾಗಿರುವುದು. "ಅವುಗಳಿಂದಲೇ ಸಪ್ತರ್ಷಿಗಳೆ 
ದಿವ್ಯಕಾಲವು ಉಂ ಟಾಗಿಡೆಯೆಂದು ತಿಳಿಯಬೇಕು. 


೪೧೫. ಸಪ್ತ ರ್ಹಿಮಂಡಲಕ್ಕಿಂತಲೂ ಮೊದಲು ಉತ್ತ ರದಿಕ್ಕಿನಲ್ಲಿ ಯಾವ 
ಗ್ರಹಾದಿಗಳು ಕಾಣುತ್ತವೆಯೋ. ಅವುಗಳ ಮಧ್ಯಭಾಗದಲ್ಲಿ ಮಂಡಲವು ಅದಕ್ಕೆ 
ಸಮನಾಗಿ ಅದರಂತೆಯೇ ಆಕಾಶದಲ್ಲಿ ಪ್ರಕಾಶಿಸುತ್ತ ದೆ. 


೪೧೬. ಅಂತಹ ಮಂಡಲದೊಡನೇ ಯುಕ್ತ ರಾದ ಸಪ್ತ ರ್ಷಿಗಳು ಆಕಾಶದಲ್ಲಿ 
ನೂರಾರು ವರ್ಷಗಳಿಂದಲೂ ಪ್ರಕಾಶಿಸುವರು. ಇದೇ ನತ್ತತ್ರ ಗಳಿಗೂ ಸಪ್ತ ರ್ಷಿ 
ಗಳಿಗೂ ಸಂಬಂಧವಿದೆಯೆಂಬುದಕ್ಕೆ ನಿದರ್ಶನವಾಗಿದೆ. 


೪೧೭. ಆದುದರಿಂದ ಮಖಾನಕ್ಷತ್ರದಿಂದ ಯುಕ್ತರಾದ ಸಪ್ತರ್ಷಿಗಳು 
ಪರೀಕ್ಷಿನ್ಮಹಾರಾಜನಕಾಲದಲ್ಲಿ ನೂರುವರ್ಷಗಳು ಇಪ್ಪತ್ತನಾಲ್ಕನೆಯ ಆಂಧ್ರಾಂಶ 
ದಲ್ಲಿ (ಆಂಧ ರ ಕಾಲದಲ್ಲಿ) ಇರುವರೆಂದು ನನ್ನ ಭಾವವು ಎಂದನು. 


೪೧೮. ಆಗ ಈ ಪ್ರಜೆಗಳು ಬಹಳವಾಗಿ ಪ್ರಕೃತ್ಯಧೀನರಾಗಿ ನಿಧಿವಿಲಾಸಾನು 
ಗುಣವಾಗಿ ಅನೃತವಾದಿಗಳೂ ಧರ್ಮಾರ್ಥಕಾಮಗಳಿಂದ ಶೂನ್ಯರೂ ಆಗುವರು. 


7 97 


ಶ್ರೀನುಚ್ಸಾಯುಪುರಾಣಂ 


ತೌತಸ್ಮಾರ್ತೇ ಪ್ರಶಿಥಿರೇ ಧರ್ನೇ ನರ್ಣಾಶ್ರಮೇ ತದಾ! 
ಶಂಕರಂ ದುರ್ಬಲಾತ್ಮಾನಃ ಪ್ರತಿಸತ್ಸ್ಯಂತಿ ಮೋಹಿತಾಃ ॥ ೪೧೯॥ 


ಸಂಸಕ್ಷಾಶ್ಚ ಭವಿಷ್ಯಂತಿ ಶೂದ್ರಾಃ ಸಾರ್ದ್ಯಂ ದ್ವಿಜಾತಿಭಿಃ | 


ಬ್ರಾಹ್ಮಣಾಃ ಶೂದ್ರಯಪಷ್ಟಾರಃ ಶೂದ್ರಾ ವೈ ಮಂತ್ರಯೋನಯಃ ॥ ೪೨೦ || 
ಉಪಸ್ಥಾ ಸ್ಯಂತಿ ತಾನ್‌ ವಿಪ್ರಾಸ್ತ್ರದಾ ನೈ ನೃತ್ತಿಲಿಪ್ಸವಃ | 
ಲವಂ ಲವಂ ಭ್ರಶ್ಯಮಾನಾಃ ಪ್ರಜಾಃ ಸರ್ವಾಃ ಕ್ರಮೇಣ ತು | ೪೨೧ | 


ಶ್ಷಯಮೇವ ಗಮಿಷ್ಯಂತಿ ಕ್ಷೀಣಶೇಷಾ ಯುಗಕ್ಷಯೇ | 
ಯಸ್ಸ್ಮಿ ಕೃಷ್ಣೇ ದಿನಂ ಯಾತಸ್ತಸ್ಮಿನ್ನೇವ ತದಾ ದಿನೇ ॥ ೪೨೨ Il 
ಇ ಎವಿ ಭ್ರ. 








೪೧೯. ಆ ಸಮಯದಲ್ಲಿ ಶ್ರೌತಸ್ಮಾರ್ತಧರ್ಮಗಳೂ, ವರ್ಣಾಶ್ರಮಧರ್ಮ 
ಗಳೂ ಕ್ಷೀಣವಾಗುವುವು. ಆಗ ಪ್ರಜೆಗಳು ಸಾಂಕರ್ಯವನ್ನು ಹೊಂದಿ ದುರ್ಬಲರೂ, 
ಮೋಹಿತರೂ ಆಗುವರು. 





೪೨೦. ಆಗ ಶೂದ್ರರು ಬ್ರಾಹ್ಮಣರ ಜೊತೆಯಲ್ಲಿ ಕೂಡಿಹೋಗುವರು. 
ಮತ್ತು ಬ್ರಾಹ್ಮಣರು ಶೂದ್ರರಮೂಲಕ ಯಾಗವನ್ನು ಮಾಡುವರು. ಶೂದ್ರರೇ 
ವೇದಾಧ್ಯಯನವನ್ನುಮಾಡಿ ಮಂತ್ರವೇತ್ತ ಎಗಳಾಗುವರು. 


೪೨೧. ಆ ಕಾಲದಲ್ಲಿ ಬ್ರಾಹ್ಮಣರು ಜೀವನಕ್ಕಾಗಿ ದ್ರ ವ್ಯಾಭಿಲಾಷೆಯಿಂದ 
ಶೂದ್ರಾದಿಗಳನ್ನೇ ಆಶ್ರಯಿಸುವರು. ಹೀಗೆ ಪ್ರಜೆಗಳು ಕರ್ಮಭ್ರಷ್ಟರಾಗಿಯೂ, 


ಕ್ರಮವಾಗಿಯೂ ಸ್ವಲ್ಪಸ್ವಲ್ಪವಾಗಿಯೂ ನಾಶವಾಗುವರು. 


೪೨೨. ಹೀಗೆ ಒಂದು ಯುಗವು ಕಳೆಯಲಾಗಿ ಪ್ರಜೆಗಳೂ ಕ್ರಮವಾಗಿ 
ಉಳಿದ ರಾಜರೂ ಕ್ಷೀಣರಾಗುವರು. ಯಾವ ದಿವಸದಲ್ಲಿ ಭಗವಂತನಾದ 
ಶ್ರೀಕೃಷ್ಣ ನು ಸ್ವರ್ಗಲೋಕಕ್ಕೆ ಹೋಗುವನೋ ಆ ದಿವಸದಲ್ಲಿಯೇ ಕಲಿಯುಗವು 
ಪ್ರಾರಂಭವಾಗುವುದು. 


98 


ಅಧ್ಯಾಯ ೩೭ 


ಪ್ರತಿಪನ್ನಃ ಕಲಿಯುಗಸ್ತಸ್ಯ ಸಂಖ್ಯಾಂ ನಿಬೋಧತ | 
ಸಹಸ್ರಾಣಾಂ ಶತಾನೀಹ ಶ್ರೀಣಿ ಮಾನುಷಸಂಖ್ಯಯಾ ॥ 
ಷಸ್ಮಿಂ ಚೈವ ಸಹಸ್ರಾಣಿ ನರ್ಷಾಣಾಮುಚ್ಯತೇ ಕಲಿಃ ॥ ೪೨೩ | 


ದಿನ್ಯೇ ನರ್ಷಸಹಸ್ರಂ ತು ತತ್ಸಂಧ್ಯಾಂಶಂ ಪ್ರಕೀರ್ತಿತಂ | 
ನಿಃಶೇಷೇ ಚ ತದಾ ತರ್ಸ್ಮಿ ಕೃತಂ ವೈ ಪ್ರತಿಸತ್ಸ್ಯತೇ ॥ ೪೨೪ Il 


ಐಲೇ ಇಳ್ಸ್ಟ್ಟಾಕುವಂಶಶ್ಚ ಸಹ ಭೇದೈಃ ಪ್ರಕೀರ್ತಿತೌ | 
ಇಕ್ಸ್ಟ್ಟಾಕೋಸ್ತು ಸ್ಮೃತಃ ಕ್ಷತ್ರಃ ಸುಮಿತ್ರಾಂ ತಂ ವಿವಸ್ವತಃ || ೪೨೫ ॥ 


ಐಲಂ ಕ್ಷತ್ರಂ ಕ್ಷೇಮಕಾಂತಂ ಸೋಮನಂಶನಿಡೋ ವಿದುಃ! 
ಏತೇ ವಿವಸ್ವತಃ ಪುತ್ರಾಃ ಕೀರ್ತಿತಾಃ ಕೀರ್ತಿವರ್ದ್ಹನಾಃ ॥ ೪೨೬ ॥ 








೪೨೩. ಶ್ರೀಭಗವಂತನ ಸ್ವರ್ಗುರೋಹಣದಿವಸವೇ ಕಲಿಯುಗ ಪ್ರಾರಂಭ 
ವಾಗುವುದೆಂದು ತಿಳಿಯಬೇಕು. ಅದರ ಕಾಲಪ್ರಮಾಣವನ್ನು ಈಗ ಹೇಳುವೆನು 
ಕೇಳಿರಿ.  ಮೂರು£ಕ್ಷದ ಅರವತ್ತು ಸಾವಿರವರ್ಷಗಳು ಮನುಷ್ಯಮಾನರೀತಿಯಲ್ಲಿ 
ಆಗುವುದು. 


೪೨೪, ದೇವಮಾನದಲ್ಲಿ ಒಂದುಸಹಸ್ತ್ರವರ್ಷಗಳ್ಳೂ ಸಂಧಿಕಾಲದ ಇನ್ನೂರು 
ವರ್ಷಗಳೂ ಕಳೆದರೆ ಕಲಿಯುಗವು ಸಂಪೂರ್ಣವಾಗಿ ಕಳೆದುಹೋಗುವುದು. ಆಗ 
ತತ್‌ಕ್ಷಣನೇ ಕೃತಯುಗವು ಪ್ರಾರಂಭವಾಗುವುದು. 


೪೨೫. ಎಲೈ ವಿಪ್ರರೇ, ನಿಮಗೆ ಐಲರಾಜ ಮತ್ತು ಇಕ್ಸ್ಟ್ವಾಕುಮಹಾರಾಜ 
ಇವರ ವಂಶಗಳನ್ನು ಸಾಂಗವಾಗಿ ನಿರೂಪಿಸಿರುವೆನು. ಸೂರ್ಯವಂಶವು ಇಕ್ಸ್ಟ್ವಾಕು 
ಮಹಾರಾಜನಿಂದ ಪ್ರಖ್ಯಾತವಾಗಿ ಸುಮಿತ್ರರಾಜನವರೆಗೂ ಪ್ರಸಿದ್ಧವಾಗಿರುವುದೆಂದು 
ಜ್ಞಾನಿಗಳು ಹೇಳುವರು. 


೪೨೬. ಚಂದ್ರವಂಶವು ಐಲಮಹಾರಾಜನಿಂದ ಕ್ಷೇಮಕಾಂಶನವರೆಗೂ 
ಪ್ರಖ್ಯಾತವಾಗಿರುವುದೆಂದು ಜ್ಞಾ ನಿಗಳು ತಿಳಿಯುವರು. ಹೀಗೆ ಸೂರ್ಯಚಂದ್ರ 
ವಂಶೋತ್ಪನ್ನರಾದ ರಾಜರೆಲ್ಲರೂ ಕೀರ್ತಿನರ್ಧಕರೂ, ಪ್ರಖ್ಯಾತರೂ ಆಗಿರುವರು. 


೨9 


ಶ್ರೀಮುದ್ಹಾಯುಪುರಾಣಂ 
ಅತೀತಾ ನರ್ತಮಾನಾಶ್ಚ ತಥೈನಾನಾಗತಾಶ್ಚ ಯೇ | 
ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚೈವಾನ್ಹಯೇ ಸ್ಮೃತಾಃ | ೪೨೭ ll 
ಯುಗೇ ಯುಗೇ ಮಹಾತ್ಮಾನಃ ಸಮತೀತಾಃ ಸಹಸ್ರಶಃ | 
ಬಹುತ್ವಾನ್ನಾಮಧೇಯಾನಾಂ ಪರಿಸಂಖ್ಯಾ ಕುಲೇ ಕುಲೇ | ೪೨೮ Il 


ಪುನರುಕ್ತಾ ಬಹುತ್ವಾಚ್ಚ ನ ಮಯಾ ಪರಿಕೀರ್ತಿತಾ | 
ವೈನಸ್ವತೇಂತರೇ ಹ್ಯರ್ಮ್ಮಿ ನಿವಮಿವಂಶಃ ಸಮಾಪ್ಯತೇ Il ೪೨೯ Il 


ಏವಾಯಾಂ ತು ಯುಗಾಖ್ಯಾಯಾಂ ಯಯುಃ ಕ್ಷತ್ರಂ ಪ್ರಪತ್ಸ್ಯತೇ। 
ತಥಾ ಹಿ ಕಥಯಿಷ್ಯಾಮಿ ಗದತೋ ಮೇ ನಿಬೋಧತ ll ೪೩೦ ॥ 





೪೨೭. ಎಲ್ಫೈ ಮುರಿವರ್ಯರೇ, ಹೀಗೆ ಭೂತಭವಿಷ್ಯದ್ವರ್ತಮಾನಕಾಲ 
ದಲ್ಲಿರುವ ಬ್ರಾಹ್ಮಣ, ಕ್ಷತ್ರಿಯ, ಶೂದ್ರರು, ಅವರ ವಂಶಗಳಲ್ಲಿ ಜನಿಸಿದವರೂ 
ಇವರೇ ಮೊದಲಾದವರ ವಿಷಯಗಳನ್ನು ನಿಮಗಾಗಿ ನಿರೂಪಿಸಿರುವೆನು. ನೀವು 


ಎಲ್ಲವನ್ನೂ ಕೇಳಿರುತ್ತೀರೆಂದನು. 


೪೨೮. ಪ್ರತಿಯೊಂದು ಯುಗದಲ್ಲಿಯೂ ಮಹಾತ್ಮರನೇಕರು ಉದ್ಭವಿಸಿ 
ಅತೀತರಾಗಿರುವರು. ಆ ಮಹಾತ್ಮರು ಅಸಂಖ್ಯಾತರಾಗಿರುವುದರಿಂದ ಅವರ 
ನಾಮಗಳನ್ನು ಹೇಳುವುದು ಅಸಾಧ್ಯವಾಗಿದೆ. ಕಲಿಯುಗದಲ್ಲಿಯೂ ಅನೇಕ 
ಮಹಾತ್ಮರು ಅವತರಿಸಿರುವರು. 


೪೨೯, ಈ ಕಲಿಯುಗದಲ್ಲಿಯೂ ಮಹಾತ್ಮ ರನೇಕರಿರುವರು. ಆದುದರಿಂದ 
ಅವರನ್ನು ವಿಶಿಷ್ಯವಾಗಿ ಹೇಳಿರುವುದಿಲ್ಲ. ಅದನ್ನು ಹೇಳಿದಕೆ ಪುನರುಕ್ತವಾಗುವುದು. 


ಈ ವೈವಸ್ವತಮನ್ವಂತರದಲ್ಲಿ ನಿಮಿವಂಶವು ಕೊನೆಯಾಗಿದೆ. 


೪೩೦. ತರುವಾಯ ಏವಾಯೆಂಬ ಯುಗದಲ್ಲಿ ಕ್ಷತ್ರಿಯವಂಶವು ಪುನಃ 
ಉತ್ಸನ್ನವಾಗುವುದು. ಈ ನಿಷಯವನ್ನು ಈಗ ನರ್ಣಿಸುವೆನು ಕೇಳಿರೆಂದನು. 


100 


ಅಧ್ಯಾಯ ೩೩ 


ದೇವಾಪಿಃ ಸೌರವೋ ರಾಜಾ ಇಕ್ಲಾ «ಕೋಶ್ಲೈನ ಯೋ ಮತಃ! 
ಮಹಾಯೋಗಬಲೋಪೇತಃ ಕಲಾಪಗ್ರಾಮಮಾಸಿ ತಃ Il ೪೩೧ ॥ 


ಸುನರ್ಚಾಃ ಸೋಮಪುತ್ರಸ್ತು ಇಕ್ಸ್ಟ್ರಾಕೋಸ್ತು ಭವಿಷ್ಯತಿ | 
ಏತೌ ಕ್ಷತ್ರಪ್ರಣೇತಾರೌ ಚತುರ್ವಿಂಶೇ ಚತುರ್ಯುಗೇ || ೪೩೨ Il 


ನ ಚ ವಿಂಶೇ ಯುಗೇ ಸೋಮನಂಶಸ್ಯಾದಿರ್ಭವಿಷ್ಯತಿ | 
ದೇವಾಪಿರಸಸತ್ನಸ್ತು ಐಲಾದಿರ್ಭವಿತಾ ನೃಪಃ ॥ ೪೩೩ Il 


ಶ್ಲತ್ರಪ್ರಾವರ್ತಕೌ ಹ್ಯೇತೌ ಭವಿಷ್ಯೇತೇ ಚತುರ್ಯುಗೇ | 
ಏವಂ ಸರ್ವತ್ರ ನಿಜ್ನೇಯಂ ಸಂತಾನಾರ್ಥೇ ತು ಲಕ್ಷಣಂ Il ೪೩೪ Il 


೪೩೧. ಇಕಾ 4ಕುಮಹಾರಾಜನಿಗೆ ಸಮ್ಮತನೂ, ಪುರುವಂಶೋತ್ಸನ್ನನೂ 
ಆದ ಡೇವಾಪಿಯೆಂಬ ಮಹಾರಾಜನು ಮಹಾಯೋಗಮಹಿಮೆಯಿಂದ ಸಹಿತನಾಗಿ 
ಕಲಾಪನೆಂಬಗ್ರಾಮದಲ್ಲಿ ವಾಸವಾಗಿದ್ದನು. 

೪೩೨, ಅತ್ಯಂತಕಾಂತಿಯುಕ್ತ ನಾದ ಸೋಮನಾಮಕಕುಮಾರನು ಇಕ್ತಾ ಪ್ರಶ 
ಮಹಾರಾಯನ ವಂಶದಲ್ಲಿ ಉದ್ಭವಿಸುವನು. ಇವರಿಬ್ಬರೂ ಇಪ್ಪತ್ತನಾಲ್ಕನೆಯ 
ಚತುರ್ಯುಗದಲ್ಲಿ ಕ್ಲತ್ರಿಯವಂಶಪ್ರವರ್ತಕರಾಗುವರು. 


ಇ ನ) 
೪೩೩. ಇಪ್ಪತ್ತ ನೆಯ ಯುಗದಲ್ಲಿ ಚಂದ್ರವಂಶವು ಮೊದಲನೆಯದಾಗುವುದಿಲ್ಲ. 
ದೇವಾಪಿಮಹಾರಾಜನೂ, ಐಲಾದಿಮಹಾರಾಜರೂ ಅಜಾತಶತ್ರುವಾಗಿಯ್ಯೂ, 
ಸುಪ್ರಸಿದ್ಧರಾಗಿಯೂ ಇರುವರು. 


೪೩೪. ಇವರಿಬ್ಬರೂ ಮುಂದೆ ಬರುವ ನಾಲ್ಕು ಯುಗಗಳಲ್ಲಿಯೂ ಕ್ಷತ್ರಿಯ 
ವಂಶ ಪ್ರಪರ್ತಕರಾಗುವರು. ಹೀಗೆ ಇವರು ಸಂತಾನಾಕಾಂಕ್ಷಿಗಳಾಗಿ ಸರ್ವಯುಗ 
ಗಳಲ್ಲಿಯೂ ಪ್ರವರ್ತಕರಾಗುವರೆಂದು ಸಾಮಾನ್ಯಲಕ್ಷಣವಾಗಿದೆ. 


101 


ಶ್ರೀಮದ್ವಾಯುಪುರಾಣಂ 


ಸ್ನೀಣೇ ಕಲಿಯುಗೇ ತರ್ಮ್ಮಿ ಭವಿಷ್ಯೇ ತು ಕೃತೇಯುಗೇ | 
ಸಪ್ತರ್ಷಿಭಿಸ್ತು ತೈಸ್ಸಾದ್ಧ ೯ಮಾದ್ಯೇ ತ್ರೇತಾಯುಗೇ ಪುನಃ ॥ ೪೩೫ Il 


ಗೋತ್ರಾಣಾಂ ಕ್ಷತ್ರಿಯಾಣಾಂ ಚ ಭನಿಸ್ಕೇತೇ ಪ್ರವರ್ತಕ್‌ | 
ದ್ವಾಪರಾಂಶೇ ನ ತಿಸ್ಕಂತಿ ಕ್ಷತ್ರಿಯಾ ಯಸಿಭಿಃ ಸಹ Il ೪೩೬ ॥ 


ಕಾಲೇ ಕೃತಯುಗೇ ಚೈನ ಕ್ಷೀಣೇ ತ್ರೇತಾಯುಗೇ ಪುನಃ | 
ಬೀಜಾರ್ಥಂತೇ ಭವಿಷ್ಯಂತಿ ಬ್ರಹ್ಮಕ್ಷತ್ರಸ್ಯ ವೈ ಪುನಃ ॥ eae Il 


ಏವಮೇವ ತು ಸರ್ವೇಷು ತಿಷ್ಮಂತೀಹಾಂತರೇಷು ವೈ । 
ಸಪ್ತರ್ಷಯೋ ನೃಸೈಃ ಸಾರ್ದ್ಧಂ ಸಂತಾನಾರ್ಥಂ ಯುಗೇ ಯುಗೇ |! ೪೩೮ ॥ 


೪೩೫. ಹೀಗೆ ಕಲಿಯುಗವು ಕ್ಷಯಿಸಲು ಕೃತಯುಗವು ಪ್ರಾರಂಭವಾಗು 
ವುದು. ಮತ್ತು ತ್ರೇತಾಯುಗವು ಪ್ರಾರಂಭವಾಗಲು ಸಪ್ತರ್ಷಿಗಳು ಈ ರಾಜ 
ಕೊಡನೆ ಅವತರಿಸುನರು. 


೪೩೬. ಆಗ ಮಹರ್ಷಿಗಳು ಗೋತ್ರಪ್ರವರ್ತಕರಾಗಿಯೂ, ಮೇಲೆ ಹೇಳಿದ 
ರಾಜರು ಕೃತ್ರಿಯವಂಶಪ್ರವರ್ತಕರಾಗಿಯೂ ಆಗುವರು. ತ್ರೇತಾಯುಗವು ಕಳೆದು 
ದ್ವಾಸರಯುಗವು ಪ್ರಾರಂಭವಾದರೆ ಈ ಮಹರ್ಹಿಗಳೂ, ಈ ರಾಜರೂ ಇರುವುದಿಲ್ಲ. 


೪೩೭. ಹೀಗೆ ಕೃತತ್ರೇತಾಯುಗಗಳು ಕ್ಲೀಣವಾಗಲಾಗಿ ಈ ಸಪ್ತರ್ಷಿಗಳೂ, 
ರಾಜರೂ ಮುಂದೆ ಜನಿಸುವ ಬ್ರಾಹ್ಮಣಕ್ಷತ್ರಿಯರಿಗೆ ಬೀಜರೂಸರಾಗಿ ನಿಂತಿರು 
ವರೆಂದು ತಿಳಿಯಬೇಕು. 


` ೪೩೮. ಹೀಗೆಯೇ ಸಪ್ತರ್ಷಿಗಳು ರಾಜರೊಡನೆ ಸಮಸ್ತವಾದ ಯುಗ 
ಗಳಲ್ಲಿಯೂ ಸಂತಾನಕ್ಕಾಗಿ ಎರಡು ಯುಗಗಳ ಮಧ್ಯ ಕಾಲದಲ್ಲಿ ಬೀಜರೂಪ 
ರಾಗಿರುವರು. 


102 


ಅಧ್ಯಾಯ ೩೩೭ 


ಶತ್ರಸ್ಥೈನ ಸಮುಚ್ಛೇದಃ ಸಂಬಂಧೋ ವೈ ದ್ವಿಜೈಃ ಸ್ಮೃತಃ | 
ಮನ್ವಂತರಾಣಾಂ ಸಸ್ತಾನಾಂ ಸಂತಾನಾಶ್ಚ ಶ್ರುತಾಶ್ಚ ತೇ ll ೪೩೯॥ 


ಪರೆಂಸರಾ ಯುಗಾನಾಂ ಚ ಬ್ರಹ್ಮಕ್ಷತ್ರಸ್ಯ ಚೋದ್ಭವಃ | 
ಯಥಾ ಪ್ರವೃತ್ತಿಸ್ತೇಷಾಂ ನೈ ಪ್ರವೃತ್ತಾನಾಂ ತಥಾ ಕ್ಷಯಃ 1೪೪೦॥ 


ಸಸ್ತರ್ಷಯೋ ವಿದುಸ್ತೇಷಾಂ ದೀರ್ಫಾಯುಷ್ಟ್ಯಾಕ್ಸ್ಚಯಂತುತೇ। 
ಏತೇನ ಕ್ರಮುಯೋಗೇನ ಐಲೇಕ್ಸ್ರಾಕ್ವನ್ವಯಾ ದ್ವಿಜಾಃ ॥ ೪೪೧ ॥ 


ಉದ್ಭದ್ಯಮಾನಾಸ್ತ್ರೇತಾಯಾಂ ಸ್ಷೀಯಮಾಣೇ ಕಲೌ ಪುನಃ | 
ಅನುಯಾಂತಿ ಯುಗಾಖ್ಯಾಂತು ಯಾವನ್ಮನ್ಹಂತರಕ್ಷಯಃ ॥ ೪೪೨ ॥ 





೪೩೯. ಕ್ಷತ್ರಿಯರು ಅಧಿಕಾರಮದದಿಂದ ಉನ್ಮತ್ತ ರಾಗಿ ಧರ್ಮವನ್ನು 
ತ್ನಜಿಸುವಾಗ ಬ್ರಾಹ್ಮಣರು ಅವರನ್ನು ನಿರ್ಮೂಲಮಾಡಿ ಉತ್ತಮರಾದ ರಾಜರನ್ನು 


ಶಿ 
ಸ್ಥಾ ನಿಸುವರು. ಈ ಕ್ರಮವು ಸಪ್ತಮನ್ವಂತರಗಳಲ್ಲಿಯೂ ಪ್ರ ಖ್ಯಾತವಾಗಿದೆ. 


೪೪೦. ಚತುರ್ಯುಗಗಳ ಸರಂಸರಗಳೂ, ಬ್ರಾಹ್ಮಣಕ್ಷತ್ರಿಯಾದಿವರ್ಣಗಳ 
ಉತ್ಪತ್ತಿಗಳೂ ಅವರ ನಡೆನುಡಿಗಳೂ ಮತ್ತು ಉಬ್ಬರವಿಳತಗಳೂ ಇವುಗಳನ್ನು 
ನಿಮಗೆ ತಿಳಿಸಿರುವೆನೆಂದನು. 


೪೪೧. ಎಲೈ ನಿಪ್ರೋತ್ತ ಮರೇ, ಸಪ್ತ ರ್ಹಿಗಳು ಐಲ ಮತ್ತು ಇಕ್ಸ್ಪಾ ಕು 
ಮಹಾರಾಜರ ದೀರ್ಫಾಯುಷ್ಯ ಮತ್ತು ಕ್ಷಯ ಇವುಗಳನ್ನು ಸಂಪೂರ್ಣವಾಗಿಯೂ 
ತಿಳಿದಿರುವರು. ಅದರಂತೆಯೇ ಅವರ ಕ್ಷಯವೃದ್ಧಿಗಳುಂಬಾಗುವುವು. 


೪೪೨. ಕಲಿಯುಗವು ಕ್ಷಯಿಸಲು ತ್ರೇತಾಯುಗದಲ್ಲಿ ಜನಿಸಲು ಅರ್ಹರಾದ 
ಪ್ರಜೆಗಳು ಮನ್ವಂತರ ಕ್ಷಯಿಸುವವರೆಗೂ ಯುಗಧರ್ಮವನ್ನು ಅನುಸರಿಸಿ 
ನಡೆಯುವರು. 


103 


ಶ್ರೀನುವ್ಹಾಯುಪುರಾಣಂ 


ಜಾಮದಗ್ನೇನ ರಾಮೇಣ ಶತ್ರೇ ನಿರವಶೇಷಿತೇ | 
ಕೃತೇ ವಂಶಕುಲಾಃ ಸರ್ವಾಃ ಕ್ಷತ್ರಿಯೈರ್ನಸುಧಾಧಿಸೈಃ Il 
ದ್ವಿವಂಶಕರಣಾಶ್ಹೆ ನ ಕೀರ್ತಯಿಷ್ಯೇ ನಿಬೋಧತ ॥ ೪೪೩ 1 


ಐಲಸ್ಯೇಕ್ಸ್ಟಾಕುನಂದಸ್ಯ ಪ್ರಕೃತಿಃ ಪರಿವರ್ತತೇ | 
ರಾಜಾನಃ ಶ್ರೇಣಿಬದ್ಧಾಸ್ತು ತಥಾನ್ಯೇ ಕ್ಷತ್ರಿಯಾ ನೃಪಾಃ ॥ ೪೪೪ ॥ 


ಐಲವಂಶಸ್ಯ ಯೇ ಖ್ಯಾತಾಸ್ತಫಥೈನೈಕ್ಸಾ ಕನಾ ನೃಪಾಃ! 
ತೇಷಾಮೇಕಶತಂ ಪೂರ್ಣಂ ಕುಲಾನಾಮಭಿಷೇಕಿಣಾಂ ॥ ೪೪೫ I 


ತಾನದೇನ ತು ಭೋಜಾನಾಂ ವಿಸ್ತಾರೋ ದ್ವಿಗುಣಃ ಸ್ಮ ತಃ! 
ಭಜತೇ ತ್ರಿಂಶಕಂ ಕ್ಷತ್ರಂ ಚತುರ್ಥಾ ತದ್ಯಥಾದಿಶಂ ॥ ೪೪೬ Il 


೪೪೩. ಜಮದಗ್ನಿಯ ಕುಮಾರನಾದ ಪರಶುರಾಮನು ಕ್ಷತ್ರಿಯವಂಶವನ್ನು 
ನಿರ್ಮೂಲಮಾಡಲಾಗಿ ಸರ್ವಕ್ಷತ್ರಿಯ ಕುಲವು ನಶಿಸುವುದು. ಆಗ ಎರಡು ವಂಶದ 
ರಾಜರು ಮಾತ್ರ ಉಳಿಯುವರು. ಈ ವಿಷಯವನ್ನು ಹೇಳುವೆನು ಕೇಳಿರೆಂದನು. 


೪೪೪. ಹೀಗೆ ಯುಗವು ಪರಿವರ್ತಿಸಲಾಗಿ ಐಲ, ಇಕ್ಸ್ಟ್ವಾಕುವಂಶಗಳು 
ಪರಿವರ್ತಿಸುವುವು. ಅದರಂತೆ ಸಾಮಾನ್ಯ ರಾಜರೇ ಮೊದಲಾದವರೊ ಸಹ ಪರಿವರ್ತ 
ರಾಗುವರು. 


೪೪೫. ಐಲ ಮತ್ತು ಇಕ್ಸ್ಟ್ವಾಕು ಈ ವಂಶಗಳಲ್ಲಿ ಪ್ರಖ್ಯಾತರಾದ ಯಾವ 
ರಾಜರಿರುವರೋ ಅಂತಹ ಪ್ರಸಿದ್ಧರಾದ ಅಭಿಹಿಕ್ತರಾಜರ ನೂರೊಂದು ಕುಲಗಳಿಂದ 
ಈ ಭೂಮಂಡಲನೆಲ್ಲಾ ವ್ಯಾಪ್ತ ವಾಗಿರುವುದು. 


೪೪೬. ಭೋಜರಾಜರ ವಂಶವೂ ಕೂಡ ಅಷ್ಟೇ ವಿಸ್ತಾರವಾಗಿರುತ್ತದೆ. 
ಆದರೆ ಇನ್ನೂ ಕೆಲವು ಕುಲಗಳು ದ್ವಿಗುಣ, ತ್ರಿಗುಣ, ಚತುರ್ಯುಗಗಳಷ್ಟು ವಿಶಾಲ 
ವಾಗಿ ದಿಕ್ಕುದಿಕ್ಕುಗಳಲ್ಲಿಯೂ ವ್ಯಾಪ್ತ ವಾಗಿರುತ್ತವೆ. 


104 


ಅಧ್ಯಾಯ ೩೭ 


ತೇಷ್ವತೀತಾಃ ಸಮಾನಾ ಯೇ ಬ್ರುವತಸ್ತಾಸ್ನಿಜೋಭಕಶ | 
ಶಶಂ ವೈ ಪ್ರತಿನಿಂಧ್ಯಾನಾಂ ಶತಂ ನಾಗಾಃ ಶತಂ ಹಯಾಃ il ೪೪೭ ॥ 


ಧೃತರಾಷ್ಟ್ರಾ_ಶ್ಲೈಕಶತಮಶೀಶಿರ್ಜನಮೇಜಯಾಃ | 
ಶತಂ ಚ ಬ್ರಹ್ಮದತ್ತಾನಾಂ ಶೀರಿಣಾಂ ನೀರಿಣಾಂ ಶತಂ ॥ vee ll 


ಶತಃ ಶತಂ ಪುಲೋಮಾನಾಂ ಶ್ವೇತಕಾಶಕುಶಾದಯಃ | 
ತತೋಃಪರೇ ಸಹಸ್ರಂ ವೈ ಯೆಆತೀತಾಃ ಶತಬಿಂದವಃ ॥ ೪೪೯ I 


ಈಜಿರೇ ಚಾಶ್ಚ ಮೇಥೈಸ್ತೇ ಸರ್ವೇ ನಿಯುತದಕ್ಷಿಣೈಃ ! 
ಏವಂ ರಾಜರ್ಷಯೋಕೀತಾಃ ಶತಶೋಃಥ ಸಹಸ್ರಶಃ ॥ ೪೫೦ ॥ 








೪೪೭. ಅವರಲ್ಲಿ ಯಾರು ಅತೀತರಾಗಿಯೂ, ಸಮಾನರಾಗಿಯೂ ಇರು 
ವರೋ ಅವರನ್ನು ತಿಳಿಸುವೆನು ಕೇಳಿರಿ. ವಿಂಧ್ಯದೇಶೀಯರು ನೂರುಜನಗಳಿರುವರು. 
ಅವರಲ್ಲಿ ನೂರುನೂರು ಆನೆಗಳೂ, ಕುದುರೆಗಳೂ ಇರುವುವು. 





೪೪೮. ಧ ಂತೆರಾಷ್ಟ್ರನ ಕುಮಾರರು ನೂರೊಂದು ಜನಗಳಿರುವರು. 
ಜನಮೇಜಯರು ಎಂಬತ್ತು ಜನಗಳಿರುವರು. ಅದರಂತೆ ಬ್ರಹ್ಮದತ್ತರೂ, ಶೀರಿಗಳೂ, 
ವೀರಿಗಳೂ ಕೂಡ ನೂರುನೂರು ಜನಗಳಿರುವರು. 


೪೪೯. ಅವರ ತರುವಾಯ ಪುಲೋಮರು, ಶ್ವೇತರು, ಕಾಶಕುಶರು ಇವರೇ 
ಮೊದಲಾದವರೂ ಕೂಡ ಶತಸಂಖ್ಯಾತರಾಗಿರುವರು. ಯಾವ ಶತಬಿಂದುಗಳು 
ಅತೀತರಾಗಿರುವರೋ ಅವರು ಸಹಸ್ರಸಂಖ್ಯಾಕರಾಗಿರುವರು. ಅವರು ಸಾವಿರೆ 
ಜನರು ಪ್ರಸಿದ್ಧರಾಗಿರುವರು. 


೪೫೦. ಯಾವ ರಾಜರು ಬಹುದಕ್ಷಿಣೆಯಲ್ಲಿ ಅಶ್ವಮೇಧಯಾಗಗಳಿಂದ 
ದೇವತೆಗಳಿಗೆ ತೃಪ್ತಿ ಪಡಿಸಿದರೋ ಅಂತಹ ಅನೇಕ ರಾಜರ್ಹಿಗಳು ಅತೀತರಾಗುವರು. 
ಮತ್ತು ಅವರು ಶತಸಂಖ್ಯಾಕರಾಗಿಯೂ, ಸಹಸ್ರ ಸಂಖ್ಯಾಕರಾಗಿಯೂ, ಸುಪ್ರಸಿದ್ಧ 
ರಾಗಿಯೂ ಇರುವರು. 


105 


ಶ್ರೀಮದ್ವಾಯುಪುರಾಣಂ 
ಮನೋರ್ವೈವಸ್ಥತಸ್ಯಾಸ್ಮಿನ್‌ ವರ್ತಮಾನೆಆಂತರೇ ತು ಯೇ | 
ತೇಷಾಂ ನಿಬೋಧತೋತ್ಪನ್ನಾ ಲೋಕೇ ಸಂತತಯಃ ಸ್ಮೃತಾಃ || ೪೫೧॥ 


ನ ಶಕ್ಯಂ ವಿಸ್ತರಂ ತೇಷಾಂ ಸಂತಾನಾನಾಂ ಪರಂಪರಾ | 
ತತ್ಪೂರ್ವಾಪರಯೋಗೇನ ವಕ್ತುಂ ವರ್ಷಶತೈೈರಪಿ ॥ ೪೫೨ ॥ 


ಅಷ್ಟಾನಿಂಶದ್ಯುಗಾಖ್ಯಾಸ್ತು ಗತಾ ವೈನಸ್ವತೇಂತರೇ | 
ಏತಾ ರಾಜರ್ಹಿಭಿಃ ಸಾದ್ಧ ೯೦ ಶಿಷ್ಮಾ ಯಾಸ್ತಾ ನಿಬೋಧತ Il ೪೫೩ Il 


ಚತ್ವಾರಿಂಶಚ್ಞ ಯೇ ಚೈನ ಭನಿಷ್ಯಾಃ ಸಹ ರಾಜಭಿಃ | 
ಯುಗಾಖ್ಯಾನಾಂ ವಿಶಿಷ್ಠಾಸ್ತು ತತೋ ವೈವಸ್ವತಕ್ಷಯೇ ॥ ೪೫೪ I 





೪೫೧. ಈಗ ನಡೆಯುವ ಈ ವೈವಸ್ವತಮನ್ವಂತರದಲ್ಲಿ ಯಾವ ಯಾವ 
ಸುಪ್ರಸಿದ್ಧರಾದ ರಾಜರಿರುವರೋ, ಅವರಿಂದ ಈ ಲೋಕದಲ್ಲಿ ಉಂಟಾಗುವ 
ಸಂತಾನವನ್ನು ನಿರೂಪಿಸುವೆನು ಕೇಳಿರೆಂದನು. 





೪೫೨. ಅಂತಹ ಎಲ್ಲಾ ರಾಜರ ಸಂತಾನ ಪರಂಪರೆಗಳನ್ನು ಆನುಪೂವಿ ೯ಕ 
ವಾಗಿ ಹೇಳುವುದು ಅಸಾಧ ವಾಗಿರುವುದು. ಅವರ ವಂಶವನ್ನು ಪೂರ್ವಾಪರೀಭಾವಗಳ 
ವ್ಯತ್ಯಾಸವಿಲ್ಲದೇ ಸರಿಯಾಗಿ ಹೇಳುವುದು ನೂರಾರು ವರ್ಷಗಳಿಂದಲೂ ಸಾಧ್ಯವಿಲ್ಲ. 


೪೫೩. ಈಗ ನಡೆಯುವ ವೈವಸ್ವ್ರತಮನ್ವಂತರದಲ್ಲಿ ಇಪ್ಪತ್ತೆಂಟು ಯುಗಗಳು 
ರಾಜರ್ಷಿಗಳೊಡನೆ ಕಳೆದುಹೋಗಿವೆ. ಹೀಗೆ ಕಳೆದುಳಿದ ರಾಜರ ವಂಶಗಳನ್ನು 
ಫಿರೂಪಿಸುವೆನು ಕೇಳಿರೆಂದನು. 


೪೫೪. ಈಗ ನಡೆಯುವ ವೈನಸ್ವತಮನ್ವಂತರವು ಕಳೆದುಹೋಗಲು, ರಾಜ 
ರಿಂದೊದಗೂಡಿ ಅವಶಿಷ್ಟವಾದ ನಲವತ್ತು ಯುಗಗಳು -ಮುಂದೆ ಬರುವುದಾಗಿರು 
ವುವು. ಈ ವೈವಸ್ವಂತಮನ್ವಂತರವು ಕಳೆದಮೇಲೆ ಇಪ್ಪತ್ತೊಂಭತ್ತನೆಯ ಕೃತ 
ಯುಗವು ಬರುವುದು. ಇದರಂತೆ ಇತರ ಯುಗಗಳೂ ಬರುವುವು. 


106 


ಅಧ್ಯಾಯ ೩೩ 


ವಿತದ್ವಃ ಕಥಿತಂ ಸರ್ವಂ ಸಮಾಸವ್ಯಾಸಯೋಗತಃ I 
ಪುನರುಕ್ತಂ ಬಹುತ್ವ್ವಾಚ್ಚ ನ ಶಕ್ಕಂತು ಯುಗೈಃ ಸಹ ॥ ೪೫೫ | 


ಏತೇ ಯಯಾತಿಪುತ್ರಾಣಾಂ ಪಂಚವಿಂಶಾ ವಿಶಾಂ ಹಿತಾಃ | 
ಕೀರ್ತಿತಾಶ್ಚಾಮಿತಾ ಯೇ ಯೇ ಲೋಕಾನ್‌ ವೈ ಧಾರಯಂತ್ಯುತ ॥ ೪೫೬ |! 


ಲಭತೇ ಚ ವರೇಣ್ಯಂ ಚ ದುರ್ಲಭಾನಿಹ ಲೌಕಿಕಾನ್‌ | 
ಆಯುಃ ಕೀರ್ತಿಂ ಧನಂ ಪುತ್ರಾನ್‌ ಸ್ವರ್ಗಂ ಚಾನಂತ್ಯಮಶ್ನುತೇ ॥ ೪೫೭ ॥ 


ಧಾರಣಾಚ್ಛ _ನಣಾಚ್ಚೈನ ತೇ ಲೋಕಾನ್‌ ಧಾರಯಂತ್ಯುತ | 
ಇತ್ಯೇಸ ವೋ ಮಯಾ ಪಾದಸ್ತೃತೀಯಃ ಕಥಿತೋ ದ್ವಿಜಾಃ | 
ವಿಸ್ತರೇಣಾನುಪೂರ್ವೀ ಚ ಕಿಂ ಭೂಯೋ ವರ್ತಯಾಮ್ಯಹಂ 1 ೪೫೮ ॥ 


ಇತಿ ಶ್ರೀ ಮಹಾಪುರಾಣೇ ವಾಯುಪ್ರೋಕ್ತೇ “ ಅನುಷಂಗಪಾದೋ? 
ನಾಮ ಸಪ್ತತ್ರಿಂಶೋಧ್ಯಾಯಃ 


೪೫೫. ಎಲೆ ವಿಪ್ರೋತ್ತಮರೇ, ಇವೆಲ್ಲವನ್ನೂ ನಾನು ನಿಮಗೆ ಸಂಕ್ಷೇಪ 
ವಿಸ್ತಾರಗಳಿಂದ ನಿರೂಪಿಸಿರುತ್ತೇನೆ. ಅಧಿಕವಾಗಿ ತಿಳಿಸಿದರೆ ಪುನರುಕ್ತವಾಗುವುದು. 
ಆದುದರಿಂದ ಯುಗಗಳ ಸಂಗಡ ಅವುಗಳನ್ನು ತಿಳಿಸಲು ಸಾಧ್ಯವಲ್ಲ. 

೪೫೬. ಯಾವ ಯಯಾತಿ ಮಹಾರಾಜನ ಪುತ್ರರು ಲೋಕೋದ್ಧಾ ರಕ 
ರಾಗಿರುವರೋ, ಅಂತಹ ಯಯಾತಿರಾಜನ ವಂಶೀಕರೂ, ಇಪ್ಪತ್ತೆ 4ದುಸಂ 
ತರೂ, ಲೋಕವಿಖ್ಯಾತರೂ, ಅಮಿತವಿಕ್ರಮಿಗಳೂ ಆದ ರಾಜರುಗಳ ವಿಚಾರಗಳನ್ನು 
ತಿಳಿಸಿರುವೆನೆಂದನು. 

೪೫೭. ಯಾರು ಈ ವಂಶಗಳ ಚರಿತವೇ ಮೊದೆಲಾದವುಗಳನ್ನು ಶ್ರವಣ 
ಸಠಣಾದಿಗಳನ್ನು ಮಾಡುವರೋ, ಅವರು ಈ ಲೋಕದಲ್ಲಿ ಉತ್ತಮವೂ, ದುರ್ಲ 
ಭವೂ ಆದ ಲೌಕಿಕ ಸಂಪತ್ತನ್ನೂ, ಆಯುಷ್ಯ, ಕೀರ್ತಿ, ಧನ, ಪುತ್ರ, ಸ್ವರ್ಗ ಇವೇ 
ಮೊದಲಾದ ಅನಂತ ಸುಖಗಳನ್ನೂ ಪಡೆಯುವರು. 

೪೫೮. ಎಲ್ಫೈ ದ್ವಿಜವರ್ಯರೇ, ಈರೀತಿಯಾಗಿ ನಾನು ನಿಮಗೆ ಮೂರನೆಯ 
ಪಾದದ ಅಭಿಪ್ರಾಯವನ್ನು ಸಂಕೋಚ ವಿಸ್ತಾರವಾಗಿಯೂ, ಕ್ರಮವಾಗಿಯೂ 
ತಿಳಿಸಿರುತ್ತೇನೆ. ಮತ್ತು ನಿಮಗೆ ತಿಳಿಯಬೇಕಾದ ವಿಷಯವೇಶನಿದೆ ತಿಳಿಸಿ ಎಂದು 
ಸೂತಮುನಿಯು ಮಹರ್ಷಿಗಳಿಗೆ ಹೇಳಿದನು. 

ಹೀಗೆ ವಾಯುಪ್ರೋಕ್ತ ವಾದ ಮಹಾಪುರಾಣದಲ್ಲಿ ಅನುಷಂಗಪಾದವೆಂಬ 
ಮೂರಕ್ತೆ (ಳನೆಯ ಅಧ್ಯಾಯವು ಸಮಾಪ್ತಮಾದುದು. 








107 


ಶ್ರೀನುದ್ಹಾಯುಪುಕಾಣಂ 


ಮೂವತ್ತೇಳನೆಯ ಅಧ್ಯಾಯದ ಸಾರಾಂಶವು 
ಔಯ 

ಈ ಅಧ್ಯಾಯದಲ್ಲಿ ತುರ್ವಸು, ಅನು, ದ್ರುಹ್ಯ ಮತ್ತು ಪೂರು ಇವರ ವಂಶವೂ 
ಕಲಿಕಾಲದ ಧರ್ಮವೂ ವರ್ಣಿತವಾಗಿರುವುವು. ಈ ವಂಶದಲ್ಲಿ ಜನಿಸಿದ ಅಶಿಜನು 
ಬೃಹಸ್ಪತಿಗಳೆ ಶಾಪದಿಂದ ದೀರ್ಥತನೋನಾಮಕನೂ, ಅಂಧನೂ, ವೃದ್ಧನೂ ಆದ 
ಸಂಗತಿಯು ಉಕ್ತವಾಗಿದೆ. ಬಲಿಚಕ್ರವರ್ತಿಯು ಇವನನ್ನು ಪೂಜಿಸಿ ಅರಮನೆಯಲ್ಲಿ 
ಗೋಪ್ಯವಾಗಿಟ್ಟಿದ್ದ ನು. ಈ ದೀರ್ಫ್ಥತಮಸ್ಸಿನ ಅನುಗ್ರಹದಿಂದ ಬಲಿಗೆ ಮೊದಲು 
ಕಕ್ಷೇನ ಚಕ್ಷುಷರೆಂಬ ಇಬ್ಬರು ಕುಮಾರರೂ, ತರುವಾಯ ಅಂಗ, ವಂಗ, ಕಲಿಂಗ, 
ಪುಂಡ್ರ, ಬ್ರಹ್ಮರೆಂಬ ಐವರು ಕುಮಾರರೂ ಜನಿಸಿದರು. ಆಗ ದೀರ್ಷತಮಸನು 
ಗೋಧರ್ಮವನ್ನು ಆಚರಿಸಿದ್ದರಿಂದ ಪ್ರೀತವಾದ ಕಾಮಥೇನುವು ಅವನಿಗೆ ವರಗಳನ್ನು 
ಕೊಟ್ಟಿತು. ಅದರಿಂದ ಅವನು ದಿವ್ಯಚಕ್ಷುಸ್ಸನ್ನೂ ತಾರಣ್ಯವನ್ನೂ ಸಡೆದು ಯುವಕ 
ನಾದನು. 


ಪೂರುವಂಶದಲ್ಲಿ ದಿವೋದಾಸ, ಪರೀಕ್ಷಿತ, ಜನಮೇಜಯ, ಶಂತನು, ಭೀಷ್ಮ 
ಕೌರವ, ಪಾಂಡವರು ಉದ್ಭವಿಸಿದರು. ಮತ್ತು ಅಧಿಸಾಮಕೃಷ್ಣ ಸ್ಯ ಅಭಿಮನ್ಯು 
ಮೊದಲಾದ ಶೂರರು ಉದ್ಭವಿಸಿದರು. ಕೆಲವುಕಾಲಾನಂತರ ಮಹಾಪದ್ಮ ಚಂದ್ರ 
ಗುಪ್ತ ಮೊದಲಾದ ಶೂದ್ರಜಾತಿಯ ರಾಜರು ಜನಿಸಿ ದೇಶವನ್ನು ಪಾಲಿಸಿದರು. 
ಹೀಗೆ ಕ್ಷತ್ರಿಯ ವಂಶವು ಮುಗಿದಿರುವುದು. 


ಕಲಿಯುಗಾಂತದಲ್ಲಿ ಆ ರಾಜರೂ ಮೃತರಾಗಲು ದೇಶವು ಅರಾಜಕವಾಗು 
ವುದು. ಆಗ ಪ್ರಜೆಗಳು ವರ್ಣಾಶ್ರಮಧರ್ಮಭ್ರಷ್ಟರಾಗಿ ಸಾಂಕರ್ಯವನ್ನು ಹೊಂದಿ, 
ಬ್ರಾಹ್ಮಣರು ಶಯನಾಸನ ಭೋಜನಾದಿಗಳಲ್ಲಿ ಇತರರ ಸಂಪರ್ಕವನ್ನು ಹೊಂದು 
ವರು. ಇತರರು ಬ್ರಾಹ್ಮಣಧರ್ಮಗಳನ್ನಾಶ್ರಯಿಸಿ ಅಧ್ಯಾಪಕರೂ ಯಾಜಕರೂ 
ಆಗುವರು. ಕಲಿಯುಗವು ಕಳೆದು ಸಂಧಿಕಾಲವು ಬರಲು ಪ್ರಜೆಗಳು ನಿರಾಶ್ರಯರಾಗಿ 
ಮನೆಮಠಗಳನ್ನು ತ್ಯಜಿಸಿ ಬೆಟ್ಟಿಗುಡ್ಡ ಗಳನ್ನೂ, ಗಿರಿ ನದಿ ಮೊದಲಾದುವುಗಳನ್ನಾಶ್ರ 
ಯಿಸಿ ಕಂದ ಮೂಲಾದಿಗಳಿಂದ ಜೀವಿಸುವರು, ಹೀಗೆ ಕಲಿಯುಗವು ಕಳೆಯಲು, 
ಮಹರ್ಷಿಗಳೂ ರಾಜರ್ಷಿಗಳೂ ಮುಂದಿನ ಕೃತಯುಗಕ್ಕೆ ಬೀಜರೂಪರಾಗಿರುವರು 
ಎಂಬ ವಿಷಯಗಳು ಈ ಅಧ್ಯಾಯದಲ್ಲಿ ನಿರೂಪಿತವಾಗಿವೆ. 


Ey 
108 


(| ಹರಿಃ ಓಂ ॥ 


ರಾ, 


-॥ ಶ್ರೀ ವೇದವ್ಯಾಸಾಯ ನಮಃ ॥-- 


ಶ್ರೀಮದ್ವಾಯು ಮಹಾಪುರಾಣಂ 


Il ಅಷ್ಟೃತ್ರಿಂಶೋಧ್ಯಾ ಯಃ 


ಶ್ರುತ್ವಾ ಪಾದಂ ತೃತೀಯಂ ತು ಕ್ರಾಂತಸೂಂತೇನ ಧೀಮತಾ | 
ತತಶ್ಚತುರ್ಥಂ ಸಪ್ರಚ್ಛುಃ ಪಾದಂ ನೈ ಯಷಿಸತ್ತಮಾಃ Hort 


॥ ಚುಷಯ ಊಚುಃ ॥ 


ಪಾದಃ ಕ್ರಾಂತಸ್ತೃತೀಯೋಆಯನಮುನುಷಂಗೇಣ ಯಸ್ತ್ಯಯಾ! 
ಚತುರ್ಥಂ ನಿಸ್ತರಾತ್ಟಾದಂ ಸಂಹಾರಂ ಪರಿಕೀರ್ತಯ Hl ೨ 


ಮೂವತ್ತೆಂಟಿನೆಯ ಅಧ್ಯಾಯವು 


೧. ಸೂತಮಹರ್ಷಿಗಳು ಈರೀತಿಯಲ್ಲಿ ಹೇಳಿದ ಮೂರನೆಯದಾದ ಅನುಷಂಗ 
ಪಾದದ ವಿಷಯಗಳನ್ನು ಕೇಳಿ ಸಂತುಷ್ಟರಾಗಿ ನಾಲ್ಕನೆಯದಾದ ಉಪಸಂಹಾರ 
ಪಾದದ ವಿಷಯಗಳನ್ನು ಕೇಳಲಿಚ್ಛಿ ಸಿ ಸೂತಮುನಿಯನ್ನು ಕೇಳಿದರು. 


೨. ಮಹರ್ಷಿಗಳು ಸೂತರನ್ನು ಕೇಳಿದರು: ಎಲ್ಫೈ ಜ್ಞಾನಿಯಾದ ಸೂತ 
ಮುನಿಯೇ, ನೀನು ಹೇಳಿದ ಅನುಷಂಗಪಾದದ ವಿಷಯಗಳನ್ನು ಕೇಳಿ ಬಹಳಾನಂ 
ದವು ಉಂಟಾಗಿದೆ. ಈಗ ನಾಲ್ಕನೆಯದಾದ ಉಪಸಂಹಾರಪಾದದ ಸಂಗತಿಗಳನ್ನು 
ನೇಳಿಬೇಕೆಂದು ಇಚ್ಛಿಸುತ್ತೇವೆ. ಅದನ್ನು ವಿಸ್ತಾರವಾಗಿಯೂ, ಕ್ರಮವಾಗಿಯೂ 
ನಿರೂಪಿಸಬೇಕೆಂದು ಬೇಡಿದರು. 


109 


ಶ್ರೀಮದ್ವಾಯುಪುರಾಣಂ 


ಮನ್ವಂತರಾಣಿ ಸರ್ವಾಣಿ ಪೂರ್ವಾಣ್ಯೇವಾಪರೈಃ ಸಹ | 


ಸಪ್ತರ್ಸೀಣಾಮಥೈತೇಷಾಂ ಸಾಪ್ರತಸ್ಕಾಂತರೇ ಮನೋಃ 1೩॥ 

ವಿಸ್ತರಾನಯವಂ ಚೈವ ನಿಸರ್ಗಸ್ಯ ಮಹಾತ್ಮನಃ | 

ವಿಸ್ತರೇಣಾನುಪೂರ್ನ್ಯಾ ಚ ಸರ್ವಮೇವ ಬ್ರವೀಹಿ ಮೇ le I 
॥ ಸೂತ ಉವಾಚ ॥ 

ಭವತಾಂ ಕಥಯಿಷ್ಯಾಮಿ: ಸರ್ವಮೇತದ್ಯಥಾತಥಂ | 

ಪಾದಂ ತ್ವಿಮಂ ಸಸಂಹಾರಂ ಚತುರ್ಥಂ ಮುನಿಸತ್ತಮಾಃ I ೫॥ 


ಮನೋರ್ವೈವಸ್ವತಸ್ಯೇಮಂ ಸಾಂಪ್ರತಸ್ಯ ಮಹಾತ್ಮನಃ | 
ವಿಸ್ತರೇಣಾನುಪೂರ್ವ್ಯಾ ಚ ನಿಸರ್ಗಂ ಶೃಣುತ ದ್ವಿಜಾಃ Il ೬॥ 


ಮನ್ಹಂತರಾಣಾಂ ಸಂಸ್ಲೇಪಂ ಭವಿಷ್ಯೈಃ ಸಹ ಸಪ್ತಭಿಃ | 
ಪ್ರಲಯಂ ಚೈನ ಲೋಕಾನಾಂ ಬ್ರುವತೋ ಮೇ ನಿಬೋಧತ Ile ll 


೩-೪. ಎಲ್ಫೆ ಮುನಿಯೇ, ಪೂರ್ವಾಪರಗಳಾದ ಸಮಸ್ತ ಮನ್ವಂತರಗಳೂ, 
ಸಪ್ತರ್ಷಿಗಳೂ, ಇತರ ಮುನಿಗಳೂ, ಮಹಾತ್ಮರೊ ಈಗಿನ ಮನ್ವಂತರದ ಸೃಷ್ಟಿಕ್ರಮ 
ಇವುಗಳ ಅವಾಂತನಿಷಯಗಳು ಇವನ್ನು ಕ್ರಮವಾಗಿಯ್ಕೂ ವಿಸ್ತಾರವಾಗಿಯೂ 
ನಿರೂಪಿಸಬೇಕೆಂದು ಸೂತಪುರಾಣೀಕನನ್ನು ಕೇಳಿದರು. 

೫. ಸೂತಮುನಿಯು ಹೇಳಿದನು :--ಎಲ್ಛೈ ಮುನಿವರ್ಯರೇ, ನಾಲ್ಕನೆಯ 
ದಾದ ಉಪಸಂಹಾರಪಾದದ ಸಂಗತಿಗಳನ್ನು ಕ್ರಮವಾಗಿಯೂ, ವಿಸ್ತಾರವಾಗಿಯೂ 
ನಿರೂಪಿಸುವೆನು ಸಾವಧಾನವಾಗಿ ಕೇಳಿರೆಂದು ಹೇಳಿದನು. 

೬, ಎಲೈ ವಿಪ್ರೋತ್ತಮರೇ, ಮಹಾತ್ಮನಾದ ಈಗಿನ ವೈವಸ್ವತಮನುವಿನ 
ಸೃಷ್ಟಿ ಕ್ರಮವನ್ನು ವಿಸ್ಮಾರವಾಗಿಯೂ, ಕ್ರಮನಾಗಿಯೂ ಯಾವ ವಿಷಯಗಳನ್ನೂ 
ಬಿಡದೆಯೂ ಹೇಳುವೆನು ಕೇಳಿರೆಂದನು. 

೭. ಎಲ್ಫೈ ಮುರಿವರ್ಯರೇ, ಮುಂದೆ ಬರುವ ಸಸ್ತಮನ್ವಂತರಗಳೊಡನೆ 
ಸಮಸ್ತಮನ್ವಂತರಗಳ ಸಂಗತಿಗಳೆನ್ನೂ, ಲೋಕಗಳ ಪ್ರಲಯವನ್ನೂ ಸಂಕ್ಷೇಪವಾಗಿ 
ನಿರೂಪಿಸುನೆನು ಕೇಳಿರೆಂದನು. 


110 


ಅಧ್ಯಾಯ ೩೮ 


ಏತಾನ್ಯುಕ್ತಾನಿ ವೈ ಸಂಮ್ಯಕ್‌ ಸಪ್ತಸಪ್ತಸು ನೈ ಮಯಾ | 


ಮನ್ವಂತರಾಣಿ ಸಂಸೇಪಾಚ ಕಣು ತಾನ್ಯಾಗತಾನಿ ಮೇ tel 
ಸಾವರ್ಣಸ್ಯೆ ಪ್ರವಕ್ಸ್ಯಾನಿ ಮನೋವೆಸೈವಸ್ವತೆಸ್ಯ ಹ। 

ಭನಿಷ್ಯಸ್ಯ ಭವಿಷ್ಯಂತಿ ಸಮಾಸಾತ್ತು ನಿಬೋಧತ lel 
ಅನಾಗತಾಶ್ಚ ಸಪ್ತೈವಸ ್ರೈತಾಸ್ತಿಹ ಮಹರ್ಷಯಃ | 

ಕೌಶಿಕೋ 'ಗಾಲವಶೆ ಕೈನ ಚಾಮದಗ್ರ್ಯ ಶ್ಚ ಭಾರ್ಗವಃ I ೧೦॥ 
ದ್ವೈಪಾಯನೋ ವಸಿಷ್ಮಶ್ಚ ಕೃಪಃ ಶಾರದ್ದತಸ್ತಥಾ | 

ಆತ್ರೇಯೋ ದೀಪ್ತ ಮಾಂಕೆ ನ ಯಷ್ಯಶೃ ಗಸ್ತು ಕಾಶ್ಯಪಃ ll ೧೧॥ 
ಭಾರದ್ವಾಜಸ್ತಥಾ ದ್ರೌಣಿರಶ್ವತ್ಥಾಮಾ ಮಹಾಯಶಾಃ | 

ಏತೇ ಸಸ್ತ ಮಹಾತಾ ಮನೋ ಭನಿಷ್ಯಾಃ ಪರಮರ್ಷಯಃ ॥ as Il 
ಸುತಪಾಶ್ಚಾಮಿತಾಭಾಶ್ಚ ಸುಖಾಶ್ಚೈನ ಗೆಣಾಸ್ತ್ರಯಃ | 


ತೇಷಾಂ ಗಣಾಸ್ತು ದೇವಾನಾಂ ಏಕೈಕೋ ವಿಂಶಕಃ ಸ್ಮ ೨3 ॥ 0೩ Il 








೮. ಎಲ್ಫೈ ಬ್ರಾ ಹ್ಮಣೋತ್ತ ಮರೇ, ನಾನು ನಿಮಗೆ ಅತೀತವಾದ ಸಪ್ತ 
ಮನ್ವಂತರಗಳ ವಿಷಯಗಳನ್ನೂ ವಿಶದವಾಗಿ ನಿರೂಪಿಸಿರುತ್ತೇನೆ. ಈಗ ಮುಂದೆ 
ಬರುವ ಮನ್ವಂತರಗಳ ಸಂಗತಿಗಳನ್ನೂ ಸಂಕ್ಷೇಪವಾಗಿ ಹೇಳುವೆನು ಕೇಳಿರೆಂದನು. 

೯. ಭವಿಸ್ಯವಾದ ಸಾನರ್ಣ್ಯಮನ್ವಂತರ ಮತ್ತು ವೈವಸ್ವ್ರತಮನ್ಹಂತರ 
ಇವುಗಳಲ್ಲಿ ನಡೆಯುವ ಸಂಗತಿಗಳನ್ನು ಸಂಕ್ಷೇಪವಾಗಿ ತಿಳಿಸುವೆನು ಕೇಳಿಕೆಂದನು. 

೧೦-೧೨. ಭವಿಷ್ಯರಾದ ಮಹರ್ಷಿಗಳು ಏಳುಜನರಿರುವರೆಂದು ಜ್ಞಾ ನಿಗಳು 
ಹೇಳುವರು. ಅವರು ಕುಶಿಕವಂಶಕರಾದ ಗಾಲವರು, ಭೃಗುಪುತ್ರರಾದ ಪರಶು 
ರಾಮ, ವೇದವ್ಯಾಸರು, ಷಸಿಸ್ಕರು, ಶಾರದ್ವತರಾದ ಕೃಪರು, ಅಕ್ರಿಗೊತ್ರೋತ್ಪ 
ನ್ನರೂ' ಕಾಂತಿಯುತರೂ ಆದ ಯಷ್ಯಶೃಂಗರು ಭಾರದ್ವಾಜಗೋತ್ರಜನೂ, ಕೇರ್ತಿ 
ವಂತನೂ, ದ್ರೋಣಪುತ್ರನೂ ಆದ ಅಶ್ವತ್ಥಾ ಮ ಈವಿಳು ಜನರು ಖುಹಿಗಳಾಗಿರು 
ವರು. ಇವರೆ ಮುಂದೇ ಬರತಕ್ಕ ಭಾನಿ ಸಪ್ತ ರ್ಷಿಗಳಾಗುವರು. 

೧೩. ಸುತಪಸರು, ಅಮಿತಾಭಾಸರು, ಸುಖರು ಎಂಬುದಾಗಿ ದೇವಗಣ 
ಗಳು ಮೂರು ಇರುವುದು. ದೇವತೆಗಳ ಆ ಪ್ರತಿಯೊಂದು ಗಣದಲ್ಲಿಯೂ ಇಪ್ಪ ಕ್ತಿ 
ಪೃತ್ತು ಜನಗಳಿರುವರು. 


111 


ಶ್ರೀಮದ್ವಾಯುಪುರಿಣಂ 


ನಾಮತಸ್ತು ಪ್ರವಕ್ಸಾಮಿ ನಿಬೋದಧ್ವಂ ಸಮಾಹಿತಾಃ | 
ರಿತಸ್ತ್ರ ಪತ್ತ ಶುಕ್ರಶ್ಚ ದ್ಯುತಿಜ್ಕೋಃತಿಃ ಪ್ರಭಾಕರೌ ॥೧೪॥ 


ಪ್ರಭಾಸೋ ಭಾಸಕೃದ್ಧ ರ್ಮಸ್ತೇಜೋದಶ್ಮಿರ್ಬುತುರ್ವಿರಾಟ್‌ | 
ಅರ್ಚಿಷ್ಮಾನ್‌ ದ್ಯೋತನೋ ಭಾನುರ್ಯಶಃ ಕೀರ್ತಿರ್ಬುಧೋದೃತಿಃ ॥ 
ವಿಂಶತಿಃ ಸುತಪಾ ಹ್ಯೇತೇ ನಾಮಭಿಃ ಪರಿಕೀರ್ತಿತಾಃ ॥ ೧೫ ॥ 


ಪ್ರಭುರ್ನಿಭುರ್ವಿಭಾಸಶ್ವ ಜೇತಾ ಹಂತಾರಿಹಾ ರಿತುಃ । 
ಸುಮತಿಃ ಪ್ರಮತಿರ್ದೀಪ್ತಿಃ ಸಮಾಖ್ಯಾತೋ ಮಹೋಮುಹಾನ್‌ ॥ ೧೬॥ 


ದೇಹೋ ಮುನಿರ್ನಯೋ ಜ್ಯೇಷ್ಠಃ ಸಮಃ ಸತ್ಯಶ್ಚ ವಿಶ್ರುತಃ । 
ಇತ್ಯೇತೇ ಹ್ಯಮಿತಾಭಾಸ್ತು ವಿಂಶತಿಃ ಪರಿಕೀರ್ತಿತಾಃ Il ae Il 


ದನೋ ದಾತಾ ವಿದಃ ಸೋಲೋ ವಿತ್ತವೈದ್ಯೌ ಯಮೋ ನಿಧಿಃ | 
ಹೋಮಂ ಹವ್ಯಂ ಹುತಂ ದಾನಂ ದೇಯಂ ದಾತಾ ತಪಃ ಶಮಃ 1 ೧೮ |! 


ಧ್ರುವಂ ಸ್ಥಾನಂ ವಿಧಾನಂ ಚ ನಿಯಮ ಶ್ಚೇತಿ ವಿಂಶತಿಃ | 
ಮುಖ್ಯಾ ಹ್ಯೇತೇ ಸಮಾಖ್ಯಾತಾಃ ಸಾವರ್ಣೇ ಪ್ರಥಮೇಂತರೇ 1೧೯॥ 


೧೪-೧೫. ಅವರ ನಾಮಗಳನ್ನು ಹೇಳುವೆನು ಸಾವಧಾನವಾನಿ ಕೇಳಿರಿ. 
ಅವರು ರಿತ, ಶಪಶ್ರುತ, ದ್ಯುತಿ, ಜ್ಯೋತಿ, ಪ್ರಭಾಕರ, ಪ್ರಭಾಸ, ಭಾಸಕೃತಿ, ಧರ್ಮ, 
ತೇಜಸ್ಸು, ರಶ್ಮಿಯತು, ವಿರಾಟ್‌, ಅರ್ಚಿಷ್ಮಂತ, ದ್ಯೋತನ, ಭಾನು, ಯಶಸ್ಸು, 
ಕೀರ್ತಿ, ಬುಧ, ದೃತಿ ಎಂಬ ಇಪ್ಪತ್ತು ಜನರಾಗಿರುವರು. ಈ ಇಪ್ಪತ್ತು ಜನ 
ಸುತರನ್ನು ನಾಮನಿರ್ದೇಶಪೂರ್ವಕವಾಗಿ ವರ್ಣಿಸಿರುತ್ತೆ (ಫೆ. 

೧೬-೧೭. ಪ್ರಭು, ವಿಭು, ವಿಭಾಸ್ಕ ಜ್ಯೇತಾರ, ಹಂಕಾರ, ಅರಿಹ, ರಿತು, 
ಸುಮತಿ, ಪ್ರಮತಿ, ದೀಪ್ತಿ, ಸಮಾಖ್ಯಾತ, ಮಹೋಮಂತ, ದೇಹ, ಮುನಿ, ನಯ, 
ಜ್ಯೇಷ್ಠ, ಸಮ, ಸತ್ಯ ಮತ್ತು ವಿಶ್ರುತ ಎಂಬ ಇಪ್ಪತ್ತು ಜನಗಳು ಅಮಿತಾಭರೆಂದು 
ಪ್ರಖ್ಯಾಶರಾಗಿರುವರು. 

೧೮-೧೯. ದೆವ್ಯ ದಾತ, ವಿದ ಸೋಮ, ವಿತ್ತ, ವೈದ್ಯ, ಯಮ, ನಿಧಿ, 
ಹೋಮ, ಹವ್ಯ, ಹುತ, ದಾನ, ಜೀಯ, ವಾತಾ, ತಪ, ಶಮ, ಧ್ರುವ, ಸ್ಥಾನ, 
ವಿಧಾನ, ನಿಯಮ ಎಂಬ ಈ ಇಪ್ಪತ್ತು ಜನರು ಸುಖ್ಯರೆಂದು ಸಾವರ್ಣಿಮನ್ವಂತರ 
ದಲ್ಲಿ ಪ್ರಖ್ಯಾತರಾಗಿರುವರು. 


112 


ಅಧ್ಯಾಯ ೩೮ 


ಮಾರೀಚಸ್ಕೈವ ತೇ ಪುತ್ರಾಃ ಕಶ್ಯಪಸ್ಯ ಮಹಾತ್ಮನಃ | 
ಸಾಂಪ್ರತಸ್ಯ ಭವಿಷ್ಯಂತಿ ಸಾವರ್ಣಸ್ಯಾಂತರೇ ಮನೋಃ Il ೨೦॥ 


ತೇಷಾಮಿಂದ್ರೋ ಭನಿಷ್ಯಸ್ತು ಬಲಿರ್ಶೈರೋಚನಃ ಪುರಾ | 
ವೀರವಾಂಶ್ಚಾ ವರೀಯಾಂಶ್ಚ ನಿರ್ನೋಹಃ ಸತ್ಯವಾಕ್‌ ಕೃತೀ Il ೨೧ 1 


ಚರಿಷ್ಣು ರಾಜ್ಯೋ ನಿಷ್ಣುಶ್ಚ ವಾಚಃ ಸುಮತೀರೇವ ಚ | 
ಸಾವರ್ಣಸ್ಯ ಮನೋಃ ಪುತ್ರಾ ಭವಿಷ್ಯಂತಿ ನವೈನ ತು ॥ ೨೨॥ 


ನವ ಚಾನ್ಯೇಷು ನಕ್ಸ್ಪ್ಯಾಮಿ ಸಾವರ್ಣೇಶ್ವಾಂತರೇಷು ನೆ | 
ಸಾವರ್ಣಮನವತಶ್ಚಾನ್ಯೇ ಭವಿಷ್ಯಾ ಬ್ರಹ್ಮಣಃ ಸುತಾಃ ॥ ೨೩ | 


ಮೇರುಸಾವರ್ಣಿನಸ್ತೇ ವೈ ದೃಷ್ಟಾ ಯೇ ದಿವ್ಯದೃಷ್ಟಿಭಿಃ | 
ದಕ್ಷಸ್ಯ ತೇ ಹಿ ದೌಹಿತ್ರಾಃ ಪ್ರಿಯಾಯಾ ದುಹಿತುಃ ಸುತಾಃ Il ೨೪ (| 


೨೦. ಅವರು ಸಾವರ್ಣಿಮನ್ವಂತರದಲ್ಲಿ ಮರೀಚಿಪುತ್ರರೂ, ಮಹಾತ್ಮರೂ 
ಆದ ಕಶ್ಯಪರಿಗೆ ಪುತ್ರರಾಗಿ ಜನಿಸುವರು. ಮತ್ತು ಸಾವರ್ಣಮನ್ವಂತರದಲ್ಲಿದ್ದ 
ಇವರು ಈಗಿನ ಮನ್ವಂತರದಲ್ಲಿ ಕಶ್ಯಪರ ವುತ್ರರಾಗುವರು. 

೨೧-೨೨. ಪೂರ್ವದಲ್ಲಿ ವಿರೋಚನನ ಪುತ್ರನಾಗಿದ್ದ ಬಲಿನುಹಾರಾಜನೇ 
ಮುಂದೆಯೂ ಇವರಿಗೆ ರಾಜನಾಗಿ ಜನಿಸಿ ಧರ್ಮದಿಂದ ರಾಜ್ಯಪಾಲನೆಮ್ಮಾಡುವನು. 
ಸಾವರ್ಣಮನ:ನಿಗೆ ವೀರವಂತ, ಅವರೀವಂತ, ನಿರ್ಮೋಹ್ಕ ಸತ್ಯವಾಕ್ಕು, ಕೃತಿ, 
ಚರಿಷ್ಣು, ರಾಜ್ಯ, ನಿಷ್ಣು, ವಾಚಸ್ಸು, ಸುಮತಿ ಎಂಬ ಒಂಬತ್ತುಜನ ಮಕ್ಕಳಾ 
ಗುವರು. 

೨೩. ಸಾವರ್ಣಿಮನ್ವಂತರದಲ್ಲಿ ಒಂಬತ್ತುಜನ ಬೇರೆಯಾದ ಕುಮಾರರು 
ಜನಿಸುವರು. ಅವರನ್ನು ಈಗ ನಿರೂಪಿಸುವೆನು ಕೇಳಿರಿ. ಆ ಸಾವರ್ಣಿಮನುಗಳು 
ಇವರಿಗಿಂತಲೂ ಜೇರೆಯಾಗಿ ಬ್ರಹ್ಮದೇವನ ಮಾನಸಪುತ್ರರಾಗಿ ಉದ್ಭವಿಸುವರು. 


«೪. ಮಹಾತ್ಮರಾದ ಜ್ಞಾನಿಗಳು ದಿವ್ಯದೃಷ್ಟಿಯಿಂದ ಅವರಿಗೆ ಮೇರು 
ಸಾವರ್ಣಿಗಳೆಂದು ನಾಮಕರಣವನ್ನು ಮಾಡಿರುವರು. ಅವರೆಲ್ಲರೂ ದಕ್ಷಪ್ರಜಾ 
ಪತಿಯ ಪ್ರಿಯಪುತ್ರಿಯ ಕುಮಾರರಾಗಿಯೂ ದಕ್ಷೇಶ್ವರನಿಗೆ ದೌಹಿತ್ರರಾಗಿಯೂ 
ಜನಿಸುವರು. 


ಶಿ 113 


ಶ್ರೀಮದ್ವಾಯಿಪುರಾಣಂ 


ಮಹತಾ ತಪಸಾ ಯುಕ್ತಾ ಮೇರುಪೃಷ್ನೇ ಮಹೌಜಸಃ | 
ಬ್ರಹ್ಮಾದಿಭಿಸ್ತೆ € ಜನಿತಾ ದಶ್ಷೇಣೈನ ಚ ಧೀಮತಾ ॥ ೨೫ ॥ 


ಮಹರ್ಲೋಕಗತಾವೃತ್ಯ ಭವಿಷ್ಯಾ ಮೇರುಮಾಶ್ರಿ ತಾಃ | 
ಮಹಾಭಾವಾತ್ತು ತೇ ಪೂರ್ವಂ ಜಜ್ಞಿರೇ ಚಾಶ್ಷುಷೇಂತರೇ Il ೨೬ ॥ 


 ಖಷಯ ಊಚುಃ | 


ದಕ್ಷೀಣ ಜನಿತಾಃ ಪುತ್ರಾಃ ಕನ್ಯಾಯಾಮಾತ್ಮನಃ ಕಥಂ! 
ಭವೇತ್ತು ಬ್ರಹ್ಮಣಶ್ಚೆ 4ನ ಧರ್ಮೇಣ ಚ ಮಹಾತ್ಮನಃ ॥ ೨೬ ॥ 


॥ ಸೂತ ಉವಾಚ |! 


ಅತೋ ಭವಿಷ್ಯಾನ” ವಕ್ಸ್ಯಾಮಿ ಸಾನರ್ಣಮನವಸ್ತು ಯೇ! 
ತೇಷಾಂ ಜನ್ಮ ಪ್ರಭಾವಂಚ ನಮಸ್ಕೃತ್ಯ ಪ್ರಚೇತಸೇ ll ೨೮॥ 








೨೫. ಮಹಾತೇಜಸ್ವಿಗಳಾದ ಆ ಮಹಾತ್ಮರು, ಜ್ಞಾನಿಯೂ, ಬ್ರಹ್ಮಾದಿಗಳು 
ಮತ್ತು ದಕ್ಷಪ್ರಜಾಪ್ರತಿ ಇವರಿಂದ ಸೃಷ್ಟಿತರೂ ಆಗಿ ಮೇರ.ಗಿರಿಯ ಮಧ್ಯಭಾಗದಲ್ಲಿ 
ಮಹಾತಷನ್ಸನ್ನು ಮಾಡುತ್ತಾ ಪ್ರಕಾಶಿಸುವರು. 


4೬. ಮಹಾನುಭಾವರಾದ ಅವರು ಮೊದಲು ಮಹರ್ಲೋಕದಲ್ಲಿದ್ದು 
ಅಲ್ಲಿಂದ ಪುನಃ ಹಿಂತಿರುಗಿ ಮೇರುಗಿರಿಯನ್ನಾ ಶ್ರಯಿಸುವರ.. ಅವರು ಮಹಾತ್ಮರಾದ 
ಕಾರಣ ಲೋಕಕಲ್ಯಾಣಕ್ಕಾಗಿ ಪೂರ್ವದ ಚಾಕ್ಷುಷಮನ್ವಂತರದಲ್ಲಿ ಜನಿಸಿದ್ದರು. 


೨೭. ಖುಹಿಗಳು ಪುನಃ ಕೇಳಿದರು :--ಪೂರ್ವದಲ್ಲಿ ದಕ್ಷಕುಮಾರರಾಗಿ 
ಜನಿಸಿದ್ದ ಆ ಮಹಾತ್ಮರು ದಕ್ಷಕುಮಾರಿಯಲ್ಲಿ ಹೇಗೆ ಅವತರಿಸಿದರು? ಒಬ್ಬರೇ ದಕ್ಷ 
ಕುಮಾರರೂ ದೌಹಿತ್ರರೂ ಹೇಗೆ ಆದರು? ಮತ್ತು ಮಹಾತ್ಮನಾದ ಬ್ರಹ್ಮದೇವನ 
ಪುತ್ರರಾದ ಅವರು ಧರ್ಮಸುತರಾಗಿ ಹೇಗೆ ಅವತರಿಸಿದರು? 


೨೮. ಸೂತಮುನಿಯು ಹೇಳಿದನು :--ಆದುದರಿಂದಲೇ ಭವಿ ಷ್ಯ ರಾದ 
ಸಾವರ್ಣಮನುಗಳನ್ನು ತಿಳಿಸುವೆನು ಕೇಳಿರಿ. ಮೊದಲು ಮಹಾತ್ಮನಾದ ಬ್ರಹ್ಮದೇವ 
ನಿಗೆ ನಮಸ್ಕರಿಸಿ ಅನರ ಜನ್ಮಪ್ರಭಾವಗಳನ್ನು ಹೇಳುವೆನು ಕೇಳಿರೆಂದನು. 


11 


ಅಧ್ಯಾಯ ೩೮ 


ವೈನಸ್ಥತೇ ಹ್ಯುಪಸ್ಪ ಸ್ಟೇ ಕಿಂಜಿಚ್ಛೆಸ್ಕೇ ಚ ಚಾಕ್ಷುಷೇ | 
ಜಜ್ಜಿ ಕೀ ಮನವಸ್ತೇ ಹಿ ಭನಿಷ್ಯಾನಾಗತಾಂತರೇ Hl oe 1 


ಪ್ರಾಚೇತತಸ್ಯ ದಕ್ಷಸ್ಯ ದೌಹಿತ್ರಾ ಮನವಸ್ತು ಯೇ | 
ಸಾವರ್ಣಾ ನಾಮತಃ ಪಂಚ ಚತ್ವಾರಃ ಪರಮರ್ಷಿಜಾಃ il a0 I 


ಸಂಜ್ಞಾಪುತ್ರಸ್ತು ಸಾವರ್ಣ ಏಕೋ ನೈವಸ್ವತಸ್ತಥಾ | 
ಜ್ಯೇಷ್ಠಃ ಸಂಜ್ಞಾಸುತೋ ನಾಮ ಮನುರ್ವೈವಸ್ವತಃ ಪ್ರಭುಃ | ೩೧! 


ನೈನಸ್ವತೇಂತರೇ ಪ್ರಾಪ್ತೇ ಸಮುತ್ಬತ್ತಿಸ್ತಯೋ ಶುಭಾ | 
ಚತುರ್ದಶೈತೇ ಮನವಃ ಕೀರ್ತಿತಾಃ ಕೀರ್ತಿವದ್ಧ ೯ನಾಃ | ೩೨॥ 


ವೇದೇ ಶ್ರುತೌ ಪುರಾಣೇ ಚ ಸರ್ವೇ ತೇ ಪ್ರಭವಿಷ್ಣವಃ | 
ಪ್ರಜಾನಾಂ ಸತಯಃ ಸರ್ವೇ ಭೂತಾನಾಂ ಪತಯಃ ಸ್ಥಿತಾಃ || ೩೩ ॥ 





೨೯, ವೈವಸ್ವತವ-ನ್ವೈಂತರವು ಪ್ರಾರಂಭವಾಗಲು ಚಾಕ್ರುಷಮನ್ವಂತರನು 
ಅಲ್ಬಾವಶಿಷ್ಟವಾಗುವುದು. ಮಹಾನುಭಾವರಾದ ಆ ಕುಮಾರರೇ ಮುಂದಿನ ಯುಗ 
ದಲ್ಲಿಯೂ ಮನುಗಳಾಗಿ ಅವತರಿಸುವರು. 


೩೦. ಪ್ರಜೇತಸನ ಕುಮಾರನಾದ ದಕ್ಷಪ್ರಜಾಸಕಿಯ ದೌಹಿತ್ರರಾಗಿ ಯಾವ 
ಮನುಗಳು ಅವತರಿಸಿದ್ದರೋ ಆ ಒಂಬತ್ತು ಜನರು ಮಹರ್ಷಿಗಳ ಪುತ್ರರಾಗಿ 
ಸಾವರ್ಣನಾಮದಿಂದ ಖ್ಯಾತರಾಗುವರು. 

೩೧. ವೈವಸ್ವತಮನ್ವಂತರದಲ್ಲಿ ವೈವಸ್ವತಮನುವಿಗೆ ಸಾವರ್ಣನೆಂಬ ಸಂ 
ಪುತ್ರನೊಬ್ಬನು ಉತ್ಸನ್ನನಾದನು. “ಆ ವೈವಸ್ವತಮನುವಿಗೆ ಪ್ರಭುವೂ, ಹಿರಿಯವನೂ 
ಸಂಜ್ಞಾಸುತನಾಮಕನೂ ಆದ ಕುಮಾರನು ಜನಿಸಿದನು. 

೩೨. ವೈವಸ್ವತಮನ್ನ ಸೃಂತರವು ಪ್ರಾಪ್ತ್ರವಾಗಲು ಅವರಿಬ್ಬರ ಜನನವೂ ಮಂಗಳ 
ಕರವಾಗಿರುವುದು. ಕೀರ್ತಿವರ್ಧಕರಾದ ಈ ಹದಿನಾಲ್ಕುಜನ ಮನುಗಳನ್ನೂ 
ವರ್ಣಿಸಿರುತ್ತೇನೆಂದು ಸೂತರು ಹೇಳಿದರು. 


೩೩. ಸಮಸ್ತಭೂತಪತಿಗಳೂ, ಪ್ರಜೋತ್ಸಾದಕರೂ, ಸಮರ್ಥರೂ ಅದ ಈ 
ಕದಿನಾಲ್ಯುಜನ ವ.ನುಗಳೂ ವೇದಗಳು, ಶ್ರುಕಿಸ್ಮ ಏತ ಗಳು, ಪುರಾಣೇಕಿಹಾಸಗಳು 
ಇನುಗಳಲ್ಲಿ ಅತ್ಯಂತ ನಿಪುಣರಾಗಿರುವರು. 


115 


ಶ್ರೀಮದ್ವಾಯುಪುರಾಣಂ 


ತೈರಿಯಂ ಪೃಥಿವೀ ಸರ್ವಾ ಸಪ್ತದ್ಧೀಪಾ ಸಪರ್ವತಾ | 
ಪೂರ್ಣಂ ಯುಗಸಹಸ್ರಂ ವೈ ಪರಿಸಾಲ್ಯಾ ನರೇಶ್ವರೈಃ ॥ ೩೪॥ 


ಪ್ರಜಾಭಿಸ್ತಪಸಾ ಚೈನ ವಿಸ್ತರಂ ತೇಷು ವಕ್ಷ್ಯತೇ! 
ಚತುರ್ದಶೈವ ತೇ ಜ್ಞ ೀಯಾಃ ಸರ್ಗಾಃ ಸ್ವಾಯಂಭುವಾದಯಃ 1 ೩೫॥ 


ಮನ್ನಂತರಾಧಿಕಾರೇಷು ವರ್ತಂತೇ ಚೆ ಸಕೃತ್‌ ಸಕೃತ್‌ | 
ನಿನಿವೃತ್ತಾಧಿಕಾರಾಸ್ತೇ ಮಹಲ್ಲೋಕಂ ಸಮಾಶ್ರಿತಾಃ Il aa Il 


ಸಮತೀತಾಸ್ತು ಯೇ ತೇಸಾಮಸಷ್ಟೌ ಷಷ್ಮಾಸ್ತ್ರಥಾಪರೀ । 
ಪೂರ್ವೇಷು ಸಾಂಪ್ರತಶ್ವಾ ಯಂ ಶಾಂತಿರ್ನೈನಸ್ಟತಃ ಪ್ರಭುಃ | ೩೭ ॥ 


ಯೇ ಶಿಷ್ಟಾಸ್ತಾನ್‌ ಪ್ರವನಕ್ಸ್ಟಾಮಿ ಸಹ ದೇನರ್ಷಿದಾನವೈಃ | 
ಸಹ ಪ್ರಜಾನಿಸರ್ಗೇಣ ಸರ್ವಾಂಸ್ತೃನಾಗತಾನ್‌ ದ್ವಿ ಜಾನ್‌ Il as ॥ 





೩೪. ಸಪ್ತದ್ವೀಪಗಳು, ಸಮುದ್ರಗಳು, ಪರ್ವತಗಳು ಇವುಗಳಿಂದ ಯುಕ್ತ 
ವಾದ ಈ ಸಮಸ್ತ ಭೂಮಂಡಲವೂ ಆ ಮಹಾತ್ಮರಿಂದ ವ್ಯಾಸ್ತವಾಗಿದೆ. ಆ 
ನರೇಶ್ವರರು ಒಂದು ಸಹಸ್ರವರ್ಷಗಳವರೆಗೂ ಸಂಪೂರ್ಣವಾಗಿ ಈ ಭೂಮಂಡಲ 
ವನ್ನು ಆಳುವರು. 

೩೫. ಸ್ಟಾಯಂಭುವಾದಿಮನುಗಳು ಹದಿನಾಲ್ಕು ಜನರಿರುವರು. ಅವರ 
ಸೃಷ್ಟಿಕ್ರಮ, ಸಂತಾನ, ತಪಸ್ಸು, ಮಹಿಮೆ ಇವುಗಳನ್ನು ಕ್ರಮವಾಗಿಯೂ, ವಿಶೇಷ 
ವಾಗಿಯೂ ವರ್ಣಿಸುವೆನು ಕೇಳಿರೆಂದನು. 

೩೬, ಆ ಹದಿನಾಲ್ಕುಜನ ಮನುಗಳೂ ಬೇರೆ ಬೇರೆ ಮನ್ವಂತರಗಳಲ್ಲಿ 
ಒಂದೊಂದುಸಲ ಅಧಿಕಾರಿಗಳಾಗುವರು. ಅವರು ತಮ್ಮ ಅಧಿಕಾರವು ಮುಗಿದಮೇಲೆ 
ಮಹರ್ಲೋಕಕ್ಕೆ ಹೋಗುವರು. 

೩೭. ಅವರಲ್ಲಿ ಅತೀತರಾದ ಯಾವ ಹದಿನಾಲ್ಬುಜನ ಮನುಗಳಿರುವರೋ 
ಪೂರ್ವೀಕರಾದ ಅವರಲ್ಲಿ ಈಗಿರುವನು ಶಾಂತಿನಾಮಕವೈವಸ್ವತಮನುವಾಗಿರುವನು. 


೩೮. ಉಳಿದಿರುವ ಮನುಗಳು, ದೇವತೆಗಳು, ಮಹರ್ಷಿಗಳು, ದಾನವರು, 
ನಿಪ್ರರು ಇವರನ್ನೂ ಮತ್ತು ಪ್ರಜೆಗಳ ಸೃಷ್ಟಿಕ್ರಮವನ್ನೂ ಕ್ರಮವಾಗಿ ಫಿರೂಪಿಸು 
ವೆನು ಕೇಳಿರೆಂದನು. 


116 


ಅಧ್ಯಾಯ ೩೮ 


ನೈವಸ್ವ್ರತನಿಸರ್ಗೇಣ ತೇಷಾಂ ಜ್ಞ ಯಸ್ತು ವಿಸ್ತರಃ । 
ಅನ್ಕೂನಾ ನಾತಿರಿಕ್ತಾಸೇ ಯಸ್ಮಾತ್‌ ಸರ್ವೇ ವಿವಸ್ವತಃ | ೩೯॥ 


ಪುನರುಕ್ತಾ ಬಹುತ್ವಾತ್ತು ವಕ್ಷ್ಯೇ ನ ತೇಷು ವಿಸ್ತರಂ | 
ಮನ್ವಂತರೇಷು ಭಾನೇಷು ಭೂತಸ್ಟೇಪಿ ತಥೈವ ಚ ॥ vo I 


ಕುಲೇ ಕುಲೇ ನಿಸರ್ಗಾಂಸ್ತು ತಸ್ಮಾದ್ಭೂಯೋ ವಿಭಾಗಶಃ | 
ತೇಷಾಮೇನ ಹಿ ಶಿಷ್ಟಾರ್ಥಂ ವಿಸ್ತರೇಣ ಕ್ರಮೇಣ ಚ ॥ wo Il 


ದಕ್ಷಸ್ಯ ಕನ್ಯಾ ಧರ್ಮಿಷ್ಠಾ ಸುವ್ರತಾ ನಾಮ ವಿಶ್ರುತಾ | 
ಸರ್ವಕನ್ಯಾವಶಿಷ್ಟಾ ತು ಶ್ರೇಷ್ಠಾ ಧರ್ಮಸುರಾ ಸುತಾ | 
ಗೃಹೀತ್ವಾ ತ್ವಾಂ ಪಿತಾ ಕನ್ಯಾಂ ಜಗಾಮ ಬ್ರಹ್ಮಣೋಂತಿಕೇ |. 1 ೪9೨॥ 





೩೯. ವೈವಸ್ವತಮನ್ವಂತರದ ಸೃಷ್ಟಿಕ್ರಮದಿಂದ ಇತರ ಸ ಸೃಷ್ಟಿ 
ಕ್ರಮವನ್ನು ವಿಸ್ತಾರವಾಗಿ ತಿಳಿಯಬಹುದು. ಈ ವೈವಸ್ವತಮನುವಿನ ಸೃಸ್ಟಿಕ್ರಮ 


ಸ್ವಂತಲೂ ಇತರ ಮನುಗಳ ಸೃ ಸ್ಟಿವೈಚಿತ್ರ್ಯವು ನ್ಯೂನವಾಗಿಯೂ, Ee 
ಇರದೇ ಸಮನಾಗಿಯೇ ಇರುವುದು. 


೪೦. ಇತರ ಮನಗಳ ಸೃಷ್ಟಿಕ್ರಮವನ್ನೂ ವಿಸ್ತಾರವಾಗಿ ಹೇಳಿದರೆ 
ಪುನರಕ್ತಿಯಾಗುವುದು. ಏಕೆಂದರೆ ಅದು ಬಹು ವಿಸ್ತಾರವಾಗಿರುವುದು. ಆಮುದರಿಂದ 
ಅವನ್ನು ವಿಸ್ತಾರವಾಗಿ ಹೇಳುವುದಿಲ್ಲ... ವರ್ತನಾನಮನುವಿನ ಸೃಷ್ಟಿಯಂತೆಯೇ 
ಭೂತಭವಿಷ್ಯಸೃಷ್ಟಿಯೂ ಇರುವುದೆಂದು ಊಹಿಸಬೇಕೆಂದನು. 


೪೧. ಎಲ್ಫೆ ಮುನಿವರ್ಯರೇ, ಆದುದರಿಂದ ವೈವಸ್ವತಮನ್ಹಂತರದಲ್ಲಿ 
ಪ್ರತಿಯೊಬ್ಬ ರಾಜರ ವಂಶಗಳ ಸ್ವಭಾವೋತ್ಸತ್ತಿಗಳನ್ನೂ ವಿಭಾಗ, ವಿಸ್ತಾರಕ್ರಮ 
ಇವುಗಳನ್ನೂ ವರ್ಣಿಸುವೆನು ಕೇಳಿಕುದನು. 


೪೨. ದಕ್ಷಪ್ರಜಾಪತಿಯು ಧರ್ಮಿಷ್ಟಳೂ ಪ್ರಖ್ಯಾತಳೂ, ಸರ್ವಕುಮಾರಿ 
ಯಲ್ಲಿಯೂ ಪ್ರಮುಖಳೂ, ಶ್ರೇಷ್ಠಳೂ, ಧರ್ಮಪರಾಯಣಳೂ ಆದ ಸುವ್ರತೆಯೆಂಬ 
ಪುತ್ರಿಯನ್ನು ಕರೆದುಕೊಂಡು ಬ್ರಹ್ಮದೇವನ ಬಳಿಗೆ ಹೋದಳು. 


117 


ಶ್ರೀಮದ್ವಾಯುಪುರಾಣಂ 


ವೈರಾಜಸ್ತಮುಪಾಸೀನಂ ಧರ್ಮೇಣ ಚ ಭವೇನ ಚ! 
ಭವಧರ್ಮಸವಿಸಪಸ್ಥ 9 ದಕ್ಷಂ ಬ್ರಹ್ಮಾಭ್ಯಭಾಷತ \ ea I 


ದಕ್ಷ ಕನ್ಯಾ ತವೇಯಂ ವೈ ಜನಯಿಷ್ಯತಿ ಸುವ್ರತಾ | 
ಚತುರೋ ವೈ ಮನೂನ್‌ ಪುತ್ರಾಂಶ್ಚಾ ತುರ್ವರ್ಣ್ಯಕರಾಂಚ್ಛು ಭಾನ್‌ ॥ ೪೪ I 


ಬ್ರಹ್ಮಣೋ ವಚನಂ ಶ್ರುತ್ವಾ ದಕ್ಷೋ ಧರ್ಮೋ ಭವನಸ್ತದಾ! 
ತಾಂ ಕನ್ಮಾಂ ಮನಸಾ ಜಗ್ಮುಸ್ತ್ರಯಸ್ತೇ ಬ್ರಹ್ಮಣಾ ಸಹ |} ೪೫ I 


ಸತ್ಯಾಭಿಧ್ಯಾಯಿನಾಂ ಶೇಷಾಂ ಸದ್ಯಃ ಕನ್ಯಾ ವ್ಯಜಾಯತ್‌ | 
ಸದೃಶಾನುರೂಪಾಂಸ್ತೇಷಾಂ ಚತುರೋ ವೈ ಕುಮಾರಕಾನ್‌ ll ೪೬ ॥ 


ಸಂಸಿದ್ಧಾಃ ಕಾರ್ಯಕರಣೇ ಸಂಭೂತಾಸ್ತೇ ಶ್ರಿಯಾನ್ವಿತಾಃ | 
ಉಪಭೋಗಸಮರ್ಥ್ಶೆಶ್ಚ ಸದ್ಯೋಜಾತೈಃ ಶರೀರಕೈಃ Il ee Il 


೪೩, ಆಗ ನೈರಾಜಿಕಬ್ರ ಹ್ಮನು ವಿನಯದಿಂದಲೂ, ಧರ್ಮುದಿಂದಲೂ ಈಶ್ವರ 
ಮತ್ತು ಯಮಧರ್ಮ ಇವರ ಸಂಗಡ ತನ್ನನ್ನು ಸೇವಿಸುವ ದಕ್ಷನನ್ನು ಕುರಿತು 
ಮುಂದೆ ಹೇಳುವಂತೆ ಹೇಳಿದನು. 


ಅಭ, ಎಲ್ಫೈ ದಕ್ಷೇಶ್ವರನೇ, ನಿನ್ನ ಕುಮಾರಿಯಾದ ಈ ಸುವ್ರತೆಯು 
ಮಂಗಳಾಂಗರೂ, ಚಾತುರ್ವರ್ಣ್ಯ್ಯಗಳನ್ನು ಸೃಷ್ಟಿಮಾಡುವರೂ, ಲೋಕವಿಖ್ಯಾತರೂ 
ಆದ ನಾಲ್ಕುಜನ ಮನುನಾಮಕ ನಂದನರನ್ನು ಪದೆಯುವಳು ಎಂದುಹೇಳಿದನು. * 


೪೫. ಬ್ರಹ್ಮದೇವನ ಆ ಮೂತುಗಳನ್ನು ಕೇಳಿದ ದಕ್ಷೇಶ್ವರ ಈಶ್ವರ ಧರ್ಮ 
ರಾಯ ಇವರು ಮೂವರೂ ಬ್ರಹ್ಮಜೀವನೊಡನೆ ಆ ಕನ್ನಿಕೆಯನ್ನು ಮನಸ್ಸಿನಲ್ಲಿ 
ಸ್ಮರಣೆಮಾಡಿದರು. 

೪೬. ಸತ್ಯವ್ಯವಹಾರಿಗಳೂ ಸತ್ಯಪ್ರ ತಿಜ್ಞೆಯುಳ್ಳವರೂ ಆದ ದಕ್ಷ ಈಶ್ವರ, 
ಧರ್ಮ, ಬ್ರಹ್ಮ ಈ ನಾಲ್ವರ ಅನುಗ್ರಹದಿಂದ ಆ ಕುಮಾರಿಯು ಅವರಿಗೆ ಸಮಾನರೂ 
ಅನುರೂಪರೂ ಆದ ನಾಲ್ವರು ಕುಮಾರರನ್ನು ಪಡೆದಳು. 


೪೭. ಆ ಕುಮಾರರು ಸರ್ವಕಾರ್ಯಧುರಂಧರರೂ ಮಹದೈಶ್ಚರ್ಯಯು 
ಕ್ಷರ, ಉಪಭೋಗಸಮರ್ಥರೂ, ಸದ್ಯೋಜಾತರೂ, ಉತ್ತಮವಾದ ಶರೀರವುಳ್ಳ 
ವರೂ, ಕಾಂತಿಯುತರೂ ಆಗಿದ್ದರು. 


118 


ಅಧ್ಯಾಯ ೩೮ 


ಶೇ ದೃಷ್ಮ್ವಾ ತಾನ್‌ ಸ್ವಯಂಬುದ್ಧ್ಧ್ವಾ ಬ್ರಹ್ಮಾ ವ್ಯಾಹಾರಿಣಸ್ತ್ರದಾ | 
ಸಂರಬ್ಧಾ ವೈ ನ್ಯಕರ್ಷಂತ ಮಮ ಪುತ್ರೋ ಮಮೇತ್ಯುತ ll ೪೮॥ 


ಅಭಿಧ್ಯಾನಾನ್ಮನೋತ್ಸನ್ನಾನೂಚುರ್ಶೈ ತೇ ಪರಸ್ಪರಂ! 
ಯೋ ಯಸ್ಯ ವಪುಷಾ ತುಲ್ಕೋ ಭಜಶಾಂ ಸತು ತಂ ಸುತಂ ॥೪೯॥ 


ಯಸ್ಯ ಯಃ ಸದೃಶ್ವಾಪಿ ರೂಪೇ ವೀರ್ಯೆೇ ಚ ನಾಮತಃ | 
ತಂ ಗೃಹ್ಹಾತು ಸುಭದ್ರಂ ವೋ ವರ್ಣತೋ ಯಸ್ಯ ಯಃ ಸಮಃ 1 ೫೦॥ 


ಧ್ರುವಂ ರೂಪಂ ಪಿತುಃ ಪಿತ್ರಃ ಸೋಃನುರುಧ್ಯತಿ ಸರ್ವದಾ | 
ತಸ್ಮಾದಾತ್ಮಸಮಃ ಪುತ್ರಃ ಪಿತುರ್ಮಾತುಶ್ಚ ಚಾಯತೇ ॥ ೫೧॥ 
೪ಲ. ತರುವಾಯ ಬ್ರಹ್ಮಾದಿನಾಲ್ವರೂ ಬ್ರಹ್ಮಜ್ಞಾನಿಗಳೂ ಕುಶಲರೂ ಆದ 
ನಾಲ್ವರುಕುಮಾರರನ್ನು ನೋಡಿ ತಾವೇ ಯೋಚಿಸಿ ತಮ್ಮ ಸುತರೆಂದು ಭಾವಿಸಿ 
ಆತುರದಿಂದ ಇವನು ನನ್ನಕುಮಾರನು ಇವನು ನನ್ನಮಗನೆಂದು ಸ್ವೀಕರಿಸಿದರು. 


೪೯. ಅನಂತರ ಬ್ರಹ್ಮಾದಿಯಾದ ನಾಲ್ವರೂ ಯೋಚಿಸಿ ಆ ಮಾನಸಪುತ್ರ 
ರಾದ ನಾಲ್ವರು ಕುಮಾರರನ್ನೂ ನೋಡಿ ಪರಸ್ಪರವಾಗಿ ಹೇಳಿದ್ದೇನೆಂದರೆ ಈ ನಾಲ್ವ 
ರಲ್ಲಿ ಯಾವ ಕುಮಾರರು ಶರೀರ ಸೌಂದರ್ಯಾದಿಗಳಿಂದ ಯಾರಿಗೆ ಸಮನಾಗಿರು 
ವರೋ ಅವರು ಅನುಗುಣರಾದ ತನ್ಮುಸುತರನ್ನು ಸ್ವೀಕರಿಸಬಹುದೆಂದು ಹೇಳಿದರು. 


೫೦. ಆ ಬಳಿಕ ಅವರು ಯಾವ ಕುಮಾರನು ರೂಪ, ಶಕ್ತೆ, ನಾಮ, ವರ್ಣ 
ಇವುಗಳಿಂದ ತಮಗೆ ಸದೃಶನಾಗಿರುತ್ತಾನೆಯೋ ಅವರು ಅಂತಹ ಕುಮಾರನನ್ನು 
ಸ್ವೀಕರಿಸಲಿ ಇದರಿಂದ ಸರ್ವರಿಗೂ ಮಂಗಳಾಗುವುದೆಂದು ಹೇಳಿದರು. 


೫೧. ಲೋಕದಲ್ಲಿ ಸಾಮಾನ್ಯವಾಗಿ ಮಕ್ಕಳು ಮಾತಾಪಿತೃಗಳ ಆಕಾರ, 
ಸೌಂದರ್ಯ, ರೂಪ ಮತ್ತು ಗುಟ ಇವುಗಳನ್ನು ಅನುಸರಿಸುತ್ತವೆ. ಆದ್ದರಿಂದ 
ಪುತ್ರನು ರೂಪಾದಿಗಳಲ್ಲಿ ತನಗೆ ಸಮನೆಂದೇ ತಿಳಿಯಬೇಕು. 


119 


ಶ್ರೀಮದ್ವಾಯುಪುರಾಣಂ 


ಏವಂ ತೇ ಸಮಯಂ ಕೃತ್ವಾ ಸವರ್ಣಾಾ ಜಗೃಹುಃ ಸುತಾನ್‌ | 
ಯಸ್ಮಾತ್‌ ಸವರ್ಣಾಸ್ತೇಷಾಂ ವೈ ಬ್ರಹ್ಮದೀನಾಂ ಕುಮಾರಕಾಃ ॥ ೫೨ ॥ 


ಸವರ್ಣಾ ವನವಸ್ತಸ್ಮಾತ್‌ ಸವರ್ಣತ್ವಂ ಹ ತೇ ಯತಃ। 
ಮನನಾನ್ಮಾನನಾಚ್ಜೆ ನೆ ತಸ್ಮಾತ್ತೆ € ಮನವಃ ಸ್ಮ ಎತ | ೫೩ ॥ 


ಚಾಕ್ಷುಷಸ್ಯಾಂತರೇಇತೀತೇ ಪ್ರಾಪ್ತೇ ನೈವಸ್ಹತಸ್ಯ ಹ | 
ರುಚೇಃ ಪ್ರಜಾಪತೇಃ ಪುತ್ರೋ ರೌಚ್ಕೋ ನಾಮಾಭನತ್ಸುತಃ Il ೫೪ Il 


ಭೂತ್ಯಾಮುತ್ತಾದಿತೋಯಸ್ತು ಭೌತ್ಯೋ ನಾಮಾಭವತ್ತು ತಃ | 
ವೈವಸ್ವತೇಂತರೇ ರಾಜಾ ದ್‌ ಮನೂ ತು ನಿನಸ್ಪತೋಃ | ೫೫ ॥ 


೫೨. ಅನಂತರ ಬ್ರಹ್ಮಾದಿ ನಾಲ್ವರೂ ಈ ರೀಕಿಯಾಗಿ ನಿರ್ಣಯವನ್ನು 
ಮಾಡಿಕೊಂಡು ತಮಗೆ ಸವರ್ಣರಾದ ಪುತ್ರರನ್ನು ಸ್ವೀಕರಿಸಿದರು. ಆದುದರಿಂದ 
ಬ್ರಹ್ಮಾದಿದೇವತೆಗಳ ಆ ಕುಮಾರರು ಸವರ್ಣನಾಮಕರಾದರು. 


೫೩. ಆ ಕುಮಾರರು ತಮ್ಮ ಪಿತೃಗಳಿಗೆ ಸಮಾನವಾದವರ್ಣವುಳ್ಳವರಾ 
ದುದರಿಂದ ಸವರ್ಣಮನುಗಳಾದರು. ಆ ಪುತ್ರರು ಪಿತೃಗಳ (ಮನನಕ್ಕೆ) ಧ್ಯಾನಕ್ಕೆ 
ನಿಷಯರಾದುದರಿಂದಲೂ, ಗೌರವಕ್ಕೆ ಪಾತ್ರರಾಗಿರುವುದರಿಂದಲೂ ಮನುಗಳಾಗಿರು 
ವರು. ಸನರ್ಣಮನುಗಳೆಂದು ನಾಮಬರಲು ಕಾರಣಗಳನ್ನು ನಿರೂಪಿಸಿರುವೆ 
ನೆಂದೂ ಹೇಳಿದನು. 


೫೪. ಚಾಕ್ಷುಷಮನ್ವಂತರವು ಕಳೆದು ವೈವಸ್ಟತಮನ್ವಂತರವು ಪ್ರಾಪ್ತ 
ವಾಗಲು ರುಚಿಯೆಂಬ ಪ್ರಜಾಪಶಿಗೆ ರೌಚ್ಯನೆಂಬ ತನಯನು ಉದ್ಭವಿಸಿದನು. 


೫೫. ಅದೇ ವೈವಸ್ವತಮನ್ವಂತರದಲ್ಲಿ ಭೂತಿದೇವಿಯಲ್ಲಿ ಭೌತ್ಯನಾಮಕ 
ಕುಮಾರನು ಜನಿಸಿದನು. ಹೀಗೆ ಆ ವೈವಸ್ವತಮನುವಿಗೆ ರೌಚ್ಯ, ಭೌತ್ಯರೆಂಬ 
ಇಬ್ಬರು ಪುತ್ರರು ಜನಿಸಿ ಪ್ರಖ್ಯಾತರಾಗಿದ್ದರು. 


120 


ಅಧ್ಯಾಯ ೩೮ 


ವೈನಸ್ಟತೋ ಮನುರ್ಯಶ್ಚ ಸಾನರ್ಣೋ ಯಶ್ನ ವಿಶ್ರುತಃ | 
ಜ್ಯೇಷ್ಠಃ ಸಂಚ್ಞಾಸುತೋ ವಿದ್ವಾನ್‌ ಮನುರ್ವೈವಸ್ವತಃ ಪ್ರಧುಃ ೫೬ 


ಸವರ್ಣಾಯಾಃ ಸುತಶ್ತಾನ್ಯಃ ಸ್ಮೃತೋ ವೈನಸ್ಟತೋ ಮನುಃ । 
ಸವರ್ಣಾ ನುನವೋ ಯೇ ಚ ಚತ್ವಾರಸ್ತು ಮಹರ್ಷಿಜಾಃ | met 


ತಪಸಾ ಸಂಭೃತಾತ್ಮಾನಃ ಸ್ನೇಷು ಮನ್ವಂತರೇಷು ವೈ! 
ಭವಿಷ್ಯೇಷು ಭವಿಷ್ಯಂತಿ ಸರ್ವಕಾರ್ಯಾರ್ಥಸಾಧಕಾಃ ॥ ೫೮ ॥ 


ಪ್ರಥಮಂ ಮೇರುಸಾವರ್ಣೇರ್ದಕ್ಷಸುತ್ರಸ್ಯ ನೈ ಮನೋಃ | 
ಪುತ್ರಾ ಮರೀಚಿಗರ್ಭಾಶ್ಚ ಸುಶರ್ಮಾಣಶ್ಚ ತೇ ತ್ರಯಃ! 
ಸಂಭೂತಾಶ್ಚ ಮಹಾತ್ಮಾನಃ ಸರ್ವೇ ವೈವಸ್ವತೇಂತರೇ Il ae ll 


ದಶ್ಷಪುತ್ರಸ್ಯ ಪ್ರತ್ರಾಸ್ತೇ ರೋಹಿತಸ್ಯ ಪ್ರಜಾಪತೇಃ | 
ಭವಿಷ್ಯಸ್ಯ ಭವಿಷ್ಯಸ್ತು ಏಕೈಕೋ ದ್ವಾದಶೋ ಗಣಃ Il ೬೦॥ 











೫೬. ವೈವಸ್ವತಮನುನಿ' ವಿದ್ವಾಂಸರಾದ ಸಾವರ್ಣಮನುನೆಂಬ ಜ್ಯೇಸ್ಕ್‌ 
ಕುಮಾರನೂ, ಸಂಜ್ಞಾಸುತನೆಂಬ ಕೆರಿಯ ಮಗನೂ ಬರಳ ಪ್ರಖ್ಯಾತರಾಗಿದ್ದರು. 

೫೭. ತರುವಾಯ ಸವರ್ಣೆಯಲ್ಲಿ ಜಿ:ರೊಬ್ಬ ವೈವಸ್ವತಮನುವು ಜನಿಸಿದನು. 
ಮಹರ್ಷಿಗಳಿಂದ ಜನ್ಯರಾದ ಸವರ್ಣಮನುಗಳು ಪ್ರತ್ಯೇಕವಾಗಿ ನಾಲ್ವರು ಪ್ರಸಿದ್ಧ 
ರಾಗಿರುವರು. 


೫೮. ಅಂತಹ ಮನ ಗಳು ತಮ್ಮ ವ.ಸ್ವಂತರಗಳಲ್ಲಿ ತಪಸ್ಸುಗಳಿಂದ 
ಪೂರ್ಣವಾದ ಶಕ್ತಿಯಿಂದ ಯುತರಾಗಿ ಸ್ವಕಾರ್ಯಸಾಧನೆಗಾಗಿ ಆಯಾ ಮನು 
ಗಳೆಂಬ ನಾಮಗಳಿಂದ ಜನಿಸುವರು. 

೫೯. ವೈವಸ್ವತಮನ್ವಂತರದಲ್ಲಿ ದತ್ತಕುಮಾರನಾದ ಮೆ (ರುಸಾವರ್ಣಿ 
ಯೆಂಬ ಮನುವಿಗೆ ಮೊದಲು ಮರೀಚಿಕುಮಾರರೂ ಪ್ರಖ್ಯಾತನಾಮಥೇಯ.ರೂ 
ಮಹಾತ್ಮರೂ ಆದ ಮೂವರು ಪುತ್ರರು ಉದ್ಭವಿಸಿದರು. 


೬೦. ದಕ್ಷಪ್ರಜಾಪತಿಯ ಕುಮಾರನೂ, ಭವಿಷ್ಯನೂ ಆದ ಲೋಹಿತವ್ರಜಾ 
ಸತಿಗೆ ಅನೇಕ ಪುತ್ರರು ಉದ್ಭವಿಸಿದರು. ಅವರು ಪ್ರತಿಯೊಬ್ಬರೂ ಒಂದೊಂದು 
ಗುಂಪಾಗಿ ದ್ವಾದಶಗಣರಾಗುವರು. 


121 


ಶ್ರೀಮದ್ವಯುಪುರಾಣಂ 


ಐಶ್ಚರ್ಯಸಂಗ್ರಾಹೋ ರಾಹೋ ಬಾಹುವಶಸ್ತಫೆ ವಚ! 
ಪಾರಾ ದ್ವಾದಶ ವಿಜ್ಞೆ «ಯಾ ಉತ್ತರಾಂಸ್ತು ನಿಬೋಧತ Il ೬೧॥ 


ವಾಜಿಯೋ ವಾಜಿಜಿಚ್ಚೆವ ಪ್ರಭೃತಿಶ್ಚ ಕಕುದ್ಯಥ | 
ದಧಿಕ್ರಾವಾಯಪಕ್ಕಾಶ್ಚ ಪ್ರಣೇತೋ ವಿಜಯೋ ಮಧುಃ las | 


ತೇಭಸ್ಮಾನ್ನಧವೋ ದ್ವೌ ತು ದ್ವಾದಶೈತೇ ಮರೀಚಯಃ | 
ಸುಶರ್ಮಾಣಸ್ತು ವಳ್ಸ್ಯಾಮಿ ನಾಮತಸ್ತು ನಿಬೋಧತ | ೬೩ ॥ 


ವರ್ಣಸ್ತಥಾಸ್ಯಂಗನಿಶ್ನ್‌ ಮುರಣ್ಯೋ ವ್ರಜನೋ ಮತಃ! 
ಅಮಿತೋ ದ್ರವಕೇತುಶ್ಚ ಜಂಭೋಸ್ಥಾ ಜಸ್ರಶಕ್ರಕಾಃ ॥ ೬೪ Il 


ಸುನೇಮಿರ್ದ್ಯುತಪಾಶ್ಚೆೈ)ವ ಸುಶರ್ಮಾಣಃ ಪ್ರಕೀರ್ತಿತಾಃ | - 
ತೇಷಾಮಿಂದ್ರಸ್ತದಾ ಭಾವ್ಯೋ ಹ್ಯದ್ಭುತೋ ನಾಮ ನಾಮತಃ | ೬೫॥ 


೬೧-೬೨. ಐಶ್ಚರ್ಯಸಂಗ್ರಾಹ, ರಾಹು, ಬಾಹುವಶ, ವಾಜಿಯ, ವಾಜಿಜಿತು, 
ಪ್ರಭೃತಿ, ಕಕುತ, ದಧಿಕ್ರಾ, ವಾಯುಪಕ್ವ, ಪ್ರಣೀತ, ವಿಜಯ ಮತ್ತು ಮಧು ಎಂಬ 
ಹನ್ನೆರಡು ಗಣಗಳು ಉತ್ಸನ್ನವಾಗುವುವು. ಮುಂದಿನ ಗಣಗಳನ್ನು ನಿರೂಪಿಸುವೆನು 
ಕೇಳಿರೆಂದನು. 


೬೩. ತೇಜೋವಂತರಾದ ಈ ಹನ್ನೆರಡು ಜನರೂ ಮರೀಚಿ ಕುಮಾರರಾಗಿ 
ಯೂ ಪ್ರಸಿದ್ಧ ರಾಗಿಯೂ ಇರುವರು. ಸುಶರ್ಮಣರನ್ನು ಈಗ ನಾಮನಿರ್ದೇಶ 
ಪೂರ್ವಕವಾಗಿ ನಿರೂಪಿಸುವೆನು ಕೇಳಿಕೆಂದನು. 


೬೪-೬೫. ವರ್ಣ, ಅಂಗವಿಶ್ಚ, ಮುರಣ್ಯ, ವ್ರಜನ, ಅಮಿತ, ದ್ರುನಕೇತು, 
ಜಂಭೊಸ್ಥ, ಆಜಸ್ರ, ಶಕ್ರಕ, ಸುನೇಮಿ, ದ್ಯುತಪಸ ಇವರು ಸುಶರ್ಮಾಣರೆಂದು 
ಪ್ರಸಿದ್ಧರಾಗಿರುವರು. ಅವರಿಗೆ ಅದ್ಭುತನೆಂಬುವನು ಭವಿಷ್ಯದ್ರಾ ಜನಾಗುವನು. 


122 


ಅಧ್ಯಾಯ ೩೮ 


ಸ್ಕಂಧಃ ಸೋಮಪ್ರತೀಕಾಶಃ ಕಾರ್ತಿಕೇಯಸ್ತು ಪಾವಕಃ | 
ಮಾಘಾತಿಥಿಶ್ವ ಪೌಲಸ್ತ್ಯೋ ವಸುಃ ಕಾಶ್ಯಪ ಏನ ಚ il as ॥ 


ಜ್ಯೋತಿಷ್ಮಾನ್‌ ಭಾರ್ಗವಶ್ಚೆ 4ನ ದ್ಯುತಿಮಾನಂಗಿರಾಸ್ತ್ರಥಾ | 
ವಸಿತಶ್ಚೈವ ವಾಸಿಷ್ಠ ಆತ್ರೇಯೋ ಹವ್ಯವಾಹನಃ ॥೬೭॥ 


ಸುತಪಾಃ ಸೌಲನಶ್ಚೈವ ಸಪ್ತೈತೇ ರೋಹಿತಾಂತರೇ। 
ಧೃತಿಕೇತುದೀಪ್ತಿ ಕೇತುಶಾಪಹಸ್ತಾ ನಿರಾಮಯಃ Il ೬೮ ॥ 


ಪೃಥುಶ್ರವಾಸ್ತಥಾ ನಾಕೋ ಭೂರಿದ್ಯುಮ್ನೋ ಬೃಹದ್ರಥಃ | 
ಪ್ರಫಮಸ್ಯ ತು ಸಾವರ್ಣೇರ್ನವ ಪುತ್ರಾಃ ಪ್ರಕೀರ್ತಿತಾಃ ॥೬೯॥ 


ದಶಮೇ ತ್ವಥ ಪರ್ಯಾಯೇ ಧರ್ಮಪುತ್ರಸ್ಯ ವೈ ಮನೋಃ । 
ದ್ವಿತೀಯಸ್ಯ ತು ಸಾನರ್ಣೀರ್ಭಾವ್ಯಸ್ಯೈ ವಾಂತರೇ ಮನೋಃ ll ೩೦॥ 


೬೬-೨೬೯, ಚಂದ್ರನಂತೆ ಕಾಂಕಿಯುತನೂ, ಕೃತ್ತಿಕಾಕುಮಾರರೂ, ಅಗ್ನಿ 
ಸಮನೂ ಆದ ಸೃಂದನು, ಪುಲಸ್ತ ಕ್ರಿಕುಲೋತ್ಸನ್ನನಾದ ಮಾಫಾತಿಧಿಯು, ಕೌಶ್ಯನ 
ವಂಶಜನಾದ ವಸುವು, ಕಾಂತಿಯುತನೂ, ಭೃಗುಕುಲೋತ್ಸನ್ನನೂ, ಅಂಗಿರಸ 
ಕುಮಾರನೂ ಆದ ದ್ಯುತಿಮಂತನು, ವಸಿಷ್ಕವಂಶಜನಾದ ವಸಕಿಯು ಅಕ್ರಿಕುಲೋ 
ತ್ಚನ್ನನಾದ ಹವ್ಯವಾಹನನು, ಪುಲವವಂಶದ ಸುತಪಸನು ಎಂಬ -ಏಳು ಜನರು 
ಲೋಹಿತಮನ್ವಂತರದಲ್ಲಿ ಮನುಪುತ್ರರಾಗಿ ಜನಿಸುವರು. ಧೃಕಿಕೇತು, ದೀಪ್ತಕೇತು, 
ಶಾಪಹಸ್ತ, ನಿರಾಮಯ, ಪೃಥುಶ್ರವಸ್ಕ ನಾಕ, ಭೂರಿದ್ಯುಮ್ಮ, ಬೃಹದ್ರಥ ಈ 
ಒಂಬತ್ತು ಜನರೂ ಪ್ರಥಮ ಸಾವರ್ಣಿಗೆ ಪುತ್ರರಾಗಿರುವರು. 


೭೦. ಹತ್ತನೆಯ ಪರ್ಯಾಯದಲ್ಲಿ ಧರ್ಮಪುತ್ರ ಮನುನಾಮಕನೂ ಎರಡ 
ನೆಯವನೂ ಆದ ಸಾವರ್ಣಿಮನುವಿಗೆ ಭಾವಿಯಾದ ಮನ್ವಂತರದಲ್ಲಿ ಪ್ರಖ್ಯಾತರಾದ 
ಶುಮಾರರಾಗಿ ಜನಿಸುವರು. 


123 


ಶ್ರೀನುದ್ವಾಯುಪುರಾಣಂ 


ಸುಖಾಮನಾ ವಿರುದ್ಧಾಶ್ಚ ದ್ವಾನೇವ ತು ಗಣೌ ಸ್ಕೃತೌ | 
ತ್ವಿಷಿನಂತಶ್ಚ ತೇ ಸರ್ವೇ ಶತಸಂಖ್ಯಾಶ್ಚ ತೇ ಸಮಾಃ 1೭೧% 


ಪ್ರಾಣಾನಾಯಚ್ಛತಃ ಪ್ರೋಕ್ತಾ ಬುಸಿಭಿಃ ಪುರುಷೇಷು ವೈ | 
ದೇವಾಸ್ತೇ ವೈ ಭವಿಷ್ಯಂತಿ ಧರ್ಮಪುತ್ರಸ್ಯ ನೈ ಮನೋಃ has | 
ತೇಷಾಮಿಂದ್ರಸ್ತಥಾ ವಿದ್ವಾನ್‌ ಭನಿಷ್ಯಃ ಶಾಂತಿರುಚ್ಯತೇ | 


ಹವಿಷ್ಮಾನ್‌ ಸೌಲಹಃ ಶ್ರೀಮಾನ್‌ ಸುಕೀರ್ತಿಶ್ಚಾಪಿ ಭಾರ್ಗವಃ | ೬೩ ll 
ಆಪೋಮೂರ್ತಿಸ್ತಥಾತ್ರೇಯೋ ವಸಿಷ್ಠಶ್ತಾಪಿ ಯಃ ಸ್ಮೃತಃ । 


ಪೌಲಸ್ತ್ಯಃ ಪ್ರತಿಸಶ್ತಾಪಿ ನಾಭಾಗಕ್ಲೈವ ಕಾಶ್ಯಪಃ | 
ಅಭಿಮನ್ಯುಶ್ತಾಂಗಿರಸಃ ಸಸ್ತೈತೇ ಪರಮರ್ಷಯಃ || ೭೪ ll 

೭೧. ಅವರು ಸುಖಾಮನಸರೂ, ವಿರುದ್ಧರೂ ಎಂಬುದಾಗಿ ಎರಡುಪಂಗಡ 
ಗಳಾಗಿರುವರು. ಅವರೆಲ್ಲರೂ ಶ್ವಿಸಿಮಂತರೂ ಶತಸಂಖ್ಯಾತರೂ, - ಸಮರೂ 
ಎಂದು ಪ್ರಖ್ಯಾತರಾಗಿರುವರು. 


೭೨, ಧರ್ಮಪುತ್ರರೂ, ಮನುಗಳೂ ಆದ ಅವರು ಪುರುಷರಿಗೆ ಪ್ರಾಣದಾಯ 
ಕರೂ ದೇವತೆಗಳೂ ಲೋಕಕಲ್ಯಾಣಪ್ರದರೂ ಆಗಿರುವರೆಂದು ಮುಹರ್ಷಿಗಳು 
ಹೇಳಿರುವರು. 


೭೩-೭೪. ಅವರಿಗೆ ವಿದ್ವಾಂಸನೂ, ಪ್ರಖ್ಯಾತನೂ ಆದ ಶಾಂಕಿಯೆಂಬ 
ಮನುವು ಭಾವಿಯಾದ ಇಂದ್ರನಾಗುವನು. ಪುಲಹವಂಶಜನಾದ ಹವಿಷ್ಕಂತನು 
ಶ್ರೀಮಂತನೂ, ಕೀರ್ಕಿವಂತನೂ ಆದ ಭಾರ್ಗವನು, ಜಲಮೂರ್ತಿಯೂ, ವಸಿಷ್ಕ 
ನೆಂದು ಪ್ರಸಿದ್ಧನೂ ಆದ ಆತ್ರೇಯನು, ಪುಲಸ್ತ್ಯವಂಶೀಕನಾದ ಪ್ರತೀಸನು, 
ಕಶ್ಯಸಗೋತ್ರನಾದ ನಾಭಾಗನು, ಅಭಿಮನ್ಯು, ಅಂಗಿರಸ ಎಂಬ ಇವರು ಪರಮ 
ಮಹರ್ಹಿಗಳಾಗಿರುವರು. 


124 


ಅಧ್ಯಾಯ ೩೬೮ 


ಸುಶ್ಲೇತ್ರಶ್ಹೋತ್ತವಾಜಾಶ್ಚ ಭೂರಿಸೇಣಶ್ಚ ವೀರ್ಯರ್ವಾ | 
ಶತಾನೀಕೋ ನಿರಾಮಿತ್ರೋ ವೃಷಸೇನೋ ಜಯದ್ರಫಃ Il ೩೫ ॥ 


ಭೂರಿದ್ಯುಮ್ನುಃ ಸುನರ್ಚಾಶ್ಚ ದಶೈತೇ ಮಾನವಾ ಸ್ಮೃತಾಃ | 
ಏಕಾದಶೇ ತು ಸರ್ಯಾಯೇ ಸೌವರ್ಣೇ ವೈ ತೃತೀಯಕೇ ll ೭೬ ॥ 


ನಿರ್ಮಾಣರತಯೋ ದೇವಾಃ ಕಾಮಜಾ ನೈ ಮನೋಜವಾಃ | 
ಗಣಾಸ್ತೇತೇ ತ್ರಯಃ ಖ್ಯಾತಾ ದೇವತಾನಾಂ ಮಹಾತ್ಮನಾಂ. ೩೭॥ 


ಏಕೈಕಂ ತ್ರಿಂಶತಸ್ತೇಷಾಂ ಗಣಾಸ್ತು ತ್ರಿದಿವೌಕಸಾಂ | 
ಮಾಸಸ್ಕಾಹಾನಿ ತ್ರಿಂಶತ್ತು ಯಾನಿ ವೈ ಕನಯೋ ವಿದುಃ | ೩೮ ॥ 


ನಿರ್ಮಾಣರತಯೋ ದೇವಾ ರಾತ್ರಯಸ್ತು ನಿಹಂಗಮಾಃ | 
ಗಣಾಸ್ತೇ ನೈ ತ್ರಯಃ ಪ್ರೋಕ್ತಾ ದೇವತಾನಾಂ ಭವಿಷ್ಯತಿ lar ll 


೭೫-೭೬. ಸುಕ್ಷೇತ್ರ, ಉತ್ತಮೌಜಸ, ಭೂರಿಸೇಣ, ವೀರ್ಯವಂತ್ಕ 
ಶತಾನೀಕ, ನಿರಾಮಿತ್ರ, ವೃಷಸೇನ, ಜಯದ್ರಜ, ಭೂರಿದ್ಯುಮ್ಮ, ಸುವರ್ಚಸರೆಂಬ 
ಈ ಹತ್ತು ಜನರು ಮನುಗಳಾಗಿರುವರು. ಇವರು ಹನ್ನೊಂದನೆಯ ಸರ್ಯಯದಲ್ಲಿ 
ಮೂರನೆಯ ಸಾವರ್ಣ್ಣಮನ್ವಂತರದಲ್ಲಿ ಮನುಗಳಾಗುವರು. 


ತ ಮಹಾತ್ಮರಾದ ಈ ದೀವತೆಗಲಲ್ಲಿ ನಿರ್ಮಾಣರತಿಗಳು, ಕಾಮಜರು, 
ಮನೂಜವರು ಎಂದು ಪ್ರಖ್ಯಾತವಾದ ಮೂರು ದೇವತೆಗಳ ಪಂಗಡಗಳು ಪ್ರಸಿದ್ಧ 
ವಾಗಿರುವುವು. 


೭೮. ಆ ದೇವತೆಗಳಲ್ಲಿ ಪ್ರತಿಯೊಂದು ಪಂಗಡದಲ್ಲಿಯೂ ತಿಂಗಳಿಗೆ 
ಮೂವತ್ತು ದಿವಸಗಳಿರುವಂತೆ ಮೂವತ್ತು ಗಣಗಳಿರುವುವೆಂದು ಜ್ಞಾನಿಗಳು 
ಹೇಳುವರು. 


೭೯. ದೇವತೆಗಳಲ್ಲಿ ನಿರ್ಮಾಣರತಿಗಳು, ರಾತ್ರಿಯರು, ವಿಹಂಗಮರು 
ಎಂದು ಮೂರು ಗಣಗಳಿವೆ. ಅವರು ದೇವಗಣಕ್ಕೆ ಸೇರಿ ಪ್ರಖ್ಯಾತರಾಗಿರುವರು. 


125 


ಶ್ರೀಮದ್ದಾಯುಷುರಾಣಂ 


ಮನೋಜವಾ ಮುಹೂರ್ತಾಸ್ತು ಇತಿ ದೇವಾಃ ಪ್ರಕೀರ್ತಿತಾಃ | 
ಏತೇ ಹಿ ಬ್ರಹ್ಮಣಃ ಪುತ್ರಾ ಭನಿಷ್ಯಾ ಮನವಃ ಸ್ಮೃತಾಃ Il eo Il 


ತೇಸಾವಿಂದ್ರೋ ವೃಷೋ ನಾಮ ಭವಿಷ್ಯಃ ಸುರರಾಟ್‌ ತತಃ । 
ತೇಷಾಂ ಸಪ್ತರ್ಷಯಶ್ಚಾಪಿ ಕೀರ್ತ್ಯಮಾನಾನ್ನಿ ಬೋಧತ ॥ ೪೧ Il 


ಹವಿಷ್ಮಾನ್‌ ಕಾಶ್ಯಪಶ್ಚಾಸಿ ನಪುಷ್ಮಾನ್‌. ಯಶ್ಚ ಭಾರ್ಗವಃ | 
ವಾರುಣೆಶ್ಚೈನ ಚಾತ್ರೇಯೋ ವಸಿಷ್ಠೋ ಭಗ ಏವ ಚ Il ೪೨॥ 


ಪುಷ್ಟಿಶ್ಹಾಂಗಿರಸೋ ಜ್ಞೇಯಃ ಪೌಲಸ್ತ್ಯೋ ನಿಶ್ಚರಸ್ತಥಾ | 
ಪೌಲಹೋ ಹ್ಯಗ್ನಿ ತೇಜಾಶ್ಚ ದೇವಾ ಹ್ಯೇಕಾದಶೇಂತರೇ I 6೩ | 


ಸರ್ವವೇಗಃ ಸುಭರ್ಮಾ ಚ ದೇವಾನೀಕಃ ಪುರೋನಹಃ | 
ಶ್ಲೇಮಧರ್ಮಾ ಗೃಹೇಷುಶ್ಚ ಹ್ಯಾದರ್ಶಃ ಪೌಂಡ್ರಕೋ ಮತಃ ಗಳಗ 


೮೦. ದೇವತೆಗಳು ಮನೋಜವರು, ಮುಹೂರ್ತರು ಎಂಬುದಾಗಿ ಪ ಪ್ರಖ್ಯಾತ 
ರಾಗಿರುವರು. ಅವರು ಬ್ರಹ್ಮದೇವನ ಮಾನಸಕುಮಾರರೂ, ಭವಿಷ್ಯನ್ಮನುಗಳೂ 
ಆಗಿರುವರು. 


೮೧. ಅವರಿಗೆ ವೃಷನಾಮಕದೇವನು ಭಾವಿಯಾದ ಇಂದ್ರನಾಗಿರುವನು 
ಅವರ ಕಾಲದಲ್ಲಿರುವ ಸಪ್ತ ಸ್ರರ್ಷಿಗಳನ್ನು ವರ್ಣಿಸುವೆನು ಕೇಳಿರೆಂದು ಹೇಳಿದನು. 


೮೨-೮೩. ಕಶ್ಯನವಂಶಜನಾದ ಹನಿಷ್ಕಃ ತ್ಕ ಭಾರ್ಗವಕುಲಜನಾದ 
ವಪುಸ್ಮಂತ, ಅತ್ರಿ ಗೋತ್ರಜನಾದ ವಾರುಣಿ, ವಸಿಷ್ಠ ಕುಲೀನನಾದ ಭಗ, ಅಂಗಿರಸನ 
ವಂಶಜನಾದ ಪುಸ್ಟಿ ಯು, ಪುಲಸ್ತ ಕ್ರಿಕುಲಸಂಭೂತನಾದ ನಿಶ್ಚ ರ್ಶ ಅಗ್ನಿತೇಜಸ್ವಿಯಾದ 
ಪೌಲಹ ಇವರು ಏಕಾದಶದ ಮನ್ವಂತರದಲ್ಲಿ ಜೇವತೆಗಳೂ, ಸಪ್ತರ್ಹಿಗಳೂ ' 
ಆಗಿರುವರು. 


೮೪. ಆ ಹನ್ನೊಂದನೆಯ ಮನ್ವಂತರದಲ್ಲಿ ಸರ್ವವೇಗ, ಸುಧರ್ಮ, 
ದೇವಾನೀಕ, ಪ್ರುರೋವಹ, ಕ್ಷೇಮಧರ್ಮ, ಗೃಹೇಷು, ಆದರ್ಶ, ಪೌಂಡ್ರಕ ಇವರು 
ಜೀವಕೆಗಳಾಗಿರುವರೆಂದು ಮಹಾತ್ಮರ ಮತವು. 


126 


ಆಧ್ಯಾಯ ೩೮ 


ಸಾವರ್ಣಸ್ಯ ತು ತೇ ಪುತ್ರಾಃ ಸ್ರಾಜಾಪತ್ಯಸ್ಯ ನೈ ಮನೋಃ | 
ದ್ವಾದಶೇ ತೃಥ ಪರ್ಯಾಯೇ ರುದ್ರಸುತ್ರಸ್ಯ ನೈ ಮನೋಃ ॥ ೮೫ / 


ಚತುರ್ಥೇ ಯತುಸಾವರ್ಣೇ ದೇವಾಸ್ತಸ್ಯಾಂತರೇ ಶೃಣು | 
ಪಂಚೈನ ತು ಗಣಾಃ ಪ್ರೋಕ್ತಾ ದೇವತಾನಾಮನಾಗತಾಃ || ೮೬ il 


ಹರಿತಾ ರೋಹಿತಾಶ್ಲೈವ ದೇವಾಃ ಸುಮನಸ್ತಥಾ | 
ಸುಕರ್ಮಾಣಃ ಸುಸಾರಾಶ್ಚ ಪಂಚ ದೇವಗಣಾಃ ಸ್ಮೃತಾಃ ॥ ೮೭ ॥ 


ಬ್ರಹ್ಮಣೋ ಮನಸಾ ಹ್ಯೇತೇ ಏಕೈಕೋ ದಶಕೋ ಗಣಃ | 
ಅರುಂತಿಜೋ ಹರಿಶ್ಚೈವ ವಿದ್ವಾನ್‌ ಯಶ್ಚ ಸಹಸ್ರಶಃ ॥ ೮೮ || 


ಪರ್ವತಾನುಚರಶ್ಲ ವ ಹೃಪೋಂಶುಶ್ಚ ಮನೋಜವಃ | 
ಊರ್ಜಾಸ್ಟಾಹಾ ಸ್ವಧಾ ತಾರಾ ದಶೈತೇ ಹರಿತಾಃ ಸ್ಮೃತಾಃ hee! 











೮೫. ಮೇಲೆ : ರೂಪಿಸಿದ ಸಪ್ಪರ್ಷಿಗಳೂ ಮತ್ತು ದೆವತೆಗಳೂ ಸಹ 
ಸಾವರ್ಣ್ಯ ಮನ್ವಂತರದಲ್ಲಿ ಪ್ರಾಜಾಪತ್ಯಮನುವಿನ ಪುತ್ರರಾಗಿರುವರ:. ಅವರು 
ಹನ್ನೆರಡನೆಯ ಪರ್ಯಾಯದಲ್ಲಿ ರುದ್ರಪುತ್ರನಾದ ಮನುಗಳಾಗಿಯೂ ಇದ್ದರು. 


೮೬. ನಾಲ್ಕನೆಯ ಖುತುಸಾವರ್ಣ್ಯಮನ್ಹಂತರದಲ್ಲಿರುವ ದೇವತೆಗಳನ್ನು 
ಹೇಳುವೆನು ಕೇಳಿರಿ. ಭಾವಿಯಾದ ದೇವತೆಗಳ ಐದು ಗಣಗಳು ಈ ಮನ್ವಂತರ 
ದಲ್ಲಿರುವುವು. 


೮೭. ಆ ದೇವತೆಗಳ ಗಣಗನು ಹರಿತರು, ರೋಹಿತರು, ಸುಮಸಸರು, 
ಸುಕುರ್ಮಾಣರು, ಸುಪಾರರು ಎಂದು ಐದು ವಿಧವಾಗಿನೆ. ಈ ಐದು ವಿಧಗಳನ್ನು 
ದೇವಗಣಗಳೆಂದು ತಿಳಿಯಬೇಕು. 


ಆ೮-೮೯. ಇವರೆಲ್ಲರೂ ಬ್ರಹ್ಮದೇವನ ಮಾನಸಪುತ್ರರಾಗಿರುವರು. ಇವ 
ರಲ್ಲಿ ಒಬ್ಬೊಬ್ಬರೂ ಒಂದೊಂದು ಗಣವಾಗಿ ಹತ್ತು ಗಣಗಳಾಗಿರುವರು. ಅವರಲ್ಲಿ 
ಅರುಂಕಿಜ, ಹರಿ, ವಿದ್ವಾಂಸ್ಕ ಪರ್ವತಾನ:ಚರ, ಅಪುಂಶ್ಕ, ಮನೋಜವ, 
೪.ರ್ಜ, ಸ್ವಾಹಾ, ಸ್ವಢಾ, ತಾರಾ ಎಂಬ ಈ ಹತ್ತುಜನರು ಹರಿತರೆಂದು ಪ್ರಸಿದ್ಧ 
ರಾಗಿರುವರು. 


ಶ್ರೀಮದ್ವಾಯುಪುರಾಣಂ 


ತಪೋಜಾನಿರ್ಭ್ಯತಿಶ್ಚೈ ನ ವಾಚಾ ಬಂಧುಶ್ಚ ಯಃ ಸ್ಮೃತಃ | 


ರಜಶ್ಚೆೈನ ತು ರಾಜಶ್ಚ ಸ್ವರ್ಣಪಾದಸ್ತಥೈವ ಚ ll «0 Il 
ವ್ಯುಸ್ಟಿರ್ವಿಧಿಶ್ಚ ನೈ ದೇವೋ ದಶೈತೇ ರೋಹಿತಾಃ ಸ್ಮೃತಾಃ । 
ಉಸಿತಾ ದಾಸ್ತು ಯೇ ದೇವಾ ಸ್ತ್ರಯಸ್ತ್ರಿಂಶತ್‌ ಪ್ರಕೀರ್ತಿತಾಃ | ೯೧॥ 


ದೇವಾನ್‌ ಸುಮನಸ್ಕೋ ವಿದ್ಧಿ ಸುಕರ್ಮಾಣೋ ನಿಬೋಧತ | 
ಸುಪರ್ನಾ ವೃಷಭಃ ಪೃಷ್ಟಃ ಕೃಪಿದ್ಯುನ್ನೋ ವಿಪಶ್ಚಿತಃ ' Il ೯೨॥ 


ವಿಕ್ರಮಶ್ಚ ಕ್ರಮಶ್ಚೆ ವ ನಿಭೃತಃ ಕ್ರಾಂತ ಏನ ಚ | 
ಏತೇ ಸುಕರ್ಮಣೋ ದೇವಾಃ ಸುತಾಂಶ್ಚೆೈಷಾಂ ನಿಬೋಧತ | «a Il 


ವರೋದಿತಸ್ತಥಾ ಜಿಷ್ಟೋ ವರ್ಚಸ್ವೀ ದ್ಯುತಿಮಾನ್‌ ಹನಿಃ । 
ಶುಭೋ ಹವಿಕೃತಾತ್ರಾ ಪ್ರಿರ್ವಾಪೃಥೋ ದಶಮಸ್ತಥಾ ( ೯೪॥ 


ಸುಪಾರಾ ಮಾನೆಸಾತ್ವೇತೇ ದೇವಾ ನೈ ಸಂಪ್ರಕೀರ್ತಿತಾಃ | 
ತೇಷಾಮಿಂದ್ರಸ್ತು ನಿಜ್ಞೇಯ ಯತಧಾಮಾ ಮಹಾಯಶಾಃ Il ೯೫ Il 


೯೦. ತಫಪೋಜಾನಿ, ಭೃತಿ, ವಾಚ, ಬಂಧು, ರಜ, ರಾಜ, ಸ್ವರ್ಣಪಾದ, 
ವ್ಯಷ್ಟಿ, ವಿಧಿ, ದೇವ ಎಂಬ ಈ ಹತ್ತು ಜನರು ಹರಿತರೆಂದು ಪ್ರಖ್ಯಾತರಾಗಿರುವರು. 


೯೧-೯೩. ಉಸಿತಾದಿಯಾದ ಯಾವ ಮೂವತ್ತಮೂರುದೇವತೆಗಳನ್ನು 
ಹೇಳಿರುವೆಕೋ ಅವರೇ ಸುಮನನರಾಗಿರುವರೆಂದು ತಿಳಿಯಬೇಕು. ಈಗ ಸುಕ 
ರ್ಮಣರನ್ನು ಹೇಳುವೆನು ಕೇಳಿರಿ ಸುಪರ್ವಾಣ, ವೃಷಭ, ಪೃಷ್ಟ, ಕೃಷಿ, ದ್ಯುಮ್ಮ 
ವಿಸಶ್ಚಿತ, ವಿಕ್ರಮ, ಕ್ರಮ್ಮ ನಿಭೃತ್ಯ ಕಾಂತ ಇವರು ಸುಕರ್ಮಣ ದೇವತೆಗಳಾ 
ಗಿರುವರು. ಈಗ ಅವರ ಕುಮಾರರನ್ನು ನಿರೂಪಿಸುವೆನು ಕೇಳಿರಿ, ಎಂದು ಸೂತ 
ಮುನಿಯು ಹೇಳಿದನು. 


೯೪-೯೫. ವರ್ಯೋದಿತ, ಜಿಸ್ವ, ವರ್ಚಸ್ವಿ, ದ್ಯುದಿಮಂತ, ಹನಿ, ಶುಭ, 
ಹವಿಕೃತ, ಪ್ರಾಪ್ತಿ, ವ್ಯಾಪೃಥ ಇವರು ಸುಪಾರಾನಾಮಕ ದೇವತೆಗಳೆಂದು ಪ್ರಸಿದ್ಧ 
ರಾಗಿರುವರು. ಇವರಿಗೆ ಕೀರ್ತಿವಂತನಾದ ಖುತುಧಾಮನು ಇಂದ್ರನಾಗಿರುವನೆಂದು 


ತಿಳಿಯಬೇಕು. 


128 


ಅಧ್ಯಾಯ ೩೮ 
ಕೃತಿರ್ವಸಿಷ್ಮಪುತ್ರಸ್ತು ಹ್ಯಾತ್ರೇಯಃ ಸುತಪಾಸ್ತಥಾ! 
ತಪೋಮೂರ್ತಿಶ್ಚಾಂಗಿರಸಸ್ತಸಸ್ಟೀಕಾಶ್ಯಪಸ್ತಥಾ Il ೯೬ I 
ತಪೋಃಶಯಾನಃ ಪೌಲಸ್ತ್ರಃ ಪುಲಹಶ್ಚ ತಪೋತಿಃ | 
ಭಾರ್ಗವಃ ಸಪ್ತ್ರಮಸ್ತೇಷಾಂ ನಿಜ್ಞೇಯಸ್ತು ತಪೋಮತಿಃ Il «e Il 


ಏತೇ ಸಪ್ತರ್ಷಯಃ ಸಿದ್ಧಾ ಅನ್ಯೇ ಸಾವರ್ಣಿಕೇಂತರೇ | 
ದೇನವಾನುಪದೇವಶ್ಚ ದೇನಶ್ರೇಷ್ಠೋ ವಿದೂರಥಃ ॥ ೯೮ ॥ 


ಮಿತ್ರವಾನ್‌ ಮಿತ್ರಬಿಂದುಶ್ಚ ಮಿಕ್ರಸೇನೋ ಹ್ಯಮಿತ್ರಹಾ | 
ನಿತತ್ರಜಾಹುಃ ಸುವರ್ಚಾಶ್ಚ ದ್ವಾದಶೈತೇ ಮನೋಃ ಸುತಾಃ Il ee Il 


ತ್ರಯೋದಶೇ ತು ಪರ್ಯಾಯೇ ಭಾವ್ಯಾ ರೌಚ್ಯಾಂತರೇ ಪುನಃ । 
ತ್ರಯ ಏನ ಗಣಾಃ ಪ್ರೋಕ್ತಾ ದೇವಾನಾಂ ತು ಸ್ವಯಂಭುವಾ ॥ ೧೦೦ ॥ 





೯೬-4೭. ಬೇರೊಂದು ಸಾವರ್ಣಿಮನ್ವಂತರದಲ್ಲಿ ವಸಿಷ್ಠ ಪುತ್ರನಾದ 
ಕೃತಿಯು, ಅಕ್ರಿ ಪುತ್ರನಾದ ಸುತಸನನು, ಅಂಗಿರಸ ಕುಮಾರನಾದ ತಪೋ 
ಮೂರ್ತಿಯು, ಕಶ್ಯಪನ ಸುತನಾದ ತನಸ್ವಿಯ, ಪುಲಸ್ತ $ತೆನಯನೂ ತಪೋನಿರ 
ತನೂ ತಪೋಮಹಿಮೆಯ-ಳ್ಳವನೂ ಆದ ಪುಲಹನು, ಮತ್ತು ಭಾರ್ಗವನ ಮಗನಾದ 
ತಪೋಮತಿಯು ಎಂಬ ಏಳು ಜನಗಳು ಸಪ್ತರ್ಸಿಗಳೆಂದು ಪ್ರಸಿದ್ಧರಾಗಿರುವರು. 


೯೮-೯೯. ಇತರ ಸಾವರ್ಣಿಕಮನ್ವಂತರದಲ್ಲಿ ದೇವವಂತ, ಅನುಪದೇವ, 
ಜೀವಶ್ರೇಷ್ಠ, ವಿದೂರಥ, ಮಿತ್ರವಂತ, ಮಿತ್ರಬಿಂದು, ಮಿತ್ರಸೇನ, ಅಮಿತ್ರಹ, 
ಮಿತ್ರಬಾಹು, ಸುವರ್ಚಸರೆಂಬ ಹನ್ನೆರಡು ಜನರೂ ಮನು ಸುತರಾಗಿರುವರು. 


೧೦೦. ಹದಿಮೂರನೆಯ ಮನ್ನ ಸ್ವೈಂತರವಾದ ರೌಚ್ಯಮನ್ವಂತರದಲ್ಲಿ ಪರ್ಯಾಯ 
ರೀತಿಯಾಗಿ ಭಾವಿಯಾದ ದೇವತೆಗಳ ಮೂರುಗಣಗಳು ಬ್ರಹ್ಮಡೇವನಿಂದ 
ಸೃಷ್ಟಿಸಲ್ಪಡುವರೆಂದು ಜ್ಞಾನಿಗಳು ಹೇಳುವರು. 


ಲ 129 


ಶ್ರೀಮುದ್ವಾಯುಪುರಾಣಂ 


ಬ್ರಹ್ಮಣೋ ಮಾನಸಾಃ ಪುತ್ರಾಸ್ತೇ ಹಿ ಸರ್ನೇ ಮಹಾತ್ಮನಃ | 
ಸುತ್ರಾಮಾಣಃ ಸುಧರ್ಮಾಣಃ ಸುಕರ್ಮಾಣಶ್ಚ ತೇ ತ್ರಯಃ 1೧೦೧1 


ತ್ರಿದಶಾನಾಂ ಗಣಾಃ ಪ್ರೋಕ್ತಾ ಭವಿಷ್ಕಾಃ ಸೋಮಪಾಯಿನಃ | 


ತ್ರಯಸ್ವ್ರಿಂಶದ್ದೇನತಾ ಯಾಃ ಪ್ರಾಭವಿಷ್ಯಂತ ಯಾಜ್ಞಿ ಕೈಃ ॥ ೧೦೨ Il 
ಆಜ್ಕೇನ ಸೃಷದಾಜ್ಯೇನ ಗ್ರಹಶ್ರೀಷ್ಮೇನ ಚೈವ ಹಿ | 
ದೇವೈರ್ಜೇವಾಸ್ತ್ರಯಸ್ವ್ರಿಂಶತ್ಸೃಥಕ್ತೈೇನ ನಿಬೋಧತ ॥ ೧೦೩1 


ಸುತ್ರಾಮಾಣಃ ಪ್ರಯಾಜ್ಯಾಸ್ತು ಹ್ಯಾದ್ಯಾಜ್ಯಾಸ್ತು ಸಾಂಪ್ರತಂ 
ಸುಕರ್ಮಣೊನುಯಾಜ್ಯಾಸ್ತು ಪೃಷದಾಜ್ಯಾಶಿನಸ್ತು ಯೇ (1೧೦೪ | 


ಉಪಯಾಜ್ಯಾಃ ಸುಧರ್ಮಾಣ ಇತಿ ದೇವಾಃ ಪ್ರಕೀರ್ತಿತಾಃ | 
ದಿನಸ್ಪತಿರ್ಮಹಾಸತ್ವಸ್ತೇಷಾಮಿಂದ್ರೋ ಭವಿಷ್ಯತಿ ॥ ೧೦೫ Il 


೧೦೧. ಅವರೆಲ್ಲರೂ ಬ್ರಹ್ಮದೇವನ ಮಾನಸಪುತ್ರರಾಗಿರುವರು. ಅವರಲ್ಲಿ 
ಸುತ್ರಾಮಣರು, ಸುಧರ್ಮಾಣರು, ಸುಕರ್ಮಿಣರು ಎಂದು ಮಹಾತ್ಮರಾದ ದೇವತೆಗಳ 
ಮೂರು ಗಣಗಳು ಸುಪ್ರಸಿದ್ಧ ವಾಗಿವೆ. 


೧೦೨. ಭಾವಿಯಾದ ದೇವತೆಗಳು ಮೂರು ಗಣಗಳಾಗಿರುವರು ಸೋಮಪಾನ 
ಮಾಡುವವರೂ ಮೂವತ್ತು ಮೂರು ದೇವತೆಗಳೂ ಯಾಜಕರಾಗಿರುವರು. ಎಂದು 
ಮಹಾತ್ಮರು ಹೇಳಿದರು. 


೧೦೩. ಈ ಮೂವತ್ತುಮೂರು ದೇವತೆಗಳು ಆಜ್ಯರೂ, ಸೃಷದಾಜ್ಯರೂ, 
ಗ್ರಹಕ್ರೀಷ್ಠರೂ ಆದ ದೇವತೆಗಳಿಂದ ಪ್ರತ್ಯೇಕರಾಗಿರುವರು ಎಂದು ತಿಳಿಯಿರಿ. 


೧೦೪. ಸುತ್ರಾಮಣರು ಪ್ರಯಾಜ್ಯರಾಗಿರುವರು, ಆದ್ಯಾಜ್ಯರೂ ಆಗಿರುವರು. 
ಯಾರು ಪೃಷದಾಜ್ಯಾಶನರಾಗಿರುವರೋ ಅಂತಹ ಸುಕರ್ಮಣರು ಅನುಯಾಜ್ಯ 
ರಾಗಿರುವರು. 


೧೦೫. ಸುಧರ್ಮಾಣರು ಉಪಯಾಜ್ಯರಾಗಿರುವರು. ಹೀಗೆ ದೇವತೆಗಳು 
ಪ್ರಖ್ಯಾತರಾಗಿರುವರು. ಮಹಾಬಲಶಾಲಿಯಾದ ದಿವಸ್ಪತಿಯು ಆ ದೇವತೆಗಳಿಗೆ 
ಇಂದ್ರನಾಗಿರುವನು. 


130 


ಅಧ್ಯಾಯ ೩೮ 


ಪುಲಾಹಾತ್ಮಜಪುತ್ರಾಸ್ತೇ ನಿಜ್ಜೇಯಾಸ್ತು ರುಚೇಃ ಸುತಾಃ | 
ಅಂಗಿರಾಶ್ಚೈವ ಧೃತಿಮಾನ್‌ ಸೌಲಸ್ತ್ಯಃ ಪಥ್ಯವಾಂಸ್ತು ಸಃ il ೧೦೬ ॥ 


ಪೌಲಹಸ್ತತ್ವದರ್ಶೀ ಚ ಭಾರ್ಗವಶ್ಚ ನಿರುತ್ಸ ಕಃ । 
ನಿಸ ಸ್ಪಕಂಪಸ್ತಥಾತ್ರೇಯೋ ನಿರ್ನೋಹಃ ಕಶ್ಯಪಸ್ತಥಾ ॥ ೧೦೭ | 


ಸ್ಹರೂಪಶ್ಚೈನ ವಾಸಿಷ್ಠಃ ಸಸ್ತೈತೇತುತ್ತ ತ್ರಯೋದಶೇ | 
ಚಿತ್ರ ಸೀನನ ವಿಚಿತ್ರ ಶ್ಲ ತಪೋಸರ್ಮಧ 'ತೋ ಭವಃ ॥ ೧೦೪ ॥ 


ಅನೇಕಕ್ಷತ್ರಬದ್ಧ ಶ್ರ ಸುರಸೋ ನಿರ್ಭಯಃ ಪೃಥಃ | 
ರೌಚ್ಯಸ್ಯೇತೇ ಮನೋಃ ಪುತ್ರಾ ಹ್ಯಂತರೇ ತು ತ್ರಯೋದಶೇ 81 ೧೦೯ 


ಚತುರ್ದಶೇ ತು ಸರ್ಯಾಯೇ ಭೌತಸ್ಕಾಪ್ಯಂತರೇ ಮನೋಃ | 
ದೇವತಾನಾಂ ಗಣಾಃ ಪಂಚ ಪ್ರೋಕ್ತಾ ಯೇ ತು ಭವಿಷ್ಯತಿ ॥ ೧೧೦ | 


೧೦೬. ವುಲಹಾತ್ಮಜಪುತ್ರರೆಲ್ಲರೂ ರುಚೀದೇವಿಯ ಕುಮಾರರೆಂದು ತಿಳಿಯ 
ಬೇಕು. ಅಂಗಿರಸನೂ, ಧೃತಿಮಂತನೂ, ಪುಲಸ್ಯಕುಮಾರನಾದ ಪಥ್ಯವಂತನೂ 
ಇವರೂ ಸಹ ರುಚಿಯ ಕುಮಾರರಾಗಿರುವರು, 


೧೦೭. ತತ್ತ ಜ್ಞಾನಿಯೂ, ಭೃ ಗುವಂಶಜನೂ ಆದ ಸೌಲಹನೂ, ಉತ್ಸಾಹ 
ರಹಿತನೂ, :ನಿಸ್ಫಂಪ ಪಕನೂಆದ ಆತೆ ತ್ರೇಯನೂ, ಮೋಹಶೂನ್ಯನೂ, ಸುಪ್ರಸಿದ್ದ ಸೂ 
ಆದ ಕಶ್ಯಸನೂ, ಆತ್ಮಜ್ಞಾ ನಿಯಾದ `ನಸಿಷ್ಠ ನೂ ಎಂಬ ಈ ಏಳು ಜನರೂ ಸಪ್ತೆ ರ್ಷಿ 
ಗಳಾಗಿರುವರು. ಇವರು ಹದಿಮೂರನೆಯ ಮನ್ವಂತರದಲ್ಲಿ ಮಹರ್ಷಿಗಳಾಗಿರುವ 
ರೆಂದು ಕಿಳಿಯಬೇಕು. 


೧೦೮-೧೦೯. ಹದಿಮೂರನೆಯ ಮನ್ವಂತರದಲ್ಲಿ ರೌಚ್ಯನಾಮಕಮನುವಿಗೆ 
ಚಿತ್ರಸೇನ, ವಿಚಿತ್ರ, ತಪೋಧರ್ಮದಲ್ಲಿ ಆಸಕ್ತನಾದ ಭವನು ಅನೇಕ ಕ್ಷತ್ರಬದ್ಧನು, 
ಸುರಸನು, ನಿರ್ಭಯನು ಮತ್ತು ಪೃಥು ಇವರು ಏಳು ಜನರೂ ಪುತ್ರರಾಗುವರು. 


೧೧೦. ಹದಿನಾಲ್ಕನೆಯ ಪರ್ಯಾಯದ ಭೌತನಮನ್ವಂತರದಲ್ಲಿ ಭೌತ 
ಮನುವಿಗೆ ಮುಂದೆ ನಿರೂಪಿಸುವ ದೇವತೆಗಳ ಐದು ಗಣಗಳು ಕುಮಾರರಾಗಿ 
ಜನಿಸುವುವು. 


131 


ಶ್ರೀಮದ್ವಾಯುಪುರಾಣಂ 


ತಾಶ್ಚುಷಾಶ್ಚ ಕನಿಷ್ಠಾಶ್ಚ ಪವಿತ್ರಾ ಭಾಜರಾಸ್ತ್ರಥಾ | 
ನಾಚಾವೃದ್ಧಾ ಶ್ತ ಇತ್ಯೇತೇ ಪಂಚ ದೇವಗಣಾಃ ಸ್ಮ ತೌ Il ೧೧೧ ॥ 


ಸಸ್ತೈನ ತಾಂಸ್ತಾನ್‌ ಭಾಗಾಂಶ್ಚ ವಿದಿ ಚಾಕ್ಷುಷಸಂಜ್ಞಕಾನ್‌ | 
ಬೃಹದಾದ್ಯಾನಿ ಸಾಮಾನಿ ಕನಿರ್ಷ್ಕಾ ಸಪ್ತ ತಾನ್‌ ವಿದುಃ | 
ಸಪ್ತಲೋಕಾಃ ಪರಿತ್ರಾಸ್ತ್ರೇ ಭಾಜಿರಾಃ ಸಪ್ತಸಿಂಧವಃ ೧೧೨ | 


ನಾಚಾವೃದ್ಧಾನೃಷೀನ' ವಿದ್ಧಿ ಮನೋಃ ಸ್ವಾಯಂಭುವಸ್ಯ ವೈ | 
ಸರ್ವೇ ಮನ್ನಂತರೇಂದ್ರಾತ್ಚ ವಿಜ್ಞೇಯಾಸ್ತುಲ್ಯಲಕ್ಷಣಾಃ Il ೧೧೩ Il 


ತೇಜಸಾ ತಪಸಾ ಬುದ್ಧ್ಯಾ ಬಲಶ್ರುತಪರಾಕ್ರಮೈಃ | 
ತ್ರೈಲೋಕ್ಕೇ ಯಾನಿ ಸತ್ತಾನಿ ಗತಿಮಂತಿ ಧ್ರುವಾಣಿ ಚ | 
ಸರ್ವಶಃ ಸ್ಟೆ ರ್ಗುಣೈಸ್ತಾನಿ ಇಂದ್ರಾಸ್ತೇಇಭಿಭವಂತಿ ವೈ ll ೧೧೪ 1 


೧೧೧. ಆ ಹದಿನಾಲ್ಕನೆಯ ಮನ್ವಂತರದಲ್ಲಿ ಚಾಕ್ಷುಷರು, ಕನಿಷ್ಕರು, 
ಪವಿತ್ರರು, ಭಾಜರರು ಮತ್ತು ವಾಚಾವೃದ್ಧರು ಈ ಐದು ದೇವಗಣದವರೂ 
ಮನುಪುತ್ರರೆಂದು ಪ್ರಸಿದ್ಧ ರಾಗಿರುವರು. 


೧೧೨. ಆ ಪ್ರತಿಯೊಂದು ಗಣಗಳಲ್ಲಿಯೂ ಏಳೇಳು ಜನ ದೇವತೆಗಳಿರುವರು. 
ಆ ಚಾಕ್ಷುಷಜ್ಞರು ಬೃಹದಾದಿಯಾದ ಸಾಮವನ್ನರಿತ ಸಪ್ತ ಸಂಖ್ಯಾಕರಾಗಿರುವರು. 
ಇವರಂತೆ ಕನಿಷ್ಠರೂ ಸಪ್ತಸಂಖ್ಯಾಕರಾಗಿರುವರು. ಈ ಮಹಾತ್ಮರು ಸಪ್ತಲೋಕ 
ಗಳನ್ನೂ ಸಪ್ತಸಮುನ್ರಗಳನ್ನೂ ಪರಿರಕ್ಷಕರಾಗಿರುವರು 


೧೧೩. ಸ್ವಾಯಂಭುವ ಮನ್ವಂತರದಲ್ಲಿ ವಾಚಾವೃದ್ಧರು ಮನುಕುಮಾರ 
ರಾದ ಸಪ್ತರ್ಹಿಗಳಾಗಿ ಜನಿಸುವರು. ಈ ಸಮಸ್ತರಾದ ಮನ್ವಂತರದ ಇಂದ್ರರು 
ಸಮಾನ ಲಕ್ಷಣವಂತರೂ ಸಮಾನ ವಿಕ್ರಮಿಗಳೂ ಆಗಿರುವರು. 


೧೧೪. ಈ ಐದುದೇವಗಣದವರೂ ಕೂಡ ತೇಜಸ್ಸು, ತಪಸ್ಸು, ಬುದ್ದಿ, ಶಕ್ತಿ, 
ನ ಮತ್ತು ಶೌರ್ಯ ಇವುಗಳಿಂದ ಮೂರು ಲೋಕಗಳಲ್ಲಿರುವ ಚರಾಚರಾತ್ಮಕ 
ವಾದ ಸಮಸ್ತಪ್ರಾಣಿಗಳನ್ನೂ ಸಂಪೂರ್ಣವಾಗಿ ಮಾರಿರುವರು. ತಿರಸ್ವರಿಸುವರು. 


132 


ಅಧ್ಯಾಯ ೩೮ 


ಭೂತಾಪವಾದಿನೋ ಹೃಷ್ಟಾ ಮಧ್ಯಸ್ಥಾ ಭೂತವಾದಿನಃ | 
ಭೂತಾನುವಾದಿನಃ ಸಕ್ತಾಸ್ತ್ರಯೋನೇದಾಃ ಪ್ರವಾದಿನಾಂ ( ೧೧೫ ॥ 
ಅಗ್ಕೀಧ್ರಃ ಕಾಶ್ಯಪಶ್ಲೆ 4ನ ಪೌಲಸ್ತ್ಯೋ ಮಾಗಧಶ್ಚ ಯಃ | 

ಭಾರ್ಗವೋ ಹ್ಯಗ್ನಿ ಬಾಹುಶ್ಚ ಶುಚಿರಾಂಗಿರಸಸ್ತಥಾ। 

ಓಜಸ್ವೀ ಸುಬಲಶ್ಚೈ ವನ ಭೌತ್ಯಸ್ಯೈತೇ ಮನೋಃ ಸುತಾಃ ॥ ೧೧೬ | 


ಸವರ್ಣಾ ಮನವೋ ಹ್ಯೇತೇ ಚತ್ತಾರೋ ಬ್ರಹ್ಮಣಃ ಸುತಾಃ | 
ಏಕೋ ವೈವಸ್ವತಶ್ಲೆ 4ನ ಸಾನರ್ಣೋ ಮನುರುಚ್ಯತೇ Il ೧೧೭ ॥ 


ರೌಚ್ಕೋ ಭೌತ್ಯ ಶ್ಚಯೌತೌತು ಮನೋಃ ಪೌಲಹಭಾರ್ಗವೌ | 
ಭೌತ್ಯ ನಿತ್ಯೇ ತು ಪೂರ್ಣಃ ಕಲ್ಪಸ್ತು ಪೂರ್ಯತೇ ॥ ೧೧೮ ॥ 





೧೧೫. ಭೂತಾಪವಾದಿಗಳಾದ ಹೃಷ್ಟರೂ, ಭೂತವಾದಿಗಳಾದ ಮಧ್ಯಸ್ಥರೂ, 
ಭೂತಾನುವಾದಿಗಳಾದ ಸಪ್ತರೂ ಎಂಬ ಈ ಮೂರು ಪಂಗಡದವರೂ ವೇದಾಭಿಮಾನಿ 
ಗಳಾಗಿರುವರೆಂದು ಮಹಾತ್ಮರು ಹೇಳುವರು. 


೧೧೬. ಯಾವನು ಪುಲಸ್ಮ್ಯಕುಸಾರನಾದ ಮಾಗಧನಾಗಿದ್ದನೋ ಅವನೇ 
ಕಶ್ಯಸವಂಶದ ಅಗ್ನೀಧ್ರನಾದನು. ಅವನೂ ಭೃಗು ಕುಲೋತ್ಸನ್ನನಾದ ಅಗ್ನಿ ಬಾಹುವೂ 
ಅಂಗಿರಸನ ವಂಶಜನಾದ ಶುಚಿಯು' ವುಹಾತೇಜಸ್ವಿಯಾದ ಈ ನಾಲ್ವರೂ ಭೌತ್ಯ 
ಮನುವಿನ ಕುಮಾರರಾಗುವರು. 


೧೧೭. ಮೇಲೆ ಹೇಳಿದ ನಾಲ್ವರೂ ಸ ಸಾವರ್ಣ್ಯಮನ್ವಂ ತರದಲ್ಲಿ ಬ್ರಹ್ಮದೇವನ 
ಮಾನಸಕುಮಾರಾಗುವರು. ಅವರಲ್ಲೊ ಬ್ಬ ಸಾವರ್ಣಮನುವೇ ವೈವಸ್ವ ತಮನುವಾಗಿ 
ಉದ್ಭವಿಸುವನು. 


೧೧೮. ರೌಜ್ಯ, ಭೌತ್ಯರೆಂಬ ಇವರಿಬ್ಬ ರೂ ಪೌಲಹ, ಭಾರ್ಗವನಾಮಕರಾದ 
RE SREB ಭಾತ್ಯನಾಮಕನುನುವಿನ ಅಧಿಕಾರದಲ್ಲಿಯೇ ಅನರ 
ಕಲ್ಪವು ಪೂರ್ಣವಾಗುವುದು. 


133 


ಶ್ರೀಮದ್ವಾಯುಪುರಾಣಂ 
॥ ಸೂತ ಉನಾಚ ॥ 


ನಿಶ್ಶೇಸೇಷು ಚ ಸರ್ವೇಷು ತದಾ ಮನ್ನಂತರೇಸ್ಟಿಹ | 
ಅಂತೇಃನೇಕಯುಗೇ ತಸ್ಮ್ಮ೯ ಕ್ಷೀಣೇ ಸಂಹಾರ ಉಚ್ಯತೇ ॥ cor ॥ 


ಸಸ್ತೈತೇ ಭಾರ್ಗವಾ ದೇವಾ ಅಂತೇ ಮನ್ವಂತರೇ ತದಾ | 
ಭುಕ್ತ್ವಾತ್ರೆ ೪ಲೋಕ್ಯಮಧ್ಯಸ್ಥಾ ಯುಗಾಖ್ಯಾಂ ಹ್ಯೇಕಸಪ್ತತಿಂ ॥ ೧೨೦ ॥ 
ಪಿತೃಭಿರ್ಮನುಭಿಶ್ಚೈನ ಸಾರ್ದ್ವಂ ಸಪ್ತರ್ಹಿಭಿಸ್ತು ಯೇ | 
ಯಜ್ನಾನಶ್ಚೈನ ತೇಃಪ್ಯನ್ಯೇ ತದ್ಭಕ್ತಾಶ್ವೈನ ತೈಃ ಸಹ ॥ ೧೨೧॥ 


ಮಹರ್ಲೋಕಂ ಗಮಿಷ್ಯಂತಿ ತ್ಯಕ್ತ್ವಾ ತ್ರೈಲೋಕ್ಕಮಿಾಶ್ಚರಾಃ | 
ತತಸ್ತ್ರೇಷು ಗತೇಷೂರ್ದ್ಹ್ಭೃಂ ಕ್ಷೀಣೇ ಮನ್ವಂತರೇ ತದಾ | 
ಅನಾಧಾರಮಿದಂ ಸರ್ವಂ ತ್ರೈಲೋಕ್ಕಂ ವೈ ಭವಿಷ್ಯತಿ || ೧೨೨ ॥ 





೧೧೯. ಸೂತಮುನಿಯು ಹೇಳಿದನು: --ಈ ಸಕಲವಾದ ಮನ್ಹಂತರವು 
ಕಳೆದು ನಿಶ್ಶೇಷವಾಗುವುವು. ಹೀಗೆ ಅನೇಕ ಯುಗಗಳು ಕಳೆದುಹೋಗಲು ಅಂತ್ಯ 
ದಲ್ಲಿ ಸಂಹಾರವು ಅಂದರೆ ಪ್ರಲಯವು ಸಂಭವಿಸುವುಜಿಂದು ತಿಳಿಯಬೇಕು. 


೧೨೦. ಭಾರ್ಗವನಾಮಕರಾದ ಈ ಏಳು ಜನ ದೇವತೆಗಳೂ ಆ ಮನ್ವಂತರ 
ದಲ್ಲಿ ಕೈಲೋಕ್ಯಾಧಿಸತ್ಯವನ್ನು ಹೊಂದಿ ಎಪ್ಪತ್ತೊಂದು ಚತುರ್ಯಗಗಳಲ್ಲಿಯೂ 
ತ್ರಲೋಕ್ಯವನ್ನು ಅನುಭವಿಸುವರು. 


೧೨೧. ಈ ದೇವತೆಗಳು, ಪಿತೃಗಳು, ಮನುಗಳು, ಸಪ್ತರ್ಷಿಗಳು, ಯಾಗ 
ಶೀಲರೂ, ಅವರ ಭಕ್ತರೂ ಇವರೆಲ್ಲರೊಡನೇ ಪ್ರಲಯಕಾಲದಲ್ಲಿ ಈ ಲೋಕಾಧಿಪತ್ಯ 
ವನ್ನು ಬಿಟ್ಟು ಮಹರ್ಲೋಕವನ್ನು ಹೊಂದುವರು. 


೧೨೨. ಪ್ರಲಯಕಾಲವು ಪ್ರಾಪ್ತವಾಗಲು ಈ ಸಮಸ್ತ ದೇವತೆಗಳು ಈ 
ಲೋಕವನ್ನು ಬಿಟ್ಟು ಮದರ್ಲೋಕಕ್ಕೆ ಹೋಗುವರು. ಅವರೂ ಊರ್ಧ್ಯಗತವಾದ 
ಮಹರ್ಕೋಕಕ್ಕೆ ಹೋಗಲು ಮನ್ವಂತರವು ಕ್ಷಯಿಸುವುದು. (ಕಳೆದುಹೋಗುವುದು) 
ಆಗ ಈ ಮೂರು ಲೋಕಗಳೂ ಆಶ್ರಯವಿಲ್ಲದೇ ಅಂದರೆ ಪಾಲಕರಿಲ್ಲದೇ ಅನಾಯಕ 
ವಾಗುವುವು. 


134 


ಅಧ್ಯಾಯ. ಹಟ 


ತತಃ ಸ್ಥಾನಾನಿ ಶೂನ್ಯಾನಿ ಸ್ಥಾನಿನಾಂ ತಾನಿ ವೈ ದ್ವಿಜಾಃ! 
ಪ್ರಭ್ರಶ್ಯಂತಿ ನಿಮುಕ್ತಾನಿ ತಾರಾಯಕ್ಷ ಗ್ರಹೈಸ್ತಥಾ Il ೧೨೩ ॥ 


ತತಸ್ತೇಷು ವ್ಯತೀತೇಷು ತ್ರೈಲೋಕ್ಯಸ್ಯೇಶ್ವರೇಷ್ಟಿಹ | 
ಸೇಂದ್ರಾಷ್ಟೇಷು ಮಹರ್ಲೋಕಂ ಯಸ್ಮಿಂಸ್ತೆ € ಕಲ್ಪವಾಸಿನಃ Il ೧೨೪ | 


ಜಿತಾದ್ಯಾಶ್ಚ ಗಣಾ ಹ್ಯತ್ರ ಚಾಕ್ಷುಷಾಂತಾಶ್ಚತುರ್ದಶ | 
ಮನ್ವಂತರೇಷು ಸರ್ವೇಷು ದೇವಾಸ್ತೆ « ವೈ ಮಹೌಜಸಃ || ೧೨೫ Il 


ತತಸ್ತ್ರೇಷು ಗತೇಷೂರ್ದ್ಹೃಂ ಸಾಯುಜ್ಯಂ ಕಲ್ಪನಾಸಿನಾಂ | 
ಸಮೇತ್ಯ ದೇವಾಸ್ತೇ ಸರ್ವೇ ಪ್ರಾಸ್ತೇ ಸಂಕಲನೇ ತದಾ || ೧೨೬ ॥ 


ಮಹರ್ಲೋಕಂ ಪರಿತ್ಯಜ್ಯ ಗಣಾಸ್ತೇ ವೈ ಚತುರ್ದಶ! 
ಸಶರೀರಾಶ್ಚ ಶ್ರೂಯಂತೇ ಜನಲೋಕಂ ಸಹಾನುಗಾಃ ! ೧೨೭ |! 


೧೨೩. ಎಲ್ಫೈ ಮುರಿವರ್ಯರೇ, ದೇವತೆಗಳು ಲೋಕಾಂತರಕ್ಕೆ ಹೋಗಲಾಗಿ 
ಆ ದೇವತೆಗಳಿಗೆ ಆಶ್ರಯವಾದ ಸ್ಥಾನಗಳೆಲ್ಲವೂ, ನಷ್ಟವಾಗಲು ಅಲ್ಲಿರ.ವ ತಾರೆಗಳು, 
ನಕ್ಷತ್ರಗಳು, ಗ್ರಹಗಳು ಇವೇ ಮೊದಲಾದವು ನಾಶವಾಗುವುವು. 


೧೨೪. ಅನಂತರ ಮೂರುಲೋಕಾಧಿಪತಿಗಳ ಸ್ಥಾನಗಳೆಲ್ಲವೂ ನಾಶವಾಗಲು 
ಇಂದ್ರಾದಿಗಳಿಂದೊಡಗೂಡಿದ ಆ ಎಂಟು ಜನಗಳೂ ಕಲ್ಪವಾಸಿಗಳಿರುವ ಮಹ 
ರ್ಲೋಕವನ್ನು ಹೊಂದುವರು. ಎಲ್ಲರು ಮಹರ್ಲೋಕಕ್ಕೆ ಹೋಗುವರು. 


೧೨೫. ಚಾಕ್ಷುಷ ಮನ್ವಂತರವೇ ಕೊನೆಯಾದ ಚತುರ್ದಶ ಮನ್ವಂತರಗಳಲ್ಲಿ 
ಜಿತಾದಿಯೂ, ಮಹಾತೇಜಸ್ವಿಯೂ ಆದ ದೇವಗಣಗಳು ಕಲ್ಪವಾಸಿಗಳಿರುವ 
ಉನ್ನತವಾದ ಸಾಯುಜ್ಯಲೋಕವನ್ನು ಹೊಂದುವರು. 

೧೨೬, ತರುವಾಯ ಆ ದೇವತೆಗಳು ಊರ್ಧ್ವಲೋಕಕ್ಕೆ ಹೋಗಿ ಕಲ್ಪವಾಸಿ 
ಗಳೂಡನೇ ಸಾಯುಜ್ಯವನ್ನು ಹೊಂದುವರು. ಮತ್ತು ಆ ದೇವತೆಗಳ ಸಂಗಡ 
ಮಿಶ್ರರಾಗುವರು. 


೧೨೭. ಹೀಗೆ ಸಂಕಲನವಾದ ಬಳಿಕ ಆ ಚತುರ್ದಶ ದೇವಗಣಗಳೂ 
ಸಶರೀರರಾಗಿ ಮಹರ್ಲೋಕವನ್ನು ಬಿಟ್ಟು ಜನಲೋಕವನ್ನು ಅನುಚರೊಡನೆ 
ಹೊಂದುವರೆಂದು ಮಹಾತ್ಮರು ಹೇಳಿರುವರು. 


135 


ಶ್ರೀಮಬ್ಯಾಯುಪುರಾಣಂ 


ಏನಂ ದೇವೇಷ್ಟತೀತೇಷು ಮಹರ್ಲೊೋಕಾಜ್ದನಂ ಪ್ರತಿ! 
ಭೂತಾದಿಷ್ಟವಶಿಷ್ಕೇಷು ಸ್ಥಾ ವರಾಂತೇಷು ಚಾಪ್ಯ್ಯುತ ॥ ೧೨೮ |} 


ಶೂನ್ಯೇಷು ಲೋಕಸ್ಥಾನೇಸು ಮಹಾಂತೇಷು ಭೂರಾದಿಷು | 
ದೇವೇಷು ಚ ಗತೇಷೂದ್ಧ af ಸಾಯೋಜ್ಯಂ ಕಲ್ಪವಾಸಿನಾಂ ॥ ೧೨೯ 


ಸಂಹೃತ್ಯ ತಾಂಸ್ತ ತೋ ಬ್ರಹ್ಮಾ ದೇವರ್ಷಿ ಪಿತೃದಾನವಾನ್‌ | 
ಸಂಸ್ಥಾಪಯತಿ ವೈ ಸರ್ಗಂ ಮಹದ್ದೃಷ್ಟಾ, ಯುಗಕ್ಷಯೇ ॥ ೧೩೦ ॥ 


ತತ್ರ ಯುಗಸಹಸ್ರಾಂತಮಹರ್ಯದ್ಭ ಹ್ಮಣೋ ವಿದುಃ | 
ರಾತ್ರಿಂ ಯುಗಸಹಸ್ರಾಂತಾನುಹೋರಾತ್ರನಿದೋಃ ಜನಾಃ Il ೧೩೧ | 


೧೨೮. ಹೀಗೆ ದೇವಗಣಗಳು ಜನಲೋಕಕ್ಕೆ ಹೋಗಲಾಗಿ ಮಹರ್ಲೋಕವು 
ಶೂನ್ಯವಾಗಿ ಸ್ಥಾವರಾಂತಗಳಾದ ಭೂತಾದಿಗಳು ಮಾತ್ರ ಉಳಿಯುವುವು. ಅವಶಿಷ್ಟ 
ಗಳಾಗುವುವು. 





೧೨೯. ತರುವಾಯ ಭೂಲೋಕ ಮೊದಲುಗೊಂಡು ಮಹರ್ಕೋಕದ 
ವರೆಗೂ ಇರುವ ಲೋಕಗಳೆಲ್ಲವೂ ಶೂನ್ಯವಾಗಲು ದೇವತೆಗಳು ಊರ್ಧ್ವಲೋಕಕ್ಕೆ 
ಹೋಗಿ ಅಲ್ಲಿರುವ ಕಲ್ಪವಾಸಗಳ ಸಂಗಡ ಸಾಯುಜ್ಯವನ್ನು ಹೊಂದುವರು. 


೧೩೦. ಅನಂತರ ಬ್ರಹ್ಮದೇವನು ಯುಗಕ್ಷಯವು ಸಂಭವಿಸಲು ಆ ಪ್ರಳಯ 
ಕಾಲದಲ್ಲಿ ದೇವತೆಗಳು, ಮಹರ್ಷಿಗಳು, ನಿತೃಗಳು, ದಾನವರು ಇವರೇ ಮೊದಲಾದವ 
ರನ್ನು ಸಂಹರಿಸಿ, ಪುನಃ (ಯುಗವು) ಕಲ್ಪವು, ಪ್ರಾರಂಭವಾಗಲು ಆ ದೇವರ್ಷಿ 
ನಿತೃದಾನವರನ್ನು ಪುನಃ ಕೃನಿಯಿಂದ ಸೃಪ್ಟಿಮಾಡುನನು. ಮತ್ತು ಅವರನ್ನು 
ಸ್ಥಾಪಿಸುವನು. 


೧೩೧. ಆಗ ದೇನಮಾನದಲ್ಲಿ ಒಂದ.ಸಾವಿರ ವರ್ಷಗಳಾಗುವುವು. 
ಅದೇ ಬ್ರಹ್ಮದೇವನಿಗೆ ಒಂದು ಹಗಲಾ। ರುವುದು. ಇದರಂತೆಯೇ ಕಾಲಜ್ಞರಾದ 
ಮಹಾತ್ಮರು ರಾತ್ರಿಯೂ ಕೂಡ ಒಂದು ಸಹಸ್ರವರ್ಷಗಳೆಂದು ಹೇಳುವರು. ಹೀಗೆ 
ಜೀವಮಾನದಲ್ಲಿ ಎರಡು ಸಹಸ್ರ ವರ್ಷಗಳು ಸೇರಿದರೆ ಬ್ರಹ್ಮದೇವನಿಗೆ ಒಂದು ದಿವಸ 
ವಾಗುವುದು. 


136 


ಅಧ್ಯಾಯ ೩೮ 


ನೈಮಿತ್ತಿಕಃ ಪ್ರಾಕೃತಿಕೋ ಯತಕ್ಚೆವಾತ್ಯಂತಿಕೇರ್ಥತಃ | 


ತ್ರಿವಿಧಃ ಸರ್ನಭೂತಾನಾಮಿತ್ಯೇಷ ಪ್ರತಿಸಂಚರಃ Il ೧೩೨ Il 
ಬ್ರಾಹ್ಮೋ ನೈಮಿತ್ತಿಕಸ್ತಸ್ಯ ಕಲ್ಪದಾಹಃ ಪ್ರಸಂಯಮಃ | 
ಪ್ರತಿಸರ್ಗೇ ತು ಭೂತಾನಾಂ ಪ್ರಾಕೃತಃ ಕರಣಕ್ಷಯಃ ॥ ೧೩೩ Il 


ಜ್ಞ್ಞಾನಾಚ್ಹಾ ತ್ಯಂತಿಕಃ ಪ್ರೋಕ್ತ 1 ಕಾರಣಾನಾಮಸಂಭವಃ | 
ತತಃ ಸಂಹೃತ್ಯ ತಾನ್‌ ಬ್ರಹ್ಮಾ ದೇನಾಂಸ್ಟ್ರೈ ಲೋಕ್ಯವಾಸಿನಃ ॥ ೧೩೪ ॥ 


ಅಹರಂತೇ ಪ್ರಕುರತೇ ಸರ್ಗಸ್ಯ ಪ್ರಲಯಂ ಪುನಃ! 


ಸುಷುಪ್ಸುರ್ಭಗವಾನ್‌ ಬ್ರಹ್ಮಾ ಪ್ರಜಾಃ ಸಂಹರತೇ ತದಾ ॥ ೧೩೫ ॥ 
ತತೋ ಯುಗಸಹಸ್ರಾಂತೇ ಸಂಪ್ರಾಪ್ತೇ ಚ ಯುಗಕ್ಷಯೇ | 
ತತ್ರಾತ್ಮಸ್ಥಾಃ ಪ್ರಜಾಃ ಕರ್ತುಂ ಪ್ರಸೇದೇ ಸ ಪ್ರಜಾಸತಿಃ ॥ ೧೩೬ Il 





೧೩೨. ಸರ್ವಪ್ರಾಣಿಗಳ ಸೃಷ್ಟಿಕ್ರಮವು ನೈಮಿತ್ತಿಕ ಪ್ರಾಕೃತಿಕ ಆತ್ಯಂತಿಕ 
ವೆಂಬುದಾಗಿ ಮೂರು ವಿಧವಾಗಿದೆ. ಹೀಗೆ ಸರ್ವಭೂತಗಳೂ ಈ ಮೂರು ವಿಧವಾದ 
ಸೃಷ್ಟಿಯಲ್ಲಿಯೇ ಸೇರಿರುತ್ತವೆಯೆಂದು ಮಹಾತ್ಮರು ಹೇಳುವರು. 


೧೩೩-೧೩೪. ಅನಂತರ ಬ್ರಹ್ಮದೇವನು ಕಲ್ಬಾದಿಯಲ್ಲಿ ಮಾಡುವ ಸೃಷ್ಟಿಗೆ 
ನೈಮಿತ್ತಿಕ ಸೃಷ್ಟಿಯೆಂದೂ, ಪ್ರಕೃತ್ಯಾದಿಗಳಿಂದಾಗುವ ಭೂತಾದಿಸೃಷ್ಟಿಗೆ ಪ್ರಾಕೃತ 
ಸೃಷ್ಟಿಯೆಂದೂ, ಕಾರಣಗಳಲ್ಲದೇ ಜ್ಞಾನದಿಂದಾಗುವ ಸಂಕಲ್ಪಮಾತ್ರದಿಂದಾಗುವ 
ಸೃಷ್ಟಿಗೆ ಆತ್ಯಂಕಿಕ ಸೃಷ್ಟಿಯೆಂದೂ ನಾಮಗಳು ಸಂಭವಿಸಿರುತ್ತವೆ. ಪುನಃ ಪ್ರಲಯ 
ಕಾಲದಲ್ಲಿ ಬ್ರಹ್ಮನು ತ್ರೈಲೋಕ್ಯನಾಸಿಗಳಾದ ದೇವಾದಿಗಳನ್ನು ಸಂಹಾರ 
ಮಾಡುವನು. 

೧೩೫. ಹೀಗೆ ಬ್ರಹ್ಮದೇವನು ನಿದ್ರಿಸವ ರಾತ್ರಿಯಲ್ಲಿ ಪ್ರಳಯವೂ, ಎಚ್ಚರ 
ವಾಗಿರುವ ಹಗಲಲ್ಲಿ ಸೃಷ್ಟಿಯೂ ಆಗುವುವು. ಬ್ರಹ್ಮನು ಹಗಲಲ್ಲಿ ಕೃಷ್ಟಿಯನ್ನೂ 
ರಾತ್ರಿಯಲ್ಲಿ ಲಯವನ್ನೂ ಮಾಡುವನು. 

೧೩೬. ಅನಂತರ ಬ್ರಹ್ಮದೇವನು ತನಗೆ ಒಂದುಸಾವಿರ ವರ್ಷಗಳಾದ ತರೃ 
ವಾಯ ಮಹಾಪ್ರಲಯದಲ್ಲಿ, ಪ್ರಜೆಗಳನ್ನು ಸ್ಥಾಪಿಸಲು ಪ್ರಯತ್ನಮಾಡುವನು. 
ಅದೇ ಮಹಾಪ್ರಲಯವಾಗುವದು. 


137 


ಶ್ರೀಮದ್ವ್ವಯುಪುರಾಣಂ 


ತದಾ ಭವತ್ಯನಾನೃಷ್ಟಿಸ್ತದಾ ಸಾ ಶತವಾರ್ಷಿಕೀ! 


ತಥಾ ಯಾನ್ಕಲ್ಪ ಸಾರಾಣಿ ಸತ್ವಾನಿ ಪೃಥಿನೀತಲೇ ॥ ೧೩೭ f 
ತಾನ್ಯೇವಾತ್ರ ಪ್ರಲೀಯಂತೇ ಭೂಮಿತ್ಸಮುಪಯಾಂತಿ ಚ | 

ಸಪ್ತ ರಶ್ಮಿರಥೋ ಭೂತ್ವಾ ಹ್ಯುದತಿಷ್ಮ ದ್ವಿಭಾವಸುಃ ॥ ೧೩೪ Il 
ಅಸಹ್ಯ ರಶ್ಮಿರ್ಭಗವಾನ್‌ ಪಿಬನ್ನಂಭೋ ಗಭಸ್ತಿಭಿಃ । 

ಹರಿತಾ ರಶ್ಮಯಸ್ತ ಸ್ಯ ದೀಪ್ಯಮಾನಾಸ್ತು ಸಪ್ತಭಿಃ ll ೧೩೯ ॥ 


ಭೂಯ ಏನ ನಿವರ್ತಂತೇ ನ್ಯಾಪ್ಲುನಂತೋ ವನಂ ಶನೈಃ | 
ಭೌಮಂ ಕಾಸ್ಮಂ ಧನಂ ತೇಜೋ ಭೃಶಮದ್ಧಿಸ್ತು ದೀಪ್ಯತೇ ೧೪೦ ॥ 


ತಸ್ಮಾದುದಕಂ ಸೂರ್ಯಸ್ಯ ತಪತೋತಿ ಹಿ ಕಥ್ಯತೇ! 
ನಾನೃಷ್ಟ್ಟಾ ತಪತೇ ಸೂರ್ಯೋ ನಾನೃಷ್ಟ್ಟ್ಯಾ ಪರಿವಿಷ್ಯತೇ |! ೧೪೧ | 


೧೩೭. ಅಂತಹ ಮಹಾ ಪ್ರಳಯಕಾಲದಲ್ಲಿ ನೂರಾರು ವರ್ಷಗಳು ಅನಾವೃಷ್ಟಿ 
ಯಾಗಿರುವುವು. ಆಗ ಅಲ್ಪಶಕ್ತಿಯುಳ್ಳ ಭೂತಗಳೆಲ್ಲವೂ ನಾಶವಾಗಿ ಭೂಗತ 
ವಾಗುವುವು. ಪ್ರಕೃತಿಗಳಲ್ಲಿ ಲೀನಗಳಾಗುವುವು. 

೧೩೮. ಆಗ ಪ್ರಾಣಿಗಳೆಲ್ಲವೂ ತಮ್ಮ ತಮ್ಮ ಪ್ರಕೃಕಿಗಳಲ್ಲಿ ಲಯವಾಗುವುವು. 
ಆಗ ಸೂರ್ಯದೇವನು ತನ್ನ ಸಪ್ತಾಶ್ವಗಳಿಂದಲಂಕೃತವಾದ ರಥಾರೂಢನಾಗಿ 
ಹೊಳೆಯುವನು. 

೧೩೯. ಆಗ ಪೂಜ್ಯನಾದ ಸೂರ್ಯದೇವನು ಭಯಂಕರಗಳಾದ ತನ್ನ ಕಿರಣ 
ಗಳಿಂದ ಜಲವನ್ನು ಸ್ವೀಕರಿಸುತ್ತಾ ಬರುವನು. ಆಗ ಅವನ ರಶ್ಮಿಗಳು ಅಶ್ವಗಳು 
ಹಸುರಾಗಿಯೂ, ಪ್ರಕಾಶಮಾನವಾಗಿಯೂ ಇರುವುವು. 

೧೫೦... ಆಗ ಸೂರ್ಯದೇವನು ಕ್ರಮವಾಗಿ ದೇದೀಷ್ಯಮಾನಗಳಾದ 
ತನ್ನ ರಶ್ಮಿಗಳಿಂದ ಭೂಮಿ, ವನ, ಧನ, ಜಲ ಇವೇ ಮೊದಲಾದುವುಗಳನ್ನು 
ಪ್ರಲಯಾಗ್ಲಿಯ ಮೂಲಕ ದಹಿಸಲಿಚ್ಛಿಸುವನು. 

೧೪೧. ಆದುದರಿಂದ ಹೀಗೆ ಪ್ರಜ್ವಲಿಸುವ ಸೂರ್ಯನಿಂದ ಜಲಸು ಕುದಿಯು 
ಪುದು. ಅನಾವೃಷ್ಟಿಯಿಂದ ಸೂರ್ಯನು ತಪಿಸುವದೂ ಇಲ್ಲ. ಬೇರೆ ವೇಸಾದಿಗಳನ್ನೂ 
ಹೊಂದುವುದಿಲ್ಲ. 


138 


ಅಧ್ಯಾಯ ೩೮ 


ನಾನೃಷ್ಟ್ಯಾ ಪರಿಚಿನ್ಸಂತಿ ವಾರಿಣಾ ದೀಪ್ಯತೇ ರವಿಃ! 
ತಸ್ಮಾದಪಃ ಹಪಿಬನ್‌ ಯಾ ವೈ ದೀಸ್ಕತೇ ರನಿರಂಬರೇ Il ೧೪೨ I 


ತಸ್ಯ ತೇ ರಶ್ಮಯಃ ಸಪ್ತ ಪಿಬಂತ್ಯಂಭೋ ಮಹಾರ್ಣವಾತ್‌ | 
ತೇನಾಹಾರೇಣ ಸಂದೀಪ್ತಃ ಸೂರ್ಯಃ ಸಪ್ತ ಭವತ್ಯುತ | ೧೪೩ Il 


ತತಸ್ತೇ ರಶ್ಮಯಃ ಸಪ್ತ ಸೂರ್ಯಭೂತಾಶ್ಚತುರ್ದಿಶಂ | 
ಎ ಇವಿ ಇಂ 
ಚತುರ್ಲೋಕಮಿಮಂ ಸರ್ವಂ ದಹಂತಿ ಶಿಖಿನಸ್ತದಾ ll ೧೪೪ ii 


ಪ್ರಾಪ್ಲುವಂತಿ ಚ ಭಾಭಿಸ್ತು ಹ್ಯೂರ್ದ್ಯಂ ಚಾಧಶ್ಚ ರಶ್ಮಿ ಭಿಃ | 
ದೀಪ್ಯಂತೇ ಭಾಸ್ಕರಾಃ ಸಪ್ತ ಯುಗಾಂತಾಗ್ನಿಃ ಪ್ರತಾಪಿನಃ | ೧೪೫ !! 


ತೇ ವಾರಿಣಾ ಚ ಸಂದೀಪ್ತಾ ಬಹುಸಾಹಸ್ರರಶ್ಮಯಃ | 
ಖಂ ಸಮಾನೃತ್ಯ ತಿಷ್ಕಂತಿ ನಿರ್ದಹಂತೋ ವಸುಂಧರಾಂ 1 ೧೪೬ Il 





೧೪೨. ಅನಾವೃಷ್ಟಿಯಿಂದ ಸೂರ್ಯನು ವೃದ್ಧಿಯಾಗದೇ ತಪ್ತವಾದ ಉದಕ 
ದಿಂದ ಜ್ವಲಿಸುವನು. ಅಂತಹ ಉದಕಪಾನದಿಂದ ಸೂರ್ಯನು ಆಕಾಶದಲ್ಲಿ 
ಪ್ರಕಾಶಿಸುವನು. 

೧೪೩. ಸೂರ್ಯದೇವನ ಸಪ್ತಕಿರಣಗಳೂ ಮಹಾಸಮುದ್ರದಿಂದ ಪ್ರಲ 
ಯೋದಕವನ್ನು ಸ್ವೀಕರಿಸುತ್ತವೆ. ಆ ಆಹಾರದಿಂದ ದೀಪ್ತವಾದ, ಸಸ್ತವಾದ 
ಕಿರಣಗಳೂ ಸಪ್ತ ಸೂರ್ಯಗಳಾಗುತ್ತವೆ. 

೧೪೪. ಅನಂತರ-ಸಪ್ತಕಿರಣಗಳೂ ಏಳು ಸೂರ್ಯಗಳಾಗಿ ನಾಲ್ಕು ದಿಕ್ಕುಗಳ 
ಲ್ಲಿಯೂ ತನ್ನ ಅಗ್ನಿ ಜ್ವಾಲೆಗಳಿಂದ ನಾಲ್ಕು ಲೋಕಗಳನ್ನೂ ದಹಿಸುವುವು. 


೧೪೫. ಆ ಬಳಿಕ ಸಪ್ತಸೂರ್ಯರೂ ತಮ್ಮ ಜಾಜ್ವಲ್ಯಮಾನಕಿರಣಗಳಿಂದ 
ಪ್ರಳಯಾಗ್ದಿಯನ್ನು ಸುರಿಸುತ್ತಾ ಅತಿಭಯಂಕರವಾದ ಕಾಂತಿಯಿಂದ ಕೂಡಿ 
ಕೆಳಗೂ ಮೇಲೆಯೂ ಸರ್ವದಿಕ್ಯುಗಳಲ್ಲಿಯೂ ವ್ಯಾಪಿಸಿ ಭೂಲೋಕ, ಭುನರ್ಲೊೋಕ, 
ಸ್ವರ್ಗಲೋಕಾದಿಗಳನ್ನೂ ದಹಿಸಿವುವು. 


೧೪೬. ಆ ಸಪ್ತಸೂರ್ಯರು ಕೆರಣಗಳೂ ಕುದಿಯುವ ಜಲದಿಂದ ದೀಪ್ತ 
ವಾಗಿ ಅನೇಕ ಸಹಸ್ರರಶ್ಮಿಗಳಾಗಿ ಆಕಾಶವನ್ನು ಆವರಿಸಿ ಭೂಮಂಡಲವನ್ನು 
ದಹಿಸುವುವು. 


139 


ಶ್ರೀಮದ್ವಾಯುಪುರಾಣಂ 


ತತಸ್ತೇಷಾಂ ಪ್ರತಾಸೇನ ದಹ್ಮಮಾನಾ ವಸುಂಧರಾ | 
ಸಾದ್ರಿನದ್ಯರ್ಣವಾ ಪೃಥ್ವೀ ವಿಸ್ನೇಹಾ ಸಮಪದ್ಯತ ॥ ೧೪೩ Il 


ದೀಪ್ತಾಭಿಃ ಸಂತತಾಭಿಶ್ಚ ಚಿತ್ರಾಭಿಶ್ಚ ಸಮಂತತಃ | 
ಅಧಕ್ಲೊ «ದ್ರ ಶ್ವ ತಿರ್ಯಕ್‌ ಚ ಸಂರುದ್ಧ 0 ಸೂರ್ಯರಶಿ ಭಿಃ Il ove ॥ 


ಸೂರ್ಯಾಗ್ಸೀನಾಂ ಪ್ರ ಪ್ರವೃ ದ್ಧಾನಾಂ ಸಂಸೃೃಷ್ಟಾನಾಂ ಪರಸ್ಪರಂ | 
ಏಕತ್ವ ಮುಪಯಾತಾನಾಮೇಕೆಜಾ ಲಂ ಭವತ್ಯುತ ॥ ೧೪೯ Il 


ಸರ್ವಲೋಕಪ್ರಣಾಶಂಚ ಸೋಗ್ಲಿರ್ಭೂತ್ಪಾ ತು ಮಂಡಲೀ | 
ಚತುರ್ಲೋಕಮಿದಂ ಸರ್ವಂ ನಿರ್ದಹತ್ಕಾಶು ತೇಜಸಾ || ೧೫೦ Il 


ತತಃ ಪ್ರಲೀಯತೇ ಸರ್ವಂ ಜಂಗಮಂ ಸ್ಥಾ ವರಂ ತದಾ । 
ನಿರ್ವಳ್ಲಾ ನಿಸ್ತೃಣಾ ಭೂಮಿಃ ಕೂರ್ಮಪ್ಪೈ ಸ್ಮಸಮಾ ಭವೇತ್‌ |! ೧೫೧ ॥ 


೧೪೭. ತರುವಾಯ ಸಹಸ್ರರಶ್ಮಿಗಳಿಂದ ಸುಡಲ್ಪಟ್ಟ ಭೂಮಂಡಲನು ನದೀ, 
ಪರ್ವತ, ಅರಣ್ಯ, ಸಮುದ್ರ ಇನುಗಳಿಂದ ಕೂಡಿ ನಿಸ್ಸಾರವಾಗಿ ಒಣಗಿ 
ಹೋಗುವುದು. 

೧೪೮. ಅನಂತರ ಪ್ರಳಯಕಾಲದ ಸಹಸ್ರಾರು ಸೂರ್ಯರ ಅಸಂಖ್ಯಾತವಾದ 
ಕಿರಣಗಳು ಪ್ರಜ್ವಲಿಸುತ್ತಲೂ ನಿರಂತರವಾಗಿ ದಹಿಸುತ್ತಲೂ ಸರ್ವತ್ರದಲ್ಲಿಯೂ 
ವಿಚಿತ್ರವಾಗಿ ಕಾಣುತ್ತಲೂ ಲೋಕಗಳನ್ನೇ ದಹಿಸುತ್ತಲೂ ಕೆಳಗು ಮೇಗೂ 
ಹೊರಗೂ ಸುತ್ತಲೂ ವ್ಯಾಪಿಸಿ ದಹಿಸಿವುವು. 

೧೪೯. ಹೀಗೆ ಸರ್ವತ್ರವ್ಯಾಪ್ತವಾದ ಸೂರ್ಯಕಿರಣಗಳು ವೃದ್ಧಿಯನ್ನು 
ಹೊಂದಿ ಪರಸ್ಪರ ಸಂಬಂಧವಾಗಿ ಏಕೀಭವಿಸಿ ಅಖಂಡವಾಗಿ ಪ್ರಜ್ಞ ಜ್ವಲಿಸುವುವ. 


೧೫೦. ಕರಾಳವಾದ ಆ ಪ್ರಳಯಾಗ್ನಿಯು ಮಂಡಲಾಕಾರವೂ ಸರ್ವಲೋಕ 
ನಾಶಕವೂ, ಅತಿಭಯಂಕರವೂ ಆಗಿ ತನ್ನ ದಿವ್ಯತೇಜಸ್ಸುಗಳಿಂದ ಈ ನಾಲ್ಕು 
ಲೋಕಗಳನ್ನೂ ಅತಿ ಜಾಗ್ರತೆಯಾಗಿ ಸುಟ್ಟ ಭಸ್ಮಮಾಡುವುದು. 

೧೫೧. ಅನಂತರ ಸ್ಥಾವರ ಜಂಗಮಾತ್ಮಕನಾದ ಭೂಮಂಡಲವೆಲ್ಲವೂ 
ಲಯವಾಗಲೂ ಭೂಮಂಡಲದಲ್ಲಿ ವೃಕ್ಷಗಳು, ತೃಣಗಳು ಲತಾಕುಂಜಾದಿಗಳು 
ಇವುಗಳಿಲ್ಲದೇ ಆಮೆಯ ಬೆನ್ನಿನಂತೆ ಸಮವಾಗುವುದು. 





140 


ಅಧ್ಯಾಯ ೩೮ 


ಅಂಬರೀಷಮಿವಾಭಾತಿ ಸರ್ವಂ ಮಾರಿಸಿತಂ ಜಗತ್‌ | 
ಸರ್ವಮೇವ ತದಾರ್ಚಿರ್ಭಿಃ ಪೂರ್ಣಂ ಜಚ್ವಾಲ್ಯತೇ ನಭಃ ॥ ೧೫೨ !! 


ಪಾತಾಲೇ ಯಾನಿ ಭೂತಾನಿ ಮಹೋದಧಿಗತಾನಿ ಚ | 
ತತಸ್ತಾನಿ ಪ್ರಲೀಯಂತೇ ಭೂಮಿತ್ವಮುಪಯಾಂತಿ ಚ Il ೧೫೩ I! 


ದ್ವೀಸಾಶ್ಚ ಸರ್ವತಾಶ್ಚೈನ ವರ್ಷಾಣ್ಯಥ ಮಹೋದಧಿಃ । 
ಸರ್ವಂ ತದ್ಭಸ್ಮಸಾಚ್ಚಕ್ರೇ ಸರ್ವಾತ್ಮಾ ಪಾವಕಸ್ತು ಸಃ Il ೧೫೪ Il 


ಸಮುದ್ರೇಭ್ಯೋ ನದೀಭ್ಯಶ್ವ ಪಾತಾಲೇಭ್ಯಶ್ವ ಸರ್ವತಃ! 
ಪಿಬನ್ನ ಪಃ ಸಮಿದ್ಧೋಗ್ನಿಃ ಪೃಥಿನೀಮಾಶ್ರಿತೋ ಜ್ವಲನ್‌ ॥ ೧೫೫ Il 


' ತತಃ ಸಂವರ್ತಕಃ ಶೈಲಾನತಿಕ್ರಮ್ಯ ಮಹಾಂಸ್ತಥಾ | 
ಲೋಕಾನ್‌ ಸಂಹರತೇ ದೀಪ್ತೋ ಘೋರಃ ಸಂವರ್ತಕೊಆನಲಃ ॥ ೧೫೬ ॥ 


೧೫೨. ಜಾಜ್ವಲ್ಯಮಾನವಾಗಿ ಉರಿಯುತ್ತಿರುವ ಜಗತ್ತೆಲ್ಲಾ ಕಾದಿರುವ 
ಬಾಳ್ಯದಂತೆ ತೇಜೋಮಯವಾಗುವುದು. ಭೂಮಿ, ಆಕಾಶ, ಅಂತರಿಕ್ಷ ಇವೆಲ್ಲಾ 
ಸೂರ್ಯಕೆರಣಗಳಿಂದ ವ್ಯಾಸ್ತವಾಗಿ ಪ್ರಜ್ವಲಿಸುವುವು. 

೧೫೩. ಆ ಪ್ರಲಯಕಾಲದಲ್ಲಿ ಅಗ್ನಿಯು ಎಲ್ಲವನ್ನೂ ದಹಿಸುವುದು. ಆಗ 
ಪಾತಾಳ ಸಮುದ್ರ ಇವುಗಳಲ್ಲಿರುವ ವ್ರಾಣಿಗಳಿಲ್ಲಾ ಭೂಮಿಗೆ ಬಂದು ಲಯ 
ವಾಗುನುವು. 

೧೫೪. ಆಗ ಪ್ರಲಯಾಗ್ದಿಯ,, ವ್ಯಾಪ್ತವಾಗಿ ದ್ವೀಪಗಳು, ಸಮುದ್ರಗಳು, 
ಪರ್ವತಗಳು, ದೇಶಗಳು, ವನಗಳು ಇವೇಮೊದಲಾದ ಸರ್ವವನ್ನೂ ಸುಟ್ಟು 
ಭಸ್ಮಮಾಡುವುದು. 

೧೫೫. ಆ ಪ್ರಲಯಾಗ್ದಿಯು ಸಮುದ್ರ, ನದಿ, ಪಾತಾಳ ಇವುಗಳಿಂದ 
ಜಲವನ್ನು ಪಾನಮಾಡಿ ಅಭಿವೃದ್ಧವಾಗಿ ಭೂಮಂಡಲವನ್ನು ಆವರಿಸಿಕೊಂಡು 
ಅಖಂಡವಾಗಿ ಪ್ರಜ್ವಲಿಸುವುದು. 


೧೫೬. ಅನಂತರ ಪ್ರಲಯಾಗ್ವಿಯು ಅತಿಘೋರವಾಗಿ ಜ್ವಲಿಸುತ್ತಾ ಸರ್ವತ 
ಗಳನ್ನೂ ಆಕ್ರಮಿಸಿ ಮಹಾವತಾರವನ್ನು ಪಡೆದು ಜ್ವಲಿಸುತ್ತಾ ಲೋಕಗಳನ್ನು 
ಆಕ್ರಮಿಸಿ ದಹಿಸುವುದು. 


141 


ಶ್ರೀಮದ್ವಾಯುಪುರಾಣಉ೦ 


ತತಃ ಸ ಪೃಥಿವೀಂ ಭಿತ್ವಾ ರಸಾತಲಮಶೋಷಯ | 
ನಿರ್ದಹ್ಯ ತಾಂಸ್ತು ಸಾತಾಲಾನ್ನಾಗಲೋಕಮಥಾದಹತ್‌ | ೧೫೭ | 


ಅಧಸ್ತಾತ್‌ ಪೃಥಿವೀಂ ದಗ್ಗ್ಯಾ ಹ್ಯೂರ್ದ್ಹ್ವಂ ಸ ದಹತೇ ದಿವಂ | 
ಯೋಜನಾನಾಂ ಸಹಸ್ರಾಣಿ ಹ್ಹಯುತಾನ್ಶರ್ಬುದಾನಿ ಚ ॥ ame | 


ಉದತಿಸ್ಕಚ್ಛಿ ಖಾಸ್ತಸ್ಯ ಬಹ್ವ್ಯಃ ಸಂವರ್ತಕಸ್ಯ ತು 
* ಬ ಎ ಪಕ $ 
ಗಂಧರ್ವಾಂಶ್ಚ ಪಿಶಾಂಚಾಂಶ್ಚ ಸಮಹೋರಗರಾಕ್ಷಸಾನ್‌ | 
ತದಾ ದಬಿತಿ ಸಂದೀಪ್ರೋ ಗೋಲಕಂ ಚೈವ ಸರ್ವಶಃ ॥ ೧೫೯ ॥ 


ಭೂರ್ಲೋಕಂತು ಭುವರ್ಲೊೋಕಂ ಸ್ಫರ್ಲೊೋಕಂಚ ಮಹಸ್ತಥಾ। 
ಘೋರಂ ದಹತಿ ಕಾಲಾಗ್ಲಿಕೇವಂ ಲೋಕಚತುಷ್ಟಯಂ ॥ ೧೬೦ ॥ 





೧೫೭. ತರುವಾಯ ಆ ಪ್ರಳಯಾಗ್ದಿಯು ಭೂಮಿಯನ್ನು ಭೇದಿಸಿ ವಾತಾಳ 
ಲೋಕವನ್ನು ಪ್ರವೇಶಿಸಿ ಅದನ್ನೂ ಸುಡುವುದು. ಅನಂತರ ಆ ಪಾತಾಳವನ್ನು 
ಸುಟ್ಟು ನಾಗಲೋಕವನ್ನು ದಹಿಸುವುದು. 


೧೫೮. ಹೀಗೆ ಅಗ್ನಿಯು ಕೆಳಗಿನ ಲೋಕಗಳನ್ನು ಸುಟ್ಟ ತರುವಾಯ 
ಭೂಮಂಡಲವನ್ನು ದಹಿಸಿ ಸ್ವರ್ಗವನ್ನೂ ಆವರಿಸುವುದು. ಪ್ರಳಯಾಗ್ನಿಯ 
ಜ್ವಾಲೆಗಳು ಸಾವಿರ ಹತ್ತುಸಾವಿರ ಅರ್ಬುದ ಯೋಜನಗಳಷ್ಟು ವ್ಯಾಪಿಸುವುವು. 


೧೫೯. ಆ ಪ್ರಳಯಕಾಲದ ಅಗ್ನಿಯಿಂದ ಉಂಟಾದ ಘೋರವಾದ ಜ್ವಾಲೆಗಳು 
ಅನೇಕ ರೂಪಗಳಾಗಿ ಗಂಧರ್ವರು, ಪಿಶಾಚಿಗಳು, ಮಹಾಸರ್ಪಗಳು, ರಾಕ್ಷಸರು 
ಇವರೇ ಮೊದಲಾದ ಸರ್ವವನ್ನೂ ದಹಿಸಿ ಭೂಗೋಳವನ್ನೂ ಭಸ್ಮಮಾಡುವುದು. 


೧೬೦. ಈ ರೀತಿಯಲ್ಲಿ ಪ್ರಲಯಾಗ್ತಿಯು ಸರ್ವತ್ರವ್ಯಾಪ್ತವಾಗಿ ಘೋರ 
ರೂಪವನ್ನು ಹೊಂದಿ ಭಯಂಕರವಾದ ಜ್ವಾಲೆಗಳಿಂದ ಭೂಲೋಕ, ಭುವರ್ಲೊಕ, 
ಸ್ವರ್ಗಲೋಕ, ಮಹರ್ಲೊೋಕವೆಂಬ ಈ ನಾಲ್ಕು ಲೋಕಗಳನ್ನು ಸುಟ್ಟು ಭಸ್ಮ 
ಮಾಡುವುದು. 


142 


ಅಧ್ಯಾಯ ೩೮ 


ವ್ಯಾಪ್ತೇಷು ತೇಷು ಲೋಕೇಷು ತಿರ್ಯಗೂರ್ದ್ಯೂಮಥಾಗ್ನಿನಾ | 
ತತ್ತೇಜಃ ಸದುನುಪ್ರಾಪ್ತಂ ಕೃತ್ಸ್ನಂ ಜಗದಿದಂ ಶನೈಃ । 


ANY 
ಅಯೋಗುಡನಿಭಂ ಸರ್ವಂ ತದಾ ಹ್ಯೇನಂ ಪ್ರಕಾಶತೇ ॥ ೧೬೧ Il 
ತತೋ ಗಜಕುಲಾಕಾರಾಸ್ತ್ರಡಿದ್ದಿಃ ಸಮಲಂಕೃತಾಃ | 
ಉತ್ತಿಷ್ಠಂತಿ ತದಾ ಘೋರಾ ವ್ಯೋವ್ನಿನ್ಸಿ ಸಂವರ್ತಕಾ ಘನಾಃ || ೧೬೨ Il 
ಕೇಚಿನ್ಸೀಲೋತ್ಸ ಲಶ್ಯಾಮಾಃ ಕೇಚಿತ್ಕುಮುದಸನ್ನಿಭಾಃ | 
ಕೇಚಿದ್ದೆ ದೂರ್ಯಸಂಕಾಶಾ ಇಂದ್ರನೀಲನಿಭಾಃ ಪರೇ ॥ ೧೬೩ Il 


ಶಂಖಕುಂದನಿಭಾಶ್ಚಾ ನ್ಯೇ ಜಾತ್ಯಂಜನನಿಭಾಸ್ತ್ರಥಾ | 
ಧೂಮ್ರವರ್ಣಾ ಫನಾಃ ಕೇಚಿತ್ಯೇಚೆತ್ರೀತಾಃ ಪಯೋಧರಾಃ Il ೧೬೪ Il 


ಫೇಚಿದ್ರಾಸಭವರ್ಣಾಭಾ ಲಾಕ್ಸಾರಕ್ತನಿಬಾಸ್ತಥಾ | 
ಮನಃಶಿಲಾಭಾಸ್ತ್ರಪರೇ ಕಪೋತಾಭಾಸ್ತ ಥಾಂಬುದಾಃ ॥ ೧೬೫ Il 


೧೬೧. ಅನಂತರ ಈ ಪ್ರಳಯಾಗ್ದಿಯು ಕ್ರಮೇಣ ಕೆಳಗೆ ಮೇಗು ಮಧ್ಯಗತವೂ 
ಆದ ನಾಲ್ಕು ಲೋಕಗಳನ್ನೂ ವ್ಯಾಪಿಸಲಾಗಿ ಭೂಗೋಳವು ಅಗ್ನಿಯಿಂದ ಕಾಯಿಸ 
ಲ್ಪಟ್ಟು ಚೆನ್ನಾಗಿ ಕಾಯಿಸಲ್ಪಟ್ಟ ಕಬ್ಬಿಣದ ಗುಂಡಿನಂತೆ ಹೊಳೆಯುವುದು. 


೧೬೨. ಅನಂತರ ಗಜಗಳ ತಂಡದಂತೆ ಕಪ್ಪಾಗಿರುವ ಪ್ರಲಯಕಾಲದ 
ಸಂವರ್ತನಾಮಕವಾದ ಮೇಘಗಳು ಮಿಂಚು ಗುಡುಗುಗಳಿಂದ ಕೂಡಿ ಆಕಾಶದಲ್ಲಿ 
ಹರಡುವುವು. 


೧೬೩-೧೬೬. ಆ ಪ್ರಲಯಕಾಲದ ಮೇಘಗಳಲ್ಲಿ ಕೆಲವು ಕೈದಲೆ ಪುಸ್ಪದಂತೆ 
ಕಪ್ಪಾಗಿಯೂ, ಮತ್ತೆ ಕೆಲವು ಕುಮುದಕುಸುಮದಂತೆ ಬಿಳುಪಾಗಿಯೂ, ಇನ್ನು 
ಕೆಲವು ವೈಡೂರ್ಯಮಣಿಯಂತೆ ಶುಭ್ರವಾಗಿಯೂ, ಕೆಲವು ಇಂದ್ರನೀಲಮಣಿಯಂತೆ 
ಪ್ರಕಾಶಮಾನವಾಗಿಯೂ, ಕೆಲವು ಶಂಖಕುಂದಪುಷ್ಪಗಳಂತೆ ಶುಭ್ರವಾಗಿಯೂ, 
ಕೆಲವು ಕಾಡಿಗೆಯಂತೆ ಅತಿಕಪ್ಪಾಗಿಯೂ, ಕೆಲವು ಮೋಡಗಳು ಧೂಮ್ರವರ್ಣ 
ವಾಗಿಯೂ, ಕೆಲವು ಮೇಘಗಳು ಹೊಂಬಣ್ಣವಾಗಿಯೂ, ಕೆಲವು ಸಯೋಧರಗಳು 
ಕತ್ತೆಗಳು ಇವುಗಳಂತೆ ಬೂದುಬಣ್ಣವುಳ್ಳ ವುಗಳಾಗಿಯೂ, ಕೆಲವು ಜಲಧರಗಳು 
ಲಾಕ್ಸಾರಸದಂತೆ ಕೆಂನಾಗಿಯೂ, ಕೆಲವು ವಾರಿಢಾರಿಗಳು ಖುನಶ್ಚಿಲೆಯಂತೆ ಹಳದಿಯ 


143 


ಶ್ರೀಮದ್ವಾಯುಪುರಾಣಂ 


ಇಂದ್ರಗೋಪನಿಭಾಃ ಕೇಜಿದುತ್ತಿಷ್ಠಂತಿ ಘನಾದಿನಿ | 
ಕೇಚಿತ್ಸು ರಧರಾಕಾರಾಃ ಕೇಚಿದ್ದ ಜಕುಲೋಪಮಾಃ || ೧೬೬ Il 


ಕೇಚಿತ್ಸರ್ವತಸಂಕಾಶಾಃ ಕೇಚಿಸ್ಥ ಲನಿಬಾ ಘನಾಃ | 
ಕುಂಡಾಗಾರನಿಭಾಃ ಕೇಚಿತ್ಯೇಚಿನ್ಮೀನಕುಲೋಪಮಾಃ | ೧೬೭ ॥ 


ಬಹುರೂಪಾ ಘೋರರೂಪಾ ಘೋರಸ್ವರನಿನಾದಿನಃ | 
ತದಾ ಜಲಧರಾಃ ಸರ್ವೇ ಪೂರಯಂತಿ ನಭಃ ಸ್ಥಲಂ | ೧೬೮ Il 


ತತಸ್ತೇ ಜಲದಾ ಘೋರಾ ನನೀನಾ ಭಾಸ್ಕರಾತ್ಮಿಕಾಃ | 
ಸಪ್ತಧಾ ಸಂವೃತಾತ್ಮಾನಸ್ತ ಮಗ್ಗಿಂ ಶಮಯಂತ್ಯುತ || ೧೬೯ Il 


ತತಸ್ತೇ ಜಲದಾ ವರ್ಷಂ ಮುಂಚಂತಿ ಚ ಮಹೋದ್ಯಮಂ | 
ಸುಘೋರಮಶಿನಂ ಸರ್ವಂ ನಾಶಯೆಂತಿ ಚ ಪಾವಕಂ ll ೧೭೦ ll 





ಬಣ್ಣವಾಗಿಯೂ, ಕೆಲವು ಪಾರಿವಾಳಗಳಂತೆ ಕಂದುಬಣ್ಣವಾಗಿಯೂ, ಕೆಲವು ಮಿಂಚಿನ 
ಹುಳುಗಳಂತೆ ಬಿಳುಪಾಗಿಯೂ ಇರುವವು ಈ ಮೇಘತಂಡಗಳು ಆಕಾಶದಲ್ಲಿ ಉತ್ಪನ್ನ 
ವಾಗುವುವು. ಕೆಲವು ನಗರಾಕಾರವಾಗಿಯೂ, ಕೆಲವು ಗಜಕುಲಾಕಾರವಾಗಿಯೂ 
ಇರುತ್ತವೆ. 

೧೬೭. ಅವುಗಳಲ್ಲಿ ಕೆಲವು ಮೋಡಗಳು ವರ್ವತಾಕಾರವಾಗಿಯೂ, ಕೆಲವು 
ಭೂಗೋಳದಂತೆ ದುಂಡಾಗಿಯೂ, ಅಲವು ಕುಂಡಾಕಾರವಾಗಿಯೂ, ಕೆಲವು ಮಾನಿನ 
ಗುಂಪಿನಂತೆ ಆಕಾರವುಳ್ಳ ವುಗಳಾಗಿಯೂ ಇರುತ್ತವೆಯೆಂದು ತಿಳಿಯಬೇಕು. 


೧೬೮. ಪ್ರಲಯಕಾಲದ ಮೇಘಗಳು ಘೋರರೂಪವಾಗಿಯೂ, ಭಯಂಕರ 
ಗಳಾದ ಕಾಂತಿ, ಧ್ವನಿಗಳುಳ್ಳ ಪ್ರಗಳಾಗಿಯೂ ಇದ್ದುಕೊಂಡು ಆಕಾಶದಲ್ಲಿ ವ್ಯಾಪ್ತ 
ವಾಗುತ್ತವೆ. 

೧೬೯. ತರುವಾಯ ಆ ಮೇಘಗಳು ನವೀನವಾದ ಸೂರ್ಯನಂತೆ ಪ್ರಕಾಶಿಸುತ್ತಾ 
ಏಳು ವಿಧಗಳಾಗಿ ಆ ಸಪ್ತನಿಧವಾದ ಪ್ರಳೆಯಾಗ್ನಿಗಳನ್ನು ಶಮನಮಾಡುವುವು. 


೧೭೦. ಅನಂತರ ಆ ಪ್ರಲಯಕಾಲದ ಮೋಡಗಳು ಮಹಾಪ್ರಯತ್ನ ಪೂರ್ವಕ 
ವಾಗಿಯೂ, ಭಯಂಕರವಾಗಿಯೂ ಮಳೆಯನ್ನು ಕರೆದು ಘೋರರೂಪವೂ, 
ಅಮಂಗಳವೂ ಆದ ಪ್ರಲಯಾಗ್ನಿಯನ್ನು ಶಮನಮಾಡುವುವು. 


144 


ಅಧ್ಯಾಯ ೩೮ 


ಪ್ರನೃಷಸ್ಟೈಶ್ಚ ತಥಾತ್ಯರ್ಥಂ ವಾರಿಭಿಃ ಸೂರ್ಯತೇ ಜಗತ್‌ | 
ಅದ್ಭಿ ಸ್ತೇಜೊ spss ತದಾಗ್ನಿಃ ಪ್ರಾವಿಶತ್ಯಪಃ Il ೧೭೧ ॥ 


ನಷ್ಟೇ ಚಾಗ್ಗೌ ನರ್ಷಶತೇ ಪಯೋದಾಃ ಪಾಕಸಂಭವಾಃ | 
ಪ್ಲಾವಯಂತಿ ಜಗತ್ಸರ್ವಂ ಬೃಹಜ್ಞಾ ಲಪರಿಸ್ರನೈಃ ॥ ೧೭೨॥ 


ಧಾರಾಭಿಃ ಸೂರಯಂತೀಮಂ ಚೋದ್ಯಮಾನಾಃ ಸ್ವಯಂಭುವಾ | 
ಅನ್ಯೇ ತು ಸಲಿಲೌಫೈಸ್ತು ವೇಲಾಮಭಿಭನಂತ್ಯಪಿ | 
ಸಾದ್ರಿರ್ದ್ದೀಪಾಂತರಂ ಪೃಥ್ವೀ ಹ್ಯದ್ಧಿಃ ಸಂಛಾದ್ಯತೇ ತದಾ ॥ ೧೭೩ Il 


ತಸ್ಯ ವೃಷ್ಟ್ಯಾ ಚ ತೋಯಂ ತತ್ಸರ್ವಂ ಹಿ ಪರಿಮಂಡಿತಂ! 
ಪ್ರನಿಶತ್ಯುದಧೌ ವಿಪ್ರಾಃ ಪೀತಂ ಸೂರ್ಯಸ್ಯ ರಶ್ಮಿಭಿಃ ॥ ೧೭೪ ॥ 


೧೭೧. ಹೀಗೆ ಪ್ರ ಲಯಕಾಲದ ಮೋಡಗಳು ಮಳೆಯನ್ನು ಸುರಿಸಲು 
ಆ ಜಲವು ಜಗತ್ತಿ ನಲ್ಲಿ ನಿತು ಡೆ ಹೀಗೆ ಪ ಪ್ರಲಯಾಗ್ನಿಯ ಪ್ರ ಲಯೋದಕ 
ದಿಂದ ಶಾಂತವಾಗಿ ಆ ಜಲವನ್ನು ಪ ಪ್ರವೇಶಿಸುವುದು. 

೧೭೨. ಹೀಗೆ ಪ್ರಲಯಕಾಲದ ಮೋಡಗಳು ಅಖಂಡವಾಗಿಯೂ, ಅವಿಚ್ಛಿನ್ನ 
ವಾಗಿಯೂ, ನೂರಾರು ವರ್ಷಗಳವರೆಗೂ ಮಳೆಯನ್ನು ಸುರಿಸಿ ಪ್ರಲಯಾಗ್ನಿಯನ್ನು 
ಶಾಂತಗೊಳಿಸುವುವು. ಹೀಗೆ ಅಖಂಡವಾಗಿ ಮಳೆಯನ್ನು ಧಾರಾಕಾರವಾಗಿ ಸುರಿಸಲು 
ಜಗತ್ತೆಲ್ಲವೂ ಆ ಪ್ರಲಯೋದಕದಲ್ಲಿ ಮುಳುಗಿ ತೇಲಾಡುವುದು. 


೧೭೩. ಬ್ರಹ್ಮದೇವನಿಂದ ಪ್ರೇರಿತನಾದ ಮೇಘಗಳು ಜಲಢಾರೆಗಳಿಂದ 
ಈ ಭೂಮಂಡಲವನ್ನು ತುಂಬುತ್ತವೆ. ಇತರವಾದ ಮೇಘಗಳೂ ಸಹ ನೀರನ್ನು 
ಸುರಿಸಿ ಸಮುದ್ರಗಳನ್ನು ಎಲ್ಲೆ ಮಾರುವಂತೆ ಮಾಡುತ್ತವೆ. ತರುವಾಯ ಪರ್ವತಗಳು, 
ದ್ವೀಪಗಳು, ಇವುಗಳಿಂದ ಸಹಿತವಾದ ಭೂಮಂಡಲವು ಜಲದಲ್ಲಿ ಮುಳುಗಿ 
ಹೋಗುವುದು. 


೧೭೪. ಎಲ್ಫೆ ನಿಸ್ರೋತ್ತಮರೇ, ಪ್ರಲಯಕಾಲದ ಮೋಡಗಳು ಕರೆದ 
ಮಳೆಯ ಜಲವು ಜಗತ್ತನ್ನೇ ಆವರಿಸಿಕೊಂಡು, ಪ್ರಲಯಾಗ್ನಿಯಿಂದ ಶೋಷಿತವಾದ 
ಸಮುದ್ರವನ್ನು ತುಂಬಿ ತುಳುಕುವಂತೆ ಮಾಡುತ್ತವೆ. 


0 145 


ಶ್ರೀಮದ್ವಾಯುಪುರಾಣಂ 


ಆದಿತ್ಯರಶ್ಮಿಭಿಃ ಸೀತಂ ಜಲಮಭ್ರೇಷು ತಿಸ್ಮತಿ | 
ಪುನಃ ಪತತಿ ತದ್ಭೂಮೌ ತೇನ ಪೂರ್ಯಂತಿ ಚಾರ್ಣವಾಃ ॥ oan Il 


ತತಃ ಸಮುದ್ರಾಃ ಸ್ವಾಂ ನೇಲಾಂ ಪರಿಕ್ರಾಮಂತಿ ಸರ್ವಶಃ! 
ಪರ್ವತಾಶ್ಚ ನಿಶೀರ್ಯಂತೇ ಮಹೀ ಚಾಸ್ಸ ನಿಮಜ್ಜತಿ ॥ ೧೭೬ Il 


ತತಸ್ತು ಸಹಸೋದ್ಭಾ ಅಂತಃ ಪಯೋದಾಂಸ್ತಾನ್ನಭಸ್ತಲೇ | 
ಸಂವೇಷ್ಟಯತಿ ಘೋರಾತ್ಮಾ ದಿವಿ ವಾಯುಃ ಸಮಂತತಃ ll ೧೭೭ | 


ತಸ್ಮಿನ್ನೇಕಾರ್ಣನೇ ಘೋರೇ ನಷ್ಟೇ ಸ್ಥಾ ವರಜಂಗಮೇ | 

ಪೂರ್ಣೇ ಯುಗಸಹಸ್ರೇ ವೈ ನಿಃಶೇಸಃ ಕಲ್ಪ ಉಚ್ಯತೇ ॥ ೧೭೮ || 
೧೭೫... ಸೂರ್ಯನ ಕಿರಣಗಳು ಪಾನಮಾಡಿದ ಜಲವೆಲ್ಲವೂ ಮೋಡ 

ಗಳಲ್ಲಿರುತ್ತವೆ. ಆ ಉದಕವೇ ಸಮುದ್ರಗಳಲ್ಲಿ ಬಿದ್ದು ಸಮುದ್ರಗಳನ್ನು ಪೂರ್ಣ 

ಮಾಡುತ್ತದೆ. ಸಮುದ್ರಗಳು ತುಂಬಿಹೋಗುತ್ತವೆ. 


೧೭೬. ಸಪ್ತಸಮುದ್ರಗಳೂ ದಡವನ್ನು ಮಾರಿ ಹರಿಯುವುವು. ಆಗ 
ಪರ್ವತಗಳು ಕುಸಿದು ಬೀಳುತ್ತವೆ. ಅನಂತರ ಭೂಮಂಡಲವು ಜಲದಲ್ಲಿ ಮುಳುಗಿ 
ಹೋಗುತ್ತದೆ. 


೧೭೭. ಅನಂತರ ಅಕಸ್ಮಾತ್ತಾಗಿ ಉಂಟಾದ ಪ್ರಲಯಕಾಲದ ಪಾತವು 
ಭಯಂಕರವಾಗಿ ಉದ್ಭವಿಸಿ, ಆಕಾಶವನ್ನಾ ವರಿಸಿ, ಅಲ್ಲಿರುವ ಮೇಘಗಳೆಲ್ಲವನ್ನೂ 
ಆವರಿಸಿ ಚದುರಿಸುವುದು. 


೧೭೮. ಅಂತಹ ಭಯಂಕರವಾದ ಏಕಾರ್ಣವದಲ್ಲಿ ಚರಾಚರಾತ್ಮಕವಾದ 
ಜಗತ್ತೆಲ್ಲವೂ ಮುಳುಗಿಹೋಗುವುದು. ಹೀಗೆ ಒಂದು ಸಹಸ್ರ ಯುಗಗಳಾಗಲು 
ಅದಕ್ಕೆ ನಃಶೇಷಕಲ್ಪವೆಂದು ಮಹಾತ್ಮರು ಹೇಳುವರು. 


146 


ಅಧ್ಯಾಯ ೩೮ 


ಅಥಾಂಭಸಾ ವೃತೇ ಲೋಕೇ ಪ್ರಾಹುರೇಕಾರ್ಣನಂ ಬುಧಾಃ |! 
ಅಥ ಭೂಮಿತಲಂ ಖಂ ಚ ವಾಯುಶ್ಚೈಕಾರ್ಣವೇ ತದಾ | 
ನಷ್ಟೇ ಭಾನೇಃವಲೀನಾಂ ತತ್‌ ಪ್ರಾಜ್ಞ್ಞಾಯತ ನ ಕಿಂಚನ ॥ ೧೭೯॥ 


ಪಾರ್ಥಿವಾಸ್ತೃಫ ಸಾಮುದ್ರಾ ಆಪೋ ಹೈಮಾಶ್ಚ ಸರ್ವಶಃ | 
ಪ್ರಸರಂತ್ಯೋ ವ್ರಜಂಶ್ಯೇಕಂ ಸಲಿಲಾಖ್ಯಾಂ ಭಜಂತ್ಕುತ Il ೧೮೦ || 


ಆಗತಾಗತಿಕಂ ಚೈವ ತದಾ ತತ್ಸಲಿಲಂ ಸ್ಮೃತಂ! 
ಪ್ರಚ್ಛಾದ್ಯ ತಿಸ್ಮತಿ ಮಹೀಮರ್ಣವಾಖ್ಯಂ ಚ ತಜ್ಜಲಂ ॥ ೧೮೧ Il 


ಆಭಾಂತಿ ಯಸ್ಮಾತ್ತಾ ಭಾಭಿರ್ಭಾ ಶಬ್ದವ್ಯಾಪ್ತಿದೀಸ್ತಿಷು | 
ಭಸ್ಮ ಸರ್ವಮನುಪ್ರಾಪ್ಯ ತಸ್ಮಾದಂಭೋ ನಿರುಚ್ಯತೇ | ೧೮೨ ॥ 


೧೭೯. ಹೀಗೆ ಜಲವು ಲೋಕನೆಲ್ಲವನ್ನೂ ಆವರಿಸಲು ಅದನ್ನು ಜ್ಞಾನಿಗಳು 
ಏಕಾರ್ಣವನೆಂದು ಹೇಳುವರು. ಆಗ ಭೂಮಿ, ಆಕಾಶ, ವಾಯು ಮೊದಲಾದುವು 
ಏಕಾರ್ಣವದಲ್ಲಿ ಮುಳುಗಲು ಯಾವ ವಸ್ತುವೂ ಇಲ್ಲದೆ ಜಗತ್ತೇ ಜಲಮಯ 
ವೆಂದು ಪ್ರಖ್ಯಾತವಾಗುವುದು. 


೧೮೦. ಭೂಮಿಯೆಲ್ಲವೂ ಜಲಮಯವಾಗಿ ಕಾಣುವುದು. ಆ ಜಲವು 


ಸುವರ್ಣಮಯವಾಗಿ ಸರ್ವತ್ರ ವ್ಯಾಪ್ತವಾಗಿ, ಜಲಪ್ರಲಯವೆಂದು ಪ್ರಖ್ಯಾತ 
ವಾಗುವುದು. 


೧೮೧. ಆ ಪ್ರಲಯೋದಕನು ಮೊರೆಯುತ್ತಾ ಅಲ್ಲಿಂದಿಲ್ಲಿಗೆ ಹರಿಯುತ್ತ, 
ಭೂಮಂಡಲವನ್ನೇ ಅಕ್ರಮಿಸಿ ಪ್ರಲಯಾರ್ಣವನವೆಂದು ಖ್ಯಾತಿಗೊಳ್ಳುವುದು. 


೧೮೨. ಆ ಜಲನೆಲ್ಲವೂ ಕಾಂತಿಯಿಂದ ಹೊಳೆಯುತ್ತಿರುವುದರಿಂದಲೂ, ಭಾ 
ಎಂಬ ಢಾತುವು ದೀಪ್ತಿನಾಚಕವಾಗಿರುವುದರಿಂದಲೂ, ಸರ್ವವೂ ಜಲದಲ್ಲಿ ಭಸ್ಮ 
ವಾಗಿರುವುದರಿಂದಲೂ ಜಲಕ್ಕೆ ಅಂಭನೆಂಬ ನಾಮವು ಪ್ರಾಸ್ತವಾಗಿರುತ್ತದೆ. 


147 


ಶ್ರೀನುದ್ವಾಯುಪುರಾಣಂ 


ನಾನಾತ್ವೇ ಚೈವ ಶೀಘ್ರೇ ಚ ಧಾತುರ್ವೈ ಅರ ಉಚ್ಯತೇ | 
ಏಕಾರ್ಣವೇ ತದಾ ಯೋ ವೈ ನಶೀಘ್ರಾಸ್ತೇನ ತಾ ನರಾಃ ॥ ೧೮೩ Il 


ತಸ್ಮಿನ್‌ ಯುಗಸಹಸ್ರಾಂತೇ ದಿವಸೇ ಬ್ರಹ್ಮಣೋ ಗತೇ। 
ತಾನಂತಂ ಕಾಲಮೇನಂ ತು ಭನತ್ಕ್ಶೇಕಾರ್ಣನಂ ಜಗತ್‌ | 
ತದಾ ತು ಸರ್ವವ್ಯಾಪಾರಾ ನಿವರ್ತಂತೇ ಪ್ರಜಾಪಶೇಃ ॥ ೧೮೪ Il 


ಏವಮೇಶಕಾರ್ಣವನೇ ತಸ್ಮಿನ್ನಷ್ಟೇ ಸ್ಥಾ ವರಜಂಗಮೇ | 
ತದಾ ಸ ಭವತಿ ಬ್ರಹ್ಮಾ ಸಹಸ್ರಾಕ್ಷಃ ಸಹಸ್ರಪಾತ್‌ ॥ ೧೮೫ Il 


ಸಹಸ್ಪಶೀರ್ಷಾ ಸುಮನಾಃ ಸಹಸ್ರಪಾತ್‌" | 
ಸಹಸ್ರಚಕ್ಷುರ್ವದನಃ ಸಹಸ್ರವಾಕ್‌ | 
ಸಹಸ್ರಜಾಹುಃ ಪ್ರಥಮಃ ಪ್ರಜಾಪತಿ | 
ಸ್ತ್ರಯಾಸಥೇ ಯಃ ಪುರುಷೋ ನಿರುಚ್ಯತೇ ॥ ೧೮೬ Il 


೧೮೩. ಅರವೆಂಬ ಧಾತುವು ನಾನಾರ್ಥಕವಾಗಿಯೂ, ಶೀಘ್ರಗಾಮಿವಾಚಕ 
ವಾಗಿಯೂ, ಶೀಘ್ರಾರ್ಥಕವಾಗಿಯೂ ಇರುತ್ತದೆ. ಆ ಏಕಾರ್ಣವದಲ್ಲಿ ಶೀಘ್ರಗಾಮಿ 
ತ್ವವೂ, ನಾನಾತ್ವವೂ ಇಲ್ಲದಿರುವುದರಿಂದ ಅವುಗಳಿಗೆ ನರಾ ಎಂಬ ನಾಮವು 
ಪ್ರಾಪ್ತವಾಗಿದೆ. 


೧೮೪ ಹೀಗೆ ಬ್ರಹ್ಮದೇವನಿಗೆ ಸಾವಿರಯುಗವ ಕಾಲವು ಕಳೆಯುವವರೆಗೂ 
ಜಗತ್ತೆಲ್ಲವೂ ಏಕಾರ್ಣವದಲ್ಲಿ ಮುಳುಗಿಹೋಗುವುದು ಆಗ ಬ್ರಹ್ಮದೇವನ ಸಕಲ 
ವ್ಯಾಪಾರಗಳೂ ಥಿಂತುಹೋಗುತ್ತವೆ. 


೧೮೫. ಹೀಗೆ ಚರಾಚರಾತ್ಮಕವಾದ ಜಗತ್ತೆಲ್ಲವೂ ಆ ಪ್ರಲಯೋದಕದಲ್ಲಿ 
ಮುಳುಗಿಹೋಗುವುದು. ಆಗ ಸಾಕ್ಷಾತ್ಸರಬ್ರಹ್ಮನು ಸಹಸ್ರಾರು ನೇತ್ರಗಳೂ, ಪಾದ 
ಗಳೂ, ಶಿರಸ್ಸುಗಳೂ ಇವುಗಳುಳ್ಳ ವನಾಗುವನು. 


೧೮೬. ವೇದಗಳು, ಅಂತಹ ಪುರುಷನನ್ನು ಸಾವಿರಾರು ಶಿರಸ್ಸುಗಳು, 
ಪಾದಗಳು, ಮನಸ್ಸು, ನೇತ್ರಗಳು, ಮುಖಗಳು, ವಾಕ್ಕುಗಳು, ಭುಜಗಳು ಇವು 
ಉಳ್ಳವನನ್ನಾಗಿಯೂ, ಆದಿಬ್ರಹ್ಮನೆಂಬುದಾಗಿಯೂ ಸ್ತು ತಿಸುತ್ತ ನೆ. 


148 


ಅಧ್ಯಾಯ ೩೮ 


ಆದಿತ್ಯನರ್ಣೋ ಭುವನಸ್ಯಗೋಪ್ತಾ | 
ಹೈಪೂರ್ವ ಏಕಃ ಪ್ರಫಮಸ್ತುರಾಷಾಟ್‌ ॥ 
ಹಿರಣ್ಯಗರ್ಭಃ ಪುರುಷೋ ಮರ್ಹಾ ನೈ। 


ಸಂಪದ್ಯತೇ ವೈ ತಮಸಃ ಪರಸ್ತಾತ್‌ ॥ ೧೮೭ ॥ 
ಚತುರ್ಯುಗಸಹಸ್ರಾಂತೇ ಸರ್ವತಃ ಸಲಿಲಪ್ಪುತೇ | 
ಸ.ಷುಪ್ಪುರಪ್ರಕಾಶಾಂ ಸ್ವಾಂ ರಾತ್ರಿಂ ತು ಕುರುತೇ ಪ್ರಭುಃ ॥ ೮೮ ॥ 
ಚತುರ್ವಿಧಾ ಯದಾ ಶೇತೇ ಪ್ರಜಾಃ ಸರ್ವಾಂಡಮಂಡಿತಾಃ | 
ಪಶ್ಯಂತೇ ತಂ ಮಹಾತ್ಮಾನಂ ಕಾಲಂ ಸಪ್ತ ಮಹರ್ಷಯಃ ॥ oer Il 
ಜನಲೋಕವಿವರ್ತಂತಸ್ತಸಸಾ ಲಬ್ಬಚಕ್ಷುಷಃ | 
ಭೃಗ್ವಾದಯೋ ಮಹಾತ್ಮಾನಃ ಪೂರ್ವೇ ವ್ಯಾಖ್ಯಾತಲಶ್ಷಣಾಃ ॥ಂ೯೦॥ 
ಸತ್ಯಾದೀನ್‌ ಸಪ್ತಲೋಕಾನ್‌ ವೈ ತೇಹಿ ಪಶ್ಯಂತಿ ಚಕ್ಷುಷಾ | 
ಬ್ರಹ್ಮಾಣಂ ತೇ ತು ಪಶ್ಯಂತಿ ಮಹಾಬ್ರಾಹ್ಮೀಷು ರಾತ್ರಿಷು ॥ ೧೯೧ Il 


೧೮೭, ಆಗ ಪರಮಪುರುಷನಾದ ಸರಬ್ರಹ್ಮನು ಸೂರ್ಯನಂತೆ ಕಾಂತಿಯು 
ತನೂ, ಜಗತ್ಸಾಲಕನೂ, ಅಪೂರ್ವನೂ, ಅದ್ವಿತೇಯನೂ, ಆದಿಪುರುಷನೂ, 
ಇಂದ್ರನೂ, ಹಿರಣ್ಯಗರ್ಭನೂ, ಮಹಾಪುರುಷನೂ, ತಮೋಗುಣಾಶೀತನೂ ಆಗಿ 
ಪ್ರಕಾಶಿಸುವನು. 

೧೮೮. ಅನಂತರ ಸ್ವಾಮಿಯಾದ ಭಗವಂತನು ನಾಲ್ಕುಸಹಸ್ರ ಯುಗಗಳ 
ಕೊನೆಯಲ್ಲಿ ಏಕಾರ್ಣನದಲ್ಲಿ ನಿದ್ರಿಸಲಿಚ್ಛೆಯಿಂದ ಅಂಧಕಾರಮಯವಾದ ರಾತ್ರಿ 
ಯನ್ನು ಸೃಷ್ಟಿಮಾಡುವನು. 

೧೮೯ ಸಕಲ ಬ್ರಹ್ಮಾಂಡಗತರಾದ ನಾಲ್ಕು ವಿಧವಾದ ಜೀವರಾಶಿಗಳು 
ಭಗವಂತನ ಉದರದಲ್ಲಿ ನಿದ್ರಿಸುತ್ತಿರುವರು. ಆಗ ಮಹಾತ್ಮರಾದ ಸಪ್ತ ಮಹರ್ಷಿಗಳು, 
ಮಹಾಮಹಿಮನೂ ಕಾಲರೂಪಿಯೂ ಆದ ಭಗವಂತನನ್ನು ನೋಡಿ ಹೊಗಳಿದರು. 


೧೯೦-೧೯೧. ತರುವಾಯ ಜನಲೋಕದಿಂದ ಹಿಂದಕ್ಕೆ ಬಂದಂಥವರೂ, 
ತಪೋಮಹಿಮೆಯಿಂದ ಲಬ್ಲವಾದ ದಿವ್ಯಜ್ಞಾನವಂತರೂ, ಮಹಾತ್ಮರೂ, ಪೂರ್ವ 
ದಲ್ಲಿಯೇ ನಿರೂಪಿಸಿರುವ ಲಕ್ಷಣವುಳ್ಳ ವರೂ, ಪುರಾಣಪುರುಷರೂ ಆದ ಭೃಗ್ವಾದಿ 
ಸಪ್ತ್ರಮಹರ್ಷಿಗಳು ತಮ್ಮ ಜ್ಞಾನದೃಷ್ಟಿಯಿಂದ ಸತ್ಯಲೋಕವೇ ಮೊದಲಾದ ಏಳು 
ಲೋಕಗಳನ್ನೂ, ಸರಬ್ರಹ್ಮನನ್ನೂ ಬ್ರಹ್ಮಸಂಬದ್ಧಿ ಗಳಾದ ಆ ಮಹಾರಾತ್ರಿಗಳಲ್ಲಿ 
ನೋಡುವರು. 





149 


ಶ್ರೀಮದ್ವಾಯುಪುರಾಣಂ 


ಸಪ್ತರ್ಷಯಃ ಪ್ರಪಶ್ಯಂತಿ ಸುಪ್ತಕಾಲಂ ಸ್ವರಾತ್ರಿಸು | 
ಕಲ್ಬಾನಾಂ ಪರಮೇಷ್ಟಿತ್ವಾತ್ತ ಸ್ಮಾದಾದ್ಯಃ ಸ ಪಠ್ಯತೇ ॥ ೧೯೨ Il 


ಸ ಯಷ್ಟಾ ಸರ್ವಭೂತಾನಾಂ ಕಲ್ಬಾದಿಷು ಪುನಃ ಪುನಃ | 
ಏವಮಾನೇಶಯಿತ್ಛಾ ತು ಸ್ವಾತ್ಮನ್ಯೇನ ಪ್ರಜಾಪತಿಃ ॥ ೧೯೩ | 


ಅಥಾತ್ಮನಿ ಮಹಾತೇಜಾಃ ಸರ್ವಮಾದಾಯ ಸರ್ವಕೃತ್‌ | 
ತತಸ್ತೇ ವಸತೇ ರಾತ್ರಿಂ ತಮಸ್ಕೇಕಾರ್ಣವೇ ಜಲೇ ॥ ೧೯೪ ॥ 


ತತೋ ರಾತ್ರಿಕ್ಷಯೇ ಪ್ರಾಪ್ತೇ ಪ್ರತಿಬುದ್ಧ ಪ್ರಜಾಪತಿಃ | 
ಮನಃ ಸಿಸೃಕ್ಷಯಾ ಯುಕ್ತಂ ಸರ್ಗಾಯ ನಿದಧೇ ಪುನಃ Il ೧೯% ॥ 





೧೯೨. ಮಹಾತ್ಮರಾದ ಸಪ್ತರ್ಷಿಗಳು, ಆ ರಾತ್ರಿಗಳಲ್ಲಿ ಸುಪ್ತನೂ, ಕಾಲ 
ರೂಪಿಯೂ ಆದ ಭಗವಂತನನ್ನು ನೋಡುವರು. ಆ ಪರಮಪುರುಷನು, ಕಲ್ಪಗಳು 
ಉಂಟಾಗುವುದಕ್ಕಿಂತ ಪೂರ್ವದಲ್ಲಿಯೇ ಪರಸ್ಥಾನದಲ್ಲಿದ್ದುದರಿಂದ ಅವನು ಆದಿ 
ಪುರುಷನೆಂದು ವರ್ಣಿಸಲ್ಪಟ್ಟಿರುವನು. 


೧೯೩. ಆ ಪರಬ್ರಹ್ಮನೇ ಕಲ್ಬಗಳ ಆದಿಭಾಗದಲ್ಲಿ ಸಕಲಭೂತಗಳನ್ನೂ 
ಸೃಷ್ಟಿಸಿ ಪೂಜಿಸುವನು. ಅನಂತರ ಸೃಷ್ಟಿಸಿದ ಭೂತಗಳಲ್ಲಿ ತಾನು ಪ್ರವೇಶಿಸುವನು. 
ಅಂದರೆ ಅಂತರ್ಯಾಮಿಯಾಗಿ ರಕ್ಷಿಸುವನು. 


೧೯೪... ತರುವಾಯ ಮಹಾತೇಜಸ್ಥಿಯೂ, ಸರ್ವಕಾರಕನೂ ಆದ 
ಶ್ರೀಮನ್ನಾರಾಯಣನು ಸರ್ವಪ್ರಾಣಿಗಳನ್ನೂ ತನ್ನ ಉದರದಲ್ಲಿಟ್ಟುಕೊಂಡು ಸಕಲ 
ವ್ಯಾಪಾರಗಳನ್ನು ಮಾಡುತ್ತಾ, ತಮೋಮಯವಾದ ಏಕಾರ್ಣವದಲ್ಲಿ ವಟಪತ್ರ ಶಾಯಿ 
ಯಾಗಿ ಯೋಗನಿದ್ರಿಯನ್ನು ಮಾಡುವನು. 


೯೫. ಅನಂತರ ರಾತ್ರಿಯಕಾಲವು ಹೀಗೆ ಕಳೆದುಹೋಗಲಾಗಿ ಪ್ರ ಬುದ್ಧನಾದ 
ಭಗವಂತನು ಪ್ರಜೆಗಳನ್ನು ಪುನಃ ಸೃಷ್ಟಿಮಾಡಲಿಚ್ಛಿ ಸುವನು. 


150 


ಆಧ್ಯಾಯ ೩೮ 


ಏವಂ ಸಲೋಕೇ ನಿರ್ವೃತ್ತೇ ಉಪಶಾಂತೇ ಪ್ರಜಾಪತೌ | 
ಬ್ರಹ್ಮಕೈಮಿತ್ತಿಕೇ ತಸ್ಮಿನ್‌ ಕಲ್ಪಿ ಶೇ ನೈ ಪ್ರಸಂಯಮೇ ll ೧೯೬॥ 


ದೇಹೈರ್ನಿಯೋಗಃ ಸತ್ವಾನಾಂ ತಸ್ಮಿನ್‌ ವೈ ಕೃತ್ಸ್ನಶಃ ಸ್ಮೃತಃ | 
ತತೋ ದಗ್ಸೇಷು ಭೂತೇಷು ಸರ್ವೇಷ್ಟಾದಿತ್ಯರಶ್ಮಿಭಿಃ | 
ದೇವರ್ಷಿಮನುವರ್ಯೇಷು ತಸ್ಮಿನ್‌ ಸಂಕಲನೇ ತದಾ ॥ ore h 


ಗೆಂಧರ್ವಾದೀನಿ ಸತ್ವಾನಿ ಸಿಶಾಚಾಂತಾನಿ ಸರ್ವಶಃ | 
ಕಲ್ಪದಾವಪ್ರತಪ್ತಾನಿ ಜನಮೇವಾಶ್ರಯಂತಿ ವೈ ll ೧೯೮ ॥ 


ತಿರ್ಯಗ್ಕೋನೀನಿ ಸತ್ವಾನಿ ನಾರಕೇಯಾನಿ ಯಾನ್ಯಸಿ | 
ತದಾ ಶಾನ್ಯಸಿ ದಗ್ಗಾನಿ ಧುತಪಾಪಾನಿ ಸರ್ವಶಃ | 
ಜನೇ ತಾನ್ಯುಪಪದ್ಯಂತೇ ಯಾವತ್‌ ಸಂಪ್ಲನತೇ ಜಗತ್‌ ॥ ೧೯೯ Il 


೧೯೬. ಪೂರ್ವದಲ್ಲಿ ಹೇಳಿದ ಪ್ರಕಾರವಾಗಿ ಲೋಕಗಳೆಲ್ಲವೂ ನಾಶವಾಗಲು 
ಬ್ರಹ್ಮದೇವನು ಶಾಂತನಾಗುವನು. ಅಂತಹ ಬ್ರಹ್ಮನಿಮಿತ್ತಿಕವಾದ ಆ ಕಲ್ಪದಲ್ಲಿ 
ಸರ್ವಪ್ರಾಣಿಗಳಿಗೆ ಸಂಪೂರ್ಣವಾಗಿ ದೇಹವಿಯೋಗವುಂಬಾಗುವುದು. 


೧೯೭-೧೯೮. ಅನಂತರ ಸೂರ್ಯರಶ್ಮಿಗಳಿಂದ ಸಕಲಭೂತಗಳೂ ದೆಗ್ಗವಾಗಲು 
ಭೂಮಂಡಲಗತವಾದ ಸರ್ವಪ್ರಾಣಿಗಳಿಗೂ ಸಂಪೂರ್ಣವಾಗಿ : ದೇಹನಿಯೋಗ 
ವುಂಟಾಗುವುವು. ಆಗ ದೇವತೆಗಳು, ಖುಸಿಗಳು, ಮನೂತ್ತಮರು, ಗಂಧರ್ವರು, 
ಪಿಶಾಚಾಂತಗಳಾದ ಪ್ರಾಣಿಗಳು ಇವುಗಳು ಕಲ್ಬಾದಿಯಲ್ಲಿ ತಾಸವನ್ನು ಹೊಂದಜೀ 
ಜನಲೋಕವನ್ನು ಹೊಂದುವುವು. 


೧೯೯. ಅಂತಹ ಸಮಯದಲ್ಲಿ ತಿರ್ಯಕ್ಟ್ರಾಣಿಗಳೂ, ನರಕಗತವಾದ ಪ್ರಾಣಿ 
ಗಳೂ ಕೂಡ ಸುಟ್ಟು ಭಸ್ಮವಾಗುವುವು. ಆ ಪ್ರಳಯಕಾಲದಲ್ಲಿ ಪಾಪರಹಿತವಾದ 
ಪುಣ್ಯಪ್ರಾಣಿಗಳೆಲ್ಲವೂ ಜನಲೋಕದಲ್ಲಿ ವಾಸಮಾಡುವುವು. 


151 


ಶ್ರೀಮದ್ವಾಯುಪುರಾಣಂ 


ವ್ಯುಷ್ಟಾಯಾಂತು ರಜನ್ಯಾಂ ತು ಬ್ರಹ್ಮಣೇವ್ಯಕ್ತಯೋನಯೇ | 
ಜಾಯಂತೇ ಹಿ ಪುನಸ್ತಾನಿ ಸರ್ವಭೂತಾನಿ ಕೃತ್ಸೃಶಃ ॥ ೨೦೦ | 


ಯಷಯೋ ಮನವೋ ದೇವಾಃ ಪ್ರಜಾಃ ಸರ್ವಾಶ್ಚತುರ್ವಿಧಾಃ | 
ತೇಷಾಮಫೀಹ ಸಿದ್ಧಾ ನಾಂ ನಿಧನೋತ್ಸತ್ತಿರುಚ್ಯತೇ ll ೨೦೧ ॥ 


ಯಥಾ ಸೂರ್ಯಸ್ಯ ಲೋಕೇಸ್ಮಿನ್ನುವಯಾಸ್ತಮನಂ ಸ್ಮೃತಂ | 
ತಥಾ ಜನ್ಮನಿರೋಧಶ್ಚ ಭೂತಾನಾಮಿಹ ದೃಶ್ಯತೇ (೨೦೨ ॥ 


ಆಭೂತಸಂಪ್ಣವಾತ್ತ್ಮಸ್ಮಾದ್ಧ ವಃ ಸಂಸಾರ ಉಚ್ಯತೇ। 
ಯಥಾ ಸರ್ವಾಣಿ ಭೂತಾನಿ ಜಾಯಂತೇ ಹಿ ವರ್ಣಾಸ್ವಿಸ | ೨೦೩ ॥ 


ಸ್ಥಾವರಾದೀನಿ ಸತ್ವಾನಿ ಕಲ್ಪೇ ಕಲ್ಪೇ ತಥಾ ಪ್ರಜಾಃ | 
ಯಥಾರ್ತಾವೃತುಲಿಂಗಾನಿ ನಾನಾರೂಪಾಣಿ ಪರ್ಯಯೇ | ೨೦೪ | 





೨೦೦. ಅವ್ಯಕ್ತತತ್ತ್ವಾಭಿಮಾನಿಯಾದ ಬ್ರಹ್ಮದೇವನ ಆ ರಾತ್ರಿಯು ಕಳೆದು 
ಹೋಗಲಾಗಿ ಆ ಸರ್ವಭೂತಗಳೂ ಸೃಷ್ಟಿಗುಪಕ್ರಮವಾಗಲು ಪುನಃ ಪೂರ್ಣ 
ವಾಗಿಯೂ ಜನಿಸುವುವು. 


೨೦೧. ಖುಷಿಗಳು, ಮನುಗಳು, ದೇವತೆಗಳು, ಸಿದ್ಧರು ಎಂಬ ಚತುರ್ವಿಧ 
ಪ್ರಾಣಿಗಳು ಇವುಗಳ ಜನನಮರಣಗಳು ಹೇಳಲ್ಪಡುತ್ತವೆ. 


೨೦೨. ಈ ಲೋಕದಲ್ಲಿ ಸೂರ್ಯನಿಗೆ ಪ್ರತಿ ದಿನದಲ್ಲಿಯೂ ಉದಯಾಸ್ತಮಯ 
ಗಳು ಹೇಗೆಉಂಟಾಗುವುವೋ, ಹಾಗೆ ಸರ್ವಭೂತಗಳಿಗೂ ಕೂಡ ಜನನಮರಣಗಳು 
ಸಿದ್ಧವಾಗಿರುತ್ತವೆಯೆಂದು ಮರಾತ್ಮರು ಹೇಳುವರು. 

೨೦೩. ಸಂಪುರ್ಣವಾಗಿ ಭೂತಗಳು ನಾಶವಾಗುವವರೆಗೂ ಉಂಟಾಗುವ 


ಉತ್ಪತ್ತಿಗೆ ಸಂಸಾರನೆಂದು ನಾನ.ವು ಸಂಭವಿಸಿರುತ್ತದೆ. ಅದರಂತೆ ಸರ್ವಭೂತಗಳೂ 
ಆ ಯುಗಗಳಲ್ಲಿ ಉತ್ಸನ್ನವಾಗುವುವು. 


೨೦೪. ಪ್ರತಿಯೊಂದು ಕಲ್ಪದಲ್ಲಿಯೂ ಸ್ಥಾ ನರಾದಿಯಾದ ಪ್ರಾಣಿಗಳೂ 
ಮತ್ತು ಪ್ರಜೆಗಳೂ ಆಯಾ ಖುತುಕಾರ್ಯಗಳೂ ನಾನಾ ರೂಪಗಳಾಗಿ ಪರ್ಯಾಯ 
ಕ್ರಮದಿಂದ ಉತ್ಪನ್ನವಾಗುತ್ತವೆ. 


153 


ಆಧ್ಯಾಯ ೩೮ 


ದೃಶ್ಯಂತೇ ತಾನಿ ತಾನ್ಯೇನ ತಥಾ ಬ್ರಹ್ಮಾತ್ತರಾತ್ರಿಷು | 
ಪ್ರತ್ಯಾಹಾರೇ ಚ ಸರ್ಗೇ ಚ ಗತಿಮಂತಿ ಧ್ರುವಾಣಿ ಚ ॥ ೨೦೫ || 


ನಿಷ್ಕ )ಮಂತೇ ವಿಶಂತೇ ಚ ಪ್ರಜಾಕಾರಂ ಪ್ರಜಾಪತಿಂ | 
ಬ್ರಹ್ಮಾಣಂ ಸರ್ವಭೂತಾನಿ ಮಹಾಯೋಗಂ ಮಹೇಶ್ವರಂ ॥ ೨೦೬ Il 


ಸಂಸ್ರಷ್ಟಾ ಸರ್ವಭೂತಾನಾಂ ಕಲ್ಫಾದಿಷು ಪುನಃ ಪುನ 
ವ್ಯಕ್ತಾನ್ಯಕ್ತೋ ಮಹಾದೇವಸ್ತಸ್ಯ ಸರ್ವಮಿದಂ ಜಗತ್‌ || ೨೦೭ ॥ 


ಯೇನೈನ ಸ್ಥ ೈಷ್ಟಾಃ ಪ್ರಥಮಂ ಪ್ರಯಾತಾ | 

ಆಸೋ ಹಿ ಮಾರ್ಗೇಣ ಮಹೀತಲೇಸ್ಮಿ ನ್‌॥ 
ಪೂರ್ವಪ್ರಯಾತೇನ ತಥಾ ಹೃಪೋಃನಾ I 

ಶೇನೈ ವ ತೇನೈನ 3೨ ಸಂಸ್ರಜಂತಿ Il ೨೦೮ Il 





೨೦೫. ಇದರಂತೆ, ಬ್ರಹ್ಮದೇವನ ಕಗಲು ರಾತ್ರಿ ಳಂಬ ಸಸಿನ ನಲಯ 
ಕಾಲಗಳಲ್ಲಿ ಚರಾಚರಾತ್ಮಕವಾದ ಸಕಲ ಪ್ರಾಣಿಗಳೂ ಜನನ ಮರಣಗಳನ್ನು 
ಹೊಂದುವುವು 
೨೦೬. ಯಿ ಕಾಲಗಳಲ್ಲಿ ಸ್ಥಾವರಜಂಗಮಗಳಾದ ಸರ್ವಪ್ರಾಣಿ 
ಗಳೂ ಪ್ರಜಾವತಿಯೂ ಜಾರೂಪಿಯಗೂ ಮಹಾಯೋಗಿಯೂ ಮಹೇಶ್ವರನೂ ಆದ 


ಪರಮಸುರ.ಷನನ್ನು ಪ್ರವೇಶಿಸ ಸುತ್ತವೆ. ಮತ್ತು ಅವನಿಂದ ಸೃಷ್ಟನಾಗುತ್ತವೆ. 


5 ep 
Lt (೭ 


೨೦೭. ವ್ಯಕ್ತಾ ವ್ಯಕ್ತನ ನೂ, ಮಹಾದೇವನೂ ಆದ ಭಗವಂತನು ಕಲ್ಬಾದಿ 
ಯಲ್ಲಿ ಸರ್ವಭೂತಗಳನ್ನೂ ಸೃಷ್ಟಿ ಮಾಡುವನು. ಆದುದರಿಂದ ಈ ಚೂ 
ಸ್ವಾ 'ಮಿಯಾದ ಆ ಪರಮಾತ ನಡೀ ಆಗಿರುತ್ತದೆ. 


೨೦೮. ಯಾವ ಭಗವ ತನು ಸೃ ಷ್ಟ್ರಿಯ ಆದಿಯಲ್ಲಿ ಈ ಭೂಮಂಡಲದಲ್ಲಿ 
ಮೊದಲು ಜಲವನ್ನು ಸೃಷ್ಟಿ ಜರ 'ಸರ್ವತ್ರವ್ಯಾಸ್ತವಾದ ಅದರಿಂದ ಇತರ 
ಭೂತಗಳು ಸೃಷ್ಟವಾದವೋ, ಆ ಭೂತಗಳೆಲ್ಲವೂ ಜಲದ ಮೂಲಕವೇ 
(ಆ ಭಗವಂತನಲ್ಲಿ) ಲಯವನ್ನು ಹೊಂದುನುವು. 


153 


ಶ್ರೀಮದ್ವಾಯುಷುರಾಣಂ 


ಯಥಾ ಶುಭೇನ ತ್ವಶುಭೇನ ಚೈವ | 
ತತ್ರೈವ ತತ್ರೈವ ವಿವರ್ತಮಾನಾಃ |: 

ಮರ್ತ್ಯಾಸ್ತು ದೇಹಾಂತರಭಾವಿತತ್ವಾತ್‌ | 
ರವೇರ್ವಶಾದೂರ್ಧ್ಯಮದತಶ್ಚರಂತಿ ॥ ೨೦೯ Il 


ಯೇ ಚಾಸಿ ದೇವಾ ಮನವಃ ಪ್ರಜೇಶಾ | 
ಅನ್ಯೇಸಿ ಯೇ ಸ್ಪರ್ಗಗತಾಶ್ಚ ಸಿದ್ಧಾಃ ॥ 
ಸದಾ ವಿತಾಖ್ಯಾತಿನಿಶಾಚ್ಚೆ ಧರ್ಮ್ಯಾಃ | 
ಪುನರ್ನಿಸರ್ಗೇಣ ಭವಂತಿ ಸತ್ವಾಃ ॥ ೨೧೦ ॥ 


ಅತ ಊರ್ದ್ಜ್ಧ್ಭಂ ಪ್ರವಕ್ಸ್ಟಾನಿ: ಕಾಲಮಾಭೂತಸಂಪ್ಸವಂ | 
ಮನ್ವಂತರಾಣಿ ಯಾನಿ ಸ್ಕುರ್ವ್ಯಾಖ್ಯಾತಾನಿ ಮಯಾ ದ್ವಿಜಾಃ | 


ಸಹ ಪ್ರಜ್ಞಾನಿಸರ್ನೇಣ ಸಹ ದೇನೈಶ್ಚತುರ್ದಶ ॥ ೨೧೧ ॥ 
ಸ ಯುಗಾಖ್ಯಾ ಸಹಸ್ರಂ ತು ಸರ್ವಾಣ್ಕೇವಾಂತರಾಣಿ ವೈ | 
ಅಸ್ಯಾಃ ಸಹಸ್ರೇ ದ್ವೇ ಪೂರ್ಣೇ ನಿಃಶೇಷಃ ಕಲ್ಪ ಉಚ್ಯತೇ ॥ ೨೧೨ | 


೨೦೯. ಈ ಲೋಕದಲ್ಲಿ ಪ್ರಜೆಗಳು ತಾವು ಮಾಡಿದ ಶುಭಾಶುಭ ಕರ್ಮ 
ಗಳಿಂದ ನಾನಾ ಯೋನಿಗಳಲ್ಲಿ ಜನಿಸಿ ತಮಗೆ ಅನುಗುಣವಾದ ಸುಖದುಃಖಗಳನ್ನು 
ಅನುಭವಿಸುವರು. ತರುವಾಯ ಸೂಕ್ಷ್ಮರೂಪಗಳನ್ನು ಪಡೆದು ಸೂರ್ಯನ ಮೂಲಕ 
ವಾಗಿ ಊರ್ಧ್ವಲೋಕಗಳಲ್ಲಿಯೂ, ಅಥೋಲೋಕಗಳಲ್ಲಿಯೂ, ಸಂಚರಿಸುವರು. 


೨೧೦. ಲೋಕದಲ್ಲಿ ದೇವತೆಗಳು, ಮನುಷ್ಯರು, ರಾಜರುಗಳು, ಸಿದ್ಧ ರು 
ಇವರೇ ಮೊದಲಾದವರು ತಮ್ಮ ತನ್ಮು ಪುಣ್ಯಕರ್ಮಾನುಗುಣವಾಗಿ ಪುನಃ ಪುನಃ 
ಜನನ ಮರಣಗಳನ್ನು ಪಡೆಯುವರು. 


೨೧೧. ಇನ್ನು ಮೇಲೆ ಭೂತಗಳು ಪ್ರಲಯವಾಗುವವರೆಗೂ ನಡೆಯುವ 
ಸಂಗತಿಗಳನ್ನು ಶಿಳಿಸುವೆನು. ಎಲ್ಫೆ ನಿಪ್ರೋತ್ತ ಮರೇ, ನಾನು ನಿಮಗೆ ಮನ್ವಂತರ 
ಗಳನ್ನು ತಿಳಿಸಿರುವೆನು. ಆ ಮನ್ವಂತರಗಳಲ್ಲಿ ಹದಿನಾಲ್ಕ ಲೋಕಗಳು, ದೇವತೆಗಳು, 
ಮಹರ್ಷಿಗಳು, ಜ್ಞಾನ, ಸಾಧನೆಗಳು ಇವುಗಳು ಉತ್ಪ್ಸನ್ನವಾಗುವುವು. 


೨೧೨. ಸರ್ವ ಯುಗಗಳಿಗೂ ಅಂತರೆಗಳು ಒಂದು ಸಹಸ್ರ ವರ್ಷಗಳಿರುತ್ತವೆ. 
ಹಾಗೆ ಎರಡು ಸಹಸ್ರ ವರ್ಷಗಳು ಪೂರ್ಣವಾದರೆ ನಿಶ್ಶೇಷಕಲ್ಸವಾಗುವುದು. 


154 


ಅಧ್ಯಾಯ ೩೮ 


ಏತದ್ಬಾ,_ಹ್ಮನಮುಹೋ ಜ್ಞೇಯಂ ತಸ್ಯ ಸಂಖ್ಯಾಂ ನಿಬೋಧತ | 
ನಿಮೇಷಸ್ತುಲ್ಯ ಮಾತ್ರಾ ಹಿ ಕೃತೋ ಲಫ್ಯಕ್ಷರೇಣ ತು ॥ ೨೧೩ ॥ 


ಮಾನುಷಾಕ್ಷಿನಿನೇಷಾಸ್ತು ಕಾಷ್ಠಾ ಸಂಚದಶ ಸ್ಮೃತಾ | 
ಲವಃ ಕ್ಷಣಾಸ್ತು ಪಂಚೈವ ನಿಂತತ್ಯಾಷ್ಠಾ ತುತೇ ತ್ರ ಚಃ ll ೨೧೪ | 


ಪ್ರಸ್ಥಃ ಸಪ್ತೋದಕಾಶ್ಲೈನ ಸಾಧಿಕಾಸ್ತು ಲವಃ ಸ್ಮೃತಃ | 
ಲವಾಸ್ತ್ರಿಂಶತ್ಯಲಾ ಜ್ಞ (ಯಾ ಮುಹೂರ್ತಸ್ತ್ರಿಂಶತಃ ಕಲಾಃ i ೨೧೫ ॥ 


ಮುಹೂರ್ತಾಸ್ತು ಪುನಸ್ತ್ರಿಂಶದಹೋರಾತ್ರಮಿತಿ ಸ್ಥಿತಿಃ | 
ಅಹೋರಾತ್ರಂ ಕಲಾನಾಂ ತು ವ್ಯದಿಕಾನಿ ಶತಾನಿ ಷಟ್‌ Il ೨೧೬ I 


ತಾಶ್ಚೈನ ಸಂಖ್ಯಯಾ ಚ್ಲೇಯಂ ಚಂದ್ರಾದಿತ್ಯಗತಿರ್ಯಥಾ | 
ನಿಮೇಷಃ ದಶ ಪಂಚೈನ ಕಾಷ್ಠಾಸ್ತಾಸ್ತ್ರಿಂಶತಃ ಕಲಾ || ೨೧೭ ॥ 


೨೧೩. ಈ ನಿಶ್ಶೇಷಕಲ್ಪನೇ ಬ್ರಹ್ಮದೇವನ ಅಹಸ್ಸಾಗಿದೆ. ಅದರ ಸಂಖ್ಯೆ 
ಯನ್ನು ಕಿಳಿಸುವೆನು ಕೇಳಿರಿ. ಎಕಮಾತ್ರೆ ಯುಳ್ಳ 08 ಲಘ್ಹಕ್ಷರವನ್ನು 
ಉಚ್ಚರಿಸುವ ಕಾಲಕ್ಕೆ ನಿಮೇಷನೆಂಬ ಸಂಜ್ಞೆ ಯೊಂಟಾಗಿದೆ. 


೨೧೪-೨೧೫. ಮನುಷ್ಯರ ಕಣ್ಣಿನ ರೆಸ್ಸೆಯನ್ನು ಹೊಡೆಯುವ ಕಾಲಕ್ಕೆ 
ನಿಮೇಷನೆಂಬ ಸಂಜ್ಞೆಯುಂಬಾಗಿದೆ. ಇಂತಹ ಹದಿನೈದು ನಿಮೇಷಗಳಿಗೆ ಒಂದು 
ಕಾಠ್ಕವೆಂದೂ ಐದು ಕ್ಷಣಗಳಿಗೆ ಒಂದು ಲವನೆಂದೂ, ಇಪ್ಪತ್ತು ಕಾಷ್ಮಗಳಿಗೆ 
ಒಂದು ಕ್ಷಣವೆಂದೂ, ಅಂತಹ ಮೂರು ಕ್ಷಣಗಳಿಗೆ ಪ್ರಸ್ಥನೆಂದೂ, ಸಸ್ತೋದಕ 
ವೆಂದೂ ಸಂಜ್ಞೆಯುಂಬಾಗಿನೆ. ಮೂವತ್ತು ಲವಗಳು, ಮೂವತ್ತು ಕಲೆಗಳು ಒಂದು 
ಮುಹೂರ್ತೆವಾಗುವುದು. 


೨೧೬-೧೧೭. ಅಂತಹ ಮೂವತ್ತು ಮುಹೂರ್ತಗಳು ಅಹೋರಾತ್ರಿಗಳೆಂಬ 
ಒಂದು ದಿವಸವಾಗಿಜೆ. ಒಂದು ದಿವಸಕ್ಕೆ 'ಸಾನಿರದ ಇನ್ನೂರು ಕಲೆಗಳಿರುತ್ತವೆ. 
ಅವುಗಳನ್ನು ಸಂಖ್ಯೆಯಿಂದಲೇ ತಿಳಿಯಬೇಕು. ಆ ಸಂಖ್ಯೆಯನ್ನೂ ಚಂದ್ರಾದಿತ್ಯರ 
ಗತಿಯಿಂದಲೇ ತಿಳಿಯಬೇಕು. ಹದಿನೈದು ನಿಮೇಷಗಳಿಗೆ ಒಂದು ಕಾಷ್ಕವೆಂದೂ 
ಅಂತಹ ಮೂನತ್ತು ಕಾಸ್ಕಗಳಿಗೆ ಒಂದು ಕಲೆಯೆಂದ ನಾಮಗಳು ಉಂಟಾಗಿವೆ. 


155 


ಶ್ರೀಮದ್ವಾಯುಪುರಾಣಂ 


ತ್ರಿಂಶತ್ಯಲಾ ಮುಹೂರ್ತಸ್ತು ದಶಭಾಗಃ ಕಲಾ ಸ್ಮೃತಾ | 


ಚತ್ಹಾರಿಂಶತ್ಯಲಾನಾಂ ತು ಮುಹೂರ್ತ ಅತಿ ಸಂಜೆ ತಃ Il ೨೧೮ Il 
ಮುಹೂರ್ತಾಶ್ಚ ಲನಾಶ್ಚಾಪಿ ಪ್ರಮಾಣಜ್ಜೆ ಕ ಸ್ರಕಲ್ಪಿತಾಃ | 

96 96 ಇಗ 
ತಸ್ಮಾ ನೇನಾಂಭಸಾಶ್ಚಾ ಪಿ ಸಲಾನ್ಯಥ ತ್ರಯೋದಶ ॥ ೨೧೦೯॥ 
ಮಾಗಧೇನೈವ ಮಾನೇನ ಜಲಪ್ರಸ್ಫೋ ವಿಧೀಯತೇ | 
ಏತೇ ಜಾಪ್ಯುದಕಪ್ರಸ್ಕಾಶ್ಚತ್ವಾರೋ ನಾಲಿಕೋ ಘಟಃ ॥ ೨೨೦ || 
ಹೇಮಮಾಷ್ಯೈಃ ಕೃತಚ್ಛಿದ್ರೈ ಶ್ಚತುರ್ಭಿಶ್ಚತುರಂಗುಲೈಃ | 
ಸಮಾಹನಿ ಚ ರಾತ್ರೌ ಚ ಮುಹೊರ್ತೋ ವೈ ದ್ವಿನಾಲಿಕೌ Il 2೨6 ll 
ರವೇರ್ಗತಿವಿಶೇಷೇಣ ಸರ್ವೇಷು ನೃಷು ನಿತ್ಯಶಃ | 
ಅಧಿಕಂ ಷಟ್‌ ಶತಂ ಪಂಚ ಕಲಾನಾಂ ಪ್ರವಿಧೀಯತೇ ॥ ೨೨೨ Il 


೨೧೮. ಮೂವತ್ತು ಕಲೆಗಳಿಗೆ ಒಂದು ಮುಹೂರ್ತವೆಂದು ಸಂ 
ಯುಂಬಾಗಿಡೆ. ಕೆಲವರು ಹತ್ತನ್ನು ಜಾಸ್ತಿ ಹೇಳುತ್ತಾರೆ. ಅಂದರೆ ನಲವತ್ತು ಕಲೆಗಳು 
ಒಂದು ಮುಹೂರ್ತವಾಗುವುದು. 


೨೧೯. ಕಾಲಪ್ರಮಾಣವನ್ನರಿತ ಮಹಾತ್ಮರು ಮುಹೂರ್ತಗಳನ್ನೂ ಲವ 
ಗಳನ್ನೂ ಕಲ್ಪಿಸಿರುತ್ತಾರೆ. ಇವುಗಳಿಂದಲೂ ಈ ಪ್ರಮಾಣದಿಂದ ಜಲಪ್ರಮಾಣ 
ದಿಂದಲೂ ಹದಿಮೂರು ಫಲಗಳಾಗುತ್ತವೆ. 


೨೨೦. ಮಗಧದೇಶದ ಅಳತೆಯ ಕ್ರಮದಿಂದ ಜಲದ ಅಳತೆಯು ಉಕ್ತ 
ವಾಗಿಜಿ. ನಾಲ್ಕು ಉದಕಪ್ರಸ್ಥಗಳಿಗೆ ಒಂದು ನಾಲಿಕಘಟಿನೆಂಬ ಸಂಜ್ಞೆಯು 
ಸಂಭವಿಸಿರುತ್ತವೆ. 


೨೨೧. ನಾಲ್ಕು ಅಂಗುಲದಷ್ಟು ಪ್ರಮಾಣವಿರುವ ಸುವರ್ಣಮಯವಾದ 
ಉದ್ದುಗಳಿಂದ ಕೊರೆಯಲ್ಪಟ್ಟ ಘಟವು ನೀರುತುಂಬುವ ಕಾಲಕ್ಕೆ ಮುಹೂರ್ತವೆಂದು 
ಕೆಲವು ದೇಶದಲ್ಲಿ ಸಂಜ್ಞೆಯಿದೆ. ಇಂತಹ ಸಮಮುಹೂರ್ತವಿರುವ ಅಹೋರಾತ್ರಿಗಳು 
ಒಂದು ದಿವಸನಾಗುನುದು. ಕೆಲವು ದಿವಸಗಳಲ್ಲಿ ಎರಡು ಗಳಿಗೆಗಳು ಅಧಿಕ 
ವಾಗುತ್ತವೆ. 


೨೨೨. ನಿತ್ಯವಾದ ಸೂರ್ಯಚಂದ್ರರ ಗತಿವಿಕೇಸದಿಂದ ಸಮಸ್ತರಾದ 
ಪ್ರಜೆಗಳ ದಿನಪ್ರಮಾಣವನ್ನು ತಿಳಿಯಬೇಕು. ಅಂತಹ ದಿವಸದಲ್ಲಿ ಹನ್ನೊಂದು 
ನೂರು ಕಲೆಗಳು ಅಧಿಕವಾಗಿದೆಯೆಂದು ತಿಳಿಯಬೇಕು. 





156 


ಅಧ್ಯಾಯ ೩೮ 


ತದಹರ್ಮಾನುಷಂ ಜ್ಞೇಯಂ ನಾಕ್ಷತ್ರಂ ತುಂ ದಶಾಧಿಕಂ | 
ಸಾವನೇನ ತು ಮಾಸೇನ ಹ್ಯಬ್ದೋಯಂ ಮಾನುಷಃ ಸ್ಮ 34 1೨೨೩1 


ಏತದ್ದಿವ್ಯಮಹೋರಾತ್ರಮಿತಿ ಶಾಸ್ತ್ರವಿನಿಶ್ಚಯಃ | 
ಅಹ್ನಾನೇ ನ ತು ಯಾ ಸಂಖ್ಯಾ ಮಾಸರ್ತೃಯನವಾರ್ಷಿಕೀ 1೨೨೪ ॥ 


ತದಾ ಬದ್ಧಮಿದಂ ಜ್ಞಾನಂ ಸಂಜ್ಞಾಯಾ ಹ್ಯುಪಲಶ್ಷ್ಯತಾಂ | 
ಕಲಾನಾಂ ಸುಪರೀಮಾಣಾತ್ಕಾಲ ಇತ್ಯಭಿದೀಯತೇ ॥ ೨೨೫ ॥ 


ಯದಹರ್ಬ್ರಹ್ಮಣಃ ಪ್ರೋಕ್ತಂ ದಿವ್ಯಾ ಕೋಟೀ ತು ತತ್‌ ಸ್ಮೃತಾ। 
ಶತಾನಾಂ ಚ ಸಹಸ್ರಾಣಿ ದಶದ್ವಿಗುಣಿತಾನಿ ಚ ॥ 


ನವತಿಂ ಚ ಸಹಸ್ರಾಣಿ ತಥೈವಾನ್ಯಾನಿ ಯಾನಿ ತು ॥ ೨೨೬ Il 
ಏತಚ್ಛು ತ್ವಾ ತು ಯಷಯೋ ವಿಸ್ಮಯಂ ಪರಮಾದ್ಭುತಂ | 
ಸಂಸ್ಥಾಸಂಭಜನಂ ಜ್ಞಾನಮಪೃಚ್ಛನ್ನಂತರಂ ತದಾ | ೨೨೬ ॥ 


೨೨೬. ಮೇಲೆ ಹೇಳಿದ ಪ್ರಮಾಣವು ಮನುಷ್ಯರ ಗಣನಾಪ್ರಕಾರವಾಗಿ 
ತಿಳಸಿರುತ್ತದೆ. ಇದಕ್ಕೆ ಹತ್ತು ಕಲೆಗಳು ಅಧಿಕವಾದರೆ ನಕ್ಷತ್ರ ಮಾನವಾಗುತ್ತದೆ. 
ಸಾವನಮಾಸದಿಂದ ಮನುಷ್ಯರ ಸಂವತ್ಸರದ ಪ್ರಮಾಣನನ್ನು ತಿಳಿಯಬೇಕು. 

೨೨೪. ಕಾಲಜ್ಞಾನವನ್ನರಿತ ಶಾಸ್ತ್ರಜ್ಞರು ಇದನ್ನು ದಿವ್ಯವಾದ ಅಹೋ 
ರಾತ್ರಿಗಳೆಂದು ಹೇಳುವರು. ಇಂತಹ ಹಗಲಿನಿಂದಲೇ ಹಾಸ, ಖುತು, ಅಯನ, 
ಸಂವತ್ಸರಗಳೆಂಬ ಸಂಜ್ಞೆಗಳು ಉಂಟಾಗುವುವು. 

3೨೫. ಈ ರೀತಿಯಾದ ಕಲಾಸಂಬಂಧದಿಂದಲೆ, ಹಗಲು, ರಾತ್ರಿ, ದಿನ, 
ಸಕ್ಷ, ಮಾಸ, ಸಂವತ್ಸರನೇ ಮೊದಲುದ ಕಾಲಜ್ಞಾನವು ಉಂಟಾಗುವುದು. 
ಕಲೆಗಳ ಸಂಬಂಧದಿಂದಲೇ ಕಾಲವೆಂಬ ನಾಮನು ಸಂಭವಿಸಿರುತ್ತದೆ. 

೨೨೬. ದೇವಮಾನ ರೀಕಿಯಿಂದ ಅಂತಹ ಕೋಟ ವರ್ಷಗಳಾದರೆ ಬ್ರಹ್ಮ 
ದೇವನ ಒಂದು ಹಗಲಾಗುವುದು. ಅಂದರೆ ಒಂದು ಕೋಟ ಇಪ್ಪತ್ತು ಲಕ್ಷದ 
ತೊಂಭತ್ತುಸಾವಿರ ವರ್ಷಗಳಂದು ಸೂತಮುನಿಯು ಹೇಳಿದನು. 


೨೨೭. ಆಗ ಮಹರ್ಷಿಗಳು ಈ ವಿಷಯಗಳನ್ನು ಕೇಳಿ ಪರಮಾಶ್ಚರ್ಯವನ್ನು 
ಹೊಂದಿ ಪ್ರಲಯಾದಿ ಸ್ಥಿತಿಗತಿಗಳನ್ನು ಪುನಃ ಪ್ರಶ್ನೆ ಮಾಡಿದರು. 


157 


ಶ್ರೀಮದ್ವಾಯುಪುರಾಣಂ 
1 ಯಬಷಯ ಊಚುಃ ॥ 


ಸಂಪ್ಲಾ ವನಸ್ಯ ಕಾಲಂ ತು ಮಾನುಷೇಣೈವ ಸಮ್ಮತಂ | 
ಮಾನೇನ ಶ್ರೋತುಮಿಚ್ಛಾಮಃ ಸಂಸ್ಷೇಪಾರ್ಥಪದಾಕ್ಷರಂ ॥ ೨೨೪೮ (| 


ತೇಷಾಂ ಶ್ರುತ್ವಾ ಸ ದೇವಸ್ತು ವಾಯುರ್ಲೋಕಹಿತೇ ರತಃ | 
ಸಂಕ್ಷೇಪಾದ್ದಿವ್ಯಚಕ್ಷುಷ್ಮಾನ್‌ ಪ್ರೋವಾ ಚ ಭಗವಾನ್‌ ಪ್ರಭುಃ ॥ ೨೨೯॥ 


ಏತೇ ರಾತ್ರ್ಯಹನೀ ಪೂರ್ವಂ ಕೀರ್ತಿತೇ ತ್ವಿಹ ಲೌಕಿಕೇ। 
ತಾಸಾಂ ಸಂಖ್ಯಾಯ ವರ್ಷಾಗ್ರಂ ಬ್ರಾಹ್ಯಂ ವಕ್ಸ್ಯಾಮ್ಯಹಃ ಕ್ಷಯೇ ॥ 


ಕೋಟಶತಾನಿ ಚತ್ಕಾರಿ ವರ್ಷಾಣಿ ಮಾನುಷಾಣಿ ತು | 


ದ್ವಾತ್ರಿಂಶಚ್ಚ ತಥಾ ಕೋಟ್ಯಃ ಸಂಖ್ಯಾತಾಃ ಸಂಖ್ಯಯಾ ದ್ವಿಜೈಃ ॥ ೨೩೧॥ 


ಳ 


ತಥಾ ಶತಸಹಸ್ರಾಣಿ ಏಕೋನನವತಿಃ ಪುನಃ | 
ಆಶೀತಿಶ್ಚ ಸಹಸ್ರಾಣಿ ಏಷ ಕಾಲಃ ಪ್ಲ ವಸ್ಯ ತು ll ೨೩೨ ॥ 





ಕಾ, 


೨೨೮. ಮಹರ್ಷಿಗಳು ಪುನಃ ಪ್ರಶ್ನಿಸಿದರು--ಎಲ್ಫೈ ವಾಯುದೇವನೇ, ಪ್ರಲಯ 
ಕಾಲದ ಪ್ರಮಾಣವನ್ನೂ ಮನುಷ್ಯಮಾನರೀತಿಯಾಗಿಯೂ ಸಂಕ್ಷೇಪವಾಗಿಯೂ 
ನಿನ್ನಿಂದ ಕೇಳಿ ತಿಳಿಯಲು ಬಯಸುತ್ತೇವೆ ಅದನ್ನು ತಿಳಿಸಬೇಕೆಂದು ಬೇಡಿದರು. 





೨೨೯. ಲೋಕಹಿತಾಪೇಕ್ಷಿಯೂ, ಪೂಜ್ಯನೂ, ಸ್ವಾಮಿಯೂ, ಆದ ವಾಯು 
ದೇವನು ಆ ಮುನಿಗಳ ಭಾಷಣಗಳನ್ನು ಕೇಳಿ ದಿವ್ಯಜ್ಞಾನದಿಂದ ಅದನ್ನು ತಿಳಿದು 
ಸಂಕ್ಷೇಪವಾಗಿ ಹೇಳಲುಪಕ್ರಮಿಸಿದನು. 


೨೩೦. ಎಲ್ಫೆ ಮುನಿವರ್ಯರೇ, ಲೌಕಿಕವಾಗಿ ಮನುಷ್ಯಮಾನರೀತಿಯಲ್ಲಿ 
ಅಹೋರಾತ್ರಿಗಳ ಪ್ರಮಾಣವನ್ನು ಪೂರ್ವದಲ್ಲಿಯೇ ನಿರೂಪಿಸಿರುವೆನು. ಅವುಗಳ 
ಸಂಖ್ಯೆಯನ್ನೂ, ಬ್ರಹ್ಮದೇವನ ಅಹಃಪ್ರಮಾಣವನ್ನೂ ತದನಂತರವಾಗುವ ಪ್ರಳಯ 
ಕಾಲದ ಸಂಖ್ಯೆಯನ್ನೂ ಮನುಷ್ಯಮಾನರೀಕಿಯಿಂದ ಕಿಳಿಸುವೆನು ಕೇಳಿರೆಂದನು. 


೨೩೧-೨8೩೨. ಎಲ್ಫೆ ಮುನಿವರ್ಯರೇ ಬ್ರಹ್ಮದೇವನ ರಾತ್ರಿಯಲ್ಲಾಗುವ 
ಪ್ರಲಯಕಾಲವು ಮನುಷ್ಯಪ್ರಮಾಣರೀತಿಯಾಗಿನ್ಲೂ ನಾನ್ನೂರುಮೂವತ್ತೆರಡು 
ಕೋಟ ಎಂಬತ್ತೊಂಬತ್ತು ಲಕ್ಷದ ಎಂಬತ್ತುಸಾವಿರ ವಷಗಳಾಗಿರುವುವು. 


158 


ಅಧ್ಯಾಯ ೩೮ 


ಮಾನುಷಾಖ್ಯೇಣ ಸಂಖ್ಯಾತಃ ಕಾಲೋ ಹ್ಯಾಭೂತ ಸಂಪ್ಲವಃ | 
ಸಪ್ತ ಸೂರ್ಯಾತಸ್ತದಾಗ್ನೇಷು ತದಾ ಲೋಕೇಷು ತೇಷು ವೈ ॥ ೨೩೩! 


ಮಹಾಭೂತೇಷು ಲೀಯಂತೇ ಪ್ರಜಾಃ ಸರ್ವಾಶ್ನತುರ್ನಿಧಾಃ! 
ಸಲಿಲೇನಾಪ್ಲು ತೇ ಲೋಕೇ ನಷ್ಟೇ ಸ್ಥಾವರಜಂಗಮೇ ॥ ೨೩೪ ॥ 


ವಿನಿವೃತ್ತೇ ಚ ಸಂಹಾರೇ ಉಪಶಾಂತೇ ಪ್ರಜಾಪಕೌ | 
ನಿರಾಲೋಕೇ ಪ್ರದಗ್ಗೇತು ನೈಶೇನ ತು ಸಮಾವೃತೇ | 
ಈಶ್ವರಾಧಿಷ್ಠಿತೇ ಹ್ಯಸ್ಮಿಂಸ್ತ ದಾಹ್ಯೇಕಾರ್ಣವೇ ತದಾ | ೨೩೫ ॥ 


ತಾನದೇಕಾರ್ಣವೋ ಜ್ಞೇಯೋ ಯಾನದಾಸೀದಹಃ ಪ್ರಭೋಃ | 
ರಾತ್ರಿಸ್ತು ಸಲಿಲಾವಸಾ ನಿವೃತ್ತೌ ಚಾಪ್ಯಹಃ ಸೃ ತಂ | ೨೩೬ ॥ 
€ ~ಿ ೬ಲ 





೨೩೩. ಆಗ ಪಂಚ ಭೂತಗಳವರೆಗೂ ನಾಶವಾಗುವುದು. ಈ ಅವಾಂತರ 
ಪ್ರಲಯವು ಮಾನುಷ ಮಾನದಿಂದ ನಿರೂಪಿಸಲ್ಪಟ್ಟಿದೆ. ಆಗ ಏಳು ಸೂರ್ಯರು 
ಏಕಕಾಲದಲ್ಲಿ ಲೋಕಗಳಲ್ಲಿ ಪ್ರಕಾಶಿಸುವರು. 


೨೩೪. ಆಗ ಚತುರ್ವಿಧಗಳಾದ ಪ್ರಾಣಿಗಳೆಲ್ಲವೂ ಮಹಾಭೂತಗಳಲ್ಲಿ 
ಲಯವಾಗುವುವು. ಪ್ರಲಯೋದಕದಿಂದ ಲೋಕನೆಲ್ಲವೂ ವ್ಯಾಪ್ತವಾಗಲು ಚರಾ 
ಚರಾತ್ಮಕವಾದ ಜಗತ್ತು ನಾಶವಾಗುವುದು. 


೨೩೫. ಸಂಹಾರನೆಲ್ಲಾ ಮುಗಿಯಲಾಗಿ ಪ್ರಜಾಪತಿಯಾದ ದೇವನು ಶಾಂತ 
ವಾಗುವನು. ಆಗ ಕಾಂತಿಯು ನಷ್ಟವಾಗಿ ರಾತ್ರಿಯ ಅಂಧಕಾರವು ಜಗತ್ತನ್ನು 
ಆವರಿಸುವುದು. ಅಂತಹ ಅಂಧಕಾರಮಯವಾದ ಪ್ರಲಯಾರ್ಣವದಲ್ಲಿ ಶ್ರೀಭಗವಂತ 
ನಾದ ಈಶನೊಬ್ಬನೇ ಯೋಗನಿದ್ರಾವಶನಾಗುವನು. 


೨೩೬. ಸ್ವಾಮಿಯಾದ ಭಗವಂತನ ಅಹಸ್ಸು, ಅಂದರೆ ಹಗಲು ಎಲ್ಲಿಯ 
ವರೆಗೆ ಇರುವುದೋ ಅಲ್ಲಿಯವರೆಗೂ ಏಕಾರ್ಣವನು ಇರುವುದು. ಬ್ರಹ್ಮನ ರಾತ್ರಿಯ 
ಸಲಿಲಾಕಾರವಾಗಿರುವುದು. ರಾತ್ರಿಯು ಕಳೆಯಲು ಅಹಸ್ಸುಂಬಾಗುವುದು. 


159 


ಶ್ರೀಮುದ್ಹಾಯುಪುರಾಣಂ 


ಅಹೋರಾತ್ರಸ್ತಥೈವಾಸ್ಯ ಕ್ರಮೇಣಪರಿವರ್ತತೇ | 
ಆಭೂತಸಂಪ್ಲವೋ ಹ್ಯೇಷ ಅಹೋರಾತ್ರಃ ಸ್ಮೃತಃ ಪ್ರಭೋಃ 1೨೩೭ Il 


ತ್ರೈಲೋಕ್ಕೇ ಯಾನಿ ಸತ್ವಾನಿ ಗತಿಮಂತಿ ಧ್ರುವಾಣಿ ಚ | 
ಆಭೂತೇಭ್ಯಃ ಪ್ರಲೀಯಂತೇ ತಸ್ಮಾದಾಭೂತಸಂಪ್ಲವಃ ॥ ೨೩೮ |! 


ಅಗ್ರೇ ಭೂತಃ ಪ್ರಜಾನಾಂ ತು ತಸ್ಮಾದ್ಭೂೂತಃ ಪ್ರಜಾಪತಿಃ | 


ಆಭೂತಃ ಪ್ಲವತೇ ಚೈವ ತಸ್ಮಾದಾಭೂತ ಸಂಪ್ಲವಃ ॥ ೨೩೯ 


ಶಾಶ್ಚತೇ ಚಾ ಮೃತತ್ವೇ ಚ ಶಜ್ಜೇ ಚಾಭೂತಸಂಪ್ಲವಃ | 
ಅತೀತಾ ನರ್ತಮಾನಾಶ್ಚ ತಥೈನಾನಾಗತಾಃ ಪ್ರಜಾಃ | 
ದಿವ್ಯಸಂಖ್ಯಾ ಪ್ರಸಂಖ್ಯಾತಾ ಹ್ಯಪರಾರ್ಧಗುಣೇಕೃತಾ ll ೨೪೦ Il 


೨೩೭. ಬ್ರಹ್ಮದೇವನ ಅಹೋರಾತ್ರಿಗಳು ಕ್ರಮವಾಗಿ ಪರಿವರ್ತಿತವಾಗುತ್ತದೆ. 
ಶ್ರೀಭಗವಂತನ ಅಹೋರಾತ್ರಿಗಳಲ್ಲಿ ಅವಾಂತರ ಪ್ರಲಯವು ನಡೆಯುವುದರಿಂದ 
ಇದಕ್ಕೆ ಆಭೂತಸಂಪ್ಲವವೆಂಬ ಸಂಜ್ಞೆಯು ಉಂಟಾಗಿರುತ್ತದೆ. 


೨೩೮. ಈ ಮೂರು ಲೋಕಗಳಲ್ಲಿಯೂ ಚರಾಚರಾತ್ಮಕವಾದ ಯಾವ 
ಪ್ರಾಣಿಗಳಿರುತ್ತವೆಯೋ ಅವುಗಳು ಮಾತ್ರ ಅಂದರೆ ಸಂಚಮಹಾಭೂತಗಳನ್ನು ಬಿಟ್ಟು 
ಉಳಿದ ಪ್ರಾಣಿಗಳು ಲಯವನ್ನ ಹೊಂದುವುವು. ಆದುದರಿಂದ ಆ ಪ್ರಲಯಕ್ಕೆ 
ಆಭೂತಸಂಪ್ಲವನೆ:ಬ ನಾಮವು ಪ್ರಾಸ್ತವಾಯಿತು. 


೨೩೯, ಪ್ರಜೆಗಳಿಂದ ಮೊದಲು ಇರತಕ್ಕವನಾದುದರಿಂದ ಬ್ರಹ್ಮನಿಗೆ 
ಭೂತವೆಂಬ ಸಂಜ್ಞೆಯು ಪ್ರಾಸ್ತವಾಗಿದೆ. ಅಂತಹ ಬ್ರಹ್ಮನ ವಿನಾ ಉಳಿದ ಸಕಲವೂ 
ನಾಶವಾಗುವುದರಿಂದ ಆ ಲಯಕ್ಕೆ ಅಭೂತಸಂಪ್ಣವವೆಂಬ ನಾಮನುಂಬಾಗಿದೆ. 


೨೪೦. ಆಭೂತಸಂಪ್ಣವವೆಂಬ ಶಬ್ದವು ಶಾಶ್ವತ ಅಥವಾ ಸ್ಥರವೆಂಬ ಅರ್ಥ 
ವನ್ನೂ ತಿಳಿಸುತ್ತದೆ. ಭೂತಭವಿಷ್ಯದ್ವರ್ತಮಾನಕಾಲದಲ್ಲಿರುವ ಪ್ರಜೆಗಳು ದಿವ್ಯ 
ಸಂಖ್ಯೆಯಿಂದ ಅಸರಾರ್ಧದ್ವಿಗುಣೀಕೃತವೆಂಬ ಸಂಖ್ಯೆಯನ್ನು ಕಿಳಿಯಬೇಕು. 


160 


ಅಧ್ಯಾಯ ೩೮ 


ಪರಾರ್ಧದ್ವಿಗುಣಂ ಚಾಪಿ ಪರಮಾಯುಃ ಪ್ರಕೀರ್ತಿತಂ | 
ಏತಾವಾನ" ಸ್ಥಿತಿಕಾಲಸ್ತು ಹ್ಯಜಸ್ಯೇಹ ಪ್ರಜಾಪತೇಃ ॥ 
ಸ್ಥಿತ್ಯಂತೇ ಪ್ರತಿಸರ್ಗಸ್ಯ ಬ್ರಹ್ಮಣಃ ಸರನೇಷ್ಮಿನಃ ॥ ೨೪೧ Il 


ಯಥಾ ವಾಯುಪ್ರನೇಗೇನ ದೀಪಾರ್ಚಿರುಪಶಾಮ್ಯಕತಿ | 
ತಥೈನಂ ಪ್ರತಿಸರ್ಗೇಣ ಬ್ರಹ್ಮಾ ಸಮುಪಶಾಮ್ಯತಿ ॥ ೨೪೨ Il 


ತಥಾ ಹ್ಯಪ್ರತಿಸಂಸೃಷ್ಟೇ ಮಹದಾದೌ ಮಹೇಶ್ವರೇ | 
ಮಹತ್ರಲೀಯತೆಣವ್ಯಕ್ತೆ € ಗುಣಸಾಮ್ಯಂ ತತೋ ಭನೇತ್‌ ॥ ೨೪೩ !! 


ಇತ್ಯೇಷ ಚ ಸಮಾಖ್ಯಾಶೋ ಮಯಾ ಹ್ಯಾಭೂತಸಂಪ್ಣವಃ | 
ಬ್ರಹ್ಮನೈಮಿತ್ತಿಕೋ ಹ್ಯೇಷ ಸಂಪ್ರಕ್ಸಾಲನಸಂಯಮಃ Il ೨೪೪ ॥ 


೨೪೧. ಹೀಗೆ ಹೇಳಿದ ಪರಾರ್ಧದಿಂದ ದ್ವಿಗುಣಿತವಾದ ಕಾಲವೇ, ಪ್ರಜಾಪತಿ 
ಯಾದ ಬ್ರಹ್ಮದೇವನ ಪರಮಾಯುಷ್ಯಕಾಲವಾಗಿದೆ. ಸ್ಥಿತಿಕಾಲವೂ ಸಹ ಇಷ್ಟೇ 
ಆಗಿರುತ್ತದೆ. ಸ್ಥಿತಿಯ ಕೊನೆಯ ಭಾಗದಲ್ಲಿ ಪ್ರಲಯವು ಉಂಟಾಗುವುದು. 


೨೪೨. ವಾಯುವಿನ ಹೊಡತದಿಂದ ದೀಪಗಳು ಹೇಗೆ ಶಾಂಶವಾಗುವುವೋ 
ಹಾಗೆ ಪ್ರಲಯಕಾಲವು ಒದಗಿದಾಗ ಬ್ರಹ್ಮನು ಶಾಂತನಾಗಿರುವನು. 


೨೪೩. ಮಹತ್ತತ್ವಾದಿಗಳು ಸರಬ್ರಹ್ಮನಲ್ಲಿ ಲಯವಾಗದೇ ಅವ್ಯಕ್ತ 
ತತ್ವವಾದ ಪ್ರಕೃತಿಯಲ್ಲಿ ಲಯವಾಗುವುವು. ಆಗ ಗುಣಗಳಿಗೆ ಸಾಮ್ಯಾವಸ್ಥೆ 
ಯುಂಟಾಗುವುದು. 


೨೪೪. ಎಲ್ಲೆ ಮುನಿವರ್ಯರೇ, ಈ ರೀತಿಯಾಗಿ ಬ್ರಹ್ಮನಿಮಿತ್ತಿಕವೂ 
ಸಂಪ್ರಕ್ಷಾಳನ ಯೋಗಮಯವೂ ಆದ ಆಭೂತಸಂಪ್ಣ ವವೆಂಬ ಲಯಸ್ವರೂಪವನ್ನು 
ನಿಮಗಾಗಿ ನಿರೂಪಿಸಿರುವೆನೆಂದು ಹೇಳಿದನು. 


11 161 


ಶ್ರೀಮದ್ವಾ ಯುಪುರಾಣಂ 


ಸಮಾಸೇನ ಸಮಾಖ್ಯಾತಃ ಭೂಯಃ ಕಿಂ ವರ್ತಯಾಮಿ ವಃ | 
ಯ ಇದಂ ಧಾರಯೇನ್ನಿತ್ಯಂ ಶೃಣುಯಾದ್ವಾಪ್ಯಭೀಕ್ಷ್ಮ ಶಃ ॥ 
ಕೀರ್ತನಾಚ್ಛ ೨ವಣಾಚ್ಞಾಪಿ ಮಹತೀಂ ಸಿದ್ಧಿಮಾಪ್ಲುಯಾತ್‌ ॥ ೨೪೫ ॥ 


ಇತಿ ಶ್ರೀ ಮಹಾಪುರಾಣೇ ವಾಯುಪ್ರೋಕ್ಷೇ “ ಅನುಷಂಗಪಾದೋ ” ನಾಮ 
ಅಷ್ಟತ್ರಿಂಶೋಧ್ಯಾಯಃ 
೨೪೫. ಎಲೈ ವಿಪ್ರರೇ, ನಿಮಗೆ ನಾನು ಆಭೂತಸಂಪ್ಣವವನ್ನು ಸಂಕ್ಷೇಪ 
ವಾಗಿ ೩ಿಳಿಸಿರುವೆನು. ನಿಮಗೆ ನಾನು ಇನ್ನೂ ಬೇರೆ ಯಾವ ವಿಷಯಗಳನ್ನು ಹೇಳಲಿ 
ತಿಳಿಸಿರೆಂದನು. ಯಾವನು ಈ ವಿಷಯಗಳನ್ನು ಶ್ರವಣಮನನ ಕೀರ್ತನಾದಿಗಳನ್ನು 
ಪದೇ ಪದೇ ಮಾಡುವನೋ ಅವನು ಮಹಾಸಿದ್ಧಿ ಯನ್ನು ಪಡೆಯುವನೆಂದು ಸೂತನು 
ಹೇಳಿದನು. 


ಹೀಗೆ ವಾಯುಪ್ರೋಕ್ತವಾದ ಮಹಾಪುರಾಣದಲ್ಲಿ “ ಅನುಷಂಗಪಾದ”ವೆಂಬ 
ಮೂವತ್ತೆಂಟನೆಯ ಅಧ್ಯಾಯವು ಸಮಾಪ್ತವಾದುದು. 


ಕಡಿರಲ್ಳಿೆ-, ಗೀಯ ಾಪೂೂ 


162 


ಅಧ್ಯಾಯ ೩೮ 


ಮೂನತ್ತೆಂಟನೆಯ ಅಧ್ಯಾಯದ ಸಾರಾಂಶವು 
ಹ... 


ಸಂಹಾರಪಾದರೂಪವಾದ ಈ ಅಧ್ಯಾಯದಲ್ಲಿ ಸಕಲ ಮನ್ವಂತರಗಳು, ಸಪ್ತರ್ಷಿ 
ಗಳು, ಜೀವತೆಗಳು, ಇವರ ಸೃಷ್ಟಿಕ್ರಮವು ಮತ್ತು ಆಭೂತಸಂಪ್ಣವವು ನಿರೂಪಿತ 
ವಾಗಿವೆ. ದಕ್ಷಬ್ರಹ್ಮನಿಗೆ ಸುವ್ರಕೆಯೆಂಬ ಕುಮಾರಿಯಿದ್ದಳು. ಅವಳನ್ನು ಬ್ರಹ್ಮ, 
ಈಶ್ವರ, ಧರ್ಮ ಮತ್ತು ದಕ್ಷೇಶ್ವರ ಇವರು ನಾಲ್ವರು ಮನಸ್ಸಿನಲ್ಲಿ ಸ್ಮರಣೆಮಾಡಿದರು. 
ಆಗ ಅವಳಿಗೆ ನಾಲ್ವರು ಕುಮಾರರು ಜನಿಸಿ, ಸಾವರ್ಣಿಮನುಗಳಾದರು. ಅವರ 
ವಂಶಗಳಲ್ಲಿ ಅನೇಕರಾದ ಜೀವತೆಗಳು, ಮಹರ್ಷಿಗಳು ಉದ್ಭವಿಸಿದರು. 


ಹೀಗೆ ಮನ್ವಂತರವು ಕ*ಯಲು ಪ್ರಲಯವು ಸಂಭವಿಸುವುದು. ಆಗ ಮೂರು 
ಲೋಕಗಳು ನಾಶವಾಗುವುವು. ಆಗ ದೈವಾದಿಗಳು ಮಹರ್ಕೋಕವನ್ನು ಹೊಂದು 
ವರು. ಅದೂ ನಷ್ಟವಾದರೆ ಜನಲೋಕಕ್ಕೆ ಹೋಗುವರು. ಆಗ ಪ್ರಲಯಕಾಲವು 
ಸಂಭವಿಸುವುದು. ಸಪ್ತಸೂರ್ಯರು ಏಕಕಾಲದಲ್ಲಿ ಉದಯಿಸಿ ಲೋಕಗಳನ್ನು 
ಸುಡುವುರು. ಆಗ ಭೂಗೋಳವು ಕಾದ ಕಬ್ಬಿಣದ ಗುಂಡಿನಂತೆ ಕೆಂಪಗೆ ಕಾಣುವುದು. 
ತರುವಾಯ ಪ್ರಲಯಕಾಲದ ಮೇಘಗಳು ಧಾರಾಕಾರವಾಗಿ ಮಳೆಯನ್ನು ಸುರಿಸು 
ವುದು. ಆಗ ಈ ಜಗತ್ತೆಲ್ಲ ಆ ಪ್ರಲಯೋದಕದಲ್ಲಿ ಮುಳುಗಿಹೋಗುವುದು. ಆಗ 
ಪರಬ್ರ ಹ್ಮನೊಬ್ಬನೇ ಯೋಗನಿದ್ರಾ ರೂಢನಾಗಿರುವನು. ತರುವಾಯ ಸತ್ಯಲೋಕ 
ವಾಸಿಗಳಾದ ದೇವಶೆಗಳು ಆ ಭಗವಂತನನ್ನು ಹೊಗಳುವರು. ಹೀಗೆ ಬ್ರಹ್ಮನ 
ರಾತ್ರಿಯಲ್ಲಿ ಪ್ರಲಯವೂ ಹಗಲಲ್ಲಿ, ಸೃಷ್ಟಿಯೂ ಆಗುವುವು. 


163 


---| ಹರಿಃ ಓಂ |. 


ಹ ರಾನಾ ಂ ಇ 





ಶ್ರೀ ವೇದವ್ಯಾ ಸಾಯ ನಮಃ | 


ಶ್ರೀಮದ್ದಾಯುಮಹಾಪುರಾಣಂ 





ಏಕೋನ ಚತ್ವಾರಿಂಶೋಧ್ಯಾಯಃ 
| ವಾಯುರುವಾಚ ॥ 


ಅಸಾಧಾರಣವೃತ್ತೈಸ್ತು ಹುತಶೇಷಾದಿಭಿರ್ದ್ವಿಜೈಃ। 
ಧರ್ಮವೈಶೇಷಿಕೈಶ್ಲೈನ ಹ್ಯಾಚೂರ್ಣಸೂಕ್ಷ್ಮದರ್ಶಿಭಿಃ lol 


ತೇ ದೇವೈಃ ಸಹ ತಿಷ್ಠಂತಿ ಮಹರ್ಲೋಕನಿವಾಸಿನಃ | 
ಚತುರ್ದಶೈತೇ ಮನವಃ ಕೀರ್ತಿತಾಃ ಕೀರ್ತಿವರ್ಧನಾಃ ol 


ಅತೀತಾ ವರ್ತಮಾನಾಶ್ಚ ತಥೈವಾನಾಗತಾಶ್ಲ ಯೇ। 
ಯಸಹಿಭಿರ್ದೇವತೈಶ್ಚೈನ ಸಹ ಗಂಧರ್ವರಾತ್ಷಸೈಃ lal 


ಮನ್ವಂತರಾಧಿಕಾರೇಷು ಜಾಯಂತೀಹ ಪುನಃ ಪುನಃ | 
ದೇವಾಃ ಸಪ್ತರ್ಷಯತ್ಚೆ)ನ ಮನವಃ ಸಿತರಸ್ತಫಾ li el 


ಮೂವತ್ಕೊಂಭತ್ತನೆಯ ಅಧ್ಯಾಯವು 

೧-೨. ವಾಯುದೇವನು ಹೇಳಿದನು :--ಮಹರ್ಲೋಕನಿವಾಸಿಗಳೂ, ಕೀರ್ತಿ 
ವರ್ಧಕರೂ ಆದ ಹಕದಿನಾಲ್ಬುಜನ ಮನುಗಳ., ಅಸಾಧಾರಣ ವ್ಯಾಪಾರವಂತರೂ, 
ಹುತಾವಶಿಷ್ಟರೂ ಆದ ಬ್ರಾಹ್ಮಣರಿಂದಲೂ, ಧರ್ಮವಂತರೂ, ಸೂಕ್ಷ್ಮದರ್ಶಿಗಳೂ 
ಆದ ದೇವತೆಗಳಿಂದಲೂ ಕೂಡಿರುವರು. ಇಂತಹ ಮನುಗಳನ್ನು ನಿಮಗಾಗಿ 
ವರ್ಣಿಸಿರುವೆಕೆಂದು ಹೇಳಿದನು. 

೩-೪. ದೇವತೆಗಳು, ಸಪ್ತರ್ಷಿಗಳು, ಮನುಗಳು ಮತ್ತು ಪಿತೃಗಳು ಇವರು 
ಭೂತಭವಿಷ್ಯದ್ವರ್ತಮಾನಕಾಲಕರಾದ ಖುಷಿಗಳು, ದೇವತೆಗಳು, ಗಂಧರ್ವರು 
ಮತ್ತು ರಾಕ್ಷಸರು ಇವರ ಸಂಗಡ ಮನ್ವಂತರಾಧಿಕಾರಗಳಲ್ಲಿ ಪದೇ ಪದೇ 
ಉದ್ಭ ವಿಸುವರು 


164 


ಅಧ್ಯಾಯ ೩೯ 
ಸರ್ವೇ ಹ್ಯಪಿ ಕ್ರಮಾತೀತಾ ಮಹರ್ಲೋಕಂ ಸಮಾಶ್ರಿತಾಃ | 
ಬ್ರಾಹ್ಮಣೈಃ ಕ್ಷತ್ರಿಯೈರ್ವೈಶ್ಯೈರ್ಧಾಮಿಕೈಃ ಸಹಿತೈಃ ಸುರಾಃ Ws 


ತೈಸ್ತಥ್ಯಕಾರಿಭಿರ್ಯುಕ್ತೈಃ ಶ್ರದ್ಧಾವದ್ಧಿರದರ್ಪಿತೈಃ | 
ವರ್ಣಾಶ್ರಮಾಣಾಂ ಧರ್ಮೇಷು ಶ್ರೌತಸ್ಮಾರ್ತೇಷು ಸಂಸ್ಥಿತೈಃ ॥ 


ವಿನಿವೃತ್ತಾಧಿಕಾರಾಸ್ತ್ರೇ ಯಾವನ್ಮನ್ವಂತರಕ್ಷಯಃ fal 
॥ ಯಷಯ ಊಚುಃ ॥ 

ಮಹರ್ಲೋಕೇತಿ ಯತ್‌ ಪ್ರೋಕ್ತಂ ಮಾತರಿಶ್ವಂಸ್ತೃಯಾ ನಿಭೋ।| 

ಪ್ರತಿಲೋಕೇ ಚ ಕರ್ತವ್ಯಂ ಅನೇಕೈಃ ಸಮದಧಿಸ್ಕಿತಾಃ Wall 


ಯಾವಂತಶ್ಚೈವ ತೇ ಲೋಕಾ ದಹ್ಯಂತೇ ಯೇನ ತೇ ಪ್ರಭೋ 
ಏತನ್ನಃ ಕಥೆಯ ಪ್ರೀತ್ಯಾ ತ್ವಂ ಹಿ ವೇತ್ಮ ಯಥಾತಥಂ hell 


೫-೬. ಆ ಸಮಸ್ತರಾದ ದೇವತೆಗಳು ತಮ್ಮ ತಮ್ಮ ಅಧಿಕಾರಗಳಿಂದ ನಿನೃತ್ವ 
ರಾಗಿ ಸತ್ಯವಾದಿಗಳೂ, ಶ್ರದ್ಧಾ ಯುಕ್ತರೂ, ಅಹಂಕಾರವರ್ಜಿತರೂ, ವರ್ಣಾಶ್ರಮಾ 
ಚಾರವಂತರೂ, ಶ್ರೌ ತಸ್ಮಾರ್ತಧರ್ಮವುಳ್ಳವರೂ, ಸದ್ಭರ್ಮನಿರತರೂ ಆದ ಬ್ರಾಹ್ಮಣ, 
ಕ್ಷತ್ರಿಯ, ವೈಶ್ಯ, ಶೂದ್ರರಿಂದ ಸಹಿತರಾಗಿ ಮನ್ವಂತರ ಕ್ಷಯವಾಗುವವರೆಗೂ 
ಭೂರಾದಿ ಲೋಕಗಳನ್ನು ಬಿಟ್ಟು ಮಹರ್ಲೋಕವನ್ನು ಹೊಂದುವರು. 


೬. ತರುವಾಯ ಮಹರ್ಷಿಗಳು ಕೇಳಿದರು :--ಎಲೈ ಪ್ರಭುವಾದ ವಾಯು 
ದೇವನೇ, ನೀನು ಯಾವುದನ್ನು ಮಹರ್ಕೋನಕನವೆಂಬುದಾಗಿ ನಿರೂಪಿಸಿರುವಿಯೋ 
ಅದನ್ನೂ ಪ್ರತಿರೋಕಗಳಲ್ಲಿಯೂ ಮಾಡಬೇಕಾದ ಕಾರ್ಯಗಳನ್ನೂ, ಅವುಗಳಲ್ಲಿರುವ 
ಪ್ರಜೆಗಳನ್ನೂ ತಿಳಿಸುವನನಾಗು. 


ಆ. ಎಲ್ಪೆ ಸ್ವಾಮಿಯಾದ ವಾಯುದೇವನೇ, ಪ್ರಲಯಕಾಲದಲ್ಲಿ ಯಾವ 
ಲೋಕಗಳು ದಗ್ಗವಾಗುತ್ತನೆ ? ಯಾವ ಲೋಕಗಳು ಸುಟ್ಟು ಹೋಗುವುದಿಲ್ಲ 
ಈ ವಿಷಯಗಳನ್ನು ನೀನು ಚೆನ್ನಾಗಿ ತಿಳಿದಿರುತ್ತೀಯೆ ಆದುದರಿಂದ ನೀನು ಪ್ರೀತಿ 
ಯಿಂದ ಯಥಾರ್ಥವಾಗಿ ನಮಗೆ ತಿಳಿಸಬೇಕೆಂದು ಖುಸಿಗಳು ವಾಯುದೇವನನ್ನು 
ಬೇಡಿಕೊಂಡರು. 


165 


ಶ್ರೀಮದ್ವಾಯುಪುರಾಣಂ 
ಏನಮುಕ್ತಸ್ತತೋ ವಾಯುರ್ಮುನಿಭಿರ್ವಿನಯಾತ್ಮಭಿಃ | 
ಪ್ರೋವಾಚ ಮಧುರಂ ವಾಕ್ಯಂ ಯಥಾತತ್ವೇನ ತತ್ನನಿತ್‌ 1೯॥ 
॥ ವಾಯುರುವಾಚ ॥ 


ಚತುರ್ದಶೈವ ಸ್ಥಾನಾನಿ ವರ್ಣಿತಾನಿ ಮಹರ್ಷಿಭಿಃ | 
ಲೋಕಾಖ್ಯಾನಿ ತು ಯಾನಿ ಸ್ಕುರ್ಯೇಷು ತಿಸ್ಕಂತಿ ಮಾನವಾಃ 1 ೧೦॥ 


ಸಪ್ತ ತೇಷು ಕೃತಾನ್ಯಾಹುರಕೃತಾನಿ ತು ಸಪ್ತ ವೈ । 
'ಭೂರಾದಯಸ್ತು ಸಂಖ್ಯಾತಾಃ ಸಪ್ತ ಲೋಕಾಃ ಕೃತಾಸ್ತ್ರ್ಯಿಹ H eo lh 


ಅಕೃತಾನಿ ತು ಸಸ್ತೈನ ಪ್ರಾಕೃತಾನಿ ತು ಯಾನಿವೈ । 
ಸ್ಥಾ ನಾನಿ ಸ್ಥಾ ನಿಭಿಃ ಸಾದ್ಧ ೯೦ ಕೃತಾನಿ ತು ನಿಬಂಧನಂ { ash 





೯. ಈ ರೀತಿಯಲ್ಲಿ ವಿನಯಯುಕ್ತರಾದ ಮುನಿಗಳಿಂದ ಪ್ರಾರ್ಥಿತನೂ 
ತತ್ವವೇದಿಯೂ ಆದ ವಾಯುದೇವನು ವಿನಯಾನ್ವಿತರಾದ ಮುನಿಗಳನ್ನು ಕುರಿತು 
ಮಧುರವೂ, ಯಥಾರ್ಥವೂ ಆದ ವಿಷಯಗಳನ್ನು ಹೇಳಲುಪಕ್ರಮಿಸಿದನು. 





೧೦. ವಾಯುದೇನನು ಹೇಳಿದನು: --ಎಲ್ಫೈ ವಿಪ್ರವರ್ಯರೇ, ಮಹಾತ್ಮರು 
ವರ್ಣಿಸಿರುವ ಲೋಕಗಳು ಹದಿನಾಲ್ಕುಗಳಾಗಿವೆ. ಪೂರ್ವದಲ್ಲಿಯೇ ವರ್ಣಿಸಿರುವ 
ಭೂರಾದಿ ಲೋಕಗಳಲ್ಲಿ ಮನುಷ್ಯರೇ ಮೊದಲಾದವರು ವಾಸಮಾಡುವರು. 


೧೧. ಆ ಹದಿನಾಲ್ಕು ಲೋಕಗಳಲ್ಲಿ ಏಳು ಲೋಕಗಳು ಕೃತಕನಾಮಕ 
ವಾಗಿಯೂ, ಮಿಕ್ಕ ಸಪ್ತಲೋಕಗಳು ಅಕೃತವೆಂಬುದಾಗಿಯೂ ಮಹಾತ್ಮರು 
ಹೇಳುವರು. ಅವುಗಳಲ್ಲಿ ಭೂರಾದಿ ಸಪ್ತರೋಕಗಳು ಕೃತಲೋಕಗಳೆಂಬುದಾಗಿ 
ಈ ಲೋಕದಲ್ಲಿ ಪ್ರಖ್ಯಾತವಾಗಿವೆ. 


೧೨. ಅದರಂತೆಯೇ ಕೃತಕವಲ್ಲದ ಪ್ರಕೃತಿ ಸಂಬಂಧಿಯಾದ ಸ್ಥಾನಗಳು 
ಏಳು ಇವೆ. ಕೆಲವು ಸ್ಥಾನಗಳು ಅವುಗಳಲ್ಲಿರುವ ಪ್ರಜೆಗಳೂ ಕೃತಕವಾಗಿರುವರೆಂದು 
ತಿಳಿಯಬೇಕು. 


166 


ಅಧ್ಯಾಯ ೩೯ 


ಪ ೈಥಿವೀಂ ಚಾಂತರಿಕ್ಷಂ ಚ ದಿವ್ಯಂ ಯಚ್ಚ ಮಹಃ ಸ್ಮ ತಂ! 
ಹ 2 ನಾನ್ಯೇತಾನಿ ಚತ್ವಾರಿ ಸ್ಮ ತಾನ್ಯಾರ್ಣವಕಾನಿ Bl ॥ ೧೩! 


ಶ್ಷಯಾತಿಶಯಯುಕ್ತಾನಿ ತಥಾಯುಕ್ತಾನಿ ನಶ್ಚ್ಯತೇ! 
ಯಾನಿ ನೈಮಿತ್ತಿಕಾನಿ ಸ್ಯುಸ್ತಿಷ್ಠಂತ್ಯಾಭೂತಸಂಪ್ಸ ವಂ ॥ ov Il 


ಜನೆಸ್ತಪಶ್ಚ ಸತ್ಯಂ ಚ ಸ್ಥಾನಾನ್ಯೇತಾನಿ ತ್ರೀಣಿ ತು! 

ಐಕಾಂತಿಕಾನಿ ಸತ್ವಾನಿ ತಿಷ್ಮಂತೀಹಾಪ್ರಸಂಯಮಾತ್‌ ॥ ೧೫ ॥ 
ವ್ಯಕ್ತಾನಿ ತು ಪ್ರವಕ್ಸ್ಯಾಮಿ ಸ್ಫಾನಾನ್ಯೇತಾನಿ ಸಪ್ತ ವೈ! 

ಭೂರ್ಲೋಕಃ ಪ್ರಥಮಸ್ತೇಷಾಂ ದ್ವಿತೀಯಸ್ತು ಭುವಃ ಸ್ಮೃತಃ | ೧೬॥ 


ಸ್ವಸ್ತೃತೀಯಸ್ತು ನಿಜ್ಲೇಯಶ್ಚತುರ್ಥೋ ವೈ ಮಹಃ ಸ್ಮೃತಃ | 
ಜನಸ್ತು ಸಂಚನೋ ಕೋಕಸ್ತೆ ಪಃ ಷಷ್ಕೋ ನಿಭಾವ್ಯ ತ” ॥ 0೭ | 








೧೩. ಭೂಲೋಕ, ಭುವರ್ಲೋಕ, ಸ್ವರ್ಗಲೋಕ, ಮಹರ್ಲೋಕ ಎಂಬ 
ಈ ನಾಲ್ಕು ಲೋಕಗಳೂ ಆರ್ಣವಕನೆಂದು ಪ್ರಖ್ಯಾತವಾಗಿವೆ. ಅಂದರೆ ಪ್ರಕಿಮನು 
ಕಲ್ಪಗಳಲ್ಲಿಯೂ ಈ ನಾಲ್ಕು ಲೋಕಗಳೂ ನಾಶವನ್ನ ಹೊಂದುವುವೆಂದು 
ಮಹಾತ್ಮರು ಹೇಳ.ವರು. 


೧೪. ಮೇಲೆ ನಿರೂಪಿಸಿದ ನಾಲ್ಕು ಲೋಕಗಳೂ ಅತ್ಯಂತವಾಗಿ ನಶ್ಚರಗಳೂ, 
ನೈಮಿತ್ತಿಕಗಳೂ, ಆಭೂತಸಂಪ್ಲವಕನಾಮಕಗಳೂ ಆಗಿವೆ. ಅಂದರೆ ಅವಾಂತರ 
ಪ್ರಲಯದವರೆಗೂ ಇದ್ದು ನಾಶವನ್ನು ಹೊಂದುತ್ತವೆ. 


೧೫. ಜನಲೋಕ, ತಪೋಲೋಕ, ಸತ್ಯಲೋಕನೆಂಬ ಈ ಮೂರು ಲೋಕ 
ಗಳು ಶಾಶ್ವತಗಳು ಇವುಗಳಲ್ಲಿ ಮುಕ್ತಿಗೆ ಯೋಗ್ಯರಾದ ಮಹಾತ್ಮರೂ, ಪ್ರಾಣಿಗಳೂ 
ಮಹಾಪ್ರಲಯದನರೆಗೂ ವಾಸಮಾಡುವರು. 


೧೬-೧೮. ಹೀಗೆ ಪ್ರಖ್ಯಾತವಾದ ಸಸ್ತಲೋಕಗಳನ್ನೂ ಈಗ ನಾಮಸಹಿತ 
ವಾಗಿ ನಿರೂಪಿಸುವೆನು ಕೇಳಿರೆಂದನು. ಅವುಗಳಲ್ಲಿ ಭೂಲೋಕವು ಮೊದಲನೆಯ 
ದಾಗಿಯೂ, ಭುವರ್ಲೋಕವು ದ್ವಿತೀಯದಾಗಿಯೂ, ಸ್ವರ್ಗಲೋಕವು ಮೂರನೆಯ 
ದಾಗಿಯೂ, ಮಹರ್ಲೋಕವು 'ನಾಲ್ಕನೆಯದಾಗಿಯೂ, ಜನಲೋಕವು ಐದನೆಯ 


167 


ಶ್ರೀಮದ್ವಾಯುಪುರಾಣಂ 


ಸತ್ಯಂ ತು ಸಪ್ರನೋ ಲೋಕೋ ನಿರಾಲೋಕಸ್ತತಃ ಪರಂ! 
ಭೂರಿತಿ ವ್ಯಾಹೃತೇ ಪೂರ್ವಂ ಭೂರ್ಲೋಕಶ್ಚ ತತೋಭವತ್‌ 1೧೪! 


ದ್ವಿತೀಯಂ ಭುವ ಇತ್ಯುಕ್ತ ಅಂತರಿಕ್ಷಂ ತತೋಭವತ್‌ | 
ತೃತೀಯಂ ಸ್ವರಿತೀತ್ಯುಕ್ತೇ ದಿವಂ ಪ್ರಾಮರ್ಬಭೂವಹ I er Il 


ನ್ಯಾಹಾಕಿಸ್ತ್ರಿಭಿಕೇತೈಸ್ತು ಬ್ರಹ್ಮಲೋಕಮಕಲ್ಪಯತ್‌ | 
ತತೋ ಭೂಃ ಪಾರ್ಥಿವೋ ಲೋಕ ಅಂತರಿಕ್ಷಂ ಭುವಃ ಸ್ಮ್ಮ ಎತಂ lool 


ಸ್ಹ್ವರ್ಲೋಕೋ ವೈ ದಿನಂ ಹ್ಯೇತತ್‌ ಪುರಾಣೇ ನಿಶ್ಚಯಂ ಗತಂ | 
ಭೂತಸ್ಯಾಧಿಪತಿಶ್ಚಾಗ್ನಿಸ್ತತೋ ಭೂತಪತಿಃ ಸ್ಮೃತಃ I ೨೧1 


ವಾಯುರ್ಭುವಸ್ಕಾ ಧಿಪತಿಸ್ತೇನ ನಾಯುರ್ಭುವಸ್ಪತಿಃ | 
ಭವ್ಯಸ್ಯ ಸೂರ್ಯೋಧಿಪತಿಸ್ತೇನ ಸೂರ್ಯೋ ದಿವಸ್ತತಿಃ ll ೨೨॥ 





ದಾಗಿಯೂ, ತಪೋಲೋಕವು ಆರನೆಯದಾಗಿಯೂ, ಸತ್ಯಲೋಕನು ಏಳನೆಯ 
ದಾಗಿಯೂ ಇರುತ್ತವೆ. ಅದರಿಂದ ಆಚೆ ನಿರಾಲೋಕವು ಅಂದರೆ ಯಾವ ಲೋಕವೂ 
ಇಲ್ಲ. ಅವುಗಳಲ್ಲಿ ಭೂಲೋಕವು ಭೂಃ ಎಂಬ ವ್ಯಾಹೃತಿಯಿಂದ ಉತ್ಪನ್ನವಾಗಿದೆ. 

೧೯. ಭುವವೆಂಬ ವ್ಯಾಹೃಕಿಯಿಂದ ಎರಡನೆಯದಾದೆ ಅಂತರಿಕ್ತಲೋಕವು 
ಉತ್ಪನ್ನವಾಗಿದೆ. ಸ್ವ ಎಂಬ ವ್ಯಾಹೃತಿಯಿಂದ ಮೂರನೆಯದಾದ ಸ್ವರ್ಗಲೋಕವು 
ಉತ್ಪನ್ನವಾಗಿದೆ. 

೨೦. ಈ ಮೂರು ವ್ಯಾಹೃತಿಗಳಿಂದ ಬ್ರಹ್ಮನು ಮೂರು ಲೋಕಗಳನ್ನೂ 
ಸೃಷ್ಟಿಸಿರುವನು. ಆದುದರಿಂದ ಭೂಲೋಕವು ಪೃಥಿನೀಲೋಕವಾಗಿಯೂ, ಭುವ 
ರ್ಲೋಕವು ಅಂತರಿಕ್ಷಲೋಕವಾಗಿಯೂ, ಇರುತ್ತದೆ. 

೨೧-೨೨. ಸ್ವರ್ಗಲೋಕವೆಂದರೆ ದೇವಲೋಕಕ್ಕೆ ಹೆಸರು ಬಂದಿದೆಯೆಂದು 
ಪುರಾಣದಲ್ಲಿ ಪ್ರಸಿದ್ಧವಾಗಿದೆ. ಅಗ್ನಿಯು ಭೂತಗಳಿಗೆ ಅಧಿಸತಿಯಾಗಿರುವುದೆರಿಂದ 
ಭೂತಪತಿಯೆಂದು ಪ್ರಖ್ಯಾತವಾಗಿದೆ. ವಾಯುಜೇವನು ಭೂಲೋಕಕ್ಕೆ ಅಂತರಿಕ್ಷಕ್ಕೆ 
ಅಧಿಪತಿಯಾಗಿರುವುದರಿಂದ ಭುವಸ್ಪತಿಯೆಂದು ಪ್ರಸಿದ್ಧನಾಗಿರುವನು. ಸೂರ್ಯನು 
ಮಂಗಳಕರವಾದ ಸ್ವರ್ಲೋಕಕ್ಕೆ ಅಧಿಸತಿಯಾಗಿರುವುರಿಂದ ದಿವಸ್ಪತಿಯೆಂದು 
ಪ್ರಖ್ಯಾತನಾಗಿರುವನು. 

168 


ಅಧ್ಯಾಯ ರ್ತಿ 


ಮಹೇತಿ ವ್ಯಾಹೃತೇನೈವಂ ಮಹರ್ಲೋಕಸ್ತತೋಭವತ್‌ | 


ವಿನಿನ್ಠತ್ತಾಧಿಕಾರಾಣಾಂ ದೇವಾನಾಂ ತತ್ರ ವೈ ಕ್ಷಯಃ ॥ ೨೩॥ 
ಜನಸ್ತು ಪಂಚನೋ ಲೋಕಸ್ತ ಸ್ಮಾಜ್ಞಾ ಯಂತಿ ವೈ ಜನಾಃ | 
ತಾಸಾಂ ಸಾ ಿಯಂಭುವಾದ್ಯಾನಾಂ ಪ್ರಜಾನಾಂ ಜನನಾಜ್ಞ ನಃ il ೨೪ |! 
ಯಾಸ್ತಾಃ ಸ್ವಾಯಂಭುವಾದ್ಯಾ ಹಿ ಪುರಸ್ತಾತ್ಸರಿಕೀರ್ತಿತಾಃ! 
ಕಲ ಬೃದಸ್ಗೇ ತದಾ ಲೋಕೇ ಪ್ರತಿಷ್ಕಂತಿ ತದಾ ತಪಃ ॥ ೨೫ ॥ 
ಯಭುಃ ಸನತ್ಯುಮಾರಾದ್ಯಾ ಯತ್ರ ಸಂತ್ಯೂರ್ಧ್ವ್ವರೇತಸಃ | 
ತಪಸಾ ಭಾವಿತಾತ್ಮ್ಮಾ ನಸ್ತತ್ರ ಸಂತೀತಿ ನಾ ತಪಃ ll ೨೬ | 


ಸತ್ಯೇತಿ ಬ್ರಹ್ಮಣಃ ಶಬ್ದಃ ಸತ್ತಾಮಾತ್ರಸ್ತು ಸಃ ಸ್ಮೃತಃ | 
ಬ್ರಹ ಲೋಕ ತಃ ಸತ್ಯ ೦ ಸಪ್ತಮಃ ಸತು ಭಾಸ್ಕರಃ ॥ ೨೭॥ 


೨೩. ಮಹಾ ಎಂಬ ವ್ಯಾಹೃಕಿಯಿಂದ ಮಹರೊೋಕವು ಉತ್ಪನ್ನವಾಗಿದೆ 
ಬ್ರಹ್ಮೇಂದ್ರಾದ್ಯಧಿಕಾರದಿಂದ ನಿವೃತ್ತರಾದ ದೇವತೆಗಳು ಮಹರ್ಲೊಕದಲ್ಲಿ ವಾಸಿಸಿ 
ಕೊನೆಯಲ್ಲಿ ಕ್ಷಯವನ್ನು ಹೊಂದುವರು. 


೨೪. ಜನಲೋಕವು ಐದನೆಯ ಲೋಕವಾಗಿದೆ. ಆ ಲೋಕದಿಂದ ಜನರು 
ಉದ್ಭವಿಸುವರು. ಆ ಲೋಕವು ಬ್ರಹ್ಮಾದಿ ದೇವತೆಗಳ ಜನನಕ್ಕೆ ಕಾರಣವಾಗಿರು 
ವುದರಿಂದ ಜನಲೋಕವೆಂದು ಪ ಪ್ರಖ್ಯಾತವಾಗಿದೆ. 


೨೫. ಮೇಲೆ ತಿಳಿಸಿದ ಸ್ವಾಯಂಭುವಮನುವೇ ಮೊದಲಾದ ದೇವತೆಗಳು 
ಮೇಲೆ ಹೇಳಿದ ಲೋಕಗಳು ಪ್ರ ವಿಹುದಾದ ದಗ್ಧವಾದರೆ ಅಲ್ಲಿಂದ ತಪೋಲೋಕಕ್ಕೆ 
ಹೋಗಿ ಆ ತಪೋಲೋಕದಲ್ಲಿ ನ ವಾಸಿಸುವರು. 

೨೬: ಊರ್ಧ್ವರೇತಸ್ಯರೂ ತಪಸಿದ್ಧಿಯನ್ನು ಪಡೆದವರೂ ಆದ ಚುಭು 
ಸನತ್ಕುಮಾರನೇ ಮೊದಲಾದ ದೇವತೆಗಳು ಯಾವ ಲೋಕದಲ್ಲಿ ತಪಸ್ಸಿದ್ಧಿ ಯನ್ನು 
ಹೊಂದಿದರೋ ಆ ಲೋಕಕ್ಕೆ ತಪೋಲೋಕನವೆಂಬ ಸಂಜ್ಞೆಯು ಉಂಟಾಗಿರುತ್ತದೆ. 


೨೭. ಸತ್ಯವೆಂಬುದಾಗಿ ಬ್ರಹ್ಮವಾಚಕವಾದ ಸತ್ಯಶಬ್ದವು ನಿಜವನ್ನು ಹೇಳು 
ತ್ತದೆ. ಮತ್ತು ಸರ್ವದಾ ಇರತಕ್ಕುದೆಂದು ಸ್ಥಿತಿಯನ್ನೂ ತಿಳಿಸುತ್ತದೆ. ಆದುದರಿಂದ 
ಬ್ರಹ್ಮದೇವನ ಸತ್ಯಲೋಕನು ಏಳನೆಯದೂ, ಸರ್ವ ದಾಸ ಸ್ರಜ್ವಲಿಸ ಸುವುದೂ ಆಗಿರುತ್ತದೆ. 


1609 


ಶ್ರೀನುದ್ವಾಯಾಪುರಾಣಂ 


ಗೆಂಧರ್ವಾಪ್ಸರಸೋ ಯಕ್ಸಾ ಗುಹ್ಯಕಾಸ್ತು ಸರಾಕ್ಷಸಾಃ | 
ಸರ್ವಭೂತಸಿಶಾಚಾಶ್ಚ ನಾಗಾಶ್ಚ ಸಹ ಮಾನುಷೈಃ ॥ 


ಸ್ವರ್ಲೋಕವಾಸಿನಃ ಸರ್ವೇ ದೇವಾ ಭುವಿನಿವಾಸಿನಃ ll ೨6 Il 
ಮರುತೋ ಮಾತರಿಶ್ವಾನೋ ರುದ್ರಾ ದೇವಾಸ್ತ್ರಥಾಶ್ವಿನೌ | 
ಅನಿಕೇತಾಂತರಿಕ್ಟ್ರಾಸ್ತೇ ಭುವರ್ಲೋಕ್ಕಾ ದಿವೌಕಸಃ ॥೨೯॥ 
ಆದಿತ್ಯಾ ಯಭವೋ ವಿಶ್ವೇ ಸಾಧ್ಯಾಶ್ಹ ಪಿತರಸ್ವಥಾ | 

ಖಯಷಯೋಂಂಗಿರಸಶ್ಹೈ ನ ಭುವರ್ಲೋಕಂ ಸಮಾಶ್ರಿತಾಃ ll ೩೦॥ 
ಏತೇ ವೈಮಾನಿಕಾ ದೇವಾಸ್ಕಾರಾಗ್ರಹನಿನಾಸಿನಃ | 

ಇತ್ಯೇತೇ ಕ್ರಮಶಃ ಪ್ರೋಕ್ತಾ ಬ್ರಹ್ಮನ್ಯಾಹಾರಸಂಭವಾಃ | ೩೧॥ 
ಭೂರ್ಲೋಕ ಪ್ರಥಮಾ ಲೋಕಾ ಮಹದಂತಾಶ್ಚ ತೇ ಸ್ಮೃತಾಃ | 
ಆರಭ್ಯಂತೇ ತು ತನ್ಮಾಶ್ರೈಃ ಶುದ್ಧಾ ಸ್ತೇಷಾಃ ಪರಸ್ಸರಂ ॥ ೩೨॥ 





೨೮. ಗಂಧರ್ವರು, ಅಪ್ಪರಸರು, ಯಕ್ಷರು, ಗುಹ್ಯಕರು, ರಾಕ್ಷಸರು, ಸರ್ಪ 
ಗಳು, ಭೂತಪ್ರೇತ ನಿಶಾಚಗಳು, ನಾಗಗಳು ಮತ್ತು ಮನುಷ್ಯರು, ಸ್ವರ್ಲೋಕವಾಸಿ 
ಗಳಾದ ಸರ್ವದೇವತೆಗಳು ಇವರು ಭೂಲೋಕದಲ್ಲಿ ವಾಸಿಸುವರು. 


೨೯. ಮರುತ್ತುಗಳು, ವಾಯುಗಳು, ರುದ್ರರು, ಅತ್ವನೀದೇವತೆಗಳು 
ಮನೆಯಿಲ್ಲದೇ ಅಂತರಿಕ್ಷದಲ್ಲಿ ವಾಸಿಸುವರು. ಇವರು ಭುನರ್ಶೋಕವಾಸಿಗಳಾದ 
ಜೀವತೆಗಳಾಗಿರುವರು. 


೩೦. ಆದಿತ್ಯರು, ಖುಭುಗಳು, ವಿಶ್ವೇದೇವತೆಗಳು, ಸಾಧ್ಯರು, ಪಿತೃಗಳು, 
ಖುಸಿಗಳು, ಅಂಗಿರಸರು ಇವರೂ ಸಹ ಭುವರ್ಲೋಕವಾಸಿಗಳಾಗಿರುವರು. 


೩೧. ಈ ವೈಮಾನಿಕ ದೇವತೆಗಳು ನಕ್ಷತ್ರಗ್ರಹಗಳ ಲೋಕದಲ್ಲಿ ವಾಸ 
ಮಾಡುವರು. ಈ ರೀತಿಯಾಗಿ ಬ್ರಹ್ಮಜ್ಞಾನಿಗಳಾದ ಮಹಾತ್ಮರ ವಿಷಯಗಳನ್ನು 


ಕ್ರಮವಾಗಿ ನಿಮಗೆ ತಿಳಿಸಿರುತ್ತೇನೆಂದು ಮುನಿಯು ಹೇಳಿದನು. 


೩೨. ಭುವರ್ಲೋಕವೇ ಮೊದಲಾದ ಮಹದಂತಗಳಾದ ಲೋಕಗಳು 
ತನ್ಮಾತ್ರಗಳಿಂದ ಆರಬ್ಧವಾಗಿವೆ. ಮತ್ತು ಪರಸ್ಪರ ಸಂಬಂಧಿಗಳೂ ಪರಿಶುದ್ಧಿಗಳೂ 
ಆಗಿವೆ. 


170 


ಅಧ್ಯಾಯ ೩೯ 


ಶುಕ್ಟಾದ್ಯಾಶ್ಲಾ ಕ್ಷುಷಾಂತಾಶ್ಲೆ ಯೇ ವ್ಯತೀತಾ ಭುನಂ ಶ್ರಿಶಾಃ | 
ಮಹರ್ಲೋಳಕಕಶ್ತ ತುರ್ಥಸ್ತು ತಸ್ಮಿಂಸ್ತೇ ಕಲ್ಪವಾಸಿನಃ 1೩೩! 


ಭೂರ್ಲೋಕಪ್ರಥಮಾ ಲೋಕಾ ಮಹದಂತಾಶ್ಚ ಯೇ ಸ್ಮ ಎತೌಃ | 
ತಾನ್‌ ಸರ್ವಾನ್‌ ಸಪ್ತ ಸೂರ್ಯಾಸ್ತೇ ಅರ್ಚಿರ್ಭಿರ್ನಿರ್ದಹಂತಿ ವೈ ॥ ೩೪ ॥ 


ಮರೀಚಿಃ ಕಶ್ಯಪೋ ದಕ್ಷಸ್ತಥಾ ಸ್ವಾಯಂಭುವೋಂಗಿರಾಃ। 
ಭ್ರುಗುಃ ಪುಲಸ್ತ್ಯ ಪುಲಹಃ ಕ್ರತುರಿತ್ಯೇವಮಾದಯಃ | ೩೫ ॥ 


ಪ್ರಜಾನಾಂ ಪತಯಃ ಸರ್ವೇ ವರ್ತಂತೇ ತತ್ರ ತೈಃ ಸಹ | 
ನಿಃಸತ್ವಾ ನಿರ್ಮಮಾಶ್ಚೈವ ತತ್ರ ತೇ ಹ್ಯೂದ್ಧರೇತಸಃ Il aa Il 


ಯಭುಃ ಸನತ್ಯುಮಾರಾದ್ಯಾ ವೈರಾಜ್ಯಾಸ್ತೇ ತಪೋಧನಾಃ | 
ಮನ್ವಂತರಾಣಾಂ ಸರ್ವೇಷಾಂ ಸಾವರ್ಣಾನಾಂ ತತಃ ಸ ಎತ Il 
ಚತುರ್ದಶಾನಾಂ ಸರ್ವೇಷಾಂ ಪುನರಾವೃತ್ತಿ ಹೇತವಃ | ೩೭॥ 


೩೩. ಶುಕ್ರಾದಿಯಾದ ಚಾಕ್ಷುಸಾಂತರಾದ ಯಾವ ದೇವತೆಗಳು ಅತೀತರಾಗಿ 
ರುವರೋ ಮತ್ತು ಭೂಲೋಕದಲ್ಲಿ ವಾಸಿಸುವರೋ ಅವರಲ್ಲರೂ ನಾಲ್ಕನೆಯದಾದ 
ಮಹರ್ಟೋಕದಲ್ಲಿ ವಾಸಿಸುವರು. 


೩೪. ಭೂಲೋಕವೇ ಮೊದಲಾದ ಮಹದಂತಗಳಾದ ಯಾವ ಲೋಕಗಳು 
ಇರುವುವೋ ಅವುಗಳೆಲ್ಲವನ್ನೂ ಏಳು ಸೂರ್ಯರು ತಮ್ಮ ಜ್ವಾಲೆಗಳಿಂದ 
ದೆಹಿಸುವರು. 


೩೫-೩೬. ಮರೀಚಿ, ಕಶ್ಯಸ, ದಕ್ಷ, ಸ್ವಾಯಂಭುವ, ಅಂಗಿರಸ್ಕ ಭೃಗು, 
ಪುಲಸ್ತ್ಯ, ಪುಲಹ, ಕ್ರತು ಇವರೇ ಮೊದಲಾದವರೂ ಸಮಸ್ತರಾದ ಪ್ರಜಾಸತಿಗಳು 
ನಿರ್ಬಲರೂ, ನಿರಹಂಕಾರಿಗಳೂ, ಊರ್ಧ್ವರೇತಸ್ಕರೂ ಆದ ಮಹಾತ್ಮರು ಇವರು 
ಈ ಲೋಕದಲ್ಲಿ ವಾಸಿಸುವರು. 


೩೭. ಖುಭುವು, ಸನತ್ಯುಮಾರರು ಇವರೇ ಮೊದಲಾದ ವಿರಾಗಿಗಳಾದ 
ತಪೋಧನರು ಮಹರ್ಲೋಕವಾಸಿಗಳಾಗಿರುವರು. ಸಕಲ ಮನ್ವಂತರವಾಸಿಗಳೂ, 
ಸಾವರ್ಣಿಗಳೂ, ಚತುರ್ದಶ ಮನುಗಳೂ ಇವರು ಪುನರಾವೃಕ್ತಿಶೂನ್ಯರಾಗಿರುವರು. 


171 


ಶ್ರೀಮುದ್ವಾಂಯುಪುಕಾಣಂ 


ಯೋಗಂ ತಸಶ್ಚ ಸತ್ಯಂ ಚ ಸಮಾಧಾಯ ತದಾತ್ಮನಿ | 
ಸಸ್ಕೇ ಕಾಲೇ ನಿವರ್ತಂತೇ ತತ್ತದಾಹರ್ವಿಸರ್ಯಯೇ ll ae I 


ಸತ್ಯಂ ತು ಸಪ್ರನೋ ಲೋಕೋ ಹ್ಯಪುನರ್ಮಾರ್ಗಗಾಮಿನಾಂ | 
ಬ್ರಹ್ಮಲೋಕಃ ಸಮಾಖ್ಯಾತೋ ಹ್ಯಪ್ರತೀಘಾತಲಕ್ಷಣಃ Il ar Il 


ಪರ್ಯಾಸಪರಿಮಾಣ್ಯೇನ ಭೂರ್ಲೋಕಃ ಸಮಿತಿಃ ಸ್ಮೃತಃ | 
ಭೂಮ್ಯಂತರಂ ಯದಾದಿತ್ಯಾದಂತರಿಕ್ಷಂ ಭುವಃ ಸ್ಮ ಎತ I! vol 


ಸೂರ್ಯಧ್ರುವಾಂತರಂ ಯಚ್ಚ ಸ್ವರ್ಗಲೋಕೋ ದಿವಃ ಸ್ಮೃತಃ | 
ಧ್ರುವಾಜ್ಜನಾಂತರಂ ಯಚ್ಚ ಮಹರ್ಲೋಕಸ್ತದುಚ್ಕತೇ ॥ ೪೧॥ 





೩೮. ಆಗ ಮಹಾತ್ಮರು ಯೋಗ, ಸತ್ಯ ಇವುಗಳನ್ನು ಹೊಂದಿ ಮನಶ್ಯಾಂತತೆ 
ಯಿಂದ ಇದ್ದುಕೊಂಡು ಆರನೆಯ ಕಾಲದಲ್ಲಿ ಅಲ್ಲಿಂದ ಹಿಂದಕ್ಕೆ ಹೋಗುವರು. 
ಅವರು ಪ್ರಲಯಕಾಲದಲ್ಲಿ ಲಯವಾಗುವರು. 





೩೯. ಸತ್ಯಲೋಕವು ಏಳನೆಯ ಲೋಕವಾಗಿಯೂ, ಪುನರಾವೃತ್ತಿರಹಿತ 
ವಾಗಿಯೂ, ಯಾವವಿಧ ವಿಕಾರರಹಿತವಾಗಿಯೂ, ಉಪದ್ರವವಿಲ್ಲುದುದಾಗಿಯೂ, 
ಬ್ರಹ್ಮದೇವನದಾಗಿಯೂ ಇರುತ್ತದೆ. 


೪೦. ಪರ್ಯಾಸಪರಿಮಾಣದಿಂದ ಭೂಲೋಕಕ್ಕೆ ಸಮ್‌ ಎಂಬುದಾಗಿ ಹೆಸರು 
ಬಂದಿದೆ. ಭೂಮಿಯ ಮೇಲೆ ಸೂರ್ಯಮಂಡಲದವರೆಗೂ ಇರುವ ಅಂತರಿಕ್ಷಕ್ಕೆ 
ಭುವರ್ಲೋಕವೆಂಬ ನಾಮವು ಉಂಟಾಗಿದೆ. 


೪೧, ಸೂರ್ಯಮಂಡಲದಿಂದ ಧ್ರುವಮಂಡಲದವರೆಗೂ ಇರುವ ಲೋಕಕ್ಕೆ 
ಸ್ವರ್ಗಲೋಕ ಅಥವಾ ದಿವವೆಂಬ ನಾಮವು ಸಂಭವಿಸಿರುತ್ತದೆ. ಧ್ರುವಮಂಡಲ 
ದಿಂದ ಜನಲೋಕದವರೆಗೂ ಇರುವ ಲೋಕಕ್ಕೆ ಮಹರ್ಲೋಕನೆಂಬ ಸಂಜ್ಞೆಯು 
ಉಂಟಾಗಿರುವುದು. 


ಧ್ಯಾಯ ರ 


ನಿಖ್ಯಾತಾಃ ಸಪ್ತ ಲೋಕಾಸ್ತು ತೇಷಾಂ ವಕ್ಸ್ಯಾಮಿ ಸಿದ್ಧ ಯಃ। 
Sp ENE ಸರ್ವೇ ಹ್ಯನ್ನಾದಾಸ್ತು ರಸಾತ್ಮ' ಕಃ h ೪೨ Il 


ಭುವೇ ಸ್ವರ್ಗೇ ಚಯೇ ಸರ್ವೇ ಸೋಮಪಾ ಆಜ್ಯಪಾಶ್ಚ ತೇ 
ಚತುರ್ಥೇ ಯೇಪಿ ವರ್ತಂತೇ ನುಹರ್ಲೋಕಂ ಸಮಾಶ್ರಿತಾಃ ॥ a ll 


ವಿಜ್ಞೇಯಾ ಮಾನಸೀ ತೇಷಾಂ ಸಿದ್ಧಿರ್ವೈ ಪಂಚಲಕ್ಷಣಾ | 


ಸದ್ಯ ಸೈಶ್ತೊ ಆತೃದ್ಯ ತೇ ತೇಷಾಂ ಮನಸಾ 'ಸರ್ನಮೀಾಪ್ಪಿ ತೆಂ | ೪೪ ॥ 
ಏತೇ ದೈನಾ ಯಜಂತೇ ವೈ ಯಜ್ಞಃ ಸರ್ವೈಃ ಪರಸ್ಪರಂ! 

ಅತೀತಾನ್‌ ವರ್ತಮಾನಾಂಶ್ಚ ವರ್ತಮಾನಾನನಾಗತಾನ್‌ Il ೪೫ I 
ಪ್ರಥಮಾನಂತಕ್ಕಿರಿಷ್ಟಾಾ ಹ್ಯಂತರಾಃ ಸಾಂಪ್ರತೈಃ ಪುನಃ | 
ನಿವರ್ತತೀತ್ಯಾಸಂಬಂಧೋ*ತೀತೇ ದೇನಗಣೇ ತತಃ || ೪೬ | 








೪೨. ಎಲೈ ವಿಪ್ರೋತ್ತಮರೇ, ಹೀಗೆ ಸಪ್ತಲೋಕಗಳೂ ಸುಪ್ರಸಿದ್ಧವಾಗಿವೆ. 
ಈಗ ಆ ಸಪ್ತಲೋಕಗಳಲ್ಲಿ ಆಗತಕ್ಕ ಸಿದ್ಧಿಗಳನ್ನು ಕಿ:`ಸುವೆನು ಕೇಳಿರಿ. ಭೂಲೋಕ 
ವಾಸಿಗಳಾನ ಸರ್ವರೂ ರಸಾತ್ಮಕವಾದ ಅನ್ನಭಕ್ಷಕರಾಗಿರುವರು. 


೪೩-೪೪. ಭುವರ್ಲೋಕ, ಸ್ವರ್ಗಲೋಕವಾಸಿಗಳೆಲ್ಲರೂ ಸೋಮಪಾಯಿ 
ಗಳೂ ಮತ್ತು ಆಜ್ಯಪಾಯಿಗಳೂ ಆಗಿರ.ವರು. ನಾಲ್ಕನೆಯದಾದ ಮಹರ್ಲೋಕ 
ವಾಸಿಗಳಾದ ದೇವತೆಗಳೆಲ್ಲರೂ ಪಂಚಲಕ್ಷಣಾತ್ಮಕವಾದ ಮನಸ್ಸಿದ್ಧಿ ಯುಳ್ಳ ವರಾಗಿರು 
ವರು. ಆ ದೇವತೆಗಳು ಮನಸ್ಸಿನಲ್ಲಿ ಯಾವುದನ್ನು ಬಯೆಸುವರೋ ಅವೆಲ್ಲವೂ 
ಕೂಡಲೇ ಅವರಿಗೆ ಸಿದ್ಧವಾಗುವುವು. 


೪೫. ಈ ದೇವತೆಗಳು ಸಮಸ್ತವಾದ ಯಜ್ಞಗಳಿಂದ ಪರಸ್ಪರವಾಗಿ 
ಪೂಜಿಸುವರು. ಈಗ ಇರತಕ್ಕ ದೇವಶೆಗಳು ಅತೀತರಾದ ಜೀವತೆಗಳನ್ನ್ಯೂ ಸೂಜಿ 
ಬರುವ ಭವಿಷ್ಯದ್ದೇವತೆಗಳು ವರ್ತಮಾನದೇವತೆಗಳನ್ನೂ ಅನ್ಯೋನ್ಯವಾಗಿ 
ಪೂಜಿಸುವರು. 

೪೬, ಮೊದಲಿದ್ದ ದೇವಗಣಗಳು ಅನಂತರ ಬಂದ ದೇವತೆಗಳನ್ನೂ ಅವರು 
ಈಗಿರುವ ದೇವಗಣಗಳನ್ನೂ, ಈ ವರ್ತಮಾನ ದೇವತೆಗಳು ಭವಿಷ್ಯದ್ದೇವಗಣ 
ಗಳನ್ನೂ, ಹೀಗೆ ಪರಸ್ಪರವಾಗಿ ಯಜ್ಞ ಯಾಗಾದಿಗಳಿಂದ ಪೂಜಿಸುವರು. ಹೀಗೆ 
ಹಿಂದಿನ ಮುಂದಿನ ದೇವತೆಗಳಿಗೆ ಪರಸ್ಪರಸಂಬಂಧವಿರುತ್ತದೆ. 


173 


ಶ್ರೀಮದ್ಧಾಯುಪುರಾಣಂ 


ವಿನಿವೃತ್ತಾಧಿಕಾರಾಣಾಂ ಸಿದ್ಧಿ ಸ್ತೇಷಾಂ ತು ಮಾನಸೀ | 


ತೇಷಾಂ ತು ಮಾನಸೀ ಜ್ಞೇಯಾ ಶುದ್ಧಾ ಸಿದ್ಧಿ ಸರಂಪರಾ ॥ ೪೭ ॥ 

ಉಕ್ತಾ ಲೋಕಾಶ್ಚ ಚತ್ತಾರೋ ಜನಸ್ಯಾನುವಿಧಿಸ್ತಥಾ | 

ಸಮಾಸೇನ ಮಯಾ ವಿಪ್ರಾ ಭೂಯಸ್ತಂ ವರ್ತಯಾಮಿ ವಃ | ೪೪ Il 
॥ ವಾಯುರುವಾಚ ॥ 

ಮರೀಚಿಃ ಕಶ್ಯಪೋ ದಕ್ಷೋ ವಸಿಷ್ಠಶ್ಚಾಂಗಿರಾ ಭೃಗುಃ | 

ಪುಲಸ್ತ್ಯಃ ಪುಲಹಶ್ಚೈವ ಕ್ರತುರಿತ್ಯೇಮಾದಯಃ Il ve | 


ಪೂರ್ವಂ ತೇ ಸಂಪ್ರಸೂಯಂತೇ ಬ್ರಹ್ಮಣೋ ಮನಸಾ ಇಹ! 
ತತಃ ಪ್ರಜಾಃ ಪ್ರತಿಸ್ಮಾಪ್ಯ ಜನಮೇವಾಶ್ರಯಂತಿ ತೇ ॥ ೫೦॥ 


ಕಲ್ಪದಾಹಪ್ರದೀಪ್ರೇಷು ತದಾ ಕಾಲೇಷು ತೇಷು ವೈ | 
ಭೂರಾದಿಷು ಮಹಾಂತೇಷು ಭೃಶಂ ವ್ಯಾಸ್ತೇಷ್ಟಥಾಗ್ನಿನಾ i ೫೧॥ 


೪೭, ಅಧಿಕಾರಿಗಳನ್ನು ತ್ಯಜಿಸಿರ:ವ ಆ ಜೀವತೆಗಳಗೆ ಸಿದ್ಧಿಯು ಮಾನಸಿಕ 
ವಾಗಿರುವುದು. ಅವರ ಮನಸ್ಸಿದ್ಧಿಗಳು ಶುದ್ಧವಾಗಿಯೂ, ಪರಂಪರೆಯಾಗಿಯೂ, 
ನಿತ್ಯವಾಗಿಯೂ ಇರುತ್ತವೆ. 

೪೮. ಉಕ್ತವಾದ ನಾಲ್ಕು ಲೋಕಗಳೂ ಜನೋಲೋಕವನ್ನು ಅನುಸರಿಸಿ 
ಕೊಂಡಿರುತ್ತವೆ. ಎಲ್ಲೆ ವಪ್ರೋತ್ತಮರೇ, ಅನ್ರಗಳನ್ನು ಸಂಕ್ಷೇಪವಾಗಿ ವರ್ಣಿಸು 
ವೆನು ಕೇಳಿರೆಂದು ಸೂತನು ಹೇಳ ದನು. 

೪೯-೫೦. ವಾಯುದೇವನು ಹೇಳಿದನು:--ಈ ಜಗತ್ತಿನಲ್ಲಿ ಬ್ರಹ್ಮದೇವನ 
ಮನಸ್ಸಿನಿಂದ ಮರೀಚಿ, ಕಶ್ಯಪ, ದಕ್ಷ, ನಷ್ಟ, ಅಂಗಿರಸ್ಕ ಭೃಗು, ಪುಲಸ್ತ್ಯ. 
ಪುಲಹ, ಕ್ರತು ಇವರೇ ಮೊದಲಾದ ಮಹರ್ಷಿಗಳು ಉದ್ಭವಿಸಿ ತರುವಾಯ 
ಪ್ರಜೆಗಳನ್ನು ಸೃಷ್ಟಿಸಿ ಸ್ಥಾನಿಸುವರು. ಬಳಿಕ ಅವರು ಜನೋಲೋಕಕ್ಕೆ 
ಹೋಗುವರು. 


೫೧. ಪ್ರಲಯಕಾಲದ ಅಗ್ನಿ ಜ್ಹಾಲೆಗಳಿಂದ ಲೋಕಗಳೆಲ್ಲವೂ ವ್ಯಾಸ್ತವಾಗಲು 
ಭೂಲೋಕ ಮೊದಲುಗೊಂಡು ಮಹರ್ಕೋಕದವರೆಗೂ ಅಗ್ನಿಯು ಹರಡುತ್ತದೆ 
ಅಥವಾ ವ್ಯಾಪ್ತವಾಗುವುದು. 


174 


ಆಧ್ಯಾಯ ೩೯ 


ಶಿಖಾ ಸಂವರ್ತಕಾ ಜ್ಹೇಯಾ ಪ್ರಾಪ್ಲುನಂತಿ ಸದಾ ಜನಾಃ | 
ಯಾಮಾದಯೋ ಗಣಾಃ ಸರ್ವೇ ಮುಹರ್ಲೋಕನಿವಾಸಿನಃ Il ೫೨1 


ಮಹರ್ಲೋಕೇಷು ದೀಪ್ತೇಷು ಜನಮೇವಾಶ್ರಯಂತಿ ತೇ! 
ಸರ್ವೇ ಸೂಕ್ಷ್ಮಶರೀರಾಸ್ತ್ರೇ ತತ್ರಸ್ಥಾಸ್ತು ಭವಂತಿ ತೇ Il ೫೩! 


ತೇಷಾಂ ತೇ ತುಲ್ಕಸಾಮರ್ಥ್ಯಾಸ್ತುಲ್ಯಮೂರ್ತಿಧರಾಸ್ತ್ರಥಾ | 
ಜನಲೋಕೇ ವಿನರ್ತಂತೇ ಯಾವತ್ಸಂಪ್ಲ ನತೇ ಜಗತ್‌ Il ೫೪ ॥ 


ವ್ಯುಷ್ಟಾಯಾಂ ತು ರಜನ್ಯಾಂ ವೈ ಬ್ರಹ್ಮಣೋ ವ್ಯಕ್ತಯೋನಿನಃ | 
ಅಹರಾದೌ ಪ್ರಸೂಯಂತೇ ಪೂರ್ವವತ್ಯ ಮಶಸ್ಸ್ಮಿಹ ॥ ೫೫ | 


೫೨. ಆಗ ಸಂವರ್ತಕ ನಾಮಕವಾದ ಪ್ರಲಯಾಗ್ದಿಯ ಜ್ವಾಲೆಗಳು ಪ್ರಜೆ 
ಗಳನ್ನು ಸುಟ್ಟು ಭಸ್ಮಮಾಡುವುವು. ಆಗ ಯಾನಾದಿ ಸರ್ವಜೀವತೆಗಳೂ ತಮ್ಮ 
ಲೋಕವನ್ನು ಬಿಟ್ಟು ಮಹರ್ಲೋಕವನ್ನು ಹೊಂದುವರು. 


೫೩. ಪ್ರಲಯಾಗ್ದಿಯ ಜ್ವಾಲೆಗಳು ಮಹರ್ಲೋಕವನ್ನು ವ್ಯಾಪಿಸಿ ಸುಡಲಾಗಿ 
ಅಲ್ಲಿ ವಾಸಿಸುವ ದೇವಾದಿಗಳೆಲ್ಲರೂ ಸೂಕ್ಷ್ಮಶರೀರಗಳನ್ನು ಹೊಂದಿ ಅಲ್ಲಿಂದ 
ಜನಲೋಕಕ್ಕೆ ಹೋಗುವರು. ಜನಲೋಕದ ದೇವಾದಿಗಳೆಲ್ಲರೂ ಸೂಕ್ಷ್ಮವಾದ 
ಮಹರ್ಟೋಕದಲ್ಲಿ ಶರೀರಗಳಿಂದೆ ಪ್ರಕಾಶಿಸುವರು. 


೫೪. ಆ ದೇವಮಹರ್ಕ್ಯಾದಿಗಳು ಸಮಾನವಾದ ಸಾಮಥ 8೯ ನುಳ್ಳವರಾಗಿ 
ಯೂ, ಸಮಾನನಾದ ಆಕಾರವುಳ್ಳವರಾಗಿಯ;, ಮಹಾ ಪ್ರಲಯಕಾಲದವರೆಗೂ 
ವಾಸಮಾಡುವರು. 


೫೫. ಅನಂತರ ಅವ್ಯಕ್ತ ಕಾರಣನಾದ ಬ್ರಹ್ಮದೇವನ ರಾತ್ರಿಯು ಅಂದರೆ 
ಪ್ರಲಯಕಾಲವು ಕಳೆಯಲಾಗಿ, ಬ್ರಹ್ಮದೇವನ ಹಗಲಿನಲ್ಲಿಪೂವ ೯ದಂತೆ ಕ್ರಮವಾಗಿ 
ಪ್ರಜೆಗಳು ಉತ್ಸನ್ನವಾಗುವರು. 


175 


ಶ್ರೀಮದ್ವಾಯುಪುರಾಣಂ 
ಸ್ಟಾಯಂಭುವಾದಯಃ ಸರ್ವೇ ಮರೀಚ್ಯಂತಾಸ್ತು ಸಾಧಕಾಃ | 
ದೇವಾಸ್ತೇ ವೈ ಪುನಸ್ತೇಷಾಂ ಜಾಯಂತೇ ನಿಧನೇಷ್ಮಿಹ Il ೫೬ ॥ 


ಯಾಮಾದಯಃ ಕ್ರಮೇಣೈವ ಕನಿಷ್ಠಾದ್ಯಾಃ ಪ್ರಜಾಪತೇಃ | 
ಪೂರ್ವಂ ಪೂರ್ವಂ ಪ್ರಸೂಯಂತೇ ಪಶ್ಚಿಮೇ ಪಶ್ಚಿಮಾಸ್ತಥಾ 1 ೫೭॥ 


ದೇವಾನ್ವಯೇ ದೇವತಾ ಹಿ ಸಪ್ತ ಸಂಭೂತಯಃ ಸ್ಮೃತಾಃ! 
ವ್ಯತೀತಾಃ ಕಲ್ಕಜಾಸ್ತೇಷಾಂ ತಿಸ್ರಃ ಶಿಷಾಸ್ತಥಾ ಪರೇ || ೫೮ | 


ಆನರ್ತಮಾನಾ ದೇನಾಸ್ತೇ ಕ್ರಮೇಣೈತೇ ನ ಸರ್ವಶಃ | 
ಗತ್ವಾ ಜವಂತನೀಭಾವಂಣಶ ಕೃತ್ವಃ ಪುನಃ ಪುನಃ Il ae I 





೮೬. ಸ್ವಾಯಂಭುವಾದಿಯೂ, ಮರೀಚಿಮುನಿಯೇ ಕೊನೆಯಾಗಿಯೂ, 
ಇರುವ ಸಮಸ್ತರಾದ ಸಾಧಕ ದೇವತೆಗಳು ಪ್ರ ಲಯಕಾಲವು ಮುಗಿದು ಸಸಿಗೆ 


೪ 
ಉಪಕ್ರಮವಾಗಲು, ಪುನಃ ಉದ್ಭವಿಸುವರ-. 


೫೭, ಯಾಮಾವಿಗಳೂ, ಕನಿಸ್ಕಾದಿಗಳೂ ಆದ ದೇವತೆಗಳು ಬ್ರಹ್ಮದೇವ 


ನಿಂದ ಸೃಷ್ಟಿಕ್ರಮವಾಗಿ ಮೊದಲು ಮೊದಲು ಜನಿಸುವರು. ತರುವಾಯ ಹುಟ್ಟ 
ಜೇಕಾದ ದೇವತೆಗಳು ಅನಂತರ ಥುಟ್ಟುವರ.. 


೫೮. ದೇವತೆಗಳ ವಂಶದಲ್ಲಿ ದೇವಶೆಗಳೂ, ಮುನಿಗಳ ವಂಶದಲ್ಲಿ ಮುನಿಗಳೂ 
ಇತರರ ವಂಶದಲ್ಲಿ ಇತರರೂ ಜನಿಸುವರು. ಒಂದು ಜನ್ಮದಲ್ಲಿ ಮನುಷ್ಯರು ಮಾಡಿದ 
ಕರ್ಮಗಳು ಅವರಿಗೆ ಏಳು ಜನ್ಮಗಳನ್ನು ಕೊಡುತ್ತವೆ. ಪೂರ್ವದ ಕಲಿಯುಗದಲ್ಲಿ 
ಜನಿಸಿದ ದೇವತೆಗಳ ಪೈಕಿ ಮೂರು ಜಾತಿಯ ದೇವತೆಗಳು ಉಳಿಯುವರು. 


೫೯. ದೇವತೆಗಳೆಲ್ಲರೂ ಕ್ರಮವಾಗಿ ಜನನ ಮರಣಗಳನ್ನು ಹೊಂದುವರು. 
ಆದರೆ ಎಲ್ಲರೂ ಹಾಗೆ ಜನನ ಮರಣಗಳನ್ನು ಹೊಂದುವದಿಲ್ಲ. ಆದರೆ ಕೆಲವರು ಪುನಃ 
ಜನಿಸುವುದಿಲ್ಲ. ಕೆಲವರು ಮಾತ್ರ ಸ್ವಧರ್ಮಾನುಸಾರವಾಗಿ ಹತ್ತು ಸಲ ಪದೇ 
ಸದೇ ಹುಟ್ಟುವರು. 


176 


ಅಧ್ಯಾಯ ೩೯ 


ತತಸ್ತೇ ನೈ ಗಣಾಃ ಸರ್ವೇ ದೃಷ್ಟಾ ಭಾನೇಷ್ವನಿತ್ಯತಾಂ | 
ಭಾವಿನೋರ್ಥಸ್ಯ ಚ ಬಲಾತ್‌ ಪುಣ್ಯಾ ಖ್ಯಾತಿಬಲೇನ ಚ ! uo f 


ನಿವೃತ್ತನೃತ್ತಯಃ ಸರ್ವೇ ಸ್ವಸ್ಥಾಃ ಸುಮನಸಸ್ತಥಾ। 
ನೆ ರಾಜೇ ತೂಪಪದ್ಯಂತೇ ಲೋಕಮುತ್ಸ ಜ್ಯ ತಜ್ಞ ನಂ Hao ll 


ತತೋನ್ಯೇನೈವ ಕಾಲೇನ ನಿತ್ಯಯುಕ್ತಾ ಸ್ತಪಸ್ಟಿನಃ ! 
ಕಥನಾಜ್ಚೆ 4ನ ಧರ್ಮಸ್ಯ ತೇಷಾಂ ತೇ ಜಜ್ಜಿ ಕಿಆನ್ಚಯೇ ll ೬೨ 


ಇಹೋತ್ಪನ್ನಾಸ್ತತಸ್ತೇವೈ ಸ್ಥಾನಾ ಅಪೂರಯಂತ್ಯುತ | 
ಜೇವತ್ವೇ ಚ ಯಸಿತ್ಸೇ ಚ ಮನುಷ್ಯತ್ತೇ ಚ ಸರ್ವಶಃ I ೬೩॥ 


ಏವಂ ದೇವಗಣಾಃ ಸರ್ವೇ ದಶಕೃತ್ತೋ ನಿನರ್ತೃ ವೈ! 
ವೈರಾಜೇಷೂಪಪನ್ನಾಸ್ತೇ ದಶ ತಿಸ್ಮಂತ್ಯುಪಪ್ಲ ವಾನ್‌ lav ॥ 


1 ಮಮಾ ರಾಮ i 


೬೦-೬೧. ಅನಂತರ ದೇವತೆಗಳೆಲ್ಲರೂ ಈ ಜಗತ್ತು ಅನಿತ್ಯವೆಂದು ತಿಳಿದು 
ಮುಂದೆ ಬರತಕ್ಕ ಅನರ್ಥಸರಂಪರೆಗಳಿಂದಲೂ ಪೂರ್ಣಕೀರ್ತಿಗಳ ಶಕ್ತಿಯಿಂದಲೂ 
ಸಮಸ್ತ ವ್ಯಾಪಾರಗಳನ್ನು ಬಿಟ್ಟು ಸ್ವಸ್ಕರಾಗಿ ಜನಲೋಕವನ್ನು ಬಿಟ್ಟು ವೈರಾಜ 
ನಾಮಕವಾದ ಲೋಕದಲ್ಲಿ ಜನಿಸುವರು 


೬೨. ಅನಂತರ ಥಿತ್ಯರೂ ವಿನೇಕಯುಕ್ತರೂ ಆದ ತಪಸ್ವಿಗಳು ಕೆಲವು 
ಕಾಲ ಕಳೆಯಲು ತಮ್ಮ ತಮ್ಮ ಧರ್ಮಾನುಗುಣವಾಗಿ ಅವರ ವಂಶಗಳಲ್ಲಿ 
ಜನಿಸುವರು. 


೬೩. ತರುವಾಯ ಅವರು ಈ ಲೋಕದಲ್ಲಿ ದೇವತೆಗಳಾಗಿಯೂ, ಮಹರ್ಷಿ 
ಗಳಾಗಿಯೂ, ಮನುಷ್ಯರಾಗಿಯೂ ಜನಿಸಿ ತಮ್ಮ ಸೃಷ್ಟಿಯಿಂದ ಲೋಕವನ್ನು 
ಪೂರ್ಣಮಾಡುವರು. 


೬೪. ಹೀಗೆ ದೇವಗಣಗಳೆಲ್ಲಾ ಹತ್ತುಸಲ ಜನನ ಮರಣಗಳನ್ನು ಪಡೆದು, 
ಕೊನೆಗೆ ವೈರಾಜನಾನುಕಲೋಕನನ್ನು ಹೊಂದಿ ಅಲ್ಲಿ ಮಹಾಪ್ರಲಯದವರೆಗೂ 
ಇರುವರು. 


12 177 


ಕ್ರೀಮದ್ವಾಯುಪುರಾಣಂ 


ಪೂರ್ಣೇ ಪೂರ್ಣೇ ತತಃ ಕಲ್ಪೇ ಸ್ಥಿತ್ವಾ ಮೈರಾಜಕೇ ಪುನಃ | 
ಬ್ರಹ್ಮಲೋಕೇ ನಿವರ್ತಂತೇ ಪೂರ್ವಪೂರ್ವಕ್ರಮೇಣ ತು ॥ ೬೫ | 


ಏತಸ್ಮಿನ್‌ ಬ್ರಹ್ಮಲೋಕೇ ತು ಕಲ್ಪೇ ವೈರಾಜಕೇ ಗತೇ! 
ವೈರಾಜಂ ಪುನರಷ್ಕೇಕೇ ಕಲ್ಪಸ್ಥಾನಮಕಲ್ಪಯನ್‌ | ೬೬ | 


ಏವಂ ಪೂರ್ವಾನುಸೂರ್ವೇಣ ಬ್ರಹ್ಮಲೋಕಗತೇನ ವೈ | 
ಏವಂ ತೇಷು ವ್ಯತೀತೇಷು ತಪಸಾ ಪರಿಕಲ್ಪಿತೇ ॥ 
ವೈರಾಜೇ ತೂಪಪದ್ಯಂತೇ ದಶಕೃತ್ತೋ ನಿವರ್ತತೇ ll ೬೭ ॥ 


ಏವಂ ದೇವಯುಗಾನೀಹ ವ್ಯತೀತಾನಿ ಸಹಸ್ರಶಃ । 
ನಿಧನಂ ಬ್ರಹ್ಮಲೋಕೇ ತು ಗತಾನಾಮೃಸಿಭಿಃ ಸಹಃ 1 ೬೮॥ 








೬೫. ಆ ಬಳಿಕ ಆಯಾ ಕಲ್ಪಗಳು ಪೂರ್ಣವಾಗಲು ಆ ಜೀವಶೆಗಳು ಹತ್ತು 
ಕಲ್ಪಗಳು ವೈರಾಜನಾಮಕಲೋಕದಲ್ಲಿದ್ದ ಕ್ರಮವಾಗಿ ಪೂರ್ವ ನೂರ್ವ ಲೋಕ 
ಗಳನ್ನು ಬಿಟ್ಟು ಬ್ರಹ್ಮದೇವನ ಸತ್ಯಲೋಕವನ್ಯ ಹೂಂಡುವರು. 


೬೬. ತರುವಾಯ ವೈರಾಜಕ ಕಲ್ಪಗಳ. ಕನಸಯಲಾಗಿ ಈ ಸತ್ಯಲೋಕ 
ವಾಸಿಗಳಾದ ದೇವಗಣಗಳ: ವೃರಾಜನಾಮಕವಾದ ಕಲ್ಪಸ್ಥಾನವನ್ನು ಪನಃ 
ಹೊಂದುವರು. 


೬೭. ಹೀಗೆ ಅವು ಕ;ದು ಹೋಗಲು ಆ ದೇವಕೆಗಳು ತಪಸ್ಸಿನಿಂದ 
ಯುಕ್ತರಾಗಿ ತಪೋನಿರ್ನಿತವಾದ ವೈರಾಜಕಲ್ಪದಲ್ಲ ಹತ್ತುನಲ ಜನನ ಮರಣ 
ಗಳನ್ನು ಹೊಂದುವರು. 


೬೮. ಈ ರೀತಿಯಾಗಿ ಸಹಸ್ರಾರು ದೇವಯುಗಗಳು ಕಳಯಲಾಗಿ ನಸ್ಟರಾದ 
ದೇವತೆಗಳು ಜುಷಿಗಳ ಸಂಗಡ ಸತ್ಯಲೋಕವನ್ನು ಹೊಂದಿ ಬ್ರಹ್ಮದೇವನ ಸಂಗಡ 
ಮುಕ್ತರಾಗುವರು. 


178 


ಅಧ್ಯಾಯ ೩೯ 
| ಸೂತ ಉವಾಚ ॥ 


ನ ಶಕ್ಕಮಾನುಪೂರ್ನ್ಯೇಣ ತೇಷಾಂ ವಕ್ತುಂ ಪ್ರವಿಸ್ತರಂ | 
ಅನಾದಿತ್ವ್ವಾಚ್ಚ ಕಾಲಸ್ಯ ಹ್ಯ ಸಂಖ್ಯಾನಾಚ್ಚ ಸರ್ವಶಃ ॥ 


ಏನಮೇವ ನ ಸಂದೇಹೋ ಯಥಾವತ್ಯಥಿತಂ ಮಯಾ Hal 

ತದುಪಶ್ರುತ್ಯ ವಾಕ್ಯಾರ್ಥಮೃಷಯಃ ಸಂಶಯಾನ್ವಿತಾಃ | 

ಸೂತಮಾಸುಃ ಪುರಾಣಜ್ಞಂ ವ್ಯಾಸಶಿಷ್ಯಂ ಮಹಾಮತಿಂ ll ೭೦॥ 
॥ ಯಷಯ ಊಚುಃ / 


ವೈರಾಜಾಸ್ತೇ ಯದಾಹಾರಾ ಯತ್ಸತ್ಪಾಶ್ಚ ಯೆದಾಶ್ರಯಾಃ | 
ತಿಸ್ಮಂತಿ ಚೈನ ಯತ್ಕಾಲಂ ತನ್ನೋ ಬ್ರೂಹಿ ಯಥಾತಥಂ Il 20 | 





೬೯ ಸೂತಮುನಿಯು ಹೇಳಿದನು: -ಎಲೈ ಮುರಿವರ್ಯೆರೇ, ಆ ದೇವವಂತ 
ವನ್ನು ಕ್ರಮವಾಗಿಯೂ ವಿಸ್ತಾರವಾಗಿಯೂ ಹೇಳಲು ಸಾಧ್ಯವಿಲ್ಲ. ಏಕೆಂದರೆ 
ಕಾಲವು ಅನಾದಿಯಾಗಿರುವುದರಿಂದಲೂ ವಂಶವು ಅಸಂಖ್ಯಾಕವಾಗಿಯೂ ಇರುವುದೆ 
ರಿಂದಲೂ ವಿಸ್ತಾರವಾಗಿಯೂ ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ. ನಾನು 
ನಿಜವಾದ ವಿಷಯಗಳನ್ನು ಹೇಳುವೆನು ಕೇಳಿರೆಂದನು. 


೭೦. ಈ ಮಾತುಗಳನ್ನು ಕೇಳದ ಮುನಿಗಳು ಸಂದೇಹಯುಕ್ತರಾಗಿ 
ಪುರಾಣವೇತ್ತನೂ ವ್ಯಾಸರ ಶಿಷ್ಕನೂ, ಜ್ಞಾನಿಯೂ ಆದ ಸೂತನನ್ನು ಕುರಿತು 
ಹೇಳೆಂದರು. 


೭೧. ಮುನಿಗಳು ಸೂತರನ್ನು ಕೇಳಿದರು--ಎಲ್ಫ ಸೂತಮುನಿಯೇ ವೈರಾಜ 
ನಾಮಕರಾದ ದೇವಕೆಗಳಿಗೆ ಆಹಾರವಾವುದು? ಅವರ ಶಕ್ತಿಯೆಸ್ಟಿ ದೆ, ಅವರಿಗೆ 
ಆಶ್ರಯವಾನುದು, ಅವರು ಎಲ್ಲಿಯವರೆಗೂ ಇರುವರು? ಇವೆಲ್ಲವನ್ನು ಜ್ಞಾನಿಯಾದ 
ನೀನು ಯಥಾರ್ಥವಾಗಿ ತಿಳಿಸಬೇಕೆಂದು ಪ್ರಾರ್ಥಿಸೆಜರು. 


179 


ಶ್ರೀಮದ್ವಾಯುಪುರಾಣಂ 


ತದುಕ್ರಮೃಷಿಭಿರ್ವಾಕ್ಯಂ ಶ್ರುತ್ವಾ ಲೋಕಾರ್ಥತತ್ವವಿತ್‌ | 
ಸೂತಃ ಸೌರಾಣಿಕೋ ವಾಕ್ಯಂ ವಿನಯೇನೇದನುಬ್ರವೀತ* Il as 


ತತಃ ಪ್ರಾಪ್ಯಂತ ತೇ ಸರ್ವೇ ಶುದ್ಧಿ ಶುದ್ಧ ತಮಾಶ್ಚ ಯೇ। 
ಆಭೂತಸಂಪ್ಲವಾತ್ವತ್ರ ದಶ ತಿಷ್ಮಂತಿ ತೇ ಜನಾಃ ॥ ೩೩ li 


ಸರ್ವೇ ಸೂಕ್ಷ್ಮ ಶರೀರಾಸ್ತ್ರೇ ನಿದ್ದಾಂಸೋ ಘನಮೂರ್ತಯಃ | 
ಸ್ಥಿತಲೋಶಸ್ಥಿ ತತ್ಪಾಚ್ಹ ತೇಷಾಂ ಭೂತಂ ನ ವಿದ್ಯತೇ Il av fl 


ಊಚುಃ ಸನತ್ಯುಮಾರಾದ್ಯಾಃ ಸಿದ್ಧಾಸ್ತೇ ಯೋಗೆಧರ್ಮಿಣಃ | 
ಖ್ಯಾತಿಂ ನೈಮಿತ್ತಿಕೀಂ ತೇಷಾಂ ಸರ್ಯಾಯೇ ಸಮುಪಸ್ಥಿ ತೇ Il ೩೫॥ 





೭೨. ತತ್ವಜ್ಞಾನಿಯೂ ಪೌರಾಣಿಕರತ್ನನೂ ಆದ ಸೂತಮುನಿಯು 
ಮಠರ್ಷಿಗಳ ಆ ಮಾತುಗಳನ್ನ ಕೇಳಿ ನಿನಯಯುಕ್ತನಾಗಿ ನವ್ಪತೆಯಿಂದ 
ಖುಷಿಗಳಿಗೆ ಮುಂದೆ ಹೇಳುವಂತೆ ವಿಜ್ಞಾನಿಸಿಕೊಂಡನು. 


೭೩. ಎಲ್ಫ ವಿಪ್ರೂತ್ತಮರೇ ಅನಂತರ ಅತ್ಯಂತ ಪರಿಶ.ದ್ವರೂ, ಮಹಾತ್ಮರೂ 
ಆದ ವೈರಾಜನಾಮಕರಾದ ದಕಸಂಖ್ಯಾತರಾದ ದೇವತೆಗಳಲ್ಲರೂ ಪ್ರಲಯ ಕಾಲದ 
ವರೆಗೂ ಸತ್ಯಲೋಕದಲ್ಲಿ ವಾಸಮಾಡುವರು. 

೭೪ ಆ ದೇವತೆಗಳೆಲ್ಲರೂ ಸೂಕ್ಷ್ಮಶರೀರಿಗಳೂ, ಪಂಡಿತರೂ, ಘನಮೂರ್ತಿ 
ಗಳೂ ರೋಸ ಸ್ಥಿತಿಗೆ ಕಾರಣರೂ ಆಗಿರುವುದರಿಂದ ಅವರಿಗೆ ಭೂತಸಂಬಂಧವೇ ಇಲ್ಲ 
ಅವರು ಕೇವಲ ತೇಜೋಮಯರಾಗಿರುವರು. 


೭೫. ಸನತ್ಯುಮಾರರೇ ಮೊದಲಾದವರೂ ಯೋಗಾಭ್ಯಾಸನಿರತರೂ ಆದ 
ಸಿದ್ಧ ಪುರುಷರು ಅವರ ಪರ್ಮಾಯಕಾಲವು ಒದಗಲಾಗಿ ನೈಮತ್ತಿಕನಾದ ಅವರ 
ಖ್ಯಾತಿಯನ್ನು ಹೊಗಳುವರು. 


180 


ಅಧ್ಯಾಯ ೩೯ 


ಸ್ಥಾನತ್ಯಾಗೇ ಮನತ್ತಾಪಿ ಯುಗಪತ್ಸಂಪ್ರುವರ್ತತೇ! 
ಊಚುಃ ಸರ್ವೇ ತದಾನ್ಕೊೋನ್ಯಂ ವೈರಾಜಾಚ್ಛುದ್ಧಬುದ್ಧಯೆ? | ೭೬ I 


ಏನಮೇನ ಮಹಾಭಾಗಾಃ ಪ್ರಣವಂ ಸಂಪ್ರವಿಶ್ಯ ಹ | 
ಬ್ರಹ್ಮಲೋಕೇ ಪ್ರವರ್ಕಾಮಸ್ತನ್ನಃ ಶ್ರೇಯೋ ಭವಿಷ್ಯತಿ |! ೭೭॥ 


ಏನಮುಕ್ಕ್ವಾ ತದಾ ಸರ್ವೇ ಬ್ರಹ್ಮಾಂತೇ ವ್ಯವಸಾಯಿನಃ | 
ಯೋಜಯಿತ್ವಾ 'ತದಾ ಸರ್ವೇ ವರ್ತಂತೇ ಯೋಗಧರ್ಮಿಣಃ ॥ ೩೮ ॥ 


ತತ್ರೈನ ಸಂಪ್ರಲೀಯಂತೇ ಶಾಂತಾ ದೀಪಾರ್ಚಿಸೋ ಯಥಾ | 
ಬ್ರಹ್ಮಕಾಯಮವರ್ತಂತ ಪುನರಾವೃತ್ತಿದುರ್ಲಭಂ | ೩೯1 


ಳೋಕಂತಂ ಸಮನುಪ್ರಾಸ್ಯ ಸರ್ವೇ ತೇ ಭಾವನಾಮಂಕುಂ | 
ಆನಂದಂ ಬ್ರಹ್ಮಣಃ ಪ್ರಾಸ್ಯ ಹೃಮೃತತ್ವಾಯ ತೇ ಗತಾಃ N ೮೦ ॥ 


೭೬ ಆ ಸ್ಥಾನವನ್ನು ಬಿಡುವಾಗ ಅವರೆಲ್ಲರೂ ಏಕವ.ತೀಕರಾಗುವರು. 
ಆಗ ಶುದ್ಧಮನಸ್ವರೂ, ವೈರಾಜನಾಮಕರೂ ಆದ ಆ ದೇವತೆಗಳೆಲ್ಲರೂ ಪರಸ್ಪರವಾಗಿ 
ಮಾತನಾಡುವರು. 

೭೭. ತರುವಾಯ ಅವರೆಲ್ಲರೂ ಏಕಮನಸ್ಯರಾಗಿ ನಾವು ಪ್ರಣವೋಪಾಸಕ 
ರಾಗಿ ಬ್ರಹ್ಮದೇವನ ಸತ್ಯಲೋಕಕ್ಕೆ ಹೋಗೋಣ ಅದರಿಂದ ನಮಗೆ ಶ್ರೇಯಸ್ಸುಂಟಾ 
ಗುವುಜಿಂದು ಪರಸ್ಪರವಾಗಿ ಹೇಳಿಕೊಂಡರು. 


೭೮... ತರುವಾಯ ಅವರೆಲ್ಲರೂ ಈ ರೀತಿಯಾಗಿ ಮಾತನಾಡಿಕೊಂಡು 
ಬ್ರಹ್ಮದೇವನ ಸಮಾಪದಲ್ಲಿ ಯೋಗಪರಾಯಣರಾಗಿಯೂ, ತಪೋನಿರತರಾಗಿಯೂ 
ಬ್ರಹ್ಮಧ್ಯಾನಪರರಾಗಿಯೂ ಇರುವರು. 


೭೯. ತರುವಾಯ ಆ ದೇವತೆಗಳು ದೀಪಜ್ಜಾಲೆಯು ಶಾಂತವಾಗುವಂಕೆ 
ಬ್ರಹ್ಮನಲ್ಲಿಯೇ ಲೀನರಾಗಿ ಪುನರಾವೃ ಕ್ರಿಶೂನ್ಯವೂ ದುರ್ಲ್ಬಭವೂ ಆದ ಬ್ರಹ್ಮ 
ಪದವಿಯನ್ನು ಹೊಂದುವರು. 

೮೦. ಅನಂತರ ಅವರೆಲ್ಲರೂ ಹೀಗೆ ಆಲೋಚನೆಯನ್ನು ಮಾಡಿ ಜ್ಞಾನ 
ಸ್ವರೂಪನಾದ ಬ್ರಹ್ಮನ ಲೋಕವನ್ನು ಪಡೆದು ಬ್ರಹ್ಮಾನಂದವನ್ನು ಅನುಭವಿಸುತ್ತಾ 
ಮುಕ್ತರಾಗುವರು. 





ee ಹ ವರ ಸಾಸ 


181 


ಶ್ರೀನುವ್ಹಾಯುಪುರಾಣಂ 


ವೈರಾಜ್ಯೇಭ್ಯಸ್ತ ಸ್ತಥೈವೋದ್ದ್ವ್ವಮಂತರೇ ಷಡ್ಡುಣೇ ತತಃ | 
ಬ್ರಹ್ಮಲೋಕಃ ಸಮಾಖ್ಯಾತೋ ಯತ್ರ ಬ್ರ ಬ್ರಹ್ಮಾ ಪುರೋಹಿತಃ | ೪೧ ॥ 


ತೇ ಸರ್ವೇ ಪ್ರಣವಾತ್ಮಾನೋ ಬುದ್ಧ ಶುದ್ಧ ತಪಾಸ್ತ್ರಥಾ | 
ಆನಂದಂ ಬ್ರಹ್ಮಣಃ ಪ್ರಾಪ್ಯಾಮೃತತ್ವಂ ಚ ಭಜಂತ್ಯುತ ll 6s ll 


ವೃಂಜ್ವಿ ಸೆ « ನಾಭಿಭೂಯಂತೇ ಭಾವತ್ರಯವಿವರ್ಜಿತಾಃ | 


ಆಧಿಪತ್ಯಂ ವಿನಾ ತುಲ್ಯಾ ಬ್ರಹ್ಮಣಸ್ತೇ ಮಹೌಜಸಃ ॥೪೩॥ 


ಪ್ರಭಾವನಿಜಯೈಶ್ಚ ರ್ಯಸ್ಥಿ ತಿನೈರಾಗ್ಯದರ್ಶನೈಃ | 

ತೇ ಬ್ರಹ್ಮಲೌಕಿಕಾಃ ಸರ್ವೇ” ಗತಿಂ ಪ್ರಾಪ್ಯ ವಿವರ್ತನೀಂ ॥ ೪೪ hb 
೮೧. ಆ ವೈರಾಜನಾಮಕ ಲೋಕಗಳಿಗಿಂತಲೂ ಮೇಲ್ಭಾಗದಲ್ಲಿ ಸಡ್ಲುಣೈ 

ಶ್ವರ್ಯಗಳಿಂದ ಕೂಡಿರುವ ಲೋಕಮಾನ್ಯವಾದ ಬ್ರಹ್ಮದೇವನ ಲೋಕವು ಸರ್ವ 

ಮಾನ್ಯವಾಗಿರುವುದು. ಅದರಲ್ಲಿ ಬ್ರಹ್ಮದೇವನು ಮುಖ್ಯಯ ಜಮಾನನಾಗಿರುವನು. 





೮೨. ಅಲ್ಲಿರುವ ಸಮಸ್ತರಾದ ಜ್ಞಾನಿಗಳು ಪ್ರಣನೋಪಾಸಕರೂ ಶುದ್ಧ ರೂ, 
ಬುದ್ಧರೂ, ತಪಸ್ವಿಗಳೂ, ಯೋಗಿಗಳೂ ಆಗಿ ಬ್ರಹ್ಮಾನಂದನನ್ನು ಹೊಂದಿ ಮುಕ್ತ 
ರಾಗುವರು. 


೧೩. ಅಲ್ಲಿರುವ ಸಮಸ್ತರಾದ ಮುಕ್ತರಿಗೂ ಸಂಸಾರ ಸುಖದುಃಖಾದಿ 
ಸಂಬಂಧವೂ, ; ತಾಪತ್ರಯಗಳೂ ಇರುವುದಿಲ್ಲ. ಮಹಾತೇಜಸ್ವಿಗಳಾದ ಅವರು 
ಬ್ರಹ್ಮದೇವನ ಅಧಿಕಾರವನ್ನು ಬಿಟ್ಟು ಉಳದ ವಿಷಯಗಳಲ್ಲಿ ಸಮನಾಗಿರುವರು. 
ಅಂದರೆ ಎಲ್ಲರೂ ಅನುಗುಣವಾದ ಸುಖವನ್ನು ಪಡೆಯುವರು. 


೮೪. ಬ್ರಸ್ಮಲೋಕವಾಸಿಗಳಾದ ಸರ್ವದೇವಜಷ್ಯಾದಿಗಳೂ ಪ್ರಭಾವ, 
ವಿಜಯ, ಐಶ್ವರ್ಯ, ಸ್ಥಿತಿ, ಗತಿ, ವೈರಾಗ್ಯ ಮತ್ತು ಜ್ಞಾನ ಇವುಗಳಿಂದ ಕೂಡಿ 
ಉತ್ತಮವಾದ ಗತಿಯನ್ನು ಪಡೆಯುವರು. 


182 


ಅಧ್ಯಾಯ ೩೬೮ 


ಬ್ರಹ್ಮಣಾ ಸಹ ದೇವೈಶ್ಚ ಸಂಸ್ರಪ್ತೇ ಪ್ರತಿಸಂಚ | 
ತಪಸೋಂತೇ ಕ್ರಿಯಾತ್ಮಾನೋ ಬುಡ್ಧಾವಸ್ಥಾ ಮನೀಷಿಣಃ |! 
ಬ್ರಹ್ಮಣಾ ಸಹ ದೇವೈಶ್ಚ ಸಂಪ್ರಾಪ್ತೇ ಪ್ರತಿಸಂಚರೇ | 
ತಪಸೋಂತೇ ಕ್ರಿಯಾತ್ಮಾನೋ ಬುದ್ಧಾವಸ್ಥಾ ಮನೀಷಿಣಃ ॥ 





ಅವ್ಯಕ್ತೇ ಸಂಪ್ರಲೀಯಂತೇ ಸರ್ಮೇಶೇ ಕ್ಷಣದರ್ಶನಃ Il ೮೫ | 

ಇತ್ಯೇತದಮೃತಂ ಶುಕ್ರಂ ನಿತ್ಯವಶಿಕ್ಷಯಮವ್ಯಯಂ | 

ದೇವರ್ಷಿಯೋ ಬ್ರಹ್ಮಸತ್ರಂ ಸನಾತನಮುಪಾಸತೇ ॥ ೮೬ ll 

ಅಪುನಮಾರ್ಗಗಾದೀನಾಂ ತೇಷಾಂ ಚೈವೋರ್ಧರೇತಸಾಂ | 

ಕರ್ಮಾಭ್ಯಾಸಕೃತಾ ಶುದ್ಧಿರ್ಮೇದಾಂತೇಷೂಪಲಕ್ಷ್ಯತೇ ॥ ೮೭ ॥ 

ತತ್ರ ತೆಆಭ್ಯಾಸಿನೋ ಯುಕ್ತಾಃ ಪರಾಂ ಕಾಷ್ಠಾಮುಪಾಸತೇ | 

ಹಿತ್ವಾ ಶರೀರಂ ಪ್ರಾಸ್ಮಾನಮಮೃತತ್ವಾಯ ತೇ ಗತಾಃ ॥ ೮೮ 1 
೮೫. ಬ್ರಹ್ಮಃ ರೋಕವಾಸಿಗಳೂ, ಸತ್ಯು ಮಾರು ಎತ್ತ 7ನ, ಜ್ಞಾಸರೂಪಿ 


ಗಳೂ, ಮಹಾತ್ಮರೂ, ತತ್ವವರ್ಶಿಗಳೂ, ಸೂಕ್ಷ್ಮದರ್ಶಿಗಳೂ ಆದ ಮಹಾತ್ಮರೆಲ್ಲರೂ 
ಸುಲಯಕಾಲತು ಬರಲು ಬ್ರಹ್ಮದೇವನ ಸಗದ ಅವ್ಯಕ್ತ ತತ್ವದಲ್ಲಿ ಲೀನರಾಗಿ 
ಮುಕ್ತರಾಗುವರು. 


೮೬, ಹೀಗೆ ದೇವರ್ಷಿಗಲು, ಅವೃತವೂ, ತುಭ್ರವೂ ನಿತ್ಯವು ಾ, ೨ ವಾ 
ನಾಶರಹಿತವೂ, ಸನಾತನವೂ, ಬ್ರಹ್ಮರೂಸವಪೂ ಆದ ಯಜ್ಞವನ್ನು ಉಪಾಸನೆ 
ಮಾಡುತ್ತಾರೆ. 


೮೭. ಪುನರಾವೃ ಕ್ರಿರಹಿತವಾದ ಪರಮಪದಮಾರ್ಗಗಾಮಿಗಳೂ, ಊರ್ಧ್ವ 
ರೇತಸ್ಸರೂ ಆದ ಮಹಾತ್ಮರ ಕರ್ಮಾಭ್ಯಾಸದಿಂದುಂಟಾದ ದಿವ್ಯಸಿದ್ಧಿ ಯು ವೇದಾಂತ 
ಗಳಲ್ಲಿ ಉಕ್ತವಾಗಿದೆ. 


೮೮. ಆ ಮಹಾತ್ಮರು ಸತ್ಯಲೋಕದಲ್ಲಿ ಯೋಗಾಭ್ಯಾಸನಿರತರೂ ಪರಮಪದ 
ಮಾರ್ಗಾವಲಂಬಿಗಳೂ ಆಗಿ ಪಾಸವನ್ನೂ, ಸ್ಥೂಲಶರೀರವನ್ನೂ ತ್ಯಜಿಸಿ (ಮೋಕ್ಷ 
ವನ್ನು) ದಿನೃಸದನಿಯನ್ನು ಹೊಂದುವರು. 


183 


ಶ್ರೀಮವ್ವಾಯುಪುರಾಣಂ 


ನೀತರಾಗಾ ಜಿತಕ್ರೋಧಾ ನಿರ್ಮೋಹಾಃ ಸತ್ಯವಾದಿನಃ | 
ಶಾಂತಾಃ ಪ್ರಣೆಹಿತಾತ್ಮಾನೋ ದಯಾವಂತೋ ಜಿತೇಂದ್ರಿಯಾಃ ॥ ೪೯॥ 


ನಿಃಸಂಗಾಃ ಶುಚಯಶ್ಚೈನ ಬ್ರಹ್ಮಸಾಯುಜ್ಯಗಾಃ ಸ್ಮೃತಾಃ |. 
ಅಕಾಮಯುಕ್ತೈ ರ್ಯ ವೀರಾಸ್ತಪೋಭಿರ್ವಗೃ ಕಿಲ್ಪಿಷಾಃ | 
ತೇಷಾಮಭ ಸೋ ಲೋಕಾ ತಿಶ್ರಮೇಯಸುಖಾಃ ಸ್ಮೃತಾಃ ಳಂ 


ಏತದ್ಬ,ಹ್ಮಸದಂ ದಿವ್ಯಂ ಪರಮಂ ವ್ಯೋಮ್ನಿ ಭಾಸ್ವರಂ | 
ಯತ್ರ ಗತ್ವಾ ನ ಶೋಚಂತಿ ಹ್ಯಮರಾ ಬ್ರಹ್ಮಣಾ ಸಹ ॥೯೧॥ 


| ಯಖುಷಯ ಊಚುಃ ॥ 


ಕಸ್ಮಾದೇಸ ಸರಾದ್ಧ ಶ್ಚ ಕಶ್ಚೆ ಇಷ ಪರ ಉಚ್ಯತೇ! 
ಏತದ್ವೇದಿತುಮಿಚ್ಛಾಮಸ್ತ್ರ ನ್ನೋ ನಿಗದ ಸತ್ತಮ ॥ ೯೨1 


೮೯-೯೦, ಆ ಮಹಾತ್ಮರು, ರಾಗರಹತರೂ, ಕಾಮಕ್ರೋಧಶೂನ್ಯರೂ, 
ಮೋಹವರ್ಜಿತರೂ, ಸತ್ಯವಾದಿಗಳೂ, ಶಾಂತರೂಪಿಗಳೂ, ಶಾಂತಾತ್ಮರೂ, ದಯಾ 
ವಂತರೂ, ಜಿತೇಂದ್ರಿಯರೂ, ನಿಸ್ಪಂಗಿಗಳೂ, ಶುಚೆಗಳೂ, ಬ್ರಹ್ಮಸಾಯ, ಎಜ್ಯಕ್ಕೆ 
ಅರ್ಹರೂ, ಅಕಾಮ್ಯವಾದ ತಸಸ್ಸುಗಳಿಂದ ದಗ್ಗ ನಾದೆ ಪಾಪವುಳ ನರೂಆಗಿ ನಾಶರಹಿ 
ತವೂ, ಅಪ್ರಮೇಯವೂ, A. ವೂ ಚಿದ ದಿವ್ಯ ಲೊ. 'ಕವನ್ನ್ನ ಹೊಂದ.ವ 
ಕೆಂದು ಜ್ಞಾನಿಗಳು ಹೇಳುವರು 


೯೧. ಇಂತಹ ಬ್ರಹ್ಮಪದೆನಿ-:» ದಿವ್ಯವೂ, ಉತ್ತಮವೂ, ಪ್ರಕಾಶ ಕವೂ 
ಆಗಿ ಅಂತರಿಕ್ಷದಲ್ಲಿ ಪ್ರಕಾತಿಸುತ್ತದ. ಅಲ್ಲಿಗೆ ದೇವಖಷ್ಯಾದಿಮಹಾತ್ಮರು ಬ್ರಹ್ಮ 
ದೇವನೊಡನೇ ದಿವ್ಯಸದವಿಯನ್ಸ ಹೊಂದಿ, ಮುಕ್ತರಾಗುವರು. ಅಲ್ಲಿ ದುಃಖವು 
ಲೇಶಮಾತ್ರವೂ ಇರುವುದಿಲ್ಲ. 


೯೨. ವ.ಪರ್ಷಿಗಳು ಹೇಳಿದರು .--ಎಲ್ಫೈ ಸೂತಮುನಿಯೇ, ಇದು ಹೇಗೆ 
ಪರಾರ್ಧವಾಗಿದೆ? ಪರನೆಂದರೆ ಯಾರು? ಇವುಗಳನ್ನು ತಿನಿಯಲಿಚ್ಛೆಸುತ್ತೇನೆ. 
ನೀನು ಎಲ್ಲವನ್ನೂ ತಿಳದ ಜ್ಞಾ ನಿಯಾದುದರಿಂದ ತಿಳಿಸು ಎಂದು ಬೇಡಿದರು. 


184 


ಅಧ್ಯಾಯ ೩೯ 


ಸೂತ ಉವಾಚ |! 


ಶೃಜುಧೈಂ ಮೇ ಪರಾದ ೯೦ ಚ ಪರಿಸಂಖ್ಯಾಂ ಪರಸ್ಯ ಚ | 
ಏಕಂ ದಶ ಶತಂಚೈ ವ ಸೆಹಸ್ರಂಚೈ ವ ಸಂಖ್ಯಯಾ Il ೯೩ 


ವಿಜ್ಞೇಯಮಾಸಹಸ್ರಂ ತು ಸಹಸ್ರಾಣಿ ದಶಾಯುತಂ | 
ಏಕಂ ದಶಸಹಸ್ರಂ ತು ನಿಯುತಂ ಪ್ರೋಚ್ಯತೇ ಬುಧೈಃ ॥ ೯೪ ॥ 


ತಥಾ ಶತಸಹಸ್ರಾಣಾಮರ್ಬುದಂ ಕೋಟರುಚ್ಕತೇ | 
ಅರ್ಬುದಂ ದಶಕೋಟ್ಯಸ್ತು ಹೈಬ್ದಂ ಕೋಟಿಶತಂ ವಿಮಃ 1 ೯೫ I 


ಸಹಸ್ರಮನಿ ಹೋಟೀನಾಂ ಖರ್ನಮಾಹುರ್ಮನೀಸಷಿಣಃ | 
ದಶಕೋಟಸಹಸ್ರಾಣಿ ನಿಖರ್ವಮಿತಿ ತಂ ವಿದುಃ il Fe 


ಶತಂ ಕೋಟಸಹಸ್ರಾಣಾಂ ಶಂಖುರಿತ್ಯಭಿದೀಯತೇ | 
ಸಹಸ್ರಂ ತು ಸಹಸ್ರಾಣಾಂ ಕೋಟೀನಾಂ ದಶಧಾ ಪುನಃ ॥ 
ಗುಣಿತಾನಿ ಸಮುದ್ರಂ ವೈ ಪ್ರಾಹುಃ ಸಂಖ್ಯಾನಿದೋ ಜನಾಃ leg 


೯೩-೯೫:  ಸೂತಮುನಿಯು ಹೇಳಿದನು: ---ಎಲೈೈ ಮುನಿನರ್ಯುಕೇ, ಪರ್ಕ 
ಸರಾರ್ಧ, ಸರಸಂಖ್ಯಾ ಈ ಮೂರನ್ನೂ ಶಿ:ನ.ವೆನು ಕೇಳಿರಿ. ಈ ಲೋಕದಲ್ಲಿ 
ಒಂದು ಹತ್ತುನುರ. ಸಾನಿರನೆಂದು ಪ ಪ್ರತಿಯೊಂದ, ಸಂಖ್ಯೆಯೂ ದಶಾಧಿಕವಾಗಿರು 
ತ್ತದೆ. ಹತ್ತ ಸಾವಿರಕ್ಕೆ ತಹ ನೂರುನಾಫಿರಕ್ಕೆ (ಲಕ್ಷಕ್ಕೆ) ನಿಯುತನೆಂದೂ 
ಸೂರುಲಕ್ಷಕ್ಕೆ ಅಥವಾ ಕೋಟಿಗೆ ಅರ್ಬದವೆಂದೂ, ದತಕೋಟ ಅಧವಾ ಶತಕೋಟಗೆ 
ಅಬ್ದವೆಂದೂ ಸ ಸಂಜ್ಞೆಯು ಪ್ರಾಪ್ತ ವಾಗಿವೆ. 


೯೬-೯೭. ಕಾಲಜ್ಞರಾದ ಮಹಾತ್ಮರು ಸಹಸ್ತ ಕೋಟಿಗಳನ್ನು ಖರ್ವವೆಂದು 
ಹೇಳುವರು. ಹತ್ತುಸಹಸ್ರ ಕೋಟಿಗಳಿಗೆ ನಿಖರ್ವವೆಂದು ಹೇಳುವರು. ನೂರು 
ಕೋಟ ಸಹಸ್ರಗಳಿಗೆ ಶಂಖುವೆಂದು ನಾಮವನ್ನು ಕೊಟ್ಟಿರುವರು. ಸಹಸ್ರದಿಂದ 
ಸಹಸ್ರ ಕೋಟಗಳನ್ನು ಗುಣಿಸಿದರೆ ಸಮುದ್ರನೆಂಬ ನಾಮವನ್ನು ಸಡೆಯಬಹುದೆಂದು 
ಸಂಖ್ಯಾಜ್ಞಾ ನಿಗಳು ಹೇಳುವರು. 


185 


ಶ್ರೀಮದ್ಸಾಯುಪುರಾಣಂ೦ 


ಕೋಟೀನಾಂ ಸಹಸ್ರಮಯುತಮಿತ್ಯಯಂ ಮಧ್ಯ ಉಚ್ಯತೇ! 
ಕೋಟಿಸಹಸ್ರನಿಯುತಾ ಸ ಚಾಂತ ಇತಿ ಸಂಜ್ಞಿತಃ “Il ೯೮ ॥ 


ಕೋಟಕೋಟಸಹಸ್ಪಾಣಿ ಪರಾರ್ದ್ವ ಇತಿ ಕೀರ್ತೃತೇ | 
ಪರಾರ್ದದ್ಧಿಗುಣಂಚಾಪಿ ಪರಮಾಹುರ್ಮನೀಸಿಣಃ 1೯೯॥ 


ಶತಮಾಹುಃ ಪರಿದೃಢಂ ಸಹಸ್ರಂ ಪರಿಪದ್ಮಕಂ | 
ವಿಜ್ಞೇಯಮಯುತಂ ತಸ್ಮಾನ್ನಿಯುತಂ ಪ್ರಯುತಂ ತತಃ ll ೧೦೦ ॥ 


ಅರ್ಬುದಂ ನಿರ್ಬಾದಂಚೈವ ಖರ್ಬುದಂಚೆ ತತಃ ಸ್ಮ್ಮ ತೆಂ | 
ಖುರ್ವಂಚೈನ ನಿಖರ್ವಂಚ ಶಂಕುಃ ಪದ್ಮಂ ತಥೈವ ಚ Il ೧೦೧ ॥ 


ಸಮುದ್ರಂ ಮಧ್ಯಮಂಚೈವ ಪರಾರ್ದ್ವಮಪರಂ ತತಃ | 
ಏನಮಷ್ಟಾದಕಶೈತಾನಿ ಸ್ಥಾ ನಾನಿ ಗಣನಾವಿಧೌ ೧೦೨ Il 


೯೮-೯೯. ಕೋಟಗ:ಂದ ಗುಣತನಾದ ಹತ್ತನಹಸ್ರ ಕೋಟಿಗಳಗೆ ಮಧ್ಯ 
ವೆಂಬ ಸಂಸ್ಥೆಯೂ ತೋಟಗಳು ಶತಸಹಸ್ರ ಕೋಟಿಗನಂದ ಗ.ಣಿತವಾದರೆ, ಅಂತ 
ವೆಂಬ್ಯನಾಮವೂ, ಕೋಟಿಯಿಂದ ಗುಣಿಸಲ್ಪಟ್ಟ ಕೋಟ ಸಂಖ್ಯೆಗಳಿಗೆ ಪರಾರ್ಥವೆಂಬ 
ನಾಮಥೇಯನೂ ಸಂಭವಿಸಿರ.ತ್ತವೆ. ಆ ಪರಾರ್ಧನನ್ಮ ಎರಡರಿಂದ ಗುಣಿಸಿದರೆ 
ಕೊನೆಯ ಸಂಖ್ಯೆಯಾಗುವುದೆಂದ: ಮಖಾತ್ಮರಾದ ಸಂಖ್ಯಾಕೊ ವಿವರ. ಹೇಳುವರು 


೧೦೦. ನೂರು ಸಂಖ್ಯೆಗೆ ಸರಿವೃಢವೆಂದೂ, ಸಾವಿರಕ್ಕೆ ನರಿಪದ್ಮಕವೆಂದೂ, 
ಹತ್ತು ಸಾವಿರಕ್ಕೆ ಅಯುತನೆಂದೂ, ಲಕ್ಷಕ್ಕೆ ನೂರುನಾವಿರಕ್ಕೆ ನಿಯುತನೆಂದೂ, 
ಹತ್ತು ಲಕ್ಷಕ್ಕೆ ಪ್ರಯುತನೆಂದೂ ಸಂಜ್ಞೆಯು ಪ್ರಾಸ್ತ್ರವಾಗಿನೆ. 


೧೦೧-೧೦೨. ಮತ್ತು ಅರ್ಬುದ, ನಿರ್ಬದ, ಖರ್ಬುದ, ಖರ್ವ, ನಿಖರ್ವ, 
ಶಂಖ, ಪದ್ಮ, ಸಮುದ್ರ, ಮಧ್ಯಮ, ಷರಾರ್ಧ, ಅಸರಾರ್ಧ ಎಂಬ ಹದಿನೆಂಟು 
ಸಂಖ್ಯೆಗಳನ್ನು, ಸಂಖ್ಯೆಗಳನ್ನು ತಿಳಿದಿರುವ ಜ್ಞಾನಿಗಳು ಹೆಳವರು. ಒಂದರಿಂದ 
ಅಸರಾರ್ಧದವರೆಗೂ ಹದಿನೆಂಟು ಸಂಖ್ಯೆಗಳು ಇರುತ್ತವೆಯೆಂದು ಜ್ಞಾನಿಗಳ 
ಮತವು. 


156 


ಅಧ್ಯಾಯ ೩೯ 
ಶತಾ ನೀತಿ ನಿಜಾನೀಯಾತ್‌ ಸಂಜ್ಞೆ ತಾನಿ ಮಹರ್ಷಿಭಿಃ | 
ಕಲ್ಪಸಂಖ್ಯಾ ಪ್ರವೃತ್ತ ಸ್ಕ ಪರಾದ್ಧ ೯೦ ಬ್ರಹ್ಮಣಃ ಸ್ಮ್ಮ ಎತಂ || ೧೦೩ ॥ 


ತಾನಚ್ಛೇಸೋಃಫಿ ಕಾಲೋಸ್ಯ ತಸ್ಯಾಂತೇ ಪ್ರತಿಸೃಜ್ಯತೇ | 
ಪರ ಏಷ ಪರಾದ್ಧ ೯ಂಚ ಸಂಖ್ಯಾತಃ ಸಂಖ್ಯಯಾ ಮಯಾ ॥ ೧೦೪ ॥ 


ಯೆಸ್ಮಾದಸ್ಯ ಪಂ ವೀರ್ಯಂ ಪರಮಾಯುಃ ಪರಂತಪಃ | 
ಪರಾ ಶಕ್ತಿಃ ಸರೋ ಧರ್ಮಃ ಪರಾ ವಿದ್ಯಾ ಪರಾ ಧೃತಿಃ I! ೧೦೫ ॥ 


ಪರಂ ಬ್ರಹ್ಮ ಪರಂ ಜ್ಞಾನಂ ಪರಮೈೈಶ್ವರ್ಯಮೇವಚ | 
ತಸ್ಮಾತ್ಸರತರಂ ಭೂತಂ ಬ್ರಹ್ಮಣೊಳನ್ವನ್ನ ವಿದ್ಯತೇ ॥ ೧೦೬ ॥ 


೧೦೩. ಮಹಾತ್ಮರೂ, ಸಂಖ್ಯಾವಿದರೂ ಆದ ಮಹರ್ಷಿಗಳು ಒಂದರಿಂದ 
ನೂರರವರೆಗೆ ಪರಸ್ಪರ ಹತ್ತರಿಂದ ಗುಣಿತವಾದ ಸಂಖ್ಯೆಯನ್ನು ಹೇಳುವರು. 
ಕಲ್ಪಸಂಖ್ಯೆಯಲ್ಲಿ ಪ್ರವೃತ್ತನಾದ ಬ್ರಹ್ಮದೇವನಿಗೆ ಪರಾರ್ಧಸಂಖ್ಯೆಯನ್ನು 
ಮಹಾತ್ಮರು ಹೇಳುವರು. 


೧೦೪. ಬ್ರಹ್ಮದೇವನು ತನಗೆ ಕೊನೆಯದಾನ ಪರಾರ್ಧಕಾಲದವರೆಗೂ 
ಸುಮ್ಮನಿದ್ದು ತರುವಾಯ ಸೃಷ್ಟಿಯನ್ನ ಮಾಡುವನು. ಪರಕೆಂದರೆ ಬ್ರಹ್ಮನೆಂದೂ 
ಪರಾರ್ಧವೆಂದರೆ ಒಂದರಿಂದ ಹದಿನೆಂಟಿರವರೆಗೆ ದಶಗುಣಿತವಾದ: ಕಾಲವೆಂದೂ 
ತಿನಯಬೇಕು. ಇದನ್ನು ನಿಮಗಾಗಿ ವರ್ಣಿಸಿರುನೆನು. 


೧೦೫-೧೦೬. ಆದುದರಿಂದ ಬ್ರಹ್ಮನು ಪರಶಬ್ದವಾಚ್ಯನಾಗಿರುವೆನು. ಅವನ 
ಜ್ಞಾನ, ಐಶ್ವರ್ಯ ಇವೆರಡೂ ಸರನೋತ್ತಮವಾಗಿರುವುದು. ಪುತ್ತು ಯಾವುದರಿಂದ 
ಬ್ರಹ್ಮದೇವನ ನೀರ್ಯ, ಆಯುಷ್ಯ, ತಪಸ್ಸು, ಶಕ್ತಿ, ಧರ್ಮ, ನಿದ್ಯಾ, ಧೈರ್ಯ 
ಇವುಗಳು ಸರ್ವೋತ್ತಮವಾಗಿಯೂ, ಅಸಂಖ್ಯಾತವಾಗಿಯೂ ಇರುತ್ತನೆಯೋ 
ಅದರಿಂದ ಪರಶಬ್ದವಾಚ್ಯನಾದ ಬ್ರಹ್ಮದೇವನಿಗಿಂತಲೂ ಉತ್ತಮವಾದ ಪ್ರಾಣಿಯೇ 
ಈ ಜಗತ್ತಿನಲ್ಲಿ ಇಲ್ಲವೆಂದು ಘಂಟಾಘೋಷವಾಗಿ ಹೇಳಬಹುದು. 


187 


ಶ್ರೀಷುದ್ವಾಯುಷುರಾಣಂ 


ಸರೇ ಸ್ಥಿತೋ ಹ್ಯೇಷಃ ಪರಂ ಸರ್ನಾರ್ಥೇಷು ತತಃ ಸರಃ | 
ಸಂಖ್ಯಾತಸ್ತು ಪರೋ ಬ್ರಹ್ಮ ತಸ್ಯಾರ್ಧ್ಯಂ ತು ಪರಾರ್ದಿತಾ | ೧೦೭ ॥ 


ಸಂಖ್ಯೇಯಂ ಚಾಪ್ಯಸಂಖ್ಯೇಯಂ ಸತತಂ ಚಾಸಿತಂ ತ್ರಿಕಂ | 
ಸಂಖ್ಯೇಯಂ ಸಂಖ್ಯಯಾ ದೃಷ್ಟಮಪರಾರ್ದ್ಯಾದ್ವಿಭಾಷ್ಯತೇ ॥ ೧೦೮ ॥ 


ರಾಶೌ ದೃಷ್ಟೇ ನ ಸಂಖ್ಯಾಸ್ತಿ ತದಸಂಖ್ಯಸ್ಯಲಕ್ಷಣಂ | 
ಆನಂತ್ಯಂ ಸಿಕತಾಖ್ಯೇಷು ದೃಷ್ಟನಾನ್‌ ಪಂಚಲಕ್ಷಣಂ ॥ ೧೦೯ ॥ 


ಈಶ್ವರೈಸ್ತತ್ರ್ರಸಂಖ್ಯಾತಂ ಶುದ್ಧತ್ವಾದ್ರಿವ್ಯದೃಸ್ಟಿಭಿಃ | 


ಏವಂ ಜ್ಞಾನಪ್ರತಿಸ್ಮತ್ವಾತ್‌ ಸರ್ವಂ ಬ್ರಹ್ಮಾನುಪಶ್ಯತಿ ॥ ೧೧೦ ॥ 


೧೦೭. ಆ ಬ್ರಹ್ಮದೇವನು ಪರಮೋತ್ರ ಮಸ್ಥಾನದಲ್ಲಿರುವುದರಿಂದಲೂ ಸಮಸ್ತ 
ವಿಷಯಗಳಲ್ಲಿಯೂ ಉತ್ತಮನಾದುದರಿಂದಲೂ, ಸಂಖ್ಯೆಯಿಂದ ಗಣನಾತೀತನಾಗಿರು 
ವುದರಿಂದಲೂ ಪರನಾಮಕನಾಗಿರುವನು. ಅವನ ಅರ್ಥಕ್ಕೆ ಪರಾರ್ಧವೆಂದು 
ಸಂಜ್ಞೆಯು ಉಂಟಾಗಿದೆ. 


೧೦೮. ಆ ಬ್ರಹ್ಮದೇವನು ಒಂದು ವಿಧದಿಂದ ಸಂಖ್ಯೆಯನ್ನು ಹೇಳಲು 
ಅರ್ಹನಾದುದರಿಂದ ಸಂಖ್ಯೇಯನೂ, ಸಂಖ್ಯೆಯನ್ನು ತಿಳಿಸಲು ಅನರ್ಹನಾದುದ 
ರಿಂದ ಅಸಂಖ್ಯೇಯನೂ ಮತ್ತು ಸರ್ವತ್ರ ವ್ಯಾಸ್ತನಾಗಿರುವುದರಿಂದಲೂ ಮೂರು 
ವಿಧ ನಾಮಗಳನ್ನು ಹೊಂದಿರುವನು. ಸಾಮಾನ್ಯವಾಗಿ ಸಂಖ್ಯಾತನಾದರೂ ನಿಶೇಷ 
ವಾಗಿ ಅಸಂಖ್ಯಾತನಾಗಿರುವನು. ಅವನು ಪರಾರ್ಧ, ಅಪರಾರ್ಧನೆಂದು ಉಭಯ 
ನಾಮಕನಾಗಿರುವನು. 


೧೦೯. ಧಾನ್ಯರಾಶಿಯಲ್ಲಿ ಸಂಖ್ಯೆಯನ್ನು ಎಣಿಸಲು ಹೇಗೆ ಅಸಾಧ್ಯವೋ ಹಾಗೆ 
ಬ್ರಹ್ಮನ ಲಕ್ಷಣಗಳನ್ನು ಎಣಿಸಲು ಸಾಧ್ಯವಿಲ್ಲ. ಮರಳುಕಾಡುಗಳಲ್ಲಿ ಹೇಗೆ ಕೊನೆಯು 
ಕಾಣುವುದಿಲ್ಲವೋ ಹಾಗೆ ಬ್ರಹ್ಮನ ಗುಣಗಳಿಗೂ ಕೊನೆಯಿಲ್ಲ. ಹೀಗೆ ಬ್ರಹ್ಮನು 
ಸಂಚಲಕ್ಷಣೋಪೇತನಾಗಿರುವನು. 


೧೧೦. ದಿವ್ಯದೃಷ್ಟಿಯುಳ್ಳ ಸ್ವತಂತ್ರರಾದ ಮಹಾತ್ಮರು ಪರಿಶುದ್ಧವಾದ 
ದಿವ್ಯಜ್ಞಾನದಿಂದ ಇಂತಹ ಜ್ಞಾನಕ್ಕೆ ವಿಷಯನೂ, ಸರ್ವಾತ್ಮಕನೂ, ನಿತ್ಯನೂ ಆದ 
ಬ್ರಹ್ಮನನ್ನು ತಿಳಿಯುವರು. 


188 


ಅಧ್ಯಾಯ ೩೯ 


ಏತಚ್ಛು ತ್ವಾ ತು ತೇ ಸರ್ವೇ ನೈಮಿಸೇಯಾಸ್ತ ಸಸ್ಟಿನಃ | 
ಬಾಷ್ಟ ಸರ್ಯಾಕುಲಾಕ್ಸಾಸ್ತು ಪ್ರಹರ್ಷಾದ್ದದ್ದದಸ್ಟರಾಃ ॥ ೧೧೧ ॥ 


ಪಪ್ರಚ್ಛುರ್ಮಾತರಿಶ್ನಾನಂ ಸರ್ವೇ ತೇ ಬ್ರಹ್ಮವಾದಿನಃ | 
ಬ್ರಹ್ಮಲೋಕಸ್ತು ಭಗನನ್‌ ಯಾನನ್ಮಾತ್ರಾಂತರಃ ಪ್ರಭೋ ॥ ೧೧೨ ॥ 


ಯೋಜನಾಗ್ರೇಣ ಸಂಖ್ಯಾತಃ ಸಾಧನಂ ಯೋಜನಸ್ಯ ತು। 
ಕ್ರೋಶಸ್ಯ ಚ ಪರೀಮಾಣಂ ಶ್ರೋತುವಿಚ್ಛಾಮಿ ತತ್ವತಃ Il ೧೧೩॥ 


ತೇಷಾಂ ತದ್ವಚನಂ ಶ್ರುತ್ವಾ ಮಾತರಿಶ್ವಾ ನಿನೀತವಾಕ್‌ | 
ಉವಾಚ ಮಧುರಂ ವಾಕ್ಯಂ ಯತಾದೃಷ್ಟಿಂ ಯತಾಕ್ರಮಂ I ೧೧೪ ॥ 





೧೧೧-೧೧೨. ನೈಮಿಷಾರಣ್ಯವಾಸಿಗಳೂ, ಮಹಾತಪಸ್ವಿಗಳೂ ಆದ ಎಲ್ಲಾ 
ಮಹರ್ಷಿಗಳೂ ಈ ವಿಷಯಗಳನ್ನು ಕೇಳಿ ಆನಂದಾರ್ರುಗಳಂದ ಪೂರ್ಣವಾದ 
ನೇತ್ರವುಳ್ಳವರೂ, ಸಂತೋಷಬಾತ್ಸಗಳಿಂದ ರುದ್ಧಕಂಠರೂ ಆಗಿ ವಾಯುದೇವನನ್ನು 
ಪ್ರಾರ್ಥಿಸಿದರು. ಮತ್ತು ಬ್ರಹ್ಮಜ್ಞಾನಿಗಳಾದ ಮುನಿಗಳು ಎಲ್ಫೆ ಸೂತನೆ;, 
ಪೂಜ್ಯನಾದ ಬ್ರಹ್ಮಜೀವನ ಲೋಕವು ಈ ಭೂಮಿಗೆ ಎಷ್ಟು ದೂರದಲ್ಲಿದೆ. ಅದರ 
ಪ್ರಮಾಣವೆಷ್ಟು ಕಿ೪ಸಬೇಕೆಂದು ಕೇಳಿದರು. 


೧೧೩. ಎಲೈ ವಾಯುದೇವನೇ, ಯೋಜನನೆಂದರೇನು? ಕ್ರೋಶವೆಂದರೆ 
ಎಷ್ಟು ಪರಿಮಾಣವು? ಇನುಗ;: ಸರಿಮಾಣದಿಂದ ಬ್ರಹ್ಮರೋಕವು ಎಷ್ಟು ದೂರ 
ದಲ್ಲಿದೆ? ಯೋಜನಗಳ ಸಂಖ್ಯೆಯು ಎಷ್ಟು? ಇದನ್ನು ಸತ್ಯವಾಗಿ ತಿಳಿಯಬೇಕೆಂಬ 
ಇಚ್ಛೆಯು ನಮಗುಂಟಾಗಿದೆ. ಆದುದರಿಂದ ತಿಳಿಸಬೇಕೆಂದು ಬೇಡಿದರು. 


೧೧೪. ಮಹರ್ಷಿಗಳ ಆ ಮಾತನ್ನು ಕೇಳಿದ ವಾಯುದೇವನು ವಿನಯಾನ್ವಿತ 
ನಾಗಿ ಮಧುರನೂ, ಕ )ಮಬದ್ಧವೂ, ಯಥಾಶ್ರುತವೂ ಆದ ಭಾಷಣವನ್ನು 
ಮಾಡಿದನು. 


189 


ಶ್ರೀನುದ್ವಾಯುಪುರಾಣಂ 
| ವಾಯುರುವಾಚ ! 


ಏತದ್ದೋಹಂ ಪ್ರವಕ್ಸ್ವಾ ಮಿ ಶೃಣಧ್ಯಂ ಮೇವಿವಕ್ಷಿತಂ | 
ಅವ್ಯಕ್ತಾದ್ವ್ಯಕ್ರಭಾಗೋ ವೈ ಮಹಾಸ್ಥೂಲೋ ನಿಭಾಷ್ಯತೇ 1 ೧೧೫ ॥ 


ದಶೈನ ಮಹತಾಂ ಭಾಗಾ ಭೂತಾದಿಃ ಸ್ಥೂಲ ಉಚ್ಯತೇ | 
ದಶಭಾಗಾಧಿಕಂ ಚಾಪಿ ಭೂತಾದಿಃ ಪರಮಾಣು ಕಃ || ೧೧೬ Il 


ಪರಮಾಣುಃ ಸುಸೂಕ್ಷ್ಮಸ್ತು ಭಾನಗ್ರಾಹ್ಕೋ ನ ಚಕ್ಷುಷಾ | 
ಯದಭೇದ್ಯತಮಂ ಲೋಕೇ ವಿಜ್ಞೆ €ಯಂ ಪರಮಾಣು ತತ್‌ | ೧೧೭೩ Il 


ಜಾಲಾಂತರಗತಂ ಭಾನೋರ್ಯತ್ಸೂಕ್ಷ್ಮಂ ದೃಶ್ಯತೇ ರಜಃ | 
ಪ್ರಥಮಂ ತತ್ಪ ಮಾಣಾನಾಂ ಪರಮಾಣುಂ ಪ್ರಚಕ್ಷತೇ ॥ ೧೧೮ Il 








೧೧೫. ವಾಯುದೇವನು ಹೇಳಿದನು--ಎಲೈ ಮುನಿವರ್ಯರೇ, ಈ ವಿಷಯ 
ಗಳನ್ನು ನಾನು ನಿಮಗಾಗಿ ನಿರೂಪಿಸುವೆನು. ನಾನು ಹೇಳಬೇಕೆಂದಿರುವ ಮಾತು 
ಗಳನ್ನು ಕೇಳಿರಿ. ನಾನು ಹೇಳುವ ವಿಷಯವು ಅವ್ಯಕ್ತ ಜನ್ಯವೂ, ವ್ಯಕ್ತ ರೂಪವೂ, 
ಮಹಾ ಸ್ಥೂಲರೂನವೂ, ಆಗಿರುವುದು. 


೧೧೬. ಮಹತ್ತತ್ವದ ಭಾಗಗಳು ಹತ್ತು ವಿಧವಾಗಿವೆ. ಅದು ಭೂತಾದಿಗಳ 
ಸ್ಫೂಲರೂಪವೇ ಆಗಿದೆ. ಈ ದಶಭಾಗಗಳಿಗಿಂತಲೂ ಅಧಿಕವಾದ ಭೂತಾದಿಗಳು 
ಪರಮಾಣುರೂಪಗಳಾಗಿವೆ ಎಂದು ಹೇಳುವರು. 


೧೧೭. ಎಲ್ಫೆ ಮುನೀಶ್ವರರೇ, ಪರಮಾಣುಗಳು ಬಹಳ ಸೂಕ್ಷ್ಮಗಳಾಗಿವೆ. 
ಅವು ಮನೋಮಾತ್ರ ಗೋಚರಗಳಾಗಿವೆ. ಈ ಸ್ಥೂಲವಸ್ತುಗಳನ್ನು ಗ್ರಹಿಸುವ 
ಚರ್ಮಚಕ್ಷುಸ್ಸುಗಳಿಗೆ ಗೋಚರವಾಗಿಲ್ಲ. ಲೋಕದಲ್ಲಿ ಅಭೇದ್ಯವಾದ ತಮಸ್ಸು 
ಹೇಗೆ ಅತ್ಯಂತ ಸೂಕ್ಷ್ಮವಾಗಿರುತ್ತದೆಯೋ ಹಾಗೆಯೇ ಸರಮಾಣುಗಳೂ ಕೂಡ 
ಅಕಿ ಸೂಕ್ಷ್ಮವಾಗಿರುತ್ತವೆ. 

೧೧೮. ಕೆಟಿಕಿಗಳ ಮೂಲಕವಾಗಿ ಮನೆಯೊಳಗೆ ಬೀಳುವ ಸೂರ್ಯನ 
ರತ್ಮಿಗಳಲ್ಲಿ (ಬಿಸಿಲಿನಲ್ಲಿ)ಕಾಣಿಸುವ ಸೂಕ್ಷ್ಮವಾದ ಧೂಳಿನ ಭಾಗಕ್ಕೆ ಪರಮಾಣುವೆಂಬ 
ಸಂಜ್ಞೆಯು ಉಂಟಾಗಿರುವುದು. ಅಂತಹ ಪರಮಾಣುಗಳೇ ಪರಿಮಾಣಗಳಿಗೆ 
ಪ್ರಮಾಣಗಳಿಗೆ ಮೂಲಕಾರಣಗಳಾಗಿವೆ. 


190 


ಅಧ್ಯಾಯ ೩೯ 


ಅಷ್ಟ್ರಾನಾಂ ಪರಮಾಣೂನಾಂ ಸಮನಾಯೋ ಯದಾ ಭವೇತ್‌ | 
ತ್ರಸರೇಣುಃ ಸಮಾಖ್ಯಾತಸ್ತೃತ್ಸದ್ಮರಜ ಉಚ್ಯತೇ Il ೧೧೯॥ 


ತ್ರಸರೇಣನಶ್ಚ ಯೊೋಪ್ಯಷ್ಟ್‌ ರಥರೇಣುಸ್ತು ಸ ಸ್ಮ ಎತ | 


ತೆಣಪ್ಯಷ್ಟೌ ಸಮವಾಯಸ್ಸಾ ಬಾಲಾಗ್ರಂ ತತ್ಸೃ ಸಂ ಬುಧೈಃ | ೧೨೦॥ 


ಬಾಲಾಗ್ರಾಣ್ಯಷ್ಟದ್ಯೂಕಾ ತಚ್ಚಾಷ್ಟ್ರಕಂ ಭವೇತ್‌ | 
ಯೂಕಾಷ್ಟಕಂ ಯವಂ ಪ್ರಾಹುರಂಗುಲಂ ತು ಯವಾಷ್ಟಕಂ ॥ ೧೨೧ Il 


ದ್ದ ದಶಾಂಗುಲಪರ್ವಾಣಿ ವಿತಸ್ತಿ ಸಾ ್ಲಿನಮುಚ್ಯತೇ | 
ರತ್ನಶ್ಚಾ ಂಗುಲಪರ್ವಾಣಿ ವಿಜ್ಞೆ (ಯೇ ಹ್ಯೆ ೇಕವಿಂಶತಿಃ ll ೧೨೨ ॥ 


ಚತ್ವಾರಿ ವಿಂಶತಿಶ್ಚೈನ ಹಸ್ತಃ ಸ್ಯಾದಂಗುಲಾನಿ ತು | 
ಕಿಶ್ಮುರ್ದ್ದಿರಕ್ಪಿ ನೀಜ್ಛೇಯೋ ದ್ವಿಚತ್ವಾರಿಂಶದಂಗುಲಃ ॥ ೧೨೩ ॥ 


೧೧೯. ಇಂತಹ ಸತಾ ೦ಟ. ಕೂಡಿದರೆ ತ್ರಸರೇಣುನಾಗುವುದು. 


೪ ಅದಕ್ಕೆ ಪ ರಜನ್ಸೆ ೦ಬ ನಂಗ nn ಗುಬಾಗಿರುಕ್ಕದೆ We 
ಅ ಈ ಸ ಹ 


೧೨ ಅಂತನ ಎಂಟು ತ್ರಸರೇಣುಗಳ. ಶೂಡಿದರ ಶಥರೇಣನಾಗುನುನು 
ಆ ಜ್‌ ಬ ಎಂಟಿರ ಸಮುದಾಯ ಕೈ ಬಾಲಾಗ್ರವೆಂಬ ಸಂಜ್ಞೆ ಯ ಪ್ರಾಪ್ತವಾಗಿದೆ 
ಯೆಂದು ವಂಡಿತರು ಹೇಳ. ವರ.. 


೧೨೧. ಅಂತಕ ಬಾಲಾಗ್ರಗಳು ಎಂಟು ಕೂಡಿದರೆ ಲಿಕ್ಲೆಯಾಗುವುದು. 
ಆ ಲಿಕ್ಷಿಗಳ ಎಂಟಕ್ಕೆ ಯೂಕವೆಂದೂ ಆ ಯೂಕಾಪ್ವಕಕ್ಸೆ ಯನನೆಂದೂ ಯವಾನೃಕ 
ಗಳಿಗೆ ಅಂಗ.ಲನೆಂಬ ಸಂಜ್ಞೆಯ ಉಂಬಾಗಿವೆ- 

೧೨೨. ದ್ವಾದಶಾಂಗುಲಗಳು ಕೂಡಿದರೆ. ಒಂದು ಗೇಣಾಗುವುದು. 
ಇಸ್ಪತ್ತೊಂದು ಅಂಗುಲಗಳಿಗೆ ಮುಸ್ಟಿಮೊಳವೆಂದೂ ರಷ್ಲಿಯೆಂಬ ಸಂಜ್ಞೆಯು 
ಉಂಬಾಗಿನೆ. 

೧೨೩. ಇಪ್ಪತ್ತುನಾಲ್ಕು ಅಂಗುಲಗಳಿಗೆ ಒಂದು (ಹಸ್ತ) ಅಧವಾ ಮೊಳವೆಂದೂ 
ಎರಡು ಮುಸ್ಟಿಹಿಡಿದ ಮೊಳಗಳು ಅಂದರೆ ನಲವತ್ತೆರಡು ಅಂಗುಲಗಳಿಗೆ (ದ್ವಿರತ್ಸಿ 
ಗಳಿಗೆ)ಕೆಸ್ಬುವೆಂದೂ ನಾಮಗಳು ಪ್ರಾಪ್ತವಾಗಿವೆ. 


191 


ಶ್ರೀಮುದ್ವಾಂಶುಪುರಾಣಂ 


ಷಣ್ಣ ವತ್ಯಂಗುಲಂಚೈವ ಫನುರಾಹುರ್ಮನೀಷಿಣಃ | 
ಏತದ್ಗವ್ಯೂತಿಸಂಖ್ಯಾಯಾಂ ಪಾದಾನಾಂ ಧನುಷಃ ಸ್ಮೃತಃ ॥ ೧೨೪ Il 


ಧನುರ್ದಂಡೋ ಯುಗಂ ನಾಲೀ ತುಲ್ಯಾನೈತಾನ್ಯಥಾಂಗುಲೈಃ | 
ಧನುಷಸ್ತ್ರಿಶತಂ ನಲ್ವ್ಪಮಾಹುಃ ಸಂಖ್ಯಾವಿದೋ ಜನಾಃ ॥ ೧೨೫ ॥ 


ಧನುಃ ಸಹಸ್ರೇ ದ್ವೇ ಚಾಸಿ ಗವ್ಯೂತಿರುಪದಿಶ್ಯತೇ | 
ಅಷ್ಟೌ ಧನುಃ ಸಹಸ್ರಾಣಿ ಯೋಜನಂ ತು ನಿಧೀಯತೇ || ೧೨೬ Il 


ಏತೇನ ಧನುಷಾ ಚೈನ ಯೋಜನಂ ತು ಸಮಾಪ್ಯತೇ | 
ಏತತ್ಸಹಸ್ರಂ ವಿಜ್ಞೇಯಂ ಶಕ್ರ ಕೋಶಾಂತರಂತಥಾ |! ೧೨೭ Il 


೧೨೪. ಪ್ರಮಾಣಜ್ಞರಾದ ಮಹಾತ್ಮರು ತೊಂಭತ್ತಾರು ಅಂಗುಲಗಳಿಗೆ 
ಒಂದು ಧನುಸ್ಸೆಂಬ ನಾಮವನ್ನು ಕೊಟ್ಟಿ ರುವರು. ಇಂತಹ ಧನುಸ್ಸಿನ ಪ್ರಮಾಣ 
ದಿಂದಲೇ ಗವ್ಯೂತಿ ಪ್ರಮಾಣವನ್ನು ಹೇಳುವರು. ಎರಡು ಹರಿದಾರಿಗಳಿಗೆ ಅಥವಾ 
ಎರಡು ಕ್ರೋಶಗಳಿಗೆ ಗವ್ಯೂಕಿಯೆಂದು ನಾಮವಿರುತ್ತದೆ. 


೧೨೫. ಅಂತಹ ಧನುಸ್ಸಿನ ದಂಡಕ್ಕೆ ಯುಗವೆಂದೂ ನಾಲೀಎಂದೂ ಸಂಜ್ಞೆಯು 
ಪ್ರಾಪ್ತವಾಗಿದೆ. ಧನುರ್ದಂಡ. ಯುಗ, ನಾಲೀ ಇವು ಮೂರು ಸಮಾಂಗಲ ಪ್ರಮಾಣ 
ವುಳ್ಳದ್ದಾಗಿದೆ. ಸಂಖ್ಯಾಪ್ರಮಾಣನೇತ್ರೃಗಳಾದ ಮಹಾತ್ಮರು ಅಂತಹ ಮುನ್ನೂರು 
ಧನುಸ್ಸುಗಳಿಗೆ ಒಂದು ನಲ್ವನೆಂಬ ನಾಮವನ್ನು ಕೊಟ್ಟರುವರು- 


೧೨೬. ಇಂತಹ ಎಂಟುಸಾವಿರ ಧನುಸ್ಸುಗಳ ಪ್ರಮಾಣಕ್ಕೆ ಒಂದು ಗವ್ಯೂತಿ 
ಎಂಬ ಸಂಜ್ಞೆಯು ಸಂಭವಿಸಿರುತ್ತದೆ. ಇಂತಹ ಎಂಟು ಸಹಸ್ರ ಧನುಃಪ್ರಮಾಣಗಳಿಗೆ 
ಯೋಜನನೆಂಬ ಸಂಜ್ಞೆಯು ಸಂಭವಿಸಿರುತ್ತದೆ. 


೧೨೭. ಈ ಧನುಸ್ಸಿನ ಪ್ರಮಾಣದಿಂದಲೇ ಯೋಜನ ಪ್ರಮಾಣವನ್ನು 
ತಿಳಿಯಬೇಕು. ಇಂಥ ಒಂದು ಸಹಸ್ರ ಧನುಃಪ್ರಮಾಣಗಳಿಗೆ ಒಂದು ಇಂದ್ರ 
ಕ್ರೋಶವೆಂಬ ಸಂಜ್ಞೆಯು ಅಥವಾ ಶಕ್ರಕ್ರೋಶವೆಂಬ ನಾಮವು ಬಂದಿದೆ. 


192 


ಅಭ್ಯಾಯ a೯ 
ಯೋಜನಾನಾಂ ತು ಸಂಖ್ಯಾತುಂ ಸಂಖ್ಯಾಜ್ಞಾಾನವಿಶಾರದೈಃ 1 
ಏತೇನ ಯೋಜನಾಗ್ರೇಣ ಶೃಣುಧ್ಧಂ ಬ್ರಹ್ಮಣೋಂತರಂ ॥ ೧೨೮ ॥ 


ಮಹೀತಲಾತ್ಸಹಸ್ರಾಣಾಂ ಶತಾದೂರ್ದ್ಹ್ಬೃಂ ದಿವಾಕರಃ | 
ದಿನಾಕರಾತ್ಸಹಸ್ರೇಣ ತಾನದೂರ್ದ್ವ್ವೃಂ ನಿಶಾಕರಃ ॥ ೧೨೯ ॥ 


ಪೂರ್ಣಂ ಶತಸಹಸ್ರಂ ತು ಯೋಜನಾನಾಂ ನಿಶಾಕರಾತ | 
ನಕ್ಷತ್ರಮಂಡಲಂ ಕೃತ್ಸ್ನ ಮುಪರಿಸ್ಟಾತ್ರ ಕಾಶತೇ | ೧೩೦ I! 


ಶತಂ ಸಹಸ್ರಂ ಸಂಖ್ಯಾತೋ ಮೇರುರ್ದ್ವಿಗುಣಿತಂ ಪುನಃ | 
ಗ್ರಹಾಂತರಮಥೈಕೈ ಕಮೂರ್ದ್ವ್ವಂ ನಕ್ಷತ್ರಮಂಡಲಾತ್‌ ॥ ೧೩೧ ॥ 





೧೨೮. ಸಂಖ್ಯಾತ್ರಮಾಣವನ್ನು ತಿಳಿದಿರುವ ಮಹಾತ್ಮರು, ಯೋಜನ 
ಸ್ವರೂಸವನ್ನು ನಿರೂಪಿಸಿರುವರು. ಈ ಯೋಜನಗಳ ಪ್ರಮಾಣದಿಂದಲೇ ಬ್ರಹ್ಮ 
ಲೋಕದ ಅಳತೆಯನ್ನು ತಿಳಿಯಿರೆಂದು ಹೇಳಿದನು. 


೧೨೯. ಭೂತಲಕ್ಕೆ ಲಕ್ಷಯೋಜನಗಳ ಮೇಲ್‌ಭಾಗದಲ್ಲಿ ಸೂರ್ಯಮಂಡಲ 
ವಿರುವುದು. ಆ ಸೂರ್ಯಮಂಡಲಕ್ಕೆ ಲಕ್ಷಯೋಜನದಷ್ಟು ಮೇಲೆ ಚಂದ್ರಮಂಡಲ 
ವಿರುನ್ರದು. ಚಂದ್ರನಿಗೂ, ಸೂರ್ಯನಿಗೂ ಒಂದುಲಕ್ಷ ಯೋಜನದಸ್ಟು ಅಂತರಾಳ 
ವಿರುತ್ತದೆ. 


೧೩೦. ಅಂತಹ ಚಂದ್ರಮಂಡಲಗಿಂತಲೂ ಲಕ್ಷಯೋಜನಗಳಷ್ಟು ಊರ್ಧ್ವ 
ಭಾಗದಲ್ಲಿ ಸಂಪೂರ್ಣವಾದ ನಕ್ಷತ್ರಮಂಡಲವು ಪ್ರಕಾಶಿಸುವುದು. 


೧೩೧. ಮೇರುಗಿರಿಯು ಭೂಮಂಡಲಕ್ಕೆ ಎರಡುಲಕ್ಷ ಯೋಜನಗಳಷ್ಟು 
ಎತ್ತರದಲ್ಲಿದೆ. ಪ್ರತಿಯೊಂದು ಗ್ರಹಮಂಡಲವು ನತ್ರಕ್ಷಮಂಡಲಕ್ಕಿಂತಲೂ ಒಂದು 
ಲಕ್ಷ ಯೋಜನಗಳಷ್ಟು ಊರ್ಧ್ವಭಾಗದಲ್ಲಿರುತ್ತವೆ. 


13 193 


ಶ್ರೀಮದ್ವಾಯುಪುರಾಣಂ 


ತಾರಾಗ್ರಹಾಣಾಂ ಸರ್ವೇಷಾಮಧಸ್ತಾಚ್ಚ ರತೇ ಬುಧಃ | 
ತಸ್ಕೋರ್ದ್ಸೃಂ ಚರತೇ ಶುಕ್ರಸ್ತಸ್ಮಾದೂದ್ಧಂ ಚ ಲೋಹಿತಃ 1 ೧೩೨ || 


ತತೋ ಬೃಹಸ್ಸತಿಶ್ಚ್ಹೋರ್ದ್ಭ್ವಂ ತಸ್ಮಾದೂರ್ಧ್ಜ್ಭ್ಭಂ ಶನೈಶ್ಚರಃ | 


ಊರ್ದ್ದ್ವ್ವಂ ಶತಸಹಸ್ರಂ ತು ಯೋಜನಾನಾಂ ಶನೈಶ್ವರಾತ್‌ ll ೧೩೩ 1 
ಸಪ್ತರ್ಷಿಮಂಡಲಂ ಕೃತ್ಸ್ನಮುಸರಿಷ್ಟಾತ್‌ ಪ್ರಕಾಶತೇ | 

ಯಸಿಭಿಸ್ತು ಸಹಸ್ರಾಣಾಂ ಶತಾದೂರ್ಡ್ವ್ವಂ ವಿಭಾವ್ಯತೇ | ೧೩೪ Il 
ಯೋಃಸೌ ತಾರಾಮಯೇ ದಿನ್ಯೇ ನಿಮಾನೇ ಹ್ರಸ್ವರೂಸಪಕೇ | 
ಉತ್ತಾನಪಾದಪುತ್ರೋಸೌ ಮೇಢಿಭೂತೋ ಧ್ರುವೋ ದಿನಿ Il ೧೩೫ Il 
ತ್ರೈಲೋಕ್ಯಸ್ಯೈಷ ಉತ್ಸೇಧೋ ವ್ಯಾಖ್ಯಾತೋ ಯೋಜನೈರ್ಮುಯಾ | 
ಮನ್ವಂತರೇಷು ದೇವಾನಾಮಿಜ್ಯಾ ಯತ್ರೈನ ಲೌಕಕೀ ॥ oak ii 


೧೩೨. ಬುಧಗ್ರಹವು, ಸಮಸ್ತವಾದ ನಕ್ಷತ್ರಗಳು ಮತ್ತು ಗ್ರಹಗಳು ಇವುಗಳ 
ಮಂಡಲಗಳಿಗಿಂತಲೂ ಕೆಳಭಾಗದಲ್ಲಿರುತ್ತದೆ. ಆ ಬುಧನ ಮೇಲ್ಭಾಗದಲ್ಲಿ ಶುಕ್ರನೂ, 
ಅವನಗಿಂತ ಮೇಲೆ ಅಂಗಾರಕನೂ, ಸಂಚಾರಮಾಡುವರು. 


೧೩೩. ಆ ಅಂಗಾರಕನಿಗಿಂತಲೂ ಮೇಲ್ಲಡೆಯಲ್ಲಿ ಬೃಹಸ್ಸತಿಯೂ ಅವನಿ 
ಗಿಂತಲೂ ಊರ್ಧ್ವಭಾಗದಲ್ಲಿ ಶಕೈಶ್ವರನೂ ಸಂಚರಿಸುವರು. ಪ್ರತಿಯೊಂದು 
ಗ್ರಹಗಳಿಗೂ ಒಂದುಲಕ್ಷ ಯೋಜನಗಳಷ್ಟು ಅಂತರಾಳವಿರುವುದು. 


೧೩೪-೧೩೫. ಆ ಶನೇಶ್ವರನಿಗಿಂತಲೂ ಲಕ್ಷ ಯೋಜನಗಳ ದೂರದಲ್ಲಿ 
ಸಸ್ಮರ್ಷಿಮಂಡಲನ್ರ ಕಂಗೊಳಿಸುವುದು. ಆ ಸಪ್ತರ್ಷಿಮಂಡಲಕ್ಕಿಂತಲೂ ಲಕ್ಷ 
ಯೋಜನಗಳಷ್ಟು ಊರ್ಧ್ವಭಾಗದಲ್ಲಿ ತಾರಾಮಯವೂ, ದಿವ್ಯವೂ, ಹ್ರ ಸ್ಟಾಕಾರವೂ, 
ಸುಂದರವೂ ಆದ ವಿಮಾನದಲ್ಲಿ ಉತ್ತಾನಪಾದರಾಜಕುಮಾರನಾದ ಧ್ರುವಮಹಾ 
ರಾಯನು ಅಂತರಕ್ಷದಲ್ಲಿ ತಾರಾಗ್ರಹಮಂಡಲಗಳಿಗೆ ಆಧಾರಸ್ಥಂಭದಂತೆ ಅಚಲನಾಗಿ 
ಪ್ರಕಾಶಿಸುವನು. 

೧೩೬. ಈ ಧ್ರುವಮಂಡಲವು ಮೂರು ಲೋಕಗಳಿಗಿಂತಲೂ ಅತ್ಯುನ್ನ ತವಾಗಿ 
ಹೊಳೆಯುವುದೆಂದು ಯೋಜನಗಳ ಪ್ರಮಾಣದಿಂದ ನಿಮಗೆ ನಾನು ತಿಳಿಸಿರುತ್ತೀನೆ. 
ಮನ್ಹಂತರಗಳಲ್ಲಿ ಜೀವತೋಡ್ಹೇಶ್ಯಕಗಳಾದ ಯಜ್ಞಯಾಗಾದಿ ಸಕಲ ಕರ್ಮಗಳೂ 
ಲೌಕಿಕವಾಗಿ ಈ ಲೋಕದಲ್ಲಿಯೇ ನಡೆಯುವುವು. 


194 


ಅಧ್ಯಾಯ ೩೯ 


ವರ್ಣಾಶ್ರಮೇಭ್ಯ ಇಜ್ಯಾ ತು ಲೋಕೇಸಸ್ಮಿನ್ಯಾ ಪ್ರವರ್ತತೇ | 
ಸರ್ವೇಷಾಂ ದೇನಯೋನೀನಾಂ ಸ್ಥಿತಿಹೇತುಃ ಸ ವೈ ಸ್ಮೃತಃ || ೧೩೭1 


ತ್ರೈಲೋಕ್ಕಮೇತದ್ವಾಖ್ಯಾತಮತ ಊರ್ಡ್ಬ್ಬಂ ನಿಬೋಧತ | 
ಧ್ರುವಾದೂರ್ದ್ಹ್ವಂ ಮಹರ್ಲೋಕೋ ಯಸ್ಮಿಂಸ್ತೇ ಕಲ್ಪವಾಸಿನಃ Il 
ವಿಕಯೋಜನಕೋಟೀ ಸಾ ಇತ್ಯೇವಂ ನಿಶ್ಚಯಂ ಗತಂ ॥ ೧೩೮ ॥ 


ದ್ವೇ ಕೋಟ್ಯೌ ತು ಮಹರ್ಲೋಕಾದ್ಯಸ್ಮಿಂಸ್ತೇ ಕಲ್ಪವಾಸಿನಃ | 
ಯತ್ರ ತೇ ಬ್ರಹ್ಮಣಃ ಪುತ್ರಾ ದಕ್ಸಾದ್ಕಾಃ ಸಾಧಕಾಃ ಸ್ಮೃತಾಃ | ೧೩೯! 


ಚತುರ್ಗುಣೋತ್ತರಾದೂರ್ದ್ಯಂ ಜನಲೋಕಾತ್ತಪಃ ಸ್ಮೃತಂ। 
ನೈರಾಜಾ ಯತ್ರ ತೇ ದೇನಾ ಭೂತದಾಹನಿನರ್ಜಿತಾಃ ॥ avo Il 





೧೩೭. ಈ ಲೋಕದಲ್ಲಿ ವರ್ಣಾಶ್ರಮಾಚಾರಗಳಿಗೆ ಅರ್ಹವಾದ ಯಜ್ಞಯಾಗಾದಿ 
ಯಾವ ಸತ್ಯರ್ಮಗಳು ನಡೆಯುತ್ತನೆಯೋ ಆ ಸತ್ಯರ್ಮಗಳಿಗೆ ವಿಷಯರಾದ 
ದೇವತೆಗಳೆಲ್ಲರೂ ಧ್ರುವಮಂಡಲದಲ್ಲಿಯೇ ಇರುವರೆಂದು ಮಹಾತ್ಮರು ಹೇಳುವರು. 


೧೩೮. ಈ ರೀತಿಯಾಗಿ ಮೂರು ಲೋಕಗಳ ವಿಷಯಗಳನ್ನು ನಿಮಗಾಗಿ 
ನಿರೂಪಿಸಿರುವೆನು. ಈ ಮೂರುಲೋಕಗಳ ಮೇಲ್ಭಾಗದಲ್ಲಿರುವ ಲೋಕಗಳನ್ನು 
ಕಿಳಿಸುವೆನು. ಕೇಳಿರಿ ಧ್ರುವಮಂಡಲಕ್ಕಿಂತಲೂ ಮೇಲ್ಭಾಗದಲ್ಲಿ ಮಹರ್ಲೋಕ 
ವಿರುವುದು. ಅದರಲ್ಲಿ ಕಲ್ಪವಾಸಿಗಳಾದ ದೇವತೆಗಳು ವಾಸಮಾಡುವರು. ಮಹ 
ರ್ಲೋಕವು ಧ್ರುವಮಂಡಲಕ್ಕೆ ಒಂದುಕೋಟ ಯೋಜನಗಳಷ್ಟು ಎತ್ತರದಲ್ಲಿದೆ 
ಯೆಂದು ನಿಶ್ಚಿತವಾಗಿದೆ. 


೧೩೯. ಅಂತಹ ಮಹರ್ಲೋಕಕ್ಕೆ ಎರಡುಕೋಟ ಯೋಜನಗಳಷ್ಟು 
ಮೇಲ್ಲಡೆಯಲ್ಲಿ ಜನಲೋಕವಿರುವುದು. ಆ ಜನಲೋಕದಲ್ಲಿ ಬ್ರಹ್ಮದೇವನ ಮಾನಸ 
ಪುತ್ರರಾದ ದಕ್ಷಸ್ರ ಜಾವತಿಯೇ ಮೊದಲಾದ ಸೃಸ್ಟಿಕರ್ತೃಗಳು ವಾಸಮಾಡುವರು. 


೧೪೦. ಅಂಶಹ ಜನಲೋಕಕ್ಕಿಂತಲೂ ನಾಲ್ಕು ಕೋಟಯೋಜನಗಳಷ್ಟು 
ಮೇಲ್ಭಾಗದಲ್ಲಿ ತಪೋಲೋಕವು ಪ್ರಕಾಶಿಸುವುದು. ಆ ತಪೋಲೋಕದಲ್ಲಿ ವೈರಾಜ 
ನಾಮಕರಾದ ದೇವತೆಗಳು ವಾಸಮಾಡುವರು. ಆ ದೇವತೆಗಳು ಆಭೂತಸಂಪ್ಣವ 
ರಹಿತರಾಗಿರುವರು. 


195 


ಶ್ರೀನುದ್ಬಾಯುಪುರಾಣಂ 


ಸಡ್ಲುಣಂ ತು ತಪೋಲೋಕಾತ್ಸತ್ಕಲೋಕಾಂತರಂ ಸ್ಮೃತಂ | 
ಅಪುನರ್ಮಾ ರಕಾಮಾನಾಂ ಬ್ರಹ್ಮಲೋಕಃ ಸ ಉಚ್ಯತೇ ॥ ೧೪೧ Il 


ಯಸ್ಮಾನ್ನ ಚ್ಯವತೇ ಭೂಯೋ ಬ್ರಹ್ಮಾಣಂ ಸ ಉಪಾಸತೇ | 
ಏಕಕೋಟರ್ಯೋಜನಾನಾಂ ಪಂಚಾಶನ್ನಿ ಯುತಾನಿ ತು || ೧೪೨ Il 


ಊರ್ದ್ಸ್ಸೃಂ ಭಾಗಸ್ತ ತೋಂಡಸ್ಯ ಬ್ರಹ್ಮಲೋಕಾತ್ಸರಃ ಸ್ಮೃತಃ! 
ಚತುರಶ್ಹೈವ ಕೋಟ್ಯಸ್ತು ನಿಯುತಾಃ ಸಂಚಷಸ್ಮಿ ಚ || ೧೪೩ Il 


ಏಸೋಇರ್ದ್ಧಾಂಶಪ್ರಚಾರೋಸ್ಯ ಗತ್ಯಂತಶ್ಚಾಪರಃ ಸ್ಮೃತಃ । 
ಧ್ರುನಾಗ್ರಮೇತದ್ವಾಖ್ಯಾತಂ ಯೋಜನಾಗ್ರಾದ್ಯಥಾಶ್ರುತಂ (1೧೪೪! 


ಅಧೋಗತೀನಾಂ ವಕ್ಸ್ಯಾಮಿ ಭೂತಾನಾಂ ಸ್ಥಾನಕಲ್ಪಾನಾಂ I 
ಗಚ್ಛಂತಿ ಘೋರಕರ್ಮಾಣಃ ಪ್ರಾಣಿನೋ ಯತ್ರ ಕರ್ಮಭಿಃ | ೧೪೫ ॥ 








೧೪೧. ಆ ತಪೋಲೋಕದ ಮೇಲೆ ಆರುಕೋಟ ಯೋಜನಗಳ ದೂರದಲ್ಲಿ 
ಬ್ರಹ್ಮದೇವನ ಸತ್ಯಲೋಕವು ಹೊಳೆಯುತ್ತಿರುವುದು. ಆ ಸತ್ಯಲೋಕಕ್ಕೆ ಹೋದಂಥ 
ಮಹಾತ್ಮರಿಗೆ ಜನನ ಮರಣರೂಪವಾದ ಬಂಧನವಿಲ್ಲ. ಅಂದರೆ ಅವರು ಬ್ರಹ್ಮನೊಡನೆ 
ಮುಕ್ತರಾಗುವರು. 

೧೪೨-೧೪೪. ಆ ಬ್ರಹ್ಮಲೋಕವನ್ನು ಹೊಂದಿದ ಸತ್ಸುರುಷರಿಗೆ ಪುನಃ ಚ್ಯುತಿ 
ಯಿಲ್ಲ. ಅವರು ಬ್ರಹ್ಮ ಜೀವನನ್ನು ಸೇವಿಸುತ್ತಾ ನಿತ್ಯತೃಪ್ತರಾಗಿರುನರು. ಇಂತಹ 
ಬ್ರಹ್ಮಲೋಕದ ಒಂದುಕೋಟ ಐವತ್ತುಲಕ್ಷ ಯೋಜನಗಳಷ್ಟು ಎತ್ತರದಲ್ಲಿ 
ಬ್ರಹ್ಮಾಂಡಕಟಾಹ ವಿರುವುದು. ಈ ಬ್ರಹ್ಮಾಂಡಕ್ಟೂ ಧ್ರುವಮಂಡಲಕ್ಕೂ ನಾಲ್ಪು 
ಕೋಟ ಅರವತ್ತ ಪದು ಲಕ್ಷಯೋಜನಗಳಷ್ಟು ಅಂತರಾಳವಿರುವುದು. ಆ ಬ್ರಹ್ಮಾಂಡದ 
ಆಚೆ ಸಂಚಾರವೇ ಇಲ್ಲ. ಧ್ರುವಮಂಡಲದಿಂದ ಈ ಯೋಜನಗಳು ಉಕ್ತವಾಗಿವೆ- 
ಇದು ಬ್ರಹ್ಮಾಂಡದ ಅರ್ಧಭಾಗವಿರುವುದು. ಮತ್ತೊಂದು ಅರ್ಧಾಂಶವು ಅವಶಿಷ್ಟ 
ವಾಗಿರುವುದು. 

೧೪೫. ಎಲ್ಫೈ ಮಹರ್ಷಿಗಳಿರಾ, ಈಗ ಭೂಮಂಡಲದ ಕೆಳಭಾಗದಲ್ಲಿರುವ 
ಭೂತಗಳಿಗೆ ವಾಸಸ್ಥಾನಗಳಾದ ಪಾತಾಳಾದಿ ಲೋಕಗಳನ್ನು ವರ್ಣಿಸುವೆನು. 
ಕ್ರೂರಕರ್ಮಿಗಳಾದ ಪ್ರಾಣಿಗಳು ಘೋರವಾದ ಈ ನರಕಾದಿಲೊ; ಗಳನ್ನು 
ಹೊಂದುವರು. 


196 


ಅಧ್ಯಾಯ ರ್ತ 


ನರಕೋ ರೌರವೋ ರೋಧಃ ಸೂಕರಸ್ತಾಲ ಏವ ಚ | 


ತಪ್ತ ಕುಂಭೋ ಮಹಾಜ್ವಾಲಃ ಶಬಲೋ ನಿಮೋಚನಃ I ೧೪೬ ॥ 
ಕೃಮಿ ಚ ಕೃಮಿಭಕ್ಷಶ್ವ ಲಾಲಾಭಶ್ಷೋ ವಿಶಂಸನಃ | 
ಆಧಃಶಿರಾಃ ಪೂಯವಾಹೋ ರುಧಿರಾಂಧಸ್ತಥೈನ ಚ Il ೧೪೭ ॥ 


ತಥಾ ನೈತರಣಂ ಕೃಷ್ಣ ಮಸಿಪತ್ರವನಂ ತಥಾ 
ಅಗ್ನಿ ಜಾಲೋ ಮಹಾಘೋರಃ ಸಂದಂಶೋ ಶ್ವಭೋಜನಃ (1 ೧೪೮ | 


ತಮಶ್ಚ ಕೃಷ್ಣಸೂತ್ರಶ್ಚ ಲೋಹಶ್ಚಾಪ್ಯಸಿಜಸ್ತಥಾ! 


ಅಪ್ರತಿಷ್ಮೊ €ಫ ವೀಚ್ಯಶ್ವ ನರಕಾ ಹ್ಯೇವಮಾದಯಃ ॥ ೧೪೯॥ 
ತಾಮಸಾ ನರಕಾಃ ಸರ್ವೇ ಯಮಸ್ಯ ವಿಷಯೇ ಸ್ಥಿತಾಃ | 
ಯೇಷು ದುಸ್ಕೃತಕರ್ಮಾಣಃ ಪತಂತೀಹ ಪೃಥಕ್‌ ಪೃಥಕ್‌ 1! ೧೫೦ ॥ 


ಭೂಮೇರಥಸ್ತಾತ್ತ್ವೇ ಸರ್ವೇ ರೌರವಾದ್ಯಾಃ ಪ್ರಕೀರ್ತಿತಾಃ | 
ರೌರನೇ ಕೂಟಸಾಕ್ಷೀ ತು ಮಿಥ್ಯಾ ಯಶ್ಚಾಭಿಶಂಸತಿ | 
ಕ್ರೂರಗ್ರಹೇ ಪಕ್ಷವಾದೀ ಹ್ಯಸತ್ಯಃ ಪತತೇ ನರಃ ॥ ೧೫೧ ॥ 


೧೪೬-೧೪೯. ಈ ಭೂಮಂಡಲದ ಕೆಳಭಾಗದಲ್ಲಿ ದುಷ್ಕರ್ಮಿಗಳಿಗೆ ವಿಷಯ 
ವಾದ ರೌರವ, ರೋಧ, ಸೂಕರ, ತಾಲ, ತಪ್ತಕುಂಭ, ಮಹಾಜ್ವಾಲ, ಶಬಲ, 
ವಿಮೋಚನ, ಕಮ್ಮಿ ಕೃಮಿಭಕ್ಷ, ಲಾಲಾಭಕ್ಷ, ವಿಶಂಸನ, ಅಧಃಶಿರಸ್ತ ಸೂಯ 
ವಾಹ ರುಧಿರಾಂಧ, ವೈತರಣ, ಕೃಷ್ಣ, ಅಸಿಪತ್ರ ವನ, ಅಗ್ನಿಜ್ವಾಲ, ಮಹಾಘೋರ, 
ಸದಂಶ, ಶ್ವಭೋಜನ, ತಮಸ್ಸು, ಕೃಷ್ಣಸೂತ್ರ, ಲೋಹ, ಅಸಿಜ, ಅಪ್ರಶಕಿಷ್ಕ ಮತ್ತು 
ವೀಚ್ಯಶ್ಚ ಇವೇ ಮೊದಲಾದ ನರಕಗಳು ಅನೇಕವಾಗಿವೆ. 

೧೫೦. ಈ ತಾಮಸ ನರಕಗಳೆಲ್ಲವೂ ಯಮದೇವನ ದೇಶಕ್ಕೆ ಸಂಬಂಧ 
ಪಟ್ಟು ಅವನ ಅಧೀನದಲ್ಲಿರುತ್ತವೆ. ದುಷ್ಕರ್ಮಗಳನ್ನು ಮಾಡಿರುವ ಮನುಷ್ಯರು 
ತಮ್ಮ ತಮ್ಮ ಕರ್ಮಾನುಗುಣವಾಗಿ ಆಯಾ ನರಕಗಳಲ್ಲಿ ಬಿದ್ದು ದುಃಖಗಳನ್ನು 
ಅನುಭವಿಸುವರು. 

೧೫೧... ರೌರವಾದಿಯಾವ ಆ ನರಕಗಳೆಲ್ಲವೂ ಭೂಲೋಕದ ಕೆಳಭಾಗ 
ದಲ್ಲಿವೆ. ಸುಳ್ಳುಸಾಕ್ಷಿಯನ್ನು ಹೇಳುವವನೂ, ಅನ್ಭತವಾದಿಯೂ, ಕ್ರೂರಕಲಹಾಭಿ 
ಮಾನಿಯೂ, ಅಸತ್ಯವಾದಿಯೂ, ದುಷ್ಕರ್ಮಿಯೂ ಆದ ಪುರುಷನು ರೌರವನೆಂಬ 
ಘೋರನರಕದಲ್ಲಿ ಬಿದ್ದು ದುಃಖವನ್ನು ಅನುಭವಿಸುವನು. 


197 


ಶ್ರೀಮದ್ವಾಯುಪುರಾಣಂ 
ಕೋಥೇ ಗೋಫ್ನೋ ಭ್ರೂಣಹಾ ಚ ಹೃಗ್ನಿಧಾತಾ ಪುರಸ್ಕ ಚ | 
ಸೂಕರೇ ಬ್ರಹ್ಮಹಾ ಮಜ್ಚೇತ್ಸುರಾಪಃ ಸ್ಪರ್ಜತಸ್ಯರಃ ॥ ೧೫೨ Il 


ಕಾಲೇ ಪತೇತ್‌ ಕ್ಷತ್ರಿಯಹಾ ಹತ್ತಾ ವೈಶ್ಯಂ ಚ ದುರ್ಗತಿಂ | 
ಬ್ರಹ್ಮಹತ್ಕಾಂ ಚ ಯಃ ಕುರ್ಯಾದ್ಯಶ್ಚ ಸ್ಯಾದ್ಗುರುತಲ್ಪಗಃ 1 ೧೫೩! 


ತಪ್ತಕುಂಭೀ ಸ್ವಸಾಗಾಮಿಾ ತಥಾ ರಾಜಭಟಿಶ್ವ ಯಃ | 
ತಪ್ತಲೋಹೇ ಚಾಶ್ವವಣಿಕ್‌ ತಥಾ ಬಂಧನರಕ್ಷಿತಾ Il ೧೫೪ Il 


ಸಾಧೀವಿಕ್ರಯಕರ್ತಾ ಚ ಯಸ್ತು ಭಕ್ತಂ ಪರಿತ್ಯಜೇತ್‌ | 
ಮಹಾಜ್ವಾಲೇ ದುಹಿತರಂ ಸ್ನುಷಾಂ ಗಚ್ಛತಿ ಯಸ್ತು ವೈ |! ೧೫೫ ॥ 





೧೫೨. ಗೋಹತ್ಯವನ್ನು ಮಾಡಿದವನೂ, ಭ್ರೂಣಹತ್ಯವನ್ನು ಮಾಡಿ 
ದವನೂ, ಪರರ ಮನೆಮಠಗಳಿಗೆ ಬೆಂಕಿಯನ್ನು ಹಾಕಿದವನೂ, ನಗರದಾಹಕನೂ 
ಇವರು :"ರೋಧವೆಂಬ ನರಕಕ್ಕೆ ಸಿಲುಕಿ ದುಃ ಖಿಯಾಗುವರು. ಬ್ರಹ್ಮಹತ್ಯವನ್ನು 
ಮಾಡಿದವನೂ, ಸುರಾಪಾಯಿಯೂ, ಸುವರ್ಣಚಜೋರನೂ ಕೂಡ ಸೂಕರವೆಂಬ 
ನರಕದಲ್ಲಿ ಬೀಳುವರು. 


೧೫೩. ಬ್ರಹ್ಮಹತ್ಯವನ್ನು, ಕ್ಷತ್ರಿಯಘಾತವನ್ನು ಮಾಡಿದವನೂ, ದುರ್ಗತಿಕ 
ನಾದ ವೈಶ್ಯನಾಶಕನೂ, ಗುರುಪತ್ಲಿಗಾಮಿಯೂ ಆದ ಪುರುಷರು ಕಾಲವೆಂಬ ನರಕಕ್ಕೆ 
ಭಾಗಿಯಾಗುವರ.. 


೧೫೪. ಭಗಿನೀಗಾಮಿಯೂ, ರಾಜಸೇವಕನೂ, ತಪ್ತವಾದ ಲೋಹದಿಂದ 
ಪಶ್ವಾದಿಗಳಿಗೆ ಬರೆಹಾಕಿದವನೂ, ಅಶ್ಚವ್ಯಾಪಾರಿಯೂ, ಕಾರಾಗೃ ಹರಕ್ಷಕನೂ ಆದ 
ಪುರುಷರು ತಪ್ತಕುಂಭವೆಂಬ ನರಕದಲ್ಲಿ ಬೀಳುವರು. 


೧೫೫. ಸಾಧ್ವೀಮಣೆಯನ್ನು ಕ್ರಯಕ್ಕೆ ,ಮಾರಿದವನೂ, ಭಕ್ತರನ್ನು 
ತ್ಯಾಗಮಾಡಿದವನೂ, ಪುತ್ರಿಯಲ್ಲಿಯೂ, ಸೊಸೆಯಲ್ಲಿಯೂ, ಅತ್ಯಾಚಾರಮಾಡಿ 
ದವನೂ ಇವರು ಮಹಾಜ್ವಾಲವೆಂಬ ನರಕದಲ್ಲಿ ಮಹಾದುಃಖವನ್ನು ಬಹುಕಾಲ 
ಅನುಭವಿಸುವರು. 


198 


ಅಧ್ಯಾಯ ೩೯ 


ನೇದೋ ವಿಕ್ರೀಯತೇ ಯೇನ ನೇದಂ ದೂಷಯತೇ ಚ ಯಃ | 
ಗುರೂಂಶ್ಹೆ 4ನೌಮಮನ್ಯಂತೇ ವಾಕ್ರೋಶೈಸ್ತಾ ಡಯಂತಿ ಚ 1 ೧೫೬ || 
ಅಗಮ್ಯಗಾಮಿಾ ಚ ನರೋ ನರಕಂ ಶಬಲಂ ವ್ರಜೇತ” | 

ನಿನೋಹೇ ಪತಿತೇ ಚೌರೇ ಮರ್ಯಾದಾಂ ಯೋ ಭಿನಕ್ತಿ ವೈ || ೧೫೭! 


ದುರಧ್ವಂ ಕುರುತೇ ಯಸ್ತು ಕೀಟಿಲೋಹಂ ಪ್ರಪದ್ಯತೇ | 
ದೇವಬ್ರಾಹ್ಮ ಣವಿದ್ವೇಷ್ಟಾ ಗುರೂಣಾಂ ಚಾಪ್ಯಪೂಜಕಃ !! 


ರತ್ನಂ ದೂಷಯತೇ ಯಸ್ತು ಕೃಮಿಭಕ್ಷ್ಯಂ ಪ್ರಪದ್ಯತೇ ॥ ೧೫೮ Il 
ಪರ್ಯಶ್ನಾತಿ ಯ ಏಕೋಃನ್ಯೋಂ ಬ್ರಾಹ್ಮಣೀಂ ಸುಹೃದಃ ಸುತಾಂ । 
ಲಾಲಾಭಸ್ಷೇ ಸ ಪತತಿ ದುರ್ಗಂಧೇ ನರಕೇ ಗತಃ ॥ ೧೫೯ | 
ಕಾಂಡಕರ್ತಾ ಕುಲಾಲಶ್ಚ ನಿಷ್ಕಹರ್ತಾ ಚಿಕಿತ್ಸಕಃ | 

ಆರಾಮೇಷ್ಟ್ರಗ್ನಿ ದಾತಾ ಯಃ ಪತತೇ ಸ ವಿಶಂಸನೇ | ೧೬೦ [! 


೧೫೬-೧೫೭. ವೇದಗಳನ್ನು ದ್ರವ್ಯಕ್ಕೆ ವಿಕ್ರೇತನೂ, ನೇದನಿಂದಕನೂ, 
ಗುರುಗಳಿಗೆ ಅವಮಾನಮಾಡಿದವನೂ, ಗುರುದ್ರೋಹಿಯೂ, ಕ್ರೂರಭಾಷಣಗಳಿಂದ 
ಪರರಿಗೆ ಅವಮಾನಮಾಡಿದವನೂ, ಅಗಮ್ಯಗಮನವನ್ನು ಮಾಡಿದವನೂ, ಆದ 
ಇವರು ಶಬಲವೆಂಬ ನರಕಕ್ಕೆ ಭಾಗಿಯಾಗುವರು. ಮತ್ತು ಮರ್ಯಾದೆಯನ್ನು 
ಮಾರಿದವನೂ ಜೋರನೂ ಇವರು ವಿನೋಹವೆಂಬ ನರಕಕ್ಕೆ ಹೋಗುವರು. 


೧೫೮. ದುರ್ಮಾರ್ಗಕರ್ತನು ಕೀಟಲೋಹನೆಂಬ ನರಕಕ್ಕೆ ಹೋಗುವನು. 
ಮತ್ತು ವೇದಬ್ರಾಹ್ಮಣ ದ್ವೇಷಿಯೂ, ಗುರುಪೂಜಾವಿಮುಖನೂ, ರತ್ನ ದೂಷಕನೂ 
ಆದ ಪುರುಷರು ಕೃಮಿಭಕ್ಷ್ಯವೆಂಬ ನರಕಕ್ಕೆ ಹೋಗಿ ಮಹಾದುಃಖವನ್ನು 
ಪಡೆಯುನರು. 

೧೫೯. ಯಾವ ಪುರುಷನು ಪರಸ್ತ್ರೀರಹಿತನಾಗುವನೋ ಮತ್ತು ಮಿತ್ರ 
ಕುಮಾರಿಯಲ್ಲಿ ಅತ್ಯಾಚಾರವನ್ನು ಮಾಡುವನೋ ಅಂತಹ ನೀಚನು ದುರ್ಗಂಧಿ 
ಯಾದ ಲಾಲಾಭಕ್ಷವೆಂಬ ನರಕಕ್ಕೆ ಸಿಕ್ಕಿ ಮಹಾದುಃಖಕ್ಕೆ ಭಾಗಿಯಾಗುವನು. 

೧೬೦. ಅಶ್ವಚೋರನು, ಕುಂಬಾರನು, ಸುವರ್ಣಚೋರಿಯಾದ ಅಕ್ಕ ಸಾಲಿಯು, 
ವೈದ್ಯಜೀವಿಯು, ಉದ್ಯಾನಕ್ಕೆ ಬೆಂಕಿಯನ್ನು ಹಾಕುವವನು, (ಉದ್ಯಾನದಾಹಿಯು) 
ಇವರು ವಿಶಂಸನವೆಂಬ ನರಕದಲ್ಲಿ ಬಿದ್ದು ದುಃಖವನ್ನು ಹೊಂದುವರು. 


199 


ಶ್ರೀಮದ್ವಾಯುಪುರಾಣಂ 


ಅಸತ್ರತಿಗ್ರಹೀ ಯಶ್ಚ ತಥೈವಾಯಾಜ್ಯಯಾಜಕಃ | 
ನಕ್ಷತರ್ಜೀವಿತೋ ಯಶ್ಚ ನರೋ ಗಚ್ಛತ್ಯಥಧೋಮುಖಂ ॥ ೧೬೧ Il 


ಶ್ಲೇರಂ ಸುರಾಂ ಚ ಮಾಂಸಂ ಚ ಲಾಕ್ಸಾಾಂ ಗಂಧಂ ರಸಂ ತಿಲಾನ್‌ | 
ಏವಮಾದೀನಿ ನಿಕ್ರೀರ್ಣ ಘೋರೇ ಪೂಯವಹೇ ಪತತ: ॥ ೧೬೨ | 


ಯಃ ಕುಕ್ಕು ಬಾನಿ ಬಧ್ನಾತಿ ಮಾರ್ಜಾರಾಃ ಸೂಕರಾಂಶ್ಚ ತಾನ್‌ | 
ಪಕ್ಷಿಣಶ್ಚ ಮೃಗಾಚ್ಛಾ ಗಾನ್ಸೋಸ್ಕೇನಂ ನರಕಂ ವ್ರಜೇತ್‌ ॥ ೧೬೩ Il 


ಆಜೀವಿಕೋ ಮಾಹಿಷಕಸ್ತಥಾ ಚಕ್ರಧ್ವಜೀ ಚ ಯಃ। 
ರಂಗೋಪಜೀನಿಕೋ ವಿಪ್ರಃ ಶಾಕುನಿಗ್ರಾಮಯಾಜಕಃ ॥ ೧೬೪ ॥ 


ಅಗಾರದಾಹೀ ಗರದಃ ಕುಂಡಾಶೀ ಸೋಮವಿಕ್ರಯಾ | 
ಸುರಾಪೋ ಮಾಂಸಭಕ್ಷಶ್ಚ ತಥಾ ಚ ಸಶುಘಾತಕಃ ॥ ೧೬೫ Il 


೧೬೧. ದುಷ್ಟರಿಂದ ದಾನವನ್ನು ಸ್ವೀಕರಿಸಿದವನೂ, ಅನರ್ಹರಿಂದ ಯಾಗ 
ವನ್ನು: ಮಾಡಿಸಿದವನೂ, ಜೋಯಿಸವನ್ನು ಹೇಳಿ ಜೀವನಮಾಡುವವನೂ, ಇವರು 
ಅಧೋಮುಖವೆಂಬ ನರಕಕ್ಕೆ ಸಿಕ್ಕಿ ಮಹಾದ್ದು ಃಖವನ್ನು ಹೊಂದುವರು. 


೧೬೨. ಹಾಲ್ಕು ಮೊಸರು, ಹೆಂಡ, ಮಾಂಸ್ಕ ಅರಗು, ಗಂಧ, ರಸ್ಕ ಎಳ್ಳು 
ಇವೇ ಮೊದಲಾದ ವಸ್ತುಗಳನ್ನು ಮಾರುವವರು ಅತ್ಯಂತ ಭಯಂಕರವಾದ 
ಪೂಯವಹನೆಂಬ ನರಕದಲ್ಲಿ ಬಿದ್ದು ನಾನಾ ದುಃಖಗಳನ್ನು ಅನುಭವಿಸುವರು. 


೧೬೩. ಯಾವ ಪುರುಷನು ಕೋಳಿ, ಬೆಕ್ಕು, ಹಂದಿ, ಪಕ್ಷಿ, ಮೃಗ, ಕುರಿ, 
ಆಡು ಇವೇ ಮೊದಲಾದ ಪ್ರಾಣಿಗಳನ್ನು ಸಂಜರಾದಿಗಳಲ್ಲಿ ಬಂಧನಮಾಡುವನೋ 
ಅವನೂ ಕೂಡ ಪೂಯವಹವೆಂಬ ನರಕಕ್ಕೆ ಹೋಗುವನು 


೧೬೪-೧೬೬. ಯಾವ ಪುರುಷನು ಕುರಿ, ಎಮ್ಮೆ, ರಥ ನಾಟಕ ಇವುಗಳಿಂದಲೇ 
ಜೀವಿಸುವನೋ ಮತ್ತು ನಕುಲಾದಿಗಳಿಂದ ಜೀವಿಸುವನೋ ಮತ್ತು ಯಾಗಾದಿ 
ಗಳನ್ನು ಮಾಡುವನೂ, ಮನೆಮುರಕನೂ, ವಿಷದಾಯಕನೂ, ಸೋಮವಿಕ್ರಯಿಯೂ, 
ಸುರಾಪಾಯಿಯೂ, ಮಾಂಸಭಕ್ಷಕನೂ, ಪಶುಘಾತಕನೂ, ಮಹಿಷಘಾತಕನೂ, 


200 


ಅಧ್ಯಾಯ ೩೯ 


ವಿಶ್ವಸ್ತಾ ಮಹಿಷಾದೀನಾಂ ಮೃಗಹಂತಾ ತಥೈವ ಚ! 
ಪರ್ವಕಾರಶ್ವ ಸೂಚೀ ಯ ಯಶ್ಚ ಸ್ಯಾನ್ಮಿತ್ರಘಾತಕಃ ll 
ರುಧಿರಾಂಧೇ ಪತಂತ್ಯೇತೇ ವಿವಮಾಹುರ್ಮನೀಷಿಣಃ Il ೧೬೬ Il 


ಉಪನಿಷ್ಟಮೇಕಪಂಕ್ತ್ಯಾಂ ವಿಷಮಂ ಭೋಜಯಂತಿ ಯೇ | 
ಪತಂತಿ ನರಕೇ ಘೋರೇ ವಿಂಜ್‌ಭುಜೇ ನಾತ್ರ ಸಂಶಯಃ ॥ ೧೬೭ Il 


ಮೃಷಾವಾದೀ ನರೋ ಯಶ್ಚ ತಥಾ ಪ್ರಾಕ್ರೋಶಕೋಃಶುಭಃ | 
ಸತೇತ್ತು ನರಕೇ ಘೋರೇ ಮೂತ್ರಾಕೀರ್ಣೇ ಚ ಪಾಪಕೃತ" (| ೧೬೮ | 


ಮಧುಗ್ರಾಹಾಭಿಹಂತಾರೋ ಯಾಂತಿ ವೈತರಣೀಂ ನರಾಃ | 
ಉನ್ಮತ್ತಾಶ್ವಿತ್ತಭಗ್ನಾಶ್ಚ ಶೌಚಾಚಾರವಿನರ್ಜಿತಾಃ | ೧೬೯ I 


ಮೃಗನಾಶಕನೂ, ವಂಚಕನೂ, ಕಲಹಕಾರನೂ, ಮಿತ್ರವಂಚಕನೂ ಆದ ಇವರು 
ಘೋರವಾದ ರುಧಿರಾಂಧವೆಂಬ ನರಕಕ್ಕೆ ಹೋಗುವರೆಂದು ಜ್ಞಾನಿಗಳು ಹೇಳುವರು. 


೧೬೭. ಒಂದೇ ಪಂಕ್ತಿಯಲ್ಲಿ ಕುಳಿತಿರುವರಿಗೆ ಪಂಕ್ತಿವಂಚನೆ ಮಾಡಿದವರು 
ಭಯಂಕರವೂ, ಅಮೇಧ್ಯಭಕ್ಷಕವೂ ಅದ ನರಕದಲ್ಲಿ ಬೀಳುವರು ಈ ವಿಷಯದಲ್ಲಿ 
ಸ್ವಲ್ಪವೂ ಸಂದೇಹವಿಲ್ಲ. 


೧೬೮. ಮೃಷಾನಾದಿಯಾದ ಪುರುಷನೂ, ಅತ್ಯಂತ ಕೋಪಿಷ್ಯನಾದ ನರನೂ, 
ಅಮಂಗಳಕರನಾದ ಮನುಜನೂ ಪಾಪಿಷ್ಕನಾದ ಪುರುಷನೂ ಕೂಡ ಮೂತ್ರಮಯವೂ 
ಘೋರವೂ ಆದ ನರಕದಲ್ಲಿ ಬೀಳುವರು. 


೧೬೯. ಜೇನುಗೂಡನ್ನು ನಾಶಮಾಡಿದವನೂ, ದುಂಬಿಗಳನ್ನೂ ಮೊಸಳೆ 
ಮೊದಲಾದ ಜಲಚರಸ್ರಾಣಿಗಳನ್ನೂ ನಾಶಮಾಡಿದವನೂ, ಹುಚ್ಚನೂ, ಚಿತ್ತ 
ವಿಕಾರಿಯೂ, ಶೌಚಾಚಾರವಿಹೀನನೂ ಇವರು ವೈತರಣಿಯೆಂಬ ನರಕವನ್ನು 
ಹೊಂದುವರು. 


201 


ಶ್ರೀಮವ್ವಾಯುಪುರಾಣಂ 
ಕ್ರೋಧನಾ ದುಃಖದಾಶ್ಹೆ 4ನ ಕುಹಕಾಃ ಕೃಷ್ಟಗಾಮಿನಃ | 
ಅಸಿಸತ್ರವನೇ ಛೇಧೀ ತಥಾಹ್ಯೌರಭಿಕ್ರಾಶ್ಚ ಯೇ ॥ 
ಕರ್ತನೈಶ್ಚ ನಿಕೃಷ್ಯಂತೇ ಮೃಗವ್ಯಾಧಾಃ ಸುದಾರುಣೈಃ ॥ ೧೩೦ Il 


ಆಶ್ರಮಪ್ರತ್ಯನಸಿತಾ ಅಗ್ಲಿಜ್ವಾಲೇ ಪತಂತಿ ವೈ | 
ಭೋಜ್ಯಂತೇ ಶ್ಯಾಮಶಬಲೈರಯಸ್ತುಂಡೈಶ್ಚ ನಾಯಸೈೈಃ Il ೧೩೧ I 


ಇಚ್ಮಾಯಾಂ ವ್ರತಮಾಲೋಪಾತ್ಸಂದಂಶೇ ನರಕೇ ಪತೇತ | 
ಸ್ಕಂಧಂತೇ ಯದಿ ವಾ ಸ್ವಪ್ನೇ ಪ್ರತಿನೋ ಬ್ರಹ್ಮಚಾರಿಣಃ ॥ ೧೩೨ I 


ಪುತ್ರೈರಧ್ಯಾಸಿತಾ ಯೇ ಚ ಪುತ್ಪೈರಾಜ್ಞಾಪಿತಾಶ್ಚ ಯೇ | 
ತೇ ಸರ್ವೇ ನರಕಂ ಯಾಂತಿ ನಿಯತಂ ತು ಶ್ವಭೋಜನೇ | ೧೭೩ Il 





೧೭೦. ಕೋಪಿಷ್ಯರೂ ಪರರಿಗೆ ದುಃಖದಾತೃಗಳೂ, ಕುಹಕರೂ, ವಕ್ರಗಾಮಿ 
ಗಳೂ, ಪ್ರಾಣಿಹಿಂಸಕರೂ, ಬೇಟಿಗಾರರೂ ಆದ ಇವರು ಅಸಿಪತ್ರವನವೆಂಬ ನರಕಕ್ಕೆ 
ಹೋಗುವರು. ಮತ್ತು ಅಲ್ಲಿ ಛೇದಭೇದನೇ ಮೊದಲಾದ ಮಹಾದುಃಖವನ್ನು 
ಹೊಂದುವರು. 


೧೭೧ ವರ್ಣಾಶ್ರಮಭ್ರಷ್ಟರಾದ ಪುರುಷರು ಅಗ್ನಿ ಜ್ವಾಲೆಯೆಂಬ ನರಕದಲ್ಲಿ 
ಬೀಳುವರು. ತರುವಾಯ ಕಪ್ಪಗೂ, ಚಿತ್ತವರ್ಣವಾಗಿಯೂ ಇರುವ ಅಯೋಮಯ 
ವಾದ ನರಕಕ್ಕೆ ಹೋಗಿ ಕಾಗೆಗಳ ಕೊಕ್ಕಿನಿಂದ ಕೊತ್ತಿ ತಿನ್ನಲ್ಪಡುತ್ತಾರೆ. 


೧೭೨. ಯಾಗದಿಂದಲೂ, ಸತ್ಸರ್ಮಗಳಿಂದಲೂ ಭ್ರಷ್ಟರಾದ ಪುರುಷರು 
ಸಂದಂಶವೆಂಬ ನರಕಕ್ಕೆ ಹೋಗುವರು. ನಿಯಮಿತರಾದ ಬ್ರಹ್ಮಚಾರಿಗೆ ಸ್ವಪ್ಪದಲ್ಲಿ 
ಸ್ಪಲನವಾದರಿ ಘೋರವಾದ ಮೇಲೆ ಹೇಳಿದ ನರಕವುಂಟಾಗುವುದು. 


೧೭೩. ಯಾರು ಪುತ್ರರಿಂದ ವಿದ್ಯೆಯನ್ನು ಕಲಿಯುತ್ತಾರೆಯೋ ಮತ್ತು 
ಅವರಿಂದ ಆಜ್ಞಾಪಿಸಲ್ಪಡುತ್ತಾರೆಯೋ ಅವರೆಲ್ಲರೂ ನಿಯಮಿತವಾಗಿಯೂ 
ಶ್ವಭೋಜನವೆಂಬ ನರಕಕ್ಕೆ ನಿಶ್ಚಿತವಾಗಿಯೂ ಹೋಗುವರು. 


302 


ಅಧ್ಯಾಯ ೩೯ 


ವರ್ಣಾಶ್ರಮವಿರುದ್ದಾನಿ ಕ್ರೋಧಹರ್ಷಸಮಸನ್ಸಿತಾಃ | 
ಕರ್ಮಾಣಿ ಯೇ ತು ಕುರ್ವಂತಿ ಸರ್ವೇ ನಿರಯಗಾಮಿನಃ Il ೧೩೪ ॥ 


ಉಪರಿಷ್ಟಾತ್ಸಿತೋ ಘೋರ ಉಷ್ಣಾತ್ಮಾ ರೌರವೋ ಮಹಾನ್‌ | 
ಸುದಾರುಣಸ್ತು ಶೀತಾತ್ಮಾ ತಸ್ಯಾಧಸ್ತಾತ್ತಪಃ ಸ್ಮ ತ ॥ ೧೭೫ | 


ಏವಮಾದಿಕ್ರನೇಣೈವ ವರ್ಣ್ಯಮಾನಾನ್ನಿ ಜೋಧತ | 
ಭೂಮೇರಧಥಸ್ತಾತ್ಸಪ್ತೈನ ನರಕಾಃ ಪರಿಕೀರ್ತಿತಾಃ || ೧೭೬ |! 


ಅಧರ್ಮಸೂನವಸ್ತೇ ಸ್ಯುರಂಧತಾಮಿಸ್ರಕಾದಯಃ | 
ರೌರವಃ ಪ್ರಥಮಸ್ತೇಷಾಂ ಮಹಾರೌರವ ಏವ ಚ | ೧೩೭! 


೧೭೪. ಯಾವ ಪುರುಸರು ಕಾಮಕ್ರೋಧಗಳಿಂದಲೂ, ಸಂತೋಷಾತಿಶಯ 
ದಿಂದಲೂ, ವರ್ಣಾಶ್ರಮಾಚಾರಗಳಿಗೆ ವಿರುದ್ಧವಾದ ಕರ್ಮಗಳನ್ನು ಮಾಡುವವರೋ 
ಅವರೆಲ್ಲರೂ ನರಕಕ್ಕೆ ಭಾಗಿಯಾಗುವರು. 


೧೭೫. ರೌರವನಾಮಕವಾದ ನರಕವು ಮೇಲ್ಭಾಗದಲ್ಲಿ ಕಪ್ಪಾಗಿಯೂ, 
ಭಯಂಕರವಾಗಿಯೂ, ಅತ್ಯುಸ್ನವಾಗಿಯೂ, ವಿಶಾಲವಾಗಿಯೂ ಇರುತ್ತದೆ. ಅದರ 
ಕೆಳಭಾಗದಲ್ಲಿ ಅತಿಭಯಂಕರವೂ, ಅತಿ ಶೀತಲವೂ ಆದ ತಸ ಎಂಬ ನರಕವು 
ವಿಖ್ಯಾತವಾಗಿದೆ. 


೧೭೬. ಇದೇ ರೀತಿಯಾಗಿಯೇ ಮುಂದೆ ವರ್ಣಿಸುವ ನರಕಗಳನ್ನು 
ತಿಳಿಯಿರಿ. ಈ ಭೂಮಂಡಲದ ಕೆಳಭಾಗದಲ್ಲಿ ಸಪ್ತನರಕಗಳು ಸುಪ್ರಸಿದ್ಧಗಳಾಗಿವೆ. 
ಅವುಗಳನ್ನು ತಿಳಿಸುವೆನು ಕೇಳಿರೆಂದನು. 


೧೭೭. ಅಂಧತಾಮಿಸ್ರವೇ ಮೊದಲಾದ ಆ ನರಕಗಳು ಅಧರ್ಮಪುತ್ರಗಳಾ 
ಗಿರುವುವು. ಅವುಗಳಲ್ಲಿ ರೌರವವೆಂಬ ನರಕವು ಮೊದಲನೆಯದಾಗಿದೆ. ಅದರ 
ಕೆಳಭಾಗದಲ್ಲಿ ಮಹಾರೌರವವೆಂಬ ಮತ್ತೊಂದು ನರಕವು ಸುಪ್ರಸಿದ್ಧವಾಗಿದೆ. 


203 


ಶ್ರೀಮದ್ವಾಯುಪುರಾಣಂ 


ಅಸ್ಯಾಧಃ ಪುನರಸ್ಕನ್ಯಃ ಶೀತಸ್ತಸ ಇತಿ ಸ್ಮೃತಃ | 
ತೃತೀಯಃ ಕಾಲಸೂತ್ರಃ ಸ್ಯಾನ್ಮಹಾಹವಿನಿಧಿಃ ಸ್ಮೃತಃ ॥ ೧೭೮ ॥ 


ಅಪ್ರತಿಷ್ಠಶ್ಚತುರ್ಥಃ ಸ್ಯಾದನೀಚೀ ಸಂಚಮಃ ಸ್ಮೃತಃ | 
ಲೋಹಸೃಷ್ಮಸ್ತಮಸ್ತೇಷಾಮವಿಧೇಯಸ್ತು ಸಪ್ತಮಃ Il ೧೭೯ il 


ಘೋರತ್ವಾದ್ರೌರವಃ ಪ್ರೋಕ್ತಃ ಸಾಂಬಕೋ ದಹನಃ ಸ್ಮೃತಃ! 
ಸುದಾರುಣಸ್ತು ಶೀತಾತ್ಮಾ ತಸ್ಯಾಧಸ್ತಾತ್ತಪೋಧಮಃ | ೧೮೦ Il 


ಸರ್ಪೋ ನಿಕೃಂತನಃ ಪ್ರೋಕ್ತಃ ಕಾಲಸೂತ್ರೇತಿ ದಾರುಣಃ | 

ಅಸ್ರತಿಸ್ಕೇ ಸ್ಥಿತಿರ್ನಾಸ್ತಿ ಭ್ರಮಸ್ತಸ್ಮಿನ್ಸುದಾರು 21 il ೧೮೧॥ 
೧೭೮.- ಅದರ ಕೆಳಭಾಗದಲ್ಲಿ ಶೀತಸ್ತಪಸವೆಂದು ಪ್ರಖ್ಯಾತವಾದ ಮತ್ತೊಂದು 

ನರಕವಿದೆ. ಅದು ಮೂರನೆಯದೂ, ಕಾಲಸೂತ್ರನಾಮಕವೂ, ಮದಾಹವಿಧಿಯೆಂಬ 

ಖ್ಯಾತವೂ, ಘೋರವೂ ಆಗಿದೆ. 


೧೭೯. ಅಪ್ರ ಕಿಷ್ಕವೆಂಬ ನಾಲ್ಕನೆಯ ನರಕವು ಅದರ ಕೆಳಗಡೆಯಲ್ಲಿದೆ. 
ಅವೀಚೇಯೆಂಬ ನರಕವು ಐದನೆಯದಾಗಿಯೂ, ಲೋಹಸೃಸ್ಯವೆಂಬುದು ಆರನೆಯ 
ದಾಗಿಯೂ, ಅವಿಧೇಯವೆಂಬ ನರಕವು ಏಳನೆಯದಾಗಿಯೂ ಇರುತ್ತವೆ. 


೧೮೦. ಅವುಗಳಲ್ಲಿ ಮೊದಲನೆಯ ನರಕವು ಅತಿ ಘೋರವಾಗಿರುವುದರಿಂದ 
ರೌರವವೆಂಬ.ದಾಗಿಯೂ, ದಹನವೆಂಬುದು ಜಲಸಹಿತವಾಗಿಯೂ, ಸುಧಾರಣವೆಂಬ 
ನರಕವು ಅತಿ ಶೀತವಾಗಿಯೂ ಅದರ ಕೆಳಭಾಗದಲ್ಲಿರುವ ತಪವೆಂಬ ನರಕವು ಅತ್ಯಂತ 
ಅಧಮವಾಗಿಯೂ ಇರುತ್ತವೆ. 


೧೮೧. ನಿಕೃಂತನವೆಂಬ ನರಕವು ಸರ್ವಮಯವಾಗಿದೆ. ಕಾಲಸೂತ್ರ 
ವೆಂಬುದು ಅತ್ಯಂತ ಭಯಂಕರವಾಗಿದೆ. ಅಪ್ರಕಿಸ್ಕವೆಂಬ ನರಕದಲ್ಲಿ ಸ್ಥಿರವಾಗಿ 
ನಿಲ್ಲಲು ಅವಕಾಶವೇ ಇಲ್ಲ. ಅದರಲ್ಲಿ ಅತಿಭಯಂಕರವಾದ ಭ್ರ ಮಣವುಂಟಾಗುವುದು. 


204 


ಅಧ್ಯಾಯ ೩೮ 


ಅನೀಚೆರ್ದಾರುಣಃ ಪ್ರೋಕ್ತೋ ಯಂತ್ರಸಂಪೀಡನಾಚ್ಚ ಸಃ | 
ತಸ್ಮಾತ್ಸುದಾರುಣೋ ಲೋಹಃ ಕರ್ಮಣಾಂ ಕ್ಷಯಣಾಚ್ಞ ಸಃ 1೧೮೨ || 


ತಥಾಭೂತೋ ಶರೀರತ್ವಾದನಿಧಿಭ್ಯಸ್ತು ಸ ಸ್ಮೃತಃ 
ಪೀಡೆಬಂಧವಧಾಸಂಗಾದಪ್ರತೀಕಾರಲಕ್ಷಣಃ ॥ ೧೮೩ ॥ 


ಊರ್ದ್ದ್ಬಂ ಶೈಲನಿತಾಸ್ತೇ ತು ನಿರಾಲೋಕಾಶ್ಚ ತೇ ಸ್ಮೃತಾಃ | 
ದುಃಖೋತ್ಕರ್ಷಸ್ತು ಸರ್ವೇಷು ಹ್ಯಧರ್ಮಸ್ಯ ನಿಮಿತ್ತ ತಃ Il ೧೮೪ I 


ಊರ್ದೃಂ ಲೋಕೈಃ ಸಮಾನೇತಾ ನಿರಾಲೋಕೌ ಚ ತಾವುಭೌ | 
ಕೂಟಾಂಗಾರಪ್ರಮಾಣೈಶ್ನ ಶರೀರೀ ಮೂತ್ರನಾಯಕಃ ॥ ೧೮೫ ॥ 


೧೮೨. ಅವೀಚಿಯೆಂಬ ನರಕವು ಅತಿದಾರುಣವಾಗಿಯೂ, ಯಂತ್ರಗಳಿಂದ 
ಶರೀರದಲ್ಲಿರುವ ರಕ್ತವನ್ನು ಹೀರುವುದಾಗಿಯೂ ಇರುತ್ತದೆ. ಆ ಯಂತ್ರಗಳು 
ಲೋಹಮಯನಾಗಿಯೂ, ದುಸ್ಪರ್ಮನಾಶಕವಾಗಿಯೂ ಇರುತ್ತದೆ. 


೧೮೩. ಹಾಗೆ ಕರ್ಮನಾಶಕವೂ, ಶರೀರಗತವಾದ ರಕ್ತಶೋಷಕವೂ ಆಗಿರು 
ವುದರಿಂದ ಅವಿಧೇಯನಾಮಕವಾಗಿಯೂ ಇರುತ್ತದೆ. ಈ ನರಕದಲ್ಲಿ ಅತ್ಯಂತವಾದ 
ಪೀಡೆಯೂ, ಬಂಧನವೂ, ಕೊಲೆಯೂ ಸಂಭವಿಸುವುದರಿಂದ ಪರಿಹರಿಸಿಕೊಳ್ಳಲು 
ಅಶಕ್ಯವಾಗಿದೆ. 


೧೮೪. ಈ ನರಕಗಳ ಮೇಲ್ಭಾಗದಲ್ಲಿ ಪರ್ವತಗಳು ಆವೃತಗಳಾಗಿರುವುದರಿಂದ 
ಕಾಂಕಿಯಿಲ್ಲದೇ ನಿರಾಲೋಕನಾಮಕಗಳಾಗಿವೆ... ಈ ನರಕಗಳಲ್ಲಿ ಬಹಳವಾಗಿ 
ದುಃಖವು ಉಂಟಾಗುವುದು. ಆ ದುಃಖಗಳು ಪೂರ್ವಜನ್ಮದ ಅಧರ್ಮದ ಫಲ 
ವಾಗಿರುತ್ತವೆ. 


೧೮೫. ಈ ಎರಡು ಲೋಕಗಳೂ, ಊರ್ಧ್ವ್ವಲೋಕಗಳಿಗೆ ಸಮನಾಗಿಯೂ, 
ಕಾಂಕಿರಹಿತವಾಗಿಯೂ, ಅಂಧಕಾರದಂಶಿರುವ ಪುರುಷನಾಯಕವಾಗಿಯೂ, ಕೃಷ್ಣ 
ಮಯವಾದ ಪುರುಷರಿಂದ ಸಹಿತವಾಗಿಯೂ ಇನೆ. 


205 


ಶ್ರೀನುದ್ಯಾಯುಪುರಾಣಂ 


ಉಪಭೋಗಸಮರ್ಥೈಸ್ತು ಸದ್ಯೋ ಜಾಯಂತಿ ಕರ್ಮಭಿಃ | 


ದುಃಖಪ್ರಕರ್ಷಶ್ಹೋಗ್ರತ್ವಂ ತೇಷು ಸರ್ವೇಷು ವೈ ಸ್ಮೃತಃ ॥ ೧೮೬ Il 
ಯಾತನಾಶ್ಚಾ ಪ್ಯಸಂಖ್ಯೇಯಾ ನಾರಕಾನಾಂ ತಥಾ ಸ್ಮ ತೌ! ಕಿ 
ತತ್ರಾನುಭೂಯತೇ ದುಃಖಂ ಕ್ಷೀಣೇ ಕರ್ಮಣಿ ವೈ ಪುನಃ ॥ ೧೮೭ ॥ 


ತಿರ್ಯಗ್ಕೋನೌ ಪ್ರಸೂಯಂತೇ ಕರ್ಮಶೇಷೇ ಗತೇ ತತಃ! 
ದೇವಾಶ್ಚ ನಾರಕಾಶ್ಚೆ 4ನ ಹ್ಯೂದ್ಧ 4೯೦ ಚಾಧಶ್ಚ ಸಂಸ್ಥಿ ತಾಃ ॥ ೧೮೮ ॥ 


ಧರ್ಮಾಧರ್ಮನಿಮಿತ್ತೇನ ಸದ್ಯೋ ಜಾಯಂತಿ ಮೂರ್ತಯಃ | 
ಉಪಭೋಗಾರ್ಥಮುತ್ಪತ್ತಿರೌಪಪತ್ತಿ ಕಕರ್ಮತಃ | ೧೮೯ ॥ 





೧೮೬. ಅತಿಮುಖ್ಯವಾಗಿ ಅನುಭವಿಸಬೇಕಾಗಿರುವ ಕರ್ಮಗಳಿಂದ ಪ್ರಾಣಿಗಳು 
ಯಾತನಾಮಯಶರೀರದಿಂದ ಕೂಡಿ ನರಕಕ್ಕೆ ಬಂದು ಸೇರುವರು. ಸಮಸ್ತವಾದ 
ಆ ನರಕಗಳಲ್ಲಿಯೂ ಸಹಿಸಲಸಾಧ್ಯವಾದ ಮಹಾದುಃಖಗಳು ಉಂಟಾಗುವುವು. 


೧೮೭. ಆ ನರಕಗಳಲ್ಲಿ ಯಾತನಾಸ್ಥಾ ನಗಳು ವಿಶೇಷವಾಗಿಯೂ, ಅಸಂಖ್ಯಾಕ 
ವಾಗಿಯೂ ಇವೆ. ಮನುಷ್ಯರು ಯಾತನೆಗಳನ್ನ ನುಭವಿಸಿ ಕರ್ಮಗಳು ಕ್ಷಯಿಸಲು 
ಪುನಃ ಜನನಮರಣಗಳನ್ನು ಹೊಂದುವರು. 


೧೮೮. ಹೀಗೆ ಪ್ರಾಣಿಗಳು ತಮ್ಮ ಕರ್ಮಾನುಸಾರವಾಗಿ ನಾನಾಯೋನಿಗಳಲ್ಲಿ 
ಜನಿಸಿ ತರುವಾಯ ಸ್ವರ್ಗ, ನರಕಾದಿಗಳಲ್ಲಿ ಸುಖದುಃಖಗಳನ್ನು ಅನುಭವಿಸುವರು. 
ದೇವತೆಗಳು ಊರ್ಧ್ವ್ವದಲ್ಲಿರುವ ದೇವಲೋಕದಲ್ಲಿಯೂ, ನಾರಿಕೆಗಳು ಕೆಳಗಿರುವ 
ನರಕಲೋಕಗಳಲ್ಲಿಯೂ ಜನಿಸುವರು. 


೧೮೯. ಹೀಗೆ ಪ್ರಜೆಗಳು ಧರ್ಮಾಧರ್ಮನಿಮಿತ್ತವಾಗಿ ನಾನಾರೂಪಿಗಳಾಗಿ 
ಸುಖದುಃಖಗಳನ್ನು ಅನುಭವಿಸುವುದಕ್ಕ್ಟೋಸ್ಟರ ಪುನಃ ಪುನಃ ಜನಿಸಿ ತಮ್ಮ 
ಕರ್ಮಾನುಗುಣವಾಗಿ ಫಲಗಳನ್ನು ಅನುಭವಿಸುವರು. 


206 


ಅಧ್ಯಾಯ ೩೯ 


ಪಶ್ಯಂತಿ ನಾರರ್ಕಾ ದೇವಾ ಹ್ಯಧೊವರ್ಕ್ಟಾ ಹೃಧೋಗತಾನ* | 
ನಾರಕಾಶ್ಚ ತಥಾ ದೇವಾನ್‌ ಸರ್ವಾನ್‌ ಪಶ್ಯಂತ್ಯಧೋಮು ಖಾನ್‌ | ೧೯೦ ॥ 


ಅನಗ್ರಮೂಲತಾ ಯಸ್ಮಾದ್ಭಾರಣಾಚ್ಚ ಸ್ವಭಾವತಃ । 
ತಸ್ಮಾದೂದ್ಧ 4" ಮುಥಧೋಭಾವೋ ಲೋಕಾಲೋಕೇ ನ ವಿದ್ಯತೇ ॥ ೧೯೧॥ 


ಏಷಾ ಸ್ವಾಭಾವಿಕೀ ಸಂಜ್ಞಾ ಲೋಕಾಲೋಕೇ ಪ್ರವರ್ತತೇ | 


ಅಥಾಬ್ರುವನ್ಬುನರ್ನಾಯುಂ ಬ್ರಾಹ್ಮಣಾಃ ಸತ್ರಿಣಸ್ತದಾ ॥ ೧೯೨ ॥ 
| ಹುಷಯ ಊಚುಃ ॥ 

ಸರ್ವೇಷಾಮೇನ ಭೂತಾನಾಂ ಲೋಕಾಲೋಕನಿವಾಸಿನಾಃ | 

ಸಂಸಾರೇ ಸಂಸರಂತೀಹ ಯಾನಂ ತಃ ಪ್ರಾಣಿನಶ್ಚ ತಾನ್‌ ll ೧೯೩ | 


೧೯೦. ಸ್ವರ್ಗಗತರಾದ ದೇವತೆಗಳು ನರಕದಲ್ಲಿ ದುಃಖಗಳನ್ನು ಅನುಭವಿಸು 
ಕ್ರಿರುವ ಪುರುಷರನ್ನು ಬಗ್ಗಿ ನೋಡುವರು. ನರಕದಲ್ಲಿರುವ ಪ್ರಾಣಿಗಳು ತಲೆಯನ್ನು 
ಮೇಲಕ್ಕೆ ಎತ್ತಿ ಅಧೋಮುಖಿಗಳಾದ ದೇವತೆಗಳನ್ನೂ ನೋಡುವರು. 


೧೯೧. ಲೋಕಾಲೋಕಪರ್ವತವು ಮೇಲೆಯೂ, ಕೆಳಗೂ ಇಲ್ಲದೆ ಮಧ್ಯಭಾಗ 
ದಲ್ಲಿದ್ದುಕೊಂಡು ಸಹಜವಾಗಿ ಜಗತ್ತಿಗೆ ಆಶ್ರಯವಾಗಿದೆ. ಆದುದರಿಂದ ಲೋಕಾ 
ಲೋಕಪರ್ವದಲ್ಲಿ ಊರ್ಧ್ವಭಾಗಾಧೋಭಾಗಗಳಿಲ್ಲ. 


೧೯೨. ಲೋಕಾಲೋಕವೆಂಬ ಈ ನಾಮವು ಈ ಪರ್ವತಕ್ಕೆ ಸಹಜವಾಗಿಯೂ, 
ಅನ್ವರ್ಥವಾಗಿಯೂ ಇರುತ್ತದೆ. ತರುವಾಯ ಆ ಸತ್ರಯಾಗದಲ್ಲಿ ಮಿಳಿತರಾದ 
ಮುನಿಗಳೆಲ್ಲರೂ ವಾಯುದೇವನನ್ನು ಪುನಃ ಕೇಳಿದರು. 


೧೯೩. ಖುಹಿಗಳು ಹೇಳಿದರು: ಎಲೈ ನಾಯುಡೇವನೇ, ಲೋಕಾಲೋಕ 
ಪರ್ವತದಲ್ಲಿ ಪ್ರಾಣಿಗಳ ಮಧ್ಯದಲ್ಲಿ ಯಾನ ಯಾವ ಪ್ರಾಣಿಗಳು ಈ ಸಂಸಾರದಲ್ಲಿ 
ಉದ್ಭವಿಸುತ್ತವೆ: ಈ ವಿಷಯವನ್ನು ಹೇಳಬೇಕೆಂದು ಬೇಡಿಕೊಂಡರು. 


207 


ಶ್ರೀಮದ್ವಾಯುಪುರಾಣಂ 


ಸಂಖ್ಯಯಾ ಪರಿಸಂಖ್ಯಾಯ ತತಃ ಪ್ರಬ್ರೂಹಿ ಕೃಕ್ಸ್ನಶಃ | 


ಖಬುಹೀಣಾಂ ತದ್ವಚಃ ಶ್ರುತ್ವಾ ಮಾರುತೋ ವಾಕ್ಯಮಬ್ರವೀತ್‌ Il ೧೯೪ I 


| ನಾಯುರುವಾಚ | 


ನ ಶಕ್ಕಾ ಜಂತವಃ ಕೃತ್ಸ್ನಾಃ ಪ್ರಸಂಖ್ಯಾತುಂ ಕಥಂಚನ | 
ಅನಾದ್ಯಂತಾಶ್ಚ ಸಂಕೀರ್ಣಾ ಹ್ಯಪ್ಯೂಹೇನ ವ್ಯವಸ್ಥಿ ತಾಃ ॥ 


ಗಣನಾ ವಿನಿವೃತ್ತೈ ಸಾಮಾನಾಂತ್ಕೇನ ಪ್ರಕೀರ್ತಿತಾಃ il ೧೯೫ | 


ನ ದಿನ್ಯಚಕ್ಷುಷಾ ಜ್ಞಾತುಂ ಶಕ್ಕಾ ಜ್ಞಾನೇನ ವಾ ಪುನಃ | 
ಚಕ್ಷುಷಾ ವೈ ಪ್ರಸಂಖ್ಯಾತುಮತೋ ಹ್ಯಂತೇ ನರಾಧಿಪಃ Il ೧೯೬ Il 


೧೯೪. ಎಲ್ಫ ವಾಯುದೇವನೇ, ಆಗಿರಿಯಲ್ಲಿ ವಾಸಿಸುವ ಪ್ರಾಣಿಗಳಾವುವು? 
ಅವುಗಳ ಸಂಖ್ಯೆಯು ಎಷ್ಟು? ಇವನ್ನು ಸಂಪೂರ್ಣವಾಗಿ ನಿರೂಪಿಸಬೇಕೆಂದು 
ಕೇಳಿದರು. ಹೀಗೆ ಹೇಳಿದ ಮುನಿಗಳ ಮಾತುಗಳನ್ನು ಕೇಳಿದ ವಾಯುದೇವನು 
ಮುಂದೆ ಕಿಳಿಸುವಂತೆ ಹೇಳಿದನು. 


೧೯೫, ವಾಯುದೇವನು ಹೇಳಿದನು:--ಎಲೈ ಮುನಿವರ್ಯರೇ, ಲೋಕಾ 
ಲೋಕಗಿರಿಯಲ್ಲಿರುವ ಪ್ರಾಣಿಗಳೆಲ್ಲನನ್ನೂ ಸಂಪೂರ್ಣವಾಗಿ ಸಂಖ್ಯೆಯಿಂದ ಗಣನೆ 
ಮಾಡಿ ಹೇಳಲು ಎಂದಿಗೂ ಸಾಧ್ಯವಿಲ್ಲ. ಏಕೆಂದರೆ ಅವು ಅನಾದ್ಯನಂತಗಳಾಗಿಯೂ, 
ಸಂಕೀರ್ಣವಾಗಿಯೂ ಇರುತ್ತವೆ. ಆದುದರಿಂದ ಕೇವಲ ಊಹಿಸಲು ಮಾತ್ರ 
ಸಾಧ್ಯವಾಗಿದೆ. ಅನಂತವಾದ್ದರಿಂದ ಅವು ಗಣನೆಗೆ ಮಾರಿನೆಯೆಂದು ವಾಯು 
ದೇವನು ಹೇಳಿವನು. 


೧೯೬. ಓ ವಿಪ್ರೋತ್ತಮರೇ, ಆ ಗಿರಿಯಲ್ಲಿರುವ ವಸ್ತುಗಳನ್ನರಿಯಲು ದಿವ್ಯ 
ಚಕ್ಷುಸ್ಸುಗಳಿಂದಲೂ, ದಿವ್ಯಜ್ಞಾನದಿಂದಲೂ ಕೂಡ ಅವನ್ನು ತಿಳಿಯಲು ಅಸಾಧ್ಯ 
ವಾಗಿರುವುದು. ಹೀಗಿರುವಲ್ಲಿ ಸಾಮಾನ್ಯವಾದ ಚರ್ಮಡಕ್ಷುಸ್ಸಿನಿಂದ ತಿಳಿಯಲು 
ಹೇಗೆ ತಾನೇ ಸಾಧ್ಯವಾದೀತು. 


208 


ಅಧ್ಯಾಯ ೩೯ 


ಅನಾಧ್ಯಾನಾದನೇದ್ಯತ್ವಾನ್ನೈನ ಪ್ರಶ್ನೋ ವಿಧೀಯತೇ | 
ಬ್ರಹ್ಮಣಾ ಸಂಜ್ಞಿತಂ ಯತ್ತು ಸಂಖ್ಯಯಾ ತನ್ನಿಬೋಧತ ॥ ೧೯೭ Il 


ಯಃ ಸಹಸ್ರತಮೋ ಭಾಗಃ ಸ್ಥಾವರಾಣಾಂ ಭನೇದಿಹ | 
ಪಾರ್ಥಿವಾಃ ಕೃಮಯಸ್ತಾವತ್ಸಂಸೇಕಾದ್ಯೇಷು ಸಂಭವಾಃ ll ೧೯೪ ॥ 


ಸಂಸೇಕಜಾನಾಂ ಭಾಗೇನ ಸಹಸ್ರೇಣೈವ ಸಮ್ಮಿತಾಃ | 
ಔದಕಾ ಜಂತವಃ ಸರ್ವೇ ನಿಶ್ಚಯಾತ್ತದ್ವಿಚಾರಿತಂ ll ೧೯೯ ॥ 


ಸಹಸ್ರೇಣೈನ ಭಾಗೇನ ಸತ್ವಾನಾಂ ಸಲಿಲೌಕಸಾಂ | 
ನಿಹಂಗಮಾಸ್ತು ವಿಜ್ಞೇಯಾ ಲೌಕಿಕಾಸ್ತ್ರೇ ಚ ಸರ್ವಶಃ Il ೨೦೦ ॥ 


ಯಃ ಸಹಸ್ರತನೋ ಭಾಗಸ್ತೇಷಾಂ ವೈ ಪಕ್ಷಿಣಾಂ ಭವೇತ್‌ | 
ಪಶವಸ್ತತ್ಸಮಾ ಜ್ಞೇಯಾ ಲೌ*ಕಾಸ್ತು ಚತುಷ್ಟ ದಾಃ Il ೨೦೧ Il 


೧೯೭. ಆ ಲೋಕಾಲೋಕಗಿರಿಯಲ್ಲಿರುವ ಪ್ರಾಣಿಗಳು ಯೋಚಿಸುವುದಕ್ಕೂ, 
ಜ್ಞಾನಕ್ಕೂ ಅಸಾಧ್ಯವಾಗಿರುವುದರಿಂದ ಈ ವಿಷಯದಲ್ಲಿ ಪ್ರಶ್ನೆಯೇ ಹುಟ್ಟುವುದಿಲ್ಲ. 
ಪ್ರಶ್ನಯು ಹುಟ್ಟಿದರೆ ಅಸಂಗತವಾಗುವುದು. ಆದರೂ ಈ ವಿಷಯದಲ್ಲಿ ಬ್ರಹ್ಮ 
ದೇವನು ಯಾವ ಸಂಖ್ಯೆಯನ್ನು ಹೇಳಿರುವನೋ ಅದನ್ನು ನಿಮಗೋಸ್ಕರ 
ತಿಳಿಸುವೆನು ಕೇಳಿರೆಂದನು. 

೧೯೮. ಈ ಲೋಕದಲ್ಲಿ ಸ್ಥಾವರವಸ್ತುಗಳು ಹೇಗೆ ಸಹಸ್ರಾರು ಭಾಗಗಳಾಗಿ 
ವೆಯೋ ಹೇಗೆ ಪಾರ್ಥಿವಸಂಬಂಧಿಯಾದ ಕ್ರಿಮಿಕೀಟಗಳೂ ಸಹ ಸಹಸ್ರಾರು 
ಸಂಖ್ಯಾಕಗಳಾಗಿ ಆ ಸ್ಥಾವರವಸ್ತುಗಳಿಂದಲೇ ಉತ್ಪನ್ನ ವಾಗಿವೆ. 


೧೯೯. ಈ ರೀತಿಯಾದ ಸೇಚನೆಯ ಭಾಗದಿಂದ ಜನ್ಯವಾದ ಜಲಚರಗಳಾದ 


ಪ್ರಾಣಿಗಳೂ ಸಹ ಸಹಸ್ರಸಂಖ್ಯಾಕಗಳಾಗಿನೆಯೆಂದು ಜ್ಞಾನಿಗಳು ನಿಶ್ಚಿತವಾಗಿ 
ತಿಳಿದು ಹೇಳಿರುವ ವಿಷಯವಾಗಿದೆ. 


೨೦೦. ಜಲದಲ್ಲಿ ಸಂಚರಿಸುವ ಈ ಸಹಸ್ರಾರು ಪ್ರಾಣಿಗಳಂತೆಯೇ ಲೌಕಿಕ 
ಗಳಾದ ಪಕ್ಷಿಗಳೂ ಸಹ ಸಹಸ್ರಸಂಖ್ಯಾಕಗಳಾಗಿನೆಯೆಂದು ಕಿಳಿಯಬೇಕೆಂದನು. 

೨೦೧. ಪಕ್ಷಿಗಳಲ್ಲಿ ಹೇಗೆ ಸಾವಿರಾರು ಭೇದಗಳಿನೆಯೋ ಅದರಂತೆಯೇ 
ಚತುಷ್ಟಾದಗಳಿರುವ ಲೌಕಿಕಪ್ರಾಣಿಗಳಲ್ಲಿಯೂ ಕೂಡ ಸಾವಿರಾರು ಪ್ರಭೇದಗಳಿವೆ 
ಯೆಂದು ಮಹಾತ್ಮರು ಹೇಳಿರುವರು. 


14 209 


ಶ್ರೀಮದ್ಧಾಯುಪುರಾಣಂ 


ಚತುಷ್ಪದಾನಾಂ ಸರ್ವೇಷಾಂ ಸಹಸ್ರೇಣೈವ ಸಮ್ಮಿತಾಃ | 
ಭಾಗೇನ ದ್ವಿಪದಾ ಜ್ಜ €ಯಾ ಲೌಕಿಕೇಸ್ಮಿಂಸ್ತು ಸರ್ವಶಃ | ೨೦೨ ॥ 


ಯಃ ಸಹಸ್ರತನೋ ಭಾಗೋ ಭಾಗೇ ತು ದ್ವಿಪದಾಂ ಪುನಃ | 
ಧಾರ್ಮಿಕಾಸ್ತೇನ ಭಾಗೇನ ನಿಜ್ಞೆ (ಯಾಃ ಸಮ್ಮಿತಾಃ ಪುನಃ ॥ ೨೦೩ Il 


ಸಹಸ್ರೇಣೈವ ಭಾಗೇನ ಧಾರ್ಮಿಕೇಭ್ಯೋ ದಿನಂಗತಾಃ | 
ಯಃ ಸಹಸ್ರತಮೋ ಭಾಗೋ ಧಾರ್ಮಿಕಾಣಾಂ ಭನೇದ್ದಿನಿ Il 
ಸಂಮಿತಾಸ್ತೇನ ಭಾಗೇನ ಮೋಕ್ಷಿಣಸ್ತಾನದೇವ ಹಿ ll ೨೦೪ i 


ಸ್ವರ್ಗೋಪಸಾದಕ್ಕೆಸ್ತುಲ್ಯಾ ಯಾತನಾ ಸ್ಥಾನವಾಸಿನಃ | 
ಪತಿತಶೂರ್ಣಮುದ್ದೇಶಾದು ರಾತಾ ನೋ ಮ್ರಿಯಂತಿ ಯೇ ॥ 

೩ ಎ [2 ಆ 
ರೌರವೇ ತಾಮಸೇ ಹ್ಯೇತೇ ಶೀತೋಷ್ಣ ಂ ಪ್ರಾಪ್ನ್ನವಂತಿ ತೇ. |1| ೨೦೫ | 


೨೦೨. ಚತುಷ್ಟಾದಿಗಳಾದ ಆ ಪ್ರಾಣಿಗಳ ಸಹಸ್ರಾರ. ಸಂಖ್ಯೆಗಳಿಂದಲೇ 
ದ್ವಿಪಾದಗಳೂ, ಲೌಕಿಕಗಳೂ ಆದ ಪ್ರಾಣಿಗಳ ಸಹಸ್ರಾರು ಸಂಖ್ಯೆಗಳು ಈ ಲೋಕದಲ್ಲಿ 
ಉಂಬಾಗಿನೆಯೆಂದು ಕಿಳಿಯಬೇಕು. 


೨೦೩. ಆ ದ್ವಿವಾದಪತುಗಳು ಸಹಸ್ರಾರು ಭಾಗಗಳಂದಲೇ ಧಾರ್ಮಿಕಗಳೂ, 
ಲೌಕಿಕಗಳೂ ಆದ ಪ್ರುಣಿಗಳೂ ಸಹ ಜನಿಸಿವೆಯೆಂಬುದು ಸರ್ವಸಮ್ಮತವಾದ 
ವಿಷಯವಾಗಿರುತ್ತ ದ. 


೨೦೪. ಈ ಭೂಗತವಾದ ಸಹಸ್ರಾರು ಧಾರ್ಮಿಕಪ್ರಾಣಿಗಳ ಭಾಗಗಳಿಂದಲೇ 
ಸ್ವರ್ಗದಲ್ಲಿರುವ ಸಹಸ್ರಾರು ಧಾರ್ಮಿಕಕಾರ್ಯಗಳು ಸ್ವರ್ಗದಲ್ಲಿ ಉಂಟಾಗಿವೆ. 
ಧಾರ್ಮಿಕಗಳಾದ ಆ ಸಹಸ್ರಾರು ಭಾಗಗಳಿಂದಲೇ ಮೋಕ್ಷಗತವಾದ ಸಹಸ್ರಾರು 
ಭಾಗಗಳುಂಬಾಗಿವೆಯೆಂದು ಸರ್ವಸಮ್ಮತವಾದ ವಿಷಯವಾಗಿದೆ. 


೨೦೫. ಸ್ವರ್ಗಗತವಾದ ಸಾವಿರ ಸಂಖ್ಯೆಯಿಂದಲೇ ಅದಕ್ಕೆ ಸಮವಾದ 
ಸಂಖ್ಯೆಯುಳ್ಳ ವರೇ ಯಾತನಾರೂಪವಾದ ನರಕದಲ್ಲಿ ವಾಸಿಸುವರು. ನೀಚರಾದ 
ನರಕವಾಸಿಗಳು ಮೇಲಿಂದ ಕೆಳಗೆ ಬಿದ್ದು ಪುಡಿಪುಡಿಯಾಗಿ ಸಾಯುವರು. ಮತ್ತು 
ತಾಮಸರೂಪವಾದ ರೌರವನರಕದಲ್ಲಿ ಶೀತೋಷ್ಣಾದಿಮಃಖಗಳನ್ನು ಅನುಭವಿಸುವರು. 


210 


ಅಧ್ಯಾಯ ರ 


ನೇದನಾಕಟುಕಾಸ್ತ ಜಾ ಯಾತನಾಸಾ ನಮಾಗತಾಃ | 


€ 
ಉಷ್ಣಸ್ತು ರೌರನೇ ಜ್ಞೇಯಸ್ತೇಜೋ ಘೋರರಸಾತ್ಮಕಃ ॥ ೨೦೬ || 
ತತೋ ಘನಾತ್ಮಿಕಶ್ಚಾ ಫಿ ಶೀತಾತ್ಮಾ ಸತತಂ ತಪಃ । 
ಏವಂ ಸುದುರ್ಲಭಾಃ ಸಂತಃ ಸ್ವರ್ಗೇ ಚ ಧಾರ್ಮಿಕಾ ನರಾಃ || ೨೦೭ || 
ಏಷ ಸಂಖ್ಯಾ ಕೃತಾ ಸಂಖ್ಯಾ ಈಶ್ವರೇಣ ಸ್ವಯಂಭುವಾ | 
ಗಣನಾ ವಿನಿವೃತ್ತೈಷಾ ಸಂಖ್ಯಾ ಬ್ರಾಹ್ಮೀ ಚ ನಾನುಷೀ ॥ ೨೦೮ |! 
॥ ಯಷಯ ಊಚುಃ ॥ 


ಮುಹೋಜನಸ್ತಪಃ ಸತ್ಯಂ ಭೂತೋ ಭಾವ್ಯೋ ಭವಸ್ತಥಾ। 
ಉಕ್ತಾ ಹ್ಯೇತೇ ತ್ವಯಾ ಲೋಕಾ.ಲೋಕಾನಾಮಂತಕರೇಣ ಚ ॥ 
ಲೋಕಾಂತರಂ ಚ ಯಾದೃಗ್ವೈ ತನ್ನೋ ಬ್ರೂಹಿ ಯಥಾತಥಂ ! ೨೦೯ ॥ 





೨೦೬. ಯಾತನಾಸ್ಸಾ ನವನ್ನು ಹೊಂದಿದ ಪುರುಷರು ಅಧಿಕವಾದ ದುಃಖವೇದನೆ 
ಯಿಂದ ಸ್ತಬ್ಧರೂ, ಅಲಸರೂ ಆಗುವರು. ರೌರವನೆಂಬ ನರಕವು ಅತ್ಯುಷ್ಣವಾಗಿರು 
ವುದು. ಮತ್ತು ಅತಿಪ್ರಕಾಶಕವಾಗಿಯೂ, ಘೋರಸ್ವರೂಸವಾಗಿಯೂ ಇರುವುದು. 


೨೦೭. ಅನಂತರ ಗತವಾದ ತಪೋನಾಮಕ ನರಕವು ನಿಬಿಡಾಂಧಕಾರಮಯ 
ವಾಗಿಯೂ, ಅತಿಶಿ,ತಲವಾಗಿಯೂ ಇರುವುದು. ಹೀಗೆ ಅಧರ್ಮಿಷ್ಕರು ಇಂತಹ 
ನರಕಗಳನ್ನು ಹೊಂದಿ ಮಹಾದುಃಖವನ್ನು ಪಡೆಯುವರು. ಧರ್ನಿಷ್ಕರಾದ ಪುರುಷ 
ರಾದರೋ ದುರ್ಲಭವಾದ ಸ್ವರ್ಗಲೋಕದಲ್ಲಿ ದಿವ್ಯಸುಖವನ್ನು ಅನುಭವಿಸುವರು. 


೨೦೮. ಪ್ರಭುವಾದ ಬ್ರಹ್ಮದೇವನು ಮೇಲೆ ನಿರೂಪಿಸಿದಂಥ ಒಂದರಿಂದ 
ಪರಾರ್ಧದವರೆಗೂ ಇರುವ ಸಂಖ್ಯೆಯನ್ನು ಮಾಡಿರುವನು. ಈ ಬ್ರಹ್ಮಸಂಖ್ಯೆಯು 
ಮನುಷ್ಯಗಣನೆಯಿಂದ ತಿ:ಯಲಶಕ್ಯವಾಗಿದೆ. ಅದನ್ನು ಪುರುಷರು ತಿಳಿಯಲು 
ಸಾಧ್ಯದೇ ಇಲ್ಲ. 

೨೦೯. ಮಹರ್ಷಿಗಳು ಹೇಳಿದರು :--ಓ ವಾಯುದೇವನೇ, ಭೂತಭವಿಷ್ಯ 
ದ್ವರ್ತಮಾನಕಾಲದಲ್ಲಿರುವ ಮಹರೋಕ, ಜನಲೋಕ, ತಪೋಲೋಕ, ಸತ್ಯಲೋಕ 
ಗಳು ಈ ಲೋಕಗಳನ್ನೂ, ಇವುಗಳ ಮಧ್ಯಗತವಾದ ಇತರ ಲೋಕಗಳನ್ನೂ 
ನಮಗಾಗಿ ಹೇಳಿರುತ್ತೀರಿ. ಇದಕ್ಕಿಂತಲೂ ಜೇರೆಯಾದ ಯಾವ ಯಾವ 
ಲೋಕಗಳಿನೆಯೋ ಅವನ್ನು ನಮಗೆ ದಯವಿಟ್ಟು ಯಥಾಸ್ಥಿತವಾಗಿ ತಿಳಿಸಬೇಕೇಂದು 
ಬೇಡಿದರು. 


211 


ಶ್ರೀಮದ್ಭಾಯುಪುರಾಣಂ 


ತೇಷಾಂ ತದ್ವಚನಂ ಶ್ರುತ್ವಾ ಯನೀಣಾಮೂರ್ದ್ಯೃರೇತಸಾಂ | 


ಸ ವಾಯುರ್ದೃಸೃೃತತ್ವಾ ರ್ಥ ಇದಂ ತತ್ವ ಮುಮುಟ ಹ ॥ ೨0೦ Il 
॥ ವಾಯುರುವಾಚ ॥ 

ವ್ಯಕ್ತಂ ತರ್ಕೇಣ ಪಶ್ಯಂತಿ ಯೋಗಾತ್ರ ತೃಕ್ಷದರ್ಶಿನಃ | 

ಪ್ರತ್ಯಾಹಾರೇಣ ಧ್ಯಾನೇನ ತಪಸಾ ಬೆ” ಕ್ರಿ ಯಾತ ನಃ ॥ ೨೧೧ Il 


ಯಭುಃ ಸನತ್ಯುಮಾರಾದ್ಯಾಃ ಸಂಬುದ್ಧಾಃ ಶುದ್ಧ ಬುದ್ಧ ಯಃ | 
ವ್ಯಸೇತಾಶೋಕಾ ವಿರಜಾಃ ಸಂತೋ ಬ್ರಹ್ಮೇವಸತ್ತಮಾಃ ॥ ೨0೨ ॥ 


ಅಶ್ಚಯಾಃ ಪ್ರೀತಿಸಂಯುಕ್ತಾ ಬ್ರಹ್ಮೇ ತಿಸ್ಮಂತಿ ಯೋಗಿನಃ | 
ಬುಹೀಣಾಂ 'ನಾಲಖಿಲ್ಯಾನಾಂ ತೆ ಫರ್ಯಥಾಹೃ ತಮಾಶ್ವರೈಃ il ೨೧೩ ॥ 


ಯಥಾ ಚೈವ ಮಯಾ ದೃಷ್ಟಂ ಸಾನ್ನಿಧ್ಯಂ ತತ್ರ ಕುರ್ವತಾ | 
ಅನರ್ಹಸತ್ಕೃತಾರ್ಥಾನಾಮಾಲಯಂ ಚೇಶ್ವರಸ್ಯ ತತ್‌ ॥ ೨0೪ Il 


೨೧೦. ಊರ್ಧ್ವರೇತಸ್ಥರೂ, ಮಹಾತ್ಮರೂ ಆದ ಮಹರ್ಷಿಗಳ ಆ ಮಾತು 
ಗಳನ್ನು ಕೇಳಿದ ತತ್ವಜ್ಞನಾದ ವಾಯುದೇವನು ಮುಂದೆ ಹೇಳುವಂತೆ ತತ್ವಗಳನ್ನು 
ಹೇಳತೊಡಗಿದನು. 


೨೧೧. ವಾಯುದೇವನು ಹೇಳಿದನು :--ಮಹಾತ್ಮರಾದ ತತ್ವಜ್ಞಾನಿಗಳು 
ತರ್ಕದಿಂದಲೂ, ಊಹೆಯಿಂದಲೂ, ಯೋಗಜವ್ರತ್ಯಕ್ಷದಿಂದಲೂ ಮತ್ತು ಧ್ಯಾನ, 
ತಪಸ್ಸು, ನಿಷ್ಕತೆ ಮೊದಲಾದುವುಗಳಿಂದಲೂ ಯಾವ ಲೋಕಗಳನ್ನು ಸ್ಪಷ್ಟವಾಗಿ 
ನೋಡುತ್ತಾರೋ ಅವುಗಳನ್ನು ನಿಮಗಾಗಿ ತಿಳಿಸುವೆನು. 


೨೧೨-೨೧೪. ಬ್ರಹ್ಮಜ್ಞಾನಿಗಳೂ, ಪರಿಶುದ್ಧ ಚಿತ್ತರೂ, ಶೋಕಶೂನ್ಯರೂ, 
ರಜೋಗುಣಾತೀತರೂ ಯಥಾರ್ಥವೇತ್ತೃ ಗಳೂ, ಸತ್ಪುರುಷರೂ, ಪ್ರೀತಿಯುಕ್ತರೂ 
ಆದ ಸನತ್ಯುಮಾರರು ವಾಲಿಖಲ್ಯರೇ ಮೊದಲಾದ ಯಾವ ಮಹಾತ್ಮರು ಬ್ರಹ್ಮಾಲಯ 
ದಲ್ಲಿ ಪ್ರೀತಿಯುಕ್ತರಾಗಿಯೂ, ಧ್ಯಾನಪರರಾಗಿಯೂ ವಾಸಿಸುವರೋ ಅವರ ಸಾನ್ನಿಧ್ಯ 
ದಿಂದನ ನಾನೂ ಕೂಡ ಯಾವ ತತ್ವಾರ್ಥಗಳನ್ನು ಕೇಳಿ ತಿಳಿದಿರುವೆನೋ ಅಯೋಗ್ಯರಿಗೆ 
ಅನರ್ಹವೂ ಈಶ್ವರನ ಆಲಯದ ವಿಷಕವೂ ಆದ ಅಂತಹ ಯಥಾರ್ಥವನ್ನು 
ಕಿ€£ ಸುವೆನು ಕೇಳಿರೆಂದು ಹೇಳಿದನು. 


212 


ಅಧ್ಯಾಯ ೩೯ 


ಈಶ್ವರಃ ಪರಮಾಣುತ್ವಾದ್ಭಾವಗ್ರಾಹ್ಕೋ ಮನೀಷಿಣಾಂ | 
ಜ್ಞಾನಂ ವೈರಾಗ್ಯಮೈಶ್ಚರ್ಯಂ ತಪಃ ಸತ್ಯಂ ಕ್ಷಮಾ ಧೃತಿಃ Il ೨೧೫ ॥ 


ದ್ರಷ್ಟ ಎತ್ತಮಾತ್ಮಸಂಬಂಧಮಧಿಷ್ಕಾನತ್ವಮೇವ ಚ! 
ಅನ್ಯಯಾನಿ ದಶೈತಾನಿ ತಸ್ಮಿಂಸ್ತಿ ಸ್ಮಂತಿ ಶಂಕರೇ ॥ ೨೧೬ ॥ 


ವಿಭುತ್ವಾತ್ಸಲು ಯೋಗಾಗ್ನಿ ಬ್ರಂಹ್ಮಣೊೋಇನುಗ್ರಹೇ ರತಃ । 
ಸ ಲೋಕವಿಗ್ರಹೋ ಭೂತ್ವಾ ಸಾಹಾಯ್ಯಮುಪತಿಷ್ಠತೇ li ೨೧೭ ॥ 


ಅಕ್ಷರಂ ಧ್ರುವಮವ್ಯಗ್ರಮಷ್ಟಮಂ ತ್ನೌಪಸರ್ಗಿಕಂ | 
ತಸ್ಕೇಶ್ವರಸ್ಯ ಯನ್ಮ್ಮಾತ್ರಸ್ಥಾ ನಂ ಮಾಯಾಮಯಂ ಪರಂ ॥ ೨೧೮ Il 


ಮಾಯಯಾ ಕೃತಮಾಚಷ್ನೇ ಮಾಯಾ ದೇವೋ ಮಹೇಶ್ವರಃ | 
ದೇವಾನಾಮುಪಸಂಹಾರಸ್ವತ್ರಮಾಣಂ ಹಿ ಕೀರ್ತ್ಯೃತೇ ll ೨೧೯ Il 


೨೧೫-೨೧೬. ಈಶ್ವರನು ಅತಿಸೂಕ್ಷ್ಮವಾದ ಪರಮಾಣುಸ್ಟರೂಪನಾಗಿರು 
ವುದರಿಂದ ಜ್ಞಾನಿಗಳು ಅವನನ್ನು ಢ್ಯಾನದಿಂದಲೇ ತಿಳಿಯುವರು. ಜ್ಞಾನ, 
ವೈರಾಗ್ಯ, ಐಶ್ವರ್ಯ, ತಸಸ್ಸು, ಸತ್ಯ, ಕ್ಷಮಾ, ಧೃತಿ, ದ್ರಷ್ಟೃತ್ವ, ಆತ್ಮಸಂಬಂಧ್ಯ 
ಅಧಿಷ್ಕಾನತೆ ಎಂಬ ನಾಶರಹಿತವಾದ ಈ ಹತ್ತು ಗುಣಗಳೂ ಸರ್ವದಾ ಆ ಭಗವಂತ 
ನಲ್ಲಿ ಇರುತ್ತವೆ. 


೨೧೭. ಯೋಗಾಗ್ಮಿಯು ವಿಭುವಾದುದರಿಂದಲೂ, ಬ್ರಹ್ಮನ ವಶವರ್ತಿ 
ಯಾಗಿರುವುದರಿಂದಲೂ ಸ್ರಲಯಕ್ಕೆ ಸಹಕಾರಿಯಾಗಿ ಭಗವಂತನಿಗೆ ಸಹಾಯವನ್ನು 
ಮಾಡುತ್ತದೆ. 


೨೧೮. ಈಶ್ವರನ ಮಹಿಮೆಯು ಅಥವಾ ಅವನ ಸ್ಥಾನನು ನಾಶರಹಿತವೂ, 
ಸ್ಥಿರವೂ, ಅವ್ಯಯವೂ, ಎಂಟನೆಯದೂ, ಔಪಸರ್ಗಿಕವೂ (ನೈಮಿತ್ತಿಕವೂ) ಮಾಯಾ 
ಮಯವೂ, ಮಾತ್ರಾರೂಸವೂ ಆಗಿರುತ್ತದೆ. 


೨೧೯. ಮಾಯಾವಿಯೂ, ದೇವನೂ ಆದ ಪರಮೇಶ್ವರನು ಮಾಯೆಯಿಂದ 
ಈ ಜಗತ್ತನ್ನು ಸೃಷ್ಟಿಸಿರುವನು. ತರುವಾಯ ದೇವತೆಗಳ ಉಪಸಂಹಾರವೂ 
(ಪ್ರಲಯವೂ) ಆಗುವುದು. ಅವರ ಪ್ರಮಾಣವನ್ನು ಹೇಳುವೆನು ಕೇಳಿರಿ. 


218 


ಕ್ರೀಮದ್ವಾಯುಪುರಾಣಂ 


ವಿಸ್ತರೇಣಾನುಪೂರ್ವ್ಯಾ ಚ ಬ್ರುನತೋ ಮೇ ನಿಬೋಧತ | 
ತ್ರಯೋದಶೈನ ಕೋಟ್ಯಿಸ್ತು ನಿಯುತಾ ದಶ ಪಂಚ ಚ ॥ 
ಭೂರ್ಲೋಕಾದ್ದ Jಹ್ಮಲೋಕೋ ವೈ ಯೋಜನೈಃ ಸಂಪ್ರಕೀರ್ತ್ಯತೇ ॥ 


ಏಕಯೋಜನಕೋಟೀ ತು ಪಂಚಾಶಸ್ನಿಯುತಾನಿ ಚ | 
ಊರ್ದ್ಯಂ ಭಾಗವತಾಂಡಂ ತು ಬ್ರಹ್ಮಲೋಕಾತ್ಸರಂ ಸ್ಮೃತಂ ॥ ೨೨೧ ॥ 


ಏಷೋರ್ದ್ಯೃಗಪ್ರಚಾರಸ್ತು ಗತ್ಯಂತಂ ಚ ತತಃ ಸ್ಮೃತಂ | 
ನಿತ್ಯಾ ಹ್ಯಪರಿಸಂಖ್ಯೇಯಾಃ ಪರಸ್ಪರಗುಣಾಶ್ರಯಾಃ ॥ ೨೨೨ ॥ 


ಸೂಕ್ಷ್ಚ್ಮಾಃ ಪ್ರಸವಧರ್ಮಿಣ್ಯಸ್ತತಃ ಪ್ರಕೃತಯಃ ಸ್ಮೃತಾಃ | 
ಯೇಭ್ಯೋಧಿಕರ್ತಾ ಸಂಜಜ್ಞೇ ಶ್ಲೇತ್ರಜ್ಞೇ ಬ್ರಹ್ಮಸಂಜ್ಞಿತ [೨೨೩ ॥ 


೨೨೦. ಎಲ್ಫೈ ಮುನಿಗಳೇ, ಈಗ ನಾನು ಆ ವಿಷಯವನ್ನು ವಿಸ್ತಾರವಾಗಿಯೂ, 
ಕ್ರಮವಾಗಿಯೂ ಹೇಳುವೆನು ಕೇಳಿರಿ. ಈ ಭೂಲೋಕದಿಂದ ಬ್ರಹ್ಮಲೋಕವು 
ಎಷ್ಟು ಯೋಜನ ದೂರದಲ್ಲಿದೆ ಎಂಬುದನ್ನು ತಿಳಿಸುವೆನು. ಬ್ರಹ್ಮಲೋಕವು 
ಭೂಲೋಕದಿಂದ ಹದಿಮೂರುಕೋಟಯ ಹದಿನೈದುಲಕ್ಷದ ಯೋಜನಗಳಷ್ಟು 
ಎತ್ತರದಲ್ಲಿದೆಯೆಂದು ಮಹಾತ್ಮರು ಹೇಳುವರು. 


೨೨೧. ಇಂತಹ ಬ್ರಹ್ಮಲೋಕದಿಂದ ಈಶ್ವರನಾದ ಭಗನಲ್ಲೋಕನು ಒಂದು 
ಕೋಟಿಯ ಐನತ್ತುಲಕ್ಷಯೋಜನಗಳಷ್ಟು ಊರ್ಧ್ಯಭಾಗದಲ್ಲಿ ಹೊಳೆಯುತ್ತಿರುವು 
ದೆಂದು ಜ್ಞಾನಿಗಳು ಹೇಳುವರು. 


೨೨೨, ಊರ್ಧ್ವಗತವಾದ ಲೋಕಗಳು ಒಂದಕ್ಕಿಂತಲೂ ಮತ್ತೊಂದು 
ಬಹಳೋನ್ನತವಾಗಿವೆಯೆಂದು ವರ್ಣಿಸವಾಸಿವೆ. ಆಯಾ ಲೋಕಗಳಿಗೆ ಹೋಗುವ 
ಕ್ರಮಗಳನ್ನೂ ಈಗ ಕಿಳಿಸುವೆನು. ಈ ಲೋಕಗಳು ನಿತ್ಯವಾಗಿಯೂ, ನರ್ಣಿನ 
ಲಸಾಧ್ಯವಾಗಿಯೂ, ಪರಸ್ಸರ ಗುಣಾಧಿಕವಾಗಿಯೂ ಇರುವವೆಂದು ಮಹಾತ್ಮರು 
ಹೇಳುವರು. 


೨೨೩. ಈ ವಸ್ತುಗಳು ಅಕಿಸೂಕ್ಷ್ಮವಾಗಿವೆ. ಅವುಗಳಿಗಿಂತಲೂ ಪ್ರಕೃತಿಯು 
ಅತ್ಯಂತ ಸೂಕ್ಷ್ಮನಾಗಿರುವುದು. ಇಂತಹ ಪ್ರಕೃತ್ಯಾದಿನಿಯಾವ.ಕನೂ, ಕ್ಷೇತ್ರಜ್ಞನೂ 
ಬ್ರಹ್ಮಸಂಜ್ಞಿ,ಕನೂ ಆದ ಭಗವಂತನು ಅತಿಸೂಕ್ಷ ಒನೂ ಉತ್ತಮನೂ ಆಗಿರುವನು. 


214 


ಅಧ್ಯಾಯ ೩೯ 


ತಾಸು ಪ್ರಕೃತಿಮತ್ಸೂಶ್ಮಮಧಿಷ್ಕಾತೃತ್ವಮವ್ಯಯಂ | 
ಅನುತ್ಪಾದ್ಯಂ ಪರಂಧಾಮ ಪರಮಾಣು ಪರೇಶಯಂ Il ೨೨೪ Il 


ಅಕ್ಷಯಶ್ಚಾಸಗ್ಯನುಹ್ಯಶ್ಚ ಅಮೂರ್ತಿರ್ಮೂರ್ತಿಮಾನಸೌ | 
ಪ್ರಾದುರ್ಭಾವಸ್ತಿ ರೋಭಾವಃ ಸ್ಥಿತಿಶ್ಚೈ ವಾಪ್ಯನುಗ್ರಹಃ ॥ ೨೨೫ ॥ 


ವಿಧಿರನ್ಯೈ ರನೌಸಮ್ಯಃ ಪರಮಾಣುರ್ಮಹೇಶ್ವರಃ | 
ಸತೇಜಾ ಏಷ ತಮಸೋ ಯಃ ಪರಸ್ತಾತ್ರ್ರಕಾಶಕಃ il ೨೨೬ I 


ಯದಂಡಮಾಸೀತ್ಸೌನರ್ಣಂ ಪ್ರಥಮಂ ತ್ರೌ ಪಸರ್ಗಿಕಂ। 
ಬೃಹತಂ ಸರ್ವತೋವೃತ್ತಮಿಾಶ್ವರಾದ್ವ್ಯ ವಜಾಯತ Il ೨೨೭! 


ಈಶ್ವರಾದ್ಟೀಜನಿರ್ಭೇದಃ ಶ್ಲೇತ್ರಜ್ನೋ ಬೀಜ ಇಷ್ಯತೇ! 
ಯೋನಿಂ ಪ್ರಕೃತಿಮಾಚಷ್ಟೇ ಸಾ ಚ ನಾರಾಯಣಾತ್ಮಿಕಾ ॥ ೨೨೮ |! 


೨೨೪. ಆ ಮೂರ್ತಿಗಳಲ್ಲಿ ನಾಶರಹಿತನೂ, ಸೂಕ್ಷ್ಮರೂಸಿಯೂ, ಆಥೇಯನೂ 
ಅವ್ಯಯನೂ, ಉತ್ಪಕ್ತಿರಹಿತನೂ, ಸರಂಧಾಮರೂಸನೂ (ಪುತೇಶಯನೂ) ಸರ್ವಾಂತ 
ರ್ಯಾನಿಯೂ ಆದೆ ಪರಮೇಶ್ವರನು ಸನ್ಸಿಹಿತನಾಗಿರುವನು. 


೨೨೫-೨೨೬. ಆ ಭಗವಂತನು ಅಕ್ಷಯನೂ, ಉಊಹಿಸಲಶಕ್ಕನೂ, ಪ್ರಾಕೃತ 
ಶರೀರರಹಿತೆನೂ, ದಿವ್ಯ ಸುಂದರಮೂರ್ತಿಯೂ, ಪ್ರಾದುರ್ಭಾವ, ಕಿರೋಭಾವ, ಸ್ಥಿತಿ 
ಗತಿ ಅನುಗ್ರ ಹಾದಿಗಳುಳ್ಳವನೂ, ವಿಧಿರಹಿತನೂ, ಅಸದೈಶ ಾ, ಪರಮಾಣು 
ಸ್ವರೂಪಿ ಯೂ, ಸರಮೇಶ್ವರನೂ, ತೇಜೋಮಯನೂ, ಪ್ರಕಾಶಕನೂ, ತಮೋ 
ಗುಣಾತೀತೆನೂ ಆಗಿರುವನೆಂದು ಮಹಾತ್ಮರು ಹೇಳುವರು. 


೨೨೭. ಮೊದಲೇ ಬ್ರಹ್ಮದೇವನಿಂದ ಸೃಷ್ಟಿಸಲ್ಪಟ್ಟ ಆ ಬ್ರಹ್ಮಾಂಡವು 
ಸುವರ್ಣಮಯವಾಗಿಯೂ ಮಹತ್ತಾಗಿಯೂ ದುಂಡಾಗಿಯೂ ಇರುವುದು. ಇಂತಹ 
ಬ್ರಹ್ಮಾಂಡವನ್ನು ಶ್ರೀಭಗವಂತನೇ ಸೃಷ್ಟಿಸಿದನು. 


೨.೨೮. ಈಶ್ವರನು ಬೀಜಗಳಿಂದ ಮೊಳಕೆಗಳನ್ನು ಹೊರಡಿಸುವನು. 
ಬೀಜರೂಪಿಯಾದ ಭಗವಂತನೇ ಕ್ಷೇತ್ರಜ್ಞನಾಗಿರುವನು. ಬೀಜಾಂಕುರೋತ್ಪತ್ತಿಗಳಿಗೆ 
ಪ್ರಕೃತಿಯೇ ಮೂಲಕಾರಣವಾಗಿದೆ. ಅಂತಹ ಪ್ರಕೃತಿಯು ನಾರಾಯಣ ಸ್ವರೂಪ 
ವಾಗಿದೆಯೆಂದು ಜ್ಞಾನಿಗಳ ಮತವು. 


215 


ಕ್ರೀಮದ್ವಾಯುಪುರಾಣಂ 


ವಿಭುರ್ಲೋಕಸ್ಯ ಸೃಷ್ಠ ಶ್ಯರ್ಥಂ ಲೋಕಸಂಸ್ಕಾ ನಮೇವ ಚ | 
ಸನ್ನಿಸರ್ಗಃ ಸ ತನ್ನಾ ಚ ಲೋಕಧಾತುರ್ಮಹೌತ್ಮ ನಃ ॥ ೨೨೯ !! 


ಪುರಸ್ತಾದ್ಬ್ರಹ್ಮಲೋಕಸ್ಯ ಹ್ಯಂಡಾದರ್ವಾಕ್ಚ ಬ್ರ ಬ್ರಹ್ಮಣಃ | 
ತಯೋರ್ಮಥ್ಮೇ ಪುರಂ ದಿನ್ನ 0 ಸ್ಥಾನಂ ಯಸ್ಯ ಮನೋಮಯ ಂ | ೨೩೦! 


ತದ್ದಿಗ್ರಹವತಃ ಸ್ಥಾನಮಿಾಶ್ಚರಸ್ಕಾಮಿತೌಜಸಃ | 
ಶಿವಂ ನಾಮ ಪುರಂ ತತ್ರ ಶರಣಂ ಜನ್ಮಭೀರುಣಾಂ Il ೨೩೧ |! 


ಸಹಸ್ರಾಣಾಂ ಶತಂ ಪೂರ್ಣಂ ಯೋಜನಾನಾಂ ದ್ವಿಜೋತ್ತಮಾಃ | 
ಅಭ್ಯಂತರೇ ತು ನಿಸ್ತೀರ್ಣಂ ಮಹೀಮಂಡಲಸಂಸ್ಥಿತಂ || ೨೩೨ ॥ 


೨೨೯, ಸ್ವಾನ ಯಾದ ಭಗವಂತನು ಈ ಲೋಕಗಳನ್ನೂ ಅವುಗಳ ಸ್ಥಿ ತಿಗತಿ 
ಗಳನ್ನೂ ಸೃಷ್ಟಿಸು ುವುದ ಕಸ ಮೂಲಕಾರಣವೂ, ಲೋಕಾದ್ದಾ ರಕವೂ ಆದ 


ಟೆ 
ಮೂಲಪ ಪ್ರಕೃತಿಯ ನ್ನು ಫೆ ಪ್ರೇರಿಸುವನು. 


೨೩೦. ಸ್ಟಾ ಮಿಯಾದ ಭಗವಂತನು, ಬ ಬ್ರಹ್ಮಲೋಕದ ಮುಂಭಾಗದಲ್ಲಿಯೂ 

(ಬ್ರಹ್ಮದೇವನ ಅಂಡದ) ಬ್ರಂಹ್ಮಾಂಡದ ಹಿಂಭಾಗದಲ್ಲಿಯೂ ಅಂದರೆ ಬ ಬ್ರಹ್ಮಲೋಕ 

ಬ್ರಹ್ಮಾಂಡಗಳ ಮಧ್ಯದಲ್ಲಿ ಚ ಸತ್ತ ಮನೋಮಯವೂ, ಬಹ್ವಾಶ್ರಯವೂ 
ಆದ ದಿವ್ಯ ಪುರಿಯನ್ನು ಸೃಷ್ಟಿಮಾಡುವನು. ಅದೇ ಶಿವಪುರಿಯಾಗಿರುವುದು. 


೨೩೧. ಆ ಸ್ಥಾನವು ಮಹಾಶೇಜೋನುಯನೂ, ದಿವ್ಯಸುಂದರ ಮೂರ್ತಿಯೂ, 
ಆದ ಈಶ್ವರನ ವಾಸಸ್ಥಾನವಾಗಿದೆ. ಅದಕ್ಕೆ ಶಿವಪುರಿ ಎಂಬ ನಾಮವು ಪ್ರಖ್ಯಾತ 
ವಾಗಿದೆ. ಆ ಶಿವನಗರಿಯು ಜನನಮರಣಗಳಿಗೆ ಹೆನರಿದಂತಹ ಮಹಾತ್ಮರಿಗೆ 
ರಕ್ಷಕವೂ, ಆಶ್ರಯವೂ ಆಗಿದೆ. 


೨೩೨. ಎಲೈ ವಿಪ್ರೋತ್ತಮರೇ, ಆ ಶಿವಪುರಿಯ ವಿಸ್ತೀರ್ಣತೆಯು ಶತಸಹಸ್ರ 
ಯೋಜನಗಳಷ್ಟು ಅಗಲವಾಗಿದೆ. ಅಂದರೆ ಒಂದು ಲಕ್ಷ ಯೋಜನಗಳಷ್ಟು 
ವಿಶಾಲವಾಗಿದೆ. ಆ ಈಶ್ವರನಗರಿಯ ಭೂಮಂಡಲದ ಮಧ್ಯಭಾಗವು ಲಕ್ಷ ಯೋಜನ 
ಅಗಲವಾಗಿರುತ್ತದೆ. 


216 


ಅಧ್ಯಾಯ ೩೯ 


ಮಧ್ಯಾಹ್ನಾರ್ಕಪ್ರಕಾಶೇನ ಪರತೇಜೋಭಿಮರ್ದಿನಾ | 
ಶಾತಕೌಂಭೇನ ನುಹತಾ ಪ್ರಾಕಾರೇಣಾರ್ಕವರ್ಚಸಾ ll ೨೩೩ il 


ದ್ವಾರೈಶ್ಚತುರ್ಭಿಃ ಸೌವರ್ಕೆರ್ಮುಕ್ತಾದಾಮ ವಿಭೂಷಿತೈಃ | 
ತಸನೀಯನಿಭೈಃ ಶುಭ್ರೈರ್ಗಾಢಂ ಸುಕೃತನೇಷ್ಮನಂ ॥ ೨೩೪ Il 


ತಚ್ಚಾ ಕಾಶೇ ಪುರಂ ರಮ್ಯಂ ದಿವ್ಯಂ ಘಂಭಾದಿನಾದಿತಂ | 
ನ ತತ್ರ ಕ್ರಮತೇ ಮೃತ್ಯುರ್ನ ತಪೋ ನ ಜರಾ ಶ್ರಮಾಃ ॥ ೨೩೫ ! 


ನ ಹಿ ತಸ್ಯ ಪುರಸ್ಕಾನ್ಕೈರುಪಮಾಂ ಕರ್ತುಮರ್ಹಸಿ! 
ಸಹಸ್ರಾಣಾಂ ಶತಂ ಪೂರ್ಣಂ ಯೋಜನಾನಾಂ ದಿಶೋ ದಶ 1೨೩೬ Il 


೨೨೩೩. ಈಶ್ವರನ ಆ ನಗರಿಯು ಮಧ್ಯಾಹ್ನದ ಸೂರ್ಯನಂತೆ ಕಾಂತಿಯುತವೂ, 
ಇತರ ತೇಜಸ್ಸುಗಳನ್ನು ತಿರಸ್ಕರಿಸುವುದೂ, ಸುವರ್ಣಮಯವೂ, ಅತಿ ಮಹತ್ತೂ, 
ಸೂರ್ಯನ ಕಾಂತಿಯಂತೆ ಕಾಂತಿಯುತವೂ ಆದ ಪ್ರಾಕಾರಗಳಿಂದ ಕೂಡಿ ರಂಜಿಸು 


ಕ್ರಿರುವುದು. 


೨೩೪. ಆ ನಗರಿಯ ದ್ವಾರಗಳು ಸುವರ್ಣಮಯವೂ, ಮುತ್ತಿನಸರಗಳಿಂದ 
ಲಂಕೃತವೂ. ಸುವರ್ಣಕಾಂತಿಯುತವೂ, ಮಂಗಳಕರವೂ, ದೃಢವೂ ಆದ ಮೇಲ್ಯ 
ಟ್ಟುಗಳಿಂದ ಯುತವೂ ಆಗಿ ರಂಜಿಸುವುವು. 


೨೩೫. ಆ ಶಿವನಗರಿಯು ರಮ್ಯುವೂ, ದಿವ್ಯವೂ, ಘಂಟಾಧ್ವನಿಯಿಂದ 


ಮಂಜುಳವೂ, ಆಕಾಶಗತವೂ ಆಗಿ ರಂಜಿಸುವುದು. ಅದರಲ್ಲಿ ಮೃತ್ಯುವಿನ 
ಭೀತಿಯೂ, ತಾಪವೂ, ಮುದಿತನವೂ, ಶ್ರಮವೂ ಇರುವುದಿಲ್ಲ. 


೨೩೬. ಆ ಶಿವಪುರಕ್ಕೆ ಸಮಾನವಾದ ನಗರಿಯು ಈ ಲೋಕದಲ್ಲಿ 
ಯಾವುದೂ ಇಲ್ಲ. ಆ ನಗರಿಯು ಪ್ರತಿ ದಿಕ್ಕಿನಲ್ಲಿಯೂ ಒಂದು ಲಕ್ಷ ಯೋಜನಗಳಷ್ಟು 
ವಿಶಾಲವಾಗಿರುತ್ತ ದೆ. 


217 


ಶ್ರೀಮುದ್ವಾಯುಪುರಾಣಂ 


ತತ್ಸುರಂ ಗೋವೃಷಾಂಕಸ್ಯ ತೇಜಸಾ ವ್ಯಾಪ್ಯ ತಿಷ್ಮತಿ | 
ಭಾವೇನ ಮನಸೋ ಭೂಮಿರ್ವಿನ್ಯಸ್ತಾ ಕನಕಾಮಯಿಾ ॥ ೨೩೭ | 


ರತ್ನವಾಲುಕಯಾ ತತ್ರ ವಿನ್ಯಸ್ತಾ ಶುಶುಭೇಧಿಕಂ | 
ಶಾರದೇಂದುಪ್ರಕಾಶಾನಿ ಬಾಲಸೂರ್ಯನಿಭಾನಿ ಚ | ೨೩೮ | 


ಅದ್ಭ ಶೆ ೇತಾದ್ಧ ೯ರಕ್ತಾನಿ ಸೌವರ್ಣಾನಿ ತಥೈನ ಚ । 
ರಥಚಕ್ತು ಪ್ರ ಮಾಣಾನಿ ನಾಲೆ ರ್ಮರಕತಪ್ರಭೈಃ ll ೨೩೯॥ 


ಸೌಕುಮಾರೇಣ ರೂಪೇಣ ಗಂಧಿನಾಪ್ರತಿಮೇನ ಚ । 
ತತ್ರ ದಿವ್ಯಾನಿ ಪದ್ಮಾನಿ ನನೇಷೂಪವನೇಷು ಚ ll ೨೪೦ ॥ 


ಭೃಂಗಪತ್ರನಿಕಾಶಾನಿ ತಪನೀಯಾನಿ ಯಾನಿ ಚ! 
ಅರ್ದ್ವಕೃಷ್ಣಾರ್ದ್ಯ್ವರಕ್ತಾನಿ ಸುಕುಮಾರಾಂತರಾಣಿ ಚ Il ೨೪೧ I 








೨೩೭. ಆ ನಗರಿಯು ವೃಷಭಧ್ವಜನಾದ ಈಶ್ವರನ ದಿವ್ಯತೇಜಸ್ಸಿನಿಂದ 
ವ್ಯಾಪ್ತವಾಗಿದೆ. ಆ ನಗರಿಯ ಭೂಮಿಯು ಮನಸ್ಸಿನಿಂದಲೂ ಭಾನಿಸಲಶಕ್ಯ 
ವಾಗಿಯೂ, ಸುವರ್ಣಮಯವಾಗಿಯೂ ಇರುತ್ತದೆ. 


೨೩೮. ರತ್ನ್ನಮಯವಾದ ಮರಳು ದಿಣ್ಣೆಗಳಿಂದ ಆ ಭೂಮಿಯು ಅಲಂಕೃತ 
ವಾಗಿಜಿ. ಕೆಲವು ಭಾಗಗಳು ಶರತ್ಕಾಲದ ಆಂದ್ರಕಾಂತಿಯುತವಾಗಿಯೂ ಬಾಲ 
ಸೂರ್ಯನ ಕಾಂಕಿಯುಕ್ತವಾಗಿಯೂ ಹೊಳೆಯುತ್ತಿರುನ್ರವು. 


೨೩೯-೨೪೦. ಆ ಶಿವಪುರಿಯಲ್ಲ ಅನೇಕ ಉಪವನಗಳೂ ಉದ್ಯಾನಗಳೂ 
ಶೋಭಿಸುತ್ತವೆ. ಅವುಗಳಲ್ಲಿರುವ ಕುಸುಮಗಳು ಅರ್ಧಭಾಗ ಬಿಳುಪಾಗಿಯೂ, 
ಅರ್ಧಭಾಗ ಕೆಂಪಾಗಿಯೂ, ಸುವರ್ಣಮಯವಾಗಿಯೂ, ರಧದ ಚಕ್ರ ದಂತೆ ವಿಶಾಲ 
ವಾಗಿಯೂ, ಸಜ್ಜೆ ಯ ದಂಟುಗಳಿಂದೆ ರಂಜಿತವಾಗಿಯೂ, ಅತ ಮನೋಹರ 
ವಾಗಿಯೂ. ನಿಮ, ಸುಗಂಧಿಯಾಗಿಯೂ, ಅಸದೃಶವಾಗಿಯೂ, ದೇವ 
ಭೋಗ್ಯವಾಗಿಯೂ ಇರುತ್ತವೆ. 


೨೪೧-೨೪೨, ಈಶ್ವರ ನಗರಿಯ ಉದ್ಯಾನವನದಲ್ಲಿರುವ ಕಮಲಗಳು 
ಭ್ರಮರಗಳ ರಿಕ್ಕೆಗಳಂತೆ ಮನೋಹರವಾಗಿಯೂ ಕಳಿಂಗಸಕ್ಷಿಯ ರೆಕ್ಸೆಗಳಂತೆ 
ರಂಜಕವಾಗಿಯೂ, ಸುವರ್ಣಮಯವಾಗಿಯೂ ಅರ್ಧಭಾಗ ಕಪ್ಪಗೂ ಕೆಂಪಗೂ 


218 


ಅಧ್ಯಾಯ ೩೯ 
ಆತಪತ್ರ ಪ್ರಮಾಣಾನಿ ಪಂಕಜೈಃ ಸಂವೃತಾನಿ ಚ | 
ಭೂಯಃ ಸಪ್ತ ಮಹಾನದ್ಯಸ್ತಾ ಸಾನ್ನಾ ಮಾನಿ ಬೊಧತ | ೨೪೨ ॥ 
ವರಾ ವರೇಣ್ಯಾ ವರದಾ ನರಾರ್ಹಾ ವರವರ್ಣಿನೀ | 
ವರಮಾ ವರಭದ್ರಾ ಚ ರಮ್ಯಾಸ್ತರ್ಮ್ಮಿ ಪುರೋತ್ತಮೇ ॥ ೨೪೩ | 
ಪದ್ಮೋತ್ಸಲದಲೋಸನ್ಮಿಶ್ರಂ ಫೇನಾದ್ಯಾನರ್ತವಿಗ್ರಹಂ। 
ಜಲಂ ಮಣಿದಲಪ್ರಖ್ಯಮಾನಹಂತಿ ಸರಿದ್ದರಾಃ | ॥ ೨೪೪ Il 


ನತು ಬ್ರಹ್ಮರ್ಷಯೋ ದೇನಾ ನಾಸುರಾಃ ಪಿತರಸ್ತ್ರಥಾ | 
ನ ಖಲ್ಹನ್ಯೇಪ್ರಮೇಯಸ್ಯ ವಿದುರೀಶಸ್ಯ ತತ್ಪುರಂ ॥ ೨೪೫ ॥ 





ಪ್ರಕಾಶವಾಗಿಯೂ ಅತ್ಯಂತ ಮೃದುವಾಗಿಯೂ ಛತ್ರಿಯಂತೆ ಅಗಲವಾಗಿಯೂ 
ಇರುತ್ತವೆ. ಇಂತಹ ನಾನಾಬಣ್ಣದ ಕ:ಸುಮಗಳಿಂದ ಉಪವನಗಳು ಕಂಗೊಳಿಸುತ್ತವೆ. 
ಮತ್ತು ಏಳು ಮಹಾನದಿಗಳು ಆ ನಗರಿಯಲ್ಲಿ ಪ್ರವಹಿಸುತ್ತವೆ. ಆ ಮಹಾನದಿಗಳ 
ನಾಮಗಳನ್ನು ಹೇಳುವೆನು ಕೇಳಿರೆಂದನು. 


೨೪೩, ಆ ಮಹಾನಗರಿಯಲ್ಲಿ ವರಾ, ವರೇಣ್ಯಾ, ನರದಾ, ವರಾರ್ಹಾ 
ವರವರ್ಣಿನೀ, ವರಮಾ, ವರಭದ್ರಾ ಎಂಬ ಸಪ್ತ ಮಹಾನದಿಗಳು ಹರಿಯುತ್ತವೆ. 
ರಮ್ಯವಾದ ಈ ಮಹಾನದಿಗಳಿಂದ ಆ ಪುರೋತ್ತಮವಪ್ರ ಬಹು ಸುಂದರವಾಗಿರು 
ವುದು. 


೨೪೪. ಆ ವಮಹಾನದಿಗಳು ಕಮಲಗಳು ಮತ್ತು ನೈದಲೆಗಳು ಇವುಗಳ 
ದಳಗಳಿಂದ ರಂಜಿತವಾಗಿಯೂ ನೊರೆ, ಸುಳಿಗಳಿಂದ ರಮ್ಯವಾಗಿಯೂ ಇರುವುವು. 
ಉತ್ತಮವಾದ ನುಹಾನದಿಗಳ ಜಲವು ರತ್ನಗಳ ಕಾಂತಿಯಂತೆ ಸ್ವಚ್ಛೆವಾಗಿಯೂ 
ಇರುತ್ತದೆ. 


೨೪೫. ಅಪ್ರಮೇಯನೂ, ದೇವೇಶನೂ ಆದ ಪರಮೇಶನ ನಗರಿಯ ಮಹಿಮೆ 
ಗಳನ್ನು ಕಿಳಿಯಲು ಬ್ರಹ್ಮರ್ಸಿಗಳು, ದೇವತೆಗಳು, ಅಸುರರು, ಪಿತೃಗಳು ಇವರೇ 
ಮೊದಲಾದವರಿಗೂ ಅಸಾಧ್ಯವಾಗಿರುತ್ತದೆ. 


219 


ಶ್ರೀಮದ್ವಾಯುಪುರಾಣಂ 
ತತ್ರ ಯೇ ಧ್ಯಾನಮವ್ಯಗ್ರಾಃ ಸಂಯುಕ್ತಾ ವಿಜಿತೇಂದ್ರಿಯಾಃ | 
ಪಶ್ಯಂತೀಹ ಮಹಾತ್ಮಾನಃ ಪುರಂತದ್ಗೋವೃಷಾತ್ಮನಃ ॥ ೨೪೬ ॥ 
ಮಧ್ಯೇ ಪುರವರೇಂದ್ರಸ್ಯ ತಸ್ಕಾಪ್ರತಿಮುತೇಜಸಃ | 
ಸುಮಹಾನ್ಮೇರುಸಂಕಾಶೋ ದಿವ್ಯೋ ಭದ್ರಶ್ರಿಯಾ ವೃತಃ Il ೨೪೭೯ ॥ 
ಸಹಸ್ರಪಾದಃ ಪ್ರಾಸಾದಸ್ತ ಸನೀಯಮುಯಃ ಶುಭಃ | 
ಅನುಪಮೇಯ್ಕೆ ರತ್ನೈಶ್ಚ ಸರ್ವತಃ ಸ ನಿಭೂಷಿತಃ ॥ ೨೪೮ Il 


ಸ್ಫಟಕೈತ್ಚಂದ್ರಸಂಕಾಶೈರ್ನೈೆದೂರ್ಯೆಃ ಸೋಮಸಂಪ್ರಭೈಃ | 
ಬಾಲಸೂರ್ಯಪ್ರಭೈಶ್ಚೈವ ಸೌನರ್ಣೈಶ್ಚಾಗ್ನಿ ಸಂಪ್ರಭೈಃ Il ೨೪೯ I 


ರಾಜತೈಶ್ಚಾಸಿ ಶುಶುಭೇ ಇಂದ್ರನೀಲಮಯ್ಯೆಃ ಶುಭೈಃ | 
ದೃಢರ್ವಜ್ರಮಯ್ಯೆಶ್ಚೈನ ಇತ್ಯೇವಂ ಸುಮಹಾಶಿತೈಃ ॥ ೨೫೦ Il 








೨೪೬. ಮಹಾತ್ಮನೂ, ವೃಷಭಧ್ವಜನೂ ಆದ ಪರಮಶಿವನ ನಗರಿಯ 
ಮಹಿಮೆಗಳನ್ನು ಜಿತೇಂದ್ರಿಯರೂ, ಯೋಗಾಭ್ಯಾಸನಿರತರೂ, ಧ್ಯಾನಾಸಕ್ತರೂ ಆದ 
ಮಹಾತ್ಮರು ಮಾತ್ರ ತಿಳಿಯಲು ಅರ್ಹರಾಗಿರುವರು. 


೨೪೭-೨೪೮. ಅಸದ್ಭಶಮಹಿಮನಾದ ಪರಮೇಶ್ವರನ ಆ ನಗರೋತ್ತಮದ 
ಮಧ್ಯಭಾಗದಲ್ಲಿ ಮಹಾಮೇರುವಿನಂತೆ ದಿವ್ಯಕಾಂತಿಯುತವೂ, ಸುವರ್ಣಮಯವೂ, 
ಅಸದ್ಭಶವಾದ ರತ್ನಗಳಿಂದಮಂಡಿತವೂ, ಅತ್ಯಪೂರ್ವವೂ ಆದ ಶಿವನ ಅರಮನೆಯು 
ಪ್ರಕಾಶಿಸುವುದು. 


೨೪೯-೨೫೦. ಪರಮೇಶ್ವರನ ಆ ಅರಮನೆಯು ಚಂದ್ರ ಸಮಾನವಾದಕಾಂಶಿ 
ಯುಳ್ಳ ಸ್ಫಹಿಕಮಣಿಗಳಿಂದಲೂ, ಮಹಾಕಾಂತಿಯುಳ್ಳ ವೈಡೂರ್ಯಮಣಿಗಳಿಂ 
ದಲೂ, ಬಾಲಸೂರ್ಯನಂತೆ ಕಾಂತಿಯುತವೂ ಸುವರ್ಣಾಗ್ಗಿಗಳಂತೆ ಪ್ರಕಾಶವೂ 
ಆದ ರಜತಗಳಿಂದಲೂ, ಮಂಗಳಕರಗಳಾದೆ ಇಂದ್ರನೀಲಮಣಿಗಳಿಂದಲೂ, ಸುವ 


ರ್ಣದಲ್ಲಿ ಕೆತ್ತಲ್ಪಟ್ಟ ವಜ್ರಗಳಿಂದಲೂ, ಅಲಂಕೃತವಾಗಿ ಹೊಳೆಯುತ್ತಿದೆ. 


220 


ಅಧ್ಯಾಯ ರ 


ಜಲೈಶ್ನ ವಿವಿಧಾಕಾಕೈರ್ದೀಪ್ಯದ್ಧಿ ರಧಿವಾಸಿತಂ | 
ಚಂದ್ರರಶ್ಮಿಪ್ರ ಕಾಶಾಭಿಃ ಪತಾಕಾಭಿರಲಂಕೃತಂ || ೨೫೧ ॥ 


ರುಕ್ಮಘಂಟಾಸಿನಾದೈಶ್ಚ ನಿತ್ಯಪ್ರಮುಡಿತೋತ್ಸನಃ | 
ಕಿನ್ನರಾಣಾಮಧೀವಾಸೈಃ ಸಂಧ್ಯಾಭ್ರಾಕಾರರಾಜಿತೈಃ ॥ ೨೫೨ Il 


ಪರಿವಾರಸಮಂತಾತ್ತು ಹೇಮಪುಷ್ಬೋದಕಪ್ರಭೈಃ ! 
ಯಥಾ ಹಿ ಮೇರುಶೈಲೋಂದ್ರೋ ಹೇಮಶೃಂಗೈರ್ನಿರಾಜತೇ ॥ ೨೫೩ | 


ಚಾಮಿಾಕರಮಯೀಭಿಸ್ತು ಪತಾಕಾಭಿಸ್ತಥಾ ಪುರಂ! 
ಏವಂ ಪ್ರಾಸಾದರಾಜೊಆಸೌ ಭೂಮಿಕಾಭಿರ್ವಿರಾಜತೇ ॥ ೨೫೪ ॥ 


೨೫೧. ಈಶ್ವರನ ಆ ನಗರಿಯು ನಾನಾ ಬಣ್ಣಗಳಿಂದ ಹೊಳೆಯುತ್ತಿರುವ 
ಜಲಯಂತ್ರಗಳಿಂದಲಂಕೃತವೂ, ಚಂದ್ರನ ಕಿರಣಗಳಂತೆ ಹೊಳೆಯುತ್ತಿರುವ ಮಹಾ 
ಪತಾಕೆಗಳಿಂದ ಭೂಷಿತವೂ, ಆಗಿರುವುದು. 


೨೫೨. ಆ ಶಿವಪುರಿಯು ಸುವರ್ಣಮಯವಾದ ಘಂಟಾಧ್ವನಿಯುತವೂ, 
ನಿತ್ಯವೂ, ಸಂತುಸ್ಟರಾದ ಪ್ರಜೆಗಳ ನಿನಿಧೋತ್ಸವಗಳಿಂದ ಭೂಸಿತವೂ, ಸಂಢ್ಯಾ 
ಕಾಲದ ಮೋಡಗಳಂತೆ ಪ್ರಕಾಶಿಸುವ ಕಿನ್ನರರವಿಮಾನಗಳಿಂದ ಮಂಡಿತವೂ, 
ಜೇದೀಪ್ಯಮಾನವೂ, ಆಗಿದೆ. 


೨೫೩-೨೫೪. ಸರ್ವತ್ರವ್ಯಾಸ್ತವಾದ ಪರಿವಾರಗಳಿಂದ ಭೂಷಿ ತವೂ, 
ಸುವರ್ಣಮಯವಾದ ಕಮಲ ಜಲ ಇವುಗಳಿಂದ ಮಂಡಿತವೂ, ರತ್ಸಖಚಿತನಾದ 
ಶಿಖರಗಳಿಂದಲಂಕೃ ತವೂ, ಸರ್ವತೋತ್ತವೂಆದ ಮೇರುಪರ್ವತನ್ರ ಹೇಗೆ ಹೊಳೆಯು 
ತ್ರಿಜಿಯೋ ಹಾಗೆಯೇ ಸುವರ್ಣಮಯವೂ, ನಾನಾವಿಧವೂ ಆದ ಧ್ವಜಪತಾಕೆ 
ಗಳಿಂದಲ್ಕೂ ರತ್ನಖಚಿತಸ್ಪಟಕಮಯವೂ ಆದ ಭೂಮಿಯಿಂದಲೂ, ಆ ನಗರಿಯು 
ಮತ್ತು ಅರಮನೆಯು ಹೊಳೆಯುತ್ತವೆ. 


221 


ಶ್ರೀಮದ್ಧಾಯುಪುರಾಣಂ 


ವಸಂತಪ್ರತಿಮಾ ತತ್ರ ತ್ರ್ಯಂಬಕಸ್ಯ ನಿವೇಶನೇ | 
ಲಕ್ಷ್ಮೀಃ ಶ್ರೀಶ್ಚ ನಪುರ್ಮಾಯಾ ಕೀರ್ತಿಃ ಶೋಭಾ ಸರಸ್ವತೀ || ೨೫೫ | 


ದೇವ್ಯಾ ವೈ ಸಹಿತಾ ಹ್ಯೇತಾ ರೂಪಗಂಧಸಮನ್ಹಿತಾಃ | 
ನಿತ್ಯಾ ಹ್ಯಸರಿಸಂಖ್ಯಾತಾಃ ಪರಸ್ಸ್ಪರಗುಣಾಶ್ರಯಾಃ | 
ಭೂಷಣಂ ಸರ್ವರತ್ನಾನಾಂ ಯೋನ್ಯಃ ಕಾಂತಿವಿಲಾಸಯೋ; ॥ ೨೫೬ ॥ 


ಹನೋಟೀಶತಂ ಮಹಾಭಾಗಾ ವಿಭಜ್ಯಾತ್ಮಾನಮಾತ್ಮನಾ | 
ಭಗವಂತಂ ಮಹಾತ್ಮಾನಂ ಪ್ರತಿಮೋದಂತ್ಯತಂದ್ರಿತಾಃ ॥ ೨೫೭ | 


ತಾಸಾಂ ಸಹಸ್ರಶಶ್ಚಾನ್ಯಾಃ ಪೃಷ್ಠತಃ ಪರಿಚಾರಿಕಾಃ | 
ರೂಪಿಣ್ಯಶ್ಚ ಶ್ರಿಯಾ ಯುಕ್ತಾಃ ಸರ್ವಾಃ ಕಮಲಲೋಚನಾಃ | ೨೫೮ !! 


೨೫1-೨೫೬, ಆ ಈತ್ವರನ ಅರಮನೆಯಲ್ಲಿ ರತೀದೇವಿಗೆ ಸಮಾನರೂ, 
ನಾನಾರೂಪಗಳು, ಗಂಧಗಳು ಇವುಗಳಿಂದಲಂಕೃತರೂ, ಅಸಂಖ್ಯಾತರೂ, ಪರಸ್ಪರ 
ಗುಣಗಳಿಗೆ ಆಶ್ರಯರೂ, ಸರ್ವರತ್ನಮಯಗಳಾದ ಸರ್ವಾಭರಣಗಳಿಂದ ಭೂಷಿ 
ತರೂ, ಕಾಂತಿನಿಲಾಸಗಳಿಗೆ ಆತ್ರಯರೂ ಆದ ಲಕ್ಷ್ಮೀ, ಶ್ರೀಜೇವಿ, ವಸು, 
ಮಾಯಾ, ಕೀರ್ತಿ, ಶೋಭಾ, ಸರಸ್ವತೀ ಇವರೇನೊದಲಾದ ದೇವಿಯರೊಡನೇ 
ಪಾರ್ವತೀದೇವಿಯು ನಿತ್ಯವೂ, ವಿಹರಿಸುತ್ತಿರುವಳು. 


೨೫೭. ಶತಕೋಟಸಂಖ್ಯಾತಕರೂ, ಮಹಾಭಾಗ್ಯಶಾಲಿಗಳೂ ಆದ 


ಸ್ತ್ರೀಯರು ಜಾಗರೂಕತೆಯಿಂದಲೂ, ಸರದಿಯ ಪ್ರಕಾರವಾಗಿಯೂ, ಮಹಾನು 
ಭಾವನೂ, ಭಾಗ್ಯಶಾಲಿಯೂ ಆದ ಈಶ್ವರನನ್ನು ಸೇವಮಾಡುವರು. 


೨೫೮. ಅವರಲ್ಲಿ ಸಾವಿರಾರು ಸ್ತ್ರೀಯರು ಪರಮೇಶ್ವರನ ಪರಿಚಾರಕರಾಗಿ 
ರುವರು. ಅವರು ಸುರೂಪಿಯರೂ, ಕಾಂತಿಯುತರೂ, ಕಮಲಾಕ್ಷಿಯರೂ 
ಆಗಿರುವರು. 


222 


ಅಧ್ಯಾಯ ೩೯ 


ಲೀಲಾನಿಲಾಸಸಂಯುಕ್ತೈರ್ಭಾವೈ ರತಿಮನೋಹರೈಃ 1 
ಗಣೈಸ್ತಾಃ ಸಹ ನೋದಂತೇ ಶೈಲಾಭೈಃ ಸಾನಕೋಪಮೈಃ ॥ ೨೫೯ Il 


ಕುಬ್ಹಾ ಕಾಮಿನಿಕಾಮೈಶ್ಚ ವರಗಾತ್ರಾ ಹಯಾನನಾಃ | 
ಪುಂಡ್ರಾಶ್ಚ ವಿಕಬಾಶ್ಚೈವ ಕರಾಲಾಶ್ಚಿಸಿಟಾನನಾಃ Il ೨೬೦ ॥ 


ಲಂಬೋದರಾ ಸ್ರಸ್ವಭುಜಾ ವಿನೇತ್ರಾ ಪ್ರಸ್ಟಪಾದಿಕಾಃ | 
ಮೃಗೇಂದ್ರವದನಾಶ್ಚಾನ್ಕಾ ಗಜವಕ್ಕ್ರೋದರಾಸ್ತ ಥಾ ॥ ೨೬೧ ॥ 


ಗೆಜಾನನಾಸ್ತಥೈವಾನ್ಯಾಃ ಸಿಂಹನ್ಯಾಘ್ರಾನನಾಸ್ತಥಾ | 
ಲೋಹಿತಾಕ್ಸಾ ಮಹಾಸ್ತನ್ಯಃ ಸುಭಗಾಶ್ಚಾ ರುಲೋಚನಾಃ il ೨೬೨ Il 


ಹ್ರಸ್ವಕುಂಜಿತಕೇಶಾಶ್ವ ಸುಂದರ್ಯಶ್ಚಾ ರುಲೋಚನಾಃ | 
ಅನ್ಯಾಶ್ಚ'ಕಾಮುರೂಪಿಣ್ಯೋ ನಾನಾನೇಷಧರಾಃ ಸ್ತ್ರಿಯಃ | ೨೬೩ | 


೨೫೯. ಆ ಪುರವರದಲ್ಲಿ ಪರಮೇಶ್ವರನು ಲೀಲಾವಿಲಾಸಯುಕ್ತರೂ ಭಾವ 
ಪೂರ್ಣರೂ, ಅತಿಸುಂದರಿಯರೂ, ಅಗ್ನಿಸದೃಶರೂ, ಸರ್ವತೋಪಮರೂ ಆದ 
ಸ್ತ್ರೀಯರ ಗಣಗಳಿಂದ ನಿರಂತರವೂ ಸೇವಿಸಲ್ಪಡುತ್ತಾ ಸಂತೋಷಿಸುವನು. 


೨೬೦-೨೬೨. ಅವರಲ್ಲಿ ಕೆಲವು ಸ್ತ್ರೀಯರು ಕುಬ್ಜ ರೂ, ಕಾಮರೂಪಿಯರೂ, 
ಸುಂದರಗಾಶ್ರಿ ಯರೂ, ಅಶ್ವಮುಖಿಯರೂ, ಚಿತ್ರಾಂಗಿಯರೂ, ವಕ್ರರೂಪಿಯರೂ, 
ಭಯಂಕರರೂ, ಹ್ರಸ್ವವಾದ ಭುಜವುಳ್ಳವರೂ, ಸಿಂಹಮುಖಿಯರೂ, ಗಜಾನನೆ 
ಯರೂ, ಲಂಜೋದರಿಯರೂ, ಸಿಂಹಮುಖಿಗಳೂ, ವ್ಯಾಘ್ರಮುಖಿಯರೂ, 
ಲೋಹಿತಾಕ್ಷಿಯರೂ, ಕುಂಭಸ್ತನ್ಯರೂ, ಸುಂದರಿಯರೂ, ಚಾರುಲೋಚನೆಯರೂ, 
ಆಗಿರುವರು. 


೨೬೩. ಮತ್ತು ಕೆಲವು ಸ್ತ್ರೀಯರು ಮೋಟು ಮತ್ತು ವಕ್ರವು ಆದ 
ಮುಂಗುರುಳುಗಳುಳ್ಳ ವರೂ, ಸುಂದರಿಯರೂ, ಮನೋಹರವಾದ ನೇತ್ರೆಯರೂ, 
ಕಾಮರೂಪಿಯರೂ, ನಾನಾವೇಷಧಾರಿಯರೂ ಆಗಿರುವರು. 


223 


ಶ್ರೀಮದ್ವಾಯುಪುರಾಣಂ 


ಅಭ್ಯಂತರಪರಿಸ್ಕಂಧಾ ದೇನಾವಾಸಗೃಹೋಚಿತಾಃ | 
ರರಾಮ ಭಗವಾಂಸ್ತತ್ರ ದಶಬಾಹುರ್ಮಹೇಶ್ವರಃ ॥ ೨೬೪ ॥! 


ನಂದಿನಾ ಚ ಗಣೈಃ ಸಾರ್ದ್ವಂ ವಿಶ್ವರೂಪೈರ್ಮಹಾತ್ಮಭಿಃ | 
ತಥಾ ರುದ್ರಗಣೈಶ್ವಾ ನಿತುಲ್ಕೌದಾರ್ಯಪರಾಕ್ರಮೈಃ ॥ ೨೬೫ | 


ಪಾವಕಾತ್ಮ ಜಸಂಕಾಶೈ ರ್ಯೂಪದಂಷ್ರೋತ್ಯಟಾನನೈಃ | 
ವಂದ್ಯಮಾನೋ ನಿಮಾಸಶ್ಚ ಪೂಜ್ಯಮಾನಶ್ಚ ತತ್ಪರೈಃ ॥ ೨೬೬ ॥ 


ಸರ್ವರ್ತುಕುಸುಮಾಂ ಮಾಲಾಂ ಜಿಫ್ರಮಾಣೋರಸಿ ಸ್ಥಿ ತಾಂ! 
ನೀಲೋತ್ಸಲದಲಶ್ಯಾಮಂ ಪೃಹುತಾಮ್ರಾಯತೇಕ್ಷಣಂ ॥ ೨೬೭ Il 





೨೬೪. ಪರಮೇಶ್ವರನ ಅರನುನೆಯಲ್ಲಿ ವಾಸಮಾಡಲರ್ಹರೂ, ರಾಣೀವಾಸದಲ್ಲಿ 
ಸಂಚಾರಮಾಡಲು ಯೋಗ್ಯರೂ ಆದ ಜನರಿಂದ ಆ ರಾಜಭವನವು ಮಂಡಿತ 


ವಾಗಿರುವುದು. ಇಂತಹ ದಿವ್ಯಮಂದಿರದಲ್ಲಿ ದಶಭುಜಗಳುಳ್ಳ ವನೂ, ಭಗವಂತನೂ 
ಆದ ಪರಶಿವನು ರಂಜಿಸುತ್ತಿದ್ದನು. 


೨೬೫. ಪರಮೇಶ್ವರನು ಆ ದಿವ್ಯಭವನದಲ್ಲಿ ವಿಶ್ವರೂಪಧರರೂ, ಮಹಾತ್ಮರೂ 
ಸಮಾನವಾದ ಪರಾಕ್ರಮ ಮತ್ತು ಔದಾರ್ಯ ಇನುಗಳುಳ್ಳವರೂ ಆದ ರುದ್ರ 
ಗಣಗಳಿಂದಲೂ, ಭೂತಾದಿಗಳಿಂದಲೂ, ನಂದೀಶ್ವರನಿಂದಲೂ ಕೂಡಿ ಹೊಳೆಯು 
ಕ್ರಿರುವನು. 


೨೬೬. ಅಗ್ನಿ ಕುಮಾರರಿಗೆ ಸಮರೂ, ಯೂಪಸ್ತಂಭದಂತೆ ಭಯಂಕರವಾದ 
ಹಲ್ಲುಗಳಿಂದ ಕೂಡಿದ ಮುಖವುಳ್ಳ ವರೂ, ಭಯಂಕರರೂ ಆದ ಭೂತಗಣಗಳಿಂದ 
ವಂದ್ಯಮಾನನೂ, ಮರ್ಯಾದಿಸಲ್ಪಟ್ಟವನೂ, ಪೂಜ್ಯನೂ ಆದ ಪರಮೇಶ್ವರನು 
ಹೊಳೆಯುತ್ತಿದ್ದನು. 


೨೬೭-೨೬೯. ಇಂತಹ ಪರಮೇಶ್ವರನು ಹೃದಯಗತವೂ, ಸರ್ವ ಖುತು 
ಗಳಲ್ಲಿಯೂ ಉಂಟಾಗುವ ಪುಷ್ಪಗಳಿಂದ ರಚಿತವೂ, ಆದ ಮಾಲೆಯನ್ನು ಆಫ್ರಾಣಿಸು 
ಕ್ಕಿರುವನು. ಕರಿನ್ಸೈದಲೆಯ ಪುಷ್ಪದ ದಳಗಳಂತೆ ಕಪ್ಪಗಿರುವನೂ, ವಿಶಾಲವೂ, 


224 


ಅಧ್ಯಾಯ ೩೯ 


ಈಷತ್ಯರಾಲಲಂಬೋಷ್ಕಂ ತೀಕ್ಷ್ಮ ದಂಪ್ಟ್ರಾಗಣಾಂಚಿತಂ | 
ಷಡೂರ್ದ್ಸೃನೇತ್ರಂ ದುಪ್ರೇಕ್ಷ್ಯಂ ರುಚಿರಂ ಚೀರವಾಸಸಂ ॥ ೨೬೮ !! 


ಆಹನೇಷ್ಟಸರಿಕ್ಲಿ ಷ್ಮಂ ದೇವಾನಾಮರಿನಾಶನಂ | 
ಬಾಹುನಾ ಬಾಹುಮಾನವೇಶ್ಯ ಪಾರ್ಕ ಸನ್ಯೇಂತರೇ ಸ್ಥಿತಂ | ೨೬೯ I 


ರರಾಜಾಪದಿಶಂತಸ್ಯ ವಾಮಾಗ್ರಕರಗೋಚರಂ | 
ಮಹಾಭೈ ರವನಿರ್ಫೋಷಂ ಬಲೇನಾಪ್ರತಿಮೌಜಸಂ [| 
ದಶವರ್ಣಧನುಶ್ಲೈನ ವಿಚಿತ್ರಂ ಶೋಭತೇಧಿಕಂ | ೨೭೦ ll 


ತ್ರಿಶೂಲಂ ನಿದ್ಯುತಾಭಾಸಮಮೋಫಘುಂ ಶತ್ರುನಾಶನಂ | 
ಜಾಜ್ವಲ್ಯಮಾನಂ ವಪುಷಾ ಪರಮಂ ತತ್ವಿಷಾಯುತಂ ll ೨೭೧ Il 


ಕೆಂಪಗೂ, ಅಗಲವೂ ಆದ ನೇತ್ರಗಳಿಂದ ಸಹಿತನೂ, ಸ್ವಲ್ಪ ಭಯಂಕರವಾದ 
ನೇತಾಡುವ ತುಟಿಯುಳ್ಳವನೂ, ಹರಿತವಾದ ಕೋರೆಹಲ್ಲುಗಳ ಸಾಲಿನಿಂದ 
ಅಲಂಕೃತನೂ ನೋಡಲಶಕ್ಯನೂ, ಸುಂದರನೂ ಚೀರವಸ್ತ್ರಢಾರಿಯೂ, ಯುದ್ಧ 
ಗಳಲ್ಲಿ ಕ್ಲೇಶವಿಲ್ಲದವನೂ, ದೇವತೆಗಳಗೆ ಅರಿಯಾದ ದೈತ್ಯರನ್ನು ಸಂಹರಿಸಿದವನೂ, 
ಭುಜದಮೇಲೆ ಕೈಗಳನ್ನು ಹಾಕಿಕೊಂಡು ಎಡಭಾಗದಲ್ಲಿ ನಿಂತಿರುವವನೂ ಆದ 
ಷಣ್ಮುಖನಿಂದ ಪ್ರಕಾಶಿಸುಕ್ತಿದ್ದನು. 


೨೭೦. ಅಂತಹ ಪರಮೇಶ್ವರನ ಎಡಗೈಯಲ್ಲಿ ಮಹಾಭಯಂಕರವಾದ ಧ್ವನಿ 
ಯುಳ್ಳದ್ದೂ, ಬಲ (ಶಕ್ತೆ) ದಲ್ಲಿ ಅಸಮಾನವೂ, ವಿಚಿತ್ರವೂ, ದಶವರ್ಣಯುಕ್ತವೂ 
ಆದ ಪಿನಾಕವೆಂಬ ಧನಸ್ಸು ಪ್ರಕಾಶಿಸುವುದು. 


೨೭೧. ಮಿಂಚಿನಂತೆ ಕಾಂತಿಯುತವೂ, ಅಮೋಘವೂ, ಶತ್ರುನಾಶಕವೂ 
ಜಾಜ್ವಲ್ಯಮಾನವೂ, ಸರಮಕಾಂತಿಯುತವೂ ಆದ ತ್ರಿಶೂಲವೂ ಸಹ ಪರಮೇಶ್ವರನ 
ಕೈಯಲ್ಲಿ ಪ್ರಕಾಶಿಸುವುದು. 


15 225 


ಶ್ರೀಮದ್ವಾಯುಪುರಾಣಂ 


ಅಸಿಶ್ಚೈನೌಜಸಾಂ ಶ್ರೇಷ್ಠಃ ಶೀತರಶ್ಮಿಃ ಶಶೀ ತಥಾ | 
ತೇಜಸಾ ವಪುಷಾ ಕಾಂತ್ಯಾ ದೇವೇಶಸ್ಯ ಮಹಾತ್ಮನಃ (| 
ಶುಶುಭೇಭ್ಯಧಿಕಂ ತತ್ರ ವೇದ್ಯಾಮಗ್ನಿಶಿಖಾ ಇವ W ೨೭೨ ll 


ಸ್ಥಿತಃ ಪುರಸ್ತಾದ್ದೇನಸ್ಯ ಶಾತಕೌಂಭಮಯೋ ಮಹಾನ್‌ | 
ಶುಶುಭೇ ರುಚಿರಃ ಶ್ರೀಮಾನ್ಸೋದಕಃ ಸಕಮಂಡಲುಃ ॥ ೨೭೩ | 


ಅಸಿಮಾವೇಶ್ಯ ಚಾಂಗೇಷು ಪಾಂಡುರಾಂಬರಧಾರಿಣೇ | 
ಉರಶ್‌ಚ್ಛೇದನೇ ಮಹತಾ ಮೌತ್ತಿಕೇನ ವಿರಾಜಿತಾ ॥ 
ಚತುರ್ಭುಜಾ ಮಹಾಭಾಗಾ ವಿಜಯಾ ಲೋಕಸಮ್ಮತಾ ॥ ೨೭೪ ॥ 


ದೇವ್ಯಾ ಆದ್ಯಃ ಪ್ರತೀಹಾರೀ ಶ್ರೀರಿವಾಪ್ರತಿಮಾ ಪರಾ | 
ವಿಭ್ರಾಜತೀ ಸ್ಥಿತಾ ಚೈನ ಕೃತ್ವಾ ದೇವಸ್ಯ ಚಾಂಜಲಿಂ Il ೨೭೫ ॥ 


೨೭೨. ಅಧಿಕವಾದ ಕಾಂತಿಯುತವೂ, ಶೀತಕಿರಣನಾದ ಚಂದ್ರನಂತೆ 
ಪ್ರಕಾಶಕವೂ, ದೇವೇಶನೂ, ಮಹಾತ್ಮನಾದ ಪರಮೇಶ್ವರನ ದೇಹಕಾಂಕಿಗೆ 
ಸಮಾನವಾದ ಕಾಂತಿಯುಳ್ಳದ್ದೂ, ಆದ ಪರಮೇಶ್ವರನ ಖಡ್ಗವು ಯಜ್ಞವೇದಿಯಲ್ಲಿ 
ಅಗ್ನಿಜ್ವಾಲೆಯಂತೆ ಅತ್ಯಧಿಕವಾಗಿ ಹೊಳೆಯುತ್ತಿರುವುದು. 


೨೭೩. ದೇವೇಶನಾದ ಪರಮೆಶ್ಚರನ ಮುಂಭಾಗದಲ್ಲಿ ಸುವರ್ಣಮಯವೂ, 
ಅತಿಮಹತ್ತೂ, ಸುಂದರವೂ, ಕಾಂತಿಯುತವೂ ಜಲಭರಿತವೂ ಕಮಂಡಲು 
ಯುತವೂ.ಆದ ದಿವ್ಯ ಕುಂಭವು ಪ್ರಕಾಶಿಸುತ್ತಿರುವುದು. 


೨೭೪-೨೭೫ ಬಡ್ಗಧಾರಿಯೂ, ಶುಭ್ರವಸ್ತ್ರಾಲಂಕೃತಳೂ, ಮುಕ್ತಾಹಾರ 
ಗಳಿಂದ ಅಲಂಕೃತವಾದ ಕಂಠವುಳ್ಳವಳೂ, ಚತುರ್ಭುಜಳೂ, ಮಹಾಭಾ 
ಶಾಲಿಯೂ, ಲೋಕಸಮ್ಮತಳೂ, ಲಕ್ಷ್ಮಿಗೆ ಸಮಾನಳೂ, ವಿಜಯನಾಮಕಳೂ, 
ಮುಖ್ಯಳೂ ಆದ ಪ್ರತೀಹಾರಿಯು (ದ್ವಾರಪಾಲಿಕೆಯು) ಮಹಾದೇವಿಯ ಅಪ್ಪಣೆ 
ಯನ್ನು ಸಡೆಯುವಂತೆ ಈಶ್ವರನ ಮುಂಭಾಗದಲ್ಲಿ ಅಂಜಲಿಬದ್ಧ ಳಾಗಿ ಪ್ರಕಾಶಿಸು 
ಕ್ತಿರುವಳು. 


226 


ಅಧ್ಯಾಯ ೩೯ 
ತಸ್ಯಾಃ ಪೃಷ್ಠಾನುಗಾಶ್ಚಾನ್ಯಾಃ ಸ್ತ್ರಿಯೋಪ್ಸರೋಗಣಾನ್ಫಿತಾಃ | 
ತಾಃ ಖಲ್ನಭಿನವೈಃ ಕಾಂತೈ ರುಪತಿಷ್ಮಂತಿ'ಶಂಕರಂ | ೨೭೬ | 


ಸರ್ವಲಕ್ಷಣಸಂಪನ್ನಾ ವಾದಿತ್ರೈ ರುಪಬ್ಬಂಹಿತಾಃ | 
ಉಪಗಾಯಂತಿ ದೇನೇಶಂ ಗಣಾ ಗಂಧರ್ನಯೋನಯಃ 1೨೭೭॥ 


ಅಭ್ಯನ್ನತೋ ಮಹೋರಸ್ಕಃ ಶರನ್ಮೇಘಸಮದ್ಯುತಿಃ | 
ಶೋಭತೇ ನಂದಮಾನಶ್ವ ಗೋಪತಿಸ್ತಸ್ಯ ವೇಶ್ಮನಿ ॥ ೨೭೮ | 


ಸ್ಕಂದಶ್ಹ್ಚ ಸಪರೀವಾರಃ ಪುತ್ರೋಸ್ಕಾಮಿತವೀರ್ಯವಾನ" | 
ರಕ್ತಾಂಬರಧರಃ ಶ್ರೀಮಾನ್ವರಾಂಬುಜದಲೇಕ್ಷಣಃ | ೨೭೯ Il 


೨೭೬. ಆ ಪ್ರಕೀಹಾರಿಯ ಹಿಂಭಾಗದಲ್ಲಿ ಅನ್ಸರಸ್ತ್ರೀಯರ ಗಣಗಳು 
ಅವಳನ್ನು ಅನುಸರಿಸಿಕೊಂಡಿದ್ದುನು. ಅವರೆಲ್ಲರೂ ನೂತನ ಕಾಂತಿಯುತರೂ, ಪರಮ 
ಭಕ್ತಿಯುಳ್ಳವರೂ ಆಗಿ ಈಶ್ವರನ ಕೈಂಕರ್ಯಕ್ಕಾಗಿ ಸಿದ್ಧರಾಗಿದ್ದರು. 


೨೭೭. ಸರ್ವಲಕ್ಷಣಸಂಪನ್ಮರೂ, ಮೃದಂಗಾದಿವಾದ್ಯಗಳಿಂದ ಸಹಿತರೂ, 
ಸುಂದರರೂ, ಆದ ಗಂಧರ್ವರಗಣಗಳು ಪ್ರಮಥೇಶನಾದ ಪರಶಿವನನ್ನು ಹೊಗಳು 
ಕ್ರಿದು ವು. 


೨೭೮. ಆ ಪರಮೇಶ್ವರನ ಗೃಹದಲ್ಲಿ ಅತ್ಯುನ್ನ ತನೂ, ನಿಶಾಲಹೃದಯನೂ, 


ಶರತ್ಕಾಲದ ಮೇಘದಂತೆ ಕಾಂತಿಯುತನೂ, ಹರ್ಷಚಿತ್ತನೂ, ಗೋಪತಿಯೂ ಆದ 
ನಂದೀಶ್ವರನು ಪ್ರಕಾಶಿಸುತ್ತಿದ್ದನು. 


೧೭೯.  ಅತಿವೀರ್ಯವಂತನೂ, ರಕ್ತಾಂಬರಧಾರಿಯೂ, ಶ್ರೀಮಂತನೂ, 
ಕಮಲದಂತೆ ಕಣ್ಣುಗಳುಳ್ಳವನೂ, ಸರಿವಾರಸಮೇತನೂ, ಪುತ್ರನೂ ಆದ ಷಣ್ಮುಖನು 
ತನ್ನ ಸೇವಕ ಗಣಗಳೊಡನೆ ನ್ರಕಾಶಿಸುತ್ತಿದ್ದನು. 


227 


ಶ್ರೀಮದ್ವಾಯುಪುರಾಣಂ 


ತಸ್ಯ ಶಾಖೋ ನಿಶಾಖಶ್ಚ ನೈಗನೇಯತಶ್ಚ ಚಾಷ್ಟವಾನ್‌ | 
ವ್ಯಪೇತವ್ಯಸನಾಕ್ರೂರಾಃ ಪ್ರಜಾನಾಂ ಪಾಲನೇ ರಶಾಃ ॥ ೨೮೦ ॥ 


ತೈಃ ಸಾದ್ಧ ೯೦ ಸ ಮಹಾನೀರ್ಯಃ ಶೋಭತೇ ಶಿಖವಾಹನಃ | 
ವ್ಯಾಲಕ್ರೀಡನಕ್ಕೆಸ್ತ ತ್ರ ಕ್ರೀಡತೇ ವಿಶ್ವತೋಮುಖಃ | ೨೮೧ ॥ 


ಯೇ ನೃಸಾ ವಿಬುಧೇಂದ್ರಾಣಾಂ ಕಾಂಚನಸ್ಯ ಸ್ರದಾಯಿನಃ | 
ಯೇಚ ಸ್ವಾಯತನಾ ವಿಪ್ರಾ ಗೃಹಸ್ಥಾ ಬ್ರಹ್ಮವಾದಿನಃ Il ೨೮೨ ॥ 


ಗೂಢಸ್ವಾಧ್ಯಾಯತಪಸಸ್ತಥಾ ಚೈಮೋಂಛವೃ ತ್ತ ಯಃ | 
ಏತೇ ಸಭಾಸದಸ್ತಸ್ಯ ದೇವೇಶಸ್ಯ ಚ ಸಮ್ಮತಾಃ ॥ ೨೮೩ ॥ 


ಮನ್ವಂತರಾಣ್ಯನೇಕಾನಿ ವ್ಯವರ್ತಂತ ಪುನಃ ಪುನಃ | 
ಶ್ರೂಯತಾಂ ದೇನದೇನಸ್ಯ ಭನಿಷ್ಕಾಶ್ಚರ್ಯಮುತ್ತಮಂ ॥ ೨೮೪ Il 


೨೮೦-೨೮೧. ಶಿಖಿವಾಹನನೂ, ಷಣ್ಮುಖನೂ, ಆದ ಕುಮಾರಸ್ವಾಮಿಯ, 
ಪ್ರಜಾಪಾಲಕರೂ, ವ್ಯಸನರಹಿತರೂ, ಮೃದುಸ್ವಭಾವವುಳ್ಳವರೂ, ಆದ ಶಾಖ, 
ವಿಶಾಖ, ನೈಗಮಾಯ, ಅಷ್ಟವಂತ, ಇವರೇ ಮೊದಲಾದವರಿಂದ ಕೂಡಿ ಮಹಾ 
ಶೂರನಾಗಿ ಹೊಳೆಯುತ್ತಿದ್ದನು. ಮತ್ತು ಮಹಾನರಾಕ್ರಮಿಯಾಗಿ ನಿತ್ಯವೂ 
ವ್ಯಾಫ್ರಾದಿಗಳೂಡನೆ ನಿಹರಿಸುತ್ತಿದ್ದನು. 


೨೮೨-೨೮೩. ಜ್ಞಾನಿಗಳಿಗೆ ಸುವರ್ಣದಾನವನ್ನು ಮಾಡುವ ರಾಜರೂ, 
ವೇದಾಧ್ಯಯನ ಸಂಪನ್ನರಾದ ಬ್ರಾಹ್ಮಣರೂ, ಬ್ರಕ್ಮಜ್ಞಾನಿಗಳಾದ ಗೃಹಸ್ಥರೂ, 
ರಹಸ್ಯವಾಗಿ ಅಧ್ಯಯನ ಮತ್ತು ಜಪತಸಗಳನ್ನು ಮಾಡುವ ಮುನಿವರ್ಯರೂ, 
ಉಂಛವೃತ್ತಿಯುಳ್ಳ ಸತ್ಪುರುಷರೂ, ಇವರು ದೇವೋತ್ತಮನಾದ ಪರಮೇಶ್ವರನಿಗೆ 
ಪ್ರಿಯರೂ, ಸಭಾಸದರೂ, ಆಗಿರುವರು. 


೨೮೪. ಈ ರೀತಿಯಾಗಿ ಅನೇಕ ಮನ್ವಂತರಗಳು ಸಂಭವಿಸುತ್ತವೆ. ಆಯಾ 
ಸಮಯಗಳಲ್ಲಿ ನಡೆಯುವದೂ, ಪರಮಾಶ್ಚರ್ಯಕರವೂ, ಉತ್ತಮವೂ, ಆದ 
ಜೀವೇಶನ ಚರಿತ್ರೆಯನ್ನು ತಿಳಿಸುವೆನು ಕೇಳಿರೆಂದನು. 


೨28 


ಅಧ್ಯಯ ೩೯ 


ವ್ಯಾಘ್ರಾಶ್ಚೆ ೈ ವಾನುಗಾಸ್ತತ್ರ ಕಾಂಚನಾಭಾಸ್ತರಸ್ವಿನಃ | 
ಸ್ವಚ್ಛಂದಚಾರಿಣಃ ಸರ್ಮೇ ಸ್ವಯಂ ದೇವೇನ ನಿರ್ಮಿತಾಃ Il ೨೮೫ 1 


ಮೃತ್ಯೋರ್ಮ್ಭುತ್ಯುಸಮಾಸ್ತೆ € ತು ಯಮದರ್ಪಾಪಹಾರಿಣಃ | 
ನಿಭೂತಿಮಪ್ಯಸಂಖ್ಯೇಯಾಂ ಕೋ ನ ಖುಲ್ಪಭಿಧಾಸ್ಯತೇ || ೨೮೬ I 


ಅತಃ ಸರಮಿದಂ ಭೂಯೋ ಭವೇನಾದ್ಭು ತಮುತ್ತಮಂ | 
ಭೂತಾನಾಮನುಕಂಪಾರ್ಥಂ ಯಶತ್ಯೃೃತಂ ತನ್ನಿಜೋಧತ ॥ ೨೮೭ ॥ 


ಮಂದರಾದ್ರಿಪ್ರಕಾಶಾನಾಂ ಬಲೇನಾಪ್ರತಿಮೌಜಸಾಂ | 
ಹಾರಕುಂದೇಂದುವರ್ಣಾನಾಂ ವಿದ್ಯುದ್ಭನನಿನಾದಿನಾಂ ॥ ೨೮೮ || 


ಚೂಡಾಮಣಿಧರಾಣಾಂ ವೈ ಮೇಘಸನ್ನಿ ಭವಾಸಸಾಂ | 
ಶ್ರೀವತ್ಸಾಂಕಿತವಜ್ರಾಣಾಮಂಗುಲೀ ಶೂಲಪಾಣಿನಾಂ 1 ೨೮೯ ॥ 


೨೮೫. ಆ ಶಿವಪ್ರರಿಯಲ್ಲಿ ಸುವರ್ಣಮಯವೂ, ಅತಿವೇಗಶಾಲಿಯೂ, 
ಸ್ವೇಚ್ಛಾಚಾರಿಯೂ, ಈಶ್ವರಾನ:ಯಾಯಿಯೂ, ಆದ ಆ ಹುಲಿಗಳೆಲ್ಲವೂ, ಸರಮೇಶ 
ನಿಂದಲೇ ನಿರ್ಮಿತಗಳಾಗಿವೆ. 


೨೮೬. ಆ ವ್ಯಾಘ್ರಗಳು, ಮರಣದಾಯ.ಕಗಳೂ, ಮೃತ್ಯುವಿಗೆ ಸಮಾನಗಳೂ 
ಯಮನ ದರ್ಪಾಪಹಾರಿಗಳೂ, ಮರಾಸರಾಕ್ರಮಿಗಳೂ, ಆಗಿರುತ್ತವೆ. ಆದುದರಿಂದ 
ಅವುಗಳ ಶೌರ್ಯವನ್ನು ವರ್ಣಿಸಲು ಯಾರಿಗೆ ತಾನೆ ಸಾಧ್ಯವು. 


೨೮೭. ಎಲ್ಫೆ ವಿಪ್ರೋತ್ತಮರೇ, ಈಗ ಪರಮೇಶ್ವರನು ಪ್ರಾಣಿಗಳಲ್ಲಿರುವ 
ಕೃಪೆಯಿಂದ ಯಾವ ಯಾವ ಅದ್ಭುತ ಕಾರ್ಯಗಳನ್ನು ಮಾಡಿರುವನೋ ಅವನ್ನು 
ನಿಮಗಾಗಿ ರಿರೂಪಿಸ.ವೆನು. ಕೇಳಿರೆಂದು ವಾಯುದೇವನು ಹೇಳಿದನು. 


೨೮೮-೨೮೯. ಮಂದರಗಿರಿಯಂತೆ ಪ್ರಕಾಶಕರೂ, ಬಲದಿಂದಲೂ, ಕಾಂತಿ 
ಯಿಂದಲೂ ಅಸದೃಶರೂ, ಮುಕ್ತಾಹಾರ, ಕುಂದಸಪುಷ್ಪ, ಚಂದ್ರ, ಇವುಗಳಂತೆ 
ಕಾಂತಿನಂತರೂ, ಮಿಂಚುಗಳಿಂದ ಕೂಡಿದ ಮೇಘದಂತೆ ಗಂಭೀರ ಧ್ವನಿಯುಳ್ಳ 
ವರೂ, ಕಿರೀಟಧಾರಿಗಳೂ, ಶುಭ್ರ ವಸ್ತ್ರಢಾರಿಗಳೂ, ಶ್ರೀವತ್ಸಾಂಕಿತರೂ, ವಜ್ರಾಯುಧ 
ಧಾರಿಗಳೂ, ಶೂಲಪಾಣಿಗಳೂ, ರೂಪದಿಂದಲೂ, ಸ್ವಭಾವದಿಂದಲೂ, ಉತ್ತಮರೂ 
ಆದ ದೇವತೆಗಳ ಬೃಂದದಲ್ಲಿ ಈಶ್ವರನು ಪ್ರಕಾಶಿಸಿದನು. 


229 


ಶ್ರೀಮದ್ವಾಯುಸುರಾಣಂ 


ಏವಂ ದಿಶಾನಾಂ ದೇವಾನಾಂ ರೂಪೇಣೋತ್ತಮಶಾಲಿನಾಂ | 
ತಸ್ಯ ಪ್ರಾಸಾದಮುಖ್ಯಸ್ಯ ಸ್ತಂಭೇಷೂತ್ತ ಮಶೋಭಿಷು il ೨೯೦ ll 
ಸಂಯತಾಗ್ನಿ ಮಯಾಭಿಸ್ತು ಶೃಂಖಲಾಭಿಃ ಪೃಥಳ* ಪೃಥಕ್‌ | 
ಮಾಯಾಸಹಸ್ರಸಿಂಹಾನಾಂ ಸುಖಂ ತತ್ರ ನಿವಾಸಿನಾಂ Il oro [| 


ಸ್ತಂಭೆಆಪ್ಯಪಾಸೃತಾಸಸ್ಟ್ರಂ ತ್ರ್ಯಂಬಕಸ್ಯ ನಿವೇಶನೇ । 
ಅಥ ತತ್ರತಿಸಂಪೂಜ್ಯ ವಾಯೋರ್ವಾಕ್ಕಂ ಸುವಿಸ್ಮಿ ತಾಃ ॥ 


ಯಷಯಃ ಪ್ರತ್ಯಭಾಷಂತ ನೈಮಿಷೇಯಾಸ್ತ ಪಸ್ತಿನಃ ll ೨೨ Il 
ಭಗವನ್ಸರ್ವಭೂತಾನಾಂ ಪ್ರಾಣ ಸರ್ವತ್ರಗ ಪ್ರಭೋ! 
ಕೇ ತೇ ಸಿಂಹಮಹಾಭೂತಾಃ ಕ್ವ ತೇ ಜಾತಾಃ ಕಿಮಾತ್ಮಕಾಃ ॥೨೯೩॥ 


ಸಿಂಹಾಃ ಕೇನಾಪರಾಧೇನ ಭೂತಾನಾಂ ಪ್ರಭವಿಷ್ಣುನಾ । 
ವೈಶ್ವಾನರಮಯ್ಯೆಃ ಪಾಶೈಃ ಸಂರುದ್ಧಾಸ್ತು ಪೃಥಕ್‌ ಪೃಥಕ್‌ 01 ೨೯೪॥ 





೨೯೦-೨೯೧. ಇಂತಹ ಪರಮೇಶ್ವರನ ಅರಮನೆಯಲ್ಲಿರುವ ಸುವರ್ಣಮಯ 
ವಾದ ಕಂಬಳಿಗಳಿಗೆ ಅಗ್ನಿರೂಪಗಳಾದ, ಸರಪಣಿಗಳಿಂದ, ಬೇಕೆ ಬೇರೆಯಾಗಿ 
ಮಾಯಾರಿರ್ಮಿತಗಳಾದ ಸಾವಿರಾರು ಸಿಂಹಗಳು ಕಟ್ಟಲ್ಪಟ್ಟು ಸುಖವಾಗಿ 
ವಾಸಿಸುತ್ತಿವೆ. 


೨೯೨. ಈ ರೀತಿಯಾಗಿ ಈಶ್ವರನ ಅರಮನೆಯ ಕಂಬಗಳಗೆ ಕಟ್ಟಿ ಹಾಕಿರುವ 
ಸಿಂಕ್‌ಗಳು (ಅಲುಗದೇ) ಚಲಿಸದೇ ಇದ್ದುವೆಂಬ ಮಾತುಗಳನ್ನು ಕೇಳಿದ ತರುವಾಯ 
ನೈಮಿಷಾರಣ್ಯವಾಸಿಗಳಾದ ಮಹರ್ಷಿಗಳು ವಾಯುದೇವನ ವಾಕ್ಯಗಳನ್ನು ಕೇಳಿ 
ಆಶ್ಚರ್ಯಗೊಂಡು ಮಾತನಾಡಿದರು. 


೨೯೩-೨೯೪. ಸರ್ವಭೂತಗಳ ಪ್ರಾಣಧಾರಕನೂ, ಸರ್ವತ್ರಸಂಚಾರಿಯೂ, 
'ಪೂಜ್ಯನೂ, ಸ್ವಾಮಿಯೂ ಆದ ವಾಯುದೇವನೇ, ಸಿಂಹಗಳಾಗಿರುವ ಆ ಮಹಾ 
ಭೂತಗಳು ಯಾವುವು? ಅವು ಯಾವ ಅರಣ್ಯದಲ್ಲಿ ಹುಟ್ಟಿದವು? ಅನುಗಳ ಸ್ವಭಾವವು 
ಯಾವುದು? ಆ ಸಿಂಹಗಳು ಯಾವ ಅ.ರಾಧಗಳನ್ನು ಮಾಡಿದವು? ಭೂತಪತಿ 
ಯಾಡ ಪರಮೇಶ್ವರನು ಯಾವ ಅಪರಾಧದಿಂದ ಅವುಗಳನ್ನು ಅಗ್ನಿ ರೂಪಗಳಾದ 
ಹುರಿಗಳಿಂದ ಬೇರೆ ಬೇರೆಯಾಗಿ ಕಂಬಗಳಿಗೆ ಕಟ್ಟಹಾಕಿರುವನು? ಇದನ್ನು 
ತಿಳಿಸಚೀಕೆಂದು ಕೇಳಿದರು. 


230 


ಅಧ್ಯಾಯ ೩೯ 


ತೇಷಾಂ ತದ್ವಚನಂ ಶ್ರುತ್ವಾ ವಾಯುರ್ವಾಕ್ಯಂ ಜಗಾದ ಹ! 
ಯಜ್ಞ ಸಹಸ್ರಂ ಸಿಂಹಾನಾಂ ಈಶ್ವರೇಣ ಮಹಾತ್ಮನಾ il 


ವ್ಯಪನೀಯ ಸ್ವಕಾದ್ದೇಹಾತ್‌ ಕ್ರೋಧಾಸ್ತೇ ಸಿಂಹವಿಗ್ರಹಾಃ 1 ೨೯೫ | 
ಭೂತಾನಾಮಭಯಂ ದತ್ವಾ ಪುರಾ ಬದ್ಧಾ ಗ್ನಿಬಂಧನೇ | 
ಯಜ್ಞ ಭಾಗನಿಮಿತ್ತಂ ಚ ಈಶ್ವರಸ್ಯಾಜ್ಞಯಾ ತದಾ ॥ ೨೯೬ ॥ 
ತೇಷಾಂ ನಿಧಾನಮುಕ್ತೇನ ಸಿಂಹೇನೈಕೇನ ಲೀಲಯಾ । 
ದೇವ್ಯಾ ಮನ್ಯುಂ ಕೃತಂ ಜ್ಞಾತ್ವಾ ಹತೋ ದಕ್ಷಸ್ಯ ಸ ಕ್ರತುಃ || ೨೯೭ ॥ 
ನಿಃಸೃತಾ ಚ ಮಹಾದೇವ್ಯಾ ಮಹಾಕಾಲೀ ಮಹೇಶ್ವರೀ | 
ಆತ್ಮನಃ ಕರ್ಮಸಾಕ್ಷಿಣ್ಯಾ ಭೂತೈಃ ಸಾರ್ದ್ವಂ ತದಾನುಗೈಃ ॥ ೨೯೮ Il 


ಸ ಏಷ ಭಗರ್ವಾ ಕ್ರೋಧೋ ರುದ್ರಾವಾಸಕೃತಾಲಯಃ | 
ನೀರಭದ್ರೋಪ್ರಮೇಯಾತ್ಮ್ಮಾ ದೇವ್ಯಾ ಮನ್ಯುಪ್ರಮಾರ್ಜನಃ 1 ೨೯೯ Il 





೨೯೫-೨೯೬ ಆ ಮಹರ್ಷಿಗಳ ವಾಕ್ಯವನ್ನು ಕೇಳಿದ ವಾಯುದೇವನು 
ಹೇಳಿದ್ದೇನೆಂದರೆ ಎಲೈ ಮುನಿವರ್ಮರೇ, ಮಹಾತ್ಮನಾದ ಎರಮೇಶ್ವರನು 
ಕ್ರೋಧರೂಪಗಳಾದ ಆ ಸಹಸ್ರಾರು ಸಿಂಹಗಳನ್ನು ತನ್ನ ದೇಹದಿಂದಲೇ ಸೃಷ್ಟಿಸಿ 
ಸರ್ವಭೂತಗಳಿಗೂ ಅಭಯದಾನವನ್ನು ಮಾಡಿ, ಅವುಗಳನ್ನು ಅಗ್ನಿಮಯವಾದ 
ಪಾಶಗಳಿಂದ ಬಂಧಿಸಿರುವನು ಇದರಿ:ದ ಯಜ್ಞಭಾಗಗ ನಲ್ಲವೂ ಸುಖವಾಗಿ ಆಯಾ 
ದೇವತೆಗಳಿಗೆ ಸೇರುವುದು. 


೨೯೭, ಆ ಈಶ್ವರನ ಆಜ್ಞೆಯಿಂದಲೇ ಪೂರ್ವದಲ್ಲಿ ಆ ಸಿಂಹಗಳಲ್ಲಿ ಒಂದು 
ಸಿಂಹವು ದಕ್ಷಬ್ರಹ್ಮನು ಸಕೀಜೀವಿಗೆ ಮಾಡಿದ ಅಸರಾಧವನ್ನರಿತು ಅವನ ಯಾಗ 
ವನ, ಭ್ವಂಸಮಾಡಿತು. 

೨೯೮... ಆ ಸಮಯದಲ್ಲಿ ಮಹಾದೇವಿಯ,  ಮಹಾಕಾಳಿಯ್ಕೂ, 
ಮಹೇಶ್ವರಿಯೂ, ಕರ್ಮಸಾಕ್ಷಿಯೂ ಆದ ಸತೀದೇವಿಯು ಅದನ್ನು ನೋಡಲು 
ಅನೇಕ ಭೂತಗಳೊಡನೆ ಹೊರಟಳು. 


೨೯೯. ರುದ್ರದೇವನ ಗೃಹದಲ್ಲಿ ವಾಸಿಸುವನೂ, ಪೂಜ್ಯನೂ ಕ್ರೋಧ 
ರೂಪಿಯೂ ಅಪ್ರಮೇಯ ಸ್ವರೂಪನೂ, ಸತೀದೇನಿಯ ಕೋಪಪರಿಹಾರಕನೂ ಆದ 
ಆ ವೀರಭದ್ರನೇ ದಕ್ಷ ಪ್ರಜಾಪತಿಯ ಯಾಗವನ್ನು ನಾಶಮಾಡಿರುವನು. 


231 


ಶ್ರೀಮದ್ವಾಯುಪುರಾಣಂ 
ತಸ್ಯ ನೇಶ್ಮ ಸುರೇಂದ್ರಸ್ಯ ಸರ್ವಗುಹ್ಯತಮಸ್ಕ ವೈ | 
ಸನ್ನಿ ನೇಶಸ್ತ 4ನೌಪಮ್ಮೋ ಮಯಾ ವಃ ಪರಿಕೀರ್ತಿತಃ | ೩೦೦ | 


ಅತಃ ಪರಂ ಪ್ರನಕ್ಸ್ಯಾಮಿ ಯೇ ತತ್ರ ಪ್ರತಿನಾಸಿನಃ । 
ರಮ್ಮೇ ಪುರವರಶ್ರೇಷ್ಕೇ ತಸ್ಮಿನ್ಹೈ ಹಾಯಭೂಮಿಷು Il ೩೦೧॥ 


ನಾನಾರತ್ನ ವಿಚಿತ್ರೇಷು ಪತಾಕಾಬಹುಲೇಷು ಚ | 
ಸರ್ವಕಾಮಸಮೃದ್ಧೆ ಷು ನನೋಪವನನಶೋಭಿಷು ॥ ೩೦೨ ॥ 


ರಾಜತೇಷು ಮಹಾಂತೇಷು ಶಾತಕೌಂಭಮಯೇಷು ಚ। 
ಸಂಧ್ಯಾಭ ಸನ್ನಿ ಕಾಶೇಷು ಕೈಲಾಸಪ್ರತಿಮೇಷು ಚ || ೩೦೩ ॥ 


ಇಷ್ಟೆ ಆಕ ಶಬ್ದಾದಿಭಿರ್ಭಾಗೈರ್ಯೇ ಭವಸ್ವ್ಮಾನುಸಾರಿಣಃ | 
ಪ್ರಾಸಾದ ವರಪುಷ್ಪೇಷು ತೇಷು ಮೋದಂತಿ ಸುವ್ರತಾಃ Il ೩೦೪ ॥ 





೩೦೦. ಸಮಸ್ತರಾದ ಗುಕ್ಯಕರಿಗೆ ಉತ್ತಮನೂ ಸುರೇಂದ್ರನೂ ಆದ 
ಪರಮೇಶ್ವರನ ಅಸದೃಶವಾದ ಗೃಹದ ಸನ್ನಿವೇಶವನ್ನು ಮಹರ್ಷಿಗಳಿಂದ ತಿಳಿದ 
ವಿಷಯಗಳನ್ನು ತಮಗೆ ತಿಳಿಸಿರುತ್ತೀನೆಂದು ನಾಯುದೇವನು ಹೇಳಿವನು. 


೩೦೧. ಇನ್ನು ಮುಂಜಿ ರಮ್ಯವಾದ ಆ ಪುರವರದಲ್ಲಿರುವ ಈಶ್ವರಾಲಯದ 
ಸಮಾಪದ ವಿಹಾರ ಭೂಮಿಯಲ್ಲಿರುವ ಮಹಾತ್ಮರನ್ನು ತಿಳಿಸುವೆನು ಕೇಳಿರೆಂದನು. 


೩೦೨-೩೦೪. ನಾನಾ ರತ್ನಗಳಿಂದ ವಿಚಿತ್ರವೂ, ಅನೇಕ ಧ ಸಜಗಳಿಂದಲಂಕೃ ತವೂ, 
ಸರ್ವಕಾಮಗಳಿಂದ ಸಹಿತವೂ, ವನೋಪವನಗಳಿಂದ ರಂಜಿತಗಳೂ, ಅತ್ಯುನ್ನತ 
ಗಳೂ, ರಜತಮಯವೂ, ಸುವರ್ಣವುಯವೂ, ಸಾಯಂಕಾಲದ ಮೇಘದಂತೆ 
ಪ್ರಕಾಶಕಗಳೂ ಕೈಲಾಸಸಿರಿಗೆ ಸಮಾನಗಳೂ, ಶಬ್ದಾದಿ ಸಕಲ ವಿಷಯಭೋಗ 
ಗಳಿಂದ ಯುಕ್ತಗಳೂ ವಿವಿಧ ಪುಸ್ಪಗಳಿಂದಲಂಕೃತಗಳೂ ಆದ ಅನೇಕ ಉಪ್ಪರಿಗೆಗಳಲ್ಲಿ 
ಈಶ್ವರನನ್ನು ಅನುಕರಣಮಾಡತಕ್ಕ ಸುವ್ರತಿಗಳಾದ ಮಹಾತ್ಮರು ಸಂತೋಷದಿಂದ 
ವಾಸಮಾಡುತ್ತಿರುವರು. 


232 


ಅಧ್ಯಾಯ ೩೯ 


ಬ್ರಹ್ಮಘೋಷೈ ರವಿರತಾಃ ಕಥಾತ್ತ ನಿವಿಧಾಃ ಶುಭಾಃ | 
ಗೀತವಾದಿತ್ರಘೋಷಾಶ್ಚ ಸಂಸ್ತವಾಶ್ಚ ಸಮಂತತಃ | ೩೦೫ ॥ 


ಸಂಹತಾಶ್ಚೆೈನಮತುಲಾ ನಾನಾಶ್ರಯಕೃತಾಸ್ತಥಾ | 
ಏನಮೂಾದೀನಿ ವರ್ತಂತೇ ತೇಷಾಂ ಪ್ರಾಸಾದಮೂದ್ಧ ೯ನಿ ll ೩೦೬! 


ಸಹಸ್ರಸಾದಃ ಪ್ರಾಸಾದಸ್ತಪನೀಯನಮುಯಃ ಶುಭಃ | 
ಅನೌಸಮ್ಮೈರ್ವರೈ ರತ್ನೈಃ ಸರ್ವತಃ ಪರಿಭೂಹಿತಃ | ೩೦೭ ॥ 


ಸ್ಫಟಕೈಶ್ಚ ಂದ್ರಸಂಕಾಶೈರ್ವೈದೂರ್ಯಮಣಿಸಂಪ್ರಭೆ ಫಟ! 
ಬಾಲಸೂರ್ಯಮಯ್ಯೆಶ್ಲಾಪಿ ಸೌನರ್ಣೈಶ್ಚಾಗ್ನಿ ಸಂಪ್ರಭೈಃ il ೩೦೮ ॥ 


೩೦೫. ಆ ಪುರವರದಲ್ಲಿ ಎಲ್ಲಿ ನೋಡಿದರೂ ನಿರಂತರವಾದ ವೇದಘೋಷಗಳೂ 
ಮಂಗಳವಾದ ವಿವಿಧವಾದ್ಯಗಳೂ, ನಾನಾವಿಧ ಕಥಾವಿನೋದನಗಳೂ. ನೀಣಾವೇಣು 
ಮೃದಂಗಾದಿ ಧ್ವನಿಗಳೂ, ಸ್ತೋತ್ರಪಾಠಗಳೂ, ಕೂಡ ವಿಶೇಷವಾಗಿ ನಡೆಯು 
ತ್ರಿದ್ದವು. 


೩೦೬. ದೇವತೆಗಳು ಹೀಗೆ ವಿವಿಧ ಪ್ರಾಸಾದಗಳಲ್ಲಿ ಒಟ್ಟು ಗೂಡಿಯೂ, 
ಪ್ರತ್ಯೇಕ ಪ್ರಕ್ಕೀಕವಾಗಿಯೂ, ವಾಸಮಾಡುತ್ತಾ ನಾನಾವಿಧ ಸುಖಗಳನ್ನು 
ಅನುಭವಿಸುವರು. 


೩೦೭. ಆ ದೇವಪ್ರಸಾದಗಳು, ಸಾವಿರಾರು ಮೆಟ್ಟಲುಗಳಿಂದ ಸಹಿತವೂ, 
ಸುವರ್ಣಮಯವೂ, ಮಂಗಳಸ್ವರೂಪವೂ, ಅಸದೃಶವೂ ವಿವಿಧ ರತ್ನಗಳಿಂದ 
ಲಂಕೃತವೂ, ಆಗಿದ್ದವು. 


೩೦೮. ಆ ದೇವಸ್ರ್ರಸಾದಗಳು ಚಂದ್ರಸಮಾನವಾದ ಸ್ಫಓಕಮಣಿಗಳಿಂದಲೂ, 
ರತ್ನಗಳಿಂದಲೂ, ವೈಡೂರ್ಯಮಣಿಗಳಿಂದಲೂ, ಬಾಲಸೂರ್ಯನಂತೆ ಹೊಳೆಯುವ 
ಸುವರ್ಣಕಾಂತಿಯಿಂದಲೂ, ಅಗ್ನಿಯಂತೆ ಹೊಳೆಯುವ ರತ್ನಗಳಿಂದಲೂ, ಅಲಂಕೃತ 
ವಾಗಿ ಹೊಳೆಯುತ್ತಿವೆಯೆಂದು ಹೇಳಿದನು. 


233 


ಕ್ರೀಮದ್ವಾಯುಪುರಾಣಾಂ 


ಚುಕ್ರುಶುರ್ಚುಷಯಃ ಶ್ರುತ್ವಾ ನೈಮಿಷೇಯಾಸ್ತ ಪಸ್ತಿನಃ | 
ಆಸನ್ನ ಸಂಶಯಾಶ್ಚೆ €ಮಂ ವಾಕ್ಯಮೂಚುಃ ಸಮಾರಣಂ | aor Il 
॥ ಚುಷಯ ಊಚುಃ !! 


ಕೇತು ತತ್ರ ಮಹಾತ್ಮಾನೋ ಯೇ ಭವಸ್ಯಾನುಸಾರಿಣಃ | 
ಅನುಗ್ರಾಹ್ಯತಮಾಃ ಸಮ್ಯಕ್ರ ಮೋದಂತೇ ಪುಕೋತ್ತಮೇ ॥ 
ಖಯಸೀಣಾಂ ವಚನಂ ಶ್ರುತ್ವಾ ವಾಯುರ್ವಾಕ್ಯಮಥಾಬ್ರನೀತ್‌ ॥ ೩೧೦ ॥ 


॥ ವಾಯುರುವಾಚ ॥ 


ಶ್ರೂಯತಾಂ ದೇವದೇವಸ್ಯ ಭಕ್ತಿರ್ಯೆರನುಕಲ್ಪಿತಾ | 
ಹ್ರ್ರೀಮಂತಃ ಸೂರ್ಜಿತಾ ದಾಂತಾಃ ಶೌರ್ಯಯುಕ್ತಾ ಹ್ಯಲೋಲುಪಾಃ Il 


ಮಧ್ಯಾಹಾರಾಶ್ಚ ಮಾತ್ರಾಶ್ಚ ಹ್ಯಾತ್ಮಾರಾಮಾ ಜಿತೇಂದ್ರಿಯಾಃ | 
ಜಿತದ್ವಂದ್ವಾ ಮಹೋತ್ಸಾಹಾಃ ಸೌಮ್ಯಾ ವಿಗತಮತ್ಸರಾಃ Il ೩೧೨ ॥ 





೩೦೯. ಈ ಮಾತುಗಳನ್ನು ಕೇಳಿದ ನೈಮಿಷಾರಣ್ಯವಾಸಿಗಳೂ, ಕಪಸ್ವಿಗಳೂ 
ಆದ ಮುನಿಗಳು ಸಂತೋಷದಿಂದ ಕೂಗುತ್ತಾ ಸಂಶಯವನ್ನ ಹೊಂದಿ ವಾಯು 
ದೇವನಿಗೆ ಇಂತೆಂದರು. 


೩೧೦.  ಖುಷಿಗಳು ಹೇಳಿದರು:- ಎಲ್ಫೈ ವಾಯುದೇವನೇ, ಯಾರು ಭಕ್ತಿ 
ಯಿಂದ ಈಶ್ವರನನ್ನು ಅನುಸರಿಸಿ ಸೇವಿಸುತ್ತಿದ್ದಾರೆಯೋ ಆ ಮಹಾತ್ಮರು ಯಾರು? 
ಆ ಮಹಾತ್ಮರು ಈಶ್ವರನ ಅನುಗ್ರಹಕ್ಕೆ ವಿಷಯರಾಗಿ ಆ ನಗರಿಯಲ್ಲಿ ಸಂತೋಷದಿಂದ 
ಹೇನೆ ವಾಸಮಾಡುತ್ತಾರೆ. ಎಂದು ಹೇಳಿದ ಮುನಿಗಳ ಮಾತನ್ನು ಕೇಳಿ ವಾಯು 
ಜೀವನು ಹೀಗೆ ಹೇಳಿದನು. 


೩೧೧-೩೧೩. ನಾಯುದೇವನು ಹೇಳಿದನು :--ಎಲ್ಛೈ ಮುನಿವರ್ಯರೇ, ದೇಪ 
ದೇವನಾದ ಪರಮೇಶ್ವರನು ಯಾರ ಭಕ್ತಿಗೆ ಮೆಚ್ಚಿ ದಯೆಯನ್ನು ತೋರಿಸಿದನೋ 
ಅಂತಹ ಮಹಾತ್ಮರ ಮಹಿಮೆಯನ್ನು ಶಿಳಿಸುವೆನು ಕೇಳಿರಿ. ಆ ಮಹಾತ್ಮರು 
ಲಜ್ಜಾ ವಂತರೂ, ಊರ್ಜಿತರೂ, ದಾನಿಗಳೂ, ಶೌರ್ಯವಂತರೂ, ಆಶಾರಹಿತರೂ, 
ಮಧ ಕ್ರಿಮಾಹಾರಿಗಳೂ ಆತ್ಮಾರಾಮರೂ, ಜಿತೇಂದ್ರಿಯರೂ, ಸುಖದುಃಖಾತೀತರೂ, 
ಮಹೋತ್ಸಾಹಿಗಳೂ, ಸೌಮ್ಯರೂ, ದ್ವೇಷರಹಿತರೂ, ಭಾವಜ್ಞರೂ, ಸರ್ವಭ ಇತ 


234 


ಅಧ್ಯಾಯ ೩೯ 


ಭಾವಸ್ಥಾ ಃ ಸರ್ವಭೂತಾನಾಮವ್ಯಾಪಾರಾ ಅನಾಕುಲಾಃ | 
ಕರ್ಮಣಾ ಮನಸಾ ವಾಚಾ ನಿಶುದ್ಧೆ ನಾಂತರಾತನಾ | 
ಅನನ್ಯಮನಸೋ ಭೂತ್ವಾ ಸ್ರಪನ್ನಾ ಯೇ ಮಹೇಶ್ವರಂ ॥ ೩೧೩ | 


ತೈರ್ಲಬ್ಭ ೦ ರುದ್ರಸಾಲೋಕ್ಯಂ ಶಾಶ್ವತಂ ಪದಮನ್ಯಯಂ | 


ಭವಸ್ಯ ರೂಪಸಾದೃಶ್ಯಂ ನೀತಾಶ್ಚೈವ ಹ್ಯನುತ್ತಮಂ Il ೩೧೪ ॥ 


ವೈಶ್ವಾನರಮುಖಾಃ ಸರ್ವೇ ವಿಶ್ವರೂಪಾಃ ಕಪರ್ದಿನಃ | 
ನೀಲಕಂಠಾಃ ಸಿತಗ್ರೀನಾಸ್ತೀ ಫ್ಸ್ಥ ದಂಷ್ಭ್ರಾಸ್ತ್ರಿಲೋಚನಾಃ ॥ aon I 


ಅರ್ಧಚಂದ್ರಕೃ ತೋಷ್ಟೀಷ ಜಟಾಮುಕುಟಧಾರಿಣಃ | 
ಸರ್ವೇ ದಶಭುಜಾ ವೀರಾಃ ಪದ್ಮಾಂತರಸುಗಂಧಿನಃ | ೩೧೬ Il 


ತರುಣಾದಿತ್ಮಸಂಕಾಶಾಃ ಸರ್ವೇ ತೇ ಫೀತವಾಸಸಃ | 
ನಿನಾಕಪಾಣಯಃ ಸರ್ವೇ ಶ್ವೇತಗೋವೃಷವಾಹನಾಃ | ೩೧೭ ॥ 


ಗಳಲ್ಲಿರುವ ಭಾವವನ್ನರಿತವರೂ, ನಿರರ್ಥಕ ವ್ಯಾಪಾರವನ್ನು ಮಾಡದವರೂ, 
ವ್ಯಾಕುಲರಹಿತರೂ ಮನಸ್ಸು, ವಾಕ್ಕು, ಕರ್ಮ ಅಂತರಾತ್ಮ ಇವುಗಳಿಂದ 
ಪರಿಶುದ್ಧರೂ, ಅನನ್ಯವ.ನಸ್ಕರೂ ಆಗಿ ಪರಮೇಶ್ವರನನ್ನು ಭಜಿಸುತ್ತಿರುವರು. 


೩೧೪. ಅಂತಹ ಮಹಾತ್ಮರು ರುದ್ರದೇವನ ಸಾಲೋಕ್ಯರೂಪವೂ, ಶಾಶ್ಚತವೂ, 
ನಾಶರಹಿತವೂ ಆದ ದಿವ್ಯಸದನಿಯನ್ನು ಹೊಂದಿರುವರು. ಇತರರಾದ ಭಕ್ತರು 
ಅತ್ಯತ್ತಮವಾದ ಸಾರೂಪ್ಯ ಮೋಕ್ಷವನ್ನು ಸಡೆದಿರುನರು. 


೩೧೫-೩೧೯. ಅವರೆಲ್ಲರೂ ಅಗ್ನಿ ಮುಖರೂ, ವಿಶ್ವರೂಪಿಗಳೂ, ಜಟಾಧಾರಿಗಳೂ, 
ನೀಲಕಂಠರೂ, ಶುಭ್ರಕಂಠರೂ, ತೀಕ್ಷ್ಣದಂಸ್ಟ್ರಿ ಗಳೂ, ಮುಕೃಣ್ಣಿರೂ ಚಂದ್ರ 
ಚೂಡರೂ, ಜಟಾಮುಕುಟಧಾರಿಗಳೂ, ಹತ್ತು ಭುಜಗಳಿಂದಲಂಕೃತರೂ, ವೀರರೂ, 
ಕಮಲದಂತೆ ಸುವಾಸನೆಯುಳ್ಳವರೂ, ಬಾಲಸೂರ್ಯನಂತೆ ಕಾಂತಿಯುತರೂ, 
ನೀತಾಂಬರಧಾರಿಗಳೂ, ಪಿನಾಕಪಾಣಿಗಳೂ, ಶುಭ್ರವಾದ ವೃಷಭವಾಹನವುಳ್ಳವರೂ, 


235 


ಶ್ರೀಮದ್ವಾಯುಪುರಾಣಂ 


ಶ್ರಿಯಾನ್ವಿತಾಃ ಕುಂಡಲೀನೋ ಮುಕ್ತಾಹಾರವಿಭೂಸಿತಾಃ | 
ತೇಜಸೋಭ್ಯಧಿಕಾ ದೇವೈಃ ಸರ್ವಜ್ಞಃ ಸರ್ವದರ್ಶಿನಃ h ೩೧೮ ॥ 


ವಿಭಜ್ಯ ಬಹುಧಾತ್ಮಾನಂ ಜರಾಮೃತ್ಯುವಿವರ್ಜಿತಾಃ | 
ಕ್ರೀಡಂತೇ ವಿವಿಧೆ ರ್ಭಾವೈರ್ಭೋರ್ಗಾ ಪ್ರಾಪ್ಯ ಸುದುರ್ಲಭಾನ್‌ | ೩೧೯ || 


ಸ್ವಚ್ಛಂದಗಾತಯಃ ಸಿದ್ಧಾಃ ಸಿದೆ ಶಾನೆ ರ್ನಿಬೋಧಿತಾಃ! 
೪ ಛ ಲಬ ಕೆಳ 
ಏಕಾದಶಾನಾಂ ರುದ್ರಾಣಾಂ ಕೋಟ್ಯೊಆನೇಕಮಹಾತ್ಮನಾಂ ll ೩೨೦ ॥ 


ಏಭಿಃ ಸಹ ಮಹಾತ್ಮಾ ಹಿ ದೇವದೇವೋ ಮಹೇಶ್ವರಃ | 
ಭಕ್ತಾನುಕಂಪೀ ಭಗರ್ವಾ ಮೋದತೇ ಪಾರ್ವತೀಪ್ರಿಯಃ I! 4೨0 ॥ 


ನಾಹಂ ತೇಷಾಂ ತು ರುದ್ರಾಣಾಂ ಭವಸ್ಯ ಚ ಮಹಾತ್ಮನಃ | 
ನಾನಾತ್ವ್ತಮನುಪಶ್ಯಾಮಿ ಸತ್ಯಮೇತದ್ಪ ಅನೀಮಿ ವಃ | ೩೨೨ ॥ 


ಸಂಪದ್ಯುಕ್ತರೂ, ಕುಂಡಲಿಗಳ್ಕೂ ಮುಕ್ತಾ ಹಾರಾಲಂಕೃತರೂ, ಅಧಿಕತೇಜೋ 
ವಂತರೂ, ಸರ್ವಜ್ಞರೂ, ಸರ್ವಶಾಸ್ತ್ರಗಳನ್ನೂ ಕಿಳದಿರುವರೂ, ಬಹುರೂಪಿಗಳೂ, 
ಜರಾಮರಣರಹಿತರೂ ಆಗಿ ಮಹಾಭೋಗಗಳನ್ನು ಸಡೆದು, ವಿವಿಧವಾದ ರೀತಿಯಲ್ಲಿ 
ಕ್ರೀಡಿಸುತ್ತಿರುವರು. 


೩೨೦. ಅವರು ಸ್ವಚ್ಛೆಂದಚಾರಿಗಳೂ, ಸಿದ್ಧರೂವಿಗಳೂ,ಸಿದ್ಧ ಪುರುಷರಿಂದ 
ಸ್ತುತ್ಯರೂ, ಮಹಾತ್ಮರೂ, ಹನ್ನೊಂದುಕೋಟ ಸಂಖ್ಯಾಕರೂ ಆದ ರುದ್ರರೂಪಿ 
ಗಳಾಗಿರುವರು. 


೩೨೧. ಮಹಾತ್ಮನೂ, ದೇವದೇವನೂ, ಭಕ್ತಾನುಗ್ರ ಹವುಳ್ಳ ವನೂ, ಭಗ 
ವಂತನೂ, ಪಾರ್ವತೀಪ್ರಿಯನೂ ಆದ ಪರಮೇಶ್ವರನು ಆ ಏಕಾದಶಕೋಟ ಸಂಖ್ಯಾಕ 
ರಾದ ರುದ್ರಗಣಗಳೂಡನೆ ನಲಿದಾಡುತ್ತಿರುವನು. 


೩೨೨. ಆ ಏಕಾದಶಕೋಟ ರುದ್ರರಿಗೂ, ಮಹಾತ್ಮನೂ, ಪಾರ್ವತೀ 
ಪ್ರಿಯನೂ ಆದ ಪರಮೇಶ್ವರನಿಗೂ ಭೇದವು ಬೇರೆಯೆಂಬ ಭಾವನೆಯು ಸುತರಾಂ 
ಇಲ್ಲವೆಂಬುದಾಗಿ ನಂಬುತ್ತೇನೆ. ನೀವೂ ಕೂಡ ಇದನ್ನು ಸತ್ಯವೆಂದು ತಿಳಿಯಿರೆಂದು 
ಹೇಳಿದನು. 


23೦ 


ಅಧ್ಯಾಯ ೩೯ 


ಮಾತರಿಶ್ಚಾಬ್ರವೀತ್ಪುಣ್ಯಾಮಿತ್ಯೇತಾನಿಾಸಶ್ಚರೋಪ್ರ್ಯತ | 
ಅಥ ತೇ ಖುಷಯಃ ಸರ್ವೇ ದಿವಾಕರಸಮಪ್ರಭಾಃ ॥ 
ಶ್ರುತ್ತೇಮಾಂ ಪರಮಾಂ ಪುಣ್ಯಾಂ ಕಥಾಂ ತ್ರೈಯಂಬಕೀಂ ತತಃ | ೩೨೩ ॥ 


ಭೃಶಂ ಚಾನುಗ್ರಹಂ ಪ್ರಾಪ್ಯ ಹರ್ಷಂ ಚೈವಾಪ್ಯನುತ್ತಮಂ | 
ಸಂಭಾವಯಿತ್ವಾ ಚಾಸ್ಕೇನಾಂ ನಾಯುಮೂಚುರ್ಮಹಾಬಲಂ ॥ ೩೨೪ ॥ 


1 ಯಷಯ ಊಚುಃ ॥ 


ಸಮಾರಣ ಮಹಾಭಾಗ ಹ್ಯಸ್ಮಾಕಂ ಚ ತ್ವಯಾ ವಿಭೋ! 
ಈಶ್ವರಸ್ಕೋತ್ತಮಂ ಪುಣ್ಯಮಷ್ಟಮಂ ತ್ಕೌಪಸರ್ಗಿಕಂ ॥ ೩೨೫ | 


ತಸ್ಯ ಸ್ಥಾ ನಂ ಪ್ರಮಾಣಂ ಚ ಯಥಾವತ್ಪರಿಕೀರ್ತಿತಂ | 
ಯೋ CR ಸಮೃದ್ಧಂ ವೈ ಪರಮಂ ಗರಮಾತ್ಮನಃ || ೩೨೬ Il 


೩೨೩-೩೨೪. ಸ್ವಾಮಿಯಾದ ವಾಯುದೇವನು ಹೀಗೆ ವುಣ್ಯಕರವೂ, 
ಪವಿತ್ರವೂ ಆದ ಈಶ್ವರನ ವಿಷಯಕವಾದ ಈ ಕಥೆಯನ್ನು ಹೇಳಿದನು. ತರುವಾಯ 
ಸೂರ್ಯನಿಗೆ ಸಮಾನರೂ, ತೇಜಸ್ವಿಗಳೂ ಆದ ಆ ಮಹರ್ಷಿಗಳೆಲ್ಲರೂ ಉತ್ತಮವೂ, 
ಪುಣ್ಣಕರವೂ, ಈಶ್ವರ ವಿಷಯಕವೂ, ಆದ ಕಥೆಯನ್ನು ಕೇಳ ಬಹಳವಾಗಿ ಸಂತೋಷ 
ವನ್ನೂ, ಮಹಾಪ್ರಸಾದವನ್ನೂ ಹೊಂದಿ ಮಹಾಬಲಶಾಲಿಯೂ, ಮಹಾನುಭಾವನೂ 


ಆದ ವಾಯುದೇವನಿಗೆ ಇಂತೆಂದರು. 


5.೨೫-೩.೨೬, ಯಖುಷಿಗಳು ಹೇಳಿದರು :--ಎಲೈ ಸ್ಥಾ ್ರಿಮಿಯೂ, ಮಹಾನು 
ಭಾವನೂ, ಆದ ವಾಯುದೇವನೇ, ನೀನು ನಮಗೆ ಅತ್ಯುತ್ತಮವೂ, ಪುಣ್ಯಕರವೂ, 
ನೈಮಿತ್ತಿಕವೂ ಆದ ಈಶ್ವರನ ಅಷ್ಟ ಸ್ಥಾನಗಳನ್ನು ಅವುಗಳ ವಿಶಾಲತೆಯೇ ಮೊದಲಾದ 
ಪ್ರಮಾಣಗಳನ್ನೂ ಯಥಾಸ್ಥಿ ತವಾಗಿ ಹೇಳಿರುತ್ತೀಯೆ. ಯಾವ ಪರಮೇಶ್ವರನ 
ಸ್ಥಾನವು ದಿವ್ಯಗಂಧಸಮೃದ್ಧವಾಗಿಯೂ, ಪರಮೋತ್ತಮವಾಗಿಯೂ, ಇರುತ್ತದೆಯೋ 
ಅಂತಕ ಮಹಾದೇವನ ಮಹಿಮೆಯು ದೇವತೆಗಳಿಂದಲೂ ತಿಳಿಯಲಕಕ್ಕವಾಗಿದೆ. 


237 


ಶ್ರೀಮದ್ವಾಯುಪುರಾಣಂ 


ಮಹಾದೇವಸ್ಯ ಮಾಹಾತ್ಮ್ಯ ದುರ್ವಿಜ್ಞೇಯಂ ಸುರೈರಸಿ | 
ಸ್ವೇನ ಮಾಹಾತ್ಮ್ಯ ಯೋಗೇನ ಸಹಸ್ರಸ್ಕೌಮಿತೌಜಸಃ ॥ ೩೨೭ 


ಯಸ್ಯ ಭಕ್ತೆ ೇಷ್ವಸಂಮೋಹೋ ಹ್ಯನುಕಂಪಾರ್ಥಮೇವ ಚ! 
ಬ್ರಾಹ್ಮಲಕ್ಸ್ಟ್ಯಾ ಸ್ವಯಂ ಜುಷ್ಟಾ ಯಾ ಸಾಪ್ರತಿಮಶಾಲಿನೀ | ೩೨ರ || 


ಜ್ಯೋತ್ಸ್ನಯಾ ವ್ಯಾಪ್ಯ ಖಂ ಚಂದ್ರಂ ವಿನ್ಯಸ್ತಾ ನಿಶ್ವರೂಪಧೃಕ"್‌ | 
ವಿಭೂತಿಭ್ರಾ ಜತೆಆತ್ಯರ್ಥಂ ದೇನದೇವಸ್ಯ ವೇಕ್ಮನಿ li ೩೨೯ Il 


ಮಹಾದೇವಸ್ಯ ತುಲ್ಯಾನಾಂ ರುದ್ರಾಣಾಂ ತು ಮಹಾತ್ಮನಾಂ | 
ತತ್ಸರ್ವಂ ನಿಖಲೇನೇದಂ ವಕ್ತ್ರಾದನೃತನಿಸ್ರವಂ | ೩೩೦ ॥ 


೩೨೭. ಅಪರಿಮಿತವಾದ ತೇಜಸ್ಸುಳ್ಳ ಪರಮೇಶ್ವರನ ಮಹಿಮೆಯು ದೇವತೆ 
ಗಳಿಂದಲೂ ಕಿಳಿಯಲಶಕ್ಯವಾಗಿದೆ. ತನ್ನ ಮಾಹಾತ್ಮ್ಯಗಳಿಂದಲೇ ಅವನು 
ವಿಶೇಷವಾಗಿ ಪ್ರಕಾಶಿಸುವನು. 


೩೨೮. ಅಂತಹ ಪರಮೇಶ್ವರನು ಸ್ವಭಕ್ತರ ಅನುಗ್ರಹಕ್ಕಾಗಿ ಸಂಪೂರ್ಣವಾದ 
ದಯೆಯನ್ನು ತೋರ್ಪಡಿಸುವನು. ಈಶ್ವರನ ದಿವ್ಯಕಾಂತಿಯು ಅಸದೃಶವಾಗಿಯೂ, 
ಬ್ರಹ್ಮಸಂಪತ್ಸಮನ್ವಿತವಾಗಿಯೂ ಪ್ರಕಾಶಿಸುವುದು. 


೩೨೯. ದೇವದೇವನಾದ ಪರಮೇಶ್ವರನ ದಿವ್ಯಕಾಂತಿಯ ಆಕಾಶದಲ್ಲಿ 
ಹೊಳೆಯುವ ಚಂದ್ರನಕಾಂಕಿಯನ್ನು ಮಾರಿ ಸರ್ವಗ್ರಹೆಗಳನ್ನೂ ವ್ಯಾನಿಸಿಕೊಂ ಡಿದೆ. 
ಮತ್ತು ತನ್ನ ಮೆಂದಿರದಲ್ಲಿಯೂ ಬಹಳವಾಗಿ ಪ್ರಕಾಶಿಸುವುದು. 


೩೩೦. ಇಂತಹ ಪರಮೇಶ್ವರನ ಮತ್ತು ಆ ಮುನಿಗೆ ಸಮಾನಮಹಿಮೆ 
ಯುಳ್ಳವರೂ, ಅಸಂಖ್ಯಾತರೂ ಆದ ರುದ್ರರ ಮಹಿಮೆಗಳನ್ನೂ ಅಮೃ ತಮಯವಾದ 
ನಿನ್ನ ಮುಖಜನ್ಯವಾದ ವಾಣಿಯನ್ನೂ ಕೇಳಿ ತೃಪ್ತರಾಗಿರುತ್ತೇವೆಂದು ಮುನಿಗಳು 
ವಾಯುದೇವನಿಗೆ ಹೇಳಿದರು. 


238 


ಅಧ್ಯಾಯಿ ೩೯ 


ಅಪೀತ್ವಾ ಖಲು ಸರ್ವಸ್ಯ ಭಕ್ತಾ ಕಸ್ಮಾಭಿಸ್ತು ಸುವ್ರತಾಃ | 
ನಾಸ್ತಿ ಕಿಂಚಿದವಿಜ್ಞೆ €ಯಮನ್ಯಚ್ಚೈ ವಾನುಗಾಮಿನಃ ॥ 


ಪ್ರಶ್ನಂ ದೇವನರ ಪ್ರಾಣ ಯಥಾನವದ್ದಕ್ತುಮರ್ಹಸಿ | ೩೩೧ ॥ 
॥ ಸೂತ ಉವಾಚ ॥ 
ಸ ಖಲೂವಾಚ ಭಗವಾ ಕಿಂ ಭೂಯೋ ವರ್ತಯಾಮ್ಯಹಂ | 
ಕಂ ಮಯಾ ಚೈನ ವಕ್ತವ್ಯಂ ತದ್ವದಿಸ್ಕಾನಿ ಸುವ್ರತಾಃ | ೩೩೨ |! 
॥ ಯಬುಷಯ ಊಚುಃ ॥ 


ಆದಿತ್ಯಾಃ ಪಾರಿಪಾರ್ಶೇಯಾಃ ಸಿಂಹಾ ವೈ ಕ್ರೋಧವಿಕ್ರಮಾಃ | 
ವೈಶ್ನಾನರಾ ಭೂತಗಣಾ ವ್ಯಾಘ್ರಾಶ್ಚೈ ವಾನಾಗಾಮಿನಃ i ೩೩೩ ॥ 





೩೩೧. ಆದರೂ ಆ ಪರಮೇಶ್ವರನಲ್ಲಿರುವ ಭಕ್ತ್ಯಾತಿಶಯಗಳಿಂದ ಸರ್ವ 
ವಿಷಯಗಳನ್ನೂ ತಿಳಿಯಲು ಸಾಧ್ಯವಾಗಿದೆ. ಈ ಏಸಯಗಳನ್ನು ಮತ್ತಾರಿಂದಲೂ 


ಸಂಪೂರ್ಣವಾಗಿ ತಿ ಯಲು ಸಾಧ್ಯವಿಲ್ಲ. ಆದುದರಿಂದ ದೇವೋತ್ತಮನೂ, ಪ್ರಾಣ 
ನಾಥನೂ ಆದ ನೀನು ಈ ವಿಷಯಗಳನ್ನು ಹೇಳಲು ಅರ್ಹನಾಗಿರುತ್ತೀಯೆಂದು 
ಹೇಳಿದರು. 





೩೩೨. ಸೂತಮುನಿಯು ಹೇದನು:-ಎಲ್ಫೈ ಮುನಿವರ್ಯರೇ, ಪೂಜ್ಯನೂ, 
ಸ್ವಾಮಿಯೂ ಆದ ನಾಯುದೇವನು ಹೇಳಿದ ಇನ್ನೂ ಯಾವ ವಿಷಯಗಳನ್ನು ನಾನು 
ನಿಮಗೆ ತಿಳಿಸಲಿ. ಆ ವಿಷಯಗಳನ್ನು ಹೇಳಿರೆಂದು ಸೂತಮುನಿಯು ಮಹರ್ಷಿಗಳಿಗೆ 
ಹೇಳಿದನು. 


೩೩೩-೩೩೪. ಮಹರ್ಷಿಗಳು ಹೇಳಿದರು :- -ಅನುಯಾಯಿಗಳಾದ ದ್ವಾದ 
ಶಾದಿತ್ಯರೂ, ಕ್ರೋಧ ಮತ್ತು ವಿಕ್ರಮ ಇವುಗಳೇ ಸ್ವರೂಪಿಗಳಾಗಿಯುಳ್ಳ ಸಿಂಹ 
ಗಳೂ, ಅಗ್ನಿರೂಸಿಗಳಾದ ಭೂತಗಣಗಳೂ ಅನುಸರಿಸಿಕೊಂಡಿರುವ ವ್ಯಾಫುಗಳೂ 
ಇವುಗಳೂ, ಸರ್ವಪ್ರಾಣಿಗಳಿಗೆ ನಾಶಕವೂ, ಘೋರವೂ, ಅತಿಭಯಂಕರವೂ 


239 


ಶ್ರೀಮದ್ವಾಯುಪುರಾಣಂ 


ಆಭೂತಸಂಪ್ಲನೇ ಘೋರೇ ಸರ್ವಪ್ರಾಣಭೃತಾಂ ಕ್ಷಯೇ | 
ಕಿಮವಸ್ಥಾ ಭನಂತ್ಯೇತೇ ತನ್ನೋ ಬ್ರೂಹಿ ಯಥಾರ್ಥವತ ll ೩೩೪ il 


ಏತೇ ಯೇ ವೈ ತ್ವಯಾ ಪ್ರೋಕ್ತಾಃ ಸಿಂಹವ್ಯಾಫುಗಣೈಃ ಸಹ 
ಯೇ ಚಾನ್ಯೇ ಸಿದ್ಧಿ ಸಂಪ್ರಾಸ್ತಾ ಮಾತರಿಶ್ವಾ ಜಗಾಧ ಹ || ೩೩೫ | 


ಇದಂಚ ಪರಮಂ ತತ್ವಂ ಸಮಾಖ್ಯಾಸ್ಕಾಮಿ ಶೃಣ್ಛಿತಾಂ | 
ವಿಜ್ಞಾತೇಶ್ವರಸದ್ಭಾವಮವ್ಯಕ್ತಂ ಪ್ರಭನಂ ತಥಾ || ೩೩೬ | 


ಇ 


ತತ್ರ ಪರ್ವಗತಾಸ್ತೇಷು ಕುಮಾರಾ ಬ್ರಹ್ಮಣಃ ಸುತಾಃ | 
ಸನಕಶ್ಚ ಸನಂದಶ್ಚ ತೃತೀಯಶ್ಚ ಸನಾತನಃ |! ೩೩೭ | 


ವೋಡುಶ್ಚ ಕಪಿಲಸ್ತೇಷಾ ಮಾಸುರಿಶ್ಚ ಮಹಾಯಶಾಃ | 
ಮುನಿಃ ಪಂಚಶಿಖಶ್ಚೈನ ಯೇ ಚಾನ್ಯೇಹ್ಯೇವಮಾದಯಃ Il ೩೩೮ | 





ಆಭೂತಸಂಪ್ಲ ವಸಂಜ್ಞಿಕವೂ ಆದ ಪ್ರಲಯಕಾಲದಲ್ಲಿ ಯಾವ ಅವಸ್ಥೆಯನ್ನ 
ಹೊಂದುವುವು? ಈ ವಿಷಯಗಳನ್ನು ನೀನು ನಮಗೆ ಯಥಾರ್ಥವಾಗಿ ತಿಳಿಸ 
ಬೇಕೆಂದು ಬೇಡಿದರು. 


೩೩೫. ಸಿಂಹವ್ಯಾಘ್ರಾದಿಗಳೂ ಮತ್ತು ಮಹಾತ್ಮರೂ ಕೂಡ ಗಣಗಳೊಡನೆ 
ಯಾವ ಸಿದ್ಧಿಯನ್ನು ಹೊಂದಿದನೆಂಬುದಾಗಿ ವಾಯುದೇವನು ಹೇಳಿದನೋ ಅದನ್ನು 
ತಿಳಿಸುವೆನು ಕೇಳಿರೆಂದನು. 


೩೩೬. ಎಲ್ಫೈ ಮುರಿವರ್ಯರೇ, ಈ ಪರಮರಹಸ್ಯವಾದ ವಿಷಯಗಳನ್ನು 
ಶ್ರಜ್ನಿಯಿಂದ ಕೇಳುವ ನಿಮಗೆ ಈ ಪರಮತತ್ತ್ವಗಳನ್ನು ಶಿಳಿಸುವೆನು. ಈ ತತ್ವ 
ಗಳು ಈಶ್ವರನ ಸ್ಥಿತಿಯನ್ನು ವ್ಯಕ್ತಗೊಳಿಸುವುದಲ್ಲದೇ ಅವ್ಯಕ್ತ ತತ್ವವನ್ನು, ಸ್ಥಿತಿಗತಿ 
ಗಳನ್ನು ತಿಳಿಸುತ್ತವೆ. 


೩೩೭-೩೩೮. ಅತ್ಯಂತ ಪುರಾತನರೂ, ಬ್ರಹ್ಮದೇವನಮಾನಸಪುತ್ರರೂ ಆದ 
ಸನಕ, ಸನಂದನ, ಸನಾತನ, ನೋಡು, ಕಪಿಲ, ಆಸುರಿ, ಮುನಿ, ಪಂಚಶಿಖ ಇವರೇ 
ಮೊದಲಾದ ಮಹಾತ್ಮರು ಜನನಮರಣಪ್ರವಾಹವನ್ನು ದಾಟ ಮುಕ್ತರಾಗುವರು. 


240 


ಅಧ್ಯಾಯ ೩೯ 


ತತಃ ಕಾಲೇ ವೃತಿಕ್ರಾಂತೇ ಕಲ್ಪಾನಾಂ ಸರ್ಯಯೇ ಗತೇ | 
ಮಹಾಭೂತವಿನಾಶಾಂತೇ ಪ್ರಲಯೇ ಪ್ರತ್ಯುಪಸ್ಥಿ ತೇ | ೩೩೯॥ 


ಅನೇಕರುದ್ರಕೋಟ್ಯಿಸ್ತು ಯಾ ಪ್ರಸನ್ನಾ ಮಹೇಶ್ವರೀ ! 
ಶಬ್ದಾದೀನ್ಹಿಷರ್ಯಾ ಭೋರ್ಗಾ ಸತ್ಯಸ್ಯಾಷ್ಟನಿಧಸ್ರಯಾತ್‌ 1 ೩೪೦॥ 


ಪ್ರವಿಶ್ಯ ಸರ್ವಭೂತಾನಿ ಜ್ಞಾನಯುಕ್ತೇನ ತೇಜಸಾ | 
ವೈಹಾಯಪದನುನ್ಯಗ್ರಂ ಭೂತಾನಾಮನುಕಂಪಯಾ I avo ॥ 


ತತ್ರ ಯಾಂತಿ ಮಹಾತ್ಮಾನಃ ಪರಮಾಣುಂ ಮಹೇಶ್ವರಂ | 
ತರಂತಿ ಸುಮಹಾವರ್ತಾಂ ಜನ್ಮಮೃತ್ಯೂದಕಾಂ ನದೀಂ Il ೩೪೨ Il 








೩೩೯. ತರುವಾಯ ಕಾಲವು ಕಳೆದು ಪರ್ಯಾಯವಾಗಿ ಆಯಾ ಮನುಕಲ್ಪಗಳು 
ಸಂಭವಿಸಿ ಅದೂ ಕಳೆಯಲು ಅನೇಕ ಭೂತಗಳು ನಷ್ಟವಾಗಿ ಮಹಾಪ್ರಲಯವು 
ಸಂಭವಿಸುವುದು. 


೩೪೦. ಆಗ ಅಸಂಖ್ಯಾತಗಳಾದ ರುದ್ರ ಗಣಗಳೂ, ಪ್ರಸನ್ಮಳಾದ 
ಮಾಹೇಶ್ವರೀದೇವಿಯೂ ಕೂಡ ಶಬ್ದಾದಿ ಸಕಲ ವಿಷಯಗಳನ್ನೂ ಅಷ್ಟನಿಧವಾದ 
ಭೋಗಗಳನ್ನೂ ಪಡೆದು ತರುವಾಯ ಪರಮಪದವಿಯನ್ನು ಹೊಂದುವರು. 


೩೪೧. ತರುವಾಯ ಮಹಾತ್ಮರು ಜ್ಞಾನಯುಕ್ತವಾದ ದಿವ್ಯತೇಜಸ್ಸಿನಿಂದ 
ಸರ್ವಭೂತಗಳಲ್ಲಿಯೂ ಪ್ರವೇಶಿಸಿ ಇವು ಭೂತದಯೆ ಅನುಗ್ರಹಗಳಿಂದ ಕೂಡಿ 
ವಿಹಾಯಸಮಾರ್ಗದಿಂದ ಅವ್ಯಗ್ರವಾದ ಪರಮಪದವಿಯನ್ನು ಹೊಂದುವರು. 


೩೪೨. ಯಾವ ಸ್ಥಳದಲ್ಲಿ ಜನನಮರಣರೂಸವಾದ ಉದಕಗಳು ಮಹತ್ತಾದ 
ಸುಳಿಗಳು ಇರುವುವೋ ಅಂತಹ ಮಹಾನದಿಯನ್ನು ಜ್ಞಾನಿಗಳು ದಾಟ ಸರಮಾಣು 
ರೂಪನಾದ ಮಹೇಶ್ವರನನ್ನು ಹೊಂದುವರು. ಅಲ್ಲಿಗೆ ಈ ರುದ್ರ ಗಣಾದಿಗಳು 
ಹೋಗುವುವು. 


16 241 


ಕೀನುದ್ಯಾಯುಪುರಾಣಂ 


ತತಃ ಪಶ್ಯಂತಿ ಶರ್ವಾಟಂ ಪರಂ ಬ್ರಹ್ಮಾಣಮೇನ ಚ | 
ದೇನ್ಯಾ ವೈ ಸಹಿತಾಃ ಸಪ್ತ ಯಾ ದೇವ್ಯಃ ಪರಿಕೀರ್ತಿತಾಃ || ೩೪೩ |! 


ಯತ್ತತ್ಸಹಸ್ರಂ ಸಿಂಹಾನಾಮಾದಿತ್ಕಾನಾಂ ತಥೈನ ಚ। 
ವೈಶ್ವಾನರಭೂತಭವ್ಯವ್ಯಾಘ್ರಾಶ್ಚೆ ವಾನುಗಾಮಿನಃ || ೩೪೪ ll 


ಆನೇಶ್ಯಾತ್ಮನಿ ರ್ತಾ ಸರ್ವಾನ್‌ ಸಂಖ್ಯಾಯೋಪದ್ರವಾಂಸ್ತಥಾ | 
ಲೋಕಾನ್‌ ಸಪ್ತ ಇರ್ಮಾ ಸರ್ನಾನ ಮಹಾಭೂತಾನಿ ಪಂಚ ಚ ॥ ೩೪೫ ॥ 


ವಿಷ್ಣುನಾ ಸಹ ಸಂಯುಕ್ತಂ ಕರೋತಿ ವಿಕರೋತಿ ಚ | 
ಸ ರುದ್ರೋ ಯಃ ಸಾಮುಮುಯಸ್ತಥಫೈನ ಚ ಯಜುರ್ಮಯಃ | ೩೪೬! 


ಸ ಏಷ ಓತಃ ಪ್ರೋತಶ್ಚ ಬಹಿರಂತಶ್ಚ ನಿಶ್ಚಯಾತ | 
ಏಕೋ ಹಿ ಭಗವಾನ್ನಾಫ ಅಭಾವೀಶಾಂತಕೃದ್ಧಿಜಾಃ (| ave Il 


೩೪೩. ಅನಂತರ ಮಹಾತ್ಮರು ಲೋಕನಿಖ್ಯಾತರಾಪ ಸವ್ತದೇವಿಯಿಂದ 
ಸಹಿತನಾದ ಸರಮೇಶ್ವರನನ್ನೂ, ಇರ್ಮೋತ್ಸೃಷ್ಟನಾದ ಬ್ರಹ್ಮಸೇವನನ್ನೂ ಪ್ರತ್ಯಕ್ಷ 
ವಾಗಿಯೇ ನೋಡುವರು. ನರಮಾನಂದವನ್ನ ಪಡೆಯ..ವರ.. 


೩೪೪-೩೪೫. ಯಾವ ಸಸಸ್ರಸಂಖ್ಯಾಕಗಳಾದೆ ಸಿಂಪಗಳೂ, ಆದಿತೃರೂ 
ಅನುಸರಿಸುವ ಅಗ್ನಿಗಳೂ, ವ್ಯಾಘ್ರಗಳೂ ಇವುಗಳಿರುತ್ತವೆಯೋ, ಅಸಂಖ್ಯಾತಗ ಣದ 
ಅವುಗಳೆಲ್ಲವನ್ನೂ, ಸಸ್ತಲೋಕಗಳನ್ನೂ ಈ ಸರ್ವಪ್ರಾಣಿಗಳನ್ನೂ, ಸಂಚವ.ಹಾ 
ಭೂತಗಳನ್ನೂ ಸರಮೇಶ್ವರನು ಮೊದಲು ತನ್ನುದರದಲ್ಲಿ ಧರಿಸ:ವನು. 


೩೪೬. ಅನಂತರ ಮಹಾದೇವನು ಸವಸ್ತಲೋಕಗಳನ್ನೂ, ಸರ್ವಪ್ರಾಣಿ 
ಗಳನ್ನೂ ವಿಷ್ಣುವಿನ ಉದಂದಲ್ಲಿರುಸುವನು. ತರುವಾಯ ವಿಭಾಗಿಸುವನು. ಅಂತಹ 
ಮಹಾದೇವನು ಸಾಮಗಾನಪ್ರಿಯನೂ, ಯಜುರ್ಮೇದಪ್ರ ತಿಪಾದ್ಯನೂ ಆಗಿರುವನು. 


೩೪೭. ಎಲ್ಫೈ ವಿಪ್ರವರ್ಯರೇ, ಅಂತಹ ಭಗವಂತನು ಸರ್ವಪ್ರಾಣಿ 
ಗಳಲ್ಲಿಯೂ, ಓತಪ್ರೋತನೂ, ಅಖಂಡನೂ, ಖಂಡನೂ, ಅಂತರ್ಬಹಿರ್ಗತನೂ, ಏಕ 
ರೂಪನೂ, ಸ್ವಾಮಿಯೂ, ನಾಥನೂ, ಕ್ರಿಕಾಲಜ್ಞನೂ, ಶಾಂಕಿದಾಯ.ಕನೂ ಆಗಿ 
ಪ್ರಕಾಶಿಸುನನ:. 


242 


ಅಧ್ಯಾಯ ರ್ತಿ 
ತತಸ್ತೇ ಯಷಯಃ ಸರ್ವೇ ದಿನಾಕರಸಮಪ್ರಭಾಃ 1 
ಸ್ವಂಸ್ಕಮಾಶ್ರಮಸಂವಾಸಮಾರೋಪ್ಕಾಗ್ಲಿಂ ತಥಾತ್ಮನಿ ॥ ೩೪೮ ॥ 


ಕರ್ಮಣಾ ಮನಸಾ ವಾಚಾ ವಿಶುದ್ಧೇನಾಂತರಾತ್ಮನಾ | 
ಅನನ್ಯಮನಸೋ ಭೂತ್ವಾ ಪ್ರಪದ್ಯಂತೇ ಮಹೇಶ್ವರಂ Hl ave | 


ವ್ರತೋಪವಾಸನಿರತಾಃ ಸರ್ವಭೂತದಯಾಪರಾಃ | 
ಯೋಗ್ಯಂ ಹ್ಯನುಪಮಂ ದಿವ್ಯಂ ಪ್ರಾಪ್ತಂ ತೈಶ್ಸಿನ್ನಸಂಶಯ್ಕೆಃ | ೩೫೦ | 


ಪ್ರಪದ್ಯ ಪರಯಾ ಭಕ್ತ್ಯಾ ಜ್ಞಾನಯುಕ್ತೇನ ಚೇತಸಾ | 


ತೈರ್ಲಬ್ಧಂ ರುದ್ರಸಾಲೋಕ್ಯಂ ಶಾಶ್ಚತಂ ಪದಮವ್ಯಯಂ Il ೩೫೧! 
ಯಃ ಪಠೇತ್ತಪಸಾ ಯುಕ್ತೋ ವಾಯುಸ್ರೋಕ್ತಾಮಿಮಾಂ ಸ್ತುತಿಂ | 
ಬ್ರಾಹ್ಮಣಃ ಕ್ಷತ್ರಿಯೋ ವಾಸಿ ವೈ ಶ್ಯೊ (€ವಾಸ್ಮಕ ಶೈ ಕ್ರಿಯಾಪರಃ | ೩೫೨ Il 


೩೪೮-೩೪೯. ಅನಂತರಸಮಸ್ತರಾದ ಮಹರ್ಸಿಗಳೂ ಸೂರ್ಯನಿಗೆ ಸಮಾನ 
ವಾದ ತೇಜಸ್ಸಳ್ಳವರಾಗಿ ತಮ್ಮ ತಮ್ಮ ಅಶ್ರನುಗಳಿ ಗೆ ಸಾಗ್ದಿಕರಾಗಿ ಹೋಗಿ ಅಗ್ನಿ 
ಯನ್ನು ಪ್ರಜ್ವಲಸಿ ಮನೋಮಾಕ್ಯಾಯಕರ್ಮಗಳಿಂದಲ ಲೂ. ಪರಿಶುದ್ಧ ವಾದ 2 
ರಾತ್ಮನಿಂದಲೂ ಕೂಡಿ ಅನನ್ಯಮನಸ್ತ ಸ್ನರಾಗಿ ಪ ಪರಮೇಶ್ವರನನ್ನ ತೋರುವರು: 


೩೫೦. ಆ ಸಮಸ್ತ ಜನರೂ ವ್ರತೋಪವಾಸನಿರತರೂ, ಸರ್ವಭೂತದಯಾ 
ಪರರೂ, ಸಂಶಯರಹಿತರೂ ಆಗಿ ದಿವ್ಯವೂ, ಅತ್ಯಂತ ತ್ರೇಷ್ಠವೂ ಆದ ಯೋಗಾ 
ಭ್ಯಾಸನಿರತರಾಗಿ ದಿವ್ಯವದನಿಯನ್ನು ಹೊಂದಿ ನಿತ್ಯಸುಖಿಯಾಗುವರು. 


೩೫೧. ಆ ಮಹರ್ಷಿಗಳು ಪರಮಭಕ್ತಿಯಿಂದಲೂ ಜ್ಞಾನಯುಕ್ತವಾದ 
ಮನಸ್ಸಿನಿಂದಲೂ, ಆ ಪರಶಿವನನ್ನು ಢ್ಯಾನಿಸಿ ಅವನ ಪರಮಾನುಗ್ರಹದಿಂದ 
ಜ್ಞಾನಗ ಸ್ಯುವೂ, ಶಾಶ್ವತವೂ, ನಾಶರಹಿತವೂ ಆದ ರುದ್ರದೇವನ ಸಾಲೋಕ್ಯ 
ಮೋಕ್ಷವನ್ನು ಪಡೆಯುವರು. 


೩೫೨. ಯಾವ ಪುರುಷನು ವಾಯುಪ್ರೋಕ್ತವಾದ ಈ ಪರಮೇಶ್ವರನ 
ಸ್ತುತಿಯನ್ನು ಧ್ಯಾನಾಸಕ್ತನಾಗಿ ಏಕಮನಸ್ವತೆಯಿಂದ ಧ್ಯಾನಿಸುವನೋ ಅಂತಹ 
ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು, ಸ್ವೊಚಿತವಾದ ಕರ್ಮಗಳಿಂದ ಭಕ್ತಿಯುತರೂ, 
ಶೋಕರಹಿತರೂ ಆಗಿ ಸವಡಿ ರುದ್ರ ದೇವನ ಸಾಲೋಕ್ಯವನ್ನು 
ಹೊಂದುವರು. 


243 


ಶ್ರೀಮದ್ವಾಯುಪುರಾಣಂ 
ಲಭತೇ ರುದ್ರಸಾಲೋಕ್ಕಂ ಭಕ್ತಿ ಮಾನ್‌ ವಿಗತಜ್ವರಃ I ೩೫೩ ॥ 


ಅಭೂತಸಂಪ್ಲವಸ್ಥಾಯಾ ಹ್ಯಪ್ರತೀಘಾತಲಕ್ಷಣಃ | 
ಗಾಣಪತ್ಯಂ ಸ ಲಭತೇ ಸ್ಥಾನಂ ವಾ ಸರ್ವಕಾಮಿಕಂ ॥ ೩೫೪ ॥ 


ಮದ್ಯಪೋ ಮದ್ಕ್ಯಪೈಃ ಸಾರ್ಧಂ ಭೂತಸಂಘೈಶ್ಚ ನೋದತೇ | 
ಸೋರ್ಚ್ಯಮಾನೋ ಮಹೀಪೃಷ್ಮೇ ಮರ್ತ್ಯಾನಾಂ ನರದೋ ಭವೇತ್‌ ॥ 
ಇತಿ ಹೋವಾಚ ಭಗರ್ನಾ ವಾಯುರ್ವಾಕ್ಯ್ಕನಿದಂ ವರಃ | ೩೫೫ ॥ 


ಇತಿ ಶ್ರೀಮಹಾಪುರಾಣೇ ನಾಯುಪ್ರೋಕ್ತೇ ಅನುಷಂಗಪಾದೇ 
4 ಶಿನಪುರವರ್ಣನಂ? ನಾಮೈ ಕೋನಚತ್ವಾರಿಂಶೊಆಧ್ಯಾ ಯಃ 





೫೩. ಶೂದ್ರನು ಆಪದ್ಗತನಾದರೂ ಭಕ್ತಿಯುತನೂ, ಜಿತೇಂದ್ರನೂ ಆದರೆ 
ಸಾಲೋಕ್ಯರೂಪವಾದ ಪರಮಪದವಿಯನ್ನು ಹೊಂದುವನು. 


೩೫೪. ಅಂತಹ ಮಹಾತ್ಮರು ಪ್ರಲಯೆಕಾಲದವರೆಗೂ ಸ್ಥಿರವಾಗಿಯೂ, 
ಪ್ರಕಿಬಂಧಕವಿಲ್ಲದವರಾಗಿಯೂ, ಇದ್ದುಕೊಂಡು ಭೂತಗಣಗಳ ಆಧಿವತ್ಯವನ್ನಾಗಲಿ, 
ಸಾಲೋಕ್ಯರೂಪವಾದ ಸರಮಪದವಿಯನ್ನಾಗಲಿ ಹೊಂದಿ, ಸರ್ವಕಾಮಗಳನ್ನೂ 
ಪಡೆಯುವರು. 


೩೫೫. ಇಂತಹ ಪುರುಷನು ಮದ್ಯಪಾಯಿಯಾಗಿದ್ದರೆ ಮದ್ಯಪಾಯಿ 
ಗಳೊಡನೆಯೂ, ಭೂತಗಳು ಭೂತಗಳೊಡನೆಯೂ ಸೇರಿ ನಿತ್ಯಸುಖವನ್ನು 
ಪಡೆಯುವರು. ಹೀಗೆ ಭಕ್ತರಿಂದ ಪೂಜಿತನಾದ ಪರಮೇಶ್ವರನು ಸೂಜಿತನಾದರೆ 
ಭೂಮಂಡಲದಲ್ಲಿ ಸಕಲವಾದ ವರಗಳನ್ನೂ ಕೊಡುವನು. ಅದರಿಂದ ಸಕಲವಾದ 
ಇಷ್ಟಾರ್ಥಗಳನ್ನೂ ಹೊಂದುವರೆಂದು ಪೂಜ್ಯನಾದ ವಾಯುದೇವನು ವರರೂಪನಾದ 
ಈ ವಿಷಯಗಳನ್ನು ಮುನಿಗಳಿಗೆ ನಿರೂಪಿಸಿರುವನು. 


ಹೀಗೆ ವಾಯುಪ್ರೋಕ್ತವಾದ ಮಹಾಪುರಾಣದಲ್ಲಿ “ ಆನುಷಂಗಿಕಪಾದದಲ್ಲಿ” ಶಿವಪುರ 
ವರ್ಣನೆಯೆಂಬ ಮೂವತ್ತೊಂಬತ್ತನೆಯ ಅಧ್ಯಾಯವು ಮುಗಿದುದು. 


- 


244 


ಅಧ್ಯಾಯ ೩೯ 
ಮೂನಕ್ಲೊಂಬತ್ತೆನೆಯ ಅಧ್ಯಾಯದ ಸಾರಾಂಶವು 
ಹಹಹ - 


ಈ ಅಧ್ಯಾಯ.ದಲ್ಲಿ ಸ್ವರ್ಗಾದಿ ಊರ್ಧ್ವಲೋಕಗಳೂ, ನರಕಲೋಕಗಳೂ, 
ಕಿವಸ್ರರಿಯೂ ವರ್ಣಿತವಾಗಿನೆ. ಅವುಗಳಲ್ಲಿ ಭೂಲೋಕ, ಭುವರ್ಶೋಕ, ಸ್ವರ್ಗ 
ಲೋಕ, ಮಹರ್ಬೋಕ, ಜನಲೋಕ, ತಪೋಲೋಕ, ಸತ್ಯಲೋಕನೆಂಬ ಸಪ್ತ 
ಲೋಕಗಳು ನೇಲ್ಸಾಗದಲ್ಲಿವೆ. ಇವುಗಳಲ್ಲಿ ಮುಕ್ತಿಗೆ ಯೋಗ್ಯರಾದ ದೇವಯಸಷ್ಯಾದಿ 
ಗಳು ವಾಸಮಾದುವರು. ಮೊದಲನೆಯ ನಾಲ್ಕು ಲೋಕಗಳು ಮನುನ್ರಳಯದಲ್ಲಿ 
ನಷ್ಟವಾದರೆ ಅಲ್ಲಿರುವ ದೇವಾದಿಗಳು ಕ್ರಮವಾಗಿ ಜನಲೋಕಾದಿಗಳಿಗೆ ಹೋಗುವರು: 
ಭೂಮಿಗೆ ಕೆಳಭಾಗದಲ್ಲಿ ನರಕಾದಿಗಳು ಇರುವುವು... ಅವು ಯಾನ್ರವೆಂದರೆ ರೌರವ, 
ರೋಧ, ಸೂಕರ, ಕಾಲ, ತಪ್ತಕುಂಭ, ಮಹಾಜ್ವಾಲ, ತಬಲ, ವಿಮೋಚನ, ಕೃಮಿ, 
ಕೃಮಿಭಕ್ಷ. ಲಾಲಾಭಕ್ಷ, ಏಶಂಸನ, ಅಸಿವತ್ರವನ ಇವೇ ಮೊದಲಾದವು ಅನೇಕ 
ನರಕಗನವೆ. ಪ್ರಾಣಿಗಳು ತಮ್ಮ ತಮ್ಮ ಅಧರ್ಮಾನುಗುಣವಾಗಿ ಆಯಾ ನರಕ 
ಗಳಲ್ಲಿ ದುಃಖವನ್ನು ಅನುಭವಿಸುವರು. ವಸುರಿಯು ಅನೇಕ ಯೋಜನ ವಿಸ್ತಾರ 
ವಾಗಿಯೂ, ಸುವರ್ಣಮಯವಾದ ಗೋವುರಾದಿಗಳಿಂದೆ . ಅಲಂಕ ತವಾಗಿಯೂ, 
ಅನೇಕ ಶಿಖರಗಳಿಂದ ರಂಜಿತವಾಗಿಯೂ, ನಾನಾವಿಧೋಪವನಗಳಂದೆ ಅಲಂಕೃತ 
ವಾಗಿಯೂ, ಜನನಮರಣಾದಿ ದೋಷರಹಿತವಾಗಿಯೂ, ಅನೇಕವಾದ ಉಪ್ಪರಿಗೆ 
ಗಳಿಂದ ಮಂಡಿತವಾಗಿಯೂ, ಮನೋಹರವಾಗಿಯೂ ಇರುವುದು. ಆ ಶಿವನಗರಿಯಲ್ಲಿ 
ಅನೇಕ ದಿವ್ಯನದಿಗಳು ಹರಿಯುತ್ತವೆ. ಆ ಪುರದಲ್ಲಿ ಸಾಕ್ಸಾತ್‌ ಈಶ್ವರನು ಅನೇಕ 
ವಿಧವಾದ ತನ್ನ ವಿಭೂತಿರೂಪಗಳಂದಲ್ಕೂ ಪಾರ್ವತ್ಯಾದಿ ಅನೇಕ ಮಹರ್ಷಿ 
ಗಳಿಂದಲೂ ಕೂಡಿ ನಿತ್ಯತೃಪ್ತನಾಗಿರುವನು. ಅಲ್ಲಿ ಅಸಂಖ್ಯಾತವಾದ ರುದ್ರಗಣ 
ಗಳಿವೆ. ಭಗವಂತನಾದ ಪರಮಶಿವನ ಆನುಗ್ರಹದಿಂದ ಅಸಂಖ್ಯಾತರಾದ ದೇವರ್ಷಿ 
ಷ್ಯಾದಿಗಳು ಶಾಶ್ವತವೂ, ದೋಷರಹಿತವೂ, ಸಾಲೋಕ್ಯರೂಪವೂ ಆದ ಪರಮಪದವಿ 
ಯನ್ನು ಹೊಂದುವರು. ಎಂಬ ವಿಷಯಗಳು ಈ ಅಧ್ಯಾಯದಲ್ಲಿ ನಿರೂಪಿತವಾಗಿವೆ. 


ದಾದಿ 


245 


— ll ಹರಿಃ ಓಂ ॥. 


| ಶ್ರೀ ವೇದವ್ಯಾ ಸಾಯ ನಮಃ ॥— 


ಶ್ರೀಮದ್ವಾಯುಮಹಾಪುರಾಣಂ 





ಚತ್ವಾರಿಂಶೊಆಧ್ಯಾಯಃ 
॥ ಸೂತ ಉವಾಚೆ ॥ 


ಪ್ರತ್ಕಾಹಾರಂ ಪ್ರವಕ್ಸ್ಟ್ಯಾಮಿ ಪರಸ್ಯಾಂತೇ ಸ್ವಯಂಭುವಃ | 
ಬ್ರಹ್ಮಣಃ ಸ್ಥಿತಿಕಾಲೇ ತು ಕ್ಷೀಣೇ ತಸ್ಮಿಂಸ್ತದಾ ಪ್ರಭೋಃ Ile ll 


ಯಥೇದಂ ಕುರುತೇಧ್ಯಾತ್ಮಂ ಸುಸೂಕ್ಷ್ಮಂ ವಿಶ್ವಮಾಶ್ವರಕ | 
ಅವ್ಯರ್ಕ್ತಾ ಗ್ರಸತೇ ವ್ಯಕ್ತಂ ಪ್ರತ್ಯಾಹಾರೇ ಚ ಕೃತ್ಸ್ಟ್ನಶಃ Holl 


ಪರಂ ತದನುಕಲ್ಬಾನಾಮಪೂರ್ಣೇ ಕಲ್ಪ ಸಂಕ್ಷಯೇ | 
ಉಪಸ್ಥಿತೇ ಮಹಾಘೋರೇ ಹ್ಯಪ್ರತ್ಯಶ್ಲೇ ತು ಕಸ್ಯಚಿತ್‌ Il 4 ll 


ನಲವತ್ಮ್ತನೆಯ ಅಧ್ಯಾಯನು 


೧.  ಸೂತಮುನಿಯು ಹೇಳಿದನು :-- ಸರಮಪುರುಷನೂ, ಪ್ರಭುವೂ, 
ಸ್ವಯಂಭುವನೂ, ಆದ ಬ್ರಹ್ಮದೇವನ ಸ್ಥಿತಿಕಾಲವಾದ ಹಗಲು ಮುಗಿದು, ನಿದ್ರಾ 
ಕಾಲವಾದ ಲಯವು ಬರಲಾಗಿ ಸಂಹಾರವನ್ನು ವರ್ಣಿಸುವೆನು ಕೇಳಿರೆಂದನು. 


೨. ಸ್ವಾಮಿಯಾದ ಭಗವಂತನು ಸೃಷ್ಟಿ ಕಾಲದಲ್ಲಿ ಹೇಗೆ ಆತ್ಮಸಂಬಂಧವೂ, 
ಸೂಕ್ಷ್ಮವೂ, ಆದ ಈ ಜಗತ್ತನ್ನು ಸೃಷ್ಟಿಮಾಡುತ್ತಾನೆಯೋ, ಹಾಗೆಯೇ ಪ್ರಲಯ 
ಕಾಲದಲ್ಲಿ ಅವ್ಯಕ್ತವಾದ ಪ್ರಕೃತಿಯಿಂದ ವ್ಯಕ್ತವಾದ `ಜಗತ್ತನ್ನು ಸಂಹರಿಸುವನು. 
ಜಗತ್ತೆಲ್ಲವೂ, ಕ್ರಮವಾಗಿ ಅವ್ಯಕ್ತ ತತ್ವದಲ್ಲಿ ಲಯವಾಗುವುದು. 


೩. ಅನಂತರ ಕಲ್ಪಗಳು ಸಂಪೂರ್ಣವಾಗದೆ ಯಾರಿಗೂ ಗೋಚರವಾಗದ 
ಘೋರವಾದ ಪ್ರಲಯಕಾಲವು ಬರಲಾಗಿ ಸಂಹಾರವನ್ನು ಕಿಳಿಸುವೆನು ಕೇಳಿರೆಂದನು. 


240 


ಅಧ್ಯಾಯ ೪೦ 


ಅಂತೇ ದ್ರುಮಸ್ಕ ಸಂಪ್ರಾಪ್ತೇ ಪಶ್ಚಿಮಸ್ಯ ಮನೋಸ್ತದಾ | 
ಅಂತೇ ಸರಯಗ ತಸಿ Ns ಶ್ಲೀಣೇ ಸಂಕರ ಉಚ್ಯ ತೇ 1 ell 


ಸಂಪ್ರಕ್ಸಾಲೇ ತದಾ ವೃತ್ತೇ ಪ್ರತ್ಯಾಹಾರೇ ಹ್ಯುಪಸ್ಥಿತೇ | 
ಪ್ರತ್ಯಾಹಾರೇ ತದಾ ತಸ ೯ ಭೂತತನ್ಮಾತ್ರ ತ್ರಸಂಶ್ಷಯೇ (೫॥ 


ಮಹದಾದೇರ್ವಿಕಾರಸ್ಯ ನಿಶೇಷಾಂತಸ್ಯ ಸಂಕ್ಷಯೇ | 
ಸ್ವಭಾವಕಾರಿತೇ ತಸ್ಮಿನ್‌ ಪ್ರವೃತ್ತೇ ಪ್ರತಿಸಂಚರೇ la ll 


ಆಪೋ ಗ್ರಸಂತಿ ವೈ ಪೂರ್ನಂ ಭೂಮೇರ್ಗಂಧಾತ್ಮಕಂ ಗುಣಂ | 
ಆತ್ತಗಂಧಾ ತತೋ ಭೂಮಿಃ ಪ್ರಲಯತಶ್ಚಾಯ ಕಲ್ಪತೇ! 
ಪ್ರವಿಷ್ಟೇ ಗಂಧತನ್ಮಾತ್ರೇ ತೋಯಾವಸ್ಥಾ ಧರಾ ಭವೇತ್‌ Wal 


೪. ಆಗ ದ್ರುಮನಾಮಕನಾದ ಅಂಕಿಮಮನುವಿನ ಆಡಳಿತ ಕಾಲವು 
ಮುಗಿದರೆ ಕಲಿಯುಗವು ಸಂಭವಿಸುವುದು. ಆ ಕಲಿಯುಗವೂ ಕೂಡ ಕಳೆದ ಮೇಲೆ 
ಸಂಹಾರದ ವಿಷಯಗಳನ್ನು ವರ್ಣಿಸುವೆನೆಂದನು. 





೫. ಸಂಹಾರಕಾಲವು ಒದಗಿ ಪ್ರಲಯಕಾಲವು ಪ್ರಾರಂಭವಾಗಲು ಚರಾ 
ಚರಾತ್ಮಕವಾದ ಜಗತ್ತೆಲ್ಲವೂ ಪಂಚಭೂತಗಳಲ್ಲಿ ಲಯವಾಗುವುದು. ಆ ಭೂತಗಳು 
ತನ್ಮಾತ್ರೆಗಳಲಿ ಲಯವಾಗುವುವು. 


೬. ಆ ತನ್ಮಾತ್ರೆಗಳು ಮಹತ್ತತ್ವದಲ್ಲಿಯೂ, ಅದೂ ಸಹ ಪ್ರಕೃತಿಯಲ್ಲಿಯೂ 
ಲೀನವಾಗುವುವು. ಹೀಗೆ ಮಹದಾದಿಯಾಗಿ ವಿಶೇಷಪರ್ಯಂತವಾಗಿ ಲಯವು 
ಸಂಭವಿಸಲು ಕ್ರಮವಾಗಿಯೂ, ಸ್ವಾಭಾವಿಕವಾಗಿಯೂ ಆಯಾ ತತ್ವಗಳು ತಮ್ಮ 
ತಮ್ಮ ಕಾರಣಗಳಲ್ಲಿ ಲೀನವಾಗುವುವು. 


೭. ಅದು ಹೇಗೆಂದರೆ ಪ್ರಲಯಕಾಲದಲ್ಲಿ ಮೊದಲು ಜಲವು ಪೃಧಿನೀಗತ 
ವಾದ ಗಂಧರೂಪವಾದ ಗುಣವನ್ನು ಗ್ರಾಸಮಾಡುವುದು. ಗಂಧಗುಣದಿಂದ ರಹಿತ 
ವಾದ ಭೂಮಿಯು ಪ್ರಲಯಕ್ಕೆ ಸಿದ್ಧವಾಗುವುದು. ಹೀಗೆ ಭೂಮಿಯು ಲಯವಾಗಿ 
ಗಂಧತನ್ಮಾತ್ರೆಯು ಜಲವನ್ನು ಪ್ರವೇಶಿಸಲು (ಜಗತ್ತೆಲ್ಲವೂ) ಭೂಮಿಯು ಜಲ 
ಮಯವಾಗುವುದು. 


ಓಂ 
ಹ 
ಇ 


ಕ್ರೀಮದ್ವಾಯುಪುರಾಣಂ 


ಆಸಸ್ತದಾ ಪ್ರನಷ್ಟಾ ವೈ ನೇಗನತ್ಕೋ ಮಹಾಸ್ನನಾಃ | 
ಸರ್ವಮಾಪೂರಯಿತ್ತೇದಂ ತಿಷ್ಮಂತಿ ನಿಚರಂತಿ ಚ ॥೮॥ 


ಅಸಾಮಸ್ತಿ ಗುಣೋ ಯಸ್ತು ಜ್ಯೋತಿಸೇ ಲೀಯತೇ ರಸಃ | 
ನಶ್ಯಂತ್ಯಾಸಸ್ತಿ ದಾಂತೇ ಚ ರಸತನ್ಮಾತ್ರ ಸಂಶ್ಷಯಾತ್‌ Ka 


ತೇಜಸಾ ಸಂಹೃತರಸಾ ಜ್ಯೋತಿಷ್ಟ ಪ್ರಾಪ್ಲುವಂ್ಯೂಶ | 
ಗ್ರಸ್ತೇ ಚ ಸಲಿಲೇ ತೇಜಃ ಸರ್ವತೋಮುಖನಾಕ್ಷ್ಯತೇ h ೧೦॥ 


ಅಥಾಗ್ನಿಃ ಸರ್ವತೋ ವ್ಯಾಸ್ತ ಆದತ್ತೇ ತಜ್ಜಲಂ ತದಾ! 
ಸರ್ನಮಾಪೂರ್ಯತೇರ್ಚಿರ್ಭಿಸ್ತದಾ ಜಗದಿದಂ ಶನೈಃ ll ೧೧॥ 


೮. ಹೀಗೆ ಭೂಮಿಯು ಲಯವಾಗಲು ಜಲವು ಅತಿವೇಗವಾಗಿ ಕರಿಮ 
ಸೃಥಿನಿಯೆಲ್ಲಾ ಜಲಮಯವಾಗುವುದು. ಆ ಜಲವು ತುಂಬಿ ತುಳಿಕೆ ಎಲ್ಲೆಲ್ಲಿಯೂ 
ಅಕಿ ವೇಗವಾಗಿ ಹರಿಯುವುದು. 


೯. ಅಂತಹ ಜಲದಲ್ಲಿರುವ ರಸಾತ್ಮಕವಾದ ಗುಣಪ್ರ ಶೇಜೋಮಯವಾದ 
ಅಗ್ನಿಯಲ್ಲಿ ಲಯವಾಗುವುದು. ಆ ರಸತನ್ಮಾತ್ರೆಯು ಅಯುವಾಗಲು ಆ ಜಲವು 
ಅಗ್ನಿಯಲ್ಲಿ ನಷ್ಟವಾಗ.ಸ್ರದ.. 


೧೦. ಹೀಗೆ ಅಗ್ನಿಯು, ಜಲತನ್ಮಾತ್ರೆಯನ್ನೂ ಗುಣವಾದ ರಸವನ್ನೂ ದಹಿಸ 
ಲಾಗಿ ಎಲ್ಲವೂ ನಷ್ಟವಾಗಿ ರಸವೂ ಕೂಡ ಅಗ್ನಿಯಲ್ಲಿ ಲಯವಾಗುವುದು. ತರುವಾಯ 
ಘೋರರೂಪವಾದ ಪ್ರಲಯಕಾಲದ ಅಗ್ನಿಯು ಜಾಜ್ವಲ್ಯಮಾನವಾಗಿ ಜಗತ್ತನ್ನೆಲ್ಲಾ 
ವ್ಯಾಪಿಸುವುದು. 


೧೧. ತರುವಾಯ ಅಗ್ರಿ ಜ್ವಾಲೆಯು ವಿಶ್ವವನ್ನೇ ವ್ಯಾಹಿಸಲಾಗಿ ಜಲನೆಲ್ಲವೂ 
ಶೋಷ್ಯವಾಗುವುದು. ಹೀಗೆ ಅಗ್ನಿಯು ಜಲವೆಲ್ಲವನ್ನೂ ಪಾನಮಾಡಲು ಅಗ್ನಿ 
ಜ್ವಾಲೆಗಳು ಭೂಮಂಡಲವನ್ನೇ ವ್ಯಾಪಿಸಿ ಪ್ರಕಾಶಿಸುವುದು. 


248 


ಆಧ್ಯಾಯ ೪೦ 


ಅರ್ಚಿಭಿಃ ಸಂತತೇ ತಸ್ಮಿಂ ಸ್ತಿ ಸಿ ರ್ಯಗೂದ್ಧ ರ ನುಧಸ್ತತಃ! 
ಜ್ಯೋತಿಷಸೋಪಿ ಗುಣಂ ರೂಪಂ PB ಪ್ರ ಕಾಶಕಂ Il 
ಪ್ರ ಲೀಯತೇ ತದಾ ತರ್ಸ್ಮಿ ದೀಪಾರ್ಚಿರಿವ ತಃ ॥ ೧೨ ॥ 


ಪ್ರನಷ್ಟೇ ರೂಪತನ್ಮಾತ್ರೇ ಹೃತರೂಪೋ ವಿಭಾವಸುಃ | 
ಉಪಶಾಮ್ಯತಿ PR ಹಿ ವಾಯುನಾ ಧೂಯಶೇ ಮಹತ್‌ ॥ ೧೩ ॥ 


ನಿರಾಲೋಕೇ ತದಾ ಲೋಕೇ ವಾಯುಭೂಶೇ ಚ ತೇಜಸೀ। 
ತತಸ್ತು ಮೂಲಮಾಸಾದ್ಯ ವಾಯುಃ ಸಂಭವಮಾತ್ಮನಃ | ೧೪ | 


“ಊರ್ಧ್ವಂ ಚಾಧಶ್ಚ ತಿರ್ಯಕ್ಕ ದೋದಧವೀತಿ ದಿಶೋ ದಶ | 
ವಾಯೋರಪಿ ಗುಣಂ ಸ್ಪರ್ಶಮಾಕಾಶಂ ಗ್ರಸತೇ ಚ ಶತ ॥ ೧೫ : 


೧೨. ತರುವಾಯ ಅಗ್ನಿ ಜ್ಹಾಲೆಗಳ, ಇರ್ನತ್ರ ನ್ಯಾವ್ತವಾಗಿರಲು ಇಂತಹ 
ತೇಜಸ್ಸಿನ ಗುಣನಾದ ರೂ ವನ್ನು ವಾಯುಪ್ತ ಅ ತರಿಸುವುದು. ಬಿರುಗಾಳಿಯಿಂದ 
ದಿ: ಸದ ಆರಿಹೋಗ.ನಂತೆ ಸ್ರಲಯಾಗ್ನಿಯ ಜ್ಞಾ 


ಕಾಲತವಾಗುನುದೆ. 


೧೩. ಹೀಗೆ ರೂಪತನಾ ಶ್ರಿ ಖ ನಾಕವಾಗಲ; ರೂಪನರಹಿಶವ-ದ ಅಗ್ನಿಯ. 
ಶಾಂತವಾಗ.ನಪ್ರದು. ಅಗ್ನಿಯು ಈ ರಿಶಿಯಾಗಿ ಶಾಂತನಾಗಲು ಲಯ. ವಾಯು 


ಪ್ರ 
ಹ ಸಾ 
ಏನಿಂದ ಜಗತ್ತ ಕಂನಿ ವಾಗುವುದು 


೧೪. ಹೀಗೆ ಜಗ್ನಿಯು ನನ್ನವಾಗಲು ತದ್ಗತನಾದ ರೂಪವು ನಷ್ಟವಾಗಿ 
ಲೋಕವೆಲ್ಲವೂ ನಿರಾಲೋಕವಾಗಿ ದಾಯುನವಿಸಿಂದ ವ್ಯಾಸ್ತನಾಗುವುದು. ಹೀಗೆ 
ಕಾರ್ಯಗಳು ತಮ್ಮ ತಮ್ಮ ಮೂಲಕಾರಣಗಳಲ್ಲ ಲ ..ವಾಗುವುದು, ಸಹಜನಾಗಿಯೇ 


ಇರುತ್ತ ದೆಯಬ್ಲ್ಬನವೆ? 

೧೫ ಅಂತಹ ವಾಯಗುಣನ್ರು, ಮೇಗೂ ಕೆಳಗೂ ಸುತ್ತಲೂ ಇರುವ ದಶ 
ದಿಕ್ಕುಗಳನ್ನೂ ವ್ಯಾಸಿಸಿಕೊಳ್ಳ ವುದು. ಇಂತಹ ವ್ಯಾಸ್ತ ನಾಡ ಸ್ಪರ್ತಗುಣವನ್ನ 
ಆಕಾಶವು ಗ್ರಾಸಮಾಡುನುದು. ಹೀಗೆ ಸ್ಪರ್ಶತನ್ಮಾತ್ರೆಯು ಲಯವಾಗಲ: ವಾಯುವು 
ನಾಮಾವಶೇಷವಾಗುವುದು. 


249 


ಶ್ರೀಮದ್ವಾಯುಪುರಾಣಂ 


ಪ್ರಶಾಮ್ಯತಿ ತದಾ ವಾಯುಃ ಖಂ ತು ತಿಷ್ಮತ್ಯನಾವೃತಂ | 
ಅರೂಪಮರಸಸ್ಪರ್ಶಮಗಂಧಂ ನ ಚ ಮೂರ್ತಿಮತ್‌ ॥ ೧೬ ॥ 


ಸರ್ವಮಾಸಪೂರಯನ್ನಾದೈಃ ಸುಮಹತ್ತ ತ್ರ ಕಾಶತೇ | 
ಪರಿಮಂಡಲಂ ತತ್ಸುಹಿರಮಾಕಾಶಂ ಶಬ್ದಲಕ್ಷಣಂ ॥ ೧೩ ॥ 


ಶಬ್ದಮಾತ್ರಂ ತದಾಕಾಶಂ ಸರ್ವಮಾವೃತ್ಯ ತಿಸ್ಮತಿ | 
ತಂತು ಶಬ್ದಗುಣಂ ತಸ್ಯ ಭೂತಾದಿಂ ಗ್ರಸತೇ ಪುನಃ ॥ ೧೮ ॥ 


ಭೂತೇಂದ್ರಿಯೇಷು ಯುಗಪದ್ಭೂತಾದೌ ಸಂಸ್ಥಿ ತೇಷು ವೈ | 
ಅಭಿಮಾನಾತ್ಮಕೋ ಹ್ಯೇಷ ಭೂತಾದಿಸ್ತಾಮಸಃ ಸ್ಮ ತೇ | oF Il 


ಭೂತಾದಿಂ ಗ್ರಸತೇ ಚಾಪಿ ಮಹಾನ್ವೈ ಬುದ್ಧಿ ಲಕ್ಷಣಃ | 
ಮಹಾತ್ಮನಾ ತು ವಿಜ್ಞೆ €ಯೆಃ ಸಂಕಲ್ಫೋ ವ್ಯವಸಾಯಕಃ | ೨೦ Il 


೧೬. ಹೀಗೆ ವಾಯುವು ಶಾಂತವಾಗಲು ಆಕಾಶವು ಅನಾವೃ ತವಾಗಿ ಸರ್ವತ್ರ 
ನಿಲ್ಲುವುದು. ಆ ವಾಯುಗುಣವು, ರೂರರಹಿತವೂ, ಸ್ಪರ್ಶಶೂನ್ಯವೂ, ಗಂಧವರ್ಜಿ 
ತವೂ ಮೂರ್ತಿಯಿಲ್ಲದದೂ, ನಾದಮಾತ್ರವಿಶಿಶ್ಟ್ರವೂ, ಆಗುವುದು. 


೧೭. ಇಂತಹ ಆಕಾಶವು ಸ್ವಗುಣವಾದ ಶಬ್ದಮಾತ್ರದಿಂದ ಲೋಕವನ್ನೇ 
ಆವರಿಸಿ ಕೇವಲ ಸುಷಿರರೂನ ವೂ, ಮಂಡಲಾಕಾರವೂ, ಶಬ್ದಲಕ್ಷಣವೂ, ಆಗುವುದು 
ಅಂತಹ ಆಕಾಶಮಾತ್ರವೇ ಈ ಜಗತ್ತಿನಲ್ಲಿ ಉಳಿಯುವುದು. 


೧೮. ಶಬ್ದವೇ ಗುಣವಾಗಿವುಳ್ಳ ಆಕಾಶವು ಭೂಮಂಡಲವನ್ನೇ ಆಕ್ರಮಿಸಿ 
ಕೊಂಡು ಇರುತ್ತದೆ. ಅಂತಹ ಶಬ್ದಗುಣವುಳ್ಳ ಆಕಾಶವನ್ನು ಭೂತಾದಿಗಳು 
ನುಂಗುವುವು. ಭೂತಾದಿಗಳು ತನ್ಮಾತ್ರಗಳಲ್ಲಿ ಲಯವಾಗುವುವು. 


೧೯. ಅಂತಹ ಪಂಚಭೂತಾದಿಗಳನ್ನು ಮನಸ್ತತ್ವವು ಗ್ರಾಸಮಾಡುವುದು. 
ಅಂತಹ ಭೂತಾದಿಗ್ರಾಸಕವಾದ ತತ್ವವು ತಾಮಸಾಹಂಕಾರತತ್ವವಾಗಿರುವುದು. 


೨೦. ಅಂತಹ ಭೂತಾದಿಗ್ರಾಸಕವಾದ ತಾಮಸಾಹಂಕಾರತತ್ವವು ಬುದ್ಧಿ 
ಲಕ್ಷಣವಾದ ಮಹತ್ತ ತ್ವದಲ್ಲಿ ಲಯವಾಗುವುದು. ಆ ಮಠತ್ತತ್ವವು ಸಂಕಲ್ಪಾತ್ಮಕವೂ, 
ವ್ಯವಸಾಯಾತ್ಮಕವೂ ಆಗಿರುತ್ತದೆ 


250 


ಅಧ್ಯಾಯ ೪ಂ 


ಬುದ್ಧಿ ರ್ಮನಶ್ಚ ಲಿಂಗೆಶ್ಚ ಮಹಾನಕ್ಷರ ಏನ ಚ! 
ಪರ್ಯಾಯವಾಚಕ್ಕೆಃ ಶಚ್ಚಿ ಸೆ ಮಾಹುಸ್ತ ತ್ವಚಿಂತಕಾಃ 1 ೨೧ ॥ 


ಸಂಪ್ರಲೀನೇಷು ಭೂತೇಷು ಗುಣಸಾಮ್ಯೇ ತಲೋಮಯೇ | 
ಸ್ವಾತ್ಮನ್ಯೇವ ಸ್ಥಿತೇ ಚೈನ ಕಾರಣೇ ಲೋಕಕಾರಣೇ Il ೨೨ ॥ 


ವಿನಿವೃತ್ತೇ ತದಾ ಸರ್ಗೇ ಪ್ರಕೃತ್ಯಾವಸ್ಥಿತೇನ ವೈ | ಕ 
ತದಾದ್ಯಂತಪರೋಕ್ಷತ್ವಾದದೃಷ್ಪತ್ವಾಚ್ಚ ಕಸ್ಯಚಿತ್‌ ॥ ೨೩॥ 


ಅನಾಖ್ಯಾನಾದಬೋಧತ್ಪಾದಜ್ಞಾ ನಾಜ್ಞಾನಿನಾಮಪಿ | 
ಆಗತಾಗತಿಕತ್ವಾಚ್ಚ ಗೃಹಣಂ ತನ್ನ ವಿದ್ಯ ತೇ ॥ ೨೪ ॥ 
ಇಂ ಲ ಕಿ 


೨೧. ತತ್ವಜ್ಞಾನಿಗಳಾದ ಮಹಾತ್ಮರು ಈ ಮಹತತ್ವವನ್ನು ಬುದ್ಧಿ ಕ 
ಮನಸ್ಸು, ಲಿಂಗ ಮರ್ಹಾ, ಅಕ್ಷರ, ಇವೇ ಮೊದಲಾದ ಪರ್ಯಾಯವಾದ ನಾಮ 
ಗಳಿಂದ ವ್ಯವಹಾರ ಮಾಡುತ್ತಾರೆ. 


೨೨. ಹೀಗೆ ಭೂತಾದಿಗಳು ತಮೋಮಯವಾದ ಅಹಂಕಾರ ತತ್ವದಲ್ಲಿಯೂ 
ಆ ಅಹಂಕಾರತತ್ವವು ಮಹತ್ತ ತ್ವದಲ್ಲಿಯೂ, ಲೀನವಾಗಿರುವುದು. ಅಂತಹ 
ಮಹತ್ತತ್ವವು, ಲೋಕಕಾರಣವೂ, ಗುಣತ್ರಯ ಸ್ವರೂಪವೂ ಆದ ಪ್ರಕೃತಿಯಲ್ಲಿ 
ಲಯವಾಗುವುದಿಂದು ಜ್ಞಾನಿಗಳು ಹೇಳುವರು. 

೨೩. ತರುವಾಯ ಸೃಷ್ಟಿ ಕ್ರಮವು ನಿಂತುಹೋಗಿ ಕೇವಲ ಪ್ರಕೃತಿ ಮಾತ್ರವೇ 
ಉಳಿಯುವುದು. ಅದು ಅನಾದ್ಯಂತವಾಗಿಯೂ, ಪರೋಕ್ಷವಾಗಿಯೂ, ಯಾರ 
ದೃಷ್ಟಿಗೂ ಅಗೊಚರವಾಗಿಯೂ, ಇರುವುದು. 


೨೪. ಅದು ನಾಮರಹಿತವಾಗಿಯೂ, ಮನಸ್ಸಿಗೆ ಅಗೋಚರವಾಗಿಯೂ, 
ಮಹಾತ್ಮರ ಜ್ಞಾನಕ್ಕೆ ಅವಿಷಯವಾಗಿಯೂ, ಗಮನಾಗಮನರಹಿತವಾಗಿಯೂ, 
ಇರುತ್ತದೆ. ಆದುದರಿಂದ ಯಾರಿಂದಲೂ ತಿಳಿಯಲಶಕ್ಕವಾಗಿದೆ. 


251 


ಶ್ರೀಮದ್ವಾಯುಷುರಾಣಂ 


ಭಾನಗ್ರಾಹ್ಯಾನುಮಾನಾಚ್ಚ ಚಿಂತಯಿತ್ತೇದಮುಚ್ಯತೇ | 


ಸ್ಥಿ ತೇತು ಕಾರಣೇ ತಸ್ಮಿನ್‌ ನಿತ್ಯೇ ಸದಸದಾತ್ಮಿಕೇ ll ೨೫ Il 
ಅನಿರ್ದೇಶ್ಯಾ ಪ್ರವೃತ್ತಿರ್ವೈ ಸ್ವಾತ್ಮಿಕಾ ಕಾರಣೇನ ತು | 

ಏವಂ ಸಪ್ತಾದಯೋಭ್ಯಸ್ತಾತ್ಯ ೨ಮಾತ್ರಕೃತಯಸ್ತು ವೈ Il ೨೬ | 
ಪ್ರತ್ಕಾಹಾರೇ ತದಾ ಸರ್ಗೇ ಪ್ರವಿಶ್ಯಂತಿ ಪರಸ್ಪರಂ | 

ಯೇನೇದಮಾವೃತಂ ಸರ್ವಂ ಮಂಡಲಂ ತು ಪ್ರಲೀಯತೇ ll se I 
ಸಪ್ತದ್ಧೀಪಸಮುದ್ರಾಂ ತು ಸಸ್ತಲೋಕಂ ಸಪರ್ವತಂ | 

ಉದಕಾನರಣಂ ಯಚ್ಚ ಜ್ಯೋತಿಷಾಂ ಲೀಯತೇ ತು ತತ್‌ |! ೨೮ ॥ 
ಯತ್ತ ಜಸಂ ಚಾವರಣಮಾಕಾಶಂ ಗ್ರಸತೇ ತು ತತ್‌ | 

ಯದ್ವಾಯವ್ಯಂ ಚಾವರಣಮಾಕಾಶಂ ಗ್ರಸತೇ ತು ತತ್‌ I se Il 


೨೫. ಅದು ಕೇವಲ ಮನನಕ್ಕೂ, ಊಹೆಗೂ ವಿಷಯವಾಗಿರುವುದರಿಂದ 
ಯೋಚಿಸಿ, ಇಷ್ಟನ್ನು ಮಾತ್ರ ಹೇಳಬಹುದು. ಅದೇನೆಂದರೆ, ಆ ಪ್ರಕೃತಿಯು, 
ಜಗತ್ಕಾರಣವೂ, ನಿತ್ಯವೂ, ಸದಸದ್ರೂಪವೂ ಆಗಿರುವುದು. 


೨೬. ಆದುದರಿಂದ ಅನಿರ್ದೇಶ್ಯವಾಗಿಯೂ, ಸ್ವರೂಪಭೂತವಾಗಿಯೂ 
ಸ್ವತಂತ್ರವಾಗಿಯೂ, ಇರುವ ಕಾರಣದಿಂದಲೂ, ಪ್ರವೃಕ್ತಿಯುಂಟಾಗುವುದು. ಹೀಗೆ 
ಮೇಲೆ ಹೇಳಿದ ಪಂಚಭೂತಗಳೂ, ಮಹ ತ್ತ ತ್ವಾಹಂಕಾರತತ್ವಗಳೂ ಎಂಬ ಈ ಏಳೂ 
ಪ್ರಕೃತಿಯಲ್ಲಿ ಲಯವಾಗುವುದು. ಅದೂ ಸಹ ಭಗವಂತನಲ್ಲಿ ಲಯವಾಗುವುದು. 

೨೭. ಹೀಗೆ ಈ ಏಳು ತತ್ವಗಳೂ ಸೃಷ್ಟಿಕಾಲದಲ್ಲಿಯೂ, ಲಯಕಾಲದಲ್ಲಿಯೂ, 
ಪರಸ್ಪರಾಶ್ರಿ ತವಾಗಿಯೂ, ಅವ್ಯಕ್ತವಾಗಿಯೂ, ಇರುತ್ತವೆ. ಈ ತತ್ವಮಂಡಲವೂ 
ಸಹ ಶ್ರೀಭಗವಂತನಲ್ಲಿ ಲಯವಾಗುವುದು. 

೨೮. ಸಪ್ತದ್ವೀಪಗಳೂ, ಸಪ್ತ ಸಮುದ್ರಗಳೂ ಸಪ್ತಲೋಕಗಳೂ ಮತ್ತು 
ಪರ್ವತಗಳೂ ಇವುಗಳಿಂದ ಕೂಡಿದ ಭೂಮಂಡಲವೆಲ್ಲವೂ, ಉದಕಾವೃತವಾಗು 
ವುದು. ಅಂತಹ ಜಲವು ತೇಜೋಮಂಡಲದಲ್ಲಿ ಲಯವಾಗುವುದು. 

೨೯, ಆವರಣ ಸಹಿತವಾದ ಆ ತೇಜಸ್ಸನ್ನು ಆಕಾಶವು ಗ್ರಾಸಮಾಡುವುದು 
ಇಂತಹ ಆವರಣಸಹಿತವಾದ ಆಕಾಶವನ್ನು ವಾಯ್ವಾವರಣವು ಗ್ರಾಸಮಾಡುವುದು. 


252 


ಅಧ್ಯಾಯ ೪೦ 


ಆಕಾಶಾನರಣಂ ಯಚ್ಚ ಭೂತಾದಿಗ್ರಸತೇ ತು ತತ್‌ | 
ಭೂತಾದಿಂ ಗ್ರಸತೇ ಚಾಸಿ ಮಹಾನ್ವೈ ಬುದ್ಧಿ ಲಕ್ಷಣಃ i ao Il 


ಮಹಾಂತೆಂ ಗ ಗೈಸತೇಃವ್ಯ ಕ್ರ ೦ ಗುಣಸಾಮ್ಯ ೦ ತತಃ ಪರಂ! 
ಏತೌ ಸಂಹಾರವಿಸ್ತಾರೌ ಬ್ರಹ್ಮಾನ್ಯಕ್ಕೌ ತತಃ ಪುನಃ Il ao il 


ಸೃಜತೇ ಗ್ರಸತೇ ಚೈವ ನಿಕಾರ್ರಾ ಸರ್ಗಸಂಯಮೇ | 
ಸಂಹಾರಕಾರ್ಯಕರಣಾಃ ಸಂಸಿದ್ಧಾ ಜ್ಞಾನಿನಸ್ತು ಯೇ las ll 


ಗತ್ವಾ ಜನಂ ಜನೀಭಾವೇ ಸ್ಥಾ ನೇಷ್ಟೇಷು ಪ್ರಸಂಯಮಾನ್‌ | 
ಪ್ರತ್ಕಾಹಾರೇ ವಿಯುಜ್ಯಂತೇ 'ಶೇತ್ರಜ್ಞಾ 8 ಸ ಪುನಃ ॥ ೩೩ ॥ 
ಸೇ ಸರಾ ಸ ತ್ರಾ (ಬಸದಿ ಅದಿ ಸಸ ವಪ 
೩೦. ಆವರಣದಿಂದ ಸಹಿತವಾದ ಆಕಾಶವನ್ನು ಭೂತಾದಿಗಳು ನುಂಗುವುವು. 
ಅಂತಹ ಭೂತಾದಿಗಳನ್ನು ಬುದ್ಧ ಕ್ರಿಭಿಮಾನಿಯಾದ, ( ಬುದ್ಧಿ ಲಕ್ಷಣವಾದ) ಮಹತ್ತ 
ತ್ವವು ಗ್ರಾಸಮಾಡುವುದು. 


೩೧. ಅಂತಹ ಮಹತ್ತತ್ವವು, ಸತ್ವರಜಸ್ತಮೋಗುಣಗಳು ಸಾಮ್ಯವಿರುವ 
ಅವ್ಯಕ್ತ ತತ್ವವಾದ ಸ್ರಕೃತಿಯಲ್ಲಿ ಬಜುಹಗಿತ್ತಿರು. ಇದೇ ಸಂಹಾರಕ್ರಮವಾಗಿರು 
ತ್ತದೆ. ಬ ಸೃಷ್ಟಿ ಸಂಹಾರಗಳು ಬ್ರಹ್ಮನಲ್ಲಿ ಸಂಕೋಚನಿಸ್ತಾರಗಳಿಂದ ಪುನಃ 
ಪುನಃ ನಿರೂಪಿತವಾಗಿರುತ್ತವೆ. 


೩೨. ಬ್ರಹ್ಮದೇ ನನು ಸ ಸೃಷ್ಟಿ ಸ್ಟಿಸಂಹಾರ ಕಾಲಗಳಲ್ಲಿ ಭೂತಾದಿಸೃಷ್ಠಿ ಯನ್ನೂ; 
ಸಂಹಾರವನ್ನೂ ಮಾಡುವನು. ks ಸರ್ಗಸಂಹಾರಗಳ ಹರಕ ತ ಜ್ಞಾನಿ 
ಗಳಿಗೆ ಮಾತ್ರ ಸಂಪೂರ್ಣವಾಗಿ ವ್ಯಕ್ತವಾಗಿರುತ್ತವೆ. 


೩೩. ಕ್ಷೇತ್ರಜ್ಞರಾದ ಮಹಾತ್ಮರು ಹೀಗೆ ಕಾರ್ಯಕಾರಣಗಳನ್ನೂ ತಮ್ಮ 
ಯೋಗದೃಷ್ಟಿ ಯಿಂದ ತಿಳಿದು ಆಯಾ ಸಂದರ್ಭಾನುಗುಣವಾಗಿ ಯೋಗ್ಯವಾದ ಸ್ಥಾನ 
ಗಳಲ್ಲಿ ಇದ್ದು ಸೃಷ್ಟಿಸಂಹಾರಗಳಿಗೆ ವಿಷಯರಾಗುವರು. 


253 


ಶ್ರೀಷುಡ್ವಾಯುಷುರಾಣಂ 
ಅವ್ಯಕ್ತಂ ಶ್ಲೇತ್ರಮಿತ್ಯಾಹುರ್ಬ್ರಹ್ಮ ಶ್ಲೇತ್ರಜ್ಞ ಉಚ್ಛತೇ । 
ಸಾಧರ್ಮೆ ವೈಧರ್ಮುಕೃ ತಸಂಯೋಗೋನಾದಿಮಾಂಸ್ತಯೋಃ ॥ ೩೪॥ 


ಏವಂ ಸರ್ಗೇಷು ವಿಜ್ಞೇಯಂ ಸ್ಲೇತ್ರಜ್ಞೇಸ್ಟಿಹ ಬ್ರಾಹ್ಮಣಾಃ | 
ಬ್ರಹ್ಮನಿಚ್ಛೈನ ವಿಜ್ನೇಯಃ ಕ್ಷೇತ್ರಜ್ಞಾನಾತ್ಸಥೆಕ' ಸೃಥಕ ೩೫ 


ವಿಷಯಾವಿಷಯತ್ನಂ ಚ ಶ್ಲೇತ್ರಕ್ಷೇತ್ರಜ್ಞಯೋಃ ಸ್ಮೃತಂ! 
ಬ್ರಹ್ಮಾ ತು ನಿಷಯೋ ಜ್ಞ್ಲೇಯೊಆನಿಷಯಃ ಸ್ಲೇತ್ರಮಂಚ್ಯತೇ 1೩೬॥ 


ಶ್ನೇತ್ರಜ್ಞಾಧಿಷ್ಮಿ ತಂ ಶ್ಲೇತ್ರಂ ಶ್ಲೇತ್ರಜ್ಞಾರ್ಥಂ ಪ್ರಚಕ್ಷತೇ | 
ಬಹುತ್ತಾಚ್ಚ ಶರೀರಾಣಾಂ ಶರೀರೀ ಬಹುಧಾ ಸ್ಮ ಎತ ll ೩೭ ॥ 





೩೪. ಜ್ಞಾನಿಗಳು ಅವ್ಯಕ್ತತತ್ವವನ್ನು ಕ್ಷೇತ್ರವೆಂದು ಹೇಳುವರು. ತತ್ರೇರಕ 
ನಾದ ಬ್ರಹ್ಮನನ್ನು ಕ್ಷೇತ್ರಜ್ಞನೆಂದು ನಿರೂಪಿಸುವರು. ಅಂತಹ ಕ್ಷೇತ್ರಕ್ಷೇತ್ರಜ್ಞರಿಗೆ 
ಅನಾದಿಯಿಂದಲೂ ಸಾಧರ್ಮ್ಯವೈಧರ್ಮ್ಯ್ಯಕೃತವಾದ ಸಂಯೋಗವು ಸಹಜವಾಗಿಯೇ 


ಇರುತ್ತದೆ. 





೩೫. ಮಹಾತ್ಮರು ಈ ರೀತಿಯಾಗಿ ಸೃಷ್ಟಿಕ್ರಮಗಳಲ್ಲಿ ಕೇತ್ರಕ್ಷೇತ್ರಜ್ಞರನ್ನು 
ತಿಳಿಯುವರು. ಹೀಗೆ ಮಹಾತ್ಮರು ಪ್ರತಿಯೊಂದು ವ್ಯಕ್ತಿಯಲ್ಲಿಯೂ ಕ್ಷೇತ್ರಜ್ಞನಾದ 
ಪರಮಪುರುಷನು ಅಂತರ್ಯಾಮಿಯಾಗಿರುವನೆಂದು ತಿಳಿಯುವುದರಿಂದ ಬ್ರಕ್ಕ 


ಜ್ಞಾನಿಗಳಾಗುವರು. 


೩೬. ಹೀಗೆ ಕ್ಷೇತ್ರಕ್ಷೇತ್ರಜ್ಞರಿಗೆ ವಿಸಯಾವಿಷಯಗಳು ಅನಾದಿಯಿಂದಲೂ 
ಸಿದ್ಧವಾಗಿವೆ. ಬ್ರಹ್ಮನು ಜ್ಞಾನಗಮ್ಯನಾಗಿರುವನು. ಕ್ಷೇತ್ರವು ಅವಿಷಯವಾಗಿರು 
ವುದು. 

೩೭. ಹೀಗೆ ಬ್ರಹ್ಮನಿಯಾಮಕವಾದ (ಕ್ಷೇತ್ರವು) ಶರೀರವು ಜೀವನಿಗೋಸ್ಟರ 
ವಾಗಿದೆಯೆಂದು ಮಹಾತ್ಮರು ಹೇಳುವರು. ಶರೀರಗಳು ಅನಂತವಾಗಿರುವುದರಿಂದ 
ಜೀವರೂ ಅನಂತವಾಗಿರುವರು. ನಿಯಾಮಕನಾದ ಬ್ರಹ್ಮನು ಏಕನಾದರೂ ಪ್ರತಿ 


ವ್ಯಕ್ತಿಯಲ್ಲಿಯೂ ಸ್ಹಮಹಿಮೆಯಿಂದ ಪ್ರೇರಕನಾಗಿರುವನು. 
254 


ಅಧ್ಯಾಯ ೪೦ 


ಅವ್ಯೂಹಶಂಕರಾಚ್ಹೆನ ಜ್ಯೋತಿರ್ನಚ್ಚ ವ್ಯವಸ್ಥಿತಃ | 
ಯಸ್ಮಾತ್ರತಿಶರೀರಂ ಹಿ ಸುಖದುಃ ಖೋಪಲಜ್ಜಿತಾ Il 
ತಸ್ಮಾತ್ಸು ರುಷನಾನಾತ್ವಂ ವಿಜ್ಞೇಯಂ ತು ವಿಜಾನತಾ ll ೩೮ ll 


ಯದಾ ಪ್ರವರ್ತತೇ ಟೈಷಾಂ ಭೇದಾನಾಂ ಚೈನ ಸಂಯಮಾಃ। 
ಸ್ವಭಾವಕಾರಿತಾಃ ಸರ್ನೇ ಕಾಲೇನ ಮಹತಾ ತದಾ 1೩೯1 


ನಿವರ್ತತೇ ತದಾ ತಸ್ಯ ಸ್ಥಿತಿರಾಗಃ ಸ್ವಯಂಭುವಃ | 
ಸಹಸಾ ಯೋಜ್ಯಕೈಃ ಸರ್ವೆ ರ್ಬ್ರಹ್ಮಲೋಕನಿನಾಸಿಭಿಃ ll ೪೦ ॥ 


ವಿನಿವೃತ್ತೇ ತದಾ ರಾಗೇ ಸ್ಥಿತಾವಾತ್ಮನಿನಾಸಿನಾಂ I 
ತತ್ಕಾಲವಾಸಿನಾಂ ತೇಷಾಂ ತದಾ ತದ್ದೋಷದರ್ಶಿನಾಂ I ೪೧॥ 


೩೮. ಜೀವರು ಪ್ರತಿ ತರೀರಗಳಲ್ಲಿಯೂ ಪ್ರಕ್ಕೀಕಪ್ರಶ್ಕೀಕವಾಗಿ ಸಾಂಕರ್ಯ 
ವಿಲ್ಲದೆ ಸೂರ್ಯಕಿರಣಗಳಂತೆ ಬೇರೆ ಬೇರೆಯಾಗಿ ವ್ಯವಸ್ಥಿ ತವಾಗಿರುವರು. ಹೀಗೆ 
ಪ್ರತಿ ಶರೀರದಲ್ಲಿಯೂ ಭಿನ್ನಭಿನ್ನರಾದ ಜೀವರು ಇರುವುದರಿಂಚೆ ವಿರುದ್ಧವಾದ ಸುಖ 
ದುಃಖೋತ್ಪಶ್ತಿಗಳೂ ಸಂಗತವಾಗಿರುವುವು. ಆದುದರಿಂದಲೇ ಪುರುಷರಲ್ಲಿ ನಾನಾತ್ಚವು 
ಸಿದ್ಧವಾಗುವುದೆಂದು ಜ್ಞಾನಿಗಳು ಹೇಳುವರು. 


೩೯. ಯಾವಾಗ ಈ ಜಗತ್ತಿನ ಸೃಷ್ಟಿ ಕ್ರಮಗಳು ನಡೆಯುತ್ತವೆಯೋ 
ಆಗಲೇ ಕಾಲಾನುಗುಣನಾಗಿಯೂ, ಸ್ವಭಾವಾನುಸಾರವಾಗಿಯೂ, ಪರಸ್ಪರ 
ವೈಲಕ್ಷ್ಯಣ್ಯಗಳು ಯೋಗ್ಯತಾನುಸಾರವಾಗಿಯೂ ಸಿದ್ಧವಾಗುವುವು. 


೪೦-೪೧. ಆಗ ಬ್ರಹ್ಮಡೇವನಿಗೆ ಪ್ರಜೆಗಳಲ್ಲಿ ವೈಷಮ್ಯಬುದ್ಧಿಯು ಇರುವುದಿಲ್ಲ. 
ಜೀವನು ಕರ್ಮಾನುಗುಣವಾಗಿ ಸೃಷ್ಟಿಯನ್ನು ಮಾಡಿರುವನು. ಈ ರೀತಿಯಾಗಿ 
ಬ್ರಹ್ಮನ ಸತ್ಯಲೋಕವಾಸಿಗಳಾದ ಯೋಗಿಗಳೆಲ್ಲರೂ ಬ್ರಹ್ಮನನ್ನು ತಿಳಿದು 
ಅಂತರ್ಯಾಮಿಯಾದ ಈಶ್ವರನ ವಿಷಯದಲ್ಲಿ ದ್ವೇಷಾಸೂಯಾದಿಗಳನ್ನು ಬಿಡುವರು. 


ಸೃಷ್ಟಿಯಲ್ಲಿರುವ ಪ್ರಜೆಗಳು ದೋಷಗಳಿಂದ ಜನನಮರಣಗಳನ್ನು, ವೈರಾಗ್ಯ 
ದಿಂದಲೂ, ಜ್ಞಾನದಿಂದಲೂ, ಮುಕ್ತಿಯನ್ನೂ ಪಡೆಯುವರು. 


255 


ಶ್ರೀಮುದ್ಹಾಯುಪುರಾಣಂ 
ಉತ್ಪದ್ಯತೇಃಥ ನೈರಾಗ್ಯಮಾತ್ಮನಾದಪ್ರಣಾಶನಂ | 
ಭೋಜ್ಯಭೋಕ್ತೃತ್ವನಾನಾತ್ಟೇ ತೇಷಾಂ ತದ್ಭವದರ್ಶಿನಾಂ ॥೪೨॥ 


ಪೃಥಕ್‌ ಜ್ಞಾನೇನ ಶ್ಲೇತ್ರಜ್ಞಾಸ್ತತಸ್ತೇ ಬ್ರಹ್ಮಲೌಕಿಕಾಃ | 
ಪ್ರಕೃತೌ ಕರಣಾಃ ನೀತಾಃ ಸರ್ವೇ ನಾನಾಪ್ರದರ್ಶಿನಃ Il wa Il 


ಸ್ಮಾತ್ಮನ್ಯೇವಾವತಿಷ್ಠಂತೇ ಪ್ರಶಾಂತಾ ದರ್ಶನಾತ್ಮಕಾಃ | 
ಶುದ್ಧಾ ನಿರಂಜನಾಃ ಸರ್ವೇ ಚೇತನಾಚೇತನಾಸ್ತಥಾ ॥ ೪೪ ॥ 


ತತ್ರೈವ ಪರಿನಿರ್ವಾಣಾಃ ಸ್ಮೃತಾ ನಾಗಾಮಿನಸ್ತು ತೇ | 
ನಿರ್ಗುಣತ್ವಾನ್ನಿರಾತ್ಮಾನಃ ಪ್ರಕೃತ್ಯಂತೇ ವ್ಯತಿಕ್ರಮಾತ್‌ ॥ ೪೫ ॥ 





೪೨. ಹೀಗೆ ಜ್ಞಾನಿಗಳಿಗೆ ನಾನು ತಾನೆಂಬ ಆಹಂಭಾವವು ತೊಲಗಿ ಜ್ಞಾನ 
ದಿಂದ ವೈರಾಗ್ಯವು ಸಂಭವಿಸುವುದು. ಮತ್ತು ಇದು ಭೋಜ್ಯವು, ಇವನು 
ಭೋಕ್ತೃವು ಎಂಬ ನಾನಾತ್ವಜ್ಞಾನದಿಂದ ಸಂಸಾರಿಗಳಿಗೆ ಭವಬಂಧವಿನೋಚನೆಯು 
ಉಂಟಾಗುವುದು. 


೪೩. ಅನಂತರ ಜ್ಞಾನಿಗಳು ಪೂರ್ವೋಕ್ತವಾದ ಪ್ರಕೃಕಿಪುರುಷರ ಭೇದ 
ಜ್ಞಾನದಿಂದ ಬ್ರಹ್ಮನನ್ನೂ ಲೌಕಿಕವಾದ ನಾನಾ ವಿಷಯಗಳನ್ನರಿತು ಮುಕ್ತ 
ರಾಗುವರು. 


೪೪.  ಚೇತನಾಜೀತನಾತ್ಮಕರೂ, (ನಿರಂಜರೂ) ದೋಷವಿದೂರರೂ 
ಶುದ್ಧರೂ ಪ್ರಶಾಂತರೂ ಆದ ಜ್ಞಾನಿಗಳೆಲ್ಲರೂ ಪರಮಾತ್ಮಗತವಾದ ಮನಸ್ಸುಳವರಾಗಿ 
ನಿತ್ಯಮುಕ್ತರಾಗುವರು. 


೪೫. ವಿರಕ್ತರೂ ಜಿತೇಂದ್ರಿಯರೂ ಆದ ಬ್ರಹ್ಮಜ್ಞಾನಿಗಳು ಆ ಪರಮ 
ಪುರುಷನಲ್ಲಿಯೇ, ಆಸಕ್ತರಾಗುವರು. ಸೃಷ್ಟಿಗೆ ವಿಷಯರಾದ ಜೀವರು ಹಾಗೆ 
ಜ್ಞಾನಿಗಳಾಗುವುದಿಲ್ಲ. ಅವರು ಪರಮಾತ್ಮನನ್ನು ತಿಳಿಯದೇ ಪ್ರಪಂಚದ ನಾನಾ 
ವಿಷಯಕ ಜ್ಞಾನದಿಂದ ಪ್ರಕೃತಿ ವಶರಾಗಿ ಜನನ ಮರಣ ಪ್ರವಾಹಕ್ಕೆ ಸಿಕ್ಟುವರು. 


256 


ಅದ್ಯಾಯ ೪೦ 
ಇತ್ಯೇವಂ ಪ್ರಾಕೃತಃ ಪ್ರೋಕ್ತಃ ಪ್ರತಿಸರ್ಗಃ ಸ್ಹಯಂಭುವಃ | 
ಭಿದ್ಯಂತೇ ಸರ್ವಭೂತಾನಾಂ ಕರಣಾನಿ ಪ್ರಸಂಯಮೇ ॥ ೪೬ I 


ಇತ್ಯೇಷ ಸಂಯಮಶ್ಚೈವ ತತ್ವಾನಾಂ ಕರಣೈಃ ಸಹ | 
ತತ್ವಪ್ರುಸಂಯಮೋ ಹ್ಯೇಷ ಸ್ಮ ತೋ ಹ್ಯಾವರ್ತಕೋ ದ್ವಿಜಾಃ il ೪೩! 


॥ ಸೂತ ಉವಾಚ ॥ 
ಧರ್ಮಾಧರ್ಮೌ ತಪೋ ಜ್ಞಾನಂ ಶುಭೇ ಸತ್ಯಾನೃತೇ ತಥಾ | 
ಊರ್ಧ್ವ ಭಾವೋ ಹ್ಯಧೋಭಾವೋ ಸುಖದುಃಖೇ ಪ್ರಿಯಾಪ್ರಿಯೇ 1೪೮ ॥ 


ಸರ್ವಮೇತತ್ರ ಯಾತಸ್ಯ ಗುಣಮಾತ್ರಾತ್ಮಕಂ ಸ್ಮ ಎತಂ! 
ನಿರೀಂದ್ರಿಯಾಣಾಂ ಚ ತದಾ ಜ್ಞಾನಿನಾಂ ಯಚ್ಛು ಭಾಶುಭಂ I ee Il 





೪೬ ಮೇಲೆ ನಿರೂಪಿಸಿರುವ ರೀತಿಯಾಗಿ ಸ್ವಯಂಭುವನಾದ ಬ್ರಹ್ಮನ 
ಪ್ರಾಕೃತಿಕವಾದ ಪ್ರಲಯವು ನಿರೂಪಿತವಾಗಿದೆ. ಸಂಹಾರಕಾಲದಲ್ಲಿ ಪ್ರತಿಭೂತ 
ಗಳಿಗೂ ಕಾರಣಗಳು ಬೇರೆಬೇರೆಯಾಗಿವೆ. 


೪೭. ಈ ರೀತಿಯಾಗಿ ಪ್ರಾಣಿಗಳು ತಮ್ಮತಮ್ಮ ಕಾರಣ ಸಂಗಡ ಪ್ರಳಯ 
ಕಾಲಗಳಲ್ಲಿ ಲೀನವಾಗುತ್ತವೆ. ಹೀಗಾಗುವುದೇ ಸಹಜವಾಗಿದೆ. ಎಲ್ಫೆ ವಿಪ್ರ ವರ್ಯರೇ, 
ಹೀಗೆ ಕಾರಣಗತವಾದ ಲಯವನ್ನೂ, ಜ್ಞಾನಿಗಳು ತತ್ವಪ್ರಸಂಯಮನೆಂಬ ಸಂಜ್ಞೆ 
ಯನ್ನು ಕೊಟ್ಟು ವ್ಯವಹರಿಸುವರು. 


೪೯-೫೦. ಸೂತಮುನಿಯು ನಿರೂಪಿಸಿದನು :-- ಧರ್ಮಾಧರ್ಮಗಳೂ, 
ತಪಸ್ಸು, ಜ್ಞಾನ, ಶುಭಾಶುಭಗಳಾದ ಸತ್ಯಾನೃತಗಳೂ, ಊರ್ಧ್ವಲೋಕ, ಅಧೋ 
ಲೋಕಗಳೂ, ಸುಖದುಃಖಗಳೂ, ಪ್ರಿಯಾಪ್ರಿಯಗಳೂ ಎಂಬ ಪ್ರಾಣಿಗತವಾದ 
ಇವೆಲ್ಲವೂ ಕೇವಲ ಸತ್ವಾದಿಗುಣಗಳ ಸಂಬಂಧದಿಂದ ಉಂಟಾಗಿವೆಯೆಂಬುದು 
ಮಹಾತ್ಮರಿಗೆ ಸಮ್ಮತವಾದ ವಿಷಯವಾಗಿವೆ. ಜಿತೇಂದ್ರಿಯರಾದ ಜ್ಞಾನಿಗಳ 


17 257 


ಶ್ರೀಮದ್ವಾಯುಪುರಾಣಂ 


ಪ್ರಕೃತ್ಯಾಂ ಚೈನ ತತ್ಸರ್ವಂ ಪುಣ್ಯಂ ಪಾಗಂ ಪ್ರತಿಷ್ಠತಿ | 
ಯೋನ್ಯವಸ್ಥಾ ಸ್ವಭಾವೇ ಚ ದೇಹಿನಾಂ ತು ನಿಹಿಚ್ಛತೇ ll ೫೦॥ 


ಜಂತೂನಾಂ ಪಾಪಪುಣ್ಯಂ ತು ಪ್ರಕೃತೌ ಯತ್ರತಿಷ್ಠಿತಂ | 
ಅವ್ಯಕ್ತಸ್ಥಾನಿ ತಾನ್ಯೇನ ಪುಣ್ಯಪಾಪಾನಿ ಜಂತವಃ ॥ 
ಯೇ ಜಯಂತಿ ಪುನರ್ದೇಹೇ ದೇಹಾನ್ಯತ್ವೇ ತಥೈನ ಚ ॥ ೫೧॥ 


ಧರ್ಮಾಧರ್ಮೌ ತು ಜಂತೂನಾಂ ಗುಣಮಾತ್ರಾತ್ಮಕಾವುಭೌ | 
ಕರಣೈಃ ಸ್ಟೈಃ ಪ್ರಚೇಯೇತೇ ಕಾಯತ್ನೇನೇಹ ಜಂತುಭಿಃ ॥ ೫೨॥ 


ಸುಚೇತನಾಃ ಪ್ರಲೀಯಂತೇ ಸ್ಹೇತ್ರಜ್ಞಾಧಿಸ್ಠಿತಾ ಗುಣಾಃ | 
ಸರ್ಗೇ ಚ ಪ್ರತಿಸರ್ಗೇ ಚ ಸಂಸಾರೇ ಚೈನ ಜಂತವಃ ॥| 
ಸಂಯುಜ್ಯಂತೇ ನಿಯುಜ್ಯಂತೇ ಕರಣೈಃ ಸಂಚರಂತಿ ಚ || ೫೩ ॥ 


ಶುಭಾಶುಭರೂಸವಾದ ಪುಣ್ಯಪಾಪಾದಿಕರ್ಮಗಳು ಪ್ರಕೃತಿಯಿಂದಲೇ ಉಂಬಾಗು 
ವುವು. ಅವು ಪ್ರಕ ಕಿಗತನೇ ಆಗಿವೆ. ಯೋನಿಗತವಾದ ಗುಣಗಳು ಆಯಾ ಪ್ರಾಣಿ 
ಗಳಿಗೆ ಉಂಟಾಗುವುದು ಸ್ವಾಭಾವಿಕವಾದ ವಿಷಯವೇ ಆಗಿದೆ. 


೫೧. ಪ್ರಾಣಿಗಳಲ್ಲಿರುವ ವುಣ್ಯಪಾಪಾದಿಗಳು ಪ್ರಲಯಕಾಲದಲ್ಲಿ ಪ್ರಕೃತಿ 
ಯಲ್ಲಿಯೇ ಇರುವುವು. ಅನು ಅ್ಯಕ್ತವಾಗಿಯೂ, ಸೂಕ್ಷ್ಮ ವಾಗಿಯೂ ಇರುವುವು. 
ಪುನಃ ಸೃಷ್ಟಿಗೆ ಬಂದಾಗ ಸೂಕ್ಷ್ಮವಾದ ಪಾಸಪುಣ್ಯಗಳು ವ್ಯಕ್ತವಾಗಿಯೂ, ಸ್ಥೂಲ 
ರೂಪವಾಗಿಯೂ ಅನುಭವಕ್ಕೆ ಬರುತ್ತವೆ. ಮತ್ತು ಬೇರೇ ಶರೀರ ಒಂದಾಗಲೂ ಈ 
ರೀತಿಯಲ್ಲಿಯೇ ಆಗುವುವು. 


೫೨. ಪ್ರಾಣಿಗಳಲ್ಲಿರುವ ಧರ್ಮಾಧರ್ಮಾದಿಗಳೆರಡೂ ಸತ್ವಾದಿಗುಣಗಳಿಂದ 
ಜನ್ಯವಾಗಿವೆ. ಆ ಧರ್ಮಾಧರ್ಮಾದಿಗಳು ತಮ್ಮ ತಮ್ಮ ಕಾರಣಗಳಿಂದ ವೃದ್ಧಿ 
ಯಾಗುತ್ತವೆ. ಇಲ್ಲದಿದ್ದರೆ ಕ್ಷಯಿಸುತ್ತವೆ. 


೫೩. ಕ್ಷೇತ್ರಜ್ಞರೂ, ಸುಚೇತನರೂ ಆದ ಮಹಾತ್ಮರಲ್ಲಿರುವ ಸತ್ವಾದಿಗುಣ 
ಗಳು ಲಯಕಾಲದಲ್ಲಿ ಸೂಕ್ಷ್ಮವಾಗಿಯೂ, ಸೃಷ್ಟಿಕಾಲದಲ್ಲಿ ಉಪಚಯವಾಗಿಯೂ 
ಆಗುತ್ತವೆ. ಮತ್ತು ಕಾರಣಾಸುಗುಣವಾಗಿ ಸಂಯೋಗವಿಯೋಗಗಳನ್ನೂ ಪಡೆ 
ಯುತ್ತವೆ. 


258 


ಅಢ್ಯಾಯ ೪೦ 


ರಾಜಸೀ ತಾಮಸೀ ಚೈವ ಸಾತ್ವಿಕೀ ಚೈವ ವೃತ್ತಯಃ | 
ಗುಣಮಾತ್ರಾಃ ಪ್ರವರ್ತಂತೇ ಪುರುಷಾಧಿಷ್ಮಿ ತಾಸ್ತ್ರಿಧಾ ॥ wv ll 


ಊದ್ಧ 4” ದೇವಾತ್ಮಕಂ ಸತ್ವ್ತಮಥೋಭಾಗಾತ್ಮಕಂ ತಮಃ | 
ತಯೋಃ ಪ್ರವರ್ತಕಂ ಮಧ್ಯೇ ಇಹೈವಾವರ್ತಕಂ ರಜಃ ॥ ೫೫ ॥ 


ಇತ್ಯೇವಂ ಪರಿವರ್ತಂತೇ ತ್ರಯಃ ಸ್ರೋತು ಗುಣಾತ್ಮಕಾಃ | 
ಲೋಕೇಷು ಸರ್ವಭೂತಾನಾಂ ತನ್ನ ಕಾರ್ಯಂ ವಿಜಾನತ ॥ ೫೬ Il 


ಅವಿದ್ಯಾಪ್ರತ್ಯಯಾರಂಭಾ ಆರಭ್ಯಂತೇ ಹಿ ಮಾನವೈಃ | 
ಏತಾಸ್ತು ಗತಯಸ್ತಿಸ್ರಃ ಶುಭಾಃ ಪಾಪಾತ್ಮಿಕಾಃ ಸ್ಮ್ಮ ತೌ ೫೩ ॥ 


ತಮುಸಾಭಿಭವಾಜ್ಜಂತುರ್ಯುಥಾತಥ್ಯಂ ನ ವಿಂದತಿ | 
ಅತತ್ತದ್ದರ್ಶನಾತ್ಸೋಥ ತ್ರಿವಿಧಂ ಬಧ್ಮತೇ ತತಃ | ೫೮ | 


೫೪. ರಾಜಸೀ, ತಾಮಸೀ, ಸಾತ್ರಿಕೀ ಎಂಬುದಾಗಿ ಮೂರು ವೃತ್ತಿಗಳು 
ಪುರುಷರಲ್ಲಿರುತ್ತವೆ. ಪುರುಷಗತವಾದ ಸತ್ವರಜಸ್ತಮೋಗುಣಗಳು ಮೂರು 
ಮೂರು ಪ್ರಕಾರವಾಗಿ ಪ್ರವರ್ಶಿಸುತ್ತವೆ. 

೫೫. ದೇಹದ ಊರ್ಧ್ವಭಾಗದಲ್ಲಿ ಸತ್ಚಗುಣವೂ, ಕೆಳಭಾಗದಲ್ಲಿ ತಮೋ 
ಗುಣವೂ, ಮಧ್ಯಭಾಗದಲ್ಲಿ ರಜೋಗುಣವೂ ಇರುತ್ತವೆ. ಅಂದರೆ ಸತ್ವಗುಣದಿಂದ 
ಸ್ವರ್ಗಾದಿಲೋಕಗಳೂ, ತಮೋಗುಣದಿಂದೆ ನರಕಾದಿಲೋಕಗಳೂ, ರಜೋಗುಣ 
ದಿಂದ ಮಧ್ಯಗತವಾದ ಭೂಲೋಕವೂ ಪ್ರಾಣಿಗಳಿಗೆ ಉಂಟಾಗುನುವು. 


೫೬. ಸತ್ವರಜಸ್ತಮಸ್ಸುಗಳೆಂಬ ಈ ಗುಣಗಳೂ, ಜಲದಂತೆ ಹರಿಯುತ್ತಾ 
ಲೋಕದಲ್ಲಿರುವ ಸರ್ವರಿಗೂ, ಬಂಧ ಮೋಕ್ಷಗಳಿಗೆ ಕಾರಣವಾಗುತ್ತವೆ. ಮನುಜರು 
ಈ ಮೂರು ಗುಣಗಳನ್ನು, ಚೆನ್ನಾಗಿ ತಿಳಿದರೆ ಮುಕ್ತರಾಗುವರು. 

೫೭. ಮನುಷ್ಯರು ಅಜ್ಞಾನ ಮೂಲಕವಾದ ಕಾರ್ಯಗಳನ್ನು ಆರಂ ಭವಿಸುವರು. 
ತಾಮಸೀ, ರಾಜಸೀ, ಸಾತ್ರಿಕೀ ರೂಪವಾದ ತ್ರಿವಿಧ ವೃತ್ತಿಗಳು, ಶುಭಫಲದಾಯಕ 
ವಾಗಿಯೂ, ಪಾಪರೂಪಿಯಾದ ಅಶುಭಫಲಪ್ರದವಾಗಿಯೂ ಇರುತ್ತವೆ. 

೫೮. ಪುರುಷರು ತಮೋಗುಣ ಪಾಚುರ್ಯದಿಂದ ಯಥಾರ್ಥವನ್ನು ತಿಳಿಯಜಿ 


ಅಜ್ಞರಾಗುವರು. ಯಥಾರ್ಥಜ್ಞಾ,ನವಿಲ್ಲದಯೇ ಪುರುಷರು ತ್ರಿವಿಧವಾದ ಬಂಧನಕ್ಕೆ 
ವಿಷಯರಾಗುವರು. 


259 


ಶ್ರೀಮದ್ವಾಯುಪುರಾಣಂ 


ಪ್ರಾಕೃತೇನ ಚ ಬಂಧೇನ ತಥಾ ವೈಕಾರಿಕೇನ ಚ । 
ದಕ್ಷಿಣಾಭಿಸ್ತೃತೀಯೇನ ಬದ್ಳೊ ತ್ಯಂತಂ ವಿವರ್ತತೇ (೫೯ I 


ಇತ್ಯೇತೇ ನೈ ತ್ರಯಃ ಪ್ರೋಕ್ತಾ ಬಂಧಾ ಹ್ಯಚ್ಞಾನಹೇತುಕಾಃ | 
ಅನಿತ್ಯೇ ನಿತ್ಯಸಂಜ್ಞಾ ಚ ದುಃಖೇ ಚ ಸುಖದರ್ಶನಂ I! ೬೦ ll 


ಅಸ್ಟೇ ಸ್ವಮಿತಿ ಚ ಜ್ಞಾನಮಶುಚೌ ಶುಚಿನಿಶ್ಚಯಃ | 
ಯೇಷಾಮೇತೇ ಮನೋದೋಷಾ ಜ್ಞಾನದೋಷಾ ವಿಷರ್ಯಯಾತ್‌ | 


ರಾಗದ್ದೇಷನಿವೃತ್ತಿಶ್ಚ ತತ್‌ ಜ್ಞಾನಂ ಸಮುದಾಹೃತಂ | 
ಅಚ್ಞಾನಂ ತಮಸೋ ಮೂಲಂ ಕರ್ಮದ್ವಯಘಫಲಂ ರಜಃ | 
ಕರ್ಮಜಸ್ತು ಪುನರ್ದೇಹೋ ಮಹಾದುಃಖಂ ಪ್ರವರ್ತತೇ h ೬೨ || 


೫೯. ಪುರುಷರು ಇಂತಹ ಅಜ್ಞಾನದಿಂದ ಪ್ರಾಕೃತ, ವೈಕಾರಿಕ, ದಕ್ಷಿಣಾ 
ರೂಪವಾದ ಮೂರುವಿಧ ಬಂಧನಕ್ಕೆ ಒಳಗಾಗಿ ದುಃಖಿಗಳಾಗುವರು. 


೬೦. ಹೀಗೆ ಪುರುಷರಿಗೆ ಅಜ್ಞಾನ ಕಾರಣಗಳಿಂದ ತ್ರಿವಿಧ ಬಂಧನಗಳು, 
ಉಂಬಾಗುವುವು. ಇಂತಹ ಅಜ್ಞಾನದಿಂದ ಅನಿತ್ಯವಾದ ಪ್ರಾಪಂಚಿಕ ಸುಖದಲ್ಲಿ 
ನಿತೃತ್ವಜ್ಞಾನವೂ, ಸಾಂಸಾರಿಕ ದುಃಖದಲ್ಲಿ ಸುಖಿತ್ವಜ್ಞಾನವೂ ಉಂಬಾಗುವುವು. 


೬೧. ಯಾರಿಗೆ ಪರರ ವಸ್ತುವಿನಲ್ಲಿ ತನ್ನದೆಂಬ ಜ್ಞಾನವೂ ಅಶುಚಿಯಾದ 
ಪದಾರ್ಥದಲ್ಲಿ ಶುಚಿತ್ವಜ್ಞಾನವೂ ಉಂಟಾಗುವುವೋ, ಅವರಿಗೆ ನು ನೋಡೋಷಗಳೂ 
ಜ್ಞಾನದೋಷಗಳೂ ಇರುವುದರಿಂದ ಭ್ರಾಂತಿಯುಂಟಾಗುವುದು. 


೬೨, ರಾಗದ್ವೇಷ ಶೂನ್ಯವಾದ ಜ್ಞಾನವೇ ಸಮೀಚೀನವಾದ ಜ್ಞಾನವೆಂದು, 
(ಉತ್ತಮಜ್ಜಾನವೆಂದು) ಉಕ್ತವಾಗಿದೆ. ಅಜ್ಞಾನವು ತಮೋಮೂಲಕವಾಗಿದೆ. 
ರಜೋಗುಣದಿಂದ ಸಂಶಯಾತ್ಮಕವಾದ ಕಾರ್ಯದ್ವಯಗಳ ಫಲವು ಉಂಟಾಗುವುವು. 
ಇಂತಹ ಕರ್ಮದಿಂದ ದೇಹಾಂತರ ಪ್ರಾಪ್ತಿಯು ಅದರಿಂದ ದುಃಖವೂ ಉಂಟಾ 
ಗುವುವು. 


260 


ಅಧ್ಯಾಯ ೪೦ 


ಶ್ರೋತ್ರಜಾ ನೇತ್ರಜಾ ಚೈನ ತ್ನಗ್ಡಿಹ್ವಾಘ್ರಾಣತಸ್ತಥಾ | 
ಪುನರ್ಭವಳಕರೀ ದುಃಖಕರ್ಮಣಾಂ ಜಾಯತೇ ತು ಸಾ Il ua Il 


ಸ ತೃಷ್ಣೋಭಿಹಿತೋ ಬಾಲಃ ಸ್ವಕೃತೈಃ ಕರ್ಮಣಃ ಫಲೈಃ | 
ತೈಲಸಾಲೀಕನಜ್ಜಿ ೇವಸ್ತ್ರ ತ್ರೆ 4ನ ಪರಿವರ್ತತೇ Havel 


ತಸ್ಮಾತ್‌ ಸ್ಥೂಲಮನರ್ಥಾನಾಮಜ್ಞಾನಮುಪದಿಶ್ಯತೇ | 
ತಂ ಶಕ್ತಮನಧಾರ್ಯೇಕಂ ಜ್ಞಾನೇ ಯತ್ನಂ ಸಮಾಚರೇತ | ೬೫! 


ಜ್ಞಾನಾದ್ವಿಜಯತೇ ಸರ್ವಂ ತ್ಯಾಗಾದ್ಬುದ್ಧಿರ್ವಿರಜ್ಯತೇ! 

ವೈರಾಗ್ಯಾಚ್ಛುಧ ತೇಚಾಪಿ ಶುದ್ಧ $ ಸತ್ಸೇನ ಮುಚ್ಯತೇ || ೬೬ 
೬೩. ಶ್ರೋತ್ರ. ನೇತ್ರ, ನಾಸಿಕ ರಸನಾ ಮತ್ತು ಚರ್ಮ ಈ ಸಂಚೇಂದ್ರಿಯ 

ಗಳಿಂದ ಕರ್ಮಗಳೂ, ಅವುಗಳಿಂದ ಪುನರ್ಜನ್ಮವೂ, ಅದರಿಂದ ಮಹಾದುಃಖಗಳೂ 

ಉಂಟಾಗುವುವು. 


೬೪. ಬಾಲಕನು ತಿಳಿವಳಿಕೆಯಿಲ್ಲದೇ ತಾನು ಸ್ಟೇಚ್ಛಯಿಂದ ಮಾಡಿದ 
ದುಷ್ಕಾರ್ಯಗಳ ಫಲವನ್ನು ಪ್ರತ್ಯಕ್ಷವಾಗಿ ಹೇಗೆ ಅನುಭವಿಸುತ್ತಾನೆಯೋ ಮತ್ತು 
ಕೈಲಕಾರಿಯಾದ ಗಾಣಿಗನು ಹೇಗೆ ಗಾಣವನ್ನೇ ಪುನಃ ಪುನಃ ಸುತ್ತುತ್ತಾನೋ ಹಾಗೆ 
ಜೀವನು ಸಂಸಾರದಲ್ಲಿ ಜನನ ಮರಣರೂಪವಾದ ಭ್ರಮಣವನ್ನು ಹೊಂದುವನು. 


೬೫. ಆದುದರಿಂದ ಅನರ್ಥಗಳಿಗೆ ಅಜ್ಞಾನವೇ ಮುಖ್ಯಕಾರಣವೆಂದು 
ಜ್ಞಾನಿಗಳು ತಿಳಿಸುವರು. ಬ್ರಹ್ಮ ಜ್ಞಾನವೇ ಸುಖಕ್ಕೆ ಕಾರಣವೆಂದು ಕಿಳಿದು ಜ್ಞಾನ 
ಸಂಪಾದನೆಯಲ್ಲಿ ಪ್ರಯತ್ನವನ್ನು ಮಾಡಬೇಕು. 


೬೬, ಜ್ಞಾನದಿಂದ ಸಕಲೇಷ್ಟಾರ್ಥಗಳೂ ಸಂಭವಿಸುವುದು. ಬುದ್ಧಿ ಯು 
ತ್ಯಾಗದಿಂದ ವೈರಾಗ್ಯವನ್ನು ಪಡೆಯುವುದು. ಅಂತಹ ವೈರಾಗ್ಯದಿಂದ ಮನಸ್ಸು 
ಶುದ್ಧ ವಾಗುವುದು. ಹೀಗೆ ಶುದ್ಧವಾದ ಮನಸ್ಸು ಇತರಗುಣಗಳಿಂದ ರಹಿತವಾಗಿ 
ಕೇವಲ ಸತ್ವರೂಪವಾಗುವುದು. 


261 


ಶ್ರೀಮದ್ಧಾಯುಪುರಾಣಂ 


ಅತ ಊರ್ದ್ಸೃಂ ಪ್ರವಕ್ಸ್ರ್ಯಾಮಿ ರಾಗಂ ಭೂತಾಪಹಾರಿಣಂ | 
ಅಭಿಷಂಗಾಯ ಯೋ ಯಸ್ಮಾದ್ವಿಷಯೋಪ್ಯವಶಾತ್ಮನಃ Wl ae Il 


ಅನಿಷ್ಟ್ರಮಭಿಷಂಗಂ ಹಿ ಪ್ರೀತಿತಾಪನಿಷಾದನಂ | 
ದುಃಖಲಾಭೇ ನ ತಾಪಂ ಚ ಸುಖಾನುಸ್ಮರಣಂ ತಥಾ . ॥೬೮೪॥ 


ಇತ್ಯೇಸ ನೈಷಯೋ ರಾಗಃ ಸಂಭೂತ್ಯಾಃ ಕಾರಣಂ ಸ್ಮೃತಂ। 
ಬ್ರಹ್ಮಾದೌ ಸ್ಥಾವರಾಂತೇ ವೈ ಸಂಸಾರೇ ಹ್ಯಾಧಿಭೌತಿಕೇ ॥ 
ಅಜ್ಞಾನಪೂರ್ವಕಂ ತಸ್ಮಾದಜ್ಞಾಾ ನಂತು ವಿವರ್ಜಯೇತ್‌ lari 


ಯಸ್ಯ ಚಾರ್ಷಂ ನ ಪ್ರಮಾಣಂ ಶಿಷ್ಟ್ರಾಚಾರಂ ತಥೈವ ಚ 
ವರ್ಣಾಶ್ರಮವಿರೋಧೀ ಯಃ ಶಿಷ್ಟಶಾಸ್ತ್ರ ವಿರೋಧಕಃ | 20 ll 


೬೭. ಈಗ ಸಕಲಭೂತಗಳನ್ನೂ ವರಪಡಿಸುವಂತಸ ರಾಗದ ವಿಷಯವನ್ನು 
ತಿಳಿಸುವನು ಕೇಳಿರಿ. ರಾಗದಿಂದ ಸಕಲವಾದ ವಿಷಯಾಸಕ್ತಿಯೂ, ಅದರಿಂದ 
ಅತ್ಯಾಶೆಯೂ ಉಂಟಾಗುವುವು. 


೬೮. ಈ ವಿಷಯಾಭಿಲಾಸೆಯು ಪ್ರೀತಿ, ತಾನ, ದುಃಖ ಇವುಗಳ ಮೂಲಕ 
ಅನಿಸ್ಟವನ್ನುಂಟುಮಾಡುವುದ.. ಅಂಥ ದುಃಖದಿಂದ ಮನಸ್ಸಿಗೆ ತಾಸವೂ, ಸುಖ 
ಸ್ಮರಣೆಯೂ, ಉಂಟಾಗುವುವು. 


೬೯. ಈ ವಿಷಯಕವಾದ ರಾಗವು ಜನ್ಮಾಂತರಕ್ಕೆ ಕಾರಣವಾಗುವುದೆಂದು 
ಮಹಾತ್ಮರು ಹೇಳುವರು. ಬ್ರಹ್ಮಾದಿಯೂ, ಸ್ಥಾವರಾಂತವೂ, ಆದಿಭೌತಿಕನೂ, 
ಆದ ಈ ಜನನ ಮರಣ ರೂಪವಾದ ಸಂಸಾರವು ಅಜ್ಞಾನಮೂಲಕವಾಗಿ ಸಂಭವಿಸು 
ತ್ತದೆ. ಆದುದರಿಂದ ಇಂತಹ ಅಜ್ಞಾನಮೂಲಕ ಸರ್ವಾನರ್ಥಗಳೂ ಉಂಟಾಗುವು 
ದರಿಂದ ಮೊದಲು ಅಜ್ಞಾನವನ್ನು ಬಿಡಬೇಕು. 


೭೦-೭೧. ಯಾವನು ಆರ್ಷೇಯವಾದ ಧರ್ಮಶಾಸ್ತ್ರ ಗಳನ್ನೂ ಶಿಷ್ಟಾಚಾರ 
ಗಳನ್ನೂ ನಂಬುವುದಿಲ್ಲವೋ ಮತ್ತು ವರ್ಣಾಶ್ರಮಧರ್ಮಗಳಿಗೂ ಜ್ಞಾನಿಗಳ ಶಾಸ್ತ್ರ 
ಗಳಿಗೂ ವಿರೋಧಿಯಾಗಿರುವನೋ ಅಂತಹ ಪುರುಷನ ಮಾರ್ಗವೇ ನರಕಕ್ಕೂ ಜನನ 
ಮರಣರೂಸವಾದ ಸಂಸಾರಕ್ಕೂ ತಿರ್ಯಗ್ಹ ಂತುಗಳಾಗಿ ಜನಿಸಲೂ ಕಾರಣವಾಗಿದೆ. 


262 


ಅಧ್ಯಾಯ ೪೦ 


ಏಷ ಮಾರ್ಗೋ ಹಿ ನಿರಧಿತಿರ್ಯಗ್ಕೋನೌ ಚ ಕಾರಣಂ | 
ತಿರ್ಯಗ್ಯೋನಿಗತಂ ಚೈವ ಕಾರಣಂ ಸ ನಿರುಚ್ಯತೇ Hao ll 


ವಿವಿಧಾ ಯಾತನಾ ಸ್ಥಾನೇ ತಿರ್ಯಗ್ಕೋನೌ ಚ ಸಡ್ಡಿಧೇ! 
ಕಾರಣೇ ವಿಷಯೇ ಚೈವ ಪ್ರತಿಘಾತಸ್ತು ಸರ್ವಶಃ las 


ಅನೈಶ್ವರ್ಯಂ ತು ತತ್ಸರ್ವಂ ಪ್ರತಿಘಾತಾತ್ಮಕಂ ಸ್ಮೃತಂ | 
ಇತ್ಯೇಷಾ ತಾಮಸೀ ವೃತ್ತಿರ್ಭೂತಾದೀನಾಂ ಚತುರ್ನಿಧಾ |! ೭೩॥ 


ಸತ್ವಸ್ಥಮಾತ್ರಕಂ ಚಿತ್ತಂ ತಥಾ ಸತ್ವಪ್ರದರ್ಶನಾತಃ | 
ತತ್ವಾನಾಂ ಚ ತಥಾ ತತ್ವಂ ದೃಷ್ಟ್ವಾ ವೈ ತತ್ಸದರ್ಶನಾತ್‌ ll av ll 


ಸತ್ವಸ್ಲೇತ್ರಜ್ಞನಾನಾತ್ವಮೇತತ್‌ ಜ್ಞಾನಾರ್ಥದರ್ಶನಂ | 
ನಾನಾತ್ವದರ್ಶನಂ ಜ್ಞಾನಂ ಜ್ಞಾನಾದ್ವೈ ಯೋಗಮುಚ್ಯತೇ ॥ as Il 





ತಿರ್ಯಕ್ಛ್ರಾಣಿಯಾಗಿ ಹುಟ್ಟಲು ಮೇಲೆಹೇಳಿದ ದೋಷಗಳೇ ಮುಖ್ಯಕಾರಣವಾಗಿವೆ 
ಯೆಂದ ಮಹಾತ್ಮರು ಹೇಳುವರು. 


೭೨. ವರ್ಣಾಶ್ರಮಧರ್ಮವಿರೋದವಾದಕಾರಣದಿಂದಲೇ ನರಕಾದಿಗಳಲ್ಲಿ 
ವಿವಿಧ ಯಾತನಾದಿ ಅನರ್ಥಗಳೂ, ಆರುವಿಧವಾದ ಕಿರ್ಯಗ್ಯೋನಿಗಳಲ್ಲಿ ಜನನವೂ 
ಉಂಟಾಗುವುವೆಂದು ಮಹಾತ್ಮರ ಮತವು. 


೭೩. ಪ್ರಕಿಬಂಧರೂಪವಾದ ಆ ದುಃಖಗನಲ್ಲವೂ ಅನೈಶ್ವರ್ಯರೂಪವಾದ 
ಅಜ್ಞಾನಜನ್ಯವೆಂದೇ ತಿಳಿಯಬೇಕು. ಈ ರೀತಿಯಾಗಿ ಪ್ರಾಣಿಗಳಿಗೆ ತಮೋಗುಣ 
ದಿಂದ ನಾಲ್ಕುವಿಧವಾದ ವೃತ್ತಿಗಳು ಉಂಟಾಗುನುವು. 


೭೪. ಹೀಗೆ ಮನಸ್ಸು ಸತ್ವಗುಣಪ್ರು ಚುರ್ಯದಿಂದ ಕೇವಲ ಸತ್ವಗುಣ 
ದಲ್ಲಿಯೇ ಸ್ಥಿರವಾಗಿದ್ದರೆ ಅಸ್ಥಿರವಾದ ತತ್ವಜ್ಞಾನದಿಂದ ದಿವ್ಯ ಜ್ಞಾನವನ್ನು 
ಹೊಂದುವರು. 

೭೫. ಶುದ್ಧ ಸತ್ವರೂಪನೂ, ಕ್ಷೇತ್ರಜ್ಞನೂ, ಆದ ಶ್ರೀಭಗವಂತನ ನಾನಾತ್ವವು 
ಅವರವರ ಯೋಗ್ಯತಾನುಸಾರವಾಗಿ ಮೂರ್ತಿವಿಶೇಷಗಳಿಂದ ಭೇರೆಜೇರೆಯಾಗಿ 
ತೋರುವದೆಂಬ ಜ್ಞಾನವೇ ಸಕಲ ದರ್ಶನಜನ್ಯವಾಗಿದೆ. ಈ ರೀತಿಯಾಗಿ ಅಂತ 
ರ್ಯಾಮಿ ನಾನಾತ್ವಜ್ಞಾನವು ಅಥವಾ ಜೀವರಲ್ಲಿ ನಾನಾತ್ವಬುದ್ದಿಯೂ, ಬ್ರಹ್ಮಜ್ಞಾನ 
ಸಾಧಕವಾಗಿಡೆ. ಅಂತಕ ಬ್ರಹ್ಮಜ್ಞಾನಿಗೆ ವೈರಾಗ್ಯವುಂಟಾಗುವುದು. 


263 


ಶ್ರೀಮದ್ವಾಯುಪುರಾಣಂ 


ತೇನ ಬದ್ಧಸ್ಯ ನೈ ಬಂಧೋ ಮೋಸ್ಷೋ ಮುಕ್ತಸ್ಯ ತೇನ ಚ! 


ಸಂಸಾರೇ ವಿನಿವೃತ್ತೇ ತು ಮುಳ್ತೋ ಲಿಂಗೇನ ಮುಚ್ಯತೇ il ak H 
ನಿಃಸಹಂಬಂಥೋ ಹೃಚೇತನ್ಯಃ ಸ್ವಾತ್ಮನ್ಯೇವಾವತಿಷ್ಮ ತೇ! 
ಸ್ವಾತ್ಮವ್ಯವಸ್ಥಿ ತಶ್ಹಾ ಫಿ ವಿರೂಪಾಖ್ಯೇನ ಲಿಖ್ಯತೇ | ೩೭1 


ಇತ್ಯೇತಲ್ಲಶ್ಷಣಂ ಪ್ರೋಕ್ತಂ ಸಮಾಸಾತ್‌ ಜ್ಞ್ಞಾನನೋಶ್ಸಯೋಃ | 
ಸ ಚಾಸಿ ತ್ರಿವಿಧ ಪ್ರೋಕ್ತೋ ಮೋಕ್ಷೋ ವೈ ತತ್ಸದರ್ಶಿಭಿಃ ll ೭೩೮॥ 


ಪೂರ್ವಂ ವಿಯೋಗೋ ಜ್ಞಾನೇನ ದ್ವಿತೀಯೋ ರಾಗಸಂಕ್ಷಯಾತ್‌ | 
ಲಿಂಗಾಭಾವಾತ್ತು ಕೈನಲ್ಯಂ ಕೈನಲ್ಯಾತ್ತು ನಿರೆಂಜನಂ | ೩೯ ॥ 


ನಿರಂಜನತ್ಕಾಚ್ಛುದ್ಧಸ್ತು ತತೋ ನೇತಾ ನ ವಿದ್ಯತೇ | 
ತೃಷ್ಣಾ ಶ್ಷಯಾತ್ರೃತೀಯಸ್ತು ವ್ಯಾಖ್ಯಾತಂ ಮೋಕ್ಷಕಾರಣಂ Il ೮೦ ॥ 


೭೬. ಅದರಿಂದ ಬಂಧಕ್ಕೆ ಅರ್ಹನಾದ ಜೀವನಿಗೆ ಸಂಸಾರಬಂಧನವೂ, ಮುಕ್ತಿ 
ಯೋಗ್ಯನಾದ ಜ್ಞಾನಿಗೆ ಮೋಕ್ಷವೂ, ದೊರೆಯುವುವು. ಜೀವನಿಗೆ ಸಂಸಾರ ಬಂಧವು 
ನಿವೃತ್ತವಾದರೆ ಮುಕ್ತಿಯನ್ನು ಹೊಂದಲು ಲಿಂಗದೇಹದಿಂದ ಮುಕ್ತನಾಗುವನು. 
ಅಂದರೆ ಲಿಂಗದೇಹವು ಹೋಗಿ ಸ್ವರೂಪಸಯೋಗ್ಯವಾದ ದೇಹವುಂಟಾಗುವುದು. 


೭೭. ಸಂಬಂಧರಹಿತನೂ, ಮನೋವಿಕಾರಶೂನ್ಯನೂ, ಆದ ಯೋಗಿಯು 
ಪರಮಾತ್ಮನಲ್ಲಿಯೇ ಆಶ್ರಯಿಸಿಕೊಂಡಿರುವನು. ಪರಮಾತ್ಮನನ್ನೇ ಆಶ್ರಯಿಸಿದ 
ಯೋಗಿಯು ವಿರೂಪನೆಂದೂ, ಪ್ರಾಕೃತರೂಪನೆಂದೂ ಹೊಗಳಲ್ಪಡುತ್ತಾನೆ. 

೭೮. ಹೀಗೆ ಜ್ಞಾನ, ಮೋಕ್ಷಗಳ ಲಕ್ಷಣಗಳನ್ನು ಸಂಕ್ಷೇಪವಾಗಿ ವರ್ಣಿಸಿರು 
ವೆನು. ಇಂತಹ ಮೋಕ್ಷವನ್ನು ತತ್ವಜ್ಞಾನಿಗಳು ಮೂರುವಿಧವೆಂಬುದಾಗಿ 
ಹೇಳುತ್ತಾರೆ. 

ರ. ಮೊದಲು ಬ್ರಹ್ಮಜ್ಞಾನದಿಂದ ಸಂಸಾರವಿಮೋಚನೆಯೂ, ರಾಗನಾಶ 
ದಿಂದ ವೈರಾಗ್ಯವೂ, ಕಾರಣವಿಲ್ಲದಿರುವುದರಿಂದ ಮೋಕ್ಷವೂ ಉಂಟಾಗುವುವು. 

೮೦. ಅಂತಹ ಮೋಕ್ಷದಿಂದ ದುಃಖಲೇಪರಹಿತನೂ, ಅದರಿಂದ ಶುದ್ಧನೂ 
ಆಗುವನು. ನೇತೃತ್ವಾಭಾನವೂ ಸಿದ್ಧವಾಗುವುದು. ತೃಷ್ಣಾಕ್ಷಯನೇ ಮೂರನೆಯ 
ಮೋಕ್ಷಕ್ಕೆ ಮುಖ್ಯಕಾರಣವಾಗಿರುತ್ತ ದೆಯೆಂದು ಮತವು. 


264 


ಅಧ್ಯಾಯ ೪೦ 


ನಿಮಿತ್ತಮಪ್ರತಿಘಾತೇ ಇಷ್ಟಶಬ್ದಾದಿಲಕ್ಷಣೇ | 


ಅಷ್ಟಾನೇತಾನಿ ರೂಪಾಣಿ ಪ್ರಾಕೃತಾನಿ ಯಥಾಕ್ರಮಂ ॥ ೮೧॥ 
ಶೇತ್ರಜ್ನೇಸ್ಟನಸಜ್ಯಂತೇ ಗುಣಮಾತ್ರಾತ್ಮಕಾನಿ ತು! 

ಅತ ಊರ್ದ್ವಂ ಪ್ರವಕ್ಸ್ಯ್ಯಾಮಿ ವೈರಾಗ್ಯಂ ದೋಷದರ್ಶನಾತ್‌ ೮೨ 
ವಿನ್ಮೇ ಚ ಮಾನುಷೇ ಚೈವ ವಿಷಯೇ ಪಂಚಲಕ್ಷಣೇ | 
ಅಸ್ರದ್ಧೇಸೋನಭಿಸ್ಟಂಗಃ ಕರ್ತವ್ಯೋ ದೋಷದರ್ಶನಾತ್‌ Wl ೮೩॥ 
ತಾಪಪ್ರತಿವಿಷಾದಾನಾಂ ಕಾರ್ಯಂ ತು ಪರಿವರ್ಜನಂ | 

ಏವಂ ವೈರಾಗ್ಯಮಾಸ್ಥಾ ಯೆ ಶರೀರೀ ನಿರ್ಮಮೋ ಭವೇತ್‌ ॥ 6೪ ॥ 
ಅನಿತ್ಯಮಶಿವಂ ದುಃಖಮಿತಿ ಬುದ್ಧ್ಯಾ ನುಚಿಂತ್ಯ ಚ | 

ವಿಶುದ್ಧಂ ಕಾರ್ಯಕರಣಂ ಸತ್ವಾಭ್ಯೇತಿ ತರಾಂತುಯಃ ॥ 6೫ ॥ 








೮೧. ಪ್ರಕಿಬಂಧಕರಹಿತವೂ, ಇಷ್ಟವೂ ಆದ ಶಬ್ದಾ ಗಿವಿಷಯಗಳಲ್ಲಿ ನಿಮಿತ್ತನು 
ಮೋಕ್ಷಸಾಧಕವಾಗಿದೆ. ಪೂರ್ವೋಕ್ತವಾದ ಈ ಎಂಟು ರೂಪಗಳೂ ಕ್ರಮವಾಗಿ 
ಪ್ರಾಕೃತವಾಗಿವೆಯೆಂದು ಮಹಾತ್ಮರು ಹೇಳುವರು. 


೮೨. ಕೇವಲ ಸತ್ವರಜಸ್ತಮೋಗುಇಸ್ವರೂಪಗಳಾದ ಈ ಎಂಟು ರೂಪಗಳೂ 
ಮಹಾತ್ಮರಾದ ಆತ್ಮಜ್ಞಾನಿಗಳಲ್ಲಿ ಇರುತ್ತವೆ. ಈಗ ವೈರಾಗ್ಯಸ್ವರೂಪವನ್ನು ತಿಳಿಸು 
ವೆನು ಕೇಳಿರಿ. ಈ ಸಂಸಾರವಿಷಯಕವಾದ ರಾಗದಲ್ಲಿ ಅನೇಕ ದೋಷಗಳಿರುತ್ತವೆ. 


೮೩. ದಿವ್ಯವೂ, ಮನುಸ್ಯಯೋಗ್ಯವೂ, ರೂಪರಸಗಂಧ ಶಬ್ದಸ್ವರೂಪಗಳೂ 
ಆದ ಪಂಚವಿಸಯಗಳಲ್ಲಿ ದೋಷವಿರುವುದರಿಂದ ಕೇವಲಡ್ವೇಷನನ್ನೂ ಪ್ರೀತಿ 
ಯನ್ನೂ, ಮಾಡಬಾರದೆಂದು ಮಹಾತ್ಮರು ಹೇಳುವರು. 

೮೪. ಶರೀರತಾಪ, ಪ್ರೀತಿ, ದುಃಖ, ಇವುಗಳನ್ನುಂಟುಮಾಡುವ ಕಾರ್ಯ 
ಗಳನ್ನು ಬಿಡಬೇಕು. ಈ ರೀತಿಯಾಗಿ ವೈರಾಗ್ಯವನ್ನು ಪಡೆದೆ ಪುರುಷನು ಅಹಂಕಾರ 
ವರ್ಜಿತನಾಗಿರುವನು. 

೮೫. ಯಾವ ಪುರುಷನು ವಿಷಯಸುಖವು ಅನಿತ್ಯವಾಗಿರುವುದು. ದುಃಖವೂ, 
ಅಸಹ್ಯವೂ, ಅಮಂಗಳವೂ ಆಗಿರುವುದೆಂದು ಬುದ್ಧಿಯಿಂದ ವಿಮರ್ಶಿಸಿ, ಪರಿಶುದ್ಧವೂ 
ಯೋಗ್ಯವೂ ಆದ ಕರ್ಮಗಳನ್ನಾ ಚರಿಸುವನನೋ ಅವನು ಸರಮಪದವಿಯನ್ನು 
ಹೊಂದುವನು. 


265 


ಶ್ರೀಮಜ್ಜಾಯುಪುರಾಣಂ 
ಪರಿಪಕ್ಟಕಷಾಯೋ ಹಿ ಕೃರ್ಸ್ಸಾ ದೋರ್ಷಾ ಪ್ರಪಶ್ಯತಿ | 
ತತಃ ಪ್ರಯಾಣಕಾಲೇ ಹಿ ದೋಸೈರ್ನೈಮಿತ್ತಿಕ್ಳೆಸ್ತಥಾ fl ೪೬1 


ಉಷ್ಮಾ ಪ್ರಕುಪಿತಃ ಕಾಯೇ ತೀನ್ರವಾಯುಸಮಿೂರಿತಃ | 
ಸ ಶರೀರಮುಪಾಶ್ರಿತ್ಯ ಕೃರ್ಸ್ಸ್ನು ದೋಷಾಃ ರುಣದ್ಧಿ ವೈ Il 6೭॥ 
ಪ್ರಾಣಸ್ಥಾ ನಾನಿ ಭಿಂರ್ದ ಹಿ ಭಿಂದನ್ಮರ್ಮಾಣ್ಯತೀತ್ಯ ಚ | 
ಶೈತ್ಯಾತ್ರಕುಪಿಶೋ ವಾಯುರೂರ್ದ್ಸೃಂತು ಕ್ರಮತೇ ತತಃ ॥ ೮೮ || 


ಸ ಚಾಯಂ ಸರ್ವಭೂತಾನಾಂ ಪ್ರಾಣಸ್ಥಾ ನೇಷ್ಟವಸ್ಥಿ ತಃ | 
ಸಮಾಸಾತ್ಸಂವೃತೇ ಜ್ಞಾನೇ ಸಂವೃತ್ತೇಷು ಚ ಕರ್ಮಸು IW oe ll 


ಸ ಜೀವೋನಭ್ಯಧಿಷ್ಮಾನಃ ಕರ್ಮಭಿಃ ಸ್ಟೈಃ ಪುರಾಕೃತೈಃ | 
ಅಷ್ಟಾಂಗಪ್ರಾಣವೃತ್ತಿರ್ನ್ವೈ ಸ ನಿಚ್ಯಾನಯತೇ ಸ್ರನಃ Il ¢o I 





೮೬-೮೭. ಪರಿಪಕ್ವವಾದ ಜ್ಞಾನವುಳ್ಳ ಮುಮುಕ್ಷುಪುರುಷನು ಸಮಸ್ತವಾದ 
ಡೋಷಗಳನ್ನರಿತು ಅವನ್ನ ತೃಜಿಸುವನು. ತರುವಾಯ ಪ್ರಯಾಣಕಾಲದಲ್ಲಿ 
ಸಮಸ್ತ ದೋಷಗಳಿಂದಲೂ ಶರೀರದಲ್ಲಿ ಅಗ್ನಿಯು ಉದ್ಭವಿಸಿ ತೀವ್ರವಾದ ವಾಯುವಿ 
ನಿಂದ ಪ್ರಜ್ವಲಿತವಾಗಿ ಈ ಶರೀರಗತವಾದ ಸರ್ವದೋಷಗಳನ್ನೂ ದಹಿಸುವುದ.. 


೮೮. ತರುವಾಯ ಅಂತ್ಯಕಾಲದಲ್ಲಿ ಪ್ರಾಣವಾಯುವು ಪ್ರಾಣಸ್ಥಾನಗಳನ್ನು 
ಭೇದಿಸಿ, ಮರ್ಮಸ್ಥಾನಗಳನ್ನು ಭೇದಿಸಿ, ಮುಂದಕ್ಕೆ ಹೋಗಿ, ಶೈತ್ಯದಿಂದ ಪ್ರವೃದ್ಧ 
ವಾಗಿ ಊರ್ಧ್ವಗಾಮಿಯಾಗುವುದು. 


೮೯. ಆ ಪ್ರಾಣವಾಯುವೇ ಸರ್ವಭೂತಗಳಲ್ಲಿಯೂ ಜೀವನಿಯಾಮಕವಾಗಿ 
ಪ್ರಾಣಸ್ಥಾನಗಳಲ್ಲಿರುವುದು. ಅಂತಹ ಜೀವನು ಸಂಸಾರಣಿಸೆಯಲ್ಲಿ ಜ್ಞಾನದಿಂದ 
ಲೂ, ಕರ್ಮದಿಂದಲೂ ಆವೃತನಾಗಿರುವನು. 


೯೦. ಅಂತಹ ಜೀವನು ಅಂತ್ಯಕಾಲದಲ್ಲಿ ಆಶ್ರಯರಹಿತನಾಗಿ ಪೂರ್ವಾರ್ಜಿತ 
ವಾದ ಸ್ವಕರ್ಮಗಳಿಂದ ಆವೃತನಾಗಿ ಅಷ್ಟಾಂಗಪ್ರಾ ಣಾಯಾಮ ಯೋಗಸಿದ್ಧಿ ಯನ್ನು 
ಪಡೆದು ಮುಕ್ತನಾಗುವನು. 


266 


ಅಧ್ಯಾಯ ೪೨ 


ಶರೀರಂ ಪ್ರಜಹಂಸೋನೈ ನಿರುಚ್ಛಾ «ಸಸ್ತತೋ ಭವೇತ್‌ | 
ಏವಂ ಪ್ರಾಣೈಃ ಪರಿತ್ಯಕ್ತೋ ಮೃತ ಇತ್ಯಭಿಧೀಯತೇ il €e ll 


ಯಥೇಹ ಲೋಕೇ ಖದ್ಯೋತಂ ನೀಯಮಾನವಿತಸ್ತತಃ | 

ರಂಜನಂ ತದ್ವಧೇ ಯತ್ತು ನೇತಾ ನೇತಾ ನ ವಿದ್ಯತೇ il ೯೨॥ 
ತೃಷ್ಣಾ ಶ್ಷಯಸ್ತೃತೀಯಸ್ತು ವ್ಯಾಖ್ಯಾತಂ ಮೋಶ್ಸಲಶ್ಷಣಂ | 

ಶಬ್ದಾದ್ಯೇ ವಿಷಯೇ ದೋಷವಿಸಯೇ ಪಂಚಲಕ್ಷಣೇ Il «4 Il 
ಅಪ್ರದ್ವೇಸೊಟನಭಿಷ್ವಂಗಃ ಪ್ರೀತಿತಾಪವಿವರ್ಜನಂ | 

ವೈರಾಗ್ಯಕಾರಣಂ ಹ್ಯೇತೇ ಪ್ರಕೃತೀನಾಂ ಲಯಸ್ಯ ಚ ॥೯೪॥ 
ಅಷ್ಟ್‌ ಪ್ರಕೃತಯೋ ಜ್ಞೇಯಾ ಪೂರ್ವೋಕ್ತಾ ವೈ ಯಥಾಕ್ರಮಂ | 
ಅವ್ಯಕ್ತಾದ್ಯಾಸ್ತು ವಿಜ್ಞೇಯಾ ಭೂತಾಂತಾಃ ಪ್ರಕೃತೇರ್ಲಯಾಃ ಣಗ 





೯೧.  ಯೋಗಿಯಾದ ಪುರುಷನು ಶರೀರವನ್ನು ಬಿಡಲಿಚ್ಛೆ ಸುವಾಗ ಅವನ 
ದೇಹದಲ್ಲಿ ಉಚ್ಛ್ವಾಸ ನಿಶ್ವಾಸಗಳು ನಿಂತುಹೋಗುತ್ತನೆ. ಹೇಗೆ ಪ್ರಾಣವಾಯುನಿನ 
ಸಂಚಾರವಿಲ್ಲದೆ ಅದು ಶರೀರವನ್ನು ಬಿಟ್ಟು ಹೊರಟು ಹೋದರೆ ಮೃತನೆಂದು 
ಪ್ರಸಿದ್ಧನಾಗುವನು. 

೯೨. ಈ ಲೋಕದಲ್ಲಿ ಒಬ್ಬ ಪುರುಷನು ಒಂದು ಮಿಂಚಿನ ಹುಳವನ್ನು 
ಅಲ್ಲಿಂದಿಲ್ಲಿಗೆ ತೆಗೆದುಕೊಂಡು ಹೋಗುವಾಗ ಅದರ ಕಾಂತಿಯು ಚಲಿಸುವಂತೆ ಪ್ರಾಣ 
ದೇವನು ಜೀವನನ್ನು ಕರೆದೊಯ್ಯುವನು. ಅವರು ಹೋಗುವಾಗ ಪ್ರಾಣಜೀವನೂ 
ಜೀವನೂ ದೃಷ್ಟಿಗೆ ಗೋಚರರಾಗುವುದಿಲ್ಲ. 


೯೩-೯೪. ಆಶಾಪರಿತ್ಯಾಗನೇ ಮೋಕ್ಷಕ್ಕೆ ಮೂರನೆಯಕಾರಣವಾಗಿದೆಯೆಂದು 
ಮೊದಲೇ ನಿರೂಪಿಸಿರುವೆನು. ಶಬ್ದಸ್ಸರ್ಶರೂಪರಸಗಂಧರೂಪಗಳೂ, ದೋಷವಿಶಿಷ್ಟ 
ಗಳೂ ಆದ ಸಂಚವಿಷಯಗಳಲ್ಲಿ ಅದ್ವೇಷ ಮತ್ತು ಅತ್ಯಾಸಕ್ತಿ, ಪ್ರೀತಿ, ತಾಪ ಇವು 
ಗಳ ತ್ಯಾಗ ಇವು ವೈರಾಗ್ಯಕ್ಕೂ, ಪ್ರಕೃತಿಗಳ ಲಯಕ್ಕೂ ಕಾರಣವಾಗಿವೆ. 

೯೫. ಪೂರ್ವೋಕ್ತಗಳಾದ ಎಂಟು ವಿಭ ಪ್ರಕೃತಿಗಳನ್ನೂ ಯಥಾಕ್ರಮನಾಗಿ 
ತಿಳಿಯಬೇಕು. ಅವ್ಯಕ್ತತತ್ವನೊದಲುಗೊಂಡು ಪಂಚಭೂತಗಳವರೆಗೂ ಇರುವ 
ಎಂಟು ಪ್ರಕೃತಿಗಳು ಕ್ರಮವಾಗಿ ಲಯವಾಗುವುವು. 


267 


ಶ್ರೀಮದ್ವಾಯುಪುರಾಣಂ 


ವರ್ಣಾಶ್ರಮಾಚಾರಯುಕ್ತಾಃ ಶಿಷ್ಟಾಃ ಶಾಸ್ತ್ರವಿರೋಧಿನಃ | 
ವರ್ಜಾತ್ರಮಾಣಾಂ ಧರ್ನೋಃಯಂ ದೇವಸ್ಥಾನೇಷು ಕಾರಣಂ | ೯೬॥ 


ಬ್ರಹ್ಮಾದೀನೀ ಪಿಶಾಚಾಂತಾನ್ಯಸ್ಟ್‌ ಸ್ಥಾನಾನಿ ದೇವತಾಃ | 
ಐಶ್ವಯಕಮಣಿಮಾದ್ಯಂ ಹಿ ಕಾರಣಂ ಹ್ಯಷ್ಟಲಕ್ಷಣಂ I «2 


ನಿಮಿತ್ತಮಪ್ರತೀಘಾತ ಇಷ್ಟೇ ಶಬ್ದಾದಿಲಕ್ಷಣೇ | 
ಅಸ್ಟಾವೇತಾನಿ ರೂಪಾಣಿ ಪ್ರಾಕೃತಾನಿ ಯಥಾಕ್ರಮಂ 1 ೯೮॥ 


ಶ್ನೇತ್ರಜ್ಞೇಸ್ಟನುಸಜ್ಯಂತೇ ಗಣಮಾತ್ರಾತ್ಮಕಾನಿ ತು | 
ಪ್ರಾವೃಟ್ಯಾಲೇ ಪೃಫಕ್ತೇನ ಸಶ್ಯಂತೀ ಹ ನ ಚಕ್ಷುಸಾ ॥೯೯॥ 


೯೬. ಬ್ರಾಹ್ಮಣಾದಿ ವರ್ಣಗಳೂ, ಬ್ರಹ್ಮಚರ್ಯಾದ್ಯಾಶ್ರಮಗಳೂ, ಆಚಾರ 
ಗಳೂ ಇವುಗಳಲ್ಲಿ ನಿಷ್ಕರೂ,, ಶಾಸ್ತ್ರಗಳಿಗೆ ಅನಿಕೋಧಗಳೂ ಅಂದರೆ ಶಾಸ್ತ್ರಾನು 
ಯಾಯಿಗಳೂ ಆದ ಪುರುಷರೇ ಶಿಷ್ಕರಾಗಿರುವರು. ವರ್ಣಾಶ್ರಮಧರ್ಮಗಳೇ 
ದೇವಾದಿಗಳ ಸ್ವರ್ಗಾದಿಸ್ಥಾನಗಳಿಗೆ ಕಾರಣಗಳಾಗಿವೆ. ಅಂದರೆ ವರ್ಣಾಶ್ರಮಾಚಾರ 
ಧರ್ಮಗಳಿಂದ ಸ್ವರ್ಗಾದಿಲೋಕಗಳು ಉಂಟಾಗುವುವು. 


೯೭. ಬ್ರಹ್ಮದೇವನ ಸತ್ಯಲೋಕವೇ ಮೊದಲಾದ ಪಿಶಾಚಗಳಿರುವ ಎಂಟು 
ಸ್ಥಾನಗಳೇ ಜೀವತಾಸ್ಥಾನಗಳಾಗಿರುವುವು. ಅಣೆಮಾದ್ಯಸ್ಟೆ ಪಿಶೆರ್ಯಗಳೇ ದೇವಕಿ 
ಗಳ ಅಷ್ಟಲಕ್ಷಣಗಳಾಗಿನೆ. 


೯೮. ಇಷ್ಟವಾದ ಶಬ್ದಾದಿವಿಷಯಗಳಲ್ಲಿ ತಡೆಯಿಲ್ಲದೆ ಇರುವದು ನಿಮಿತ್ತವು. 
ಇವೇ ಮೊದಲಾದ ಅಸ್ಟರೂಪಗಳು ಕ್ರಮವಾಗಿ ಪ್ರಾಕೃತಗಳಾಗಿವೆ. 


೯೯. ಗುಣಮಾತ್ರಸ್ವರೂಪಗಳಾದ ಈ ರೂಪಗಳು ಕ್ಷೇತ್ರಜ್ಞರಲ್ಲಿ ದೃಷ್ಟ 
ವಾಗಿವೆ. ಆ ರೂಪಗಳು ವರ್ಷಾಕಾಲದ ಮೇಘಗಳಂತೆ ಬೇರೆಬೇರೆಯಾಗಿ ದೃಷ್ಟಿಗೆ 
ಗೋಚರವಾಗುವುದಿಲ್ಲ. 

| 268 


ಅಧ್ಯಾಯ ೪೦ 


ಸಶ್ಯಂತ್ಯೇವಂ ವಿಧಂ ಸಿದ್ಧಾ ಜೀವಂ ದಿನ್ಶೇನ ಚಕ್ಷುಷಾ | 
ಶ್ವಾವಿತಿ ಶ್ಚಾನಸಾನಶ್ಚ ಯೋನೀಃ ಪ್ರವಿಶತಸ್ತಥಾ Il ೧೦೦ ॥ 


ತಿರ್ಯಗೂರ್ಡ್ಟ್ಚ್ವಮಧಸ್ತಾಚ್ಚ ಧಾವತೋಃಸಿ ಯಥಾಕ್ರಮಂ | 
ಜೀನಪ್ರಾಣಾಸ್ತಥಾಲಿಂಗಂ ಕಾರಣಂ ಚ ಚತುಷ್ವಯಂ ॥ ೧೦೧ ॥ 


ಪರ್ಯಾಯವಾಚಕೈಃ ಶಬ್ಚೈಕೇಕಾರ್ಥೈಃ ಸೋಭಿಲಿಖ್ಯ ತೇ ! 
ವ್ಯಕ್ತಾ ವ್ಯಕ್ತೇ ಪ್ರಮಾಣೋಯಂ ಸ ವೈ ರೂಪಂತು ಕೃತ್ಸ a3: loos 


ಅವ್ಯಕ್ತಾಂತಗೃಹೀತಂ ಚ ಕ್ಲೇತ್ರಜ್ಞಾಧಿಸ್ಟಿತಂ ಚ'ಯತ್‌ 1 
ಏನಂ ಜ್ಞಾತ್ವಾ ಶುಚಿರ್ಭೂತ್ವಾ ಜ್ಞಾನಾದ್ವೈ ನಿಪ್ರಮುಚ್ಯತೇ ॥ ೧೦೩ ॥ 


೧೦೦. ಸಿದ್ದಪುರುಷರು ತಮ್ಮ ದಿವ್ಯಜ್ಞಾಸದಿಂದ ಜೀವರ ನಾನಾಯೋಕಿ 
ಗಳಲ್ಲಿ ಪ್ರವೇಶವನ್ನು ತಿಳಿಯುತ್ತಾರೆ. ಜೀವನು ನಾಯಿ, ನರಿ ಮೊದಲಾದ ನಾನಾ 
ಯೋನಿಗಳಲ್ಲಿ ಜನಿಸಿ, ನಾಯಿ ನರಿ ಮೊದಲಾದ ರೂಪಗಳನ್ನು ಹೊಂದಿ, ಅವುಗಳ 
ಅಶನ ಪಾನಾದಿಕಾರ್ಯಗಳನ್ನು ತಿಳಿಯುವನು. 


೧೦೧. ಜ್ಞಾನಿಗಳು ತಮ್ಮ ದಿವ್ಯಜ್ಞಾನದಿಂದ ಮೇಲೆ ಕೆಳಗೆ ಸುತ್ತಮುತ್ತಲು 
ಓಡಾಡುತ್ತಿರುವ ಜೀವ, ಶರೀರ, ಪ್ರಾಣ ಮತ್ತು ಅದರ ಕಾರಣ ಈ ನಾಲ್ಕನ್ನೂ 
ಕ್ರಮವಾಗಿ ತಿಳಿಯುವರು. 


೧೦೨. ಪರ್ಯಾಯವಾಚಕಗಳೂ, ಏಕಾರ್ಥಗಳೂ ಆದ ಬ್ರಹ್ಮ, ವಿಷ್ಣು, 
ಮಹೇಶ್ವರಾದಿ ಶಬ್ದಗಳಿಂದ ಆ ಭಗವಂತನು ವಾಚ್ಯನಾಗಿರುವನು. ಆ ಭಗವಂತನೇ 
ರಾಮಕೃಷ್ಣಾದಿರೂ :ಗಳಿಂದ ವ್ಯಕ್ತನ್ಕೂ ಮೂಲರೂಪದಿಂದ ಅವ್ಯಕ್ತನೂ ಆಗಿರು 
ವನು. ಅವನ ಸಂಪೂರ್ಣವಾದ ರೂಪದಿಂದ ಸರ್ವಾಂತರ್ಯಾಮಿಯಾಗಿರುವನು. 


೧೦೩. ಪರಮಾತ್ಮನು ಅವ್ಯಕ್ತತತ್ವಾಭಿಮಾನಿಯಾದ ಮಹಾಲಕ್ಷ್ಮೀದೇವಿ 
ಯಿಂದ ಸಮ್ಯಕ್‌ಜ್ಞಾತನ್ಕ, ಕ್ಷೇತ್ರಜ್ಞನಾದ ಜೀವನಿಯಾಮಕನೂ ಆಗಿರುವನು. 
ಈ ರೀತಿಯಾಗಿ ಪುರುಷನು ಯಥಾರ್ಥಜ್ಞಾನದಿಂದ ಪರಮಾತ್ಮಸ್ವರೂಪವನ್ನು 
ತಿಳಿದು ಶುಚಿಯಾಗಿ ಮುಕ್ತನಾಗುವನು. 


269 


ಶ್ರೀಮುದ್ವಾಯುಪುರಾಣಂ 


ನಷ್ಟಂ ಚೈನ ಯಥಾ ತತ್ವಂ ತತ್ವಾನಾಂ ತತ್ಸದರ್ಶನಂ! 
ಯಥೇಷ್ಟಂ ಪರಿನಿರ್ಯಾತಿ ಭಿನ್ನೇ ದೇಹೇ ಸುನಿರ್ವ್ವತೇ ॥ ೧೦೪ ॥ 


ಭಿದ್ಯತೇ ಕರಣಂ ಚಾಪಿ ಹ್ಯವ್ಯಕ್ತಾ ಜ್ಞಾನಿನಸ್ತ ತಃ | 
ಮುಕ್ತೋ ಗುಣಶರೀರೇಣ ಪ್ರಾಣಾದ್ಯೇನ ತು ಸರ್ವಶಃ ॥ ೧೦೫ Il 


ನಾನ್ಯಚ್ಛರೀರಮಾದತ್ತೇ ದಗ್ಗೇ ಬೀಜೇ ಯಥಾಂಕುರಃ | 
ಜೀವಿಕಃ ಸರ್ವಸಂಸಾರಾದ್ಟೀಜಶಾರೀರಮಾನಸಃ ॥ ೧೦೬ Il 


ಜ್ಞಾನಾಚ್ಚತುರ್ದಶಾಚ್ಛುದ್ಧಃ ಪ್ರಕೃತಿಂ ಸೋನುವರ್ತತೇ। 
ಪ್ರಕೃತಿಂ ಸತ್ಯ ಮಿತ್ಯಾಹುರ್ವಿಕಾರೋನೃತಮುಚ್ಯತೇ ॥ aoe || 


—— - ಹೋ ಗಾ § ಪ ಲತ ಜಾ ದ! ಇತ ಸ್ಮಟ್ಟ; 


೧೦೪. ಜೀವಾವರಕವಾದೆ ಶರೀರವು ನಷ್ಟವಾದರೆ ಶರೀರಗತರಾದ ತತ್ವಾದಿ 
ಗಳೆಲ್ಲವೂ ತಮ್ಮ ತಮ್ಮ ಕಾರಣಗಳಲ್ಲಿ ಲಯವಾಗುವುವು. ತತ್ವಾಭಿಮಾನಿಗಳೂ 
ಸಹ ತಮ್ಮ ಕಾರಣಗಳಲ್ಲಿ ಲೀನರಾಗುವರು. 


೧೦೫. ತರುವಾಯ ಅವ್ಯಕ್ತನೂ, ಅಜ್ಞನೂ ಆದ ಜೀವನ ಇಂದ್ರಿಯ 
ಗಳೆಲ್ಲವೂ . ತಮ್ಮ ಕಾರಣಗಳಲ್ಲಿ ಲಯವಾಗುವುವು. ಜೀವನು ಮುಕ್ತನಾದರೆ 
ಪ್ರಾಕೃತಶರೀರದಿಂದಲೂ, ಭೌತಿಕವಾದ ಪ್ರಾಣಾದಿಗಳಿಂದಲೂ ಬಿಡಲ್ಪಡುವನು. 


೧೦೬. ಬೀಜವು ಸುಡಲ್ಪಟ್ಟಕೆ ಅದರಿಂದೆ ಅಂಕುರವು ಹೇಗೆ ಉಂಟಾಗುವು 
ದಿಲ್ಲವೋ ಹಾಗೆ ಜೀವನು ಮುಕ್ತನಾದರೆ ಜನನ ಮರಣಗಳಿಗೆ ಸಾಧಕವಾದ 
ಬೇರೊಂದು ಶರೀರವನ್ನು ಹೊಂದುವುದಿಲ್ಲ. ಸಂಸಾರಕ್ಕೆ ಕಾರಣವೂ, ಮಾನಸಿಕ 
ರೂಪವೂ, ಬೀಜರೂಪವೂ ಆದ ವಾಸನಾರೂಪವಾದ ಸಂಸ್ಥಾರವು ನಷ್ಟವಾಗಿರುವುದ 
ರಿಂದ ಬೇರೊಂದು ಶರೀರವು ಬರಲು ಕಾರಣವೇ ಇಲ್ಲ. 


೧೦೭. ಜೀವನು ಚತುರ್ದಶತತ್ವಜ್ಞಾನದಿಂದ ಶುದ್ಧನಾಗಿ ಪ್ರಕೃತಿಯನ್ನು 
ಅನುವರ್ತಿಸುವನು. ಪ್ರಕೃತಿಯನ್ನು ಸತ್ಯವೆಂದೂ ವಿಕೃತವಾದ ರಜ್ಜು ಸರ್ಪಾದಿಗಳ 
ಅನೃತನೆಂದೂ ಜ್ಞಾನಿಗಳು ಹೇಳುವರು. ಶ್ರ 


270 


ಅಧ್ಯಾಯ ೪೦ 


ತತ್ಸದ್ಭಾವೋಃನೃತಂ ಜ್ಞೇಯಂ ಸದ್ಭಾವಃ ಸತ್ಯಮುಚ್ಯತೇ | 
ಅನಾಮರೂಪಸ್ಷೇತ್ರಜ್ಞನಾಮರೂಪಂ ಪ್ರಚಕ್ಷತೇ | ॥ ೧೦೪ ॥ 


ಯಸ್ಮಾತ್‌ ಸ್ಲೇತ್ರಂ ವಿಜಾನಾತಿ ತಸ್ಮಾತ್‌ ಕ್ಷೇತ್ರಜ್ಞ ಉಚ್ಯತೇ! 
ಶ್ಲೇತ್ರಪ್ರತ್ಯಯತೋ ಯಸ್ಮಾತ್‌ ಕ್ಷೇತ್ರಜ್ಞಃ ಶುಭ ಉಚ್ಯತೇ ॥ಂ೦೯॥ 


ಶ್ಲೇತ್ರಜ್ಞ ಸ್ಮರ್ಯತೇ ತಸ್ಮಾತ್‌ ಕ್ಸೇತ್ರಂ ತೈಜ್ಞೈರ್ನಿಭಾಷ್ಯತೇ!। 
ಶ್ಸೇತ್ರತ್ವಪ್ರತ್ಯಯಂ ದೃಷ್ಟಂ ಕ್ಸೇತ್ರಜ್ಞಃ ಪ್ರತ್ಯಯಾ ಸದಾ ॥ ೧೧೦ Il 


ಕ್ಷಯಣಾತ್‌ ಕರಣಾಜ್ಹೆ)ವ ಕ್ಷತತ್ರಾಣಾತ್ತಥೈವ ಚ | 
ಭೋಜ್ಯತ್ವಾದ್ವಿಸಯತ್ವಾಚ್ಚ ಕ್ಷೇತ್ರಂ ಶ್ಲೇತ್ರವಿದೋ ವಿದುಃ | ೧೧೧ ॥ 


೧೦೮. ಇಲ್ಲದ ವಸ್ತುವನ್ನು ಇದೆಯೆಂದು ತಿಳಿಯೋಣವೇ ಅನೃತವು 
(ಸುಳ್ಳಾಗುವುದು), ಇರುವ ವಸ್ತುವನ್ನು ಯಥಾರ್ಥವಾಗಿ ತಿಳಿಯುವುದೇ ಸತ್ಯವಾಗು 
ವುದು. ಪ್ರಾಕೃತವಾದ ನಾಮರೂಪರಹಿತನಾದ ಭಗವಂತನನ್ನು ಅಪ್ರಾಕೃತವಾದ 
ನಾಮರೂಪಗಳುಳ್ಳವನೆಂದು ಮಹಾತ್ಮರು ಹೇಳುವರು. 


೧೦೯. ಕ್ಷೇತ್ರನೆಂದರೆ ಶರೀರವೆಂದರ್ಥವು. ಇಂತಸ ಶರೀರವನ್ನು (ವಿಚಾರ) 
ವಿಮರ್ಶಾಪೂರ್ವಕವಾಗಿ ತಿಳಿಯುವುದರಿಂದ ಜೀವನು ಕ್ಷೇತ್ರಜ್ಞನಾಗುವನು. ಇಂತಹ 
ಶರೀರಜ್ಜ್ಯಾನವು ಅಥವಾ ಜೀವಪರಮಾತ್ಮಜ್ಞ್ಯಾನವು ಪರಮಮಂಗಳದಾಯಕ 
ವಾಗಿರುವುದು. 


೧೧೦. ಕ್ಲೇತ್ರವೆಂದರೆ ಶರೀರವು. ಕ್ಲೇತ್ರಜ್ಞನೆಂದರೆ ಜೀವನೆಂದು' ಸಿದ್ಧ 
ವಾಗಿದೆ. ಇಂತಹ ಕ್ಷೇತ್ರಜ್ಞನಾದ ಜೀವನು ಜ್ಞಾ.ನರೂಪನಾಗಿರುವನು. ಅವನನ್ನು 
ತಿಳಿದಿರುವ ಪರಮಾತ್ಮರು ಜ್ಞಾನಿಯಾಗಿರುವರು. 


೧೧೧. ಜೀವನ ಈ ಶರೀರವು ಕ್ಷಯಿಸುವುದರಿಂದಲೂ, ಜನನ ಮರಣಕ್ಕೆ 
ಕಾರಣವಾದುದರಿಂದಲೂ, ಗಾಯಕ್ಕೆ ವಿಸಯವಾದ್ದರಿಂದಲೂ, ಭೋಗಾರ್ಹವಾದು 
ರಿಂದಲೂ, ಜ್ಞಾನಕ್ಕೆ ವಿಷಯವಾದುದ್ದರಿಂದಲ್ಕೂ ಕ್ಷೇತ್ರಸಂಜ್ಞಿಕವಾಗಿದೆಯೆಂದು 
ಕ್ಷೇತ್ರಜ್ಞರಾದ ಜ್ಞಾನಿಗಳು ಹೇಳುವರು. 


271 


ಶ್ರೀಮದ್ವಾಯುಪುರಾಣಂ 
ಮಹದಾದ್ಯಂ ವಿಶೇಷಾಂತಂ ಸನೈರೂಪ್ಯಂ ವಿಲಶ್ಷಣಂ | 
ವಿಕಾರಲಕ್ಷಣಂ ತದ್ದೈ ಸಾಕ್ಷರಕ್ಷರಮೇವ ಚ ॥ ೧೧೨ ॥ 


ತಮೇವ ಚ ವಿಕಾರಂತು ಯಸ್ಮಾದ್ವೈ ಕ್ಷರತೇ ಪುನಃ । 


ತಸ್ಮಾಚ್ಚ ಕಾರಣಾಜ್ಞೆ 4ನ ಕ್ಷರಮಿತ್ಯಭಿಧೀಯತೇ ॥ ೧೧೩ ॥ 


ಸುಖದುಃಖಮೋಹಭಾವಾಭೋಜ್ಯಮಿತ್ಯಭಿಧೀಯತೇ | 
ಅಚೇತತ್ವಾದ್ಧಿ ವಿಷಯಸ್ತ ದಿ ಧರ್ಮವಿಭುಃ ಸ್ಮ ತೇ Il ೧೧೪ ॥ 


ನ ಕ್ಷೀಯತೇ ನ ಕ್ಷರತಿ ನಿಕಾರಪ್ರಸತಂತು ತತ್‌ | 

ಅಕ್ಷರಂ ತೇನ ಚಾಪ್ರ್ಯತ್ತಮಕ್ಷೀಣತ್ವಾತ್ರಥೈನ ಚ il ೧೧೫ Il 
೧೧೨. ಮಹದಾದಿಯಾಗಿ ವಿಶೇಷಾಂತಗಳಾದ ಸರ್ವವೂ ವಿರೂಪವಾಗಿಯೂ 

ವಿಲಕ್ಷಣವಾಗಿಯೂ ಇರುವುವು. ಕ್ಷರಾಕ್ಷ್ಸರಗಳಾದ ಶರೀರಗಳಿಗೂ ಜೀವಾದಿಗಳಿಗೂ 

ಪರಮಾತ್ಮನಿಗೂ ವಿಕಾರದಭಾವಗಳೇ ಮುಖ್ಯಲಕ್ಷಣಗಳಾಗಿವೆ. 


೧೧೩. ಅಂತಹ ವಿಕಾರವನ್ನು ಹೊಂದುವಕಾರಣದಿಂದಲೇ ಶರೀರಾದಿಗಳು 
ಸ್ಷರಸಂಜ್ಞಿಕವಾಗಿವೆ. ಕ್ಷರಣರೂಸವಾದ ವಿಕಾರವೇ ಕ್ಷರನೆಂಬ ನಾಮಕ್ಕೆ ಮುಖ್ಯ 
ಬೀಜವಾಗಿರುವುದು. 


೧೧೪. ಸುಖ ದುಃಖ ಮೋಹಾದಿ ಭಾವಗಳು ಪುರುಷನು'ಅನುಭನಿಸಲು 
ಭೋಗಿಸಲು ಅರ್ಹವಾಗಿರುವುದರಿಂದ ಭೋಜ್ಯವಾಗಿದೆಯೆಂದು ಹೇಳುವರು. ಅವು 
ಜೀತನನಾಗಿರುವುದರಿಂದ ವಿಷಯವೆಂದು ಧರ್ಮಜ್ಞರು ಹೇಳುವರು. 


೧೧೫. ಜೀವನು ಮತ್ತೊಬ್ಬರಿಂದ ಕ್ಷಯವಾಗದಿರುವುದರಿಂದಲೂ ಸ್ವತಃ 
ನಾಶವಾಗದಿರುವುದರಿಂದಲೂ ಅಕ್ಷರಶಬ್ದನಾಗಿರುವನು. ಮತ್ತು ಕ್ಷಯಿಸದೇ ಏಕರೂಪ 
ನಾಗಿರುವುದರಿಂದಲೂ ಅಕ್ಷರನಾಮಕನಾಗಿರುವನು. 


272 


ಅಧ್ಯಾಯ ೪೧೦ 


ಯೆಸ್ಮಾತ್ಸುರ್ಯನುಶೇಶೇ ಚೆ ತಸ್ಮಾತ್ಪುರುಷ ಉಚ್ಯತೇ | 


ಪುರಪ್ರತ್ಕಯಿಕೋ ಯಸ್ಮಾತ್‌ ಪುರುಷೇತ್ಯಭಿಧೀಯತೇ ॥ ೧೧೬ ॥ 
ಪುರುಷಂ ಕಫಯಸ್ವಾಥ ಕಥಂತತ್‌ ಜ್ಞ ರ್ನಿಭಾಷ್ಯತೇ | 
ಶುದ್ಧೊ € ನಿರಂಜನಾಭಾಸೋ ಜ್ಞಾನಾಜ್ಞಾನವಿವರ್ಜಿತಃ ॥ ೧೧೭1 


ಅಸ್ತಿ ನಾಸ್ತೀತಿ ಸೋಃನ್ಯೋ ವಾ ಬದ್ಭೋ ಮುಕ್ತೋ ಗತಃ ಸ್ಥಿತಃ | 
ನೈರ್ಹೇತಿಕಾಂತಾನಿರ್ದೇಶ್ಯ ಸೂಕ್ತಸ್ತಸ್ಮಿನ್ನ ವಿದ್ಯತೇ ॥ ೧೧೮ ॥ 


ಶುದ್ಧ ತ್ವಾನ್ನ ತು ದೇಶ್ಕೋ ವೈ ಹೃಷ್ಟತ್ವಾತ್ಸಮದರ್ಶನಃ | 
ಆತ್ಮಪ್ರತ್ಯಯಕಾರೀ ಸಾರನೂನಂ ಚಾಪಿ ಹೇತುಕಂ | 
ಭವಗ್ರಾಹ್ಯಮನುಮಾನ್ಯಂ ಚಿಂತಯನ್ನು ಪ್ರಮುಹ್ಮತೇ 1೧೧೯1 





೧೧೬. ಜೀವನು ಪುರಿ ಅಂದರೆ ಶರೀರದಲ್ಲಿ ವಾಸಮಾಡುವುದರಿಂದಲೂ, 
ಪುರವೆಂಬ ಶಬ್ಧ ವು ಜ್ಞಾನವಾಚಕವಾಗಿರುವುದರಿಂದಲೂ ಪುರುಷಶಬ್ದವಾಚೈನಾಗಿರು 
ವನು. 


೧೧೭. ಈಗ ಪುರುಷಲಕ್ಷಣವೆಂತಹದು. ಅವನನ್ನು ತಿಳಿದಿರುವವರು ಏನೆಂದು 
ಹೇಳುವರು. ಅಂತಹ ಆತ್ಮನು ಜ್ಞಾನಾಜ್ಞಾನರಹಿತನೂ, ಶುದ್ಧ ನೂ, ನಿರಂಜನಾ 
ಭಾಸನೂ ಆಗಿರುವನೆಂದು ಜ್ಞಾನಿಗಳು ಹೇಳುವರು. 


೧೧೮. ಅಂತಹ ಜೀವನಿರುವನೆಂದು ಕೆಲವರು ಹೇಳುವರು. ಕೆಲವು 
ವಾದಿಗಳು ದೇಹಾತಿರಿಕ್ತನಾದ ಆತ್ಮನು ಇಲ್ಲವೇ ಇಲ್ಲವೆಂದು ಹೇಳುವರು. ಜೀವನು 
ಅಕಿರಿಕ್ತನು, ಬದ್ಭನು, ಮುಕ್ತನು ಗಮನಾಗಮನ ಸ್ಥಿತಿಗಳುಳ್ಳವನುಎಂದು ಕೆಲ 
ವರು ಹೇಳುವರು. ಅಹೇತುಕನೂ ಏಕಾಂತ ನಿರ್ದೇಶ್ಯಕ್ಕೆ ಅವಿಸಯನೂ ಆಗಿರುವ 
ನೆನ್ನುವರು. 


೧೧೯. ಅವನು ಶುದ್ಧನಾಗಿರುವುದರಿಂದ ಉದ್ದೇಶ್ಯನಲ್ಲ. ಸಂತುಷ್ಟನಾಗಿ 
ರುವುದರಿಂದ ಸಮಾನಜ್ಞಾನಿಯಾಗಿರುವನು. ಮತ್ತು ಆತ್ಮಪ್ರತ್ಯಯಕಾರಿಯು, 
ಅಂದರೆ ಪರಮಾತ್ಮನಿರುವನೆಂಬ ನಂಬಿಕೆಯುಳ್ಳ ವನೂ, ಸಕಾರಿಣನೂ, ಆಗಿರುವನು. 
ಮತ್ತು ಅನನು ಭಾವಗ್ರಾಹ್ಯನೂ, ಅನುಮಾನಕ್ಕೆ ನಿಷಯನೂ, ಆಗಿರುವನೆಂದು 
ಹೇಳುವನು ಎಂದಿಗೂ ಭ್ರಾಂತನಾಗನು. 


18 2738 


ಶ್ರೀಮದ್ವಾಯುಷುರಾಣಂ 


ಯದಾ ಪಶ್ಯತಿ ಜ್ಞಾತಾರಂ ಶಾಂತಾರ್ಥಂ ದರ್ಶನಾತ್ಮ' ಕಂ! 
ದೃಶ್ಯಾದೃಶ್ಯೇಷು ನಿರ್ದೇಶ್ವಂ. ತದಾ ತದುದ್ಧರಂ ಹ ॥ aso tl 


ಏವಂ, ಜ್ಞಾತ್ವಾ ಸ ವಿಜ್ಞಾತಾ ತತಃ ಶಾಂತಿಂ ನಿಯಚ್ಛತಿ | 
ಕಾರ್ಯೇ ಚ ಕಾರಣೇ ಚೈನ ಬುದ್ಧ್ಯಾದೌ ಭೌತಿಕೇ ತದಾ ॥ aso I 


ಸಂಪ್ರಯುಕ್ತೋ ವಿಯುಕ್ತೋ ವಾ ಜೀನಿತೋ ವಾ ಮೃತಸ್ಯ ಚ | 
ವಿಜ್ಞಾತಾನಚ ದೃಶ್ಯೇತಪ್ಪ ೈಥಕ್ತೇನೇಹ ಸರ್ವಶಃ ॥ ೧೨೨ ॥ 


ಸ್ಟೇನಾತ್ಮಾ ನಂ ತಮಾತ್ಮಾನಂ ಕಾರಣಾತ್ಮಾ ನಿಯಚ್ಛತಿ | 

ಪ್ರಕೃತೌ ಕಾರಣೇ ಚೈವ ಸ್ವಾತ |ಕ್ಕೇವೋಪತಿಷ್ಯ ತಿ ॥ ೧೨೩ ॥ 
೧೨೦. ಇಂತಹ ಜೀವನು ಯಾವಾಗ EN ಜ್ಞಾತೃವೂ, 

ಶಾಂತರೂಪನೂ, ಜ್ಞಾನಸ್ಪರೂಪನೂ, ದೃಶ್ಯಾದೃಶ್ಯವಸ್ತುಗಳಲ್ಲಿ ಮುಖ್ಯನೂ ಆಗಿರು 

ವನೋ ಆಗ ಅವನು ಉದ್ಭೃತನೂ, ಉತ್ತಮನೂ ಆಗುವನು. 


೧೨೧. ಅವನು ಹೀಗೆ ಜ್ಞಾನಿಯೂ, ವಿಶೇಷಜ್ಞಾನಿಯೂ ಆಗಿ ಶಾಂತಿಯನ್ನು 
ಹೊಂದುವನು. ಮತ್ತು ಭೌತಿಕವಾದ ಕಾರ್ಯಕಾರಣಭಾವದಲ್ಲಿ ಬುದ್ಧಿ ಶಕ್ತಿಯಿಂದ 
ವಿವೇಚನೆಯನ್ನು ಮಾಡಿ ಶಾಂತಿಯನ್ನು ಹೊಂದುವನು. 


೧೨೨. ಜೀವನು ದೇಹದಲ್ಲಿರುವಾಗಲೂ, ವಿಯೋಗ ಹೊಂದಿರುವಾಗಲೂ, 
ಬದುಕಿರುವಾಗಲೂ, ಮೃತನಾದಾಗಲೂ ತಾನು ದೇಹಕ್ಕಿಂತಲೂ ಭಿನ್ನನೆಂಬುದಾಗಿ 
ಸಿಳಿಯುವನು. ಸವಿಗೆ ಈ ಲೋಕದಲ್ಲಿ ಎಂದಿಗೂ ಜ್ಞಾನವು ಉಂಟಾಗುವುದಿಲ್ಲ. 


೧೨೩. ಕಾರಣನೂ ಕರ್ತೃವೂ ಆದ ಪರಮಾತ್ಮನು ತನ್ನಧೀನದಲ್ಲಿರುವ ಜೀವಾ 
ತ್ಮನನ್ನು ನಿಯಮಿಸಿ ಪ್ರೆ ತ ಪ್ರಕೃತಿಯಲ್ಲಿಯೂ, ಕಾರಣನಾದ ಭೂತಾದಿ 
ಗಳಲ್ಲಿಯೂ ಇದ್ದುಕೊಂಡು ಸ್ವಾತ್ಮಾರಾಮನಾಗುವನು. . 


274 


ಅಧ್ಯಾಯ ೪೦ 


ಅಸ್ತಿ ನಾಸ್ತೀತಿ ಸೋನ್ಯೋ ವಾ ಇಹಾಮುತ್ರೇತಿ ವಾ ಪುನಃ | 
ಏಕತ್ನಂ ವಾ ಪೃಫಕ್ತಂ ವಾ ಶ್ಲೇತ್ರಜ್ಞಾ ಪುರುಸೇತಿ ನಾ ॥ ೧೨೪ |! 


ಆತ್ಮವಾನ್‌ ಸ ನಿರಾತ್ಮಾ ನಾ ಚೇತನೋಚೇತನೋಪಿ ನಾ! 
ಕರ್ತಾನಾ ಸೋಪ್ಯಕರ್ತಾ ವಾ ಭೋಕ್ತಾ ನಾ ಭೋಜ್ಯಮೇವ ವಾ ॥ ೧೨೫ ॥ 


ಯಜ್ಞ್ಞಾತ್ಮಾ ನ ನಿವರ್ತಂತೇ ಸ್ಲೇತ್ರಜ್ಞೇ ತು ನಿರಂಜನೇ | 
ಅವಾಚ್ಯಂ ತದನಾ ಖ್ಯಾನಾದಗ್ರಾ ಹ್ಯತ್ನೌದಹೇತುನಿ I ೧೨೬ Il 


ಅಪ್ರತರ್ಕ್ಯ್ಕಮಚಿಂತ್ಯತ್ವಾದವಾಪ್ಯತ್ವಾಚ್ನೆ ಸರ್ವಶಃ | 
ನಾಭಿಲಿಂಪತಿ ತತ್ತತ್ವಂ ಸಂಪ್ರಾಪ್ಯ ಮನಸಾ ಸಹ ॥ ase Il 





೧೨೪. ಕೆಲವರು ಇಹಸರಲೋಕಗಳಲ್ಲಿ ಪರಮಾತ್ಮನು ಇರುವನೆಂದೂ, 
ಇಲ್ಲವೆಂದೂ, ಏನೆಂದೂ, ಭಿನ್ನನೆಂದೂ, ಕ್ಷೇತ್ರಜ್ಞನೆಂದೂ, ಪುರುಷನೆಂದೂ 
ತಿಳಿಯುತ್ತಾರೆ. 





೧೨೫. ಕೆಲಕೆಲವರು ಭಗವಂತನು ಆತ್ಮಜ್ಞಾನಿಯು, ಆತ್ಮರಹಿತನು ಎಂಬು 
ದಾಗಿಯೂ, ಜೇತನಾಚೇತನನೆಂಬುದಾಗಿಯೂ, ಕರ್ತಾಕರ್ತನೆಂಬುದಾಗಿಯೂ, 
ಭೋಕ್ತೃ ಭೋಜ್ಯಸ್ವರೂಪನೆಂಬುದಾಗಿಯೂ ವರ್ಣಿಸುವರು. 


೧೨೬. ಪುರುಷನು ಅಂತಹ ಕ್ಷೇತ್ರಜ್ಞನೂ, ನಿರಂಜನನೂ, ನಿರ್ದೋಹಿಯೂ, 
ವೇದಗಳಿಂದ ಸಾಕಲ್ಯೇನ ಅವಾಚ್ಯನೂ, ಪ್ರಾಕೃತನಾಮರಹಿತನೂ, ಇಂದ್ರಿಯಾ 
ಗ್ರಾಹ್ಯನೂ, ಸ್ವಯಂಕಾರಣರಹಿತನೂ ಆದ ಭಗವಜ್ಞಾನದಿಂದ ಮುಕ್ತನಾಗಿ, 
ಪುನರ್ಜನನಮರಣಗಳನ್ನು ಪಡೆಯದೇ ಮುಕ್ತನಾಗುವನು. 


೧೨೭. ಅಂತಹ ಪರಮಪುರುಷನು ಅಚಿಂತ್ಯನೂ, ಅಪ್ರಾಸ್ಯನೂ ಆಗಿರು 
ವುದರಿಂದ ಊಹಿಸಲೂ ಅಶಕ್ಯನಾಗಿರುವನು. ಇಂತಹ ಭಗವಂತನನ್ನು ಮನಸ್ಸಿ 
ನಿಂದ ಧ್ಯಾನಿಸಿದರೆ ಸಕಲವಾದ ಪಾಪಗಳಿಂದಲೂ ಮುಕ್ತನಾಗಿ ಪರಮಸುಖಿ 
ಯಾಗುವನು. 


275 


ಶ್ರೀಮದ್ವಾಯುಪುರಾಣಂ 


ಸ್ನೇತ್ರಜ್ಞೇ ನಿರ್ಗುಣೇ ಶುದ್ಧೇ ಶಾಂತೇ ಕ್ಲೀಣೇ ನಿರಂಜನೇ | 


ವ್ಯ ಯೇ ತ ಸುಖದುಃಖೇ ಚ ನಿರುದ್ಧೇ ಶಾಂತಿಮಾಗತೇ ॥ ೧೨೮,॥ 
ನಿರಾತ್ಮಕೇ ಪುನಸ್ತಸ್ಮಿ ನಾ ಚ್ಯಾನಾಚ್ಯೋ ನ ವಿದ್ಯತೇ! 

ಏತೌ ಸಂಹಾರವಿಸ್ತಾರೌ ವ್ಯಕ್ತಾವ್ಶಕ್ತಾ ತತಃ ಪುನಃ ॥ ೧೨೯॥ 
ಸೃಜತೇ ಗ್ರಸತೇ ಚೈವ ಗ್ರಸ್ತಃ ಪರ್ಯವತಿಷ್ಮತೇ | 

ಶ್ಲೇತ್ರಜ್ಞಾಧಿಸ್ಮಿತಂ ಸರ್ವಂ ಪುನಃ ಸರ್ವಂ ಪ್ರವರ್ತತೇ ॥ ೧೩೦ ॥ 


ಅಧಿಷ್ಕಾನಪ್ರವರ್ತೇನ ತಸ್ಯ ತೇ ಬುದ್ಧಿಪೂರ್ವಕಂ | 
ಸಾಧರ್ಮ್ಯ ವೈಧರ್ಮ್ಮ ಕೃತಸಂಯೋಗೋ ವಿಧಿತಸ್ತಯೋಃ ॥ 
ಅನಾದಿಮಾನ್‌ ಸ ಸಂಯೋಗೋ ಮಹಾಪುರುಷಜಃ ಸ್ಮೃತಃ | ೧೩೧॥ 


ಯಾವಚ್ಚ ಸರ್ಗಪ್ರತಿಸರ್ಗಕಾಲಸ್ತಾವಚ್ಚ ತಿಷ್ಕತಿ ಸುಸನ್ನಿರುಧ್ಯ | 
ಪೂರ್ವಂ “ತನೆ € ತದಬುದ್ಧಿಪೂರ್ವಂ ಪ್ರ ಪ್ರವರ್ತತೇ ತತ್ಟು ರುಷಾರ್ಥಮೇವ॥ 


೧೨೮-೧೨೯. ಕ್ಷೇತ ತ್ರಜ್ಞನೂ, ಸತ್ತಾ ಿದಿಗುಣರಹಿತನೂ, ಶುದ್ದ ನ್ಸನೂ, ಶಾಂತಾ 
ತ್ಮನೂ, ಸೂಕ್ಷ್ಮನೂ, “ಹೇಸೆಎದೂರನೂ ಸುಖದುಃಖವರ್ಜಿತನ್ಕೂ, ಭಕ್ತಪರಾ 
ಧೀನನೂ, ತಾ ಬೂಸ; ಸ್ವತೆಂತ್ರನೂ ಆದ ಭಗವಂತನು ವೇದಗಮ್ಯನೂ, 
ಸಂಪೂರ್ಣವಾಗಿ ಅಗಮ್ಯನೂ ಆಗಕುವತು ಅಂತಹ ಪರಮಾತ್ಮನಿಂದ ಸೃಷ್ಟಿ 
ಪ್ರಲಯಗಳು ಪುನಃ ಪುನಃ ಸಂಭವಿಸುತ್ತವೆ. 

೧೩೦. ಅಂತಹ ಪರಮಾತ್ಮನ. ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಪದೇ ಪದೇ 
ಮಾಡುವನು. ಈ ಸಮಸ್ತವಾದ ಜಗತ್ತೂ ಪರಮಾತ್ಮನಿಂದ ಆಶ್ರಿತವಾಗಿದೆ. 
ಪುನಃ ಅವನಿಂದಲೇ ಸ ೃಷ್ಟಿ ಸಲ್ಪಡುತ್ತದೆ. 


೧೩೧. ಶ್ರೀ ಭಗವಂತನು ಬುದ್ದಿ ಪೂರ್ವಕವಾಗಿಯೇ, ಜಗನ್ನಿಯಾಮಕನಾಗಿ 
ಆ ಜಗತ್ತನ್ನು ಸೃಷ್ಟಿಸುವನು. ಶ್ರೀ ಭಗವಂತನಿಗೂ ಜಗತ್ತಿಗೂ ಸಾಧರ್ಮ್ಯ 
ವೈಧರ್ಮ್ಯಗಳಿಂದ ಕೃತವಾದ ಸಂಯೋಗವು ವಿಧಿಸೂರ್ವಕವಾಗಿದೆ. ಮಹಾಪುರುಷ 
ನಾದ ಭಗವಂತನಿಗೂ, ಪ್ರಪಂಚಕ್ಕೂ, ಇರುವ ಸಂಯೋಗವು ಅನಾದಿಸಿದ್ಧ 
ವಾಗಿರುವುದು. 4 


೧೩೨. ಎಲ್ಲಿಯವರೆಗೂ ಸೃಷ್ಟಿಸಂಹಾರಗಳಾಗುವುವೋ, ಅಲ್ಲಿಯವರೆಗೂ 
ಸರ್ವಜಗತ್ತನ್ನೂ ಸ್ಟಾ ಸ್ವಾಧೀನಮಾಡಿಕೊಂಡಿರುವನು. ಮೊದಲು ಸ್ವೇಚ್ಛೆಯಾಗಿ 
ಪ್ರಯತ್ನಮಾಡಿ ತರುವಾಯ ಪುರುಷಾರ್ಥವನ್ನು ಕೊಡುವುದಕ್ಕಾಗಿ ಪ್ರಯತ್ನವನ್ನು 
ಮಾಡುವನು. 


276 


ಅಧ್ಯಾಯ ೪9 


ಏಷಾ ನಿಸರ್ಗಪ್ರತಿಸರ್ಗಪೂರ್ಷಂ! 
ಪ್ರಧಾನಿಕೀ ಚೇಶ್ವರಕಾರಿತಾ ಚ॥ 
ಅನಾದ್ಯನಂತಾ ಹ್ಯಭಿಮಾನಪೂರ್ವಕಂ | 
ವಿತ್ರಾಸಯಂತೀ ಜಗದಭ್ಯುಪೈತಿ 1 ೧೩೩ ॥ 


ಇತ್ಯೇಷ ಪ್ರಾಕೃತಃ ಸರ್ಗತ್ತೃತೀಯೋ ಹೇತುಲಕ್ಷಣಃ | 
ಉಕ್ತೋ ಹ್ಯಸ್ಮಿಂಸ್ತದಾತ್ಯಂತಂ ಕವಿಭಿಸ್ತತ್ರ ಮುಚ್ಯತೇ ॥ ೧೩೪ ॥ 


ಇತ್ಯೇಸ ಪ್ರತಿಸರ್ಗೋ ವಸ್ತಿ ವಿಧಃ ಕೀರ್ತಿತೋ ಮಯಾ | 
ವಿಸ್ತರೇಣಾನುಪೂರ್ವ್ವಾ ಚ ಭೂಯಃ ಕಂ ವರ್ತಯಾನ್ಕುಹಂ 1 ೧೩೫ ॥ 


ಇತಿ ಶ್ರೀಮಹಾಪುರಾಣೇ ವಾಯುಪ್ರೋಕ್ತ್ವೇ ಅನುಷಂಗಪಾದೋ ನಾಮ 
ಚತ್ವಾರಿಂಶೋಧ್ಯಾಯಃ 


೧೩೩. ಈ ರೀತಿಯಾಗಿ ಸೃಷ್ಟಿಸಂಹಾರರೂಪವಾದೆ ಕಾರ್ಯಗಳು ಈಶ್ವರನಿಂದ 
ಪ್ರೇರಿತವಾದ ಪ್ರಕೃತಿಜನ್ಯವಾಗಿದೆ. ಆ ಪ್ರಧಾನಪ್ರವೃತ್ತಿಯು ಅನಾದ್ಯನಂತ 
ವಾಗಿಯೂ, ಅಭಿಮಾನಪೂರ್ವಕವಾಗಿಯೂ, ಜಗದ್ಭಯಂಕರವಾಗಿಯೂ ಇರುವುದು. 


೧೩೪. ಈ ರೀತಿಯಾದ ಪ್ರಾಕೃತಿಕಸೃಷ್ಟಿಯು ಮೂರನೆಯದಾಗಿಯೂ, 
ಸಕಾರಣವಾಗಿಯೂ, ಇರುವುದು. ಜ್ಞಾನಿಗಳು ಈ ಸೃಷ್ಟಿಕ್ರಮವನ್ನು ಸಕಾರಣನೆಂದು 
ತಿಳಿದು ಸಂಸಾರದಿಂದ ಮುಕ್ತರಾಗುವರು. 


೧೩೫. ಈ ರೀತಿಯಾಗಿ ತ್ರಿನಿಧವಾದ ಪ್ರಲಯವನ್ನು ನಾನು ನಿಮಗೆ 
ವಿಸ್ತಾರವಾಗಿಯೂ, ಕ್ರಮವಾಗಿಯೂ, ಫಿರೂಪಿಸಿರುತ್ತೇನೆ. ಇನ್ನು ಯಾವ ವಿಷಯ 
ಗಳನ್ನು ನಾನು ನಿಮಗೆ ಹೇಳಲೆಂದು ಸೂತಮುನಿಯು ಮಹರ್ಷಿಗಳಿಗೆ ಕೇಳಿದನು. 


ಹೀಗೆ ವಾಯುಪ್ರೋಕ್ತವಾದ ಮಹಾಪುರಾಣದಲ್ಲಿ “ ಅನುಸಂಗಪಾದ ”ನೆಂಬ 
ನಲವತ್ತನೆಯ ಅಧ್ಯಾಯವು ಸಮಾಪ್ತವಾದುದು. 


AA - 


277 


ಶ್ರೀಮುದ್ವಾಯುಪುರಾಣಂ 


ನಲವತ್ತನೆಯ ಅಧ್ಯಾಯದ ಸಾರಾಂಶವು 
~~ 


ಈ ಅಢ್ಯಾಯದಲ್ಲಿ ಸಾಮಾನ್ಯವಾಗಿ ಸಂಹಾರವಿಷಯೆಗಳು ವರ್ಣಿಸಲ್ಪಟ್ಟಿವೆ. 
ಸೃಷ್ಟಿಕಾರ್ಯವು ಮುಗಿದು ಸಂಹಾರಕಾರ್ಯವು ಪ್ರಾರಂಭವಾದಾಗ ಮಹತ್ತತ್ವವೇ 
ಮೊದಲಾದ ಸರ್ವ ಭೂತಗಳೂ ಲಯವಾಗುವುವು. ಆಗ ಜಲವು ಪೃಥಿವಿಯನ್ನೂ, 
ಆ ಜಲವನ್ನು ತೇಜಸ್ಸೂ, ಅದನ್ನು ವಾಯುವೂ, ಅದನ್ನು ಆಕಾಶವೂ, ಗ್ರಾಸ 
ಮಾಡುವುವು. ಹೀಗೆ ಪಂಚಭೂತಗಳು ಅಹಂಕಾರತತ್ವದಲ್ಲಿಯೂ ಅದು ಮಹತ್ತತ್ವ 
ದಲ್ಲಿಯೂ ಲಯವಾಗಿ ಕೇವಲ ಪ್ರಕೃತಿ ಮಾತ್ರವೇ ಉಳಿಯುವುದು. ಅದೀ ಲಯ 
ಕಾಲವು. 


ಮನುಷ್ಯರಿಗೆ ಸಾತ್ವಿಕ, ರಾಜಸ, ತಾಮಸವೆಂಬ ಮೂರು ವೃತ್ತಿಗಳು 
ಉಂಟಾಗುವುವು. ಸಾತ್ವಿಕ ವೃತ್ತಿಯಿಂದ ಸ್ವರ್ಗಾದ್ಯುತ್ತಮ ಲೋಕಗಳೂ, ರಾಜಸ 
ವೃತ್ತಿಯಿಂದ ಭೂಲೋಕಸ್ರಾಪ್ತಿಯೂ, ತಾಮಸ ವೃತ್ತಿಯಿಂದ ನರಕಾದ್ಯನರ್ಥಗಳೂ 
ಸಂಭವಿಸುತ್ತವೆ. 


ವರ್ಣಾಶ್ರಮಧರ್ಮಾನುಷ್ಮಾನಗಳಿಂದ ಸ್ವರ್ಗಾದ್ಯುತ್ತಮ ಲೋಕಗಳಲ್ಲಿ 
ಮಹಾಭೋಗಗಳುಂಟಾಗಿ ಕೊನೆಗೆ ವೈರಾಗ್ಯ ಮೂಲಕವಾಗಿ ಪರಮಪದನಿಯು 
ಲಭಿಸುವುದು. ವರ್ಣಾಶ್ರಮ ಧರ್ಮ ತ್ಯಾಗದಿಂದ ನರಕಾದಿ ಲೋಕಪ್ರಾಪ್ತಿಯೂ, 
ಮಹಾದುಃಖಗಳೂ, ಸಂಭವಿಸುತ್ತವೆಯೆಂಬ ವಿಷಯಗಳು ಈ ಅಧ್ಯಾಯದಲ್ಲಿ 
ನಿರೂಪಿತವಾಗಿವೆ. 


278 


— 1 ಹರಿಃ ಓಂ | 
ಎ! ಶ್ರೀ ವೇದವ್ಯಾ ಸಾಯ ನಮಃ ॥-— 


ಶ್ರೀಮದ್ವಾಯುಮಹಾಪುರಾಣಂ 





ಏಕಚತ್ವಾರಿಂಶೋಧ್ಯಾಯಃ 
॥ ಯಷಯ ಊಚುಃ ॥ 


ಸೂತ ಸುಮಹದಾಖ್ಯಾನಂ ಭವತಾ ಪರಿಕೀರ್ತಿತಂ | 
ಪ್ರಜಾನಾಂ ಮುನಿಭಿಃ ಸಾರ್ದ್ಹಂ ದೇವಾನಾಮೃಷಿಭಿಃ ಸಹ lol 


ಪಿತೃಗಂಧರ್ವಭೂತಾನಾಂ ಪಿಶಾಚೋರಗರಕ್ಷಸಾಂ | 
ದೈತ್ಯಾನಾಂ ದಾನವಾನಾಂ ಚ ಯಕ್ಸಾ ಣಾಮೇವ ಪಕ್ಷಿಣಾಂ ॥ ೨! 


ಅತ್ಯದ್ಭು ತಾನಿ ಕರ್ಮಾಣಿ ವಿಧಿರ್ಮಾ `ಧರ್ಮನಿಶ್ಚ ಯಃ | 
ವಿಚಿತ್ರಾಶ್ಚ ಕಥಾಯೋಗಾ ಜನ್ಮ ಚಾಗ್ರ್ಯಮನುತ್ತಮಂ Ha ll 


ತತ್ಯಥೈಮಾನಮಸ್ಮಾಕಂ ಭವತಾ ಶ್ಲಶ್ಚ್ಚಯಾ ಗಿರಾ! 
ಮನಃ ಕರ್ಣಸುಖಂ ತೇ ಫಿ ಪ್ರೀಣಾತ್ಯಾಭೂತಸಂಭನಂ il ell 





ನಲವತೆ್ಗಿಂದನೆಯ ಅಧ್ಯಾಯವು 


೧-೪. ಎಲ್ಫೈ ಸೂತಪುರಾಣೀಕನೇ, ಮಹಾನುಭಾವನಾದ ನೀನು ನಮಗಾಗಿ 
ಅತ್ಯಂತ ಮಹತ್ತಾಗಿಯೂ, ಅದ್ಭುತವಾಗಿಯೂ, ಇರುವ ಆಖ್ಯಾನವನ್ನು ಹೇಳಿರು 
ಕ್ರೀಯೆ, ಅದರಲ್ಲಿ ಪ್ರಜೆಗಳು, ಮುನಿಗಳು, ದೇವತೆಗಳು, ಖುಷಿಗಳು, ಪಿತೃಗಳು, 
ಗಂಧರ್ವರು, ಪಿಶಾಚಗಳು, ಭೂತಗಳು, ಸರ್ಪಗಳು, ರಾಕ್ಷಸರು, ದೈತೃದಾನವರು, 
ಯಕ್ಷರು, ಪಕ್ಷಿಗಳು ಇವುಗಳ ಅದ್ಭುತವಾದ ಕರ್ಮಗಳನ್ನೂ ಧರ್ಮನಿಶ್ಚಯ 
ವಿಚಿತ್ರವೂ, ಅತ್ಯುತ್ತವ:ವೂ, ಶ್ರೇಷ್ಠವೂ ಆದ ಜನ್ಮವೃತ್ತಾಂತ ಕಥಾಯೋಗ ಇನು 
ಗಳನ್ನೂ ಹೇಳಿರುತ್ತೀಯೆ. ಅವುಗಳನ್ನು ಕೇಳಿ, ನಮ್ಮ ಮನಸ್ಸಿಗೂ, ಕರ್ಣಗಳಿಗೂ 
ಪರಮಾನಂದವಾಗಿದೆ. ಪ್ರಲಯ ವೃತ್ತಾಂತಗಳೂ ಸಹ ಬಹಳಾನಂದಕರವಾಗಿದೆ 
ಯೆಂದು ಮುನಿಗಳು ಸೂತಮುನಿಗೆ ಹೇಳಿದರು. 


279 


ಓ್ರೀಷುದ್ವಾಯುಷುರಾಣಂ 


ಏವಮಾರಾಥ್ಯೆ ತೇ ಸೂತಂ ಸತ್ಕೃತ್ಯ ಚ ಮಹರ್ಷಯಃ | 
ಪಪ್ರಚ್ಛುಃ ಸತ್ರಿಣಃ ಸರ್ವೇ ಪುನಃ ಸರ್ಗಪ್ರವರ್ತನಂ lsh 
ಕಥಂ ಸೂತ ಮಹಾಪ್ರಾಜ್ಞ ಪುನಃ ಸರ್ಗಃ ಪ್ರಸತ್ಸ್ಯತೇ | 


ಬಂಧೇಷು ಸಂಪ್ರಲೀನೇಷು ಗುಣಸಾಮ್ಕೇ ತಮೋಮಯೇ ial 
ವಿಕಾರೇಷ್ಮವಿಸೃಷ್ಠೇಷು ಹ್ಮವ್ಯಕ್ತೇ ಚಾತ್ಮನಿ ಸ್ಥಿತೇ 


ಅಪ್ರನೃತ್ತೌ ಬ್ರಹ್ಮಣಸ್ತು ಮಹಾಸಾಯುಜ್ಯಗೈಸ್ತ್ರದಾ ॥ 
ಕಥಂ ಪ್ರಪತ್ಸ್ಯತೇ ಸರ್ಗಸ್ತನ್ನಃ ಪ್ರಬ್ರೂಹಿ ಪೃಚ್ಛತಾಂ Na 


ಏವಮುಕ್ತಸ್ತತಃ ಸೂತಸ್ತದಾಸ್‌ ಲೋಮಹರ್ಷಣಃ | 
ವ್ಯಾಖ್ಯಾತುಮುಪಚಕ್ರಾಮ ಪುನಃ ಸರ್ಗಪ್ರವರ್ತನಂ ls 

೫. ಹೀಗೆ ಸತ್ತಯಾಗದಲ್ಲಿ ನಿರತರಾದ ಮಹರ್ಸಿಗಳೆಲ್ಲರೂ. ಸೂತಮುನಿ 
ಯನ್ನು ಬಹಳವಾಗಿ ಸ್ತುತಿಸಿ, ಮತ್ತು ಗೌರವವನ್ನು ಮಾಡಿ ಎಲ್ಲರೂ ಒಮ್ಮನಸ್ಸ 
ರಾಗಿ ಪುನಃ ಸೃಷ್ಟಿ ವಿಷಯಗಳನ್ನು ಕೇಳಿದರು. 





೬-೭. ಎಲ್ಫೈ ಸೂತಮುನಿಯೇ, ಪುನಃ ಸೃಷ್ಟಿಯುಂಟಾಗಲು ಕಾರಣ 
ಗಳಾವುವು? ಬಂಧಕವಾದ ಗುಣಕರ್ಮಗಳಲ್ಲವೂ ನಷ್ಟವಾಗಿ ಗುಣಗಳು ಸಾಮ್ಯಾವಸ್ಥೆ 
ಯಲ್ಲಿರಲು ತಮೋಮಯವೂ, ವಿಕಾರರೂಸವೂ ಆದ ಅವ್ಯಕ್ತ ತತ್ವವು ಅಂದರೆ 
ಪ್ರಕೃತಿಯೂ ಕೂಡ ಬ್ರಹ್ಮನಲ್ಲಿ ಲೀನವಾಗಿ ವ್ಯಾಪಾರವೇ ನಿಂತುಹೋಗುವುದು. 
ಆಗ ಬ್ರಹ್ಮದೇವನೂ ಸಹ ಮಹಾಸಾಯುಜ್ಯವನ್ನು ಹೊಂದಿರುವ ದೇವತೆಗಳೊಂದಿಗೆ 
ನಿರ್ವ್ಯಾಪಾರನಾಗಿರಲು ಸೃಷ್ಟಿಯು ಹೇಗೆ ಉಂಟಾಗುವುದು ಇದನ್ನು ದಯವಿಟ್ಟು 


ಲ 
ತಿಳಿಸಬೇಕೆಂದು ಕೇಳಿದರು. 


೮. ಈ ರೀತಿಯಾಗಿ ಮಹರ್ಷಿಗಳು ಸೂತಪುರಾಣೀಕನನ್ನು ಕೇಳಲಾಗಿ 
ಆಿನಂದಪೂರ್ಣನಾದ ಸೂತಮುನಿಯು ಪುನಃ ಸೃಷ್ಟಿಕ್ರಮವನ್ನು ಯಥಾಸ್ಥಿ ತವಾಗಿ 
ಹೇಳಲುಪಕ್ರಮಿಸಿದನು. 


280 


ಅಧ್ಯಾಯ ೪೧ 


ಅಹಂ ವೋ ವರ್ತಯಿಷ್ಯಾನಿ ಯಥಾ ಸರ್ಗಃ ಪ್ರಪತ್ಸ್ಯತೇ। 
ಪೂರ್ವವತ್ಸ ತು ವಿಜ್ಞೆ €ಯಃ ಸಮಾಸಾತ್ತಂ ನಿಬೋಧತ Il. ¥ ॥ 


ದೃಷ್ಟಂ ಚೈವಾನುಮೇಯಂ ಚ ತರ್ಕಂ ವಕ್ಸ್ರ್ಯಾಮಿ ಯುಕ್ತಿ ತಃ! 
ತಸ್ಮಾದ್ಹಾಚೋ ನಿವರ್ತಂತೇ ಹ್ಯಪ್ರಾಸ್ಯ ಮನಸಾ ಸಹ ॥ ೧೦॥ 


ಅನ್ಯಕ್ತನತ` ಪರೋಕ್ಷತ್ವಾದ್ದ ೪) ಹಣಂ ತದ್ದುರಾಸದಂ | 
೧ ಲ 
ವಿಕಾರೈಃ ಪ್ರತಿಸಂದೃಸ್ಟೇ ಗುಣಸಾನ್ಯೇ ನಿವರ್ತತೇ ॥ ೧೧॥ 


ಪ್ರಧಾನಂ ಪುರುಷಾಣಾಂ ಚ ಸಾಧರ್ಮೇಣೈನ ತಿಸ್ಮತಿ | 
ಧರ್ಮಾಧರ್ಮೌ ಪ್ರಲೀಯೇತೇ ಅನ್ಕಕ್ಕ್‌ ಪ್ರಾಣಿನಾಂ ಸದಾ 1 ೧೨॥ 


೯. ಎಲ್ಫೆ ಮುನಿವರ್ಯರೇ, ನಾನು ನಿಮಗಾಗಿ ಸೃಷ್ಟಿಯು ಹೇಗಾಗುವು 
ದೆಂಬ ವಿಷಯವನ್ನು ತಿಳಿಸುವೆನು. ಆ ಸೃಷ್ಟಿಯು ಪೂರ್ವದಂತೆಯೇ ಉಂಟಾಗು 
ವುಜಿಂದು ಸಂಕ್ಷೇಪವಾಗಿ ವರ್ಣಿಸುವೆನು ಕೇಳಿರೆಂದನು. 


೧೦. ಎಲ್ಫೈ ವಿಪ್ರೋತ್ತಮರೇ, ನಾನು ಪ್ರತ್ಯಕ್ಷವಾಗಿ ತಿಳಿಯಲಶಕ್ಯವಾದ 
ವಿಷಯಗಳನ್ನು ಊಹಿಸಿ ಯುಕ್ತಿಯಿಂದ ಹೇಳುವೆನು. ಯಾವ ವಿಷಯಗಳನ್ನು 
ವಾಕ್ಚು, ಮನಸ್ಸೂ ಕೂಡ ಸಂಪೂರ್ಣವಾಗಿ ವರ್ಣಿಸಲು ಮತ್ತು ತಿಳಿಯಲು ಸಾಧ್ಯ 
ವಿಲ್ಲವೋ ಅಂತಹ ಸೃಷ್ಟಿಯನ್ನು ನಿಮಗಾಗಿ ಕಿಳಿಸುವೆರೆಂದನು. 


೧೧. ಅವ್ಯಕ್ತತತ್ವದಂತೆ ಸೃಷ್ಟಿಕ್ರಮವೂ ಕೂಡ ದೃಷ್ಟಿಗೆ ವಿಷಯವಾಗದ 
ಕಾರಣ ಅದನ್ನು ತಿಳಿಸಲು ಅಸಾಧ್ಯವಾಗಿದೆ. ಸತ್ವರಜಸ್ತಮೋಗುಣಗಳ ಸಾಮ್ಯಾ 
ವಸ್ಸೆಯು ಪ್ರಲಯವಾಗಿರುವುದು. ಆ ಗುಣಗಳ ವಿಕಾರಾವಸ್ಸೆಯೇ ಸೃಷ್ಟಿಯಾಗಿ 
ರುವುದು. 


೧೨. ಆಗ ಪ್ರಢಾನತತ್ವವು ಪುರುಷರ ಸಾಮ್ಯಾವಸ್ಥೆ ಯಲ್ಲಿರುವುದು. ಆಗ 
ಪ್ರಾಣಿಗಳ ಧರ್ಮಾಧರ್ಮಗಳು ಅವ್ಯಕ್ತತತ್ವದಲ್ಲಿ ಲೀನವಾಗಿ ಸಾರ್ಯಾವಸ್ಥೆ 
ಯಲ್ಲಿಯೇ ಇರುವುವು. 


281 


ಶ್ರೀನುದ್ವಾಯುಷುಉಣಂ 
ಸತ್ತಮಾತ್ರಾತ್ಮಕೋ ಧರ್ಮೋ ಗುಜಸತ್ನೇ ಪ್ರತಿಷ್ಠಿತಃ । 
ತನೋಮಾತ್ರಾತ್ಮಕೋಧರ್ಮೋ ಗುಣೇ ತಮಸಿ ತಿಷ್ಮತಿ ॥ ೧೩ ॥ 


ಅವಿಭಾಗವತಾವೇತೌ ಗುಣಸಾಮ್ಯಸ್ಥಿ ತಾವುಭೌ | 
ಸರ್ವಕಾರ್ಯೇ ಬುದ್ಧಿ ಪೂರ್ವಂ ಪ್ರಧಾನಸ್ಯ ಪ್ರಪತ್ಸ್ಯತೇ ॥ ೧೪ ॥ 


ಅಬುದ್ಧಿ ಪೂರ್ವಂ ಸ್ನೇತ್ರಜ್ಞ ಅಧಿಷ್ಕಾಸ್ಯತಿ ತಾನ್‌ ಗುಣಾನ್‌ | 
ಏವಂ ತಾನಭಿಮಾನೇನ ಪ್ರಪತ್ಸೇತ ಪುರಸ್ತದಾ Il ೧೫ ॥ 


ಯದಾ ಪ್ರವರ್ತಿತವ್ಯಂ ತು ಶ್ಲೇತ್ರಶ್ನೇತ್ರಜ್ವಯೋರ್ವ್ವಯೋಃ | 
ಭೋಜ್ಯಭೋಕ್ತೃತ್ಸಸಂಬಂಧಂ ಪ್ರಪತ್ಸೇತೇ ಯುತಾವುಭೌ Il ೧೬ ॥ 





೧೩. ಸತ್ವಗುಣವು ಪ್ರಚುರವಾಗಿದ್ದರೆ ಕೇವಲ ಧರ್ಮಸ್ವರೂಪವಾದ 
ಕಾರ್ಯಗಳೇ ಸಂಭವಿಸುತ್ತವೆ. ಆಗ ಧರ್ಮಕಾರ್ಯಗಳೇ ಉಂಟಾಗುವುವು. ರಜೋ 
ಗುಣದಿಂದ ದಾಂಭಿಕ ಕಾರ್ಯಗಳು ಸಂಭವಿಸುತ್ತವೆ. ತನೋಗ.ಣದಲ್ಲಿ ಅಧರ್ಮಾ 
ತ್ಮಕವಾದ ಕಾರ್ಯಗಳಡಗಿರುವುವು. ಅಂದರೆ ರಜೋಗುಣದಿಂದ ಅಧರ್ಮಗಳುಂಬಾ 
ಗುನುವು. 

೧೪. ಪ್ರಲಯಕಾಲದಲ್ಲಿ ಸತ್ವಗುಣ, ತನೋಗುಣಗಳು ವಿಭಾಗವಿಲ್ಲದೇ 
ಸಾಮ್ಯಾವಸ್ಥೆ ಯಲ್ಲಿಯೇ ಇರುತ್ತವೆ. ಸೃಸ್ಟಿಕಾಲದಲ್ಲಿ ಪ್ರಢಾನವಾದ ಪ್ರಕೃತಿಯು 


ಲ 
ಬುದ್ಧಿ ಪೂರ್ವಕವಾಗಿ ಸ್ವಕಾರ್ಯದಲ್ಲಿ ಪ್ರವರ್ತಿಸುತ್ತದೆ. 





ಬ್ದ 


೧೫. ಕ್ಷೇತ್ರಜ್ಞನಾದ ಪುರುಷನು ಸ್ವಾಭಾವಿಕವಾಗಿಯೇ ಆ ಗುಣಗಳನ್ನು 
ಆಶ್ರಯಿಸಿಕೊಂಡಿರುವನು. ಹೀಗೆ ಪ್ರಧಾನವಾದ ಆ ಗುಣಗಳಿಗೆ ಕ್ಷೇತ್ರಜ್ಞನಾದ 
ಪರಮಪುರುಷನೇ ಅಭಿಮಾನಿಯಾಗಿರುವನು. ಯಜಮಾನನಾಗಿ ಸ್ವಕಾರ್ಯ 
ಪ್ರವರ್ತಕನಾಗುವನು. 


. ೧೬. ಯಾವಾಗ ಪುರುಸನು ಸೃಷ್ಟಿಯನ್ನು ಮಾಡಲಿಚ್ಛಿಸುವನೋ ಕ್ಷೇತ್ರ 
ಕ್ಷೇತ್ರಜ್ಞರಾದ ಪ್ರಕೃತಿ ಪುರುಷರಿಬ್ಬರಲ್ಲಿಯೂ ಕ್ರಿಯೆಗಳುಂಟಾಗುತ್ತವೆ. ಆಗ 
ಅವರಿಬ್ಬರೂ ಕ್ರಮವಾಗಿ ಭೋಜ್ಯಭೋಕ್ತ ಎತ್ರೆನನ್ನು ಹೊಂದುವರು. 


282 


ಇಧ್ಯಾಯ ೪೧ 
ತಸ್ಮಾಚ್ಛರಣಮವ್ಯಕ್ತ 9 ಸಾಮ್ಯೇ ಸ್ಥಿತ್ನಾ ಗುಹೂತ್ಮಕಾನ್‌ f 
ಶ್ಲೇತುಜ್ಞಾಧಿಸ್ಠಿತಂ ತಚ್ಚ ನೈಷಮ್ಯಂ ಭಜತೇ ತು ತತ್‌ ॥ oe ॥ 


ತತಃ ಪ್ರಸತ್ಸ್ಯತೇ ವ್ಯಕ್ತಂ ಶ್ಲೇತ್ರಶ್ಲೇತ್ರಜ್ವಯೋರ್ದ್ವಯೋಃ | 
ಶ್ಲೇತ್ರಜ್ಞಾಧಿಹ್ಮಿತಂ ಸತ್ವಂ ನಿಕಾರಂ ಜನಯಿಷ್ಯತಿ ॥ os Il 


ಮಹದಾದ್ಯಂ ನಿಶೇಷಾಂತಂ ಚತುರ್ವಿಂಶಗುಣಾತ್ಮಕಂ | 
ಸೇತ್ರಜ್ಞಸ್ಯ ಪ್ರಧಾನಸ್ಯ ಪುರುಷಸ್ಯ ಪ್ರಪತ್ಸ್ಯತೇ ॥೧೯॥ 


ಬ್ರಹ್ಮಾಂಡೇ ಪ್ರಥಮಃ ಸೋ ಭವಿತಾ ಚೇಶ್ವರಃ ಪುನಃ | 
ತತೋ ಜ್ಞೇಯಸ್ಕ ಕೃತ್ಸ್ಮಸ್ಥ ಸರ್ವಭೂತಪತಿಃ ಶಿವಃ ॥ ೨೦॥ 


೧೭. ಗುಣಸ್ವರೂಪವಾದ ಅವ್ಯಕ್ತ ತತ್ವವೇ ಸಾಮ್ಯಾವಸ್ಥೆ ಯಲ್ಲಿಯೇ ಸರ್ವಕ್ಕೂ 
ಆಶ್ರಯ.ವಾಗಿರುತ್ತದೆ. ಸೃಷ್ಟಿಯು ಪ್ರಾರಂಭವಾಗಲು ಪುರುಷಾಧಿಷ್ಕಿ ತವಾದ 
ಪ್ರಕೃತಿಯಲ್ಲಿ ವೈಷಮೃವುಂಟಾಗುವುದು ಅಂದರೆ ಬ್ರಹ್ಮದೇವನ ಪ್ರಕೃತಿ ಮೂಲಕ 
ವಾಗಿ ಗುಣವೈಷಮ್ಯದಿಂದ ಸೃಷ್ಟಿಯನ್ನುಪಕ್ರಮಿಸುವನು. 

೧೮. ಕ್ಷೇತ್ರರೂಪವಾದ ಪ್ರಕೃತಿ ಕ್ಷೇತ್ರಜ್ಞನಾದ ಪುರುಷ, ಇವರ ಇಚ್ಛೆಯಿಂದ 
ಅವ್ಯಕ್ತವಾದ ಜಗತ್ತು ವ್ಯಕ್ತವಾಗುವುದು. ಕ್ಷೇತ್ರಜ್ಞನಾದ ಪುರುಷಾಧಿಸ್ಕಿ ತವಾದ 
ಸತ್ವಗುಣವು ವೈಷಮ್ಯುವಾಗಿ ಸೃಷ್ಟಿಯನ್ನು ಮಾಡುವುದು. 


೧೯. ಪ್ರಧಾನನೂ, ಕ್ಷೇತ್ರಜ್ಞನೂ ಆದ ಪುರುಷನಿಂದ ಮಹಾದಾದಿ ವಿಶೇಷಾಂತ 
ವಾದ ಇಪ್ಪತ್ತುನಾಲ್ಕು ತತ್ವಗಳೂ ಉಂಟಾಗಿ ಕಾರ್ಯೋನ್ಮುಖವಾಗುವುವು. 


೨೦. ತರುವಾಯ ಬ್ರಹ್ಮಾಂಡದಲ್ಲಿ ಮೊದಲು ಈಶ್ವರನು ವ್ಯಕ್ತನಾಗುವನು. 
ಸೃಷ್ಟಿಸಲುಪಕ್ರಮಿಸುವನು. ಅನಂತರ ಭೂತಪತಿಯಾದ ಭಗವಂತನಿಂದ ಜ್ಞೇಯ 
ವಾದ ಸಮಸ್ತ ಜಗತ್ತು ವ್ಯಕ್ತವಾಗುವುದು. ಅಂದರೆ ಈಶ್ವರನು ಈ ಜಗತ್ತನ್ನು 
ಸೃಷ್ಟಿಸುವನು. 


283 


ಶ್ರೀಮವ್ವಾಯುಪುರಾಣಂ 


ಈಶ್ವರಃ ಸರ್ನಮುಕ್ತಾನಾಂ ಬ್ರಹ್ಮಾ ಬ್ರಹ್ಮಾಮಯೋ ಮಹಾನ್‌ | 
ಆದಿದೇವಃ ಪ್ರಧಾನಸ್ಕಾನುಗ್ರಹಾಯ ಪ್ರವಶ್ಚ್ಯತೇ il ೨0 


ಅನಾದ್ಕೌ ಸ್ಹಯಮುತ್ಪನ್ನಾವುಭೌ ಸೂಕ್ಟೌ ತು ತೌ ಸ್ಮೃತೌ। 
. ಅನಾದಿಸಂಯೋಗಯುತೌ ಸರ್ವಸ್ಷೇತ್ರಜ್ಞಮೇವ ಚ Il ೨೨॥ 


ಅಬುದ್ಧಿ ಪೂರ್ವಕಂ ಯುಕ್ತೌ ಮಶಕೌ ತು ವರೌ ತದಾ! 
ಅಪ್ರತ್ಯಯಮನಾದ್ಯಂ ಚ ಸ್ಥಿ ತಾವುದಕಮಪ್ಸ 858 il ೨೩ ॥ 


ಪ್ರವೃತ್ತೇ ಪೂರ್ವತಃ ಪೂರ್ವಂ ಪುನಃ ಸರ್ಗೇ ಪ್ರಪತ್ಸ್ಯತೇ। 
ಆಜ್ಞಾಗುಣೈಃ ಪ್ರವರ್ತಂತೇ ರಜಃ ಸತ್ವತಮಾತ್ಮಕಂ ॥ ೨೪ 





ಬ i ಕಾವ್ಯ ಪಸರ He ನಿಸ ಜಾನ, ಪತಾ ಸಾ ಚ್‌ 


೨೧. ಸಮಸ್ತರಾದ ಮುಕ್ತರಿಗೆ ನಿಯಾಮಕನೂ, ಜ್ಞ್ಞಾನಮಯನೂ, 
ಪೂರ್ಣನೂ, ಮಹಾತ್ಮನೂ, ಆದಿದೇ:ವನೂ ಆದ ಪರಮೇಶ್ವರನು ಸೃಷ್ಟಿಕಾಲದಲ್ಲಿ 
ಪ್ರಢಾನತತ್ವವನ್ನಾ ಶ್ರಯಿಸಿ, ಲೋಕಕಲ್ಯಾಣಕ್ಕಾಗಿ ಪ್ರಯತ್ನಿಸುವನು. 


೨೨. ಪ್ರಕೃತಿ ಪುರುಷರಿಬ್ಬರೂ, ಅನಾದಿಗಳೂ, ಸ್ವಯಮುದ್ಭೂತರೂ, ಸೂಕ್ಷ್ಮ 
ರೂಪಿಗಳೂ, ಅನಾದಿಸಂಯೋಗಯುತರೂ, ಸಮಸ್ತ ಕ್ಷೇತ್ರಜ್ಞರೂ ಆಗಿರುವರು. 


೨೩. ಉತ್ತಮಗಳಾದ ಮಶಕಗಳು (ಸೊಳ್ಳೆಗಳು) ಸ್ವೇಚ್ಛೆಯಾಗಿ ಸೇರುವಂತೆ 
ಆಕಸ್ಮಿಕವಾಗಿಯೂ, ಅಬುದ್ಧಿ ಪೂರ್ವಕವಾಗಿಯೂ, ಯುಕ್ತರಾದ ಪ್ರಕೃತಿ ಪುರುಷ 
ರಿಬ್ಬರೂ ಜ್ಞಾನಾಗೋಚರರೂ, ಅನಾದಿಗಳೂ ಆಗಿ ಜಲಶಾಯಿಗಳಾಗುವರು. 

೨೪. ಸೃಷ್ಟಿಯ ಆದಿಯಲ್ಲಿ ಪ್ರಕೃತಿ ಪುರುಷರಲ್ಲಿ ಸ್ವೇಚ್ಛೆಯಿಂದ ಪ್ರವೃತ್ತಿ 
ಯುಂಟಾಗುವುದು. ತರುವಾಯ ಈಶ್ವರಪ್ರೇರಣೆಯಿಂದ ಪ್ರಕೃತಿಗತವಾದ ಗುಣತ್ರಯ 
ಗಳಲ್ಲಿ ವೈಷಮ್ಯುವುಂಟಾಗಿ ಸೃಷ್ಟಿಗುಪಕ್ರಮವಾಗುವುದು. 


284 


ಅಧ್ಯಾಯ ೪೧ 
ಪ್ರವೃತ್ತಿ ಕಾಲೇ ರಜಸಾಭಿಪನ್ನ | 
ಮಹತ್ವಭೂತಾದಿ ವಿಶೇಷ್ಯತಾಂ 
ನಿಶೇಷತಾಂ ಚೇಂದ್ರಿಯತಾಂ ಚ ಯಾಂತಿ | 
ಗುಣಾವಸಾನೇ ಪತಿಭಿರ್ಮನುಷ್ಯಾಃ i ೨೫ ॥ 


ಸತ್ಯಾಭಿಧ್ಯಾಯಿನಸ್ತಸ್ಯ ಧ್ಯಾಯಿನಃ ಸನ್ನಿಮಿತ್ತ ಕಂ! 
ರಜಃ ಸತ್ವತಮಾ ನ್ಯಕ್ತಾ ನಿಧರ್ಮಾಣಃ ಪರಸ್ಪರಂ Il ೨೬ ॥ 


ಆದ್ಯಂತೇ ಸಂಪ್ರಸತ್ಸ್ಯಂತೇ ಶ್ಲೇತ್ರತಜ್ಞಾಸ್ತು ಸರ್ವಶಃ | 
ಸಂಸಿದ್ಧ ಕಾರ್ಯಕರಣಾ ಉತ್ಪದ್ಯಂತೇಭಿಮಾನಿನಃ WW ೨೭॥ 


ಸರ್ನೇ ಸತ್ವಾಃ ಪ್ರಪದ್ಯಂತೇ ಹ್ಯವ್ಯಕ್ತಾತ್ಪೂರ್ವಮೇನ ಚ | 
ಪ್ರಸೂತೇ ಯಾ ಚ ಸುವಹಾಃ ಸಾಧಿಕಾಶ್ವಾಪ್ಯಸಾಧಿಕಾ ॥ ೨೮ ॥ 


೨೫. ಸೃಷ್ಟಿಕಾಲದಲ್ಲಿ ರಜೋಗುಣವು ಸತ್ವತಮೋಗುಣಗಳಿಗಿಂತಲೂ ಪ್ರ ಚರ 
ವಾಗಿ ಮಹತ್ತತ್ವ ಪಂಚಭೂತಗಳು, ಇಂದ್ರಿಯ ತದಭಿಮಾನಗಳು, ದೇವತೆಗಳು, 
ಮನುಷ್ಯರು ಇವರ ಪರಿಣಾಮವನ್ನು ಹೊಂದಿ ಸೃಷ್ಟಿಯನ್ನುಪಕ್ರಮಿಸುವುದು. 


೨೬. ಸತ್ಯವಾಗಿ ಧ್ಯಾನಮಾಡುವ ಧ್ಯಾನಸ್ವರೂಪಿಯಾದ ಬ್ರಹ್ಮದೇವನು 
ಸತ್ವರಜಸ್ತಮೋಗುಣಗಳ ಪರಸ್ಪರ ವೈಧರ್ಮ್ಯ್ಯಗಳಿಂದ ಅಂದರೆ ಗುಣಗಳ ವೈಸಮ್ಯ 
ದಿಂದ ಜಗತ್ಸೃಷ್ಟಿಯನ್ನು ಮಾಡುವನು. 


೨೭. ಆದ್ಯಂತದಲ್ಲಿ ಕ್ಲೇತ್ರಕ್ಷೇತ್ರಜ್ಞರೆಲ್ಲರೂ, ಸಂಪೂರ್ಣವಾಗಿ ಸಂಭವಿಸು 
ವರು. ಅದಕ್ಕನುಗುಣವಾಗಿ ಸಂಬಂಧವಾದ ಕಾರ್ಯಕಾರಣಗಳುಳ್ಳ ಅಭಿಮಾನ 
ದೇವತೆಗಳೂ ೧ಹ ಗುಣವೈ ಸಮ್ಯದಿಂದಲೇ ಉದ್ಭವಿಸುವರು. 


೨೮. ಸತ್ವಗುಣನ್ರ ಚುರರಾದ ಅಭಿಮಾನಿಜೀವತೆಗಳು ಮೊದಲೇ ಅವ್ಯಕ್ತ 
ತತ್ವದಿದ ಉತ್ಪನ್ನರಾಗುವರು. ಈ ಅಭಿಮಾನಿಗಳು ಅವ್ಯಕ್ತದಿಂದ ಉತ್ಪನ್ನ 
ವಾಗುವ ಕೆಲವು ಕಾರ್ಯಗಳಿಗೆ ಸಾಧಕರೂ, ಕೆಲವಕ್ಕೆ ಅಸಾಧಕರೂ ಆಗುವರು. 


285 


ಶ್ರೀಮದ್ವಾಯುಷುರಾಣಂ 


ಸಂಸರಂತಸ್ತು ತೇ ಸರ್ವೇ ಸ್ಥಾ ನಪ್ರಕರಣೈಃ ಸಹ | 
ಕಾರ್ಯಾಣಿ ಪ್ರತಿಪತ್ಸ ಸಂತೇ. ಉತ್ಪದ್ಯಂತೇ ಪುನಃ ಪುನಃ ॥ se ll 


ಗುಣಮಾತ್ರಾತ್ಮ ಕಾಶ್ಲೆ 4ನ ಧರ್ಮಾಧರ್ಮೌ ಪರಸ್ಪರಂ | 
ಆರಪ್ಸಂತೀಹ ಚಾನ್ಕೋನ್ಯಂ ವರೇಣಾನುಗ್ರಹೇಣ ಚ Il 40 1 


ಸರ್ವೇ ತುಲ್ಯಾಃ ಪ್ರಸೃಷ್ಟಾರ್ಥಂ ಸರ್ಗಾದೌ ಯಾಂತಿ ವಿಕ್ರಿಯಾಂ | 
ಗುಣಸ್ತತ ತ್ರತಿ ಆ ತಸ್ಮಾ ತ್ತತ್ತಸ್ಯ ರೋಚತೇ | ೩೧॥ 


ಗುಣಾಸ್ತ್ರೇ ಯಾನಿ ಸರ್ವಾಣಿ ಪ್ರಾಕ್‌ ದೃಷ್ಟೇಃ ಪ್ರತಿಸೇದಿರೇ। 
ತಾನ್ಯೇನ ಪ್ರತಿಸದ್ಯಂತೇ ಸೃಷ್ಟಮಾನಾಃ ಪುನಃ ಪುನಃ ll ೩೨॥ 

೨೯. ಆ ಅಭಿಮಾನದೇವತೆಗಳೆಲ್ಲರೂ ಸ್ಥಾನಕಾರಣಗಳೊಡನೇ ಸಹಕರಿಸಿ 
ಸಮಸ್ತ ಕಾರ್ಯಗಳನ್ನೂ ಸೃಷ್ಟಿಸುವರು. ತಾವೂ ಕೂಡ ಕಾಲಾನುಗುಣವಾಗಿ ಪುನಃ 
ಪುನಃ ಅವತರಿಸುವರು. 


೩೦. ಸತ್ವಾದಿಗುಣಸ್ವರೂಸರಾದ ದೇವಾದಿಗಳೂ ಪುರುಷರಲ್ಲಿ ಸಹಜವಾದ 
ಧರ್ಮಾಧರ್ಮಗಳು ಕೂಡ ಪರಸ್ಪರ ಸಹಕಾರಿಯಾಗಿ ವರದಿಂದಲ್ಕೂ ಮಹಾತ್ಮರ 
ಅನುಗ್ರಹದಿಂದಲೂ, ಜಗತ್ಸೃಷ್ಟಿರೂ ರೂ ;ವಾದ ಕಾರ್ಯಕ್ಕೆ ಸಾಧಕಗಳಾಗುತ್ತವೆ. 


೩೧. ಸೃಷ್ಟಿಕಾಲದ ಆದಿಯಲ್ಲಿ ಸಮಸ್ತರಾದ ದೇವತೆಗಳೂ, ಏಕಮನಸ್ಯತೆ 
ಯಿಂದ ಕೂಡಿರುವರು. ಸತ್ವರಜಸ್ತಮಗಳೆಂಬ ಮೂರು ಗುಣಗಳೂ ವೈಷಮ್ಯದಿಂದ 
ವಿಕಾರವಾಗಿ ಆಯಾ ಅಭಿಮಾನದೇವತೆಗಳ ಸಂಗಡ ಸಹಕರಿಸುತ್ತವೆ. ಇದು 
ಭಗವಂತನ ಇಚ್ಛೆಯಂತೆ ಆಗುತ್ತದೆ. 


೩೨. ಪೂರ್ವದ ಸೃಷ್ಟಿ ಯಲ್ಲಿ ಯಾವ ಯಾವ ವಸ್ತುಗಳು ಗುಣತ್ರ ಯಗಳಿಂದ 
ಹೇಗೆ ಸ ೃಷ್ಟವಾಗಿದ್ದು ನ ಬ ಮುಂದಿನ ಸೃಷ್ಟಿ ಯಲ್ಲಿ ಅದೇ ಕ ಕ್ರಮವಾಗಿಯೇ 
ಪುನಃ ಪುನಃ ಸೃಷ್ಟವಾಗುವುವು. 


286 


ಅಧ್ಯಾಯ ೪೧ 


ಹಿಂಸ್ರಾಹಿಂಸ್ರೇ ಮೃದುಕ್ರೂರೇ ಧರ್ಮಾಧರ್ಮಾವೃತಾಸೃತೇ | 
ತದ್ಭಾವಿತಾಃ ಪ್ರಪದ್ಯಂತೇ ತಸ್ಮಾತ್ತತ್ತಸ್ಯ ರೋಚತೇ Il ೩೩॥ 


ಮಹಾಭೂತೇಷು ನಾನಾತ್ವಮಿಂದ್ರಿಯಾರ್ಥೇಷು ಮೂರ್ತಿಷು | 
ನಿಪ್ರಯೋಗಾಶ್ಚ ಭೂತಾನಾಂ ಗುಣೇಭ್ಯಃ ಸಂಪ್ರವರ್ತತೇ ॥ av ll 


ಇತ್ಯೇಷ ವೋ ಮಯಾ ಖ್ಯಾತಃ ಪುನಃ ಸರ್ಗಃ ಸಮಾಸತಃ | 
ಸಮಾಸಾದೇವ ನಕ್ಸ್ಸ್ಯಾಮಿ ಬ್ರಹ್ಮಣೋ ಸಮುದ್ಭವಂ Il ೩೫॥ 


ಅನ್ಕಕ್ತಾ ತ್ಯಾರಣಾತ್ತಸ್ಮಾನ್ನಿತ್ಯಾತ್ಸದ ಸದಾತ್ಮಕಾತ I 
ಪ್ರಧಾನಪುರುಷಾಭ್ಯಾಂ ತು ಜಾಯತೇ ಚ ಮಹೇಶ್ವರಃ Nl ೩೬ ॥ 


೩೩. ಪೂರ್ವದ ಸೃಷ್ಟಿಯಲ್ಲಿ ಯಾವ ಯಾವ ಪ್ರಾಣಿಗಳು (ಅಥವಾ 
ಪುರುಷರು) ಹಿಂಸಾಹಿಂಸೆಗಳೂ, ಮೃದುಕ್ರೂರಗಳೂ, ಧರ್ಮಾಧರ್ಮಗಳೂ, ಸತ್ಯಾ 
ನೃತಗಳೂ, ಈ ಗುಣಗಳಿಂದ ಕೂಡಿ ಸೃಷ್ಟರಾಗುವರೋ ಅನರು ಆಯಾ ಸಂಸ್ಥಾರ 
ಗಳಿಂದ ಯುಕ್ತರಾಗಿಯೇ ಉದ್ಭವಿಸುವರು. ಮೇಲೆ ನಿರೂಪಿಸಿರುವ ಗುಣಗಳು 
ಅವರಿಗೆ ಸಹಜನಾಗಿರುವುದರಿಂದ ಇಷ್ಟವಾಗಿಯೇ ಇರುತ್ತವೆ. 





೩೪. ಮಹಾಭೂತಗಳಲ್ಲಿಯೂ, ಇಂದ್ರಿಯ ವಿಷಯಗಳಲ್ಲಿಯೂ, ಆಕಾರ 
ಗಳಲ್ಲಿಯೂ, ವಿವಿಧರೂಪಗಳೂ, ಧರ್ಮಗಳೂ, ಇರುವುದಕ್ಕೆ ಗುಣವಿಕ್ರಯಗಳೇ 
ಕಾರಣಗಳಾಗಿರುತ್ತವೆ. ಭೂತಗಳ ಸಂಯೋಗವಿಯೋಗಗಳೂಕೂಡ ಗುಣಗಳಿಂದಲೇ 


ಉಂಟಾಗುವುವು. 


೩೫. ಈ ರೀತಿಯಾಗಿ ಸೃಷ್ಟಿಕ್ರಮವನ್ನು ನಿಮಗಾಗಿ ಸಂಕ್ಷೇಪವಾಗಿಯೂ, 
ಯಥಾಸ್ಥಿ ತವಾಗಿಯೂ, ನಿರೂಪಿಸಿರುವೆನು. ಈಗ ಸಂಕ್ಷೇಪವಾಗಿ ಬ್ರಹ್ಮದೇವನ 
ಸೃಷ್ಟಿಕ್ರಮವನ್ನು ತಿಳಸುವೆನು ಕೇಳಿರೆಂದು ಮುನಿಯು ಹೇಳಿದನು. 


೩೬. ಸದಸದ್ರೂಪವೂ, ನಿತ್ಯವೂ, ಕಾರಣವೂ ಆದ ಅವ್ಯಕ್ತತತ್ವದಿಂದಲೂ, 
ಪ್ರಕೃತಿ ಪುರುಷರಿಂದಲೂ, ಅಂದರೆ ಇವುಗಳನ್ನು ನಿಮಿತ್ತಮಾಡಿಕೊಂಡು ಪರಮೇ 
ಶ್ವರನು ಅವತರಿಸುವನು. 


287 


ಶ್ರೀನುದ್ವಾಯುಪುರಾಣಂ 
ಸಪುತಃ ಸಂಭಾನಯಿತಾ ಜಾಯತೇ ಬ್ರಹ್ಮೆಸಂಜ್ಞಿ ತಃ | 
ಸೃಜಕೇ ಸ ಪುನರ್ಲೋಕಾನಭಿಮಾನುಗುಣಾತ್ಮಕಾನ್‌ |! ೩೭! 


ಅಹಂಕಾರಸ್ತು ಮಹತಸ್ತ ಸ್ಮಾದ್ಭೂತಾನಿ ಚಾತ್ಮನಃ | 
ಯುಗಪತ್‌ ಸಂಪ್ರವರ್ತಂತೇ ಭೂತಾನ್ಯೇವೇಂದ್ರಿಯಾಣಿ ಚ ॥ 
ಭೂತಭೇದಾಶ್ಚ ಭೂತೇಭ್ಯ ಇತಿ ಸರ್ಗಃ ಪ್ರವರ್ತತೇ | ೩೮ ॥ 


ವಿಸ್ತರಾನಯವಸ್ತೇಷಾಂ ಯಥಾಪ್ರಜ್ಞಂ ಯಥಾಶ್ರುತಂ | 
ಕೀರ್ತಿತಂ ವೋ ಯಥಾ ಪೂರ್ವಂ ತಥೈವಾಭ್ಯುಪದಾರ್ಯತಾಂ | ೩೯॥ 


೩೭. ಅಂತಹ ಮಹೇಶ್ವರನು ಸರ್ವರನ್ನೂ ಗೌರವಿಸುತ್ತಾ ಬ್ರಹ್ಮನಾಮಕ 
ನಾಗಿ ಅವತರಿಸುವನು. ಮತ್ತು ಆ ಪರಮಪುರುಷನು ಈ ಲೋಕಗಳನ್ನೂ, ಅಭಿ 
ಮಾನಿಗಳೂ, ಗುಣಾತ್ಮರೂ, ಆದ ಜೀವತೆಗಳನ್ನು ಸೃಷ್ಟಿಸುವನು. 


೩೮. ತರವಾಯ ಭಗವದಿಚ್ಛಾನುಗುಣವಾಗಿ ಮಹತ್ತ ತತ್ವದಿಂದ ಅಹಂಕಾರ 
ತತ್ವವೂ, ಅದರಿಂದ ಭೂತಗಳೂ ಅಂದರೆ ದೇವತೆಗಳನ್ನೂ, ಮನಸ್ಸನ್ನೂ, ಸೃಷ್ಟಿಸು 
ವನು. ತರುವಾಯ ಏಕಕಾಲದಲ್ಲಿಯೇ ಭೂತಗಳೂ, ಇಂದ್ರಿಯಗಳೂ, ತದಭಿಮಾ 
ನಿಗಳೂ, ಆಕಾಶವೂ ಉತ್ಸನ್ನವಾಗುವುವು. ತರುವಾಯ ಪಂಚಭೂತಗಳೂ, ಅವು 
ಗಳಿಂದ ಜಗತ್ಸ ಎಸ್ತಿಯೂ, ಉಂಟಾಗುವುವು. 


೩೯. ಆಭೂತಗಳು, ಇಂದ್ರಿಯಗಳು, ಇವುಗಳಿಂದ ಬ್ರಹ್ಮಾಂಡವು ಅದರಲ್ಲಿ 
ಹದಿನಾಲ್ಕು ಲೋಕಗಳು ಇವುಗಳ ಸೃಷ್ಟಿಕ್ರಮವನ್ನು ನನ್ನ ಜ್ಞಾನಾನುಗುಣವಾಗಿ 
ನಾನು ಕೇಳಿದ ಹಾಗೆಯೇ ನಿಮಗೆ ಪೂರ್ವದಲ್ಲಿ ಹೇಳಿರುವೆನು. ನಾನು ಯಾವ 
ರೀತಿಯಲ್ಲಿ ನಿಮಗೆ ಸೃಸ್ಟಿಕ್ರಮವನ್ನು ಹಿಂದೆ ಕಿಳಿಸಿದ್ದೇನೋ ಅದರತೆಂಯೇ 


ತಿಳಿಯಿರೆಂದನು. 


288 


ಆಧಾಯ ೪೧ 
ಏತಚ್ಛು ತ್ವಾ ನೈಮಿಷೇಯಾಸ್ತ್ರದಾನೀಂ | 
ಲೋಕೋತ್ಪತ್ತಿಂ ಸಂಸ್ಥಿತಿಂ ಚ ವ್ಯಯಂ ಚ ॥ 
ತರ್ನಿ ಸತ್ರೇಃವಭೃತಂ ಪ್ರಾಪ್ಯ ಶುದ್ಧಾಃ | 
ಪುಣ್ಯಂ ಲೋಕಮೃಷಯಃ ಪ್ರಾಪ್ನುವಂತಿ il vo 1 


ಯಥಾ ಯೂಯಂ ವಿಧಿವದ್ದೇವತಾ i 
ದೀನಿಷ್ಟ್ಟಾ ಚೈನಾವಭೃತಂ ಪ್ರಾಪ್ಯ ಶುದ್ಧಾ: | 

ತ್ಯಕ್ತ್ವಾ ದೇಹಾನಾಯುಷೊೋಆಂತೇ ಕೃತಾರ್ಥಾತ್‌ | 
ಪುಣ್ಯಾಲ್ಲೋಕಾನ್‌ ಪ್ರಾಪ್ಯ ಯಥೇಷ್ಟಂ ಚರಿಷ್ಕಥ ॥ ೪೧ ॥ 


ಏತೇ ತೇ ನೈನಿಷೇಯಾ ನೈ ಇಷ್ಟ್ಟ್ಯಾ ಸೃಷ್ಟ್ವಾ ಚವೈ। 
ಇಗ್ಮುಶ್ಚಾ ವಭೃಥಸ್ನಾತಾಃ ಸ್ವರ್ಗಂ ಸರ್ವೇ ತು ಸತ್ರಿಣಃ ll vs I 


೪೦. ನೈಮಿಷಾರಣ್ಯವಾಸಿಗಳೂ, ಮಹಾತ್ಮರೂ, ಜಿತೇಂದ್ರಿಯರೂ, ಆದ 
ಮಹರ್ಷಿಗಳು ಹೀಗೆ ಸೂತಮುನಿಯಿಂದ ಜಗತ್ತಿನ ಸೃಷ್ಟಿಸ್ಥಿ ಕಿಲಯಗಳನ್ನು ಕೇಳಿ 
ಸಂತೋಷಗೊಂಡು ಸತ್ರಯಾಗವು ಮುಗಿಯಲು ಅವಭ ಂತೆಸ್ನಾನವನ್ನು ಮಾಡಿ 
ನಿರ್ಮಲಮನಸ್ವರೂ, ಶುದ್ಧರೂ, ಆಗಿ ಪುಣ್ಯಕರವೂ, ಶಾಶ್ವತವೂ, ಆದ ಸರಮ 
ಸದನಿಯನ್ನು ಹೊಂದಿದರು. 


೪೧. ಎಲೈ ವಿಪ್ರೋತ್ತಮರೇ, ನೀವು ಹೀಗೆ ವಿಧ್ಯುಕ್ತ ಪ್ರಕಾರವಾಗಿ ಈ ಸತ್ರ 
ಯಾಗದಲ್ಲಿ ದೇವತೆಗಳಿಗೆ ಪೂಜೆಗಳನ್ನು ಮಾಡಿ ಅವಭೃತಸ್ನಾನದಿಂದ ಶುದ್ಧರಾಗಿ 
ಆಯುಸ್ಯಗಳನ್ನು ಮುಗಿಸಿಕೊಂಡು ಜೀಹತ್ಯಾಗಮಾಡಿ ಕೃತಾರ್ಥರಾಗಿ ಪುರುಷಾರ್ಥ 
ರೂಪಗಳೂ, ಪುಣ್ಯಕರವೂ, ಆದ ಲೋಕಗಳನ್ನು ಹೊಂದಿ ಯಥೇಚ್ಛಿಯಾಗಿ ದಿವ್ಯ 
ಸೌಖ್ಯವನ್ನು ಪಡೆಯಿರೆಂದು ಸೂತಮುನಿಯು ಮಹರ್ಷಿಗಳಿಗೆ ಹೇಳಿದನು. 


೪೨. ನೈಮಿಷಾರಣ್ಯವಾಸಿಗಳೂ, ಸತ್ರ್ರಯಾಗಾಸಕ್ತರೂ, ಆದ ಈ ಮಹರ್ಷಿ 
ಗಳೆಲ್ಲರೂ, ಕ್ರಮವಾಗಿ ದೇವತೆಗಳನ್ನು ಪೂಜಿಸಿ ಮಹತ್ಕಾರ್ಯಗಳನ್ನೂ, ಅವಭೃತ 
ಸ್ಥಾನವನ್ನೂ ಮಾಡಿ, ಸ್ವರ್ಗಲೋಕನ್ನು ಹೊಂದಿದರು. 


19 289 


ಶ್ರೀಮದ್ಪಾಯುಷುರಾಣಂ 
ವಿಪ್ರಾಸ್ತ್ರಫಾ ಯೊಯನಮಸಿ ಚೇಷ್ಟ್ಯಾ ಬಹುನಿಧೈರ್ಮಖೈಃ | 
ಆಯುಸೊಅಂತೇ ತತಃ ಸ್ವರ್ಗಂ ಗಂತಾರಃ ಸ್ಥ ದ್ವಿಜೋತ್ತಮಾಃ 1೪೩॥ 


ಪ್ರಕ್ರಿಯಾ ಪ್ರಫಮೇ ಪಾದೇ ಕಥಾವಸ್ತು ಪರಿಗ್ರಹಃ | 
ಅನುಷಂಗ ಉಪೋದ್ಭಾತ ಉಪಸಂಹಾರ ಏನ ಚ ॥ ೪೪॥ 


ಏನಮೇತಚ್ಚ ಹುಷ್ಟಾದಂ ಪುರಾಣಂ ಲೋಕಸಮ್ಮತಂ | 
ಉವಾಚ ಭಗರ್ವಾ ಸಾಕ್ಸಾದ್ವಾಯುರ್ಲೋಕಹಿತೇ ರತಃ ॥ ೪೫ ॥ 


ನೈಮಿಷೇ ಸತ್ರಮಾಸಾದ್ಯ ಮುನಿಭ್ಯೋ ಮುನಿಸತ್ತಮಾಃ | 
ತತ್ರ್ರಸಾದಾದಸಂದಿಗೃಂ ಭೂತೋತ್ಸತ್ತಿಲಯಾನಿ ಚ || ೪೬ Il 





೪೩, ಎಲ್ಫೈ ವಿಪ್ರೋತ್ತಮರೇ, ನೀವೂ ಸಹ ಆ ಮಹರ್ಷಿಗಳಂತೆ ಅನೇಕವಿಧ 
ಗಳಾದ ಯಜ ದೇವತೆಗಳನ್ನು ಪೂಜಿಸಿ. ಭಯುನ್ಯವ ಮುಗಿದ ಕೂಡಲೇ 
ಸ್ಟ ಕ್ವರ್ಗಲೋಕಕ್ಕೆ ಹೋಗುವಿರೆಂದು ಹೇಳಿದನು. 


೪೪. ಈ ಶ್ರೀ ವಾಯುಮಹಾಪುರಾಣದ ಮೊದಲನೆಯದಾದ ಪ್ರಕ್ರಿಯಾ 
ಪಾದದಲ್ಲಿ ಕಥಾವಸ್ತು ನಿರೂಪಿತವಾಗಿದೆ. ತರುವಾಯ ಅನುಷಂಗಪಾದ, ಉಪೋದ್ಭಾತ 
ಪಾದ, ಉಪಸಂಹಾರಪಾದಗಳು ವರ್ಣಿತವಾಗಿವೆ. 


೪೫. ಹೀಗೆ ವಾಯುಮಹಾಪುರಾಣದಲ್ಲಿ ನಾಲ್ಕು ಪಾದಗಳೂ, ಅನೇಕ 
ಇತಿಹಾಸಗಳೂ, ಇರುವುದರಿಂದ ಈ ಮಹಾಪುರಾಣವು ಲೋಕಮಾನ್ಯವಾಗಿದೆ. 
ಈ ಮಹಾಪುರಾಣವನ್ನು ಪೂಜ್ಯನಾದ ಸಾಕ್ಸಾದ್ಹಾಯುದೇವನು ಲೋಕಕಲ್ಯಾಣ 
ಕ್ಯಾಗಿಯೂ, ಸಜ್ಜ ನೋದ್ಧಾರಕವಾಗಿಯೂ, ದಯಪಾಲಿಸಿ ಹೇಳಿರುವನೆಂದು ಸೂತ 
ಮುನಿಯು ನಿರೂಪಿಸಿದನು. 


೪೬-೪೭. ನೈಮಿಷಾರಣ್ಯವಾಸಿಗಳಾದ ಮುನೀಶ್ವರರು ಹೀಗೆ ಮಹರ್ಷಿಗಳ 
ಮಹಾಸತ್ರಯಾಗದಲ್ಲಿ ಅವರ "ಅನುಗ್ರಹದಿಂದ ಭೂತಗಳ ಸೃಷ್ಟಿ, ಸ್ಥಿತಿ, ಲಯಾದಿ 
ಗಳನ್ನೂ, ಶ್ರೀ ಭಗವಂತನು ಪ್ರಧಾನಮೂಲಕವಾಗಿ ಮಾಡಿರುವ ಸೃಸ್ಟ್ರ್ಯಾದಿ 
ಗಳನ್ನೂ ಕೇಳಿ ಸಂದೇಹಕೂನ್ಯರಾಗಿ, ಸ್ಪಷ್ಟವಾಗಿ ಇದನ್ನು ಹೇಳಿದರು. 


290 


ಅಧ್ಯಾಯ ೪೧ 


ಪ್ರಾಧಾನಿಕೀಮಿಮಾಂ ಸೃಷ್ಟಿಂ ತಥೈವೇಶ್ವರಕಾರಿತಾಂ | 
ಸಮ್ಯಗ್ಗಿದಿತ್ವಾ ನೇಧಾನೀ" ನ ನೋಹಮಧಿಗಚ್ಛ ತಿ 1೪೩॥ 


ಇದಂ ಯೋ ಬ್ರಾಹ್ಮಣೋ ವಿದ್ವಾನಿತಿಹಾಸಂ ಪುರಾತನಂ | 
ಶೃಣುಯಾಚ್ಛಾ ೨ವಯೇದ್ವಾಪಿ ತಥಾಧ್ಯಾಪಯತೆಆಪಿ ಚ ॥ ೪೮ ॥ 


ಸ್ಥಾನೇಷಸು ಸ ಮಹೇಂದ್ರಸ್ಯ ನೋದಶೇ ಶಾಶ್ವತೀಃ ಸಮಾಃ | 
ಬ್ರಹ ಶೈ ಸಾಯುಜ್ಯಗೋ ೬ ಭೂತ್ತಾ ಬ್ರ ಬ್ರಹ್ಮಣಾ ಸಹ ಮೋಕ್ಷ್ಯತೇ ೪೯ 


ತೇಷಾಂ ಕೀರ್ತಿಮತಾಂ ಕೀರ್ತಿಂ ಪ್ರಜೇಶಾನಾಂ ಮಹಾಶ್ಮನಾಂ | 

ಪ್ರಥರ್ಯ ಪೃಥಿವೀಶಾನಾಂ ಬ್ರಹ್ಮ ಭೂಯಾಯ ಗಚ್ಛತಿ Il ೫೦॥ 
ಧನ್ಯಂ ಯಶಸ್ಕಮಾಯುಷ್ಯಂ ಸಣ್ಯಂ ನೇದೈತ್ಚ ಸಮ್ಮತಂ | 

ಕೃಷ್ಣದ್ವೈ ಸಾಯನೇನೋಕ್ತಂ ಪುರಾಣಂ ಬ್ರಹ್ಮವಾದಿನಾ ॥ ೫೧1 








೪೭. ಇದನ್ನು ಕೇಳಿದ ಜ್ಞಾನಿಯಾದ ಪುರುಷನು ಮೋಹವನ್ನು ಹೊಂದದೇ 
ಜ್ಞಾನಿಯೂ, ಮುಕ್ತನೂ ಆಗುವನು. 


೪ಲಿ-೯. ಆದುದರಿಂದ ಜ್ಞಾನಿಯಾದ ಯಾವ ಬ್ರಾರ್ಮಣನು ಪುರಾತನ 
ವಾದ ಈ ಪುರಾಣವನ್ನು ವಿಶ್ವಾಸದಿಂದ ಕೇಳುವುದು, ಹೇಳುವುದು, ಪಠಿಸುವುದು 
ಇವುಗಳನ್ನು ಮಾಡುವನೋ ಅವನು ದೇವೇಂದ್ರನ ಲೋಕಗಳಲ್ಲಿ ಅನೇಕ ವರ್ಷಗಳ 
ವರೆಗೂ ಸುಖವಾಗಿ ವಾಸಿಸುವನು. ತರುವಾಯ ಬ್ರಹ್ಮೆಸಾಯುಜ್ಯವನ್ನೂ ಪಡೆದು 
ಬ್ರಹ್ಮನೊಡನೆ ಮುಕ್ತನಾಗುವನು. 


೫೦... ಯಾವ ಪುರುಷನು ಈ ಪುರಾಣಪ್ರೋಕ್ತರೂ, ಕೇರ್ತಿವಂತರೂ, 
ಪ್ರಜಾಪತಿಗಳೂ ಮಹಾತ್ಮರೂ ಆದ ಚಕ್ರವರ್ತಿಗಳ ಕೀರ್ತಿ ಜು ಯು. 
ಸಸರ, ಅವರೂ ಕೂಡ ಮುಕ್ತ ಸಾಗುತ; 


೫೧. ಮಹಾಜ್ಞಾನಸ್ವರೂಪನೂ, ಸ್ವಾಮಿಯೂ ಆದ ವೇದವ್ಯಾಸಜೀವರಿಂದ 
ಪ್ರೋಕ್ತವಾದ ಈ ಶ್ರೀಮದ್ವಾಯುಮಹಾಪುರಾಣವು ಅತ್ಯುತ್ತಮವೂ, ಕೀರ್ತಿ 
ದಾಯಕವೂ, ಆಯುಷ್ಯಜನಕವೂ, ಪುಣ್ಯಪ್ರ ದವೂ, ವೇದಗಳಿಗೆ ಸಮಾನವೂ, 
ಧನ್ಯವೂ ಆಗಿದೆ. 


291 


ಶ್ರೀಮದ್ವಾಯುಪುರಾಣಂ 


ಮನ್ವಂತರೇಶ್ವರಾಣಾಂ ಚ ಯಃ ಕೀರ್ತಿಂ ಪ್ರಥಯೇದಿಮಾಂ | 
ದೇಪತಾನಾಮೃಹೀಣಾಂ ಚ ಭೂರಿದ್ರವಿಣತೇಜಸಾಂ ॥ 
ಸ ಸರ್ವೈರ್ಮುಚ್ಯತೇ ಪಾಪೈಃ ಪುಣ್ಯಂ ಚ ಮಹದಾಪ್ಲುಯಾತ್‌ ' 0 ೫೨ ॥ 


ಯಶ್ಚೇದಂ ಶ್ರಾವಯೇದ್ವಿರ್ದ್ದಾ ಸದಾ ಪರ್ವಣಿ ಸರ್ವಣೆ | 
ಧೂತಪಾಸ್ಮಾ ಜಿತಸ್ವರ್ಗೋ ಬ್ರಹ್ಮಭೂಯಾಯ ಕಲ್ಪತೇ ॥ ೫೩॥ 


ಯಶ್ಚೇದಂ ಶ್ರಾವಯೇಚ್ಛಾ ಅದ್ಧೇ ಬ್ರಾಹ್ಮರ್ಣಾ ಸಾದಮಂತತಃ | 
ಅಕ್ಷಯಂ ಸಾರ್ವಕಾಮಿತಾಯಂ ಹಿತೃಂಸ್ತೃಚ್ಚ್ಹೋಪತಿಷ್ಯತಿ ॥ sv Il 


ಯಸ್ಮಾತ್ಸುರಾ ಹ್ಯನಂತೀದಂ ಪುರಾಣಂ ತೇನ ಚೋಚ್ಯತೇ | 
ನಿರುಕ್ತಮಸ್ಯ ಯೋ ವೇದ ಸರ್ವಪಾಪೈಃ ಪ್ರಮುಚ್ಯತೇ ॥ ೫೫ ॥ 


೫೨. ಯಾವ ಪುರುಷರು ಮನ್ವಂತರೇಶ್ವರರೂ, ಮಹದೈಶ್ಚರ್ಯವಂತರೂ, 
ಮಹಾತೇಜಸ್ವಿಗಳೂ ಆದ ದೇವತೆಗಳು ಖುಹಿಗಳು ಇವರ ಕೇರ್ಕಿಚರಿತ್ರೆಗಳನ್ನು 
ವರ್ಣಿಸುವರೋ ಅವರು ಸರ್ವಪಾಪಗಳಿಂದ ಮುಕ್ತರಾಗುವರಲ್ಲದೇ ಮಹಾಪುಣ್ಯ 
ವನ್ನು ಪಡೆಯುವರು. 


೫೩. ಯಾವ ವಿದ್ವಾಂಸರು ಈ ದೇವರ್ಷ್ಯ್ಯಾದಿಗಳ ಮಹಿಮೆಗಳನ್ನು ಪರ್ವ 
ಕಾಲಗಳಲ್ಲಿ ವರ್ಣಿಸುವನೋ ಆ ಪಂಡಿತನು ಪಾವವಿಮುಕ್ತನೂ, ಸ್ವರ್ಗವನ್ನು 
ಜಯಿಸುವನೂ ಆಗಿ ಬ್ರಹ್ಮಸ್ವರೂಸವನ್ನ ಹೊಂದುವನು ಅಂದರೆ ಮುಕ್ತನಾಗುವನು. 


೫೪. ಯಾವನು ಶ್ರಾದ್ಧಕಾಲದಲ್ಲಿ ಬ್ರಾಹ್ಮಣರ ಮೂಲಕವಾಗಿ ಒಂದು ಪಾದ 
ವನ್ನಾದರೂ ಕೇಳುವನೋ ಅವನು ಅಕ್ಷಯವೂ, ಸರ್ವಕಾಮಪ್ರದವೂ ಆದ ಪಿತೃಗಳ 
ದಿವ್ಯಲೋಕವನ್ನು ಹೊಂದುವನು. 


೫೫. ಈ ಪುರಾಣವು ಅನಾದಿಕಾಲದಿಂದಲೂ ಮಹಾಫಲಪ್ರದನೆಂದು 
ಮಹಾತ್ಮರು ಹೇಳುವರು. ಆದುದರಿಂದ ಯಾವನು ಈ ಪುರಾಣದ ಅವಯವಾರ್ಥ 
ವನ್ನು ಭಕ್ತಿಯಿಂದ ಕೇಳುವನೋ ಅವನು ಸರ್ವಪಾಪಗಳಿಂದ ಮುಕ್ತನಾಗಿ ಸರ್ವ 
ಸುಖವನ್ನು ಪಡೆಯುವನು. 


292 


ಅಧ್ಯಾಯ ೪೧ 


ತಥೈವ ತ್ರಿಷು ವರ್ಣೇಷು ಯೇ ಮನುಷ್ಯಾಃ ಪ್ರಧಾನತಃ | 
ಇತಿಹಾಸಮಿಮಂ ಶ್ರುತ್ವಾ ಧರ್ಮಾಯ ವಿದಧೇ ಮತಿಂ Il ೫೬.॥ 


ಯಾವಂತ್ಯಸ್ಯ ಶರೀರೇಷು ಕೋಮಕೂಪಾಣಿ ಸರ್ವಶಃ । 
ತಾನತ್ಯೋಟಸಹಸ್ರಾಣಿ ವರ್ಷಾಣಾಂ ದಿನಿ ಮೋದತೇ ॥ 


ಬ್ರಹ್ಮಸಾಯುಜ್ಯಗೋ ಭೂತ್ಮಾ ದೈನತೈಃ ಸಹ ಮೋದತೇ ॥ ೫೭ ॥ 
ಸರ್ವಪಾಪಹರಂ ಪುಣ್ಯಂ ಪವಿತ್ರಂ ಚ ಯಶಸ್ವಿ ಚ | 
ಬ್ರಹ್ಮಾ ದದೌ ಶಾಸ್ತ್ರ ಮಿದಂ ಪುರಾಣಂ ಮಾತರಿಶ್ಚನೇ ॥ ೫೮ I 


ತಸ್ಮಾಚ್ಚೊ ಶನಸಾ ಪ್ರಾಪ್ತಂ ತಸ್ಮಾಚ್ಚಾ ಫಿ ಬೃಹಸ್ಪತಿಃ | 
ಬೃಹಸ್ಸತಿಸ್ತು ಪ್ರೋವಾಚ ಸವಿತ್ರೇ ತದನಂತರಂ ॥೫೯॥ 


ಸವಿತಾ ಮೃತ್ಯುವೇ ಪ್ರಾಹ ಮೃತ್ಯುಶ್ಚೇಂದ್ರಾಯ ವೈ ಪುನಃ | 
ಇಂದ್ರಶ್ನಾಪಿ ವಸಿಷ್ಠಾಯ ಸೋಪಿ ಸಾರಸ್ವತಾಯ ಚೆ 1 ೬೦ ॥ 


೫೬. ಅದರಂತೆಯೇ ಬ್ರಾಹ್ಮಣಾದಿ ಮೂರು ವರ್ಣಗಳಲ್ಲಿ ಯಾವ ಪುರುಷನು 
ಮುಖ್ಯವಾಗಿ ಈ ಪುರಾಣವನ್ನು ಕೇಳಿ ಧರ್ಮದಲ್ಲಿ ಆಸಕ್ತನಾಗುವನೋ ಅವನು 
ದಿವ್ಯಪದವಿಯನ್ನ ನಡೆಯುವನು. 





೫೭. ಮತ್ತು ಈ ಶರೀರದಲ್ಲಿ ಎಷ್ಟ ರೋಮಕೂಪಗಳು ಸಂಪೂರ್ಣವಾಗಿ 
ಇರುತ್ತವೆಯೋ ಅಷ್ಟು ಕೋಟನಹಸ್ರವರ್ನಗಳು ಸ್ವರ್ಗಲೋದಲ್ಲಿ ದಿವ್ಯಸುಖವನ್ನು 
ಪಡೆಯುವನು. ತರುವಾಯ ಜೀವತೆಗಳೂಡನೆ ಬ್ರಕ್ಕಸಾಯುಜ್ಯವನ್ನು ಸಡೆದು 
ನಿತ್ಯಸುಖಿಯಾಗ. ವನ... 


೫೮. ಪೂರ್ವಕಾಲದಲ್ಲಿ ಬ್ರಹ್ಮದೇವನು ಸರ್ವ ಪಾಸಸರವೂ, ಪುಣ್ಯಕರವೂ, 
ಪವಿತ್ರವೂ, ಕೇರ್ತಿಯುತವೂ, ಶಾಸ್ತ್ರರೂಪವೂ ಆದ ಈ ಮಹಾಪುರಾಣವನ್ನು 
ವಾಯುಜೇವನಿಗೆ ಉಪದೇಶಮಾಡಿದನು. 


೫೯-೬೧. ಆ ವಾಯುದೇವನು ಈ ಮಹಾಪುರಾಣವನ್ನು ಮೊದಲು 
ಶುಕ್ರಾಚಾರ್ಯನಿಗೆ ಉಪದೇಶಿಸಿದನು. ಅವನು ಬೃಹಸ್ಪತಿಗೂ, ಆ ಬೃಹಸ್ಪತಿಯು 
ಸೂರ್ಯದಡೇವನಿಗೂ, ಅವನು ಯಮದೇವನಿಗೂ, ಅವನು” ಇಂದ್ರನಿಗೂ ಆ 
ಇಂದ್ರನು ವಸಿಸ್ಕಮುನಿಗೂ, ಅವನು ಸಾರಸ್ವತನಿಗೂ, ಅವನು ತ್ರಿಢಾಮನಿಗೂ, 


293 


ಶ್ರೀಮದ್ವಾಯುಪುರಾಣಂ 


ಸಾರಸ್ವತಸ್ವ್ರಿಧಾಮ್ಮೇ ಚ ತ್ರಿಧಾಮಾ ಚ ಶರದ್ವತೇ | 
ಶರದ್ವತಸ್ತ್ರಿವಿಷ್ಠಾಯ ಸೋಂತರಿಕ್ಸಾಯ ದತ್ತವಾನ್‌ ॥ ೬೧! 


ವರ್ಷಿಣೇ ಚಾಂತರಿಕ್ಷ್ಲೋ ವೈ ಸೋಪಿ ತ್ರಯ್ಯಾರುಣಾಯ ಚ | 
ತ್ರಯ್ಯಾರುಣೋ ಧನಂಜಯೇ ಸ ಚ ಪಾದಾತ್ಮೃತಂಜಯೇ ॥ as ll 


ಕೃತಂಜಯಾತ್ತೃಣಂಜಯೋ ಭರದ್ವಾಜಾಯ ಸೋಪ್ಯಥ | 
ಗೌತಮಾಯ ಭರದ್ವಾಜಃ ಸೋಸಿ ನಿರ್ಯಂತರೇ ಪುನಃ 1 ೬೩೩॥ 


ನಿರ್ಯಂತರಸ್ತು ಪ್ರೋವಾಚ ತಥಾ ವಾಜಶ್ರವಾಯ ಚ | 
ಸಡದೌ ಸೋಮಶುಷ್ಮಾಯ ಸ ದದೌ ತೃಣಬಿಂದನೇ ॥ ೬೩೪॥ 


ತೃಣಬಿಂದುಸ್ತು ದಕ್ಟಾಯ ದಕ್ಷಃ ಪ್ರೋವಾಚ ಶಕ್ತಯೇ | 
ಶಕ್ತೇಃ ಪರಾಶರಶ್ವಾ ಪಿ ಗರ್ಭಸ್ಥಃ ಶ್ರುತವಾನಿದಂ ' as ॥ 


ಅವನು ಶಾರದ್ವತನಿಗೂ, ಅವನು ಕ್ರಿನಿಸ್ಟನಿಗೂ, ಅವನು ಅಂತರಿಕ್ಷನಿಗೂ ಪರಂಪರ 
ವಾಸಿ ಉಪದೇಶಮಾಡಿದರು. 


೬ ತರುವಾಯ ಆ ಅಂತರಿಕ್ಷನು ವರ್ಷಿಗೂ, ಅವನು ತೈಯ್ಯಾರುಣನಿಗೂ, 
ಅವನು ಧನಂಜಯನಿಗೂ ಅವನು ಕೃತಂಜಯನಿಗೂ ಈ ನಾಯುಮಹಾಪುರಾಣ 
ವನ್ನು ಉಪದೇಶಮಾಡಿದರ . 


೬೩-೬೪. ಅನಂತರ ಕೃತಂಜಯನು ಈ ಮಹಾಪುರಾಣವನ್ನು ತೃಣಂಜಯ 
ನಿಗೂ, ಅವನು ಭರದ್ವಾಜನಿಗೂ, ಆ ಮುನಿಯು ಗೌತಮಮಹರ್ಷಿಗೂ, ಅವನು 
ಕಿರ್ಯಂತನಿಗೂ, ಆ ತಿರ್ಯಂತನು ವಾಜಶ್ರವನಿಗೂ, ಅವನು ಸೋಮಶುಷ್ಮನಿಗೂ, 
ಅವನೂ ಸಹ ತೃಣಬಿಂದುವಿಗೂ ಉಪದೇಶಮಾಡಿದರು. 


೬೫. ಅನಂತರ ಆ ತೃಣಬಿಂದು ಮಹಾಮುನಿಯು ದಕ್ಷೇಶ್ವರನಿಗೂ, ಆ 
ದಕ್ಷಪ್ರಜಾಪತಿಯು ಶಕ್ತಿಮುನಿಗೂ, ಅವನು ಪರಾಶರನಿಗೂ ಉಪದೇಶಮಾಡಿದರು. 
ಪರಾಶರಮುನಿಯು ಗರ್ಭದಲ್ಲಿರುವಾಗಲೇ ಈ ಮಹಾಪುರಾಣವನ್ನು ಕೇಳಿದನು. 


294 


ಇಭ್ಯಾನರು ೪೧ 


ಪರಾಶರಾಜ್ಞಾ ತುಕರ್ಣಸ್ತಸ್ಮಾದ್ವೈಪಾಯನಃ ಪ್ರಢುಃ! 
ದೈಸಾಯನಾತ್ಪುನಶ್ಚಾಹಿ ಷುಯಾ ಪ್ರಾಪ್ತಂ ದ್ವಿಜೋತ್ತಮಾಃ | ೬೬! 


॥ ಶಾಂಶಸಾಯನ ಉವಾಚ ॥ 
ಮಯಾ ವೈ ತತ್ಪುನಃ ಪ್ರೋಕ್ತಂ ಪುತ್ರಾಯಾಮಿತಬುದ್ಧಯೇ | 


ಇತ್ಯೇವ ವಾಚಾ ಬ್ರಹ್ಮಾದಿಗುರುಣಾ ಸಮುಷಾಹೃತಾ | ೬೭ ॥ 
ನಮಸ್ಕಾರ್ಯಾಶ್ಚ ಗುರವಃ ಪ್ರಯತ್ನೇನ ಮನೀಷಿಭಿಃ | 

ಧನ್ಯಂ ಯಶಸ್ಯಮಾಯುಷ್ಕಂ ಪುಣ್ಯಂ ಸರ್ವಾರ್ಥಸಾಧಕಂ ॥ ೬೮ ॥ 
ಸಾಪಘ್ನಂ ನಿಯಮೇನೇದಂ ಶ್ರೋತವ್ಯಂ ಬ್ರಾಹ್ಮಣೈಃ ಸದಾ | 

ನಾಶುಚೌ ನಾಪಿ ಪಾಪಾಯ ನಾಪ್ಯಸಂವತ್ಸ ರೋಷಿತೇ ae 
ನಾಶ್ರದ್ಧ ಧಾನಾವಿದುಷೇ ನಾಪುತ್ರಾಯ ಕಥಂಚನ | 

ನಾಹಿತಾಯ ಪದಾತನ್ಯಂ ಪವಿತ್ರಮಿದನುಸಿತ್ತಮಂ Hl ao | 








೬೬. ಆ ಪರಾಶರಮುನಿಯು ಜಾತುಕರ್ಣನಿಗೂ, ಅವನು ಸ್ವಾಮಿಯೊದ 
ವ್ಯಾಸಮಹರ್ಸಿಗೂ, ಆ ವ್ಯಾಸದೇವನು ನನಗೂ ಉಪದೇಶಮಾಡಿದರು. ಎಂದು 
ಸೂತಮುನಿಯು ಮಹರ್ಷಿಗಳಿಗೆ ಹೇಳಿದನು. 


೬೭. ಶಾಂಶಪಾಯನಮುನಿಯು ಹೇಳಿದನು :-ನಾನು ಆ ಮಹಾಪುರಾಣ 
ವನ್ನು ಮಹಾಬುದ್ಧಿ ಶಾಲಿಯಾದ ನನ್ನ ಕುಮಾರನಿಗೆ ಉಪದೇಶಮಾಡಿಜಿನು. 
ಎಂಬುದಾಗಿ ಆದಿಗುರುವಾದ ಬ್ರಹ್ಮದೇವನು ಸ್ಪಷ್ಟವಾಣಿಯಿಂದ ಜೀವಾದಿಗಳಿಗೆ 
ಹೇಳಿದನು. 

೬೮-೭೦. ಆದುದರಿಂದ ಜ್ಞಾನಿಗಳು ಮೊದಲು ಮನಃಪೂರ್ವಕವಾಗಿ ಆ 
ಗುರುಗಳಿಗೆ ನಮಸ್ಕರಿಸಿ ಮಂಗಳಕರವೂ, ಕೀರ್ತಿದಾಯಕವೂ, ಆಯುಷ್ಯಪ್ರದವೂ, 
ಪುಣ್ಯಕರವೂ, ಸರ್ವಾರ್ಥಸಾಧಕವೂ, ಪಾಸನಾಶಕವೂ ಆದ ಈ ಮಹಾಪುರಾಣವನ್ನು 
ಬ್ರಾ ಹ್ಮಣರೊಡನೆ ನಿಯಮದಿಂದ ಸರ್ವಕಾಲದಲ್ಲಿಯೂ ಶ್ರವಣಮನನಾದಿಗಳನ್ನು 
ಮಾಡಬೇಕು. ಮತ್ತು ಅತಿಪನಿತ್ರವೂ, ಅತ್ಯುತ್ತಮವೂ ಆದ ಈ ಪುರಾಣವನ್ನು 
ಅಶುಚಿಯಾದ ಪುರುಷನಿಗೂ, ಪಾಪಿಸ್ಕನಿಗೂ ಕೋಪಿಷ್ಯನಿಗೂ, ವಿಶ್ವಾಸವಿಲ್ಲದ 
ಪನಿಗ್ಕೂ ಮೂರ್ಬನಿಗೂ, ಅಯೋಗ್ಯನಿಗೂ, ಪುತ್ರರಹಿತನಿಗೂ, ದ್ವೇಷಿಗೂ 
ಉಪದೇಶಮಾಡಬಾರದು. 





295 


ಶ್ರೀಷುವ್ಹಾಯುಪುರಾಣಂ 


ಅವ್ಯಕ್ತಂ ನೈ ಯಸ್ಯ ಯೋನಿಂ ವದಂತಿ | 
ವ್ಯಕ್ತಂ ದೇಹಂ ಕಾಲಮಂತರ್ಗತಂ ಚ ॥ 
ವಹ್ಜಿಂ ನಕ್ಚಂ ಚಂದ್ರಸೂರ್ಯೌ ಚ ನೇತ್ರೇ | 
ಶ್ರೋತ್ರೇ ಘ್ರಾಣಮಾಹುಶ್ಚ ವಾಯುಂ ॥ ೩೧॥ 
ವಾಚೋ ನೇದಾಂಶ್ಚಾಂತರಿಶ್ಷಂ ಶರೀರಂ | 
ಸಿತಿಂ ಪಾದೌ ತಾರಕಾ ರೋಮ ಕೂಪಾನ್‌ | 
ಸರ್ವಾಣಿ ಚಾಂಗಾನಿ ತಥೆ ಎನ ತಾನಿ! 
ನಿದ್ಯಾಸ್ಸರ್ನಾ ಯಸ್ಯ ಪುಚ್ಛಂ ವದಂತಿ es | 


ತಂ ದೇವದೇವಂ ಜನನಂ ಜನಾನಾಂ | 
ಸರ್ವೇಷು ಲೋಕೇಷು ಪ್ರತಿಷ್ಠಿತಂ ಚ | 
ವರಂ ನರಾಣಾಂ ವರದಂ ಮಹೇಶ್ವರಂ | 
ಬ್ರಹ್ಮಾಣಮಾದಿಂ ಪ್ರಯತೋ ನಮಸ್ಕೇ il ca ll 


ಇತಿ ಶ್ರೀಮಹಾಪುರಾಣೇ ವಾಯುಪ್ರೋಕ್ತೇ ಅನುಷಂಗಪಾದೇ 
“ಸೃಷ್ಟಿವರ್ಣನಂ ? ನಾಮ ಏಕಚತ್ವಾರಿಂಶೋಧ್ಯಾಯಃ. 


೭೧-೭೩. ಯಾವ ಜೀವನಿಗೆ ಅವ್ಯಕ್ತ ತತ್ವವು ಕಾರಣವೆಂದೂ, ವ್ಯಕ್ತತತ್ವವು 
ಶರೀರವೆಂದೂ ಕಾಲವು ಅಂತರ್ಗತವೆಂದೂ, ಅಗ್ನಿಯೇ ಮುಖವೆಂದೂ, ಚಂದ್ರ 
ಸೂರ್ಯರೇ ನೇತ್ರಗಳೆಂದೂ, ದಿಕ್ಚುಗಳೇ ಶ್ರೋತ್ರಗಳೆಂದೂ, ವಾಯುವೇ ರಸನ 
ವೆಂದೂ, ವೇದಗಳೇ ವಾಕೈಂದೂ, ಅಂತರಿಕ್ಷನೇ ಶರೀರನೆಂದೂ, ಭೂಮಿಯೇ 
ಪಾದಗಳೆಂದೂ, ನಕ್ಷತ್ರಗಳೇ ರೋಮಕೂಪಗಳೆಂದೊ, ಉಳಿದ ಅಂಗಗಳೆಲ್ಲವೂ, 
ಸಂಪೂರ್ಣವಾಗಿವೆಯೆಂದೂ ಸರ್ವವಿದ್ಯೆಗಳು ಪುಚ್ಛನೆಂದೂ, ಹೇಳುತ್ತಾರೋ ಅಂತಹ 
ದೇವಡೇವನೂ, ಜನರಿಗೆ ಜನಕನೂ, ಸಮಸ್ತಲೋಕವಾಸಿಯೂ, ವರವನ್ನು 
ಜೀಡುವರಿಗೆ ವರಪ್ರದನೂ, ಮಹೇಶ್ವರನೂ, ಪರಿಪೂರ್ಣನೂ ಆದೆ ಪರಮಪುರುಷಸಿಗೆ 
ನಿಯಮದಿಂದ ನಮಸ್ಕಾರವನ್ನು ಮಾಡುವೆನೆಂದು ಸೂತಮುನಿಯು ಮಹರ್ಷಿಗಳಿಗೆ 
ಹೇಳಿದನು. 

ಹೀಗೆ ವಾಯುಪ್ರೋಕ್ತವಾದ ಮಹಾಪುರಾಣದ ಅನುಸಂಗಪಾದದಲ್ಲಿ 
“ಸೃಷ್ಟಿಪ್ರಕರಣ ” ನೆಂಬ ನಲವಕ್ತೊಂದನೆಯ ಅಧ್ಯಾಯವು ಸಮಾಸ್ತವಾದುದು. 
“OS 


296 





ಅಧ್ಯಾಯ ೪೧ 
ನಲನತ್ತೊಂನನೆಯ ಅಧ್ಯಾಯವ ಸಾರಾಂಶವು 
ತೂ 


ಈ ಅಧ್ಯಾಯವಲ್ಲಿ ಸಾಮಾನ್ಯವಾದ ಸೃಷ್ಟಿಕ್ರಮ, ವನಾಯುಮಹಾಪುರಾಣದ 
ಮಹಿಮೆ. ಸರಂಪರೋಪದೆ;ಶ ಇವುಗಳು ವರ್ಣಿತನಾಗಿವೆ. ಪ್ರಲಯಕಾಲದಲ್ಲಿ 
ಸತ್ವರಜಸ್ತಮೋಗುಣಗಳ. ಸನವಾಗಿ ಪ್ರಕೃತಿಯಲ್ಲಿ ಅಡಗಿರುವುವು. ಅಂತಹ 
ಪ್ರಲಯಕಾಲದ ಕೊನೆಯಲ್ಲಿ ಶ್ರೀ ಭಗವಂತನಿಗೆ ಸೃಷ್ಟಿ ಸಜೇಕೆಂಬ ಇಚ್ಛೆಯುಂಟಾಗು 
ವುದು. ತರುವಾಯ ಶ್ರೀ ಭಗವಂತನು ಪ್ರಕೃತಿಯನ್ನು ಪ್ರೇರಿಸುವನು. ಅದರಿಂದ 
`ಗುಣತ್ರಯಗಳು ಮಹತ್ತ ತ್ವಾಹಂಕಾರ ತತ್ವಗಳು ಸಂಭವಿಸುವುವು. ಸಾತ್ವಿಕ, ರಾಜಸ, 
ತಾಮಸಾಂಕಾರತತ್ವದಿಂದ ಮನಸ್ಸು, ಇಂದ್ರಿಯ, ತನ್ಮಾತ್ರಗಳೂ, ಪಂಚಮಹಾ 
ಭೂತಗಳೂ, ಬ್ರಹ್ಮಾಂಡವು ಚತುರ್ದಶಲೋಕಗಳೂ, ದೇವತೆಗಳೂ, ಸನಕಾದಿ 
ಮುನಿಗಳೂ, ಉತ್ಪನ್ನರಾಗುವರು. ತರುವಾಯ ಕಶ್ಯಪರು, ದಿಕಿ, ಅದಿತಿ, ಕದ್ರೂ 
ವನಿತಾದಿಗಳ ಮೂಲಕ ರೈತ್ಯ, ದಾನವ, ರಾಕ್ಷಸ, ಮೃಗಪಕ್ಷ್ಯಾದಿಗಳನ್ನು 
ಸೃಷ್ಟಿಯನ್ನು ಮಾಡುವರು. 


ಈ ನಾಯುಮಹಾಪುರಾಣವು ಈಪ್ಸಿತವಾದ ಸಕಲೇಷ್ಟಾರ್ಥಗಳನ್ನೂ ದಾಯಕ 
ವಾಗಿಜೆ. ಈ ವಾಯುಪುರಾಣವನ್ನು ಬ್ರಹ್ಮದೇವನು ಮೊದಲು ವಾಯುದೇವನಿಗೆ 
ಉಪದೇಶಿಸಿದನು. ತರುವಾಯ ವಾಯುಶೇವನು ಬೃಹಸ್ಪಕಿಗೂ, ಅನನು ಶುಕ್ರನಿಗೂ 
ಈ ಪರಂಪರೆಯಿಂದ ವೇದವ್ಯಾಸದೇವನು ನನಗೂ ಉಪದೇಶಮಾಡಿದರು. ಅಂತಹ 
ಪುರಾಣವನ್ನು ನಾನು ನಿಮಗೆ ಹೇಳಿರುವೆನೆಂದು ಸೂತಮುನಿಯು ಮಹರ್ಷಿಗಳಿಗೆ 
ತಿಳಿಸಿದನೆಂಬ ವಿಷಯಗಳು ವರ್ಣಿತವಾಗಿನೆ. 


ರಾಲಿ ಖಾ... 


297 


—॥ ಹರಿಃ ಓಂ |. 
--॥ ಶ್ರೀ ವೇದನ್ಯಾ ಸಾಯ ನಮಃ ॥. 
ಶ್ರೀಮದ್ಧಾ ಯುಮಹಾಪುರಾಣಂ 
ದ್ವಿಚತ್ತಾರಿಶೋಧ್ಯಾ ಯಃ; 
॥ ಶೌನಕಾದಿ ಯಷಯ ಊಚುಃ ॥ 
ಸೂತ ಸೂತ ಮಹಾಭಾಗ ತ್ವಯಾ ಭಗವತಾ ಸತಾ | 


ವ್ಯಾಸಪ್ರಸಾದಾಧಿಗತಶಾಸ್ತ್ರ ಸಂಜೋಧನೇನ ಚ lot 
ಅಷ್ಟ್ರಾದಶಪುರಾಣಾನಿ ಸೇತಿಹಾಸಾನಿ ಚಾನಘ | 

ಉಪಕ್ರಮೋಪಸಂಹಾರ ವಿಧಿನೋಕ್ತಾನಿ ಕೃತ್ಸ್ನಶಃ 1೨॥ 
ಚತುರ್ದಶ ಸಹಸ್ರಂ ಚ ಮಾತ್ಸ್ಯಂ ಪ್ರೋಕ್ತಮತಿಸ್ಫುಟಿಂ। 

ತತ್ಸಂಖ್ಯಕಂ ಭವಿಷ್ಯಂ ಚ ಪ್ರೋಕ್ತಂ ಪಂಚಶತಾಧಿಕಂ Hall 





ನಲವತ್ತೆರಡನೆಯ ಅಧ್ಯಾಯವು 


೧-೨. ಶೌನಕಾದಿ ಮುನಿಗಳು ಹೇಳಿದರು: --ಮಹಾಭಾಗ್ಯಶಾಲಿಯೂ, 
ನಿರ್ದೋೇಷಿಯೂ, ಮಹಾಜ್ಞಾನಿಯೂ ಆದ ಸೂತಮಹಾಮುನಿಯೇ, ನೀನುಮಹಾನು 
ಭಾವರೂ, ಪೂಜ್ಯರೂ ಆದ ವೇದವ್ಯಾಸದೇವರ ಸರಮಾನುಗ್ರಹದಿಂದ ಸಕಲ 
ಶಾಸ್ತ್ರಾರ್ಥಗಳನ್ನೂ ತಿಳಿದು ಇತಿಹಾಸಪುರಾಣಗಳನ್ನು ಉಪಕ್ರಮೋಪಸಂಹಾರ 
ಪೂರ್ವಕವಾಗಿಯೂ, ಸಂಪೂರ್ಣವಾಗಿಯೂ, ಹೇಳಿರುತ್ತೀಯೆಂದು ಮುನಿಗಳು 
ಹೇಳಿದರು. 


೩. ಅಷ್ಟಾದಶ ಪುರಾಣಗಳಲ್ಲಿ ಮತ್ಸ್ಯಮಹಾಪುರಾಣವು ಹದಿನಾಲ್ಕು ಸಾವಿರ 
ಗ್ರಂಥಗಳಿಂದ ಕೂಡಿಜಿಯೆಂದು ಹೇಳಿರುತ್ತೀಯೆ. ಅದರಂತೆಯೇ ಭವಿಷ್ಯ ತ್ಪುರಾಣವೂ 
ಕೂಡ ಹದಿನಾಲ್ಕು ಸಾವಿರದ ಐದುನೂರು ಗ್ರಂಥಗಳಿಂದ ಪ್ರಕಾಶಮಾನವಾಗಿರುತ್ತದೆ. 


298 


ಅಧ್ಯಾಯ ws 


ಮಾರ್ಕಂಡೇಯಂ ಮಹಾರಮ್ಮಂ ಪ್ರೋಕ್ತಂ ನವಸಹಸ್ರಕಂ | 
ಕಥಿತಂ ಬ್ರಹ್ಮನೈ ನರ್ತಮಷ್ಟಾದಶಸಹಸ್ರಕಂ Ne 


ಶತೋತ್ತರಂ ಚ ಬ್ರಹ್ಮಾಂಡಂ ಸೂರ್ಯಸಂಖ್ಯಾಸಹಸ್ರಕಂ | 
ಅಥ ಭಾಗವತಂ ದಿವ್ಯಮಷ್ಟಾದಶ ಸಹಸ್ರಕಂ ॥೫॥ 


ಸಹಸ್ರಾಣಿ ದಶೈವೋಕ್ತಂ ಪುರಾಣಂ ಬ್ರಹ್ಮನಾಮಕಂ | 
ಅಯುತಶ್ಲೋಕಘಟತಂ ಪುರಾಣಂ ವಾಮನಾಭಿದಂ ॥ ೬! 


ತಥೆ ಫನಾಯುತಸಂಖ್ಯಾತಂ ಷಟ್‌ಶತಾಧಿಕಮಾದಿಕಂ | 
ತ್ರಯೋವಿಂಶತಿಸಾಹಸ್ರಮನಿಲಂ ತದ್ಗತಂ ಶುಭಂ hal 


ತ್ರಯೋವಿಂಶತಿಸಾಹಸ್ರಂ ನಾರದೀಯಮುದಾಹೃತಂ | 
ಏಕೋನವಿಂಶಸಾಹಸ್ರಂ ವೈನತೇಯಮುದಾಹೃತಂ ॥ ell 


೪. ಮಾರ್ಕಂಡೇಯಪುರಾಣವು ಒಂಭತ್ತುಸಹಸ್ರ ಶ್ಲೋಕಗಳಿಂದ ಅತಿ 
ರಮ್ಯವಾಗಿರುತ್ತದೆ. ಬ್ರಹ್ಮವೈವರ್ತಪುರಾಣವು ಹದಿನೆಂಟ:ಸಾವಿರ ಪದ್ಯಗಳಿಂದ 
ಅಕಿರಮ್ಯವಾಗಿದೆಯೆಂದು ನಿರೂಪಿತವಾಗಿದೆ. 





೫. ಬ್ರಹ್ಮಾಂಡಪುರಾಣವು ಹನ್ನೆರಡುಸಾವಿರದ ನೂರು ಪದ್ಯಗಳಿಂದ ಅಕಿ 
ಮನೋಹರವಾಗಿದೆ. ದಿವ್ಯವಾದ ಭಾಗವತವಾದರೋ ಹದಿನೆಂಟುಸಹಸ್ರ ಗ್ರಂಥ 
ಗಳಿಂದ ಅತಿಸುಂದರವಾಗಿದೆ. 


೬. ಬ್ರಹ್ಮಪುರಾಣವು ಹೆತ್ತು ಸಾವಿರ ಗ್ರಂಥಗಳಿಂದ ಸಹಿತವಾಗಿಯೂ, 
ವಾಮನ ಪುರಾಣವೂ ಕೂಡ ಹತ್ತುಸಾವಿರ ಶ್ಲೋಕಗಳಿಂದಲೇ ಅಲಂಕೃತವಾಗಿದೆ. 


೭. ಆದಿಪುರಾಣವು ಹತ್ತುಸಾವಿರದ ಆರುನೂರ ಪದ್ಯಗಳಿಂದ ಮಂಡಿತ 
ವಾಗಿಯೂ, ವಾಯುಪುರಾಣವು ಹದಿಮೂರುಸಾವಿರ ಶ್ಲೋಕಗಳಿಂದ ಮಂಗಳ 
ದಾಯಕವಾಗಿಯೂ, ರಮ್ಯವಾಗಿಯೂ ಇರುತ್ತದೆ. 


ಲ. ನಾರದೀಯ ಪುರಾಣವು ಹದಿಮೂರುಸಾವಿರ ಗ್ರಂಥಗಳಿಂದ ಯುಕ್ತ 
ವಾಗಿಯೂ, ಗರುಡಪುರಾಣವು ಹತ್ತೊಂಭತ್ತು ಸಹಸ್ರ ಗ್ರಂಥಗಳಿಂದ ಅತಿನಿಸ್ತಾರ 
ವಾಗಿರುತ್ತದೆಯೆಂದು ತಿಳಿದುಬಂದಿದೆ. 


299 


ಶ್ರೀಮುದ್ವಾಯುಪುರಾಣಂ 


ಸಹಸ್ರಪಂಚಸಂಚಾಶತ್‌ ಪ್ರೋಕ್ತಂ ಪಾದ್ಮಂ ಸುವಿಸ್ತರಂ | 
ಸಪ್ತದಶಸಹಸ್ರಂ ತು ಕೂರ್ಮುಂ ಪ್ರೋಕ್ತಂ ಮನೋಹರಂ Hel 


ಚತುರ್ವಿಂಶತಿಸಾಹಸ್ರಂ ಸೌಕರಂ ಸರಮಾದುತಂ। 
ಏಕಾಶೀತಿಸಹಸ್ರಾಣಿ ಸ್ಕಾಂದಮುಕ್ತಂ ಸುವಿಸ್ತೃತಂ ll eo Il 


ಏವಮಷ್ಟಾದಶೋಕ್ತಾನಿ ಪುರಾಣಾನಿ ಬೃಹಂತಿ ಚ! 
ಪುರಾಣೇಷ್ಟೇಷು ಬಹವೋ ಧರ್ಮಾಸ್ತೇ ವಿನಿರೂಪಿತಾಃ Il ee Il 


ರಾಗಿಣಾಂ ಚ ವಿರಾಗಾಣಾಂ ಯತೀನಾಂ ಬ್ರಹ್ಮ ಚಾರಿಣಾಂ | 
ಗೃಹಸ್ಥಾನಾಂ ವನಸ್ಥಾನಾಂ ಸ್ತ್ರೀಶೂದ್ರಾಣಾಂ ವಿಶೇಷತಃ ॥ ೧೨॥ 


ಬ್ರಾಹ್ಮಣಕ್ಷತ್ರಿಯನಿಶಾಂ ಯೇ ಚ ಸಂಕರಜಾತಯಃ | 
ಗಂಗಾದ್ಯಾ ಯಾ ಮಹಾನದ್ಯೋ ಯಜ್ಞವ್ರತತಪಾಂಸಿ ಚ I! ೧೩॥ 


೯. ಪದ್ಮಪುರಾಣವು ಐವಶ್ತೈೈದುಸಹಸ್ರ ಗ್ರಂಥಗಳಿಂದ ಅತ್ಯಂತ ವಿಸ್ತಾರ 
ವಾಗಿಯೂ, ವಿಸ್ಮಯಜನಕವಾಗಿಯೂ ಇರುತ್ತವೆ. ಕೂರ್ಮಪುರಾಣವು ಹದಿನೇಳು 
ಸಾವಿರ ಸದ್ಯಗಳಿಂದಲಂಕೃತವಾಗಿದೆ. 





೦. ವರಾಹಮಹಾಪುರಾಣವು ಇನ್ಪತ್ತುನಾಲ್ಕುಸಾನಿರ ಗ್ರಂಥಗಳಿಂದ 
ಅತ್ಯುದ್ಭು ತವಾಗಿಯೂ, ವಿಸ್ತಾರವಾಗಿಯೂ ಇರುತ್ತದೆ. ಸ್ಫಂದಪುರಾಣವು ಎಂಭ 
ತ್ತೊಂದುಸಾವಿರ ಪದ್ಯಗಳಿಂದ ಅತ್ಯಂತ ವಿಸ್ತಾರವಾಗಿದೆ. 


೧೧. ಈ ರೀತಿಗಾಗಿ ಅತಿವಹತ್ತಾದ ಹದಿನೆಂಟು ಮಹಾಪುರಾಣಗಳನ್ನೂ 
ನಿಮಗಾಗಿ ನಿರೂಪಿತವಾಗಿವೆ. ಈ ಪುರಾಣಗಳಲ್ಲಿ ಅನೇಕ ಧರ್ಮಗಳೂ, ನೀತಿಗಳೂ, 
ವರ್ಣಾಶ್ರಮಾಚಾರಗಳೂ, ವಿಶದವಾಗಿ ತಿಳಿಸಿವೆ. 


೧೨. ಮತ್ತು ಈ ಪುರಾಣಗಳಲ್ಲಿ ವಿಷಯಾಸಕ್ತರಾದವರಿಗೂ, ಜಿತೇಂದ್ರಿಯ 
ರಿಗೂ, ಯತಿಗಳಿಗೂ, ಬ್ರಹ್ಮಚಾರಿಗಳಿಗೂ, ಗ್ರಹಸ್ಥರಿಗೂ, ವಾನಪ್ರಸ್ಥರಿಗೂ, 
ಸ್ತ್ರೀಶೂದ್ರ ನಿಗೂ, ವಿಹಿತವೂ, ಯೋಗ್ಯವೂ ಆದ ಧರ್ಮಗಳು ವಣಿ”ತವಾಗಿನೆ. 


೧೩-೧೭. ಬ್ರಾಹ್ಮಣ, ಕ್ಷತ್ರಿಯ, ವೈತ್ಯ, ಶೂದ್ರ, ಸಂಕರ ಜಾತಿಗಳು, 
ಗಂಗಾದಿ ಮಹಾನದಿಗಳು, ಯಜ್ಞಯಾಗಾದಿ ಧರ್ಮಗಳು, ವ್ರತ ತಸಸ್ಸುಗಳು, 


500 


ಅಧ್ಯಾಯ ೪೨ 
ಅನೇಕವಿಧದಾನಾನಿ ಯಮಾಶ್ಚ ನಿಯಮೈಃ ಸಹ | 
ಯೋಗಧರ್ಮಾ ಬಹುವಿಧಾಃ ಸಾಂಖ್ಯಾ ಭಾಗವತಾಸ್ತಥಾ iu ೧೪ Il 
ಭಕ್ತಿಮಾರ್ಗಾ ಜ್ಞಾ ನಮಾರ್ಗಾ ವೈರಾಗ್ಯಾನಿಲ ನೀರಜಾಃ | 
ಉಪಾಸನವಿಧಿಶ್ಲೊ ಕ್ಷಃ ಕರ್ಮಸಂಶುದ್ಧಿ ಚೇತಸಾಂ ॥ ೧೫ ॥ 
ಬ್ರಾಹ್ಮಂ ಶೈವಂ ವೈಷ್ಣನಂ ಚ ಸೌರಂ ಶಾಕ್ತಂ ತಥಾರ್ಹತಂ | 
ಸಡ್‌ದರ್ಶನಾನಿ ಚೋಕ್ತಾನಿ ಸ್ವಭಾವನಿಯತಾನಿ ಚ ॥ ೧೬ ॥ 
ಏತದನ್ಯಶ್ಚ ವಿವಿಧಂ ಪುರಾಣೇಷು ನಿರೂಸಿತಂ | 
ಅತಃ ಪರಂ ಕಿಮಪ್ಯಸ್ತಿ ನ ವಾ ಬೋದ್ಧವ್ಯಮುತ್ತಮಂ Il ೧೩ ॥ 


ನ ಜ್ಞಾಯತೇ ಯದಿ ವ್ಯಾಸೋ ಗೋಪಯೇದಥ ವಾ ಭವಾನ್‌ | 
ಅತ್ರ ನಃ ಸಂಶಯಂ ಛಿಂಧಿ ಪೂರ್ಣಃ ಪೌರಾಣಿಕೋ ಯತಃ ೧೮ ॥ 





ನಾನಾವಿಧ ದಾನಗಳು, ಯಮನಿಯಮಾದಿ ಯೋಗಧರ್ಮಗಳು, ಬಹುವಿಧಗಳಾದ 
ಸಾಂಖ್ಯತತ್ವಗಳು, ಭಾಗವತಧರ್ಮಗಳು, ಭಕ್ತಿ, ಜ್ಞಾನ, ವೈರಾಗ್ಯ ಮಾರ್ಗಗಳು, 
ಪರಹಿಂಸಾದಿ ಅಧರ್ಮಸ್ವರೂಸಗಳು, ಉಪಾಸನಾಕ್ರಮಗಳು, ಮನಸ್ಸಿಗೆ ಕರ್ಮ 
ದಿಂದುಂಟಾಗುವ ಶುದ್ಧಿಕ್ರಮಗಳು ಬ್ರಾಹ್ಮ, ಶೈವ, ವೈಷ್ಣವ, ಸೌರ, ಶಾಕ್ಷೇಯ 
ಆರ್ಹತವೆಂಬ ಸ್ವಭಾವಸಿದ್ಧಗಳಾದ ಆರು ದರ್ಶಗಳೂ, ಇವುಗಳೂ ಮತ್ತು ಇತರ 
ವಿವಿಧವಿಷಯಗಳೂ ಈ ಅಷ್ಟಾದಶಪುರಾಣಗಳಲ್ಲಿ ನಿರೂಪಿತವಾದ ಮುಖ್ಯ ವಿಷಯ 
ಗಳಾಗಿವೆ. ಇವುಗಳಿಗಿಂತಲೂ ಬೇರೆಯೂ, ಉತ್ತಮವೂ ಆದ ಬೇರೆ ಯಾವ 
ಪುರಾಣಗಳೂ ಇಲ್ಲವು. 


೧೮.  ವ್ಯಾಸಮಹರ್ಷಿಗಳು ಇವುಗಳಿಗಿಂತಲೂ ಬೇರೆಯಾಗಿರುವ ಪುರಾಣ 
ಗಳನ್ನು ತಿಳಿದಿರುವುದಿಲ್ಲವೇ? ಅಥವಾ ತಿಳಿದಿದ್ದರೂ ನೀನು ಅವುಗಳನ್ನು ನಮಗೆ 
ತಿಳಿಸದೆ ವಂಚಿಸುತ್ತೀಯೆ? ಈ ವಿಷಯದಲ್ಲಿ ನಮಗೆ ಸಂಶಯವುಂಟಾಗಿದೆ. 
ಪೌರಾಣಿಕೋತ್ತಮನಾದ ಎಲೈ ಸೂತನೇ, ನೀನು ಈ ವಿಷಯವನ್ನು ತಿಳಿಸಲು 
ಸಮರ್ಥನಾಗಿರುವುದರಿಂದ ನಮ್ಮ ಸಂದೇಹವನ್ನು ಪರಿಹರಿಸೆಂದರು. 


301 


ಶ್ರೀಮದ್ವಾಯುಪುರಾಣಂ 
॥ ಸೂತ ಉವಾಚ ॥ 


ಶೃಣು ಶೌನಕ ನಕ್ಸ್ಪ್ಯಾಮಿ ಪ್ರಶ್ನಮೇತಂ ಸುದುರ್ಲಭಂ | 
ಅತಿಗೋಪ್ಯತರಂ ದಿನ್ಯಮನಾಖ್ಯೇಯಂ ಪ್ರಚಕ್ಷತೇ Il ೧೯॥ 


ಪರಾಶರಸುತೋ ವ್ಯಾಸಃ ಕೃತ್ವಾ ಪೌರಾಣಿಕೀಂ ಕಥಾಂ | 
ಸರ್ವವೇದಾರ್ಥಘಓತಾಂ ಚಿಂತಯಾಮಾಸ ಚೇತಸಿ ॥೨೦॥ 


ವರ್ಣಾಶ್ರಮವತಾಂ ಧರ್ಮೋ ಮಯಾ ಸಮ್ಮಗುದಾಹೃತಃ | 
ಮುಕ್ತಿಮಾರ್ಗಾ ಬಹುವಿಧಾ ಉಕ್ತಾ ನೇದಾವಿರೋಧತಃ H soll 


ಜೀವೇಶ್ವರಬ್ರಹ್ಮಭೇದೋ ನಿರಸ್ತಃ ಸೂತ್ರನಿರ್ಣಯೇ | 

ನಿರೂಪಿತಂ ಪರಂ ಬ್ರಹ್ಮ ಶ್ರುತಿಯುಕ್ತನಿಚಾರತಃ ॥ ೨೨ ॥ 
೧೯. ಸೂತಮುನಿಯು ಹೇಳಿದನು :-ಹೇ ಶೌನಕನೇ, ಅತ್ಯಂತ ದುರ್ಲಭವೂ, 

ಸೂಕ್ಷ್ಮವೂ ಆದ ಈ ಪ್ರಶ್ನೆಗೆ ಉತ್ತರವನ್ನು ಹೇಳುತ್ತೇನೆ ಕೇಳು. ಈ ವಿಷಯವು 

ದವ್ಯವೂ ಅತಿಗೋಪ್ಯವೂ ಹೇಳಲನರ್ಹವೂ ಆಗಿದ್ದರೂ ನಿನಗಾಗಿ ನಿರೂಪಿಸುವೆನು. 


೨೦. ಪರಾಶರ ಕುಮಾರರೂ, ಸಕಲ ತತ್ವಜ್ಞರೂ ಆದ ವೇದವ್ಯಾಸದೇವರು 
ಸರ್ವವೇದಾರ್ಥ ನಿರ್ಣಾಯಕವಾದ ಹದಿನೆಂಟು ಪುರಾಣಗಳನ್ನು ರಚಿಸಿ, ಅನಂ ತರ 
ತಮ್ಮ ಮನಸ್ಸಿನಲ್ಲಿ ಆಲೋಚಿಸಿದರು. 


೨೧. ನಾನು ಈ ಅಷ್ಟಾದಶ ಪುರಾಣಗಳಲ್ಲಿ ವರ್ಣಾಶ್ರಮಾಚಾರ ಧರ್ಮ 
ಗಳನ್ನೂ, ಬಹುವಿಧವಾದ ಮುಕ್ತಿಮಾರ್ಗಗಳನ್ನೂ ವೇದಗಳಿಗೆ ಅವಿರೋಧ 
ವಾಗಿಯೂ, ಸರಿಯಾಗಿಯೂ ನಿಮಗೆ ನಿರೂಪಿಸಿರುವೆನು. 


೨೨. ಜೀನೇಶ್ಚರಾಭೇದವೂ, ಈಶ್ವರ ಬ್ರ ಹ್ಮಾಭೇದವೂ, ಬ್ರಹ್ಮಸೂತ್ರಾದಿ 
ಗಳಲ್ಲಿ ನಿರಾಕರಿಸಲ್ಪಟ್ಟವೆ. ಸರಮೋತ್ತಮನಾದ ಬ್ರಹ್ಮನು ಶ್ರುತಿಯುಕ್ತಿ ವಿಚಾರ 
ಗಳಿಂದ ಬೇರೆಯಾಗಿರುತ್ತಾನೆಂದು ಬ್ರಹ್ಮಸೂತ್ರಾದಿಗಳಲ್ಲಿ ನಿರೂಪಿಸಲ್ಪಟ್ಟಿವೆ. 


302 


ಅಧ್ಯಾಯ ೪೨ 
ಅಕ್ಷರಂ ಸರಮಂ ಬ್ರಹ್ಮ ಪರಮಾತ್ಮಾ ಪರಂ ಪದಂ | 

ಯದರ್ಶಂ ಬ್ರಹ್ಮಚರ್ಯಾದಿವಾನಪ್ರಸ್ಥ ಯತಿವ್ರತಂ 1೨೩! 
ಆಚರಂತಿ ಮಹಾಪ್ರಾಜ್ಞಾ ಧಾರಣಾಂ ಚ ಪೃಥಗ್ವಿಧಾಂ | 

ಆಸನಂ ಪ್ರಾಣರೋಧಶ್ಚ ಪ್ರತ್ಕಾಹಾರಶ್ಚ ಧಾರಣಾ 1 ೨೪ ॥ 
ಧ್ಯಾನಂ ಸಮಾಧಿರೇತಾನಿ ಯಮೈಶ್ಚ ನಿಯಮೈಃ ಸಹ | 

ಅಷ್ಟಾಂಗಾನಿ ಯದರ್ಥಂ ಚ ಚರಂತಿ ಮುನಿಪುಂಗವಾಃ ॥ ೨೫ ॥ 


ಯದರ್ಥಂ ಕರ್ಮ ಕುರ್ವಂತಿ ನೇದಾಜ್ಞಾಾ ಮಾತ್ರತತ್ಪರಾಃ | 
ಪರಾರ್ಪಣಧಿಯಾ ಸವ್ಯಗ್ನಿಷ್ನಾಮಾಃ ಕಲಿಲೋಜ್ಹಿ ತಾಃ Wl ೨೬ | 


ಯಜ್ಞ ಪ್ತ ಯೇ ನಿರಾಕರ್ತುಂ ಸಾಸಾಚರಣಮಾತ್ಮನಃ | 
ಗೆಂಗಾದಿತೀರ್ಥಚರ್ಯಾಣಿ ನಿಷೇವಂತೇ ಶುಚಿವ್ರತಾಃ | Il ೨೭॥ 





೨೩. ಆ ಪರಮಾತ್ಮನು ನಾಶರಹಿತನೂ, ಉತ್ತಮನೂ, ಪೂರ್ಣನೂ, 
ಪರಮಪದದಾಯಕನೂ ಆಗಿರುತ್ತಾನೆ. ಅಂತಹ ಬ್ರಹ್ಮಪದ ಪ್ರಾಪ್ತಿಗಾಗಿ ಮಹಾತ್ಮ 
ರಾದ ಮುನೀಶ್ವರರು ಬ್ರಹ್ಮಚರ್ಯ, ವಾನಪ್ರಸ್ಥ, ಯತಿ ಮೊದಲಾದವರ ನಾನಾ 
ವಿಧವಾದ ವ್ರತನಿಯಮಾದಿಗಳನ್ನು ನಿರೂಪಿಸಿರುವರು. 





೨೪-೨೫. ಮಹಾತ್ಮರು ಅಂತಹ ಬ್ರಹ್ಮನನ್ನು ಸಡೆಯುವುದಕ್ಕಾಗಿ ನಾನಾವಿಧ 
ಧ್ಯಾನಗಳನ್ನೂ ಆಸನ, ಪ್ರಣಾಯಾಮ, ಪ್ರತ್ಯಾಹಾರ, ಧ್ಯಾನ, ಢಾರಣ, ಸಮಾಧಿ, 
ನಿಯಮಗಳನ್ನೂ ಯಮ ನಿಯಮಾದಿ ಅಷ್ಟಾಂಗಗಳನ್ನೂ ಆಚರಿಸುತ್ತಾರೆ. 


೨೬. *ಕಲಿದೋಷ ಶೂನ್ಯರೂ, ನಿಷ್ಕಾಮಿಗಳೂ, ನೇದನೇದಾಂತಗಳನ್ನು 
ತಿಳಿದವರೂ, ಆದ ಮಹಾತ್ಮರು ಅಂತಹ ಬ್ರಹ್ಮನನ್ನು ಪಡೆಯಲು ಕೃಷ್ಣಾ ರ್ಪಣ 
ಬುದ್ಧಿಯಿಂದ ರಾಗರಹಿತರಾಗಿ ವೇದೋಕ್ತವಾದ ಕರ್ಮಗಳನ್ನು ಆಚರಿಸುವರು. 


೨೬. ಪರಿಶುದ್ಧವಾದ ವ್ರತಗಳುಳ್ಳ ಮಹಾತ್ಮರು ಆ ಪರಮಪುರುಷನನ್ನು 
ತಿಳಿಯುವುದಕ್ಕೋಸ್ಟರವೂ, ತಮ್ಮ ಪಾಪಗಳನ್ನು ಪರಿಹರಿಸಿಕೊಳ್ಳುವದಕ್ಕಾಗಿಯೂ, 
ಗಂಗಾದಿ ಸಕಲ ಕೀರ್ಥ ಯಾತ್ರೆಗಳನ್ನು ಮಾಡುವರು. 


303 


ಶ್ರೀಷುದ್ವಾಯುಪುರಾಣಂ 
ತದ್ಬ ಹ್ಮ ಪರಮಂ ಶುಡ್ಛ ಮನಾದ್ಯಂತತುನಾಮಯಂ | 
ನಿತ್ಯಂ ಸರ್ಗಗತಂ ಸ್ಥಾಜು ಕೂಜಿಸ್ಥ. ೦ ಕೂಟಿನರ್ಜಿತಂ H seh 


ಸರ್ಮೇಂದ್ರಿಯಚರಾಭಾಸಂ ಪ್ರಾಕೃತೇಂದ್ರಿಯವರ್ಜಿತಂ | 
ದಿಕ್ಕಾಲಾದ್ಯನವಚ್ಛಿನ್ನಂ ನಿತ್ಯಂ ಚಿನ್ಮಾತ್ರಮನ್ಯಯಂ ॥೨೯॥ 


ಅಧ್ಯಸ್ತ್ರಂ ಸರ್ಹಪದ್ಯತ್ರ ನಿಶ್ವಮೇತತ್‌ ಪ್ರಕಾಶತೇ | 
ವಿಶ್ವಸ್ಮಿನ್ನಪಿ ಚಾನ್ವೇತಿ ನಿರ್ವಿಕಾರಶ್ಚ ರಜ್ಜು ವತ್‌ ೩೦! 


ಸಮ್ಯಗ್ವಿಚಾರಿತಂ ಯದ್ವತ್ಛೇನೋರ್ನಿಬುದ್ದು ದೋದಕಂ | 
ತಥಾ ನಿಚಾರಿತಂ ಬ್ರಹ್ಮ ವಿಶ್ವಸ್ಮಾನ್ನ ಳ್ಳಿ ವೇತ` | ao ll 





೨೮-೨೯. ಅಂತಹ ಸು ಉತ್ತಮನೂ, ಶುದ್ಧನೂ, ಅದ್ಯಂತ 
ರಹಿತನೂ, ರೋಗಾದಿಶೂನ್ಯನೂ, ನಿತ್ಯನೂ, ಸರ್ವಗತನೂ, ನಿರ್ವಿಕಾರನೂ, 
ಅಚಲನೂ, ಕೂಟಾದಿ ವಿಕಾರರಹಿತನೂ, ಆಕಾಶಾದಿಗತನೂ, ಸಂಗರಹಿತನೂ, 
ಅಪ್ರಾ ಕೃತವಾದ ಸರ್ವೇಂದ್ರಿಯ ಆಚಾರವುಳ್ಳವನೂ, ಪ್ರಾ ಕ್ಳೃ ತೇಂದ್ರಿಯರಹಿತನೂ, 
ದಿಕ್ಕಾಲಾದಿಗಳಿಂದ ಅಸರಿಮಿತನೂ, ಸತ್ಯನ, ಜ್ಞಾ ಸ ನಸ್ವ ತೂ; `ನಾಶರಹಿತನೂ, 
ಆಗಿರುವನು. 


೩೦. ರಜ್ಜುವಿನಲ್ಲಿ (ಹಗ್ಗದಲ್ಲಿ) ಸರ್ಪವು ಆರೋಪಿತವಾಗಿರುವಂತೆ ಯಾವ 
ಬ್ರಹ್ಮನಲ್ಲಿ ಈ ಸಮಸ್ತವಾದ ಜಗತ್ತೂ ಆರೋಪಿತವಾಗಿದಿಯೋ ಮತ್ತು ಸಮಸ್ತ 
ವಾದ ವಿಶ್ವದಲ್ಲಿಯೂ, ಯಾವ ಬ್ರಹ್ಮನು ಅಧ್ಯಸ್ತನಾಗಿರುವನೋ ಅಂತಹ 
ಪರಬ್ರಹ್ಮನು ಹಗ್ಗದಂತೆ ನಿರ್ನಿಕಾರನಾಗಿರುವನು. 


೩೧. ಅಜ್ಞಾ,ನದೆಶೆಯಲ್ಲಿ ಜಲ, ಅಲೆಗಳು, ನೊರೆ, ಗುಳ್ಳೆಗಳು ಇವು ಬೇರೆ 
ಬೇರೆಯಾಗಿ ಹೇಗೆ ತೋರುತ್ತವಯೋ, ಹಾಗೆಯೇ ಅಜ್ಞಾನಾವಸ್ಥೆ ಯಲ್ಲಿ ಬ್ರಹ್ಮನು 
ಜಗತ್ತು ಬೇಕೆ ಬೇರೆಯಾಗಿ ತೋರುವುವು. ಜ್ಞಾನೋದಯವಾದರೆ ಅಲೆಗಳು ಕೊರೆ 
ಗುಳ್ಳೆ ಗಳೆಲ್ಲವೂ, ಜಲಮಯವಾಗಿ ಹೇಗೆ ಆಗುತ್ತವೆಯೋ, ಹಾಗೆಯೇ ಬ್ರಹ್ಮಜಗ 
ದಾದಿಗಳು ಬ್ರಹ್ಮಮಯವಾಗುವುವು. ವಿಚಾರಮಾಡಿದರೆ ಬ್ರಹ್ಮನು ಜಗತ್ತಿಗಿಂತಲೂ 
ಜೀರೆಯಾಗಿ ತೋರುವುದಿಲ್ಲ. 


304 


ಅಧ್ಯಾಯ ೪೨ 


ಸರ್ವಂ ಬ್ರ ಹ್ಮೆ 4ನ ನಾನಾಶ್ವಂ ನಾಸ್ತೀತಿ ನಿಗಮಾ ಜಗುಃ | 


ಯೆಸಾ ಡ್ಭವಡಿ ಬ್ರ ಹಾ ಒಂಡಳೋಟಿಯೋ ನ ಭವಂತಿ ಚ | ೩೨॥ 
ಯದುನ್ಮೇಷನಿನೇಷಾಭ್ಯಾಂ ಜಗತಾಂ ಪ್ರಲಯೋದಯಾೌ | 
ಭನೇತಾಂ ಯಾ ಪರಾ ಶಕ್ತಿರ್ಯದಾಧಾರತಯಾ ಸ್ಥಿತಾ | ೩೩! 


ಯಸ್ಮಾನ್ನಿದಂ ಯತಶ್ಚೇದಂ ಯೇನೇದಂ ಯದಿದಂ ಸ್ಮೃತಂ | 
ಯದಜ್ಚಾಾನಾಜ್ಞಗದ್ಭಾತಿ ಯಸ್ಮಿನ್‌ ಜ್ಞಾತೇ ಜಗನ್ನ ಹಿ P ೩೪॥ 


ಅಸತ್ಯಂ ಯಜ್ಜಡಂ ದುಃಖಮುನಸ್ತಿತಿ ನಿರೂಪಿತಂ! 
ನಿಪರೀತಮತೋ ಯದ್ವೈ ಸಚ್ಚಿ ದಾನಂದಮೂರ್ತಿಕಂ | ೩೫ ॥ 


೩೨. ಬ್ರಹ್ಮನು ಸರ್ವಗತನು, ಅವನಲ್ಲಿ ನಾನಾತ್ವವು (ಭಿನ್ನತೆಯು) ಇಲ್ಲ 
ವೆಂದು ವೇದಗಳು ಘೋಷಿಸುತ್ತವೆ. ಅಂತಹ ಬ್ರಹ್ಮನಿಂದ ಬ್ರಹ್ಮಾಂಡಕೋಟಗಳು 
ಉಂಟಾಗುತ್ತವೆ. ಮತ್ತು ನಶಿಸಿ ಹೋಗುತ್ತವೆ. ಅಂದರೆ ಅಂಥ ಬ್ರಹ್ಮನು ಅನೇಕ 
ಬ ಬ್ರಹ್ಮಾಂಡಗಳನ್ನು ಸೃ ಸೃಷ್ಟಿಸಿ ಸಂಹಾರಮಾಡುವನು. 


೩೩. ಯಾವ ಪರಬ್ರಹ್ಮನ ನಿಮೇಸೋನ್ಮೇಷಗಳಿಂದ ಅಂದರೆ ಬ್ರಹ್ಮೇಚ್ಛಾ 
ತದಭಾವಗಳಿಂದ ಈ ಜಗತ್ತಿನ ಸೃಷ್ಟಿ ಪ್ರಲಯಗಳು ಉಂಟಾಗುತ್ತವೆಯೋ. ಯಾನ 
ಜಗತ್ತಿನ ಉತ್ತಮವಾದ ಸ್ಥಿತಿಗತಿಗಳು ಯಾವನ ಆಧಾರದಿಂದ ನಡೆಯುತ್ತವೆಯೋ 
ಅಥವಾ ನಿಂತಿನೆಯೋ ಅಂತಹ ಪರಮಾತ್ಮನು ಸರ್ವೋತ್ತಮನಾಗಿರುವನು. 


೩೪. ಈ ಜಗತ್ತು ಯಾರ ಆಶ್ರಯದಲ್ಲಿಡೆಯೋ ಯಾರಿಂದ ಉಂಬಾಗಿರು 
ತ್ತದೆಯೋ, ಯಾರಿಂದ ರಕ್ಷಿತವಾಗಿದೆಯೋ, ಯಾರ ಆಢಾರದಿಂದಿದೆಯೋ, 
ಯಾವನು ನಿಯಾವಕನಾಗಿರುವನೋ, ಯಾವನ ಜ್ಞಾನನಿಲ್ಲದಿರುವಾಗ ಈ ಜಗತ್ತು 
ತೋರುತ್ತಿದೆಯೋ, ಯಾವನ ಜ್ಞಾನವು ಉಂಟಾದರೆ ಜಗತ್ತೇ ಇರುವುದಿಲ್ಲವೋ, 
ಅಂಥ ಬ್ರಹ್ಮನು ಸರನೋತ್ತ ಮನಾಗಿರುವನು. 


೩೫. ಈಗ ಪ್ರತ್ಯಕ್ಷಕ್ಕೆ ವಿಷಯವಾದ ಈ ಜಗತ್ತು ಅಸತ್ಯವಾಗಿಯೂ, 
ಜಡವಾಗಿಯೂ, ದುಃಖಮಯವಾಗಿಯೂ, ಇದೆಯೆಂದು ನಿರೂಪಿತವಾಗಿದೆ. 

ನಾದರೋ ಇದಕ್ಕೆ ವಿಸರೀತನಾಗಿಯೂ, ಸಟ್ಟಿ ದಾನಂದಸ್ವರೂಪನಾಗಿಯೂ, 
ಇರುವನು. 


20 305 


ಶ್ರೀಮದ್ವಾಯುಪುರಾಣಂ 


ಜೀವೇ ಜಾಗ್ರತಿ ವಿಶ್ವಾಖ್ಯಂ ಸ್ವಪ್ನೇ ಯತ್ತ ಜಸಂ ಸ್ಮೃತಂ | 
ಸುಷುಪ್ತೌ ಪ್ರಾಜ್ಞ ಸಂಜ 0 ತತ್ಸರ್ನಾವಸ್ಥಾ ಸು ಸಂಸ್ಕ ಎತ 1೩೬! 


ಯಚ್ಞೆ ಕ್ಷುಷಾಂ ಚ್ರಕ್ಷುರಫ ಶ್ರೋತ್ರಾಣಾಂ ಶ್ರೋತ್ರಮಸ್ತಿ ಚ | 
ತ್ವಕ್‌ ತ್ವಚಾಂ ರಸನಂ ತಸ್ಯ ಪ್ರಾಣಂ ಪ್ರಾಣಸ್ಯ ಯದ್ವಿದುಃ | ೩೭॥ 


ಬುದ್ಧಿರ್ಜ್ಜಾನೇನ ಚ ಪ್ರಾಣಾಃ ಕ್ರಿಯಾಶಕ್ತ್ಯಾ ನಿರಂತರಂ | 
ಯನ್ನ್ನೇಶಿರೇ ಸಮಭ್ಯೇತುಂ ಜ್ಞಾತುಂ ಚ ಪರಮಾರ್ಥತಃ 1೩೮॥ 


ರಜ್ಜಾ ವಹಿರ್ಮರೌ ವಾರಿ ನೀಲಿಮಾ ಗಗನೇ ಯಥಾ | 
ಅಸದ್ವಿಶ್ಚಮಿದಂ ಭಾತಿ ಯಸ್ಮಿನ್ನಜ್ಞಾನಕಲ್ಪಿ ತಂ I ೩೯॥ 


೩೬. ಜೀವನು ವಿಶ್ವನಾಮಕ ಪರಮಾತ್ಮನೆ ಇಡನೇ ಸೇರಿದಾಗ ಜಾಗ್ರದ 
ವಸ್ಥೆಯೂ, ತೈಜಸ ನಾಮಕಭಗವಂತನ ಸಂಗಡ ಸೇರಿದಾಗ ಸ್ವಪ್ನಾವಸ್ಥೆಯೂ, 
ಪ್ರಾಜ್ಞನಾಮಕ ಪರಮಾತ್ಮನೊಡನೆ ಕೂಡಿರುವಾಗ ನಿದ್ರಾವಸ್ಥೆ ಯೂ, ಉಂಬಾಗು 
ವುವು. ಹೀಗೆ ಜಾಗ್ರತ್ಸ್ವಸ್ನಸುಷಿಪ್ತಿಯೆಂಬ ಸರ್ವಾವಸ್ಥೆ ಗಳಲ್ಲಿಯೂ, ಜೀವನು 
ಶ್ರೀಪರಮಾತ್ಮನ ಸಂಗಡ ಕೂಡಿರುವನು. 





೩೭. ಯಾವನು ನೇತ್ರಗಳಿಗೆ ನೋಡುವ ಶಕ್ತಿಯನ್ನೂ, ಕಿವಿಗಳಿಗೆ ಶ್ರವಣ 
ಸಾಮಥ್ಯವನ್ನೂ, ಚರ್ಮಕ್ಕೆ ಸ್ಪರ್ಶಶಕ್ತಿಯನ್ನೂ, ನಾಲಿಗೆಗೆ ರುಚಿನೋಡುವ ಶಕ್ತಿ 
ಯನ್ನೂ ಪ್ರಾಣಗಳಿಗೆ ಚಲನಶಕ್ತಿಯನ್ನೂ, ಕೊಟ್ಟರುವನೋ ಅವನೇ ಪರಮ 
ಪುರುಷನಾದ ಬ್ರಹ್ಮನೆಂದು ತಿಳಿಯಬೇಕು. 


೩೮. ಯಾವನ ಅನುಗ್ರಹವಿದ್ದಕೆ (ಬುದ್ಧಿಗೆ) ಮನಸ್ಸಿಗೆ ತಿಳಿಯುವ 
ಸಾಮರ್ಥ್ಯವೂ, ಪ್ರಾಣಿಗಳಿಗೆ ನಿರಂತರವಾದ ಚಲನಾದಿ ಕ್ರಿಯಾಶಕ್ತಿಯೂ, 
ಸಂಭವಿಸುತ್ತವೆಯೋ, ಯಾವನ ಅನುಗ್ರಹವಿಲ್ಲದಿದ್ದರೆ ಚಲನವಲನಾದಿಗಳೂ, 
ಪಾರಮಾರ್ಥಿಕವಾದ ಜ್ಞಾನವೂ ಉಂಟಾಗವುದಿಲ್ಲವೋ, ಅವನೇ ಪರಮಾತ್ಮ 
ನಾಗಿರುವನು. 


೩೯. ರಜ್ಜುವಿನಲ್ಲಿ ಸರ್ಪಜ್ಞಾನವೂ, ಮರುಭೂಮಿಯಲ್ಲಿ ಜಲಭ್ರಾಂತಿಯೂ, 
ಆಕಾಶದಲ್ಲಿ ಫೀಲಿಮೆಯೂ ತೋರುವಂತೆ ಅಸತ್ತಾದ ಈ ವಿಶ್ವವು ಯಾವ ಭಗವಂತ 
ನಲ್ಲಿ ಅಜ್ಞಾನಕಲ್ಪಿತವಾಗಿದೆಯೋ ಅವನೇ ಬ್ರಹ್ಮನೆಂದು ಕೆಲವರು ಹೇಳುವರು. 


306 


ಅಭ್ಯಾಯ ೪೨ 


ಘಟಾವಚ್ಛಿನ್ನ ಏವಾಯಂ ಮಹಾಕಾಶೋ ವಿಭಿದ್ಯತೇ | 
ಕಾರ್ಯೋಸಪಾಧಿಪರಿಚ್ಛಿನ್ನಂ ತದ್ವದ್ಯಜ್ಞಿ ವಸಂಜ್ಞಿ ಕಂ Il vo Il 


ಮಾಯಯಾ ಚಿತ್ರಕಾರಿಣ್ಯಾ ವಿಚಿತ್ರಗುಣಶೀಲಯಾ | 
ಬ್ರಹ್ಮಾಂಡಂ ಚಿತ್ರಮತುಲಂ ಯಾಸ್ಮಿನ್‌ ಭಿತ್ತಾನಿವಾರ್ಪಿತಂ ॥ ೪೧ 


ಧಾನತೊಆನ್ಯಾನತಿಕ್ರಾಂತಂ ವದಕೋ ವಾಗಗೋಚರಂ | 
ವೇದನೇದಾಂತಸಿದ್ಧಾಂತೈರ್ವಿನಿರ್ಣೇತಂ ತದಕ್ಷರಂ ॥೪೨॥ 


ಅಕ್ಷರಾನ್ನ ಪರಂ ಕಿಂಚಿತ್ಸಾಕಾಷ್ಮಾ ಸಾ ಪರಾ ಗತಿಃ | 
ಇತ್ಯೇನಂ ಶ್ರೂಯತೇ ನೇದೇ ಬಹುಧಾಸಿ ವಿಚಾರಿತೇ ॥ ೪೩! 


೪೦. ಒಂದೇ ಮಹಾಕಾಶವು ಹೇಗೆ ಘಟಾಕಾಶ, ಮಠಾಕಾಶ, ರೂಪವಾಗಿ 
ಕಾಣುತ್ತಿ ದೆಯೋ ಹಾಗೆ ಒಬ್ಬನೇ ಬ್ರಹ್ಮನು ಕಾರ್ಯೋಪಾಧಿಯುತನಾಗಿ ದೇವದತ್ತ 
ಯಜ್ಞ ದತ್ತರೂಪಗಳಿಂದ ಕಾಣುವನೆಂದು ಹೇಳುತ್ತಾರೆ. 





೪೧. ವಿಚಿತ್ರವಾದ ಗುಣಶೀಲಸ್ವಭಾವವುಳ್ಳ ಚಿತ್ರಲೇಖಕಳು ತನ್ನವಿಚಿತ್ರ 
ಶಕ್ತಿಯಿಂದ ಗೋಡೆಯ ಮೇಲೆ ವಿವಿಧ ಚಿತ್ರವನ್ನು ಬರೆಯುವಂತೆ ಮಾಯೆಯಿಂದ 
ಯಾವನಲ್ಲಿ ಬ್ರಹ್ಮಾಂಡಾದಿ ವಿವಿಧವಿಷಯಗಳು ತೋರುತ್ತವೆಯೆನ್ನುನರು. 


೪೨. ಅಂತಹ ಅಕ್ಷರಶಬ್ದವಾಚ್ಯನಾದ ಶ್ರೀಪರಮಪುರುಷನು ಅತಿವೇಗವಾಗಿ 
ಓಡುವ ಪುರುಷರನ್ನು ಅತಿಕ್ರಮಿಸುವವನಾಗಿಯೂ, ವರ್ಣಿಸುವವನ ವಾಕ್ಕುಗಳಿಗೆ 
ಅಗೋಚರನಾಗಿಯೂ, ವೇದವೇದಾಂತ ಸಿದ್ಧಾ ಂತಗಳಿಗೆ ವಿಷಯನಾಗಿಯೂ, 
ಇರುವನು. 


೪೩. ವೇದ ವೇದಾಂತ ಪುರಾಣೇತಿಹಾಸಾದಿಗಳನ್ನು ಬಹಳವಾಗಿ ವಿಚಾರ 
ಮಾಡಿದರೂ ಕೂಡ ಅಂತರ ಅಕ್ಷರನಾಮಕನಾದ ಪರಬ್ರಹ್ಮನಿಗಿಂತಲೂ ಉತ್ತಮನೂ, 
ಮಹಿಮೋಪೇತನೂ, ಆದ ಬೇರೊಬ್ಬ ಪುರುಷಸಿಲ್ಲವೆಂದೂ, ಅವನೇ ಕೊನೆಯವನು 
ಅವನೇ ಸರ್ವೋತ್ತಮನೆಂದು ವೇದವೇದಾಂಗಗಳು ಸಾರಿ ಹೇಳುತ್ತವೆ. 


307 


ಶ್ರೀಮದ್ಭಾಯುಪುರಾಣಂ 


ಅಶ್ಲರಸ್ಯಾತ್ಮನಾಶ್ಚಾಪಿ ಸ್ಥಾ ಹಪ್ನರೂಪತಯಾ ಸ್ಥಿತಂ | 


ಪರಮಾನಂದಸಂಡೋಹ ರೂಪಮಾನಂದ ವಿನ್ರೆ ಹಂ ॥ ೪೪ ॥ 
ಲೀಲಾವಿಲಾಸರಸಿಕಂ ಬಲ್ಲವೀಯೂಥಮಧ್ಯಗೆಂ! 

ಶಿಖಿಪಿಚ್ಛ ಕಿರೀಟೀನ ಭಾಸ್ಟದ್ರತ್ನಚಿತೇನ ಚ ॥ ೪೫ ॥ 
ಉಲ್ಲಸದ್ದಿದ್ಯುದಾಟೋಪಕುಂಡಲಾಭ್ಯಾಂ ವಿರಾಜಿತಂ | 
ಕರ್ಣೋಪಾಂತಚರನ್ನೇತ್ರಖಂಜರೀಟಿಮನೋಹರಂ ॥ ೪೬ ॥ 
ಕುಂಜಕುಂಜಪ್ರಿಯಾವೃಂದನಿಲಾಸರತಿಲಂಪಟಿಂ | 

ಪೀತಾಂಬರಧರಂ ದಿವ್ಯಂ ಚಂದನಾಲೇಪನುಂಡಿತಂ - ॥ ೪೭॥ 
ಅಧರಾಮೃತಸಂಸಿಕ್ತನೇಣುನಾದೇನ ಬಲ್ಲವೀಃ | 

ಮೋಹಯಂತಂ ಚಿದಾನಂದಮನಂಗಮದಭಂಜನಂ Il es Il 
ಕೋಟಿಕಾಮಕಲಾಪೂರ್ಣಂ ಕೋಟಿಚ೨ದ್ರಾಂಶು ನಿರ್ಮಲಂ | 
ತ್ರಿಕೇಖಕಂಠವಿಲಸದ್ರತ್ನಗುಂಜಾ ಮೃಗಾಕುಲಂ ॥೪೯॥ 


ತ್ಯಜ, 








೪೪-೪೫. ಅಂತಹ ಅಕ್ಷರಶಬ್ದವಾಚ್ಯನಾದ ಶ್ರೀಭಗವಂತನು ಆತ್ಮಸ್ವರೂ 
ಪನೂ, ಜೀವಾಂತರ್ಯಾಮಿ ಸೂ, ಪರಮಾನಂದಸಂಜೋಹರೂಪನೂ, ಸಚ್ಚಿದಾ 
ನಂದವಿಗ್ರಹನೂ, ಲೀಲಾವಿಲಾಸರಸಿಕನೂ, ಗೋಪಿಯರಗೋಷ್ಠಿ ಯಲ್ಲಿ ಆಸಕ್ತನೂ, 
ಪ್ರಕಾಶಿಸುವ ನವರತ್ನ ಖಚಿತವೂ, ಮಯೂರಪಿಂಛಗಳಿಂದಲಂಕೃತವೂ, ದಿವ್ಯವೂ 
ಆದ ಕೆರೀಟದಿಂದ ಮಂಡಿತನೂ ಆಗಿರುವನು. 


೪೬-೪೭. ಮತ್ತು ಆ ಪರಮಾತ್ಮನು ಮಿಂಚಿನಂತೆ ಅತಿಪ್ರಕಾಶಕವೂ, 
ಆಟೋಪಯುತವೂ, ಆದ ಕುಂಡಲಗಳಿಂದ ವಿಭೂಷಿತನೂ, ಶೋತ್ರಗಳವರೆಗೂ 
ಅತಿವಿಶಾಲವೂ, ಗೀಜುಗಹಕ್ಕಿಗಳಂತೆ ಅತಿಮನೋಹರವೂ, ಆದ ನೇತ್ರಗಳಿಂದತಿ 
ಸುಂದರನೂ, ಪ್ರತಿಯೊಂದು ಲತಾಗೃಹಗಳಲ್ಲಿರುವ ರಮಣಿಯರ ವೃಂದಗಳ ವಿಲಾಸ 
ಗಳಲ್ಲಿ ಆಶಕ್ತನೂ, ಪೀತಾಂಬರಧಾರಿಯೂ, ಸುಂದರನೂ, ದಿವ್ಯರೂಪನ್ಕೂ ಚಂದನಾ 
ಲೇಪದಿಂದ ಭೂಷಿತನೂ ಆಗಿರುವನು. 


೪೮-೪೯. ಆ ಪರಮಪುರುಷನು ಅಧರಾಮೃ ತಪಾನದಲ್ಲಿ ಆಸಕ್ತವಾದ 
ವೇಣುಗಾನದಿಂದ ಗೋಪಿಕಾಂಗನೆಯರನ್ನು ನೋಹಗೊಳಿಸುವವನೂ, ಚಿದಾನಂದ 
ಸೂಪಿಯೂ, ಮದನಮದಮರ್ದನನೂ, ಅಸಂಖ್ಯಾತರಾದ ಕಾಮಕುಂತಿಕಲಿತನೂ, 
ಕೋಟಚಂದ್ರಕಲಾಪೂರ್ಣನೂ, ತ್ರಿವಳಿಯುತವೂ, ರತ್ನಾಭರಣಸಹಿತವೂ ಆದ 
ಕಂಠದಿಂದ ಅಲಂಕೃತನೂ ಆಗಿರುವನು. 


305 


ಅಧ್ಯಾಯ ,೪೨ 


ಯಮುನಾಪುಲಿನೇ ತುಂಗೇ ತಮಾಲವನನಕಾನನೇ | 
ಕದಂಬಚಂಪಕಾಶೋಕ ಪಾರಿಜಾತ ಮನೋಹರೇ 1 ೫೦॥ 


ಶಿಖಪಾರಾವತಶುಕಪಿಕಕೋಲಾಹಲಾಕುಲೇ | 
ನಿಕೋಧಾರ್ಥಂ ಗವಾಮೇವ ಧಾವಮಾನಮಿತಸ್ತತಃ imo 


ರಾಧಾವಿಲಾಸರಸಿಕಂ ಕೃಷ್ಣಾಖ್ಯಂ ಪುರುಷಂ ಪರಂ | 
ಶ್ರುತವಾನಸ್ಮಿ ವೇದೇಭ್ಯೋ ಯತಸ್ತದ್ಗೋಚರೋಂಭವತ್‌ il ೫೨॥ 


ಏವಂ ಬ್ರಹ್ಮಣಿ ಚಿನ್ಮಾತ್ರೇ ನಿರ್ಗುಣೇ ಭೇದವರ್ಜಿತೇ। 
ಗೋಲೋಕಸಂಜ್ಞಿಕೇ ಕೃಷ್ಣೋ ದೀವ್ಯತೀತಿ ಶ್ರುತಂ ಮಯಾ ಜಗ 


೫೦-೫೧. ಅವನು ತಮಾಲವನದಿಂದ ಶೋಭಿತವೂ, ರೀಪ,ಸಂಪಿಗೆ, ಅಶೋಕ, 
ಪಾರಿಜಾತ, ಇವೇ ಮೊದಲಾದ ವೃಕ್ತಗಳಿಂದತಿಮನೋಹರವೂ, ನವಿಲು, ಪಾರಿವಾಳ, 
ಶುಕ, ಕೋಗಿಲೆ, ಇವುಗಳ ಇಂಪಾದ ಗಾನದಿಂದ ರಂಜಿತವೂ, ಉನ್ನತವೂ ಆದ 
ಯಮುನಾನದಿಯ ತೀರದಲ್ಲಿ ಗೋವುಗಳನ್ನು ತಡೆಯುವುದಕ್ಕಾಗಿ ಇಲ್ಲಿಂದಲ್ಲಿಗೆ 
ಓಡಾಡುತ್ತಿರುವನೆಂದು ಮಹಾತ್ಮರು ವರ್ಣಿಸುವರು. 


೫೨. ಮತ್ತು ಆ ಭಗವಂತನು ಕಾಂತೆಯಾದ ರಾಧೆಯ ವಿಲಾಸದಲ್ಲಿ 
ರಸಿಕನೂ, ಕೃಷ್ಣನಾಮಕನೂ, ಪರಮಪುರುಷನೂ ಆಗಿರುವನೆಂದು ಗುರುಗಳಿಂದ 
ಕೇಳಿರುತ್ತೇನೆ. ನೇದಗಳೂಸಹ ಅದೇ ರೀತಿಯಾಗಿಯೇ ವರ್ಣಿಸುತ್ತವೆ. ಅವನು 
ವೇದವೇದ್ಯನೆಂದು ಮಹಾತ್ಮರು ಹೇಳುವರು. 


೫೩. ಹೀಗೆ ಜ್ಞಾನಪೂರ್ಣನೂ, ಪೂರ್ಣಗುಣನೂ, ಪ್ರಾಕೃತಗುಣವರ್ಜಿ 
ತನೂ, ಅವತಾರಗಳಲ್ಲಿ ಭೇದಶೂನ್ಯನೂ, ಆದ ಪರಬ್ರಹ್ಮನು ಶ್ರೀಕೃಷ್ಣರೂಪದಿಂದ 
ಅವತರಿಸಿ ಗೋಕುಲದಲ್ಲಿ ನಾನಾವಿಧ ವಿನೋದಗಳನ್ನು ಮಾಡುವನೆಂದು ನಾನು 
ಹೇಳುತ್ತೇನೆ. 


309 


ಶ್ರಿ ೀಸುದ್ವಾಯುಷುರಾಣಂ 


ನಾತಃ ಪರತರಂ ಕಿಂಚಿನ್ನಿಗಮಾಗಮಯೋರಪಿ | 
ತಥಾಪಿ ನಿಗನೋ ವಕ್ತಿ ಹ್ಯಕ್ಷರಾತ್‌ ಪರತಃ ಪರಃ ॥ ೫೪! 


ಗೋಲೋಕವಾಸೀ ಭಗವಾನಕ್ಷರಾತ್ಸರ ಉಚ್ಯತೇ | 
ತಸ್ಮಾ ದಹಿ ಪರಃ ಕೊಆಸೌ ಗೀಯತೇ ಶ್ರುತಿಭಿಃ ಸದಾ ॥ ೫೫ ॥ 


ಉದಷ್ಟೋ ನೇದವಚನೈರ್ವಿಶೇಷೋ ಜ್ಞಾಯತೇ ಕಥಂ | 
ಶ್ರುತೇರ್ನಾರ್ಥ್ಫೋನ್ಯಥಾ ಜಬೋಧ್ಯಃ ಪರತಸ್ತ್ಯೃಶ್ಷರಾದಿತಿ ॥ ೫೬ ll 


ಶ್ರುತ್ಯರ್ಥೇ ಸಂಶಯಾಪನ್ನೋ ವ್ಯಾಸಃ ಸತ್ಯವತೀಸುತಃ | 
ವಿಚಾರಯಾಮಾಸ ಚಿರಂ ನ ಹ ಯಥಾತಥಂ |. ೫೭ ॥ 


೫೪. ಅಂತಹ ಪರಮ ಪುರುಷನಾದ ಕೃಷ್ಣ ಸ್ಲನಿಗಿಂತಲೂ ಉತ್ತಮನಾದ 
ಬೇರೊಬ್ಬದೇವನು ಜಗತ್ತಿನಲ್ಲಿಯೇ ಇಲ್ಲವೆಂದು ವೇದಶಾಸ್ತ್ರ ಗಳು ಸಾರಿ ಹೇಳುತ್ತವೆ. 
ಆದರೆ ಆಕ್ಷರಶಬ್ದವಾಚ್ಯನಾದ Ne ಪರಬ್ರಹ್ಮನು ಶ್ರೇಷ್ಠ 
ನಾಗಿರುವನು. 


೫೫. ಗೋಕುಲವಾಸಿಯಾದ ಶ್ರೀಕೃಷ್ಣನರಮಾತ್ಮನೇ ಅಕ್ಷರನಾಮಕರಾದ 
ಲಕ್ಷಾ ಹಕಿದಿಗಿಂತಲೂ ಉತ್ತಮನಾಗಿರುವನೆಂದು ಮಹಾತ್ಮರು ಹೇಳುತ್ತಾರೆ. ಅವನಿ 
ಗಿಂತಲೂ ಬೇರೆಯಾದ ಯಾವನುತಾನೆ ಶ್ರುತಿ ಸ್ಮ ಏಕಿಗಳಿಂದ ಹೊಗಳಲ್ಪಡುವನು. 


೫೬, ಆದುದರಿಂದ ಮೇಲೆ ನಿರೂಪಿಸಿರುವ ವೇದವಚನಗಳು ನಿರೂಪಿಸಿರುವ 
ಅರ್ಥಕ್ಕಿಂತಲೂ ವಿಶೇಷಾರ್ಥವನ್ನು ಹೇಗೇ ಹೇಳಬಲ್ಲವು? ಶ್ರುತಿಗಳೇ ಅಕ್ಷರನಿ 
ಗಿಂತಲೂ ಬೇರೆಯಾದ ಪುರುಸನನ್ನೇ ವರ್ಣಿಸುತ್ತವೆಯೆಂದು ಹೇಗೆ ತಿಳಿಯಬೇಕು 


೫೭. 'ನೇದಾರ್ಥಗಳ ವಿಚಾರದಲ್ಲಿ ಸಂಶಯಾಪನ್ನ ನೂ, ಸತ್ಯನತೀಡೀವಿಯ 
ಕುಮಾರನೂ ಆದ ವೇದವ್ಯಾಸದೇವನು ಬಹುಕಾಲದವರೆಗೂ ವಿಚಾರವನ್ನು ಮಾಡಿ. 
ದರೂಕೂಡ ಯಥಾರ್ಥವನ್ನು ತಿಳಿಯಲಿಲ್ಲ. 


310 


ಅಧ್ಯಾಯ ೪೨ 
॥ ಸೂತ ಉವಾಚ ॥ 


ವಿಚಾರಯನ್ನ ಸಿ ಮುನಿರ್ನಾಪ ವೇದಾರ್ಥನಿಶ್ಚಯಂ | 
ನೇದೋ ನಾರಾಯಣಃ ಸಾಕ್ಸಾದ್ಯತ್ರ ಮುಹ್ಯಂತಿ ಸೂರಯಃ 1 ೫೮ ॥ 


ತದಾಪಿ ಮಹತೀಮಾರ್ತಿಂ ಸತಾಂ ಹೃದಯತಾಪನೀಂ | 
ಪುನರ್ವಿಚಾರಯಾಮಾಸ ಕಂ ವ್ರಜಾಮಿ ಕರೋಮಿ ಕಿಂ ll me I 


ಪಶ್ಯಾಮಿ ನ ಜಗತ್ಯರ್ಸ್ಮಿ ಸರ್ವಜ ೦ ಸರ್ವದರ್ಶನಂ | 
ಅಜ್ಞಾತ್ವಾಃನ್ಯತಮಂ ಲೋಕೇ ಸಂದೇಹವಿನಿವರ್ತಕಂ ॥ ೬೦ ॥ 


ಮೇರೋಃ ಕುಹರಿಣೀಂ ಗತ್ವಾ ಚಚಾರ ಪರಮಂ ತಪಃ! 
ಯತ್ರ ಕಾರ್ತಸ್ಪರಸ್ಫೂರ್ಜಜ್ಯೋತ್ಸ್ನ್ಸ್ನಾಚಾಲೈರ್ನಿರಂತರಂ Il ೬೧॥ 


೫೮. ಸೂತಮುನಿಯು ಹೇಳಿದನು :--ಹೀಗೆ ವ್ಯಾಸಮುನಿಯು ಬಹುಕಾಲ 
ವಿಚಾರಮಾಡಿದರೂ ವೇದಾರ್ಥಗಳ ವಿಷಯದಲ್ಲಿ ನಿಶ್ಚಯವನ್ನು ಹೊಂದಲಿಲ್ಲ. 
ಸಾಕ್ಲಾನ್ಲಾರಾಯಣನೇ ವೇಡಪ್ರ ತಿಪಾದ್ಯನಾಗಿರುವನು. ಈ ವಿಷಯದಲ್ಲಿ ಜ್ಞಾನಿಗಳೂ 
ಕೂಡ ಭ್ರಾಂತರಾಗಿರುವರೆಂದು ಹೇಳಿದನು. 


ರ್ಜ. ಹೀಗೆ ನಿಶ್ಚಯವನ್ನು ಹೊಂದಿದ್ದರೂ ಕೂಡ ಆ ಮುನಿಯು ಸತ್ಪುರುಷರ 
ಮನಸ್ಸಿಗೆ ಸಂತಾಪಕಾರಿಯಾದ ಮಹಾಚಿಂತೆಯನ್ನು ಹೊಂದಿ ಇದನ್ನು ನಿಶ್ಚಿತವಾಗಿ 
ತಿಳಿಯಲು ಯಾರ ಬಳಿಗೆ ಹೋಗಲಿ ಯಾವ ಕಾರ್ಯವನ್ನು ಮಾಡಲೆಂದು ಪುನಃ 
ಪುನಃ ಆಲೋಚಿಸಿದನು. 


೬೦. ಈ ಲೋಕದಲ್ಲಿ ಸಕಆ ಶಾಸ್ತ್ರಾರ್ಥಗಳನ್ನರಿತ ಸರ್ವಜ್ಞನಾದ ಪುರುಷನು 
ಯಾವನೂ ಇಲ್ಲ. ಆದುದರಿಂದ ಸಂದೇಹವನ್ನು ಪರಿಹರಿಸುವ ಬೇರೊಬ್ಬ ಪುರುಸನೇ 
ಇಲ್ಲವೆಂದು ತಿಳಿದನು. 


೬೧-೬೨. ಆದುದರಿಂದ ವ್ಯಾಸಮುನಿಯು, ಮೇರುಗಿರಿಯ ಗವಿಯನ್ನು 
ಹೊಂದಿ ಅತಿಘೋರವಾದ ತಪಸ್ಸನ್ನು ಮಾಡಿದನು. ಆ ಪ್ರದೇಶದಲ್ಲಿ ನಿರಂತರವೂ 
ಜಗಜಗಸುತ್ತಿರುವ ಸುವರ್ಣಕಾಂತಿ ಪುಂಜಗಳು, ದೃಷ್ಟಿಗೆ ಪ್ರಕಿಬಂಧಕವಾದ 


311 


ಶ್ರೀಮದ್ವಾಯುಪುರಾಣಂ 


ಸದಾ ಪ್ರಭಾಧತೇ ವಿಷ್ತಕ್ತಮಃಸ್ತೋಮಂ ದೃಶಂತುದಂ | 
ಚಕಾಸ್ತೇ ಯತ್ರ ಪರಮಂ ಕಾಂತಾರಮತಿಸುಂದರಂ las | 


, ನಾನಾದ್ರುಮಲತಾಕುಂಜಕೂಚತ್ಪ ಕ್ಲಿನಿನಾದಿತಂ | 
ಶುತ್ತಿಪಾಸಾಭಯಕ್ರೋಧತಾಪಗ್ಗಾ ನಿವಿವರ್ಜಿತಂ Il ೬೩ ॥ 


ಜಲಾಶಯೈರ್ಬಹುವಿಧಥೈಃ ಪದ್ಮಿನೀಖಂಡಮಂಡಿತೈಃ | 
ಜಾತರೂಪಶಿಲಾನದ್ಧ ತಟಿಸಂಚಾರಪತಕ್ಷಿಭಿಃ ॥ av ॥ 


ಯುಕ್ತಮಂಭೋ ಜಪವನೈಃ ಸೇವ್ಯಮಾನಂ ಸಮಂತತಃ | 
ಶಿನೈ ರಧ್ಯಾಸಿತಂ ಭಾವೈರ್ಹಿಂಸೆ 3 ಸತ್ತೈಃ ಸಮುಚ್ಚಿ ತಂ || ೬೫ Il 


ನಿರ್ಜನಂ ದಿವ್ಯಲತಿಕಾಪ್ರಿಯಖಂಡವಿರಾಜಿತಂ | 
ಶುಕೈಃ ಸಾರಾವತೈರ್ಹ್ಯದ್ಯೆ ರುನ್ಮದನ್ಮ ತ್ತ ಕೋಕಿಲಂ || ೬೬ || 


ಅಂಧಕಾರ ತಂಡವನ್ನು, ಸಂಪೂರ್ಣವಾಗಿ ಪರಿಹರಿಸಿ'ಸದಾಕಾಲದಲ್ಲಿಯೂ ಹೊಳೆಯು 
ತ್ತಿನೆ. ಅಲ್ಲಿನ ಅರಣ್ಯಗಳು ಅತಿಸುಂದರವಾಗಿಯೂ, ಉತ್ತಮವಾಗಿಯೂ, ಪ್ರಕಾಶಿ 
ಸುವುವು. 


೬೩-೬೫. ಆ:ಅರಣ್ಯವು ನಾನಾದ್ರುಮಗಳು ಲತೆಗಳು, ಪೊದೆಗಳು ಅವು 
ಗಳಲ್ಲಿ' ಮನೋಹರವಾಗಿ ಗಾನಮಾಡುವ ಪಕ್ಷಿಗಳ ಗಾನದಿಂದ ಮನೋಹರವೂ, 
ಹಸಿವು, ಬಾಯಾರಿಕೆ, ಭಯ, ಕೋಪ, ತಾಪ, ಶ್ರಮ ಇವುಗಳಿಂದ ರಹಿತವೂ, ಬಹು 
ವಿಧಗಳಾದ ಕಮಲ ಪುಂಜಗಳಿಂದಲಂಕೃ ತವೂ, ಅನೇಕ ಜಲಾಶಯಗಳಿಂದ 
ಮಂಡಿತವೂ, ಸುವರ್ಣಮಯವಾದ ಕಲ್ಲುಗಳಿಂದ ಕಟ್ಟಲ್ಪಟ್ಟ ದಡಗಳಲ್ಲಿ ಸಂಚರಿಸುವ 
ಪಕ್ಷಿಗಳಿಂದಲಂಕೃ ತವೂ, ಸುವಾಸನೆಯಾದ -ಮಂದಮಾರುತದಿಂದ ಸಹಿತವೂ, 
ಸರ್ವಭಾಗದಲ್ಲಿಯೂ ಸರ್ವರಿಂದ ಸೇವ್ಯವೂ, ಸಾಧುಗಳಾದ ನರಿನಾಯಿಗಳಿಂದಯುತ 
ವೂ ದುಸ್ಪಪ್ರಾಣಿಗಳಿಂದ ವರ್ಜಿತವೂ ಜನರಹಿತವೂ ಆಗಿದೆ. 


೬೬-೬೭. ಮತ್ತು ಉದ್ಯಾನವನವು ದಿವ್ಯಲತೆಗಳೂ, ವಿವಿಧಪ್ರಿಯವಾದ 
ವೈಕ್ಷಗಳೂ, ಇವುಗಳಿಂದ ರಂಜಿತವೂ, ಮನೋಹರಗಳಾದ ಶುಕಗಳೂ, ಪಾರಿವಾಳ 
ಗಳೂ ಇವುಗಳಿಂದ ಸುಂದರವೂ ಮದಿಸಿರುವ ಕೋಕಿಲಗಳಿಂದ ರಂಜಿತವೂ, 


312 


ಅಧ್ಯಾಯ ೪೨ 


ಉತ್ಪ ತತ್ಪದ್ಮರಜಸಾಂ ಪಟಲಾಮೋದದಿಜ್ಮುಖಂ | 
ತತ್ರಾಪಿ ಕಾಂಚಿನೀ ದಿವ್ಯಾ ಗುಹಾ ಪರಮಶೋಭಿನಾ 1 ue ll 


ತಾಂ ಪ್ರವಿಶ್ಯ ಜಿತಾಹಾರೋ ಜಿತಚಿತ್ತೋ ಜಿತಾಸನಃ । 
ಸಸ್ಮಾರ ವೇದಾಂಶ್ಚ ತುರಸ್ತದೇಕಾಗ್ರಮನಾ ಮುನಿಃ ll ೬೮ Il 


ತ್ರಯಾ ಜಗಾಮ ಶರದಾಂ ಶತಸ್ಯ ಸ್ಮರತೊಣಸ್ಸ್ಯ ಹಿ! 
ಪ್ರಾದುರಾಸಂಸ್ತತೋ ನೇದಾಶ್ಚ ತ್ವಾರ ಶ್ವಾ ರುದರ್ಶನಾಃ Nar ll 


ಸ್ಫುರತ್ಸದ್ಮಪಲಾಶಾಕ್ಸಾ ಜಟಾಮುಕುಟಧಾರಿಣಃ | 
ಕುಶಮುಷ್ಟಿಕರಾಂಭೋಜಾ ಮೃಗತ್ವಜ್ಞಂಡಿತಾಂಸಕಾಃ ll 20 || 





ಕಮಲರಜಸ್ಸು, ಪಾದರಿಯಪುಷ್ಟಸರಿಮಳ ಇವುಗಳಿಂದ ಸುಗಂಧಿಯೂ, ಮನೋ 
ಹರವೂ ಆಗಿದೆ. ಆ ಉನನನದಲ್ಲಿ ದಿವ್ಯವೂ, ಸುವರ್ಣಮಯವೂ, ಪರಮ 
ಸುಂದರವೂ ಆದ ಒಂದು ಗುಹೆಯು ರಂಜಿಸುವುದು. 


೬೮. ಆ ವ್ಯಾಸಮುನಿಯು ಆ ಗುಹೆಯನ್ನು ಪ್ರವೇಶಿಸಿ ಜಿತಾಹಾರಿಯೂ, 
ಮನೋನಿಗ್ರಹಿಯೂ, ಜಿತಾಸನನೂ, ಏಕಾಗ್ರ ಚಿತ್ತನೂ ಆಗಿ ನಾಲ್ಕು ವೇದಗಳನ್ನೂ 
ಸ್ಮರಿಸಿದನು. 


೬೯. ಆ ಮಹಾಮುನಿಯು ನೂರುವರ್ಷಕಾಲ ಧ್ಯಾನಮಾಡಲಾಗಿ ಆ ನಾಲ್ಕು 
ವೇದಗಳೂ ಸುಂದರವಾದ ಮೂರ್ತಿಯನ್ನು ಪಡೆದು ಆವಿರ್ಭವಿಸಿದುವು. 


೭೦. ಆ ವೇದಪುರುಷರು ವಿಕಸಿತಗಳಾದ ಕಮಲದಳಗಳಂತೆ ವಿಶಾಲವಾದ 
ನೇತ್ರಗಳುಳ್ಳವರೂ, ಜಟಿಗಳೆಂಬ ಕೆರೀಟಗಳಿಂದ ಮಂಡಿತರೂ, ಕುಶಾಗ್ರ ಪಾಣಿಗಳೂ, 
ಕಮಲಪಾಣಿಗಳೂ (ಜಿಂಕೆಯ ಚರ್ಮ) ಕೃಷ್ಣಾಜಿನಗಳಿಂದಲಂಕೃ ತವಾದ ಅಂಸಗ 
ಳುಳ್ಳವರೂ ಆಗಿ ರಂಜಿಸುವರು. 


313 


ಶ್ರೀಮಡ್ಹಾಯುಪುರಾಣಂ 


ಸ್ನರಿಃ ಸೋಡಶಭಿಃ ಕೃಪ್ತವದನಃ ಪ್ರಟವಾಂತರಾಃ | 
ಕಚವರ್ಗೋದ್ಭವೈರ್ವರ್ಣೈಃ ಪಂಚಾವಯನಪಾಣಯಃ | ೩೧॥ 


ಪವರ್ಗದಕ್ಷಚರಣಾ ವಾಮಪಾದಾಸ್ತವರ್ಗತಃ | 
ಆತರಂತ್ಯಂತವರ್ಣಾಶ್ಲ ಯೇಷಾಂ ಕುಕ್ಷಿದ್ದಯಾತ್ಮಕೌ asl 


ನಾಭಿನಿದ್ರಾಃ ಕಾಂತಪೃಷ್ಠಾ ಮೋದರಾಃ ಯರಲವೋತ್ಕಚಾಃ | 
ಅಗ್ನಿದಕ್ಟಾಂಶರುಚಿರಾ ಧರಾಗ್ರೀವಾ ಭ ಎತಾಂಸಕಾಃ Il ೩೩ ॥ 


ಅಂತಸ್ಥ ಸಂಧಿಸಂಸ್ಥಾನಾ ವೈಖರೀವಾಗ್ದಿ ಜೃಂಭಿತಾಃ | 
ಅಸಶ್ಯನ್ಮಥುರಾಮೇಷಾಂ ಹೃದಯಾಂಭೋಜಕಲ್ಪಿತಾಂ | ೭೪ ॥ 


ಹರೇರ್ಭಗವತಃ ಸಾಕ್ಸಾದಾನಿರ್ಭಾವಸ್ಥ ಲೀಹಿಸಾ। 
ಕಾಶೀನಮುಪಶ್ಯದ್ಭೂ ನುಥ್ಯೇ ಮಾಯಾಮಾಧಾರಸಂಸ್ಥಿ ತಾಂ Nes I 


೭೧-೭೨. ಅಂತಹ ವೇದಪುರುಸರು ಹದಿನಾರು ಸ್ವರಗಳಿಂದಲಂಕೃ ತವಾದ 
ಮುಖಗಳೂ, ಪ್ರಣವವೆಂಬ ಮನಸ್ಸುಳ್ಳ ವರೂ, ಕೇಶಗಳ ವರ್ಗಗಳಿಂದುಂಬಾದ 
ವರ್ಣಗಳುಳ್ಳವರೂ ಐದು ಬೆರಳುಗಳಿಂದ ಯುಕ್ತವಾದ ಹೆಸ್ತವುಳ್ಳವರೂ, ಪವರ್ಗ 
ದಿಂದ ಸಮರ್ಥವಾದ ಪಾದಗಳುಳ್ಳ ವರೂ ವಾಮಪಾದೆವೆಂಬ ತವರ್ಗವುಳ್ಳ ವರೂ, 
ನಾಭಿದ್ದಯಗಳಲ್ಲಿರುವ ಅಂತವರ್ಣಗಳುಳ್ಳವರೂ ಆಗಿರುವರು. 


೭೩. ಅವರು ನಾಭಿಯೆಂಬ ನಿದ್ರೆಯುಳ್ಳವರೂ, ಮನೋಹರವಾದ ಪೃಷ್ಕಭಾಗ 
ವುಳ್ಳವರೂ, ಮಹೋದರರೂ, ಯರಲನವೆಂಬ ಕೇಶಪಾಶಿಗಳೂ, ಅಗ್ನಿಮುಖರೂ, 
ಚರುವೆಂಬ ಶಿರಸ್ಸುಳ್ಳವರೂ, ಭೂಮಿಯೆಂಬ ಕತ್ತುಳ್ಳವರೂ, ಪೂರ್ಣಾಂಸಿಗಳೂ 
ಆಗಿರುವರು. 


೭೪-೭೫. ಮತ್ತು ಅವರು ಹೃದಯಗತವಾದ ಸಂಧಿಸಂಸ್ಥಾನಗಳಲ್ಲುದ್ಧವಿ 
ಸುವ ವೈಖರಿಯ ಮಾತುಗಳಿಂದ ವಿಜೃಂಭಿತರೂ ಆಗಿರುವರು. ಅಂತಹ ವೇದ 
ಪುರುಷರ ಹೃದಯಕಮಲದಲ್ಲಿ ಕಲ್ಪಿತವಾದ ಮಧುರಾನಗರಿಯನ್ನು ವ್ಯಾಸಮುನಿಯು 
ನೋಡಿದನು. ಆ ಮಧುರಾಪಟ್ಟಣವು ಸಾಕ್ಷಾತ್‌ ಶ್ರೀಮನ್ನಾರಾಯಣನು ಅವತರಿಸುವ 
ಸ್ಥಳವಾಗಿದೆಯಸ್ಟೆ, ಮತ್ತು ಭ್ರೂಮಧ್ಯಭಾಗದಲ್ಲಿ ಮಾಯಾಕಲ್ಪಿತವೂ, ಶ್ರೀಹರಿಗೆ 
ಜನ್ಮಭೂಮಿಯೂ ಆದ ಕಾಶೀನಗರಿಯನ್ನು ನೋಡಿದನು. 


314 


ಅಧ್ಯಾಯ ೪೨ 


ಲಿಂಗದೇಶೇ ತತಃ ಕಾಂಚೀಮವಂತೀಂ ನಾಭಿಮಂಡಲೇ | 
ಕಂಠಸ್ಥಾಂ ದ್ವಾರಕಾನೇಷಾಂ ಪ್ರಯಾಗಂ ಪ್ರಾಣಗಂ ತಥಾ Heal 


ಸವ್ಯಾಸ ಸವ್ಯಯೋಸ್ತೇಷಾಂ ಗಂಗಾಪಿ ಯಮುನಾ ನದೀ | 
ಮಧ್ಯೇ ಸರಸ್ವತೀ ಸಾಕ್ಸಾದ್ದಯಾಸ್ಷೇತ್ರಂ ತಥಾನನೇ Il ae fl 


ಹನುಗ್ರೀವಾಮಧ್ಯಗತಂ ಪ್ರಭಾಸಕ್ಷೇತ್ರಮುತ್ತಮಂ | 
ಬದರ್ಯಾಶ್ರಮಸ್ತೇಷಾಂ ಬ್ರಹ್ಮ ರಂಥ್ರೇ ದದರ್ಶ ಹ ll ೩೮ ॥ 


ಪೌಂಡ್ರವರ್ಧನನೇಪಾಲಪೀಠಂ ನಯನಯೋರ್ಯುಗೇ | 
ಪೀಠಂ ಪೂರ್ಣಗಿರಿಂ ನಾಮ ಲಲಾಟೇ ಸಮದೃಶ್ಯತ lar 


ಕಂಠೇ ಚ ಮಘುರಾಪೀಠಂ ಕಾಂಚೀಪೀಶಂ ಕಟಸ್ಸಿ ತಂ! 
ಚಾಲಂಧರಂ ತಥಾ ಪೀಠಂ ಸ್ತ್ರ ನದೇಶೇಷ್ವದೃಶ್ಯತ ll 60 ll 





೭೬. ತರುವಾಯ ವೇದವ್ಯಾಸಮಹಾಮುನಿಯು ಆ ವೇದಪುರುಷರ 
ಲಿಂಗದೇಶದಲ್ಲಿ ಕಾಂಚೀಪುರಿಯನ್ನೂ, ನಾಭಿಪ್ರದೇಶದಲ್ಲಿ ಅವಂತೀನಗರಿಯನ್ನೂ 
ಕಂಠಗತವಾದ ದ್ವಾರಕಾನಗರವನ್ನೂ, ಪ್ರಾಣಗತವಾದ ಪ್ರಯಾಗಕ್ಷೇತ್ರವನ್ನೂ 
ನೋಡಿದನು. 


೭೭-೭೮. ಅವರ ಸವ್ಯದಕ್ಷಿಣಭುಜಗಳಲ್ಲಿ ಗಂಗಾ, ಯಮುನಾ ನದಿಗಳನ್ನೂ 
ಅವುಗಳ ಮಧ ಕಿಭಾಗವೆಂಬ ಸರಸ್ವತೀನದಿಯನ್ನೂ, ಮುಖದಲ್ಲಿ ಗಯಾಕ್ಷೇತ್ರವನ್ನೂ 
ದವಡೆ ಮತ್ತು ಕಂಠದ ಮಧ್ಯದಲ್ಲಿ ಉತ್ತಮವಾದ ಪ್ರಭಾಸಕ್ಷೇತ್ರವನ್ನೂ, ಬ್ರಹ್ಮ 
ರಂಧ್ರವಿರುವ ಶಿರಸ್ಸಿನಲ್ಲಿ ಬದರಿಕಾಶ್ರಮವನ್ನೂ ಕಂಡನು. 


೭೯, ತರುವಾಯ ಅವರ ನೇತ್ರದ್ವಯಗಳಲ್ಲಿ ಪೌಡ್ರವರ್ಧನ ನೇಪಾಲಿ 
ನೀಠಗಳನ್ನೂ, ಲಲಾಟದೇಶದಲ್ಲಿ (ಹಣೆಯಲ್ಲಿ) ಪೂರ್ಣಗಿರಿಯೆಂಬ ಪೀಠವನ್ನೂ 
ಕಂಡನು. 


೮೦. ಮತ್ತು ಕಂಠದಲ್ಲಿ ಮಧುರಾಪೀತವನ್ನೂ ಸೊಂಟದಲ್ಲಿ ಕಾಂಚೀ 
ಪೀಠವನ್ನೂ, ಸ್ತನಪ್ರದೇಶದಲ್ಲಿ ಜಾಲಂಧರ ಪೀಠನನ್ನೂ ನೋಡಿದನು. 


315 


ಶ್ರೀಷುದ್ವಾಯುಪುರಾಣಂ 


ಭೃಗುಪೀತಂ ಕರ್ಣದೇಶೇ ಹ್ಯಯೋಧ್ಯಾಂ ನಾಸಿಕಾಪುಟೀ | 
ಬ್ರಥ್ಮಕಂಥ್ರೇ ಸ್ಥಿತಂ ಬ್ರಾಹ್ಮಂ ಶೈವಂ ಸೀಮಂತಸೀಮನಿ Il ೪೧1 


ಶಾಕ್ತಂ ಜಿಹ್ವಾಗ್ರಧಿಸಣಂ ವೈಷ್ಣವಂ ಹೃದಯಾಂಬುಜೇ | 
ಸೌರಂ ಚಶುಃಪ್ರದೇಶಸ್ಥಂ ಬೌದ್ಧಚ್ಛಾ ಯಾಸು ಸಂಗತಂ 1 ೪೨॥ 


ಸೌತ್ರಾಮಣಿಂ ಕಂಠದೇಶೇ ಪಶುಬಂಧಮಥೋರಸಿ | 
ವಾಜಪೇಯಂ ಕಟಿತಟೇ ಹ್ಯಗ್ನಿಹೋತ್ರಂ ತಥಾನನೇ " Ilsa 0 


ಅಶ್ವಮೇಧಂ ಕಟತಟೇ ನರಮೇಧಮಥೋದರೇ | 
ರಾಜಸೂಯಂ ಶಿರೋದೇಶೇ ಆವಸಥ್ಯಂ ತಥೋಧರೇ || sv Il 


ಊರ್ದ್ಫ್ಕ್ಕೊಷ್ಮೇ ದಕ್ಷಿಣಾಗ್ನಿಂ ಚ ಗಾರ್ಹಪತ್ಯಂ ಮುಖಾಂತರೇ | 
ಹವ್ಯಂ ಶ್ರುತೌ ಮಂತ್ರಭೇದಾಂಸ್ತಥಾ 'ಕೋಮಸ್ವವಸ್ಥಿ ತಾನ್‌ || 
ಭೃತ್ಯೈರಿನ ಮಹಾರಾಜಂ ಪುರಾಣೈರ್ನ್ಯಾಯವಮಿಶ್ರಿತೈಃ Il ೮೫ Il 

೮೧-೮೩. ಆ ವೇದಪುರುಷನ ಕಿವಿಯಲ್ಲಿ ಭ ವ ಗುಪೀಠವನ್ನೂ, ಮೂಗಿನ 
ಹೊಳ್ಳೆ ಯಲ್ಲಿ ಅಯೋಧ್ಯಾನಗರಿಯನ್ನೂ, ಬ್ರಹ್ಮರಂಥ್ರದಲ್ಲಿ ಬ್ರಹ್ಮಪೀಠವನ್ನೂ, 
ಸೀಮಂತ ಪ್ರದೇಶದಲ್ಲಿ ಶಿವನೀಠವನ್ನೂ, ನಾಲಿಗೆಯ ತುದಿಯಲ್ಲಿ ಶಕ್ತಿನೀಠವನ್ನೂ, 
ಹೃದಯಪೀಠದಲ್ಲಿ ನೈಷ್ಣವನೀಠವನ್ನೂ, ಚಕ್ಷುಸ್ಸುಗಳಲ್ಲಿ ಸಂರ್ಯವೀಠವನ್ನೂ, 
ಛಾಯೆಯಲ್ಲಿ ಬೌದ್ಧನೀಠವನ್ನೂ, ಕಂಠದೇಶದಲ್ಲಿ ಇಂದ್ರಪೀಠವನ್ನೂ, ಹೃದಯದಲ್ಲಿ 
ಪಶುಬಂಧನವನ್ನೂ, ಕಟಪ್ರ ದೇಶದಲ್ಲಿ ನಾಜನೇಯವನ್ನೂ, ಮುಖದಲ್ಲಿ ಅಗ್ನಿಹೋತ್ರ 
ವನ್ನೂ ನೋಡಿದನು. 

೮೪-೮೫. ಮತ್ತು ಕಟಿತಟದಲ್ಲಿ ಅಶ್ಚಮೇಧವನ್ನೂ, ಹೃದಯದಲ್ಲಿ ನರಮೇಧ 
ವನ್ನೂ, ಶಿರಸ್ಸಿನಲ್ಲಿ ರಾಜಸೂಯಯಾಗವನ್ನೂ, ತುಟಿಯಲ್ಲಿ ಆವಸಥ್ಯವನ್ನೂ, 
ಊರ್ಧ್ವತುಟಿಯಲ್ಲಿ ದಕ್ಷಿಣಾಗ್ಗಿಯನ್ನೂ ಮುಖಭಾಗದಲ್ಲಿ ಗಾರ್ಹಪತ್ಯವನ್ನೂ, 
ಕಿವಿಯಲ್ಲಿ ಹವ್ಯವನ್ನೂ, ಕೂದಲುಗಳಲ್ಲಿ ಮಂತ್ರಭೇದಗಳನ್ನೂ ನೋಡಿದನು. 


316 


ಅಧ್ಯಾಯ ೪೨ 


ಸಂಹಿತಾಭಿಶ್ಚ ತಂತ್ರೆ ತ್ವ ಸೃಫಕ್‌ ಪೃಥಗುಪಾಸಿತಾನ' | 
ಕರ್ಮಜ್ಞಾನೋಪಾಸನಾಭಿರ್ಜನಾನುಗ್ರಹಕಾರಕಾನ್‌ ॥ ea fl 
ದೃಷ್ಟ್ಯಾ ಸುವಿಸ್ಮಿತಮನೂ ಮುನಿಃ ಕ್ಕ ೈಷ್ಣೊ € ಬಭೂವ ತಾನ್‌ | 


ಬ್ರಹ  ತೇಜೋಮರ್ಯಾ ದಿವ್ಯಾಂಸ್ತ ಜತೋರ್ಕಾನಿನ ಚ್ಯುತಾನ್‌ ॥ 
ಜ್ವ ತ ಕತ ಓನಿವೋದರ್ಕಾನ” ಕೋಟೀಂಡುಸಮದರ್ಶನಾತ್‌ 1 6೭ ॥ 


ವನಂದೇ ಸಹಸೋತ್ಸಾ ಯ ದಂಡವತ್ಸತಿತೋ ಮುನಿಃ | 
ಕೃತಾರ್ಥೋಃಹಂ ಕ್ಸ ನ ಶಾರ್ಥೋಹಂ ಕೃತಾರ್ಥೋಹಮಿತೀರಯನ್‌ !! 


ಅದ್ಯ ಮೇ ಸಫಲಂ ಜನ್ಮ ಅದ್ಯ ಮೇ ಸಫಲಂ ತತಃ । 


ಅದ್ಯ ಮೇ ಸಫಲಂ ಚಾಯುರ್ಯದ್ಭವಂತೋ್ಷಿಗೋಚರಾಃ Il ೮೯ ॥ 
ಅಲೌ8ಕಂ ಲೌಕಕಂ ಚ ಯತ್‌ ಇಂಚಿದಹಿ ವಿದ್ಯತೇ। 
ನ ತದ್ದೋವಿದಿತಂ ವೇದ್ಯಂ ಭೂತಂ ಭವ್ಯಂ ಛವಚ್ಚ ಯತ್‌ Il «o Il 


೮೬-೮೮. ಭೃತ್ಯರು ರಾಜರನ್ನು ಸೇವಿಸುವಂತೆ ನ್ಯಾಯೋಪೇತವಾದ 
ಪುರಾಣಗಳಿಂದಲೂ, dees ಮಂತ್ರಗಳಿಂದಲೂ, ಪ್ರತ್ಯೇಕವಾಗಿ 
ಉಪಾಸಿಸಲ್ಪಟ್ಟವರೂ, ಕರ್ಮಜ್ಞಾನ ಉಪಾಸನೆಗಳಿಂದ ಜನರನ್ನು ಉದ್ದಾ ರಕರೂ 
ಆದ ವೇದಪುರುಷರನ್ನು ನೋಡಿ ವ್ಯಾಸದೇವನು ವಿಸ್ಮಿತವಾದನು. ಮತ್ತು ಸ ಬ್ರಹ್ಮ 
ತೇಜೋಮಯರೂ, ದಿವ್ಯರೂ, ಚ್ಯುತರೂ ಆದ ಸೂರ್ಯರಂತೆಪ ಪ್ರಕಾಶಕರೂ, ಅಗ್ನಿ 
ಯಂತೆ ಪ್ರಜ್ವಲಿಸುವವರೂ, ಕೋಟಿಚಂದ್ರಸಮಾನವಾದ ಕಾಂತಿಯುಳ್ಳವರೂ ಆದೆ 
ಅವರನ್ನು ನೋಡಿ ವ್ಯಾಸರು ಭೂಮಿಯಲ್ಲಿ ಸಾಷ್ಟಾಂಗ ನಮಸ್ಕಾರಮಾಡಿದರು. 
ನಾನು ಕೃತಾರ್ಧನಾದೆನು ನಾನು ಕೃತಕೃತ್ಯನಾದೆನೆಂದು ಹೇಳಿ ನಮಸ್ಕಾರ 
ಮಾಡಿದರು. 


೮೯. ಎಲ್ಫೆ ಮುನಿವರ್ಯರೇ, ನೀವು ನನ್ನ ದೃಷ್ಟಿ ಹಿಗೆ ಗೋಚರವಾದುದರಿಂದ 
ನನ್ನ ಜನ್ಮವು ಈ ಸಫಲವಾಯಿತು. ನನ್ನ ಮನಸು. ಈಗ ಸಾರ್ಥಕವಾಯಿತು. 
ನನ್ನ ಆಯುಷ್ಯವೂ ಸ ಫಲವಾಯಿತು ಎಂದು FRG 


೯೦. ಎಲ್ಫೆ ಪೂಜ್ಯರೇ, ಈ ಲೋಕದಲ್ಲಿ ಲೌಕಿಕಾಲೌಕಿಕವೂ, ಭೂತ 
ಭವಿಷ್ಯದ್ವರ್ತಮಾನಕಾಲಿಕವೂ ಆದ ಯಾವ ಯಾವ ವಸ್ತುಗಳಿವೆಯೋ ಅನೆಲ್ಲವೂ 
ನಿಮಗೆ ತಿಳಿಯದೇ ಇಲ್ಲ ತಿಳಿದೇ ಇರುತ್ತವೆ. 


317 


ಶ್ರೀಮದ್ವಾಯುಪುರಾಣಂ 


ನ ಪ್ರವೃತ್ತಿಫಲಾ ಯೂಯಂ ದರ್ಶಯಂತೋಫಿ ತಾನ್ಸದಾ | 
ಯದೃಚ್ಛಾ ಕರಸಂಕೋಚನಿಧಾನಾಯೇಹ ರಾಗಿಣಾಂ ॥ ೯೧ ॥ 


ಪ್ರಪಂಚಸ್ಕಾಪಿ ಮಿಫ್ಯಾತ್ವೇ ಬ್ರಹ್ಮತ್ವೇ ವಾ ವಿಧೀತರೌ । 
ನ ಮೃಷಾರಾಗವಿಷಯೌ ತತ್ಸಂಕೋಚವಿಧಿಕ್ಷಯಾ ॥ €s 


ಅತೋ ಲೋಕಹಿತೈರ್ನೂನಂ ಪರಮಾರ್ಥನಿರೂಪಣೇ | 
ಸ್ಟೋಕ್ತಾಃ ಸ್ವರ್ಗಾದಿವಿಷಯಾಃ ನಶ್ವರಾ ಇತಿ ನಿಂದಿತಾಃ Il ೯೩! 


ಅಧಿಕಾರಿವಿಭೇದೇನ ಕರ್ಮಜ್ಞಾ ನೋಪದೇಶತಃ | 
ತ್ರಾತಂ ಸರ್ವಂ ಜಗನ್ನೂನಂ ಶಬ್ದಬ್ರಹ್ಮಾತ್ಮಮೂರ್ತಿಭಿಃ ॥ ೯೪0 


೯೧. ಎಲ್ಫೈ ಮಹಾತ್ಮರೇ, ನೀವು ಸರ್ವರದೃಷ್ಟಿಗೆ ವಿಷಯರಾಗಿದ್ದರೂ 
ನಿಷ್ಕಾಮ ಕರ್ಮಿಗಳಾಗಿ ಕಾಣುತ್ತೀರಿ: ಅನುರಾಗಿಗಳಾದ ಪ್ರಜೆಗಳಿಗೆ ಆಕಸ್ಮಿಕವಾಗಿ 
ಯುಂಟಾಗುವ ಫಲವನ್ನು ಹೇಳುವವರಂತೇ ಕಾಣುತ್ತೀರಿ. 


೯೨. ಎಲೈ ಪೂಜ್ಯರೇ ಈ ಜಗತ್ತು ಮಿಥ್ಯವೇ? ಅಥವಾ ಬ್ರಹ್ಮಸ್ವರೂಸವೇ? 
ಎಂಬುದನ್ನು ತಿಳಿಸಿರಿ. ವಿಧಿನಿಸೇಧಗಳು ನಿರರ್ಥಕವಾದ ರಾಗವಿಷಯಗಳೇ? ಅಥವಾ 
ಪಾರಮಾರ್ಥಿಗಳಾಗಿನೆಯೇ? ಲೋಕದ ವೃದ್ಧಿಕ್ಷಯಗಳು ಮೃಷಾವಿಷಯಗಳೇ ಅಥವಾ 
ಯಥಾರ್ಥಗಳೇ ಎಂಬುದನ್ನು ತಿಳಿಸಬೇಕೆಂದರು. 


೯೩. ಆದುದರಿಂದ ಮಹಾನುಭಾವರಾದೆ ತಾವು ಲೋಕಕಲ್ಯಾಣಕ್ಕಾಗಿ ಪರ 
ಮಾರ್ಥಗಳನ್ನು ನಿರೂಪಿಸಚೇಕು. ತಾವು ಹೇಳಿರುವ ಸ್ವರ್ಗಾದಿ ವಿಷಯಸುಖಗಳು 
ನಶ್ಚರಗಳು ದೂಷ್ಯವೂ ಆಗಿವೆಯೆಂದು ಹೇಳಿದನು. 


೯೪. ಶಬ್ದ ಬ್ರಹ್ಮಸ್ವರೂಪಿಗಳೂ, ಮಹಾತ್ಮರೂ ಆದ ತಾವು, ಅಧಿಕಾರಗಳಿಗನು 
ಗುಣವಾಗಿ ಕರ್ಮಜ್ಞಾನಗಳನ್ನುಪದೇಶಮಾಡಿ ಸಮಸ್ತವಾದ ಈ ಜಗತ್ತನ್ನೂ 
ರಕ್ಷಿಸಿರುವಿರೆಂದು ಹೊಗಳಿದನು. 


318 


ಅಧ್ಯಾಯ ೪೨ 


ಅತೋಃಹಂ ಪ್ರಷ್ಟುಮಿಚ್ಛಾಮಿ ಭವಂತಶ್ಲೇತ್ಕೃಪಾಲವಃ | 
ಕರ್ಮಣಾಂ ಫಲಮಾದಿಷ್ಟಂ ಸರ್ಗಃ ಕಾಮೈ ಕಚೇತಸಾಂ 1೯ಳ೫॥ 


ಈಶಾರ್ಪಿತಧಿಯಾಂ ಪುಂಸಾಂ ಕೃತಸ್ಯಾಪಿ ಚ ಕರ್ಮಣಃ । 
ಚಿತ್ರಶುದ್ಧಿಸ್ತತೋ ಜ್ಞಾನಂ ಮೋಸಕ್ರಶ್ವ ತದನಂತರಂ I «a I 


ಮೋಕ್ಷೋ ಬ್ರಹ್ಮೈಕ್ಯಮಿತ್ಯೇನಂ ಸಚ್ಚಿ ದಾನಂದಮೇವ ಯತ್‌ | 
ಸರ್ವಂ ಸಮಾಪ್ಯತೇ ತಸಿ ಂಜಾ ತೇ ಯದಿ ಕತಾಕ್ನತಂ 1 ೯೭॥ 
೬. ಇಗ ೯ ೨ ೪ 


ಯನ್ನಿಃಸಂಗಂ ಚಿದಾಕಾಶಂ ಜ್ಞಾನರೂಪಮಸಂವೃತಂ | 
ನಿರೀಹಮಚಲಂ ಶುದ್ಧಮಗುಣಂ ವ್ಯಾಪಕಂ ಸ್ಮೃತಂ ॥ «eh 


೯೫. ತಾವು ಬಹಳ ಕರುಣಾಳುಗಳಾಗಿರುವುದರಿಂದ ತಮ್ಮಿಂದ ಈ ವಿಷಯ 
ಗಳನ್ನು ತಿಳಿಯಲು ಬಸುಸುತ್ತೇನೆ. ಕೇವಲ ಕಾಮ್ಯಕರ್ಮಾಕಾಕ್ಷಿಗಳೂ ವಿಷಯಾ 
ಸಕ್ತರೂ ಆದ ಕಾಮಿಗಳಿಗೆ ಯಜ್ಞಯಾಗಾದಿ ಕರ್ಮಗಳಿಂದ ಸ್ವರ್ಗಾದಿ ಅನಿತ್ಯಫಲ 
ಗಳುಂಟಾಗುವುವೆಂದು ಕಿಳಿಸಿರುತ್ತೀರಿ. 


೯೬, ಯಾವ ಪುರುಷನು ಈಶ್ವರಾರ್ಪಣ ಬುದ್ಧಿ ಯಿಂದ ಫಿಷ್ಕಾಮಕರ್ಮ 
ಗಳನ್ನು ಮಾಡುವನೋ, ಅವನು ಚಿತ್ತಶುದ್ಧಿಯನ್ನೂ, ಅದರಿಂದ ಬ್ರಹ್ಮಜ್ಞಾನವನ್ನೂ 
ಅದರಿಂದ ಅಕ್ಷಯವೂ, ಶಾಶ್ವತವೂ ಆದ ಮೋಕ್ಷವನ್ನು ಪಡೆಯುವನೆಂದು ನಿರೂಪ 
ಸೋಣವಾಗಿದೆಯೆಂದನು. 


೯೭. ಮೋಕ್ಷವೆಂದರೆ ಸಚ್ಚಿದಾನಂದರೂಪಿಯೂ ಶಾಶ್ಚತವೂ ಆದ ಬ್ರಹ್ಮ 
ಸಾಯಜ್ಯಪ್ರಾಹ್ತಿಯೇ ಆಗಿರುತ್ತದೆ. ಅಂತಹ ಬ್ರ ಹ್ಮಜ್ಞಾನೋದಯವಾದರೆ ಕೃತಾಕೃ 
ತಗಳಾದ ಸರ್ವಕರ್ಮಗಳೂ ಸಮಾಪ್ತವಾಗುವುವು. 


೯೮. ಅಂತಹ ಬ್ರಹ್ಮನು ಸಂಗರಹಿತನೂ, ಜ್ಞಾನಿಯೂ, ನಿರ್ವಿಕಾರನೂ, 
ಚಿದಾನಂದರೂಪಿಯೂ, ಅನಾವೃತನೂ, ಆಶಾರಹಿತನೂ, ಅಚಲನೂ, ಶುದ್ಧನೂ, 
ಪ್ರಾಕೃತ ಗುಣರಹಿತನೂ, ವ್ಯಾಪಕನೂ ಆಗಿರುವನು. 


319 


ಶ್ರೀಮದ್ವಾಯುಪುರಾಣಂ 


ವಿಕಾಕೇಷು ವಿನಿಶ್ಶಚ್ಸು ನಿರ್ವಿಕಾರಂ ನ ನಶ್ಯತಿ I 


ಯಥಾನ್ಸ ತಮಸಾ ವ್ಯಾಪ್ತಲೋಕಸ್ಯ ರವಿರೋಜಸಾ ll ee | 
ಲೋಹಸ್ಯೇನ ಮಣಿಸ್ತದ್ವದರಣಿಶ್ಚಾನಲೇ ಯಥಾ | 
ಯದಾಭಾಸೇನ ಸಾ ಸತ್ತಾಂ ಪ್ರತಿಪದ್ಯ ನಿಜೃಂಭತೇ Il ೧೦೦ Il 


ಜೀನೇಶ್ವರಾದಿರೂಸೇಣ ನಿಶ್ವಾಕಾರೇಣ ಚಾಪ್ಯಹೋ | 
ತಸ್ಯಾಮಸಿ ಪ್ರಲೀನಾಯಾಂ ಕೂಟಸ್ಥ ಚ ಯದೇಕಲಂ Il ೧೦೧ ॥ 


ಭವದ್ಭಿ ರೇವಂ ನಿರ್ಣೀತಂ ತತ್ತಥೈವ ನ ಸಂಶಯಃ! 
ತಥಾಪಿ ಮಮ ಜಿಜ್ಞಾಸಾ ವರ್ತತೇ ಕೇವಲಂ ಹೃದಿ ॥ ೧೦೨ ॥ 


ಅತೋಸಿ ಪರಮಂ ಕಿಂಚಿದ್ದರ್ತತೇ ಕಿಲವಾನವಾ। 
ತದ್ವದಂತು ಮಹಾಭಾಗಾ ಭವಂತಸ್ತತ್ವದರ್ಶನಾಃ ॥ ೧೦೩ II 


೯೯. ಜಗದ್ವಾ $ಸಕವಾದ ಅಂಧಕಾರವು ಸೂರ್ಯನ ದಿವ್ಯತೇಜಸ್ಸಿನಿಂದ ಹೇಗೆ 
ನಷ್ಟವಾಗುತ್ತಜಿಯೋ ಹಾಗೆಯೇ ವಿಕಾರಗಳಾದ ವಸ್ತುಗಳು ಬ್ರಹ್ಮಜ್ಞಾನದಿಂದ 
ನಷ್ಟವಾಗುತ್ತವೆ. ನಿರ್ವಿಕಾರನಾದ ಬ್ರಹ್ಮನು ನಾಶವಿಲ್ಲದೆ ಸ್ಥಿ ರನಾಗಿರುವನು. 


೧೦೦. ಸ್ಫ್ಪಟಕಮಣಿಯು ಜಪಾಕುಸಮಸನ್ಸಿಧಿಯಿಂದ ಕೆಂಪಾಗಿ ಹೊಳೆಯು 
ವಂತೆಯೂ, ಅರಣಿಯಲ್ಲಿ ಅಗ್ನಿಯು ಪ್ರಕಾಶಿಸುವಂತೆಯೂ, ಈ ವಿಶ್ವವು ಬ ಬ್ರಹ್ಮಾ 
ಶ್ರಯದಿಂದ ಸ್ಥಿ ತಿಯನ್ನು ಹೊಂದಿ ನಾನಾ ರೀತಿಯಾಗಿ ವಿಜೃಂಭಿಸುತ್ತದೆ. 


೧೦೧. ಬ್ರಹ್ಮನು ಜೀವೇಶ್ವರಾದಿ ರೂಪದಿಂದಲೂ, ವಿಶ್ವಾ ್ರಿಕಾರದಿಂದಲೂ, 
ತೋರುವನು. ಆ ಮಾಯೆಯು ರಾ ಕೂಟಸ್ಥ ಸ್ಮನಾದ ಬ್ರಹ್ಮನು ಒಬ ನೇ 
ಪ್ರಕಾಶಿಸುವನು. 


೧೦೨. ಎಲ್ಫೈ ಮಹಾತ್ಮರೇ, ನೀನು ಯಾವ ರೀತಿಯಾಗಿ ನಿರ್ಣಯ 
ಮಾಡಿರಿವಿರೋ ಅದೇ ನಿಶ್ಚಯವಾದ ವಿಷಯವಾಗಿದೆ. ಆದರೂ ನನ್ನ ಮನಸ್ಸಿನಲ್ಲಿ 
ಸಂದೇಹ ಮಾತ್ರ ವಿಶೇಷವಾಗಿದೆ. 


೧೦೩. ಅಂತಹ ಪರಮಪುರುಷನಿಗಿಂತಲೂ, ಶ್ರೇಷ್ಠನಾದ ಬೇರೊಬ್ಬ ಪುರುಷ 
ನಿರುವನೋ ಅಥವಾ ಯಾವನೂ ಇಲ್ಲವೋ? ಮಹಾನುಭಾವರೂ, ತತ್ವಜ್ಞಾನಿಗಳೂ, 
ಸರ್ವಜ್ಞರೂ ಆದ ನೀವು ಈ ವಿಷಯವನ್ನು ತಿಳಿಸಬೇಕೆಂದು ಬೇಡಿದನು. 


320 


ಅಧ್ಯಾಯ ೪೨ 


ಯಚ್ಛ ೨ನಃ ಫಲಮೇನೇಹ ಜನುಷೋ ಮೇ ಕೃತಾರ್ಥತಾ | 
ಏವಂ ಬ್ರುನಂತಮನಘಂ ವ್ಯಾಸಂ ಸತ್ಯವತೀಸುತಂ !! 
ಸಾಧು ಸಾಧಿ ತಿ ಸಂಕೀರ್ತ್ಯ ಪ್ರತ್ಯೂಚುರ್ನಿಗಮಾ ನಚಃ || ೧೦೪ ॥ 


| ವೇದಾ ಊಚುಃ ॥ 


ಸಾಧು ಸಾಧು ಮಹಾಪ್ರಾಜ್ಞ ವಿಷ್ಣುರಾತ್ಮಾ ಶರೀರಿಣಾಂ | 
ಅಜೋಃಪಿ ಜನ್ಮ ಸಂಪದ್ಯ ಲೋಕಾನುಗ್ರಹಮಿಾಹಸೇ ॥ ೧೦೫ ॥ 


ಅನ್ಯಥಾ ತೇ ನ ಘಟತೇ ಸಂಸಾರಕರ್ಮಬಂಧನಂ | 
ಅಸ್ಪೃಷ್ಟೋ ಮಾಯಯಾ ದೇವ್ಯಾ ಕದಾಚಿತ* ಜ್ಞಾ ನಗೂಹಯಾ [೧೦೬॥ 


ವಿಭರ್ಷಿ ಸ್ವೇಚ್ಛಯಾ ರೂಪಂ ಸ್ವೇಚ್ಛಯೈನ ನಿಗೂಹಸೇ। 
ಅಸ್ಮತ್ಸಮ್ಮತ ಏವಾರ್ಥೋ ಭವತಾ ಸಂಪ್ರದರ್ಶಿತಃ | ೧೦೭ Il 


೧೦೪. ಎಲ್ಫೈ ವೇದಪುರುಷರೇ, ಈ ನಿಮ್ಮ ದಿವ್ಯವಾದ ಉಪದೇಶವನ್ನು 
ಕೇಳಿದ ಈ ನನ್ನ ಶ್ರೋತ್ರಗಳು ಸಾರ್ಥಕವಾದುವು. ನನ್ನ ಜನ್ಮವೂ ಸಾರ್ಥಕ 
ವಾಯಿತು. ಈ ರೀತಿಯಾಗಿ ಹೇಳಿದ ಸತ್ಯವಕೀದೇವಿಯ ಕುಮಾರನೂ ದೋಷ 
ವಿದೂರನೂ, ಸರ್ವಜ್ಞನೂ ಆದ ವ್ಯಾಸದೇವನನ್ನು ಕುರಿತು ಆ ವೇದಪುರುಷರು 
ನೀವು ಹೇಳಿದ ವಿಷಯಗಳು ಸಾಧುಗಳಿಗೆ ಸಮ್ಮತವಾಗಿನೆಯೆಂದು ಹೇಳಿದರು. 


೧೦೫. ವೇದಪುರುಸರು ಹೇಳಿದರು-ಎಲ್ಫೈ ಪ್ರಾಜ್ಞನಾದ ಮಹರ್ಹಿಯೇ, 
ನೀನು ಹೇಳಿದ ವಿಷಯವು ಅತ್ಯುತ್ತಮವಾಗಿದೆ. ಮಹಾವಿಷ್ಣುವೇ ಪ್ರಾಣಿಗಳಿಗೆ 
ಆತ್ಮನಾಗಿರುವನು. ಅಂದರೆ ನಿಯಾಮಕನಾಗಿರುವನು. ಅವನಿಗೆ ಜನನವಿಲ್ಲದಿದ್ದರೂ 
ಅವತರಿಸಿ ಲೋಕಾನುಗ್ರಹವನ್ನು ಮಾಡುವನು. 


೧೦೬-೧೦೭. ಹಾಗಿಲ್ಲದಿದ್ದರೆ ನಿನಗೆ ಈ ಸಂಸಾರಕರ್ಮಬಂಧವು ಯುಕ್ತ 
ವಾಗಿರುವುದಿಲ್ಲ. ಜ್ಞಾನಕಿರೋಧಾಯಕಳೂ, ಮಾಯಾರೂಪಿಯೂ ಆದೆ ರಮಾದೇವಿ 
ಯಿಂದ ಕೂಡಿ ಸ್ಟೇಜ್ಛೆಯಾಸಿ ನೀನು ರೂಪವನ್ನು ಧರಿಸಿರುತ್ತೀಯೆ. ಇಚ್ಛಾನುಸಾರ 
ವಾಗಿ ಮರೆಮಾಚಿಬಿಡುತ್ತೀಯೆ. ನೀನು ಹೇಳಿದಹಾಗೆ ಪ್ರಕಾಶಿಸಲ್ಪಟ್ಟ ವಿಷಯಗಳು 
ನಮಗೆ ಸರಮಸಮ್ಮತವಾಗಿದೆ. 


21 321 


ಶ್ರೀಮದ್ವಾಯುಪುರಾಣಂ 


ಪುರಾಣೇಸ್ವಿತಿಹಾಸೇಷು ಸೂತ್ರೇಷ್ವಪಿ ಚ ನೈಕಧಾ | 


ಅಕ್ಷರಂ ಬ್ರಹ್ಮ ಪರಮಂ ಸರ್ವಕಾರಣಕಾರಣಂ ॥ ೧೦೮ Il 
ತಸ್ಯಾತ್ಮನೋಪ್ಯಾತ್ಮಭಾನತಯಾ ಪುಷ್ಪಸ್ಯ ಗಂಧವಶ್‌ | 
ರಸವದ್ವಾ ಸ್ಥಿತಂ ರೂಪಮನೇಹಿ ಪರಮಂ ಹಿ ತತ್‌ ॥ ೧೦೯ ॥ 


ಅನುಭೂತಂ ತದಸ್ಮಾಭಿರ್ಜಾತೇ ಪ್ರಾಕೃತಿಕೇ ಲಯೇ | 
ಅಕ್ಷರಾತ್ಟ ರತಸ್ತಸ್ಮಾದ್ಯತ್ಸರಂ ಕೇನಲೋ ರಸಃ ॥ 
ನ ಚ ತತ್ರ ವಯಂ ಶಕ್ತಾಃ ಶಬ್ದಾತೀತೇ ತದಾತ್ಮಕಾಃ ॥ ೧೧೦ ॥ 


ಇತಿ ಶ್ರೀಮಹಾಪುರಾಣೇ ವಾಯುಪ್ರೋಕ್ತೇ ಅನುಷಂಗಪಾದೇ 
« ವ್ಯಾಸಸಂಶಯಾಪನೋದನಂ? ನಾಮ 
ದ್ವಿಚತ್ನಾರಿಶೋಧ್ಯಾಯಃ 








೧೦೮. ಪುರಾಣೇತಿಹಾಸಗಳು ಬ್ರಹ್ಮಸೂತ್ರನೇ ಮೊದಲಾದ ಶಾಸ್ತ್ರಗಳು 
ಇವುಗಳಲ್ಲಿ ಉಕ್ತನಾದ ಪರಬ್ರಹ್ಮನು ಅಕ್ಷರನಾಮಕಸೂ, ಉತ್ತಮನೂ, ಸರ್ವ 
ಕಾರಣಗಳಿಗೂ ಕಾರಣನೂ, ಲೋಕವಿಖ್ಯಾತನೂ ಆಗಿರುವನು. 

೧೦೯. ಪುಷ್ಪಗಳಲ್ಲಿ ಸರಿಮಳವೂ, ರಸವೂ ಹೇಗೆ ಇರುತ್ತವೆಯೋ ಹಾಗೆ 
ಪರಮಪುರುಷನೂ, ಸರ್ವಶಕ್ತನೂ, ಸರ್ವಜ್ಞನೂ ಆದ ಭಗವಂತನು ಸಕಲ ಜೀವ 
ರಲ್ಲಿಯೂ ನಿಯಾಮಕನೂ, ಸರ್ವೋತ್ತ್ರಮನೂ ಆಗಿರುವನೆಂದು ತಿಳಿಸಿರುತ್ತೀನೆಂದು 
ಹೇಳಿದನು. 

೧೧೦. ಎಲ್ಫೆ ಮುನಿಯೇ, ಅವಾಂತರಲಯವು ಬಂದಾಗ ನಾವು ಈ ವಿಷಯ 
ವನ್ನು ಚೆನ್ನಾಗಿ ತಿಳಿದಿರುತ್ತೀವೆ. ಅಸ್ಷರನೂ, ರಸರೂಪಿಯೂ, ಸರ್ವೋತ್ತಮನೂ, 
ಶಬ್ದಾತೀತನೂ ಆದ ಶ್ರೀಹರಿಗಿಂತಲೂ ಜೀರೊಬ್ಬ ಪುರುಷನು ಈ ಜಗತ್ತಿನಲ್ಲಿ 
ಯಾರೂ ಇಲ್ಲ. ಇನ್ನು ಅಧಿಕವಾಗಿ ವಿಚಾರಮಾಡಲು ನಮಗೆ ಶಕ್ತಿಯಿಲ್ಲವೆಂದು 
ವೇದಪುರುಷರು ವ್ಯಾಸಮುನಿಗೆ ಹೇಳಿದರು. 


ಹೀಗೆ ವಾಯುಪ್ರೋಕ್ತವಾದ ಮಹಾಪುರಾಣದ ಆನುಷಂಗ ಪಾದದಲ್ಲಿ 
“ ವ್ಯಾಸಸಂಶಯ ಪರಿಹಾರ” ವೆಂಬ ನಲವತ್ತೆರಡನೆಯ ಅಢ್ಯಾಯೆವು 
ಸಮಾಪ್ತವಾದುದು. 


A 
322 


ಅಧ್ಯಾಯ ೪೨ 
ನಲವತ್ತೆ ರಡನೆಯ ಅಧ್ಯಾಯದ ಸಾರಾಂತವು 
~~ 


ಈ ಅಧ್ಯಾಯದಲ್ಲಿ ಅಷ್ಟಾದಶ ಪುರಾಣಗಳಲ್ಲಿರುವ ಗ್ರಂಥಗಳ ಸಂಖ್ಯೆಯನ್ನೂ, 
ವ್ಯಾಸಮಹರ್ಷಿಗೆ ಉಂಟಾದ ಸಂದೇಹ -`:ರಿಹಾರಗಳನ್ನೂ, ವರ್ಣಿಸಿರುತ್ತಾರೆ. 
ಅಷ್ಟಾದಶ ಮಹಾಪುರಾಣಗಳಲ್ಲಿ ಸೇರಿರುವ ಶ್ರೀಮತ್ಸ್ಯಪುರಾಣದಲ್ಲಿ ಹದಿನಾಲ್ಕುಸಾ 
ವಿರ ಶ್ಲೋಕಗಳೂ, ಭವಿಷ್ಯತ್ಪುರಾಣದಲ್ಲಿ ಹದಿನಾಲ್ಕುಸಾವಿರದ ಐದುನೂರು ಶ್ಲೋಕ 
ಗಳೂ, ಮಾರ್ಕಂಡೇಯಪುರಾಣದಲ್ಲಿ ಒಂಭತ್ತು ಸಾವಿರ ಶ್ಲೋಕಗಳೂ, ಬ್ರಹ್ಮ 
ವೈವರ್ತಪುರಾಣದಲ್ಲಿ ಹದಿನೆಂಟುಸಾವಿರ ಗ್ರಂಥಗಳೂ, ಬ್ರಹ್ಮಾಂಡಪುರಾಣದಲ್ಲಿ 
ಹನ್ನೆರಡುಸಾನಿರ ಪದ್ಯಗಳೂ ಶ್ರೀಮದ್ಭಾಗವತಪುರಾಣದಲ್ಲಿ ಹದಿನೆಂಟುಸಾವಿರ 
ಶ್ಲೋಕಗಳೂ, ಬ್ರಹ್ಮಪುರಾಣದಲ್ಲಿ ಹತ್ತುಸಾವಿರ ಶ್ಲೋಕಗಳೂ, ಆದಿಪುರಾಣದಲ್ಲಿ 
ಹತ್ತು ಸಾವಿರದ ಆರುನೂರು ಗ್ರಂಥಗಳೂ, ವಾಯುವುರಾಣದಲ್ಲಿ ಇಪ್ಪತ್ತಮೂರು 
ಸಾವಿರ ಸದ್ಯಗಳೂ, ನಾರದೀಯಪುರಾದಲ್ಲಿ ಇಪ್ಪತ್ತ ಮೂರುಸಾವಿರ ಶ್ಲೋಕಗಳೂ, 
ಗರುಡಪುರಾಣದಲ್ಲಿ ಹಕ್ತೊಂಭತ್ತುಸಾವಿರ ಗ್ರಂಥಗಳೂ, ಪದ್ಮಪುರಾಣದಲ್ಲಿ 
ಐವಕ್ಷೈದುಸಾನಿರ ಶ್ಲೋಕಗಳೂ, ಕೂರ್ಮಪುರಾಣದಲ್ಲಿ ಹದಿನೇಳುಸಾವಿರ ಪದ್ಯ 
ಗಳೂ, ವರಾಹಪುರಾಣದಲ್ಲಿ ಇಪ್ಪತ್ತನಾಲ್ಕುಸಾನಿರ ಗ್ರಂಥಗಳೂ, ಸ್ಯಾಂದಪುರಾಣದಲ್ಲಿ 
ಎಂಭತ್ತೊಂದುಸಾವಿರ ಶ್ಲೋಕಗಳೂ, ಇವೆಯೆಂದು ವರ್ಣಿತವಾಗಿದೆ. ಮತ್ತು 
ಬ್ರಾಹ್ಮ, ಶೈವ ವೈಷ್ಣವ, ಸೌರ, ಶಾಕ್ರೇಯ, ಜೈನವೆಂಬ ಸಷಡ್‌ದರ್ಶನಗಳೂ 
ನಿರೂಪಿತವಾಗಿನೆ. ಜ್ಞಾನ, ಭಕ್ತಿ, ವೈರಾಗ್ಯಮಾರ್ಗಗಳೂ ಉಕ್ತವಾಗಿವೆ. ಮತ್ತು 
ಜೀವೇಶ್ವರಸ್ವರೂಪ, ಗೆಯಾಮಾಹಾತ್ಮ್ಯ, ಜಾಗ್ರತ್ಸೃಷ್ನ, ಸುಷುಪ್ರ್ಯವಸ್ಥೆ ಗಳು, 
ಮಾಯಾಸ್ಟರೂಪ, ದ್ವಾರಕಾನಗರ, ಶ್ರೀಕೃಷ್ಣ ಇವರ ಮಹಿಮೆಗಳು ಬದರಿಕಾಶ್ರಮ 
ವರ್ಣನೆ, ವೇದಪುರುಷರಸ್ವರೂಸ ಅವರ ಸಂವಾದ, ಸರಾಸರತತ್ವಗಳ ವಿಚಾರ. 
ಶ್ರೀಕೃಷ್ಣನ ಸರತತ್ವಶ್ವರೂಪ ಇವುಗಳು ವರ್ಣಿತವಾಗಿವೆ. 


ಎ ಡಾ ಥಂ -- 


323 


೨॥ ಹರಿಃ ಓಂ ॥.- 


—! ಶ್ರೀ ವೇದವ್ಯಾ ಸಾಯ ನಮಃ ॥- 


ಶ್ರೀಮದ್ದ್ಧಾಯುಮಹಾಪುರಾಣಂ 


ರಾ 


ತ್ರಿಚತ್ತಾರಿಂಶೊಆಧ್ಯಾ ಯಃ 
॥ ವಾಯುರುವಾಚ ॥ 
ಅತ ಊರ್ದ್ದ್ಮಂ ಪ್ರವಕ್ಷ್ಯಾಮಿ ಗಯಾಮಾಹಾತ್ಮ್ಯಮುತ್ತಮಂ | 
ಯಚ್ಛು ತ್ವಾ ಸರ್ವಪಾಸೇಭ್ಕ್ಯೋ ಮುಚ್ಯತೇ ನಾತ್ರ ಸಂಶಯಃ ಗಂಗ 
॥ ಸೂತ ಉವಾಚ | 


ಸನಕಾದ್ಯೈರ್ಮಹಾಭಾಗೈರ್ದೇವರ್ಹಿಃ ಸ ಚ ನಾರದಃ! 
ಸನತ್ಕುಮಾರಂ ಪಪ್ರಚ್ಛ ಪ್ರಣಮ್ಯ ವಿಧಿಪೂರ್ವಕಂ hs 


ನಲನತ್ತಮೂರನೆಯ ಅಧ್ಯಾಯವು 


೧. ವಾಯುಜೀವನು ಹೇಳಿದನು; ಇನ್ನು ಮೇಲೆ ಉತ್ತಮವೂ, ಮಹಾ 
ಫೆಲದಾಯಕವೂ ಆದ ಗಯಾಮಾಹಾತ್ಮ್ಯೃಗಳನ್ನು ನಿರೂಪಿಸುವೆನು. ಇವನ್ನು 
ಕೇಳುವುದರಿಂದ ಪುರುಷರು ಮಾಡಿದ ಸಕಲ ಪಾಸಗಳೂ ಪರಿಹೃತವಾಗುವುದು. 
ಈ ವಿಷಯದಲ್ಲಿ ಸಂಡೇಹನಡಬೇಕಾಗಿಲ್ಲ. 


೨. ಸೂತಮುನಿಯು ಹೇಳಿದನು. :--ದೀವರ್ಷಿಯೂ, ಲೋಕನಿಖ್ಯಾತನೂ 
ಆದ ನಾರದಮುಥಿಯು ಮಹಾನುಭಾವರಾದ ಸನಕಾದಿ ಮಹರ್ಷಿಗಳ ಬಳಿಗೆಹೋಗಿ 
ವಿಧಿಪೂರ್ವಕವಾಗಿ ವಂದಿಸಿ ಸನತ್ಯುಮಾರನನ್ನು ಕೇಳಿದನು. 


324 


ಅಧ್ಯಾಯ ೪೩ 


॥ ನಾರದ ಉವಾಚ ॥ 
ಸನತ್ಕುಮಾರ ಮೇ ಬ್ರೂಹಿ ತೀರ್ಥಂ ತೀರ್ಥೋತ್ತನೋತ್ತಮಂ | 
ತಾರಕಂ ಸರ್ವಭೂತಾನಾಂ ಪಠತಾಂ ಶೃಣ್ವತಾಂ ತಥಾ Ia ll 
॥ ಸನತ್ಕುಮಾರ ಉವಾಚ ॥ 
ವಕ್ಷ್ಯೇ ತೀರ್ಥವರಂ ಪುಣ್ಯಂ ಶ್ರಾದ್ಧಾದೌ ಸರ್ವತಾರಕಂ | 


ಗಯಾತೀರ್ಥಂ ಸರ್ವದೇಶೇ ತೀರ್ಫೇಭ್ಯೋಷ್ಯಧಿಕಂ ಶೃಣು 1೪॥ 
ಗೆಯಾಸುರಸ್ತಪಸ್ತೇಪೇ ಬ್ರಹ್ಮಣಾ ಕ್ರತವೇರ್ಥಿತಃ | 
ಪ್ರಾಪ್ತಸ್ಯ ತಸ್ಯ ಶಿರಸಿ ಶಿಲಾಂ ಧರ್ಮೋ ಹ್ಯಧಾರಯತ್‌ 1೫॥ 


ತತ್ರ ಬ್ರಹ್ಮಾಕರೋದ್ಯಾಗಂ ಸ್ಥಿತಶ್ಹಾಪಿ ಗದಾಧರಃ | 
ಫಲ್ಲುತೀರ್ಥಾದಿರೂಪೇಣ ನಿಶ್ಚಲಾರ್ಥಮಹರ್ನಿಶಂ !! 
ಗಯಾಸುರಸ್ಯ ವಿಪ್ರೇಂವ್ರ ಬ್ರಹ್ಮಾದ್ಯೈರ್ದೇವತೈಃ ಸಹ ॥೬॥ 





೩. ನಾರದಮುನಿಯು ಪ್ರಶ್ನಿಸಿದನು :-ಎಲ್ಫೈ ಮಹಾನುಭಾವರಾದ ಸನತ್ಯುಮಾ 
ರರೇ ತೀರ್ಥಗಳಲ್ಲಿ ಉತ್ತಮೋತ್ತಮವೂ, ಅತಿಪುಣ್ಯದಾಯಕವೂ ಆದ ತೀರ್ಥವನ್ನು 
ತಿ:ಸಿರಿ ಯಾವ ಶೀರ್ಥಮಾತ್ಮ್ಮ್ಯಗಳ ಶ್ರವಣಪಠನಮಾತ್ರಗಳಿಂದ ಸಕಲಪ್ರಾಣಿಗಳೂ 
ಉದ್ಭ್ಯತವಾಗಿ ಮುಕ್ತಿಯನ್ನು ಹೊಂದುವುವೋ ಅದು ಯಾವದು? ಎಂದನು. 


೪. ಸನತ್ಪುಮಾರನು ಹೇಳಿದನು :--ಎಲ್ಫೈ ನಾರದನೇ, ಅತ್ಯಂತ ಪುಣ್ಯ 
ದಾಯಕವೂ, ಶ್ರಾದ್ಧಾದಿಗಳನ್ನು ಮಾಡಿದರೆ ಸರ್ವತಾರಕವೂ, ಉತ್ತಮೋತ್ತಮವೂ 
ಆದ ತೀರ್ಥವನ್ನು ವರ್ಣಿಸುವೆನು ಕೇಳು. ಗಯಾಕ್ಸೇತ್ರನೆಂಬುವುದು ಸಮಸ್ತ 
ದೇಶಗಳಲ್ಲಿರುವ ಕೀರ್ಥಗಳಿಗಿಂತಲೂ ಸರ್ವೋತ್ತಮವಾಗಿರುವುದು ಎಂದು ಹೇಳಿದನು. 


೫. ಆ ಕ್ಲೇತ್ರದಲ್ಲಿ ಗಯಾಸುರನು ಬ್ರಹ್ಮದೇವನ ಯಾಗಕ್ಕೋಸ್ಟರವಾಗಿ 
ತಪಸ್ಸನ್ನು ಬಹುಕಾಲ ಮಾಡಿದನು. ಹೀಗೆ ಬಂದಿದ್ದ ಅವನ ಶಿರಸ್ಸಿನಲ್ಲಿ ಧರ್ಮ 
ದೇವನು ಶಿಲೆಯನ್ನು ಸ್ಥಾನಿಸಿದನು. 

೬. ಎಲ್ಫೆ ನಾರದಮುನಿಯೇ, ಬ್ರಹ್ಮದೇವನು ಆ ಗೆಯಾಕ್ಷೇತ್ರದಲ್ಲಿ ಯಾಗ 
ವನ್ನುಮಾಡಿದನು. ಗದಾಧರನಾದ ಶ್ರೀಭಗವಂತನು ಬ್ರಹ್ಮದೇವನ ಯಾಗಕ್ಕೋಸ್ಕರ 
ದೇವತೆಗಳೊಡನೆ ಅಲ್ಲಿಗೆ ಬಂದಿದ್ದನು. ಆ ಭಗವಂತನು ಫೆಲ್ಲುತೀರ್ಥವೇ ಮೊದ 
ಲಾದ ಕೀರ್ಥಗಳಲ್ಲಿಯೂ, ಗಯಾಸುರನ ಕ್ಷೇತ್ರದಲ್ಲಿಯೂ, ಜೀವತೆಗಳಿಂದ ಸಹಿತ 
ನಾಗಿ ಸದಾಕಾಲದಲ್ಲಿಯೂ, ವಾಸಮಾಡುವನು. 


325 


ಶ್ರೀಮದ್ವಾಯುಷುರಾಣಂ 


ಕೃತಯಜ್ಞೋ ದದೌ ಬ್ರಹ್ಮಾ ಬ್ರಾಹ್ಮಣೇಭ್ಕೋ ಗೃಹಾದಿಕಂ | 


ಶ್ವೇತಕಲ್ಪೇ ತು ನಾರಾಹೇ ಗೆಯಾಯಾಗಮಕಾರಯತ* Ila ll 
ಗಯಾನಾಮ್ನಾ ಗಯಾ ಖ್ಯಾತಾ ಕ್ಷೇತ್ರಂ ಬ್ರಹ್ಮಾಭಿಕಾಂಕ್ಷಿತಂ | 
ಕಾಂಕ್ಷಂತಿ ಪಿತರಃ ಪುತ್ರಾನ್ನರಕಾದ್ಭ ಯಭೀರವಃ ॥೮॥ 


ಗಯಾಂ ಯಾಸ್ಯತಿ ಯಃ ಪುತ್ರಃ ಸ ನಸ್ತ್ರಾತಾ ಭವಿಷ್ಯತಿ | 
ಗಯಾಪ್ರಾಪ್ತಂ ಸುತಂ ದೃಷ್ಟಾ ಸಿತ್ಕಣಾಮುತ್ಸವೋ ಭವೇತ್‌ ॥| 
ಪದ್ಭಾ ಮನಿ ಜಲಂ ಸ್ಪೃಷ್ಟ್ವಾ ಸೋಃಸ್ಮಭ್ಯಂ ಕಿನ ದಾಸ್ಯತಿ ॥೯॥ 


ಗಯಾಂ ಗತ್ವಾನ್ನದಾತಾ ಯಃ ಹಿತರಸ್ತೇನ ಪುತ್ರಿಣಃ | 
ಪಕ್ಷತ್ರಯನಿವಾಸೀ ಚ ಪುನಾತ್ಯಾಸಪ್ತಮಂ ಕುಲಂ || 
ನೋ ಚೇತ್ಸಂಚದಶಾಹಂ ವಾ ಸಪ್ತರಾತ್ರಿಂ ರಾತ್ರಿ ಕಂ Il ao Il 





೬. ಬ್ರಹ ದೇವನು ಸುಪ್ರಸಿದ್ಧವಾ ವಾದ ಗ ಮಾಡಿ ಬ್ರಾಹ್ಮಣರಿಗೆ 
ಗೃಹಾದಿಸಕಲ ೭ ದಾನಗಳನ್ನೂ ಕೊಟ್ಟು ತೃಪ್ತಿ ಪ್ಲಿಗೊಳಿಸಿದನು. ಕ್ವೈ ೇತವರಾಹಕಲ್ಪದಲ್ಲಿ 
ಯೂ ಸಹಬ ಬ್ರಹ್ಮದೇವನು 'ಗಯಾಕ್ಷೇತ್ರ ಲ್ಲಿ ಯಾಗವನ್ನು ಡರು 

೮. ಬ್ರಹ್ಮಾದಿದೇವತೆಗಳು ಅಸೇಕ್ಷಿಸತಕ್ಕ ಆ ಗಯಾಕ್ಷೇತ್ರವು ಲೋಕದಲ್ಲಿ 
ಸುಪ್ರ ಸಿದ್ಧ ವಾಗಿದೆ. ರೌರವಾದಿ ನರಕದಿಂದ ಭೀತರಾದ ಏತ್ಛ ಗಳು ಗಯಾ ಶ್ರಾದ್ಬಾ 
ಕಾಂಕ್ಷೆಯಿಂದ ಮಕ್ಕಳನ್ನು ಬಯಸುತ್ತಾರೆ. ಅಂದರೆ ನಮ್ಮ ವಂಶದಲ್ಲಿ ಮಕ್ಕಳು 
ಹುಟ್ಟ. ಗಯಾಶ್ರಾದ್ಧವನ್ನು ಮಾಡಿ ನಮ್ಮನ್ನು ದೃರಿಸಲೆಂದು ಬಯಸುವರು. 

೯. ಯಾವ ಕುಮಾರನು ಗಯಾಕ್ಸೇತ್ರಕ್ಕೆ ಹೋಗುವನೋ ಅವನು 
ನಮ್ಮನ್ನುದ್ಧ ರಿಸುವನು. ಗಯೆಗೆ ಹೊರಡುವ ಮಕ್ಕಳನ್ನು ನೋಡಿ ಪಿತೃ ಗಳಿಗೆ 
ಅಧಿಕವಾಗಿ "ಕಂ ತೋಷವಾಗುವುದು. ಪುತ್ರರು ಗಯೆಗೆ ಹೋಗಿ ಪಾದಸ ಪ್ರಶ್ನಾ ್ಸ್ಬಳನೆ 
ಮಾಡಿಕೊಂಡರೂ ಕೂಡ ನಿತ್ಛ ಗಳಿಗೆ ತೃಪ್ತಿ 'ಯಾಗುತ್ತ ಡೆ. ಪಿಂಡದಾನ, ತರ್ಪಣಾದಿ 
ಗಳನ್ನು ಕೊಟ್ಟರೆ ಕೇಳಬೇಕೆ ? 9 ಸ ಸಂಪೂರ್ಣ ಫಲಗಳು ಲಭಿಸುವುವು. 


೧೦. ಯಾವನು ಗಯೆಗೆ ಹೋಗಿ ನಿತೃ ಗಳಿಗೆ ಅನ್ನದಾನವನ್ನು ಮಾಡು 
ವನೋ ಅವನ ತಂದೆಯೇ ಪುತ್ರ ವಂತರಲ್ಲಿ ಜಗ ಗ್ರಗಣ್ಯನಾಗಿರುವನು. ಯಾವ 
ಪುತ್ರನು ಗಯಾಕ್ಷೇತ್ರದಲ್ಲಿ ಮೂರು ಪಕ್ಷಗಳು ವಾಸಿಸುವನೋ ಅವನ ಏಳು ತಲೆಗಳು 
(ವಂಶದವರು) ಉದ್ದ ಗ ತರಾಗುವರು. 'ಅಥವಾ ಆ ಗಯೆಯಲ್ಲಿ ಹದಿನೈದು ದಿವಸಗಳು 
ಏಳು ದಿವಸಗಳು ಅಥವಾ ಮೂರು ದಿವಸಗಳು ವಾಸಿಸಿದರೂ ಸಪ್ತಕುಲಗಳು 
ಉದ್ಭೃತವಾಗುವುವು. 


326 


ಅಧ್ಯಾಯ ೪೩ 


ಮಹಾಕಲ್ಪಕೃತಂ ಪಾಪಂ ಗಯಾಂ ಪ್ರಾಸ್ಯ ವಿನಶ್ಯತಿ | 
ಹಿಂಡಂ ದದ್ಯಾಶ್ಚ ಪಿತ್ರಾದೇರಾತ್ಮನೋಪಿ ತಿಲೈರ್ವಿನಾ I ೧೧॥ 


ಬ್ರಹ್ಮಹತ್ಕಾ ಸುರಾಪಾನಂ ಸೇಯಂ ಗುರ್ವಂಗನಾಗಮಃ | 
ಪಾಪಂ ತತ್ಸಂಗಜಂ ಸರ್ವಂ ಗಯಾಶ್ರಾದ್ಧಾದ್ದಿನಶ್ಯತಿ Il ೧೨ Il 


ಆತ್ಮಜೋಃಪ್ಯನ್ಯಜೋ ವಾಪಿ ಗೆಯಾಭೂಮೌ ಯದಾ ತದಾ | 
ಯನ್ನಾಮ್ನಾ ಪಾತಯೇತ್ಛಿಂಡಂ ತಂ ನಯೇದ್ಭ ಹ್ಮ ಶಾಶ್ವತಂ 1 ೧೩॥ 


ಬ್ರಹ್ಮ ಜ್ಞಾನಂ ಗಯಾಶ್ರಾದ್ಧಂ ಗೋಗೃಹೇ ಮರಣಂ ತಥಾ | 
ವಾಸಃ ಪುಂಸಾಂ ಕುರುಶ್ಲೇತ್ರೇ ಮುಕ್ತಿರೇಷಾ ಚತುರ್ವಿಧಾ ॥ ov ll 


ಬ್ರಹ್ಮ ಜ್ಞಾನೇನ ಕಿಂ ಕಾರ್ಯಂ ಗೋಗೃಹೇ ಮರಣೇನ 8೦1 
ವಾಸೇನ 10 ಕುರುಕ್ಷೇತ್ರೇ ಯದಿ ಪುತ್ರೋ ಗಯಾಂ ವ್ರಜೇತ್‌ | ೧೫॥ 


೧೧. ಅನೇಕ ಕಬ್ಬುಗಳಿಂದ ಕೃತವಾದ ಪಾಕಗಳೆಲ್ಲವೂ ಗಯೆಗೆ ಹೋದರೆ 
ನಾಶವಾಗುವುವು. ಅಲ್ಲಿ ನಿತೃಗಳಿಗೆ ಏಿಂಡದಾನವನ್ನು ಮಾಡಿದರೂ, ಎಳ್ಳಿಲ್ಲದೇ 
ಆತ್ಮತ್ರಾದ್ಧವನ್ನು ಮಾಡಿದರೂ ಮಹಾಫಲಗಳು ಲಭಿಸುವುವು. 

೧೨. ಬ್ರಹ್ಮಸತ್ಯೆ, ಸುರಾಪಾನ, ಸುವರ್ಣಸ್ತೇಯ, ಗುರುಸಶ್ಲೀಗಮನ 
ಇವರ ಸಹವಾಸಗಳಂಬ ಪಂಚಮಹಾಪಾತಕಗಳೂ ಕೂಡ ಗಯಾದಲ್ಲಿ ಮಾಡುವ 
ತ್ರಾದ್ಧಾದಿಗಳಂದ ಪರಿಶೃತನಾಗುತ್ತವೆ. 

೧೩. ಆತ್ಮಪುತ್ರನಾಗಲೀ ಅಥವಾ ಬೇರೊಬ್ಬ ಸುರ.ಷನಾಗಲೀ, ಗಯಾ 
ಕ್ಷೇತ್ರದ ಸ ಯಾವ ಕಾಲದಲ್ಲಾದರೂ ಯಾವ ಪಿತೃಗಳನ್ನುದ್ದೇಶಿಸಿ ನಿಂಡದಾನ 
ವನ ಡುವರೋ ಅವರು ಶಾಶ್ವ ತವಾದ ಬ ಬ್ರಹ್ಮಸದವಿಯನ್ನು ಹೊಂದುವರು. 

೧೪. ಬ್ರಹ್ಮಜ್ಞಾ ನ, ಗಯಾಶ್ರಾದ್ಧ » ಗೋಕುಲದಲ್ಲಿ ಮರಣ, ಕುರುಕ್ಷೇತ್ರ 
ನಾಸ ಇವು ನಾಲ್ಕೂ Bo ಮುಕ್ತಿದಾಯಕವಾಗಿವೆ. 


೧೫. ಪುತ್ರನು ಗಯೆಗೆ ಹೋಗಿ ಶ್ರಾದ್ಧವನ್ನೂ, ಪಿಂಡದಾನವನ್ನೂ ಮಾಡಿ 
ದಕೆ ಬ್ರಹ್ಮಜ್ಞಾನ, ಗೋಕುಲಮರಣ, ಕುರುಕ್ಷೇತ್ರವಾಸ ಇವುಗಳಿಂದುಂಟಾಗುವ 
ಫಲಕ್ಕಿ೨ತಲೂ ಅಧಿಕವಾದ ಫಲವು ಲಭಿಸುವುದು. ಅಂದರೆ ಇವೆಲ್ಲಕ್ಕಿಂತಲೂ 
ಗಯಾಕ್ಷೇತ್ರವೇ ಉತ್ತಮವಾಗಿದೆ. 





ಸೆ 
ಈ 


ಶ್ರೀಮದ್ವಾಯುಪುರಾಣಂ 


ಗೆಯಾಯಾಂ ಸರ್ವಕಾಲೇಷು ಪಿಂಡಂ ದದ್ಯಾದ್ವಿಚಶ್ನಣಃ | 
ಅಧಿಮಾಸೇ ಜನ್ಮದಿನೇ ಚಾಸ್ತ್ರೇಪಿ ಗುರುತುಕ್ರಯೋಃ h ou Hl 


ನ ತ್ಯಕ್ತವ್ಯಂ ಗಯಾಶ್ರಾದ್ಧಂ ಸಿಂಹಸ್ಥೆೇಆಪಿ ಬೃಹಸ್ಸತೌ | 
ತಥಾ ದೈವಪ್ರಮಾದೇನ ಪ್ರಹತೇಷು ವ್ರಣೇಷು ಚ ! 


ಪುನಃ ಕರ್ಮಾಧಿಕಾರೀ ಚ ಶ್ರಾದ್ಧ ಕೃದ್ಧ ೨ಹ್ಮಲೋಕಭಾಕ್‌ h oe fl 


ಸಕೃದ್ದಯಾಭಿಗಮನಂ ಸಕೃತ್ವಿಂಡಸ್ಯ ಸಾತನಂ | 
ದುರ್ಲಭಂ ಕಿಂ ಪಿತ್ವರ್ನ್ಸಿತ್ಯಂ ಅಸ್ಮಿನ್ನೇವ ವ್ಯವಸ್ಥಿ ತಿಃ ॥ ೧೮ ॥ 


ಪ್ರಮಾದಾನ್ಮಿ,ಯತೇ ಶ್ಲೇತ್ರೇ ಬ್ರಹ್ಮಾದೇರ್ಮುಕ್ತಿದಾಯಕೇ | 
ಬ್ರಹ್ಮ ಚ್ಞಾನಾದ್ಯಥಾ ಮುಕ್ತಿರ್ಲಭ್ಯತೇ ನಾತ್ರ ಸಂಶಯಃ Il ೧೯॥ 


೧೬. ಗಯಾಕ್ಷೇತ್ರದಲ್ಲಿ ವಿನೇಕಿಯಾದ ಪುರುಷನು ಪಿತೃಕಾರ್ಯವನ್ನು 
ಯಾವ ಕಾಲದಲ್ಲಿಯಾದರೂ ಮಾಡಬಹುದು. ಮತ್ತು ಅಧಿಕಮಾಸದಲ್ಲಿಯೂ, 
ಜನ್ಮದಿವಸದಲ್ಲಿಯೂ, ಗುಮುಶುಕ್ರಾಸ್ತಗಳಲ್ಲಿಯೂ ಶ್ರಾದ್ಧವನ್ನು ಮಾಡಿದರೆ ಮಹಾ 
ಫಲಪ್ರಾಪ್ತಿಯಾಗುವುದು. 





೧೭. ಅದರಂತೆ ಬೃಹಸ್ಪತಿಯು ಸಿಂಹಗತವಾಗಲು ಗಯಾಶ್ರಾದ್ಧವನ್ನು 
ತಪ್ಪದೆ ಮಾಡಲೇ ಜೇಕು. ದೈವಯೋಗದಿಂದ ವ್ರಣವನ್ನು ಹೊಂದಿ ಅನಧಿಕಾರಿ 
ಯಾದರೂ ಗಯಾಶ್ರಾದ್ಧದಿಂದ ಪುನಃ ಸರ್ವಾಧಿಕಾರಿಯಾಗಿ ಶ್ರಾದ್ಧದಿಂದ ಬ್ರಹ್ಮ 
ಲೋಕವನ್ನು ಹೊಂದುವನು. 


೧೮. ಒಂದು ಸಲ ಗಯೆಗೆ ಹೋಗಿ ಪಿಂಡದಾನವನ್ನು ಮಾಡಿದರೆ ದುರ್ಲಭ 
ವಾದ ಫಲಪ್ರಾಪ್ತಿಯಾಗುವುದು. ಆ ಗಯಾಕ್ಸೇತ್ರದಲ್ಲಿಯೇ ವಾಸಿಸಿ ನಿರಂತರ 
ಶ್ರಾದ್ಧ ಮಾಡುವವನಿಗೆ ಫಲಪ್ರಾಪ್ತಿಯಾಗುನುಡೆಂದು ಹೇಳತಕ್ಕುದ್ದೀನಿದೆ. 


೧೯. ಬ್ರಹ್ಮಾದಿಗಳಿಗೂ ಮುಕ್ತಿದಾಯಕವಾದ ಗಯಾಮಹಾಕ್ಷೇತ್ರದಲ್ಲಿ 
ಆಕಸ್ಮಿಕವಾಗಿ ಮರಣ ಸಂಭವಿಸಿದರೂ ಬ್ರಹ್ಮಜ್ಞಾನದಿಂದಾಗತಕ್ಕ ಮಹಾಮೋಕ್ಷವು 
ಲಭಿಸುವ ವಿಷಯದಲ್ಲಿ ಲೇಶಮಾತ್ರವೂ ಸಂದೇಹವಿಲ್ಲ. 


328 


ಅಧ್ಯಾಯ ೪೩ 
ಕೀಟಿಕಾದಿಮೃತಾನಾಂ ಚ ಸಿತ್ಕಣಾಂ ತಾರಣಾಯ ಚ | 
ತಸ್ಮಾತ್ಸರ್ನಪ್ರಯತ್ನೇನ ಕರ್ತವ್ಯಂ ಸುವಿಚಕ್ಷಣೈಃ ll ೨೦॥ 


ಬ್ರಹ್ಮಪ್ರಕಲ್ಪಿರ್ತಾ ವಿಪ್ರಾನ್‌ ಹವ್ಯಕವ್ಯಾದಿನಾರ್ಚಯೇತ್‌ | 
ತೈಸ್ತುಸ್ಟೈಸ್ತೋಸಿತಾಃ ಸರ್ವಾಃ ಪಿತೃಭಿಃ ಸಹ ದೇವತಾಃ ॥ so I 


ಮುಂಡನಂ ಚೋಪವಾಸಶ್ಚ ಸರ್ವತೀರ್ಥೇಷ್ಟಯಂ ವಿಧಿಃ | 
ವರ್ಜಯಿತ್ವಾ ಕುರುಶ್ಲೇತ್ರಂ ವಿಶಾಲಾಂ ವಿರಜಾಂ ಗಯಾಂ ॥ ೨೨॥ 


ದಂಡಂ ಪ್ರದರ್ಶಯೇದ್ಛಿ ಕ್ಷುರ್ಗಯಾಂ ಗತ್ವಾ ನ ಪಿಂಡದಃ | 
ದಂಡಂ ನ್ಯಸ್ತಾ ವಿಷ್ಣುಪದೇ ಪಿತೃಭಿಃ ಸಹ ಮುಚ್ಯತೇ Il ೨೩॥ 





೨೦. ಕ್ರಿಮಿಕೀಟಾದಿಗಳು ಗಯಾಕ್ಷೇತ್ರದಲ್ಲಿ ಮೃತವಾದರೆ ಅವೂ ಕೂಡ 
ಮೋಕ್ಷವನ್ನು ಪಡೆಯುವುವು. ಹೀಗಿರುವಲ್ಲಿ ನಿತೃಗಳು ಉದ್ದ ಎತೆರಾಗುವರೆಂದು 
ಹೇಳಬೇಕಾಗಿಯೇ ಇಲ್ಲ. ಆದುದರಿಂದ ವಿನೇಕಿಯಾದ ಪುರುಷರು ಸರ್ವಪ್ರಯತ್ನ 
ದಿಂದಲೂ ಗಯಾಕ್ಷೇತ್ರಕ್ಕೆ ಹೋಗಿ ಶ್ರಾದ್ಧಾದಿಗಳನ್ನು ಮಾಡಬೇಕು. 


೨೧. ಬ್ರಹ್ಮದೇವನು ಕಲ್ಪಿಸಿರುವ ಬ್ರಾಹ್ಮಣರನ್ನು ಹನ್ಯಕವ್ಯಾದಿಗಳಲ್ಲಿ 
ಶ್ರದ್ಧೆಯಿಂದ ಪೂಜಿಸಬೇಕು. ಹೀಗೆ ಪ್ರಸಿದ್ಧರಾದ ವಿಪ್ರರು ಸಂತುಷ್ಟರಾದರೆ 
ನಿತೃಗಳು ಪ್ರೀಕರಾಗುವರು. ನಿತೃದೇವತೆಗಳೂ ಕೂಡ ಸೃಸನ್ಮರಾಗುವರು. 


೨೨. ವಪನೋಪವಾಸಗಳನ್ನು ಸರ್ವಕ್ಷೇತ್ರಗಳಲ್ಲಿಯೂ ಮಾಡಬೇಕೆಂದು 
ಸಾಮಾನ್ಯವಿಧಿ ಇರುತ್ತದೆ. ಆದರೆ ಕುರುಕ್ಷೇತ್ರ, ವಿಶಾಲಕ್ಷೇತ್ರ, ವಿರಜಾನದೀ, 
ಗಯಾಕ್ಷೇತ್ರ ಇವುಗಳನ್ನು ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಮುಂಡನೋಪವಾಸಗಳನ್ನು 
ಮಾಡಬೇಕು. 


೨೩. ಸನ್ಯಾಸಿಯು ಗಯಾಕ್ಷೇತ್ರಕ್ಕೆ ಹೋಗಿ ಪಿಂಡದಾನವನ್ನು ಮಾಡಿ 
ದಂಡವನ್ನು ಪ್ರದರ್ಶಿಸಬಾರದು. ಯತಿಯು ನಿಷ್ಣುಪಾದದಲ್ಲಿ ದಂಡವನ್ನು ಬಿಟ್ಟು 
ಪಿಂಡದಾನವನ್ನು ಮಾಡಿದರೆ ಪಿತೃ ದೇವತೆಗಳು ಸಂತುಷ್ಟರಾಗುವರು. 


329 


ಶ್ರೀಮದ್ವಾಯುಪುರಾಣಂ 
ನ ದಂಡೀ ಕಿಲ್ಪಿಸಂ ಧತ್ತೇ ಪುಣ್ಯಂ ವಾ ಪರಮಾರ್ಥತಃ | 
ಅತಃ ಸರ್ವಾಂ ಕ್ರಿಯಾಂ ತ್ಯಕ್ತಾ a ವಿಷ್ಣು 9 ಧ್ಯಾಯತಿ ಭಾವುಕಃ ॥ ೨೪ ॥ 


ಸಂನ್ಯಸೇತ್ಸರ್ವಕರ್ಮಾಣಿ ನೇದಮೇಕಂ ನ ಸನ್ಯಸೇತ್‌ | 
ಮುಂಡಂ ಕರ್ಯಾಚ್ಚ ಪೂರ್ಮೇಃಸ್ಮಿನ್ಪಶ್ಚಿಮೇ ದಕ್ಷಿಣೋತ್ತರೇ | ೨೫॥ 


ಸಾರ್ದ್ವಂ ಕ್ರೋಶದ್ವಯಂ ಮಾನಂ ಗಯೇತಿ ಬ್ರಹ್ಮಣೇರಿತಂ | 
ಪಂಚಕ್ರೋಶಂ ಗಯಾಶ್ಲೇತ್ರಂ ಕ್ರೋಶಮೇಕಂ ಗಯಾಶಿರಃ ॥ ೨೬ | 


ತನ್ಮಧ್ಯೇ ಸರ್ವತೀರ್ಥಾನಿ ತ್ರೈಲೋಕ್ಕೇ ಯಾನಿ ಸಂತಿ ವೈ! 
ಶ್ರಾದ್ಧಕೃದ್ಯೋ ಗಯಾಶ್ಲೇತ್ರೇ ಪಿತೃಣಾಮನ್ಸೃಣೋ ಹಿ ಸಃ Il se ॥ 














೨೪. ನಿಜವಾಗಿ ವಿಚಾರಮಾಡಿದರೆ ಯತಿಗಳಿಗೆ ಪುಣ್ಯಪಾಪಗಳ ಲೇಪನಿಲ್ಲ. 
ಆದುದರಿಂದ ಸನ್ಯಾಸಿಯು ಉಭಯವಿಧವಾದ ಕರ್ಮಗಳನ್ನೂ ಪರಿತ್ಯಾಗಮಾಡಿ 
ಮಹಾವಿಷ್ಣುವನ್ನು ಧ್ಯಾನಿಸಬೇಕು. 


೨೫. ಯತಿಯು ಸರ್ವಸಂಗತ್ಕಾಗವನ್ನು ಮಾಡಬೇಕು. ಆದರೆ ನೇದಾಧ್ಯಯ 
ವನ್ನು ಶಾಸ್ತ್ರಾಭ್ಯಾಸವನ್ನು ಬಿಡದೇ ಮಾಡಲೇಬೇಕು. ಈ ಕ್ಷೇತ್ರದಲ್ಲಿ ಪೂರ್ವ, 
ದಕ್ಷಿಣ, ಪಶ್ಚಿಮ ಭಾಗಗಳಲ್ಲಿ ಮುಂಡನವನ್ನು ಮಾಡಿಸಿಕೊಳ್ಳಬೇಕು. ಇದು 
ಕೀರ್ಥವಿಧಾನವಾಗಿರುವುದು. 


೨೬. ಗಯಾಕ್ಸೇತ್ರವು ಏಳೂವರೆ ಹರದಾರಿಯಷ್ಟು ಅಥವಾ ಅರ್ಧಯೋಜನ 
ದಷ್ಟು ವಿಸ್ತಾರವಾಗಿದೆಯೆಂದು ಬ್ರಹ್ಮದೇವನು ಹೇಳಿರುವನು. ಗಯಾಸುನರ 
ಕ್ಸೇತ್ರವು ಐದುಕ್ರೋಶ ಹದಿನೈದು ಹರದಾರಿಯಷ್ಟು ವಿಸ್ತಾರವಿದೆಯೆಂದೂ, ಶಿರೋ 
ಭಾಗವು ಒಂದುಹರದಾರಿಯಷ್ಟು ವಿಶಾಲನಿಹೆಯೆಂದು ಮಹಾತ್ಮರು ಹೇಳುವರು. 


೨೭. ಮೂರುಲೋಕಗಳಲ್ಲಿ ಎಷ್ಟು ತೀರ್ಥಗಳಿವೆಯೋ ಅವೆಲ್ಲವೂ ಈ ಗಯಾ 
ಕ್ಷೇತ್ರದ ಮಧ್ಯದಲ್ಲಿನ. ಆದುದರಿಂದ ಗಯಾಕ್ಸೇತ್ರದಲ್ಲಿ ಶ್ರಾದ್ಧವನ್ನು ಮಾಡಿ 
ದವನು ಪಿತೃಖುಣಗಳಿಂದ ಮುಕ್ತನಾಗುವನು. 


330 


ಆಧ್ಯಾಯ ೪೩ 
ಶಿರಸಿ ಶ್ರಾದ್ಧ ಕೃದ್ಯಸ್ತು ಕುಲಾನಾಂ ಶತಮುದ್ಧರೇತ* | 
ಗೃಹಾಚ್ಚೆ ಲಿತಮಾತ್ರೇಣ ಗಯಾಯಾಂ ಗಮನಂ ಪ್ರತಿ ॥ 
ಸ್ವರ್ಗಾರೋಹಣಸೋಪಾನಂ ಪಿತೃಣಾಂ ಚ ಪದೇ ಪಡೇ Il ೨೮॥ 


ಪದೇ ಪದೇಃಶ್ವಮೇಧಸ್ಯ ಯತ್ಸಲಂ ಗಚ್ಛತೋ ಗಯಾಂ | 
ತತ್ಫಲಂ ಚ ಭವೇನ್ನೂನಂ ಸಮಗ್ರಂ ನಾತ್ರ ಸಂಶಯಃ Il se Il 


ಸಾಯಸೇನಾಪಿ ಚರುಣಾ ಸಕ್ತುನಾ ಪಿಸ್ಮಕೇನ ವಾ | 
ತಂಡುಲೈಃ ಫಲಮೂಲಾದ್ಯೈರ್ಗಯಾಯೂಂ ಪಿಂಡಪಾತನಂ | ೩೦! 


ತಿಲಕಲ್ಕೇನ ಖಂಡೇನ ಗುಡೇನ ಸಘೃತೇನ ವಾ | 

ಕೇವಲೇನೈವ ದದ್ದಾ ನಾ ಊರ್ಜನೇ ಮಧುನಾಃಥ ವಾ ll ao ll 
೨೮. ಗಯಾಕ್ಸೇತ್ರದ ಶಿಕೋಭಾಗದಲ್ಲಿ ಶ್ರಾದ್ಧವನ್ನು ಮಾಡಿದವನು ತನ್ನ 

ನೂರು ಕುಲಗಳನ್ನುದ್ಧರಿಸುವನು. ಗಯಾಕ್ಷೇತ್ರಕ್ಕೆ ಪ್ರಯಾಣೋದ್ದೇಶ್ಯದಿಂದ 

ಮನೆಯಿಂದ ಹೊರಟ ಮಾತ್ರದಿಂದಲೇ ಅವನ ಪಿತೃಗಳಿಗೆ ಸ್ವರ್ಗಾರೋಹಣ 

ಸೋಪಾನಗಳು ದೊರೆಯುವುವು. 





೨೯. ಪುರುಷನು ಪದೇಸದೇ ಅತ್ವಮೇಧಯಾಗವನ್ನು ಮಾಡಿದರೆ ಯಾವ 
ಫಲವನ್ನು ಹೊಂದುವನೋ ಅಂತಹ ಫಲವನ್ನು ಗಯಾಕ್ಸೇತ್ರಕ್ಕೆ ಹೊರಟ 
ಪುರುಷನು ಹೊಂದುವನು. ಇದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. 

೩೦. ಗಯಾಕ್ಸೇತ್ರದಲ್ಲಿ ಶ್ರಾದ್ಧವನ್ನು ಮಾಡಿ ಪಾಯಸ, ಅನ್ನ, ಹಿಟ್ಟು, 
ಅರಳಹಿಟ್ಟು, ಮಂತ್ರಾಕ್ಷತೆ, ಚರು, ಫಲಮೂಲ ಇವುಗಳಿಂದ ಸಹಿತವಾಗಿ ಪಿಂಡ 
ದಾನವನ್ನು ಮಾಡಿದರೆ ಕ್ಷಿಪ್ರ ಫಲಪ್ರಾಪ್ತಿಯಾಗುವುದು. 

೩೧-೩೨. ಎಳ್ಳಿ ನಹಿಂಡಿ, ಜಿಲ್ಲದಖಂಡ, ಫೃತ ಕೇವಲ, ಮೊಸರು, 
ಉತ್ತಮವಾದ ಜೇನು, ಕುಂಕುಮಕೇಸರಿ, ಫೃತಮಿಶ್ರವಾದ ಸಕ್ಕರೆ ಇವು ಪಿತೃಗಳಿಗೆ 
ಅಕ್ಷಯಫಲಪ್ರ ದವಾಗಿವೆ. ಅಥವಾ ಆಯಾ ಖುತುಗಳಲ್ಲುಂಬಾಗುವ ಪಲ್ಯಕಾಯಿ 


331 


ಶ್ರೀಷುದ್ಹಾಯುಪುರಾಣಂ 


ಪಿಣ್ಕಾಕಂ ಸಫೃತಂ ಖಂಡಂ ಸಿತೃಭ್ಯೋಕಶ್ಸಯಮಿತ್ಯುತ | 


ಇಜ್ಯತೇ ವಾರ್ತವಂ ಭೋಜ್ಯಂ ಹನಿಷ್ಕಾನ್ನಂ ಮುನೀರಿತಂ was ॥ 
ಏಕತಃ ಸರ್ವವಸ್ತ್ರಾಣಿ ರಸವಂತಿ ಮಧೂನಿ ಒ | 

ಸ್ಮ ತ್ವಾ ಗದಾಧರಾಂಘ ಬ ಬ್ಬಂ ಫಲ್ಲು ತೀರ್ಥಾಂಬುಚೈ ಕತಃ 1 aa ll 
ಸಿಂಡಾಸನಂ ಹಿಂಡದಾನಂ ಪುನಃ ಪ್ರತ್ಯವನೇಜನಂ | 

ದಕ್ಷಿಣಾ ಚಾನ್ನಸಂಕಲ್ಪ ಸೀರ್ಥಶ್ರಾದ್ಧೆ ಷ್ಟಯಂ ವಿಧಿಃ ll ೩೪ ॥ 
ನ ವಾಹನಂ ನ ದಿಗ್ಭಂಧೋ ನ ದೋಷೋ ದೃಸ್ಟಿಸಂಭವಃ | 
ಸಕಾರುಣ್ಯೇನ ಕರ್ತವ್ಯಂ ತೀರ್ಥಶ್ರಾದ್ಧಂ ವಿಚಕ್ಷಣಃ Il ೩೫ Il 


ಅನ್ಯತ್ರಾನಾಹಿತಾಃ ಕಾಲೇ ಪಿತರೋ ಯಾಂತ್ಯಮುಂ ಪ್ರತಿ | 
ತೀರ್ಥೇ ಸದಾ ವಸಂತ್ಕೇತೇ ತಸ್ಮಾದಾನಾಹನಂ ನ ಹಿ Il aa Il 





ಗಳೂ, ಭಕ್ಷ್ಯಭೋಜ್ಯಗಳೂ, ಮುನಿಗಳಿಗೆ ಹಿತವೂ, ಸಾತ್ರಿಕವೂ ಆದ ಹವಿಸ್ಸು, 
ಚರು ಮೊದಲಾದುವೂ ಕೂಡ ಅನಂತಫಲಪ್ರದವಾಗಿವೆ. 


೩೩-೩೪. ಒಂದು ಭಾಗದಲ್ಲಿ ಸರ್ವವಸ್ತ್ರಗಳು, ರಸವತ್ತಾದ ಪದಾರ್ಥಗಳು, 
ಜೇನು ಇವುಗಳನ್ನೂ, ಇನ್ನೊಂದು ಭಾಗದಲ್ಲಿ ಫಲ್ಗುತೀರ್ಥೋದಕವನ್ನೂ ಇಟ್ಟ 
ಕೊಂಡು ಗದಾಧರನ ಪಾದಕಮಲಗಳನ್ನು ಧ್ಯಾನಿಸುತ್ತಾ ಆಸನ, ಪಿಂಡದಾನ, 
ಪುನರ್ಮಾರ್ಜನ, ದಕ್ಷಿಣೆ, ಅನ್ನದಾನ, ಸ್ನಾನ, ಸಂಕಲ್ಪ ಇವುಗಳು ಕೀರ್ಥಶ್ರಾದ್ಧ 
ಗಳಲ್ಲಿ ಮಾಡತಕ್ಕ ವಿಧಿಯಾಗಿವೆ. 


೩೫. ಆ ಗಯಾಕ್ಷೇತ್ರದಲ್ಲಿ ಆವಾಹನ, ದಿಗ್ಬಂಧ, ದೃಷ್ಟಿದೋಷ ಇವುಗಳು 
ಇಲ್ಲ. ವಿವೇಕಿಗಳಾದ ಜ್ಞಾನಿಗಳು ದೆಯಾಪೂರ್ಣರಾಗಿಯೂ, ಶುದ್ಧ ಮನಸ್ಯರಾಗಿಯೂ 
ತೀರ್ಥಶ್ರಾದ್ಧಗಳನ್ನು ಮಾಡಬೇಕು. 


೩೬. ಪಿತೃಗಳು ಬೇರೆ ಸ್ಥಳಗಳಲ್ಲಿ ಆವಾಹಿತರಾದರೂ ಕೂಡ ಪರ್ವಕಾಲ 
ಗಳಲ್ಲಿಯೂ, ಗಯಾಶೀರ್ಥಗಳಲ್ಲಿಯೂ, ಸದಾ ಸನ್ನಿಹಿತರಾಗಿರುವರು. ಈಗ ಅವರು 
ತೀರ್ಥಕ್ಷೇತ್ರಾದಿಗಳಲ್ಲಿ ಸದಾ ವಾಸಿಸುವುದರಿ೨ದ ಅಲ್ಲಿ ಶ್ರಾದ್ಧವನ್ನು ಮಾಡುವಾಗ 
ಅವರನ್ನು ಆವಾಹನೆಮಾಡಬೇಕಾಗಿಲ್ಲ. 


332 


ಅಧ್ಯಾಯ ೪ 


ತೀರ್ಥಶ್ರಾದ್ಧಂ ಪ್ರಯಚ್ಛದ್ಧಿಃ ಪುರುಸೈಃ ಫಲಕಾಂಕ್ಷಿಭಿಃ | 
ಕಾಮಂ ಕ್ರೋಧಂ ತಥಾ ಲೋಭಂ ತ್ಯಕ್ತಾ ಕಾರ್ಯಾ ಕ್ರಿಯಾನಿಶಂ | 


ಬ್ರಹ್ಮಚಾರ್ಯೇ ಕಭೋಜೀ ಚ ಭೂಶಾಯಾ ಸತ್ಯವಾಕೃುಚಿಃ | 


ಸರ್ವಭೂತಹಿತೇ ರಕ್ತಃ ಸ ತೀರ್ಥಫಲಮಕ್ನುತೇ Nl a Il 
ತೀರ್ಥಾನ್ಯನುಸರನ್‌ ಧೀರಃ ಪಾಷಂಡಂ ಪೂರ್ವತಸ್ತ್ಯಜೇತ್‌ | 
ಪಾಷಂಡಃ ಸಚ ವಿಜ್ಞೆ ಯೋ ಯೋ ಭವೇತ್ಯಾಮಕಾರತಃ 1೩೯1 


ತೀರ್ಥೇಷು ಯೇ ನರಾ ಧೀರಾಃ ಕರ್ಮ ಕುರ್ವಂತಿ ತದ್ದತಾಃ! 

ಯಥಾ ಬ್ರಹ್ಮನಿದೋ ವೇದ್ಯಂ ವಸ್ತು ಚಾನನ್ಯಚೇತಸಃ ॥ 

ಪ್ರವಿಶಂತಿ ಸರೇಶಾಖ್ಯಂ ಬ್ರಹ್ಮ ಬ್ರಹ್ಮಪರಾಯಣಾಃ Il vo Il 
೩೭. ತೀರ್ಥಶ್ರಾದ್ಧದಿಂದ ಐಶ್ವರ್ಯಾದಿಫಲಾಕಾಂಕ್ಷೆಗಳಾದ ಪುರುಷರು 

ಕಾಮ್ಯ ಕ್ರೋಧ, ಲೋಭ, ಮದ ಮಾತ್ಸರ್ಯಾದ್ಯರಿಷಡ್ವರ್ಗಗಳನ್ನು ಬಿಟ್ಟು 

ಯಾವಾಗಲೂ ಸತ್ಯಾರ್ಯಗಳನ್ನು ಆಚರಿಸಬೇಕು. 


೩೮. ಬ್ರಹ್ಮಚಾರಿಯು, ಏಕಭುಕ್ತನೂ (ಒಂದೇ ಸಲ ಭೋಜನವನ್ನು 
ಮಾಡಿದವನೂ) ಹಾಸಿಗೆಯಿಲ್ಲದೆ ಭೂಶಾಯಿಯೂ, ಮೌನಿಯೂ, ಶುಚಿಯೂ, 
ಸರ್ವಭೂತಹಿತಾಸಕ್ತನೂ ಆದರೆ ಸರ್ವತೀರ್ಥಗಳಲ್ಲಿ ಸ್ನಾನ, ಜಪತಪಾದಿಗಳಿಂದುಂ 
ಬಾಗುವ ಮಹಾಫಲಗಳನ್ನು ಹೊಂದುವನು. 


೩೯. ತೀರ್ಥಯಾತ್ರಿಯನ್ನು ಮಾಡುವ ಪುರುಷನು ಪಾಸಂಡಿಗಳೊಡನೆ 
ಸೇರದೆ ಅವರನ್ನು ತ್ಯಜಿಸಬೇಕು. ಯಾವನು ಸ್ಟೇಚ್ಛಾಚಾರಿಯೂ, ಧರ್ಮವಿರೋ 
ಧಿಯೂ, ಆಚಾರತ್ಯಾಗಿಯೂ ಆಗುವನೋ ಅವನೇ ಪಾಷಂಡಿಯಾಗುವನು. 

೪೦. ಧೀರರೂ, ಬ್ರಹ್ಮಢ್ಯಾನಿಗಳೂ, ಸದಾಚಾರಿಗಳೂ ಆದ ಯಾವ 


ಪುರುಷರು ಅನನ್ಯಮನಸ್ವರೂ, ಬ್ರಹ್ಮಸರಾಯಣರೂ ಆಗಿ ನಿತೃಕಾರ್ಯಾದಿಗಳನ್ನು 
ಮಾಡುವರೋ ಅವರು ಬ್ರಹ್ಮಾನುಗ್ರಹದಿಂದ ಬ್ರಹ್ಮಸದವಿಯನ್ನು ಪಡೆಯುವರು. 


333 


ಶ್ರೀಮದ್ಯಾಯುಪುರಾಣಇ 


ಯಾಸ್ತೇ ವೈತರಣೀ ನಾಮ ನದೀ ಶ್ರೈಲೋಕ್ಯನಿಶ್ರುತಾ | 
ಸಾವತೀರ್ಣಾ ಗಯಾಕ್ಲೇತ್ರೇ ಪಿತ್ಸಣಾಂ ತಾರಣಾಯ ವೈ ॥ 
ಸ್ನಾತೋ ಗೋದೋ ವೈತರಣ್ಯಾಂ ತ್ರಿಃ ಸಪ್ತಕುಲಮಂದ್ಧರೇತ" | ೪೧! 


ತಥಾಕ್ಷಯವಟಂ ಗತ್ವಾ ನಿರ್ಪ್ರಾ ಸಂತೋಷಯಿಷ್ಯತಿ | 
ಬ್ರಹ್ಮಪ್ರಕಲ್ಪಿತಾನ್ವಿರ್ಪ್ರಾ ಹವ್ಯಕವ್ಯಾದಿನಾಃರ್ಜಯೇತ್‌ | 

ತೈಸ್ತುಷ್ಟೈ ಸ್ತೋಸಹಿತಾಃ ಸರ್ವಾಃ ಪಿತೃಭಿಃ ಸಹ ದೇವತಾಃ ॥ ೪೨॥ 
ಗಯಾಯಾಂ ನ ಹಿ ತಸ್ಥಾನಂ ಯತ್ರ ತೀರ್ಥಂ ನ ವಿದ್ಯತೇ | 

ಸಾನ್ನಿಧ್ಯಂ ಸರ್ವತೀರ್ಥಾನಾಂ ಗೆಯಾತೀರ್ಥಂ ತತೋ ವರಂ | ೪೩॥ 


ಮಾನೇ ಮೇಷೇ ಸ್ಥಿತೇ ಸೂರ್ಯೇ ಕನ್ಯಾಯಾಂ ಕಾರ್ಮುಕೇ ಘಟೀ। 
ದುರ್ಲಭಂ ತ್ರಿಷು ಲೋಕೇಷು ಗಯಾಯಾಂ ಪಿಂಡಪಾತನಂ | ೪೪! 





೪೧.  ಮೂರುಲೋಕ ವಿಖ್ಯಾತವೂ, ಸರ್ವಪಾಪ ಪರಿಹಾರಕವೂ, ವೈತರಣೀ 
ನಾಮ ಕವೂ ಆದ ಯಾವ ಮಹಾನದಿಯು ಇರುವುದೋ ಆ ಮಹಾನದಿಯು ಪಿತೃ 
ಗಳಿಗೆ ಮುಕ್ತಿಯನ್ನು ಕೊಡಲು ಗಯಾಕ್ಸೇತ್ರದಲ್ಲಿ ಅವತರಿಸಿರುವುದು. ಅದರಲ್ಲಿ 
ಸ್ನಾನ, ಜನ್ಮ ತಪಾದಿಗಳನ್ನು ಮಾಡಿ ಗೋದಾನವನ್ನು ಮಾಡುವ ಪುರುಷನು ತನ್ನ 
ಇಪ್ಪತ್ತೊಂದು ಕುಲವನ್ನು ಉದ್ಭರಿಸುವನು. 


೪೨. ಹಾಗೆಯೇ ಅಕ್ಷಯವಟಕ್ಕೆ ಹೋಗಿ ಬ್ರಾಹ್ಮಣರನ್ನು ಸಂತೋಷಪಡಿಸ 
ಬೇಕು. ಬ್ರಹ್ಮದೇವನಿಂದ ಕ್ಲಿಪ್ತರಾದ ಬ್ರಾಹ್ಮಣರನ್ನು ಹವ್ಯಕವ್ಯಾದಿಗಳಿಂದ 
ಅರ್ಚಿಸಬೇಕು. ತೃಪ್ತರಾದ ಅವರು ದೇವನಿತ್ಸ ಗಳನ್ನು ತೃಪ್ತಿ ಗೊಳಿಸುವರು. 


೪೩. ಗಯಾಕ್ಸೇತ್ರದಲ್ಲಿ ತೀರ್ಥಗಳಿಲ್ಲದ ಪ್ರದೇಶಗಳಲ್ಲಿ ಅಂದರೆ ಗಯೆಯಲ್ಲಿ 
ಸಕಲ ಕೀರ್ಥಗಳೂ ಸನ್ನಿಹಿತವಾಗಿರುವುವು. ಆದುದರಿಂದ ಗಯಾಶೀರ್ಥವು ಇತರ 
ಸಕಲ ಕೀರ್ಥಗಳಿಗಿಂತಲೂ ಅತ್ಯುತ್ತಮವೂ, ಮಹಾಫಲಪ್ರದವೂ, ಆಗಿದೆ. 


೪೪. ಸೂರ್ಯನು ಮೀನ, ಮೇಷ, ಧನಸ್ಸು, ಕುಂಭ /ಮತ್ತು ಕನ್ಯ ಈ 
ಲಗ್ನಗಳಲ್ಲಿರುವಾಗ ಗಯಾದಲ್ಲಿ ಪಿಂಡದಾನವನ್ನು ಮಾಡಿದರೆ ಮೂರುಲೋಕಗಳ 
ಲ್ಲಿಯೂ ಅತ್ಯಂತದುರ್ಲಭವಾದ ಕಾರ್ಯವನ್ನು ಮಾಡಿದಂತೆ ಫಲಸಿದ್ಧಿ ಯಾಗುವುದು. 


334 


ಅಧ್ಯಾಯ ೪೨ 


ಮಕರೇ ವರ್ತಮಾನೇ ಚ ಗ್ರಹಣೇ ಚಂದ್ರಸೂರ್ಯಯೋಃ | 
ದುರ್ಲಭಂ ತ್ರಿಷು ಲೋಕೇಷು ಗಯಾ ಶ್ರಾದ್ಧಂ ಸುಮರ್ಲಭಂ ॥ vs Il 


ಗಯಾಯಾಂ ಪಿಂಡದಾನೇನ ಯತ್ಸಲಂ ಲಭತೇ ನರಃ । 
ನ ತಚ್ಛಕ್ಕಂ ಮಯಾ ವಕ್ತುಂ ಕಲ್ಪಕೋಟತತ್ತೈರಪಿ ll vel 


ಇತಿ ಶ್ರೀಮಹಾಪುರಾಣೇ ವಾಯುಪ್ರೋಕ್ತೇ “ ಗೆಯಾಮಾಹಾತ್ಮ್ಯಂ” 
ನಾಮ ತ್ರಿಚತ್ಪಾರಿಂಶೋಧ್ಯಾಯಃ 


೪೫. ಮಕರ ಮಾಸದಲ್ಲಿಯೂ: ಸೂರ್ಯ ಚಂದ್ರ ಗ್ರಹಣಕಾಲದಲ್ಲಿಯೂ, 
ಗಯಾಶ್ರಾದ್ದವು ದೊರೆಯುವುದು ಅತಿ ದುರ್ಲಭವು. ಅದು ಮೂರು ಲೋಕಗಳ 
ಲ್ಲಿಯೂ ದೊರೆಯದ ಮಹಾ ಫಲಪ್ರದವಾಗಿದೆ. 


೪೬. ಗಯೆಯಲ್ಲಿ ಪಿತೃಗಳ ಉದ್ದೇಶ್ಯವಾಗಿ ಪಿಂಡದಾನವನ್ನು ಮಾಡಿದರೆ 
ಪುರುಷರು ಯಾವ ಫಲವನ್ನು ಪಡೆಯುವರೋ ಆ ಫಲವನ್ನು ನೂರಾರು ಕೋಟ 
ಕಲ್ಪಗಳಿಂದ ವರ್ಣಿಸಲು ಅಶಕ್ಯವಾಗಿದೆಯೆಂದು ಸೂತಮುನಿಯು ಮಹರ್ಷಿಗಳಿಗೆ 
ನಿರೂಪಿಸಿದರು. 


ಹೀಗೆ ವಾಯುಪ್ರೋಕ್ತವಾದ ಮಹಾಪುರಾಣದಲ್ಲಿ ಗಯಾಮಾಹಾತ್ಮ್ಯೆ ನಿರೂಪಣೆ 
ಯೆಂಬ ನಲವತ್ತಮೂರನೆಯ ಅಢ್ಯಾಯವು ಸಮಾಪ್ತವಾದುದು. 


ಇವೆ 


335 


ಕ್ರೀಮುದ್ವಾಯುಪುರಾಣಂ 


ನಲವತ್ತಮೂರನೆಯ ಅಧ್ಯಾಯದ ಸಾರಾಂಶವು 
ಕೋ 


ಈ ಅಢ್ಯಾಯದಲ್ಲಿ ಗಯಾಕ್ಷೇತ್ರದ ಮಹಿಮೆಯು ವರ್ಣಿತವಾಗಿದೆ. ಪೂರ್ವ 
ದಲ್ಲಿ ಜ್ಞಾನಿಯಾದ ನಾರದರು ಮಹರ್ಹಿಗಳೊಡನೆ ಸನತ್ಯುಮಾರರ ಬಳಿಗೆಹೋಗಿ 
ಗಯೆಯಮಹಿಮೆಯನ್ನು ಕೇಳಿದರು. ಆಗ ಸನತ್ಯುಮಾರರು ಈ ಕ್ಷೇತ್ರದ ಮಹಿಮೆ 
ಯನ್ನು ಹೇಳಿದರು. ಗಯೆಯಲ್ಲಿ ಪಿತೃಗಳ ಉದ್ದೇಶ್ಯಕವಾಗಿ ಶ್ರಾದ್ಧವನ್ನು ಮಾಡಿ, 
ಪಿಂಡದಾನವನ್ನು ಮಾಡುವುದರಿಂದ ಸಪ್ತವಂಶಗಳು ಉದ್ದಾ ರವಾಗುವುವು. ಬ್ರಹ್ಮ 
ಹತ್ಯಾದಿ ಮಹಾಪಾತಕಗಳು ಪರಿಹೃತವಾಗಿ ಮುಕ್ತರಾಗುವರು. ಬ್ರಹ್ಮಜ್ಞಾನ, 
ಗಯಾಶ್ರಾದ್ಧ, ಗೋಗೃಹಮರಣ, ಕುರುಕ್ಷೇತ್ರಯಾತ್ರೆ ಇವು ನಾಲ್ಕೂ ಮುಕ್ತಿ 
ಯನ್ನು ಕೊಡುವುದರಲ್ಲಿ ಸಮವಾಗಿವೆ. ಈ ಕ್ಷೇತ್ರವು ಸಕಲತೀರ್ಥಗಳಿಂದಲೂ 
ಪೂರ್ಣವಾಗಿದೆ. ಇದರಲ್ಲಿ ಪಿತೃಗಳು ಸದಾ ಸನ್ನಿಹಿತರಾಗಿರುವರು. ವೈತರಣೀ 
ನದಿಯೂ ಸಹ ಪಿತೃಗಳ ಉದ್ದಾ ರಕ್ಕಾಗಿ ಇಲ್ಲಿಗೆ ಬಂದಿರುವುದು. ಮಕರಮಾಸಾದಿ 
ಗಳಲ್ಲಿಯೂ, ಸೂರ್ಯಚಂದ್ರ ಗ್ರಕಣಕಾಲಾದಿಗಳಲ್ಲಿಯೂ ಇಲ್ಲಿ ಮಾಡಿದ ಶ್ರಾದ್ಧಾದಿ 
ಕರ್ಮಗಳು ಇಹದಲ್ಲಿ ಐಶ್ವರ್ಯಾದಿ ಸಕಲಫಲದಾಯಕಗಳೂ, ಪರದಲ್ಲಿ ಪರಮ 
ಪದವಿಯನ್ನು ಕೊಡುವುವೂ ಆಗಿವೆ. ಎಂದು ಸೂತರು ಹೇಳಿದರು. 


336 


—: ಹರಿಃ ಓಂ: 


ಪಾ 


ಶ್ರೀ ವೇದವ್ಯಾಸಾಯ ನಮಃ 
ಶ್ರೀಮದ್ದಾಯು ಮಹಾಪುರಾಣಂ 
ಚತುಶ್ಚತ್ವಾರಿಂಶೋಧ್ಯಾಯಃ 


1 ನಾರದ ಉವಾಚ ॥ 


ಗಯಾಸುರಃ ಕಥಂ ಜಾತಃ ಕ್ರಿಂಪ್ರಭಾವಃ ಕಿಮಾತ್ಮಕಃ | 
ತಪಸ್ತಪ್ತಂ ಕಥಂ ತೇನ ಕಥಂ ದೇಹಪವಿತ್ರತಾ। i ol 


|| ಸನತ್ಕುಮಾರ ಉವಾಚ ॥ 


ವಿಷ್ಮೋರ್ನಾಭ್ಯಂಬುಜಾಜ್ಞಾ ತೋ ಬ್ರಹ್ಮಾ ಲೋಕಪಿತಾಮಹಃ | 
ಪ್ರಜಾಃ ಸಸರ್ಜ ಸಂಪ್ರೋಕ್ತಃ ಪೂರ್ವಂದೇವೇನ ವಿಷ್ಣುನಾ ll sk 











ನಲವತ್ತನಾಲ್ಕನೆಯ ಅಧ್ಯಾಯವು 


೧... ನಾರದಮುನಿಯು ಹೇಳಿದನು :--ಎಲೈ ಸನತ್ಯುಮಾರನೇ, ಗಯಾ 
ಸುರನು ಹೇಗೆ ಹುಟ್ಟಿದನು? ಅವನ ಸಾಮರ್ಥ್ಯವು ಎಂತಹುದು? ಅವನ ರೂಪವು 
ಹೇಗಿಜಿ? ಅವನು ಹೇಗೆ ತಪಸ್ಸು ಮಾಡಿದನು? ಅವನ ಶರೀರವು ಹೇಗೆ ಪವಿತ್ರ 
ವಾಯಿತು? ಎಂದು ನಾರದನು ಕೇಳಿದನು. 


೨. ಸನತ್ಯುಮಾರನು ಹೇಳಿದನು:--ಎಲ್ಫೈ ನಾರದನೇ. ಶ್ರೀ ಮಹಾವಿಷ್ಣು 
ವಿನ ನಾಭಿಕಮಲದಿಂದ ಸಂಭೂತನಾದ ಬ್ರಹ್ಮದೇವನು ಆ ಶ್ರೀಹರಿಯಿಂದ ಪ್ರೇರಿತ 
ನಾಗಿ ನೆಇದಲನೆಯ ಪ್ರಜೆಗಳ ಸೃಷ್ಟಿಯನ್ನು ಮಾಡಲುಪಕ್ರಮಿಸಿದನು. 


22 337 


ಶ್ರೀಮದ್ವಾಯುಪುರಾಣಂ 


ಆಸುರೇಣೈವ ಭಾವೇನ ಹೃಸುರಾನಸೃಜತ್ಸುರಾ! 
ಸೌಮನಸ್ಕೇನ ಭಾವೇನ ದೇವಾನ್‌ ಸುಮನಸೋಸ್ಟಜತ್‌ lal 


ಗೆಯಾಸುಕೋಸುರಾಣಾಂ ಚ ಮಹಾಬಲ ಪರಾಕ್ರಮಃ | 
ಯೋಜನಾನಾಂ ಸಪಾದಂ ಚ ಶತಂ ತಸ್ಕೋಚ್ಛ ಯಃ ಸ್ಮ ತೇ Wel 


ಸ್ಥೂಲಃ ಷಹ್ಮಿರ್ಯೋಜನಾನಾಂ ಶ್ರೇಷ್ಮೊಆಸೌ ವೈಷ್ಣವಃ ಸ್ಮೃತಃ! 


ಕೋಲಾಹಲಗಿರಿನರೇ ತಸಸ್ತ್ರೇಪೇ ಸುದಾರುಣಂ ॥೫॥ 
ಬಹುವರ್ಷಸಹಸ್ರಾಣಿ ನಿರುಚ್ಛ್ಯಾಸಂ ಸ್ಥಿರೋಭವತ್‌ | 

ತತ್ತಪಸ್ತಾನಿತಾ ದೇವಾಃ ಸಂಕ್ಷೋಭಂ ಪರಮಂ ಗತಾಃ Wa ll 
ಬ್ರಹ್ಮಲೋಕಂ ಗತಾ ದೇವಾಃ ಪ್ರೋಚುಸ್ತೇಥ ಪಿತಾಮಹಂ | 
ಗೆಯಾಸುರಾದ್ರಕ್ಷ ದೇನ ಬ್ರಹ್ಮಾ ದೇವಾಂಸ್ತತೋಬ್ರವೀತ್‌ NaN 





೩. ಹೀಗೆ ಪ್ರೇರಿತನಾದ ಬ್ರಹ್ಮನು ಆಸುರಭಾವದಿಂದ ಕೂಡಿ ದುಸ್ವರಾದ 
ರಾಕ್ಷಸರನ್ನೂ, ಉತ್ತಮಸ್ವಭಾವದಿಂದ ಯ.ಕ್ತನಾಗಿ ತತ್ಸ್ವರೂಪಿಗಳಾದ ದೇವತೆ 
ಗಳನ್ನೂ ಸೃಷ್ಟಿಮಾಡಿದನು. 


೪-೫. ಗಯಾಸುರನು ಅಸುರರಲ್ಲಿ ಅತ್ಯಂತ ಬಲಶಾಲಿಯೂ, ನೂರ 
ಇಪ್ಪತ್ತೈದು ಯೋಜನಗಳಷ್ಟು ಉನ್ನತನೂ, ಅರವತ್ತು ಯೋಜನಗಳಷ್ಟು ಸ್ಥೂಲ 
ಕಾಯನೂ, ವೈಷ್ಣವಾಗ್ರೇಸರನೂ ಆಗಿದ್ದನೆಂದು ಪ್ರಸಿದ್ಧಿಯಿರುತ್ತದೆ. ಇಂತಹ 
ಅಸುರವರ್ಯನು ಶ್ರೇಷ್ಠವಾದ ಕೋಲಾಹಲನಾಮಕವಾದ ಸರ್ವತದಲ್ಲಿ ಬಹುಕಾಲ 
ಅತ್ಯಂತ ಘೋರವಾದ ತಪಸ್ಸನ್ನು ಮಾಡಿದನು. 


೬. ಆ ಗಯಾಸುರನು ಅನೇಕ ಸಹಸ್ರವರ್ನ್ಷಗಳು ಉಚ್ಛಾ ಎಸನಿಶ್ವಾಸವಿಲ್ಲ 
ದೆಯೇ ಸ್ತಬ್ಧನಾಗಿ ಘೋರವಾದ ತಪಸ್ಸನ್ನು ಮಾಡಿದನು. ಅವನ ತಪಸ್ಸಿನಿಂದ 
ಪೀಡಿತರಾದ ಜೀವತೆಗಳಲ್ಲರೂ ಅತ್ಯಂತ ಖಿನ್ನರಾದರು. 


೭. ತರುವಾಯ ಆ ದೇವತೆಗಳು ಆ ತಾಪವನ್ನು ತಡೆಯಲಾರಡೀ ಭಯ 
ಪೀಡಿತರಾಗಿ ಬ್ರಹ್ಮದೇವನ ಲೋಕಕ್ಕೆ ಹೋಗಿ ಪಿತಾಮಹನಾದ ಬ್ರಹ್ಮದೇವನನ್ನು 
ಕುರಿತು ಓ ಬ್ರಹ್ಮದೇವನೇ, ಈ ಗಯಾಸುರನಿಂದುಂಟಾದ ಪೀಡೆಯಿಂದ ನಮ್ಮನ್ನು 
ರಕ್ಷಿಸಬೇಕು ದೇವಾ ಎಂದು ಬೇಡಲು ಬ್ರಹ್ಮದೇವನು ಅವರಿಗೆ ಇಂತೆಂದನು. 


538 


ಅಧ್ಯಾಯ ೪೪ 


ವ್ರಜಾಮಃ ಶಂಕರರ ದೇವಾ ಬ್ರಹ್ಮಾದ್ಯಾತ್ಚ ಗತಾಃ ಶಿವಂ! 
ಕೈಲಾಸೇ ಚಾಬ್ರುವನ್ನತ್ವಾ ರಕ್ಷ ದೇನ ಮಹಾಸುರಾತ್‌ ॥6॥ 


ಬ್ರಹ್ಮಾದ್ಯಾನಬ್ರವೀಚ್ಛೈಂಭುರ್ವುಜಾಮಃ ಶರಣಂ ಹರಿಂ | 
ಷೀರಾಬ್ಧೌ ದೇವದೇವೇಶ ಸ ನಃ ಶ್ರೇಯೋ ವಿಧಾಸ್ಕತಿ ॥ 
ಬ್ರಹ್ಮಾ ಮಹೇಶ್ಚರೋ ದೇವಾ ವಿಷ್ಣುಂ ನತ್ವಾ ಪ್ರಶುಷ್ಟುವುಃ Ne 


॥ ದೇವಾ ಊಚುಃ ॥ 


ನಮೋ ವಿಸ್ಥನೇ ಭರ್ತೇ ಸರ್ವೇಷಾಂ ಪ್ರಭವಿಷ್ಮವೇ | 
ಕೋಚಿಷ್ಟನೇ ಜಿಸ್ನವೇ ಚ ರಾಕ್ಷಸಾದಿಗ್ರಸಿಷ್ಮವೇ ॥೧೦॥ 


ಧರಿಷ್ಟನೇಖಿಲಸ್ಯಾಸ್ಯ ಯೋಗಿನಾಂ ಪಾರಯಿಷ್ಣನೇ | 
ವದ್ಧಿ ೯ಷ್ಟ ನೇ ಹೃನಂತಾಯ ನಮೋ ಭ್ರಾಜಿಷ್ಟ ವೇ ನಮಃ ll ೧೧॥ 


೮. ಆಗ ಬ್ರಹ್ಮನು ಎಲೈ ದೇವತೆಗಳಿರಾ ! ನಾವೆಲ್ಲರೂ ಪರಮೇಶ್ವರನ ಬಳಿಗೆ 
ಹೋಗಿ ಮೊರೆಯಿಡೋಣ ಅವನು ನಮ್ಮನ್ನುರಕ್ಷಿಸುವನೆನಲು ಬ್ರಹ್ಮಾದಿ ಜೀವತೆಗಳು 
ಕೈಲಾಸಕ್ಕೆ ಹೋಗಿ ಈಶ್ವರನಿಗೆ ವಂದಿಸಿ ಓ ದೆ.ವನೇ, ಗಯಾಸುರನ ಬಾಧೆಯಿಂದ 
ನಮ್ಮನ್ನು ರಕ್ಷಿಸು ಎಂದು ಬೇಡಿದರು. 


೯. ಆಗ ಈಶ್ವರನು ಬ್ರಹ್ಮಾದಿದೇವತೆಗಳನ್ನು ಕುರಿತು ನಾವು ಶ್ರೀಹರಿಯ 
ಬಳಿಗೆ ಹೋಗಿ ಶರಣುಹೊಂದೋಣ. ಕ್ಷೀರಸಮುದ್ರಶಾಯಿಯೂ, ದೇವೇಶನೂ ಆದ 
ಸ್ವಾಮಿಯು ನಮಗೆ ಶ್ರೀಯಸನ್ನುಂಟುಮಾಡುವನು ಎಂದು ಹೇಳಿ ಬ್ರಹ್ಮರುದ್ರರು 
ಜೀವತೆಗಳೊಡನೆ ಕ್ಲೀರಸಾಗರಕ್ಕೆ ಹೋಗಿ ಶ್ರೀಹರಿಗೆ ವಂದಿಸಿ ಸ್ತೋತ್ರಮಾಡಿದರು. 


೧೦. ದೇವತೆಗಳು ಹೇಳಿದರು ;--ಸಮಸ್ತರಾದ ದೇವತೆಗಳಿಗೆ ಸ್ವಾಮಿಯೂ, 
ಅತ್ಯಂತಸಮರ್ಥನೂ, ಪ್ರಕಾಶಶಾಲಿಯ ಕ, ಜಯಶೀಲನೂ, ರಾಕ್ಷಸಾಂತಕನೂ ಅದ 
ಶ್ರೀಮಹಾವಿಷ್ಣುವಿಗೆ ನಮಸ್ಕಾರಗಳು. 


೧೧. ಈ ಸಮಸ್ತರಾದ ಜಗದುದ್ಧಾರಕನೂ, ಯೋಗಿಗಳಿಗೆ ಮುಕ್ತಿದಾಯ 
ಕನೂ, ವರ್ಧಿಷ್ಟುವೂ, ಅಂತರಹಿತನೂ, ಪ್ರಕಾಶಕನೂ ಆದ ಶ್ರೀಹರಿಗೆ ಅನೇಕ 
ವಂದನೆಗಳೆಂದು ದೇವತೆಗಳು ಹೊಗಳಿದರು. 


349 


ಶ್ರೀಮದ್ವಾಯುಪುರಾಣಂ 


॥ ಸನತ್ಕುಮಾರ ಉವಾಚ ॥ 


ಏವಂ ಸ್ತುತೋ ವಾಸುದೇವಃ ಸುರಾಣಾಂ ದರ್ಶನಂ ದದೌ | 
ಕಿಮರ್ಥಮಾಗತಾ ದೇವಾ ವಿಷ್ಣುನೋಕ್ತಾಸ್ತಮಬ್ರುವನ` ॥ ೧೨॥ 


ಗಯಾಸುರಭಯಾದ್ದೇನ ರಕ್ಸಾಸ್ಮಾನ್ನಬ್ರವೀದ್ಧರಿಂ | 
ಬ್ರಹ್ಮಾದ್ಯಾ ಯಾಂತು ತಂ ದೈತ್ಯಮಾಗಮಿಷ್ಯಾಮ್ಯಹಂ ತತಃ | ೧೩॥ 


ಕೇಶವೋ ಗರುಡಾರೂಢೋ ವರಂ ದಾತುಂ ಗಯಾಸುರೇ। 
ಸರ್ವೇ ಸ್ವಂ ಸ್ವಂ ಸಮಾಸ್ಥಾ ಯ ಯಯುರ್ವಾಹನಮುತ್ತಮಂ ॥ ov ॥ 


ಊಚುಸ್ತಂ ವಾಸುದೇವಾದ್ಯಾಃ ಕಿಮರ್ಥಂ ತಪ್ಯತೇ ತ್ವಯಾ | 
ಸಂತುಷ್ಟಾಃ ಸ್ವಾಗತಾಃ ಸರ್ವೇ ವರಂ ಬ್ರೂಹಿ ಗಯಾಸುರ ॥ ೦೫ ॥ 





೧೨. ಸನತ್ನುಮಾರನು ಹೇಳಿದನು:-- ಸ್ವಾಮಿಯಾದ ಶ್ರೀಹರಿಯು ಹೀಗೆ 
ದೇವತೆಗಳಿಂದ ಸ್ತುತ್ಯನಾಗಿ ಅವರಿಗೆ ದರ್ಶನವನ್ನು ಕೊಟ್ಟು ಎಲೈ ಜೀವೋತ್ತಮರೇ 
ನೀವು ಏತಕ್ಕಾಗಿ ಇಲ್ಲಿಗೆ ಬಂದಿರುವಿರೆಂದು ಕೇಳಲು ದೇವತೆಗಳು ಇಂತೆಂದರು. 


೧೩. ಎಲ್ಫೈ ಸ್ವಾಮಿಯೇ, ನಾವು ಗಯಾಸುರನ ಭಯದಿಂದ ಚಕಿತರಾಗಿ 
ಇಲ್ಲಿಗೆ ಬಂದಿದ್ದೇವೆ ನಮ್ಮನ್ನು ರಕ್ಷಿಸು ಎಂದು ಬೇಡಿದರು. ತರುವಾಯ ಶ್ರೀ 
ಹರಿಯು ಎಲ್ಫೈ ದೇವೇಶರೇ, ನೀವು ಮೊದಲು ಆ ಗಯಾಸುರನ ಬಳಿಗೆ ಹೋಗಿ 
ಅನಂತರ ನಾನು ಅಲ್ಲಿಗೆ ಬರುವೆನೆಂದು ಹೇಳಿದನು. 


೧೪. ಆಗ ಸಮಸ್ತರಾದ ದೇವತೆಗಳು ತಮ್ಮ ತಮ್ಮ ವಾಹನವನ್ನೇರಿಕೊಂಡು 
ಗಯಾಸುರನ ಸಮಾಪಕ್ಕೆ ಹೋದರು. ಶ್ರೀಹರಿಯೂ ಕೂಡ ಆ ಗಯಾಸುರನಿಗೆ 
ವರವನ್ನು ಕೊಡಲು ಗರುಡಾರೂಢನಾಗಿ ಗಯಾಕ್ಷೇತ್ರಕ್ಕೆ ಹೊರಟನು. 


೧೫. ತರುವಾಯ ಶ್ರೀವಾಸುದೇವನೇ ಮೊದಲಾದ ಸಮಸ್ತ ದೇವತೆಗಳೂ 
ಅಸುರನ ಬಳಿಗೆ ಹೋಗಿ ಎಲ್ಫೆ ಅಸುರೋತ್ತಮನೇ, ನೀನು ಏತಕ್ಕಾಗಿ ತಪಸ್ಸನ್ನು 
ಮಾಡುತ್ತಿದ್ದೀಯೇ ನಿನ್ನ ತಪಸ್ಸಿಗೆ ನಾವು ಪ್ರೀತರಾಗಿದ್ದೇವೆ. ನಿನಗೆ ಯಾವ 
ವರಗಳು ಬೇಕು ಅದನ್ನು ಕೊಡಲು ನಾವು ಇಲ್ಲಿಗೆ ಬಂದಿರುತ್ತೀವೆಯೆಂದು 
ಹೇಳಿದರು. 


340 


ಅಧ್ಯಾಯ ೪೪ 


॥ ಗೆಯಾಸುರ ಉನಾಚ | 
ಯೆದಿ ತುಷ್ಪಾಃ ಸ್ಥ ಮೇ ದೇನಾ ಬ್ರಹ್ಮ ನಿಷ್ಣು ಮಹೇಶ್ವರಾಃ | 
ಸರ್ವದೇವದ್ವಿ ಜಾತಿಭ್ಯೋ ಯಜ್ಞ ತೀರ್ಥಶಿಲೋಚ್ಚ ಯಾತ್‌ ॥ ೧೬ ॥ 


ದೇವೋಭ್ಯೋತಿ ಪರಿತ್ರೋಹ ಮೃುಸಿಭ್ಯೂಆಪಿ ಶಿವವ್ಯಯಾತ್‌ | 
ಮಂತ್ರೇಭ್ಯೋ ದೇನದೇವೋಭ್ಯೋ ಯೋಗಿಭ್ಯಶ್ತಾಸನಿ ಸರ್ವಶಃ ॥೧೭॥ 


ನ್ಯಾಸಿಭ್ಯಶ್ತಾಪಿ ಕರ್ಮಿಭ್ಯೋ ಧರ್ಮಿಭ್ಯಶ್ಚ ತಥಾ ಪುನಃ । 
ಜ್ಞಾತಿಭ್ಯೋತಿಸವಿತ್ರೇಭ್ಯಃ ಪನಿತ್ರಃ ಸ್ಯಾಂ ಸದಾ ಸುರಾಃ ॥ a6 Il 


ಪವಿತ್ರಮಸ್ತು ತಂ ದೇವಾ ಡೈತೈಮುಕ್ತ್ಯಾ ಯೆಯುರ್ದಿವಂ | 
ದೈತ್ಯಂ ದೃಷ್ಟ್ವಾ ಚ ಸ್ಪೃಷ್ಟಾ ಚ ಸರ್ವೇ ಹರಿಪುರಂ ಯಯುಃ 1೧೯॥ 


ಶೂನ್ಯಂ ಲೋಕತ್ರೆಯೆಂ ಜಾತಂ ಶೂನ್ಯಾ ಯಮಪುರೀ ಹ್ಯಭೂತ್‌ | 
ಯಮು ಇಂದ್ರಾದಿಭಿಃ ಸಾರ್ದ್ವಂ ಬ್ರಹ್ಮಲೋಕಂ ತತೋಃಗಮತ್‌ ॥ ೨೦॥ 


೧೬೨೧೮. ಗಯಾಸುರನು ಹೇಳಿದನು: -ಎಲ್ಫೈ ಬ್ರಹ್ಮ, ವಿಷ್ಣು, ಮಹೇಶ್ವ 
ರಾದಿ ದೇವತೆಗಳಿರಾ! ನನ್ನ ತಪಸ್ಸಿನಿಂದ ನೀವು ನಿಜವಾಗಿಯೂ ಸಂತುಸ್ಟರಾಗಿದ್ದರೆ 
ಸಮಸ್ತರಾದ ದೇವತೆಗಳು, ದ್ವಿಜರು, ಯಜ್ಞ ಯಾಗಾದಿಗಳು, ತೀರ್ಥಗಳು, ಸರ್ವತ 
ಗಳ, ವೇದಗಳು, ಪನಿತ್ರರಾದ ಮಹರ್ಷಿಗಳು, ಶಿವಾಲಯಗಳು, ಮಂತ್ರಗಳು, 
ದೇವಾನುದೇವತೆಗಳು, ಯೋಗಿಗಳು, ಸನ್ಯಾಸಿಗಳು. ಕರ್ಮಠರು, ಧರ್ಮಿಷ್ಠರು, 
ಜ್ಞಾಕಿಗಳು ಇವರೆಲ್ಲರಿಗಿಂತಲೂ ಪವಿತ್ರವಾದ ಸಕಲತೀರ್ಥಕ್ಷೇತ್ರಗಳಿಗಿಂತಲೂ ನಾನು 
ಪವಿತ್ರನಾಗಬೇಕು. ಈ ವರವನ್ನುಕೊಡಿರೆಂದು ಗಯಾಸುರನು ಪ್ರಾರ್ಥಿಸಿಕೊಂಡನು. 


೧೯. ಎಲ್ಫೆ ಅಸ.ರೇಶನೇ, ನೀನು ಈ ಜಗತ್ತುಗಳಲ್ಲಿರುವ ಸರ್ವರಿಗಿಂತಲೂ 
ಸಕಲವಸ್ತಗಳಿಗಿಂತಲೂ ಪವಿತ್ರ ತಮನಾಗು ಎಂದು ವರಗಳನ್ನು ಕೊಟ್ಟು ತಮ್ಮ 
ಸ್ವರ್ಗಲೋಕಕ್ಕೆ ಹೋದರು. ಆಗ ಶ್ರೀಮನ್ನಾರಾಯಣನೂ ಸಹಆ ಜೈತ್ಯೇಂದ್ರ 
ನನ್ನು ನೋಡಿ ಅವನನ್ನು ಸ್ಪರ್ಶಿಸಿ ವರವನ್ನು ಕೊಟ್ಟು ತನ್ನ ವೈಕುಂಠಲೋಕಕ್ಕೆ 
ಹೊರಟುಹೋದನು. ಈ ಸಂಗತಿ ಸುನ್ನರಿತ ತ್ರೆ ಲೋಕ್ಯವಾಸಿಗಳೆಲ್ಲರೂ ಅಲ್ಲಿಗೆ 
ಬಂದು ಅವನನ್ನು ಸ್ಪರ್ಶಮಾಡಿ ಪಾಪಮುಕ್ತರಾಗಿ ಮೋಕ್ಷವನ್ನು ಹೊಂದಿದರು. 


೨೦. ಹೀಗೆ ಎಲ್ಲರೂ ಮೋಕ್ಷವನ್ನು ಪಡೆಯಲಾಗಿ ಲೋಕತ್ರಯಗಳೂ, 
ಯಮಲೋಕವೂ ಜನಗಳಿಲ್ಲದೆ ಶೂನ್ಯವಾದುವು. ಆಗ ಯಮದೇವನು ಇಂದ್ರಾದಿ 
ದೇವತೆಗಳೊಡನೆ ಬ್ರಹ್ಮದೇವನ ಸತ್ಯಲೋಕಕ್ಕೆ ಹೋದರು. 


341 


ಶ್ರೀಮದ್ವಾಯುಪುರಾಣಂ 


ಬ್ರಹ್ಮಾಣಮೂಚಿರೇ ದೇವಾ ಗಯಾಸುರನಿಲೋಪಿತಾಃ | 
ತ್ವಯಾ ದತ್ತೋಧಿಕಾರೋ ವೈ ಗೃಹಾಣ ತ್ವಂ ಪಿತಾಮಹ ॥ ೨೧% 


ಬ್ರಹ್ಮಾಬ್ರವೀತ್ತತೋ ದೇವಾನ್‌ ನ್ರಜಾಮೋ ತಷ್ಣು ಮನ್ಯಯಂ |. 
ಬ್ರಹ್ಮಾದಯೋಬ್ರುವನ್ನಿಷ್ಣುಂ ತ್ನೈಯಾ ದತ್ತ ವರೇಸುರೇ ॥ ೨೨॥ 


ತದ್ದರ್ಶನಾದ್ಯಯುಃ ಸ್ವರ್ಗಂ ಶೂನ್ಯಂ ಲೋಕತ್ರಯೆಂ ಹ್ಯಭೂತ್‌ | 
ದೇವೈರುಕ್ತೋ ವಾಸುದೇವೋ ಬ್ರಹ್ಮಾಣಂ ಸ ವಚೋಬ್ರವೀತ್‌ | ೨೩॥ 


ಗತ್ವಾ ಸುರಂ ಪ್ರಾರ್ಥಯಸ್ವ ಯಜ್ಞಾ ರ್ಧಂ ದೇಹಿದೇಹಕಂ | 

ವಿಷ್ಣೂ ಕ್ಷಃ ಸಸುರೋ ಬ್ರಹ್ಮಾ ಗತ್ವಾ ಪಶ್ಯನ್ಮಹಾಸುರಂ ॥ ೨೪ ॥ 
೨೧. ಗಯಾಸುರನಿಂದ ಅವ:ಾನಿತರಾದ ದೇವತೆಗಳು ಬ್ರಸ್ಮದೇವನನ್ನು 

ಕುರಿತು ಎಲ್ಫೆ ಬ್ರಹ್ಮದೇವನೇ, ನೀನು ಗಯಾಸುರನಿಗೆ ಕೊಟ್ಟಿರುವ ಅಧಿಕಾರವನ್ನ 

ಪುನಃ ಹಿಂದಕ್ಕೆ ವಾಪಸು ತೆಗೆದುಕೊಳ್ಳಬೇಕು ಎಂದು ಬೇಡಿಕೊಂಡರು. 





೨೨-೨೩. ತರುವಾಯ ಬ್ರಹ್ಮದೇವನು ದೇವತೆಗಳನ್ನು ಕುರಿತು ನಾವು 
ಮಹಾತ್ಮನೂ, ಸ್ವಾಮಿಯೂ ಆದ ಶ್ರೀಹರಿಯ ಬಳಿಗೆ ಹೋಗೋಣ ಮತ್ತು 
ಪ್ರಾರ್ಥಿಸೋಣವೆನಲು, ಹಾಗೆಯೇ ಎಲ್ಲರೂ ಶ್ರೀಹರಿಯ ಬಳಿಗೆ ಹೋದರು. ಎಲೈ 
ಶ್ರೀಹರಿಯೇ ನೀನು ಕೊಟ್ಟಿರುವ ವರದಿಂದ ಆ ಗಯಾಸ.ರನು ತನ್ನದರ್ಶನಕ್ಕೆ ಬಂದ 
ಸರ್ವರಿಗೂ ಮೋಕ್ಷವನ್ನು ದಯಸಾಲಿಸಿರುವನು. ಇದರಿಂದ ವೂರುಲೋಕಗಳೂ 
ಯಮಪುರಿಯೂ ಶೂನ್ಯವಾಗಿವೆ. ಎಂದು ಹೇಳಿದರು. ತರುವಾಯ ಶ್ರೀಹರಿಯು 
ಬ್ರಹ್ಮದೇವನಿಗೆ ಇಂತೆಂದನು. 


೨೪. ಎಲೈ ಬ್ರಹ್ಮನೇ, ನೀನು ಅವನಬಳಿಗೆಹೋಗಿ ಯಾಗವನ್ನು ಮಾಡಲು 
ನಿನ್ನ ಶರೀರವನ್ನು ದಾನಮಾಡಬೇಕೆಂದು ಬೇಡಿಕೋ ಎಂದು ಹೇಳಿದನು. ಅದರಂ 
ಕತೆಯೇ ಬ್ರಹ್ಮದೇವನು ಅನನ ಬಳಿಗೆಹೋಗಿ ಆ ಮಹಾಸುಂನನ್ನು ನೋಡಿದನು. 


342 


ಅಧ್ಯಾಯ ೪೪ 


ಗೆಯಾಸುಕೋಬ್ರವೀಡ್ಹೃಸ್ಟ್ಯಾ ಬ್ರಹ್ಮಾಣಂ ತ್ರಿದಶೈಃ ಸಹ! 
ಸಂಪೂಜ್ಯೋತ್ಥಾಯ ನಿಧಿನತ್ರ ಇತಃ ಶ್ರ ್ರದ್ಧ ಯಾನ್ಟಿ ತಃ ॥ ax H 


॥ ಗಯಾಸುರ ಉವಾಚ ॥ 


ಅದ್ಯ ಮೇ ಸಫಲಂ ಜನ್ಮ ಅದ್ಯ ಮೇ ಸಫಲಂ ತಪಃ । 
ಯೆದಾಗತೋತಿಥಿಬ್ರ ೯ಹ್ಮಾ ಸರ್ವಂ ಪ್ರಾಪ್ತಂ ಮಯಾದ್ಯ ವೈ 1 ೨೬॥ 


ಯೋಗಿನ್ಯೋಗಾಂಗವಿತ್ಸರ್ನಲೋಕಸ್ವಾಮಿಸ್ಟಿ ತರ್ಗುರೋ | 


ಯದರ್ಶಮಾಗತೋ ಬ್ರಹ್ಮಂಸ್ತತ್ಯಾರ್ಯಂ ಕರವಾಣ್ಯಹಂ ॥೨೭॥ 
ಬ್ರಹ್ಮೋವಾಚ ॥ 

ಪೃಥಿವ್ಯಾಂ ಯಾನಿ ತೀರ್ಥಾನಿ ದೃಷ್ಟಾನಿ ಭ್ರನುತಾ ವಾಯೌ | 

ಯಜ್ಞಾರ್ಥಂ ನತು ತೇ ತಾನಿ ಪವಿತ್ರಾಣಿ ಶರೀರತಃ ॥ ೨೮ ॥ 


ಮ್ಯಾ ತಮ ಮ್ನ ಸಭಾಸತ್‌ ಬ, 


೨೫. ತರುವಾಯ ಗಯಾಸುರನು ಡೇವತೆಗಳಿಂದಸಹಿತನಾಗಿ ಬಂದಿರುವ 
ಬ್ರಹ್ಮಡೀವನಿಗೆ ಅರ್ಫ್ಯಪಾದ್ಯಾದಿಗಳಿಂದ ನಿಧಿನತ್ತಾಗಿಯೂ, ಶ್ರದ್ಧೆಯಿಂದಲೂ, 
ಫೂಜಿಸಿ ಇಂತೆಂದನು. 


೨೬. ಗಯಾಸುರನು ಹೇಳಿದನು :--ಬ್ರ ಹ್ಮದೇವನು ಸಮಸ್ತರಾದ ದೇವತೆ 
ಗಳೊಡನೆ ಅತಿಥಿಯಾಗಿ ನನ್ನ ಬಳಿಗೆ ಬಂದಿರುವುದರಿಂದ ನನ್ನ ಜನ್ಮವು ಸಾರ್ಥಕ 
ವಾಯಿತು. ನನ್ನ ತನಸ್ಸು ಈಗ ಸಫಲವಾಯಿತು. ನನ್ನ ಸಕಲ ಮನೋರಥಗಳು 
ಸಿದ್ಧ ವಾದುವು. 


೨೭. ಯೋಗಿವರ್ಯನೂ, ಯೋಗಾಂಗಗಳನ್ನು ತಿಳಿದವನೂ, ಸರ್ವಲೋಕ 
ಸ್ವಾಮಿಯೂ, ತಂದೆಯೂ, ಗುರುವೂ ಆದ ಎಲೈ ಬ್ರಹ್ಮದೇವನೇ, ನೀನು ಏತಕ್ಕಾಗಿ 
ಇಲ್ಲಿಗೆ ಬರೋಣವಾಗಿದೆ. ಆ ಕಾರ್ಯವನ್ನು ನಾನು ಖಂಡಿತವಾಗಿಯೂ ನೆರವೇರಿಸಿ 
ಕೂಡುತ್ತೇನೆಂದು ಗಯಾಸುರನು ಬ್ರಹ್ಮನಿಗೆ ಹೇಳಿದನು. 


೨೮-೨೯. ಬ್ರಹ್ಮದೇನನು ಹೇಳಿದನು :--ಎಲೈ ಅಸುಕೋತ್ತಮನೇ ನಾನು 
ಈ ಭೂಮಂಡಲದಲ್ಲಿ ಅಲೆದಾಡಿ ಯಜ್ಞವನ್ನುಮಾಡುವುದಕ್ಕಾಗಿ ಹುಡಿಕಿ ಕೋಡಿ 
ದರೂ ನಿನ್ನ ಡೇಹಕ್ಕಿಂತಲೂ ಅತಿ ಪವಿತ್ರವಾದ ಬೇರೊಂದು ಸ್ಥಾನವು ನನಗೆ 


343 


ಶ್ರೀಮದ್ವಾಯುಪುರಾಣಂ 


ತ್ವಯಾ ದೇಹೇ ಪವಿತ್ರತ್ವಂ ಪ್ರಾಪ್ತಂ ವಿಷ್ಣುಪ್ಪ ಪ್ರಸಾದತಃ | 
ಇತಃ ಪವಿತ್ರಂ ದೇಹಂ ತ್ವ 0 ಯಜ್ಞಾ ರ್ಥಂ "ದೇಹಿ ಮೇಂಸುರ ll se | 


॥ ಗೆಯಾಸುರ ಉವಾಚ ॥ 
ಭನ್ಯೋಃಹಂ ದೇವದೇನೇಶ ಯದ್ದೇಹಂ ಪ್ರಾರ್ಥ್ಯತೇ ತ್ವಯಾ | 
ಪಿತೃವಂಶಃ ಕೃತಾರ್ಥೋ ಮೇ ದೇಹೇ ಯಾಗಂ ಕರೋಷಿ ಚೇತ್‌ .| ೩೦ ॥ 
ತ್ವಯೈವೋತ್ಸಾದಿತೋ ದೇಹಃ ಪ್ರವಿತ್ರಸ್ತು ತ್ವಯಾ ಕೃತಃ | 
ಸರ್ವೇಷಾಮುಸಕರಾಯೆ ಯಾಗೋನವಶ್ಯಂ ಭವಿತ್ವಿತಿ ॥ ೩೧॥ 


ಇತ್ಯುಕ್ತ್ವಾ ಸೋಸತದ್ಭೂ ಮೌ ಶ್ವೇತಕಲ್ಪೇ ಗಯಾಸುರಃ | 
ನೈರ್ಜುತೀಂ ಸ ತದಾ ಕೋಲಾಹಲೇ ಗಿರೌ ll ೩೨॥ 





ದೊರೆಯಲಿಲ್ಲ. ನಿನ್ನ ದೇಹವು ಶ್ರೀಹರಿಯ ಅನುಗ್ರಹದಿಂದ ಅಕಿ ಪವಿತ್ರವಾಗಿದೆ. 
ಆದುದರಿಂದ ಯಾಗಮಾಡಲು ಅತ್ಯಂತ ಪವಿತ್ರ ವಾಡ ನಿನ್ನ ಜೀಹವನ್ನು ನನ್ನಯಾಗ 
ಕ್ಕಾಗಿ ಕೊಡಬೇಕೆಂದು ಕೇಳಿದನು. 


೩೦. ಗಯಾಸುರನು ಹೇಳಿದನು :--ದೇವದೇವೇಶನಾದ ಎಲ್ಫೆ ಬ್ರಹ್ಮನೇ, 
ನೀನು ನನ್ನ ದೇಹವನ್ನು ಯಾಗಕ್ಕಾಗಿ ಪ್ರಾರ್ಥಿಸುವುದರಿಂದ ನಾನು ಧನ್ಯನಾದೆನು. 
ನನ್ನವಂಶವು, ಪಿತೃಗಳೂ, ಕೃತಾರ್ಥರಾದರು. ಇದರಿಂದ ನಮ್ಮವಂಶದವರು ತೃಪ್ತ 
ರಾಗುವರು. ಎಂದು ಹೇಳಿದನು. 


೩೧. ಎಲೈ ಬ್ರಹ್ಮದೇನನೇ, ನೀನೇ ಈ ನನ್ನ ಶರೀರವನ್ನು ಸೃಷ್ಟಿಸಿ ಅದಕ್ಕೆ 
ಪವಿತ್ರತೆಯನ್ನು ಕೊಳ್ಳ ರುತ್ತೀ. ಇಂತಹ ಪವಿತ್ರವಾದ ಶರೀರದಲ್ಲಿ ನೀನು ಯಾಗ 
ಮಾಡುವುದಾದರೆ ಖಂಡಿತವಾಗಿಯೂ ಕೊಡುತ್ತೇನೆಂದು ಗಯಾಸುರನು ಬ್ರಹ್ಮನಿಗೆ 
ಹೇಳಿದನು. 


೩೨. ಗಯಾಸುರನು ಹೀಗೆ ಹೇಳಿ ಶ್ವೇತವರಾಹ ಕಲ್ಪದಲ್ಲಿ ಕೋಲಾಹಲ 
ನಾಮಕವೂ, ಪವಿತ್ರವೂ ಆದ ಪರ್ವತದಲ್ಲಿ ನೈಖುತ್ಯದಿಕ್ಯನ್ನುಆಶ್ರಯಿಸಿ ನೆಲದಮೇಲೆ 
ಮಲಗಿದನು. 


344 


ಅಧ್ಯಾಯ ೪೪ 


ಶಿರಃ ಕೃತ್ತೋತ್ತರೇ ದೈತ್ಯಃ ಪಾದೌ ಕೃತ್ವಾ ತು ದಕ್ಷಿಣೇ | 
ಬ್ರಹ್ಮಾ ಸಂಭ ತೆಸಂಭಾರೋ ಮಾನಸಾನೃತ್ವಿಜೊಆಸೃಜತ್‌ Hl aa I 


ಅಗ್ನಿಶರ್ಮಾಣಮಮೃತಂ ಶೌನಕಂ ಯಾಂಜಲಿಂ ಮೃದುಂ | 
ಕುಮುಥಿಂ ವೇದಕೌಂಡಿಲ್ಯಂ ಹಾರೀತಂ ಕಾಶ್ಯಪಂ ಕೃಪಂ il av 


ಗೆರ್ಗಂ ಕೌಶಿಕನಾಸಿಷ್ಕೌ ಮುನಿಂ ಭಾರ್ಗವಮವ್ಯಯಂ | 
ವೃದ್ಧ 0 ಪರಾಶರಂ ಕಣ್ವಂ ಮಾಂಡವ್ಯಂ ಶ್ರುತಿಕೇವಲಂ il as I 


ಶ್ವೇತಂ ಸುತಾಲಂ ದಮನಂ ಸುಹೋತ್ರಂ ಕಂಕಮೇವ ಚ! 
ಲೌಕಾಕ್ಷಿಂ ಚ ಮಹಾಬಾಹುಂ ಜೈಗೀಷವ್ಯಂ ತಥೈವ ಚ i a 


ದಧಿಪಂಚಮುಖಂ ವಿಪ್ರಮೃಷಭಂ ಕರ್ಕಮೇವ ಚ! 
ಕಾತ್ಯಾಯೆನಂ ಗೋಭಿಲಂ ಚ ಮುನಿಮುಗ್ರ ಮಹಾವ್ರತಂ Il ೩೭॥ 


ಸುಪಾಲಕಂ ಗೌತಮಂ ಚ ತಥಾ ನೇದಶಿರೋವ್ರತಂ | 
ಜಟಾಮಾಲಿನಮವ್ಯಗ್ರಂ ಚಾಟುಹಾಸಂ ಚ ದಾರುಣಂ Mag 





೩೩. ಆಗ ಗಯಾಸುರನು ಶಿರಸ್ಸನ್ನು ಉತ್ತರಕ್ಕೂ, ಎರಡುಕಾಲುಗಳನ್ನು 
ದಕ್ಷಿಣಕ್ಕೂ ಇಟ್ಟುಕೊಂಡು ಮಲಗಿದನು. ತರುವಾಯ ಬ್ರಹ್ಮದೇವನು ಸಕಲಸಾಮ 
ಗ್ರಿಗಳನ್ನೂ ಸಿದ್ಧ ಮಾಡಿಕೊಂಡು ಮನಸ್ಸಿನಿಂದಲೇ ಖತ್ತಿಜರನ್ನು ಸೃಷ್ಟಿಸಿದನು. 


೩೪-೩೯. ತರುವಾಯ ಅಗ್ನಿಶರ್ಮ, ಅಮೃತ, ಶೌನಕ, ಯಾಂಲಲಿ, 
ಮೃದು, ಕುಮುಧ, ನೇದಕೌಂಡಿಲ್ಯ, ಹಾರೀತ, ಕಾಶ್ಯಸ, ಕೃಪ, ಗರ್ಗ, ಕೌಶಿಕ, 
ವಸಿಷ್ಠ ಭಾರ್ಗವ, ವೃದ್ಧ, ಪರಾಶರ, ಕಣ್ವ, ಮಾಂಡವ್ಯ, ಶ್ರುತಿಕೀವಲ, ಶ್ವೇತ, 
ಸುತಾಲ, ದಮನ, ಸುಹೋತ್ರ, ಕಂಕ, ಮಹಾಬಾಹುವಾದ ಲೋಕಾಕ್ಷಿ ಜೈಗೀ 
ಷವ್ಯ, ದಧಿಪಂಚಮುಖ, ವಿಪ್ರ, ಖುಷಭ, ಕರ್ತ, ಕಾತ್ಯಾಯನ ಗೊಭಿಲ, ಉಗ್ರ 
ಮಹಾವ್ರತನುಳ್ಳ ಮುನಿ, ಸುಪಾಲಕ, ಗೌತಮ, ವೇದತಿರೋವ್ರತ್ಕ. ಜಾಗರೂಕ 
ನಾದ ಜಟಾಮಾಲಿ, ಕ್ರೂರನಾದ ಚಾಟುಹಾಸ್ಕ ಆತ್ರೇಯ, ಆಂಗೀರಸ, ಮಹಾವ್ರತ 


345 


ಶ್ರೀಮದ್ವಾಯುಪುರಾಣಂ 


ಆತ್ರೇಯೆಂ ಚಾಪ್ಯಂಗಿರಸಮೌಸಮನ್ಯುಂ ಮಹಾವ್ರತಂ | 
ಗೋಕರ್ಣಂ ಚ ಗುಹಾವಾಸಂ ಶಿಖಂಡಿನಮುಮಾವ್ರತಂ Il a 


ಏತಾನನ್ಯಾಂಶ್ಚ ನಿಪ್ರೇರ್ದ್ರಾ ವೇಧಾ ಲೋಕಸಿತಾಮಹಃ | 
ಪರಿಕಲ್ಪ್ಯಾಕರೋಡ್ಯಾಗಂ ಗಯಾಸುರಶರೀರಕೇ Il $0 


ಆಗ್ಲಿಶರ್ಮಾಪಿ ಪಂಚಾಗ್ಲೀನ್ಮು ಖಾದೇಶಾನಥಾ ಸೃಜಿತ | 
ದಕ್ಷಿಣಾಗ್ನಿಂ ಗಾರ್ಹಸತ್ಯಾಹನನೀಯೌ ತಪೋವ್ಯಯೆಃ ॥ vo Il 


ಸತ್ಯಾನಸಥ್ಯೌ ದೇವರ್ಷೇ ಯೇಷು ಯಣ್ಣಾಃ ಪ್ರತಿಷ್ಠಿತಾಃ | 
ಯಜ್ಞಸ್ಯ ಚ ಪುತಿಷ್ಕಾರ್ಥಂ ವಿಪ್ರೇಭ್ಯೋ ದಕ್ಷಿಣಾಂ ದದೌ ॥ ೪೨॥ 


ಹತ್ವಾ ಪೂರ್ಣಾಹುತಿಂ ಬ್ರಹ್ಮಾ ಸ್ನಾತ್ವಾ ಚಾವಭೃಥೇನ ತು | 
ಯಜ್ಞಯೂಪಂ ಸುರೈಃ ಸಾರ್ದ್ಭಂ ಸಮಾನೀಯೆ ವ್ಯರೋಪಯೆತ್‌ ॥ ೪೩ ॥ 


ವುಳ್ಳ ಔಸಮನ್ಯು, ಗುಹಾವಾಸಿಯಾದ ಗೋಕರ್ಣ, ಶಿಖಂಡಿ, ಉಮಾವ್ರತ ಇವರೇ 
ಮೊದಲಾದ ಮಹಾಮುನಿಗಳು ಬ್ರಹ್ಮದೇವನ ಸಂಕಲ್ಪಮಾತ್ರದಿಂದ ಯಾಗಕ್ಕಾಗಿ 
ಉದ್ಭವಿಸಿದರು. 


೪೦. ಲೋಕಸಿತಾಮಹನಾದ ಬ್ರಹ್ಮದೇವನು ಹೀಗೆ ಮೇಲೆ ನಿರೂಪಿಸಿರುವ 
ಮಹರ್ಷಿಗಳನ್ನೂ, ಇತರರಾದ ಬ್ರಾಹ್ಮಣೋತ್ತಮರನ್ನೂ, ಸೃಷ್ಟಿಸಿ ಸಕಲ ಸಂಭಾರ 
ಗಳನ್ನೂ, ಸಿದ್ಧಪಡಿಸಿಕೂಂಡು ಗಯಾಸುರನ ಶರೀರದಲ್ಲಿ ಯಾಗವನ್ನು ಮಾಡಿದನು. 


೪-೪೨. ಮುನೀಶ್ವರನಾದ ನಾರದನೇ, ಅಗ್ನಿಶರ್ಮನು ತನ್ನ ಮುಖದಿಂದ 
ದಕ್ಷಿಣಾಗ್ನಿ ಗಾರ್ಹಪತ್ಯ, ಆಹವನೀಯ, ಸತ್ಯ, ಅವಸಥ್ಯ ಎಂಬ ಪಂಚಾಗ್ದಿಗಳನ್ನು 
ಸೃಷ್ಟಿಸಿದನು. ಅವುಗಳಿಂದ ಯಾಗವನ್ನು ಸ್ಥಾಪಿಸಿದನು. ಯಾಗಸ್ಥಾಪನೆಗಾಗಿ 
ಬ್ರಾಹ್ಮಣರಿಗೆ ದಕ್ಷಿಣೆಯನ್ನು ಕೊಟ್ಟನು. 


೪೩. ಬ್ರಹ್ಮದೇವನು ಹೀಗೆ ಯಾಗವನ್ನುಮಾಡಿ ಪೂರ್ಣಾಹುತಿಯನ್ನು 
ಕೊಟ್ಟು ದೇವತೆಗಳೊಡಕೆ ಅವಭ್ಯ ತಸ್ನಾನವೆನ್ನು ಮಾಡಿ ಯೂಪಸ್ತಂಭವನ್ನು 
ತಂದು ಸ್ಥಾಪಿಸಿದನು. 


346 


ಅಧ್ಯಾಯ ೪೪ 


ಬ್ರಹ್ಮಣಃ ಸರಸಾಂ ಶ್ರೇಷ್ಠೋ ಸರಸ್ಯೇವಾಶ್ರಿತಂ ಶುಭಂ | 
ಚಲಿತಕಶ್ಚ ಕಿತೋ ಬೃಹ್ಮಾ ಧರ್ಮರಾಜಮಭಾಷತ ॥ ve ॥ 


ಜಾತಾ ಗೃಹೇ ತನ ಶಿಲಾ ಸಮಾನೀಯಾವಿಚಾರರ್ಯ | 
ದೈತ್ಯಸ್ಯ ಶೀಘ್ರಂ ಶಿರಸಿ ತಾಂ ಧಾರಯೆ ಮಮಾಜ್ಞಯಾ ..॥೪೫॥ 


ನಿಶ್ಚಲಾರ್ಥಂ ಯಮಃ ಶ್ರುತ್ವಾ ಧಾರಯನ್ಮಸ್ತಕೇ ಶಿಲಾಂ | 
ಶಿಲಾಯಾಂ ಧಾರಿತಾಯಾಂ ತು ಸಶಿಲಶ್ವಾ ಸುರೋಚಲತ್‌ ॥ ೪೬ ॥ 


ದೇವಾನೂಚೇಥ ರುದ್ರಾರ್ದೀಚ್ಛಿಲಾಯಾಂ ನಿಶ್ಚಲಾಃ ಕಲ! 
ತಿಸ್ಮಂ ತು ದೇವಾಃ ಸಕಲಾಸ್ತಥೇತ್ಯುಕ್ತ್ವಾ ಚತೇ ಸ್ಥಿತಾಃ ॥೪೭॥ 


೪೪. ಆಗ ಬ್ರಹ್ಮದೇವನು ಆ ಯೂಪನಸ್ತಂಭವನ್ನು ಪವಿತ್ರವಾದ ಬ್ರಹ್ಮ 
ಸರೋವರದಲ್ಲಿ ಸ್ಥಾಪಿಸಿದನು. ಅನಂತರ ಯವ:ಡೇವನ ಬಳಿಗೆ ಹೋಗಿ ಯೂಪ 
ಸ್ತಂಭವನ್ನು ಸ್ಥಾಪಿಸಿದರೂ ಈ ಗಯಾಸುರನು ಚಲಿಸುವನು ಎಂದು ಹೇಳಿದನು 


೪೫, ಎಲ್ಫೈ ಧರ್ಮಜೀವನೇ, ನಿನ್ನ ಮಹತ್ತಾದ ವಧ್ಯಶಿಲೆಯು ಇರುವುದು 
ನನ್ನುಸದೇಶದಂತೆ ಅದನ್ನುನೀನು ತಂದು ವಿಚಾರಮಾಡದೆ ಈ ಅಸುರನು ಚಲಿಸದೇ 
ಇರುವುದಕ್ಕಾಗಿ ಅವನ ಶಿರಸ್ಸಿನಲ್ಲಿ ಸ್ಲಾಹಿಸೆಂದು ಬ್ರಹ್ಮದೇವನು ಹೇಳಿದನು. 


೪೬... ಯಮದೇವನು ಆ ವಚನವನ್ನುಕೇಳಿ ಆ ಅಸುರನು ಚಲಿಸದೆ ಇರುವು 
ದಕ್ಕಾಗಿ ಅವನ ಶಿರಸ್ಸಿನಮೇಲೆ ಆ ಬಂಡೆಯನ್ನು ಸ್ಥಾಪಿಸಿದನು. ಹಾಗೆ ಆ ಶಿಲೆಯು 
ಸ್ಥಾನಿತವಾದರೂಕೂಡ ಅವನ ಶಿರಸ್ಸು ಶಿಲಾಸಹಿತವಾಗಿಯೇ ಚಲಿಸುತ್ತಿತ್ತು. 

೪೭. ಅನಂತರ ಬ್ರಹ್ಮದೇವನು ರುದ್ರಾದಿದೇವತೆಗಳಿನ್ನುನೋಡಿ ಈ ಮಹಾ 
ಶಿಲೆಯು ಸ್ಥಾಪಿತವಾದರೂ ಈ ಅಸುರನು ಚಲಿಸುತ್ತಿರುವನು. ಇವನು ಚಲಿಸದೇ 
ಯಿರುವುದಕ್ಕಾಗಿ ನೀನೆಲ್ಲರೂಕೂಡ ಇವನ ತಲೆಯಮೇಲೆ ನಿಂತುಕೊಳ್ಳಿರೆಂದು ಹೇಳಿ 
ದನು. ಅವರೆಲ್ಲರೂ ಹಾಗೆಯೇ ಆಗಲೆಂದು ಹೇಳಿ ಅನನ ಶಿರಸ್ಸಿನಮೇಲೆ ನಿಂತು 
ಕೊಂಡರು. 


347 


ಶ್ರೀಮದ್ವಾಯುಪುರಾಣಂ 
ದೇವಾಃ ಪಾಡೈರ್ಲ೯ಕ್ಷಯಿತ್ವಾ ಶಥಾಸಿ ಚಲಿತೋಸುರಃ | 


ಬೃಹ್ಮಾಥ ನ್ಯಾಕುಲೋ ವಿಷ್ಣುಂ ಗತಃ ಶ್ಲೇರಾಬ್ದಿ ಶಾಯಿನಂ ॥ 
ತುಷ್ಟಾವ ಪ್ರಣತೋ ಭೂತ್ವಾ ನತ್ವಾ ಚಾದೃತ್ಯ ತಂ ಪ್ರಭುಂ ॥ ೪೮ I 


॥ ಬ್ರಹ್ಮೋವಾಚ !! 


ಬ್ರಹ್ಮಾಂಡಸ್ಯ ಪತೇ ನಾಥ ನಮಾಮಿ ಜಗತಾಂ ಪತಿಂ! 
ಗತಿಂ ಕೀರ್ತಿಮತಾಂ ನ್ಹಣಾಂ ಭುಕ್ತಿಮುಕ್ತಿಪ್ರದಾಯಕಂ Il ve I 


ವಿಷ್ಠಕ್ಸೇಸೇನೋಬ್ರನೀದ್ವಿಷ್ಟುಂ ದೇವ ತ್ವಾಂ ಸ್ಮೌತಿ ಪದ್ಮಜಃ I 
ಹರಿರಾಹಾನಯೆ ತ್ವಂ ತೆಂ ನಿಸ್ಲೂಕ್ತಃ ಸ ಸಮಾನಯೆತ್‌ ॥ 
ಅಜಮೂಚೇ ಹರಿಃ ಕಸ್ಮಾದಾಗತೋಸಿ ವದಸ್ವ ತತ್‌ Il ೫೦ Il 





೪೮. ಅದರಂತೆ ದೇವತೆಗಳು, ತಮ್ಮ ಪಾದಗಳನ್ನು ಆ ತಿಲೆಯಮೇಲೆ ಇಟ್ಟು 
ನಿಂತುಕೊಂಡರೂ ಸಹ ಆ ಶಿಲೆಯ: ಪೂರ್ವದಹಾಗೆಯೇ ಚಲಿಸುತಿತ್ತು. ಆಗ 
ಬ್ರಹ್ಮನು, ಚಿಂತಾಕ್ರಾಂತನಾಗಿ ಕ್ಷೀರಸಾಗರಶಾಯಿಯಾದ ವಿಷ್ಣುವಿನ ಬಳಿಗೆ ಹೋಗಿ 
ವಂದಿಸಿ ಸ್ತೋತ್ರಮಾಡಿದನು. 


೪೯. ಬ್ರಹ್ಮದೇವನು ಹೇಳಿದನು:--ಬ್ರಹ್ಮಾಂಡಸತಿ ಸೂ, ಜಗನ್ಮಾಥನೂ, 
ಕೀರ್ತಿವಂತನೂ, ಪುರುಷರಿಗೆ ಭುಕ್ತಿಮುಕ್ತಿದಾಯಕನೂ, ಸದ್ಗತಿದಾಯಕನೂ ಆದ 
ಎಲೈ ಶ್ರೀಹರಿಯೇ, ನಾನು ನಿನಗೆ ನಮಸ್ಕರಿಸುವೆನೆಂದು ಹೇಳಿದನು. 


೫೦. ಹೀಗೆ ಬ್ರಹ್ಮನು ಹೊಗಳಲಾಗಿ, ವಿಷ್ವಕ್ಸೇನನು ವಿಷ್ಣುವನ್ನು ನೋಡಿ 
ಓ್ಮಿ ಸ್ವಾಮಿಯೇ, ಕಮಲಸಂಭೂತನಾದ ಬ್ರಹ್ಮದೇವನು ಬಂದು ಪ್ರಾರ್ಥಿಸುತ್ತಾನೆ. 
ಎನಲು, ಆಗ ಶ್ರೀಹರಿಯು ಬೇಗನೆ ಬ್ರಹ್ಮದೇವನನ್ನು ಕರೆತರುವಂತೆ ಆಜ್ಞಾನಿಸಿ 
ದನು. ತರುವಾಯ ಬ್ರಹ್ಮನು ಬರಲು ಎಲ್ಫೈ ಬ್ರಹ್ಮದೇವನೇ, ಬಂದ ಕಾರ್ಯ 
ವಾವುದು ತಿಳಿಸು ಎಂದು ಕೇಳಿದನು. 


348 


ಅಢ್ಯಾಯ ೪೪ 


il ಬ್ರಹ್ಮೋವಾಚ Il 


ದೇವದೇವ ಕೃತೇ ಯಾಗೇ ಪ್ರಚಚಾಲ ಗಯಾಸುರಃ | 
ಶಿಲಾಯಾಂ ದೇವರೂಸಿಣ್ಯಾಂ ನ್ಯಸ್ತಾ ಯಾಂ ತಸ್ಯ ಮಸ್ತಕೇ ॥ ೫೧॥ 


ಬಡ್ರಾದಿಸು ಚ ದೇವೇಷು ಸಂಸ್ಥಿತೇಸ್ಟ ಸುರೋಚಲತ್‌ | 
ಇದಾನೀಂ ನಿಶ್ಚಲಾರ್ಥಂ ಹಿ ಪ್ರಸಾದಂ ಕುರು ಮಾಥವ ॥ ೫೨ ॥ 


ಬ್ರಹ್ಮಣೋ ವಚನಂ ಶ್ರುತ್ವಾ ಹ್ಯಾಕೃಷ್ಯ ಶ್ವಶರೀರತಃ | 
ಮೂರ್ತಿಂ ದದೌ ನಿಶ್ಚಲಾರ್ಥಂ ಬ್ರಹ್ಮಣೇ ಭಗವಾನ್‌ ಹರಿಃ ॥ ೫೩ ॥ 


ಆನೀಯ ಮೂರ್ತಿಂ ಬ್ರಹ್ಮಾಸಿ ಶಿಲಾಯಾಂ ಸಮಧಾರಯತ್‌ | 
ತಥಾಪಿ ಚಲಿತಂ ವೀಕ್ಷ್ಯ ಪುನರ್ದೇಮಥಾಹ್ಹ ಯತ್‌ ॥ ೫೪ 1 





೫೧. ಬ್ರಹ್ಮದೇವನು ಹೇಳಿದನು: ದೇವೋತ್ತಮನಾದ ಎಲ್ಫೆ ಸ್ವಾಮಿಯೇ, 
ಗಯಾಸುರನ ದೇಹದ ಮೇಲೆ ಯಾಗವನ್ನು ಮಾಡಿ ಜೀವರೂಪಿಯಾದ ಶಿಲೆಯನ್ನು 
ತಿರಸ್ಸಿನಮೇಲೆ ಸ್ಥಾನಿಸಿದರೂ ಅವನು ಈಗಲೂ ಚಲಿಸುತ್ತಿರುವನು. 


೫೨. ಮತ್ತು ಇಂದ್ರಾದಿ ದೇವತೆಗಳು ಅವನ ಶಿರಸ್ಸಿನಮೇಲಿರುವ ಶಿಲಯ 
ಮೇಲೆ ನಿಂತರೂ, ಚಲಿಸುತ್ತಲೇ ಇರುವನು. ಅವನು ಚಲಿಸದೇ ಇರುವುದಕ್ಕಾಗಿ 
ನೀನು ಅನುಗ್ರಹಿಸಬೇಕೆಂದು ಬೇಡಿಕೊಂಡನು. 


೫೩. ಆಗ ಸ್ವಾಮಿಯಾದ ಶ್ರೀಹರಿಯು ಬ್ರಹ್ಮನ ಮಾತನ್ನು ಕೇಳಿ ತನ್ನ 
ಶರೀರದಿಂದ ಒಂದು ಮುರ್ಕಿಯನ್ನು ಸೃಷ್ಟಿಸಿ, ಆ ಅಸುರನು ಚಲಿಸದೇ ಇರುವುದಕ್ಕಾಗಿ 
ಬ್ರಹ್ಮನಿಗೆ ಕೊಟ್ಟನು. 

೫೪. ಬ್ರಹ್ಮದೇವನು ಆ ಹರಿಯ ಮೂರ್ತಿಯನ್ನು ತಂದು, ಆ ಶಿಲೆಯ 
ಮೇಲೆಸ್ಸಾಪಿಸಿದರೂ ಸಹ ಅದು ಮತ್ತೆ ಚಲಿಸಿತು. ಆದನ್ನು ನೋಡಿ ಪಿತಾಮಹನು 


ಶ್ರೀ ಹರಿಗೆ ಇಂತೆಂದನು. ಎಲೈ ಸ್ವಾಮಿಯೇ, ನೀನೇ ಬಂದು ಸ್ಥಾಪಿಸಬೇಕೆಂದು 
ಬೇಡಿದನು. 


349 


ಕ್ರೀಸುದ್ಯಾಯುಪುರಾಣಂ 


ಆಗತ್ಯ ನಿಷ್ಣುಃ ಸ್ಲೀರೋಬ್ಲೇಃ ಶಿಲಾಯೊಂ ಸಂಸ್ಥಿ ತೋ:ಭವತ್‌ | 
ಜನಾರ್ದನಾಭಿದಾನೇನ ಪುಂಡರೀಕೇತಿ ನಾಮತಃ ॥ 
ಶಿಲಾಯಾಂ ಚಲಿತಂ ವೀಕ್ಷ್ಯ ಪುನರ್ದೇವಮಥಾಹ್ನಯತ್‌ Il ೫೫ ॥ 


ನಿಶ್ಚ ಲಾರ್ಶಂ ಪಂಚಧಾಸೀಚ್ಛಿಲಾಯಾಂ ಪ್ರಪಿತಾನುಹಃ | 
ಪಿತಾಮಹೊಆಫ ಫಲ್ಲೀಶಃ ಕೇದಾರಃ ಕನಕೇಶ್ವರಃ ॥ ೫೬॥ 


ಬ್ರಹ್ಮಾ ಸ್ಥಿತಃ ಸ್ವಯಂ ತತ್ರ ಗಜರೂಪೀ ವಿನಾಯೆಕಃ | 
ಗಯಾದಿತ್ಯಶ್ಹೋತ್ತರಾರ್ಕೋ ದಕ್ಷಿಣಾರ್ಕಸ್ತ್ರಿಧಾ ರವಿಃ ॥ ೫೭ ll 


ಲಕ್ಷ್ಮೀಃ ಸೀತಾಭಿದಾನೇನ ಗೌರೀ ಚ ಮಂಗಲಾಹ್ವಯಾ । 
ಗಾಯತ್ರೀ ಚೈವ ಸಾವಿತ್ರೀ ತ್ರಿಸಂಧ್ಯಾ ಚ ಸರಸ್ವತೀ ॥ ೫೮ Il 





೫೫. ತರುವಾಯ ಶ್ರೀ ಮಹಾವಿಷ್ಣವು ಕ್ಷೀರಸಾಗರದಿಂದ ಅಲ್ಲಿಗೆ ಬಂದು 

ಜನಾರ್ದನ ಮತ್ತು ಪುಂಡರೀಕನೆಂಬ ನಾಮಗಳಿಂದ ಪ್ರಖ್ಯಾತನಾಗಿ ಆ ಶಿಲಯಮೇಲೆ 

ರವಾಗಿ ನಿಂತನು. ಮತ್ತು ಆ ಶಿಲೆಯು ಚಲಿಸಡೇ ಇರುವುದಕ್ಕಾಗಿ ಹರಿಯು ಆದಿ 
ಗದಾಧರ ರೂಪನಾಗಿ ನಿಂತನು. 


೫೬. ಬ್ರಹ್ಮದೇವನಿಗೆ ಜನಕನೂ, ಸ್ವಾಮಿಯೂ ಆದ ಶ್ರೀಹರಿಯು ಆ ಶಿಲೆಯು 
ಚಲಸದೇ ಇರುವುದಕ್ಕಾಗಿ ಬ್ರಹ್ಮ ಫಲ್ಲು, ಈಶ, ಕೇದಾರ, ಕನಕೇಶ್ವರವೆಂಬ 
ಪಂಚರೂಪದಿಂದ ಅದರ ಮೇಲೆ ನಿಂತನು. 


೫೭. ತರುವಾಯ ಬ್ರಹ್ಮನು ಗಜಮುಖಿಯಾದ ವಿನಾಯಕ ರೂಪದಿಂದ 
ಆ ಶಿಳೆಯಮೇಲೆ ನಿಂತನು. ಸೂರ್ಯದೇವನು ಗಯಾದಿತ್ಯ, ಉತ್ತರಾರ್ಕ, ದಕ್ಷಿ 
ಣಾರ್ಕ ನೆಂಬ ಮೂರುರೂಪಗಳಿಂದ ನಿಂತನು. 


೫೮. ತರುವಾಯ ಲಕ್ಷ್ಮೀದೇವಿಯು ಸೀತಾನಾಮದಿಂದಲೂ ಪ್ರಖ್ಯಾತಳಾಗಿ 
ಅಲ್ಲಿ ನಿಂತಳು. ಅದರಂತೆ ಗಾಯಿತ್ರೀ, ಸಾವಿತ್ರಿ, ಸರಸ್ವತೀ, ಕ್ರಿಸಂಢ್ಯಾದೇವಿ 
ಯರೂಕೂಡ ಆ ಬಂಡೆಯಮೇಲೆ ನಿಂತರು. 


350 


ಅಧ್ಯಾಯ ಲಳ 
ಇಂದ್ರೋ ಬೃಹಸ್ಪತಿಃ ಪೂಷಾ ವಸವೋಷ್ಟೌ ಮಹಾಬಲಾಃ | 
ನೆದ್ದೇದೇನಾಶ್ಚಾ ಶ್ವಿನೇಯೋ ಮಾರುತೋ ನಿಶ್ವನಾಯಕಃ Il 
ಸಯಸ್ಷೋರಗಗಂಧರ್ವಾಸ್ತಸ್ಸು ರ್ದೇವಾಃ ಸ್ವಶಕ್ತಿಭಿಃ Il ೫೯॥ 


ಆದ್ಯಯಾ ಗದಯಾ ಚಾಸೌ ಯೆಸ್ಮಾದೈ ತ್ಯಾಃ ಸ್ಥಿ ರೀಕೃತಃ I 
ಸ್ಥಿ ತ ಇತ್ಯೇವ ಹರಿಣಾ ತಸ್ಮಾದಾದಿಗದಾಧರಃ Il ೬೦॥ 


ಊಚೇ ಗಯಾಸುರೋ ದೇರ್ವಾ ಕಿಮರ್ಥಂ ವಂಚಿತೋ ಹ್ಯಹಂ | 
ಯೆಜ್ಞಾರ್ಥಂ ಬ್ರಹ್ಮಣೇ ದತ್ತಂ ಶರೀರಮಮಲಂ ಮಯಾ ॥ ೬೧॥ 


ಯತ್ಸುಕ್ಕಿಃ ಸೀಡಿತೋತ್ಯರ್ಥಂ ಗದಯಾ ಹರಿಣಾ ತಥಾ | 
ಪೀಡಿತೋ ಹಃ ದೇವಾಃ ಪ್ರಸನ್ನಾಃ ಸಂತು ಸರ್ವದಾ ॥ ೬೨ ॥ 


೫೯. ಮತ್ತು ಇಂದ್ರ, ಬೃಹಸ್ಪತಿ, ಸೂರ್ಯ, ಮಹಾಬಲಿಷ್ಟರಾದ ಅಷ್ಟ 
ವಸುಗಳು, ವಿಶ್ವೇದೇವತೆಗಳು, ಅಶ್ವಿನೀದೇವತೆಗಳು, ಗಂಧರ್ವರು ಇವರೇ ಮೊದ 
ಲಾದ ದೇವತೆಗಳು ತಮ್ಮ ತಮ್ಮ ಶಕ್ತಿಯಿಂದ ಕೂಡಿ ಆ ಶಿಲೆಯಮೇಲೆ ನಿಂತರು. 


೬೦. ಆದಿಯಾದ ಗದೆಯನ್ನು ಧರಿಸಿರುವ ಶ್ರೀಹರಿಯಿಂದ ಆ ಗಯಾಸು 
ರನುಸಿ ಸ್ಥಿರೀಕೃ ತನಾದನು. ಶ್ರೀಹರಿಯಿಂದ ಅವನು ನಿಶ್ಚಲವಾಗಿ ನಿಂತಿರುವುದರಿಂದ 
ಆ ಹರಿಯು ಆದಿಗದಾಧರನೆಂದು ಲೋಕನಿಖ್ಯಾತನಾದನು. 


೬೧. ತರುವಾಯ ಗಯಾಸುರನು ದೇವಕೆಗಳನ್ನ ನೋಡಿ ಓ ದೇವತೆ 
ಗಳಿರಾ ನೀವು ಏತಕ್ಕಾಗಿ ನನ್ನನ್ನು ವಂಚಿಸಿರುವಿರಿ, ನಾನು ಈ ನನ್ನ ನಿರ್ಮಲವಾದ 
ಶರೀರವನ್ನು ಯಾಗಕ್ಕಾಗಿ ಬ್ರಹ್ಮದೇವನಿಗೆ ದಾನಮಾಡಿರುವೆನು. ಶ್ರೀಹರಿಯ 
ಆಜ್ಞಾ,ನುಸಾರವಾಗಿ ನಾನು ನಿಶ್ಚಲನಾಗಿರುವೆನೆಂದು ಹೇಳಿದನು. 


೬೨. ಎಲೈ ಅಮರರೇ ನಾನು ನಿಮ್ಮಿಂದಲೂ, ಹರಿಯ ಗದಾಯುಧದಿಂವಲೂ, 
ಶ್ರೀಕರಿಯಿಂದಲೂ ಬಹಳವಾಗಿ ನೀಡಿತನಾಸಿರುವೆನು. ಇಂತಹ ನನಗೆ ನೀವೆಲ್ಲರೂ 
ಪ್ರಸನ್ನರಾಗಿ ಅನುಗ್ರಹಿಸಿರೆಂದು ಬೇಡಿಕೊಂಡನು. 


351 


ಶ್ರೀಸುದ್ವಾಯುಪುಕಾಣಂ 


ಗದಾಧರಾದಯೆಸ್ತುಷ್ಟಾಃ ಪ್ರೋಚುಃ ಸಾರ್ದ್ವಂ ಗಯಾಸುರಂ | 
ವರಂ ಬ್ರೂಹಿ ಪ್ರಸನ್ನಾ ಃ ಸ್ಮೋ ದೇವಾನೂಚೇ ಗಯಾಸುರಃ 1೬೩! 


ಯಾವತ ಕಥೀ ಸರ್ವತಾಶ್ಚ ಯಾವಚ್ಚ ಂದ್ರಾರ್ಕತಾರಕಾಃ | 
ತಾನಚ್ಛಿ ph ತಿಸ್ಮ ಂತು ಬ ಬ್ರಹ್ಮವಿಷ್ಣು ಮಹೇಶ್ವ ರಾಃ ॥ 


ಅನ್ಯೇ ತ ಸಕಲಾ ದೇನಾ ಮನ್ನಾಮ್ನಾ "ಕ್ಷೇತ್ರ ಮಸ್ತು ವೈ ॥ ೬೪॥ 
ಪಂಚಕ್ರೋಶಂ ಗಯಾಕ್ಷೇತ್ರಂ ಕ್ರೋಶಮೇಕಂ ಗಯಾಶಿರಃ | 
ತನ್ಮಧ್ಯೇ ಸರ್ವತೀರ್ಥಾನಿ ಪ್ರ ಯೆಚ್ಛ ಂತು ಹಿತಂ ನೃಣುಂ ॥ as ॥ 


ಸ್ನಾನಾದಿತರ್ಪಣಂ ಕೃತ್ವಾ ಸಿಂಡವಾನಾತ್ಹ ಲಾಧಿಕಂ | 
ಮಹಾತಾ ನಿ ಸಹಸ್ರಂ ಚ ಕುಲಾನಾಂ ಚೋದ್ಧ ಕೇನ್ನ್ನರಃ || ೬೬ |! 


೬೩. ಆಗ ಹರಿಯೇ ಮೊದಲಾದ ದೇವಕೆಗಳು ಪ್ರೀತರಾಗಿ ಒಟ್ಟುಗೂಡಿ 
ಗಯಾಸುರನಿಗೆ ಇಂತೆಂದರು. ಎಲೈ ಅಸುರೋತ್ತಮನೇ, ನಾವು ನಿನಗೆ ಸದಾ ಪ್ರಸ 
ನ್ಹರಾಗಿರುವೆವು. ನೀನು ಬೇಕಾದ ವರನನ್ನ ಬೇಡಿಕೋ ಕೋಡುತ್ತೀವೆ ಎನಲು 
ಗಯಾಸುರನು ವರವನ್ನು ಬೇಡಿದನು. 


೬೪. ಎಲ್ಫೆ ದೇವೋತ್ತಮರೇ, ಎಲ್ಲಿಯವರೆಗೂ ಈ ಭೂಮಿ, ಪರ್ವತಗಳು, 
ಸೂರ್ಯ, ಚಂದ್ರರು. ನಕ್ಷತ್ರಗಳು ಇರುತ್ತನೆಯೋ ಅಲ್ಲಿಯವರೆಗೂ ಬ್ರಹ್ಮ, ವಿಷ್ಣು, 
ಮಹೇಶ್ವರ ಮತ್ತು ಇತರರಾದ ದೇವತೆಗಳು ಇಂತಹ ನೀವೆಲ್ಲರೂ ಈ ಶಿಲೆಯಮೇಲೆ 
ಸದಾ ವಾಸಮಾಡಿರಿ. ಈ ಕ್ಷೇತ್ರವೂಸಹ ನನ್ನ ನಾಮದಿಂದಲೇ ಪ್ರಖ್ಯಾತವಾಗಲೆಂದು 
ಬೇಡಿಕೊಂಡನು. 


೬೫. ಈ ಗಯಾಸುರನ ಕ್ಷೇತ್ರವು ಸಂಚಕೋಶಗಳು ಎಂದರೆ ಹದಿನೈದು 
ಹರಿದಾರಿ ೪೫ ಮೈಲು ವಿಸ್ತಾರವಾಗಿದೆ. ಆ ಗಯಾಸುರನ ಶಿರೋಭಾಗವು ಮೂರು 
ಹರಿದಾರಿ, ೧೫ ಹದಿನೈದು ಮೈಲು ವಿಸ್ತಾರವಾಗಿದೆ. ಈ ಮಧ್ಯದಲ್ಲಿರುವ ಸಕಲ 
ತೀರ್ಥಗಳೂ ಪ್ರಜೆಗಳಿಗೆ ಕಲ್ಯಾಣದಾಯಕವಾಗಲೆಂದು ಬೇಡಿದನ . 


೬೬. ಯಾವ ಪುರುಷನು ಈ ಗಯಾಕ್ಷೇತ್ರದಲ್ಲಿ ಸ್ನಾನ ಜಪತಪಾದಿಗಳನ್ನೂ, 
ತರ್ನಣವನ್ನೂ, ಪಿಂಡದಾನವನ್ನೂ ಮಾಡುವನೋ ಆ ಮಹಾತ್ಮನು ಸಹಸ್ರಕುಲ 
ಗಳನ್ನು ಉದ್ದಾರಮಾಡುವನು. 


352 


ಅಧ್ಯಾಯ ೪೪ 


ವ್ಯಕ್ತಾವ್ಯಕ್ತಸ್ವರೂಸೇಣ ಯೂಯಂ ತಿಷ್ಕತ ಸರ್ವದಾ | 
ಗದಾಧರಃ ಸ್ವಯಂ ಲೋಕಾದ್ಭ್ಫೂ ಯಾತ್ಸರ್ವಾಘನಾಶನಾತ್‌ wae ॥ 


ಶ್ರಾದ್ಧಂ ಸಪಿಂಡಕಂ ಯೇಷಾಂ ಬ್ರಹ್ಮಲೋಕಂ ಪ್ರಯಾಂತು ತೇ। 
ಬ್ರಹ್ಮಹತ್ಕಾಧಿಕಂ ಪಾಪಂ ವಿನಶ್ಯತು ಚ ಸೇನಿನಾಂ ॥ ೬೮ ॥ 


ನೈಮಿಷಂ ಪುಷ್ಕರಂ ಗಂಗಾ ಪ್ರಯಾಗಶ್ಚಾವಿಮುಕ್ತಿಕಂ | 
ಏತಾನ್ಯನ್ಯಾನಿ ತೀರ್ಥಾನಿ ದಿನಿ ಭುವ್ಯಂತರಿಕ್ಷತಃ ॥ 
ಸಮಾಯಾಂತು ಸದಾ ನೃಣಾಂ ಪ್ರಯಚ್ಛಂತು ಹಿತಂ ಸುರಾಃ War Nl 


ಕಂಬಹೂಕ್ತ್ಯಾ ಸುರಗಣಾ ಯುಷ್ಮಾಸ್ಟೇಕಾಪಿ ದೇವತಾ | 
ಚೇನ್ನ ತಿಸ್ಕೇದಹಂ ಚಾಸಿ ಸಮಯುಃ ಪ್ರತಿಸಾಲ್ಕತಾಂ i ೭೦ ॥ 


೬೭. ಓ ದೇವತೆಗಳಿರಾ ನೀವೆಲ್ಲರೂ ವ್ಯಕ್ತಾವ್ಯಕ್ತ ಸ್ವರೂಪಗಳಿಂದ ನನ್ನಲ್ಲಿ 
ಸದಾ ಸನ್ಸ್ಟಿಹಿತರಾಗಿ ವಾಸಮಾಡಿರಿ. ಗದಾಧರನಾದ ಶ್ರಿ ಹರಿಯು ಇಲ್ಲಿದ್ದು ಗೊಂಡು 
ಸಕಲ ಪುರುಷರ ಭಯವನ್ನೂ, ಸಾಪಗಳನ್ನೂ, ಸರಿಹರಿಸಲೆಂದು ಬೇಡಿದನು. 


೬೪. ಈ ಕ್ಷೇತ್ರದಲ್ಲಿ ಯಾರು ಪಿಂಡದಾನಪೂರ್ವಕನಾಗಿ ಶ್ರಾದ್ಧ ಕರ್ಮವನ್ನು 
ಭಕ್ತಿಯಿಂದ ಮಾಡುವರೋ ಅವರ ಪಿತೃಗಳು ಸತ್ಯಲೋಕವನ್ನು ಹೊಂದಲಿ. 
ಶ್ರಾದ್ಧಾದಿಕರ್ಮಗಳನ್ನು ಮಾಡಿದರೆ ಬ್ರಹ್ಮಹತ್ಯಾದಿಸಕಲ ಪಾಪಗಳು ಪರಿಹಾರವಾಗ 
ಲೆಂದು ಪ್ರಾರ್ಥಿಸಿದನು. 


೬೯. ನೈಮಿಸಕ್ಷೇತ್ರ, ಪುಷ್ಕರಕ್ಷೇತ್ರ, ಗಂಗಾ ಮತ್ತು ಪ್ರಯಾಗ ಈ 
ನಾಲ್ಕೂ ಮುಕ್ತಿದಾಯಕವಾಗಿನೆ. ದೇವತೆಗಳು ಆಕಾಶದಿಂದ ದಿವ್ಯವಾದ ಈ ಕ್ಷೇತ್ರ 
ಗಳಿಗೆ ಬಂದು ಸಕಲ ಪುರುಷರಿಗೂ ಸಕಲಾಭೀಷ್ಟಗಳನ್ನು ಕೊಡಲೆಂದನು. 


೭೦. ಎಲೈ ಸುರಪುಂಗವರೇ ಅತಿ ಪ್ರಸಂಗದಿಂದೇನುಪ್ರಯೋಜನ? ಮಹಾತ್ಮ 
ರಾದ ನಿಮ್ಮಲ್ಲಿ ಯಾರೊಬ್ಬರಾದರೂ ಇರದಿದ್ದರೆ ನಾನು ಸಹ ಇಲ್ಲಿ ಇರಲಾರೆನು. 
ಹೀಗೆ ಅನುಗ್ರಹಿಸಬೇಕೆಂದು ಬೇಡಿಕೊಂಡನು. 


23 353 


ಶ್ರೀಮದ್ಹಾಯುಪುರಾಣಂ 


ಗೆಯಾಸುರವಚಃ ಶ್ರುಶ್ವಾ ಪ್ರೋಚುರ್ವಿಸ್ಟ್ಮ್ಯಾದಯಃ ಸುರಾಃ | 
ತ್ವ ಯೊ ಯೆತ್ಛ್ರಾ ನ ನಂ ತದ ೃವಿಷ್ಯತ್ಯ ಸಂಶಯಂ Wl aol 


ಅಸ್ಮ: ತ್ಪಾದಾನರ್ಚಯಿತ್ವಾ ಯಾಸ್ಯ ತಿ ಷರಮಾಂ ಗತಿಂ | 
ಜೇಷೈಂ ರ್ದತ್ತ ನರೋದೈ ತ್ಯೊ ೯ ಹರ್ಜಿತೋ ನಿಶ್ಚಲೊಆಭವತ್‌ ॥ 2೨ ll 


ಸ್ಥಿತೇಷು ಚೈವ ದೇವೇಷು ಬ್ರಾಹ್ಮಣೇಭ್ಯೋ ದದಾನಜಃ | 
ಗ್ರಾಮಾಂಶ್ಚ ಪಂಚಪಂಚಾಶತ್ಪಂಚಕ್ರೋಶೀಂ ಗಯಾಂ ತಥಾ ॥ 
ಗೃರ್ಹಾ ಕೃತ್ವಾ ದದೌ ದಿವ್ಕಾನ್‌ ಸರ್ಮೋಪಸ್ಯರಸಂಯುತಾನ್‌ ॥ ೩೩॥ 


ಕಾಮಧೇನುಂ ಕಲ್ಪವೃಕ್ಷಂ ಪಾರಿಜಾತಾದಿಕಾಂಸ್ತ್ರ ರೂನ್‌ | 
ಮಹಾನದೀಂ ಕ್ಷೀರವಹಾಂ ಫೃತಕುಲ್ಯಾಸ್ತಥೈವ ಚ ॥ ev ॥ 


ಮಧುಶ್ರವಾಂ ಮಧುಕುಲ್ಯಾಂ ದಧ್ಯಾದ್ಯಾಢ್ಯ ಸರಾಂಸಿ ಚ | 
ಸುವರ್ಣದೀರ್ಥಿಕಾಂ ಚೈವ ಬಹೂನನ್ನಾದಿಪಸರ್ವತಾನ್‌ las !! 


೭೧. ತರುವಾಯ ವಿಷ್ಣ್ವಾದಿದೇವತೆಗಳು ಆ ಗಯಾಸುರನ ಮಾತುಗಳನ್ನು 
ಕೇಳಿ ಎಲೈ ಅಸುರೋತ್ತಮನೇ ನೀನು ಯಾವ ವರಗಳನ್ಮ ಕೇಳಿರುವಿಯೋ ಅನೆಲ್ಲ 
ಫೂ ನಿಜವಾಗಿಯೂ ನೆರವೇರಲೆಂದು ಹೇಳಿ ಅವನಿಗೆ ನರಗಳನ್ನು ಕೊಟ್ಟರು. 


೭೨, ಪುರುಷರು ನಮ್ಮ ಪಾದಗಳನ್ನು ಅರ್ಚಿಸಿದರೆ ಪರಮಪದವಿಯನ್ನು 
ಹೊಂದಲೆಂದು ದೇವತೆಗಳು ವರಗಳನ್ನು ಕೊಡಲಾಗಿ ಸಂತುಷ್ಟನಾದ ಗಯಾಸುರನು 
ನಿಶ್ಚಲನಾದನು. 

೭೩. ದೇವತೆಗಳು ಹೀಗೆ ವರವನ್ನು ಕೊಟ್ಟು ಅಲ್ಲಿಯೇ ನಿಲ್ಲಲಾಗಿ, ಬ್ರ ಹ್ಮ 
ದೇವನು ಬ್ರಾಹ್ಮಣರಿಗೆ ಐವತ್ತೆ ತ್ರೈದುಗ್ರಾ ಮಗಳನ್ನೂ ಸಂಚಕ್ರೊ (ಶವಿಸ್ತಿ ಎಸ 
ಗಯಾಕ್ಷೇತ್ರವನ್ನೂ, ಸರ್ವಸಮೃದ್ಧಿಗಳಿಂದ ಭರಿತವೂ, ನೂತನವೂ ಆದ ದಿವ್ಯಭವ 
ನಗಳನ್ನೂ ದಾನಮಾಡಿದನು. 


೭೪-೭೬, ಮತ್ತು ಬ್ರಹ್ಮದೇವನು ಬ್ರಾಹ್ಮಣರಿಗೆ ಕಾಮಧೇನು, ಕಲ್ಪವೃಕ್ಷ. 
ಪಾರಿಜಾತ ಇವೇಮೊದಲಾದ ದಿವ್ಯ ವ ೈಕ್ಷಗಳನ್ನೂ, ಮಹಾಕ್ಷೀರ ನದಿಯನ್ನೂ, 
ಫೃತದ ಕಾಲುನೆಗಳನ್ನೂ, ಜೇನುವಿನ ಪ್ರ: ಪ್ರವಾಹವನ್ನೂ, ಮೊಸರಿನ ಸರಸ್ಸುಗಳನ್ನೂ, 


ಅಸಂಖ್ಯಾತಗಳಾದ ಅನ್ನಾದಿಸರ್ವತಗಳನ್ನೂ ಭಕ್ಷ ಕ್ಷ್ಯೌಭೋಜ್ಯ ಫಲಗಳರಾಶಿಯನ್ನೂ 
354 


ಅಡಢ್ಯಾಯ ೪೪ 


ಭಶ್ಷ್ಯಭೋಜ್ಯಫಲಾಡೀಂತ್ಹೆ ಸರ್ವಂ ಬ್ರಹ್ಮಾ ಸೈಜನ್‌ದಣೌ | 
ನ ಯಾಚಯೆಧ್ದಂ ವಿಸ್ರೇಂಡ್ರಾ ಅನ್ಯಾನುಕ್ತ್ಯಾ ದಡಾವಜಃ ಷ೩೬ಗ 


ದತ್ತಾ ಯೆಯಾ ಬ್ರಹ್ಮಲೋಕಂ ನತ್ವಾ ಹ್ಯಾದಿಗದಾಧರಂ | 
ಧರ್ಮಾರಣ್ಯೇ ತತ್ರ ಧರ್ಮಂ ಯಾಜಯಿತ್ವಾ ಯೆಯಾಚಿರೇ ll ೩೩॥ 


ಧರ್ಮಯೋಗೇ ಚ ಲೋಭಾದ್ದೆೈ ಪ್ರತಿಗೃಹ್ಯ ಧನಾಧಿಕಂ | 
ತತೋ ಬ್ರಹ್ಮಾ ಸಮಾಗತ್ಯ ಬ್ರಾಹ್ಮಣಾಂರ್ಹಾಶಶಾಪ ಹ 1 ೭೮ ॥ 


ಕೃತವಂತೋ ಯತೋ ಲೋಭಂ ಮದ್ದತ್ತೇಷ್ಟಖಿಲೇಷ್ಮಸಿ! 
ತಸ್ಮಾಡ್ಜಣಾದಿಕಾ ಯೂಯಂ ಭವಿಷ್ಯಂತಿ ಸದಾ ದ್ವಿಜಾಃ lar fl 


ಯುಷ್ಮಾಕಂ ಸ್ಯಾದ್ವಾರಿ ವಹಾ ನದೀ ಪಾಷಾಣಪರ್ವತಾಃ। 
ನದ್ಯಾದಯೋ ವಾರಿನಹಾ ಮೃನ್ಮಯಾತಶ್ಚ ತಥಾ ಗೃಹಾಃ ॥ 6೦॥ 


ಸೃಷ್ಟಿಸಿ, ಬ್ರಾಹ್ಮಣರಿಗೆ ದಾನಮಾಡಿ, ಎಲ್ಫೆ ವಿಪ್ರವರ್ಯರೇ ನೀವು ಬೇರೊಬ್ಬರನ್ನು 
ಯಾಚಿಸಬೇಡಿರಿಂದು ಹೇಳಿ ಸರ್ವವನ್ನೂ ಒಪ್ಪಿಸಿದನು. 


೭೭-೭೮. ಹೀಗೆ ಹೇಳಿದ ಬ್ರಹ್ಮದೇವನು ಗದಾಧರನಿಗೆ ನಮಸ್ಕಾರಮಾಡಿ 
ಬ್ರಹ್ಮಲೋಕಕ್ಕೆ ಹೊರಟನು. ತರುವಾಯ ಧರ್ಮಾರಣ್ಯದಲ್ಲಿ ಧರ್ಮದೇವನ 
ಯಾಗವು ಪ್ರಾರಂಭವಾಯಿತು. ಆಗ ಗಯೆಯಲ್ಲಿದ್ದ ಬ್ರಾ ಹ್ಮಣರೆಲ್ಲರೂ ಅಲ್ಲಿಗೆ ಹೋಗಿ 
ಲೋಭದಿಂದ ಧನಾದಿಗಳನ್ನು ದಾನವಾಗಿ ತೆಗೆದುಕೊಂಡು ಬಂದರು. ಈ ಸಮಾಚಾರ 
ವನ್ನು ತಿಳಿದ ಬ್ರಹ್ಮದೇವನು ಅಲ್ಲಿಗೆ ಬಂದು ಆ ಬ್ರಾ ಹ್ಮಣರಿಗೆ ಶಾಸವಮ್ಮ ಕೊಟ್ಟನು. 


೭೯. ಎಲೈ ವಿಪ್ರವರ್ಯರೇ, ನಾನು ನಿಮಗೆ ಸಕಲಸಂನತ್ತುಗಳನ್ನೂಕೊಟ್ಟ 
ಪರರಿಂದದಾನವನ್ನು ಸ್ವೀಕರಿಸಬೇಡಿರೆಂದು ಹೇಳಿ ಹೋಗಿದ್ದರೂ ನೀವು ಲೋಭ 
ದಿಂದ ನರರ ದಾನವನ್ನು ಸ್ಟೀಕರಿಸಿರುವಿರಿ. ಇದರಿಂದ ನೀವು ಯಾವಾಗಲೂ ಯಣ 
ಗಳಿಂದ ಪೀಡಿತರಾಗರೆಂದು ಶನಿಸಿದನು. 


೮೦-೮೧. ಓ ವಿನ್ರರೇ, ಇಂತಹ ದಿವ್ಯನದ್ಯಾದಿಗಳು ನಿಮ್ಮ ಲೋಭ 
ದಿಂದ ಪಾಷಾಣಮಯವಾಗಿಯೂ, ಮೃಣ್ಮಯವಾಗಿಯೂ ಆಗಲಿ. ನಿಮ್ಮ 


ತಿರಿರಿ 


ಶ್ರೀಮದ್ವಾಯುಪುಕಾಣಂ 
ಕಾಮಧೇನುಃ ಕಲ್ಪವೃ ಶೋ ಮಲ್ಲೋಕಮುಪತಿಸ್ಮ ತಾಂ | 
ಏನಂ ಶಪ್ತಾ ಬ್ರಹ್ಮಣಾ ತೇ ಪ್ರಾರ್ಥಯೆಂತೋಬ್ರವನ್ನ ಜಂ ॥ ೪೧ ॥ 


ತ್ವಯಾ ಯದ್ದತ್ತಮೆಖಿಲಂ ತತ್ಸರ್ವಂ ಶಾಪತೋ ಗತಂ | 
ಜೀವನಾರ್ಥಂ ಪ್ರಸಾದಂ ನೋ ಭಗರ್ನಾ ಕರ್ತುಮರ್ಹಸಿ ॥ 6೨ ॥ 


ತಚ್ಛುತ್ವಾ ಬ್ರಾಹ್ಮರ್ಣಾ ಬ್ರಹ್ಮಾ ಪ್ರೋವಾಚೇದಂ ದಯಾಸ್ಟ್ರಿತಃ | 
ತೀರ್ಥೋಪಜೀನಿಕಾ ಯೂಯಮಾಚಂದ್ರಾರ್ಕಂ ಭವಿಷ್ಯಥ ॥ ೮೩ ॥ 


ಲೋಕಾಃ ಪುಣ್ಯಾ ಗಯಾಯಾಂ ಯೇ ಶಾವ್ಮಿನೋ ಬ್ರಹ್ಮಲೋಕಗಾಃ | 
ಯುಷ್ಮಾನ್ಯೇ ಪೂಜಯಾಷ್ಯಂತಿ ತೈರಹಂ ಪೂಜಿತಃ ಸದಾ ॥ ೮೪ ॥ 





ಗೃಹಗಳು ಮೃಣ್ಮಯವಾಗಲಿ. ಕಾಮಧೇನು, ಕಲ್ಪವೃಕ್ಷಗಳು ಸ್ವರ್ಗಲೋಕಕ್ಕೆ 
ಹೋಗಲಿ ಎಂಬುದಾಗಿ ಶಾಸವನ್ನು ಕೊಡಲಾಗಿ ಬ್ರಾಹ್ಮಣರು ಅವನನ್ನು ಪ್ರಾರ್ಥಿಸಿ 
ನೊಂಡರು. 


೮೨. ಎಲ್ಲೆ ಸ್ವಾಮಿಯಾದ ಬ್ರಹ್ಮದೇವನೇ, ನೀನು ದಯಪಾಲಿಸಿದ್ದ ಸಕಲ್ಫ 
ಶ್ವರ್ಯಗಳೂ ತಮ್ಮಶಾಪದಿಂದ ನಷ್ಟವಾಗಿವೆ. ನಮ್ಮ ಜೀವನಕ್ಕೇನುಗತಿ? ಪ್ರಭ. 
ವಾದ ನೀನೇ ಅನುಗ್ರಹಿಸಬೇಕೆಂದು ಪ್ರಾರ್ಥಿಸಿಗೊಂಡರು. 


೮೩. ತರುವಾಯ ಬ್ರಹ್ಮನು ಬ್ರಾಹ್ಮಣರ ಆ ವಾಕ್ಯವನ್ನು ಕೇಳಿ ದಯಾ 
ಪೂರ್ಣನಾಗಿ ಹೀಗೆ ಹೇಳಿದನು. ಎಲ್ಫೈ ವಿಪ್ರರೇ ನೀವು ಚಂದ್ರ ಸೂರ್ಯರಿರುವ 
ವರೆಗೂ ಈ ತೀರ್ಥೊ(ಪಜೀನಿಗಳಾಗಿರಿರೆಂದು ವರವನ್ನು ಕೊಟ್ಟನು. 


ಆ೪. ಯಾವಪುರುಷರು ಪವಿತ್ರವಾದ ಈ ಕ್ಷೇತ್ರಕ್ಕೆ ಬಂದು ಗಯೆಯಲ್ಲಿ 
ಶ್ರಾದ್ಧವನ್ನು ಮಾಡುವರೋ ಅವರು ಬ್ರಹ್ಮಲೋಕವನ್ನ ಹೊಂದವರು. ಮತ್ತು 
ನಿಮ್ಮನ್ನು ಯಾರು ಪೂಜಿಸುವರೋ ಅವರಿಗೆ ನನ್ನನ್ನು ಪೂಜಿಸಿದ ಫಲವು ಲಭಿಸ 
ಲೆಂದು ಬ್ರಹ್ಮದೇವನು ಹೇಳದತು. 


356 


ಅಧ್ಯಾಯ ೪೪ 


ಆಕ್ರಾಂತಂ ದೈತ್ಯಜತರಂ ಧರ್ಮೇಣ ವಿರಜಾದ್ರಿಣಾ.| 
ನಾಭಿಕೂಪಸಮಾಸೇ ತು ದೇವೀ ಯಾ ವಿರಜಾ ಸ್ಥಿತಾ 
ತತ್ರಪಿಂಡಾದಿಕಂ ಕೃತ್ವಾ ಶ್ರಿಃಸಪ್ತಕುಲಮುದ್ಧ ಕೇತ್‌ ॥ 6೫ ॥ 


ಮಹೇಂದ್ರಗಿರಿಣಾ ತಸ್ಯ ಕೃತೌ ಪಾದೌ ಸುನಿಶ್ಚಲೌ | 
ತತ್ರ ಪಿಂಡಾದಿಕೃತ್ಸಪ್ತ ಕುಲಾನ್ಯುದ್ಧರತೇ ನರಃ ॥ ೮೬ ॥ 


ಇತಿ ಶ್ರೀಮಹಾಪುರಾಣೇ ವಾಯುಪ್ರೋಕ್ತೇ “ ಗಯೌಾಮಾಹಾತ್ಮ್ಯ 
ನಾಮ ಚತುಶ್ನತ್ನಾ ಿರಿಶೋಧ್ಯಾಯೆಃ 


೮೫. ಆ ಗಯಾಸುರನ ಜಠರದಲ್ಲಿ, ವಿರಜಾಗಿರಿಯಲ್ಲಿ ವಾಸಿಸುವ ಧರ್ಮ 
ದೇವನು ವಾಸಿಸುವನು. ಅವನ ನಾಭಿ ಕುಹರದಲ್ಲಿ ಪವಿತ್ರಳೂ, ಪೂಜ್ಯಳೂ ಆದ 
ವಿರಜೆಯು ಸನ್ನಿಹಿತಳಾಗಿರುವಳು. ಅವುಗಳಲ್ಲಿ ಪಿಂಡದಾನವನ್ನು ಮಾಡಿದರೆ 
ಇಪ್ಪತ್ತೊಂದು ಕುಲದವರೂ ಉದ್ಭ ತರಾಗುವರು. ಕ 


೮೬. ಮಹೇಂದ್ರಪರ್ವತವು ಆ ಗಯಾಸುರನ ಎರಡು ಪಾದಗಳ ಮೇಲೆಯೂ 
ಸಿಶ್ಚಲವಾಗಿರುವುದು. ಆ ಗಯಾಸುರನ ಪಾದಗಳಲ್ಲಿ ಯಾವನು ಶ್ರಾದ್ಧವನ್ನು 
ಮಾಡಿ ಪಿಂಡದಾನವನ್ನು ಮಾಡುವನೋ ಅವನು ತನ್ನ ಏಳು ಕುಲವನ್ನೂ 
ಉದ್ದ ರಿಸುವನು. ಎಂದು ಸೂತನು ಹೇಳಿದೆನು. 


ಹೀಗೆ ವಾಯುಪ್ರೋಕ್ತವಾದ ಮಹಾಪುರಾಣದಲ್ಲಿ “ ಗಯಾಮ:ಹಾತ್ಮ್ಯ ನೆಂಬ 
ನಲವತ್ತನಾಲ್ಯನೆಯ ಅಧ್ಯಾಯವು ಸಮಾಪ್ತವಾದುದು. 


351 


ಶ್ರೀಮದ್ಹಾಂಖುಪುರಾಣಂ 
ನೆಲವತ್ತನಾಲ್ಯನೆಯ ಅಧ್ಯಾಯದ ಸಾರಾಂಶವು 


BOIS 


ಈ ಅಢ್ಯಾಯದಲ್ಲಿ ಗಯಾಸುರ, ಗಯಾಕ್ಷೇತ್ರ ಇವುಗಳ ಮಹಿಮೆಯು ವರ್ಣಿತ 
ವಾಗಿದೆ. ಶ್ರೀಮನ್ನಾರಾಯಣನ ನಾಭಿಕಮಲದಲ್ಲಿ ಜನಿಸಿದ ಬ್ರಹ್ಮದೇವನು 
ಪ್ರಜೆಗಳನ್ನು ಮತ್ತು ಅಸುರರನ್ನು ಸೃಷ್ಟಿಸಿದನು. ಆಗ ಗಯಾಸುರನು ಜನಿಸಿದನು. 
ಅವನು ಘೋರವಾದ ತಪಸ್ಸನ್ನು ಮಾಡಲು ಬ್ರಹ್ಮಾದಿದೇವತೆಗಳು ಶ್ರೀಹರಿಯ 
ಬಳಿಗೆ ಹೋಗಿ ಮೊರೆಹೊಕ್ಕರು. ಆಗ ವಿಷ್ಣುವು ಅವನಬಳಿಗೆಬಂದು ಅವನು ಚೇಡಿದ 
ವರಗಳನ್ನು ಕೊಟ್ಟನು. ಅನನ ಮಹಿಮೆಯಿಂದ ತ್ರಿಲೋಕವಾಸಿಗಳೂ ಮುಕ್ತಿಯನ್ನು 
ಪಡೆದರು. ಆಗ ಯಮಲೋಕಾದಿಗಳು ಶೂನ್ಯವಾದುವು. ಆಗ ಬ್ರಹ್ಮದೇವನು 
ಯಾಗವನ್ನು ಮಾಡಲು ಗಯಾಸುರನ ದೇಹವನ್ನು ಕೇಳಿದನು. ಅಸುರನು ಧನ್ಯನಾದೆ 
ಕೆಂದು ಅಜಕ್ಕೆ ಒಪ್ಪಿದನು. ಅದರಂತೆ ಬ್ರಹ್ಮನು ಸಕಲ ಸಂಭಾರಗಳಿಂದಲೂ, 
ಮಹರ್ಷಿಗಳಿಂದಲೂ ಕೂಡಿ ಯಾಗವನ್ನು ಮಾಡಿ ಅವಭೃ ತಸ್ಲಾನವನ್ನು ನೆರವೇರಿಸಿ 
ದನು. ತರುವಾಯ ಆ ಅಸುರನು ಚಲಿಸದೇ ಇರಲು ಅವನ ಶರೀರದ ಮೇಲೆ 
ಮಹಾಶಿಲೆಯನ್ನು ಸ್ಥಾಪಿಸಿದನು. ಅದರ ಮೇಲೆ ಬ್ರಹ್ಮಾದಿದೇವತೆಗಳೆಲ್ಲರು ನಿಂತರೂ 
ಅವನು ಚಲಿಸುತ್ತಿರುವುದನ್ನು ನೋಡಿ ಶ್ರೀಹರಿಯು ಗದಾಧಾರಿಯೂ, ಲಕ್ಷ್ಮೀ 
ಸಹಿತನೂ ಆಗಿ ಅವನ ಮೇಲೆ ನಿಂತು ಅವನಿಗೆ ವರನನ್ನ ಕೊಟ್ಟನು. ಅವನ 
ನಾಮದಿಂದಲೇ ಗಯಾಕ್ಷೇತ್ರವು ಪ್ರಖ್ಯಾತವಾಗಿದೆ. 


ಬ್ರಹ್ಮದೇವನ. ಯಾಗವನ್ನು ಮುಗಿಸಿ ಬ್ರಾಹ್ಮಣರಿಗೆ ಸಕಲೈಶ್ವರ್ಯಗಳನ್ನೂ 
ಕೊಟ್ಟು ಪರರನ್ನು ಯಾಚಿಸದಂಕೆ ಹೇಳಿ ಹೋಗಿದ್ದನು. ಆ ಬ್ರಾಹ್ಮಣರು 
ಲೋಭದಿಂದ ಯಾಗಕ್ಕೆ ಹೋಗಿ ಧರ್ಮದೇವನಿಂದ ದಾನವನ್ನು ಪಡೆದರು. ಅದರಿಂದ 
ಕುಪಿತನಾದ ಬ್ರಹ್ಮನು ಶಾಪವನ್ನು ಕೊಡಲು ಆ ಬಾಹ್ಮಣರು ದರಿದ್ರರಾದರು. 
ವಿಪ್ರರು ಪುನಃ ಬ್ರಹ್ಮದೇನನನ್ನು ಬೇಡಲು ಅವನು ದಯೆಯಿಂದ ನೀವು ಕ್ಷೇತ್ರ 
ಜೀವಿಗಳಾಗಿ ಆಚಂದ್ರಾರ್ಕಪರ್ಯಂತ ಬದುಕಿರಿ ಎಂದು ಹೇಳಿದನು. ಆದದರಿಂದ 
ಗಯಾವಾಸಿಗಳನ್ನು ಪೂಜಿಸಿದರೆ ಪಿತೃಗಳೂ ಮತ್ತು ಬ್ರಹ್ಮದೇನನೂ ಪ್ರೀತರಾಗು 
ವರು. ಎಂಬ ವಿಷಯವು ಈ ಅಧ್ಯಾಯದಲ್ಲಿ ನಿರೂಪಿತವಾಗಿದೆ. 


ne - 


358 


೭ ಹರಿಃ ಓಂ :-.. 


— ಶ್ರೀ ವೇದವ್ಯಾಸಾಯ ನಮಃ 
ಶ್ರೀಮದ್ವಾಯು ಮಹಾಪುರಾಣಂ 


ವಾ ವಾ 


ಪಂಚಚತ್ವಾರಿಂಶೋಧ್ಯಾಯೆಃ 
॥ ನಾರದ ಉವಾಚ ॥ 


ಕಥಂ ಶಿಲಾ ಸಮುತ್ಸನ್ನಾ ಯೆಯಾಕ್ರಾಂತೋ ಗಯಾಸುರಃ | 
ಕಂ ರೊಪಂಕಿಂ ಚ ಮಾಹಾತ್ಮ್ಯಂ ತಸ್ಯಾಃ ಕಿಂ ವದ ನಾಮ ಚ il al 


| ಸನತ್ಕುಮಾರ ಉವಾಚ ॥ 


ಆಸೀದೃರ್ಮೋ ಮಹಾತೇಜಾಃ ಸರ್ವವಿಚ್ಞಾನಪಾರಗಃ | 
ವಿಶ್ವರೂಪಾ ಚ ತೆತ್ಪತ್ನೀ ಭರ್ತೃವ್ರತಪರಾಯಣಾ w ೨ 


ನಲವತ್ತೈದನೆಯ ಅಧ್ಯಾಯವು 


೧. ನಾರದನು ಹೇಳಿದನು:--ಎಲ್ಫೈೆ ಸನತ್ಯುಮಾರನೇ, ಯಾವ ಶಿಲೆಯಿ:ದ 
ಗಯಾಸುರನು ಮುಚ್ಚಲ್ಪಟ್ಟನೋ ಅಂತಹ ಶಿಲೆಯು ಹೇಗೆ ಉತ್ಪನ್ನವಾಯಿತು? 
ಅದು ಹೇಗಿದೆ? ಅದರ ಮಹಿಮೆಯನ್ನೂ, ನಾಮವನ್ನೂ ತಿಳಿಸಬೇಕೆಂದು ಕೇಳಿದನು. 


೨. ಸನತ್ಪುಮಾರನು ಹೇಳಿದನು :--ಪೂರ್ವದಲ್ಲಿ ಮಹಾತೇಜಸ್ವಿಯೂ, 
ಮಹಾಜ್ಞಾನಿಯೂ ಆದ ಧರ್ಮದೇವನು ಸರ್ವಶಾಸ್ತ್ರಪಾರಂಗತನಾಗಿದ್ದ ನು. ಆತನು 
ಸಾಧ್ವೀಶಿರೋಮಣಿಯೂ, ಪತಿವ್ರತಾಸರಾಯಣಳೂ ಆದ ವಿಶ್ವರೂಪೆಯೆಂಬ ನಾರಿ 
ಯನ್ನು ಮದುವೆಯಾದನು. 


359 


ಶ್ರೀಮದ್ವಾಯುಪುರಾಣಂ 


ತಸ್ಯಾಂ ಧರ್ಮಾತ್ಸಮುತ್ಸನ್ನಾ ಕನ್ಯಾ ಧರ್ಮವುತಾ ಸತೀ | 
ಸರ್ವಲಕ್ಷಣಸಂಪನ್ನಾ ಲಕ್ಷ್ಮೀರಿನ ಗುಣಾಧಿಕಾ (all 


ತಸ್ಕಾಂ ಯೇ ತು ಗುಣಾ ಹ್ಯಾಸಂಸ್ತೇ ತಿಸ್ಮಂತಿ ಜಗತ್ರಯೇ | 
ಧರ್ಮೋ ಧರ್ಮವ್ರತಾಯಾಸ್ತು ತ್ರಿಷು ಲೋಕೇಷು ಮಾರ್ಗಯೆನ್‌ ॥1 ೪ ॥ 


ನಾನುರೂಪಂ ವರಂ ಲೇಭೇ ಧರ್ನೋಃಥ ವರಸಿದ್ಧಯೇ | 
ತಪಃ ಕುರು ವರಾರ್ಥಂ ತ್ವಂ ತಥೇತ್ಯುಕ್ತ್ವಾ ವನಂ ಯಯೌ i ೫ 0 


ಕನ್ಯಾ ಸಾ ಚ ತಪಸ್ತೇಸೇ ಸರ್ವೇಷಾಂ ದುಷ್ಕರಂ ಚ ಯೆತ್‌ | 
ವಾಯುಭಕ್ಸಾ ಶ್ವೇತಕಲ್ಪೇ ಯುಗಾನಾಮುಯುತಂ ಪುರಾ Wal 

೩. ಆ ಧರ್ಮದೇವನಿಗೆ ಪತ್ನಿಯಾದ ವಿಶ್ವರೂಪೆಯಲ್ಲಿ, ಧರ್ಮ ಮತ್ತು 
ವ್ರತಪರಾಯಣಳೂ, ಸಾಧೀಮಣಿಯೂ, ಸರ್ವಲಕ್ಷಣಸಂಪನ್ನಳೂ, ಲಕ್ಷ್ಮೀ 
ಡೀವಿಯಂತೆ ಗುಣಾಗ್ರಜಿಯೂ ಆದ ಕನ್ಯಾರತ್ನವು ಜನನವಾಯಿತು. 


೪ ಆ ಕನ್ಯೈಯಲ್ಲಿ ಯಾವ ಗುಣಗಳಿದ್ದುವೋ ಅವೇ ಮೂರು ಲೋಕ 
ಗಳಲ್ಲಿಯೂ ಇದ್ದುವು. ಧರ್ಮದೇವನು ಧರ್ಮಪರಾಯಣಳಾದ ಕನ್ಯೆಗೆ ಅನುರೂಪ 
ನಾದ ವರನನ್ನು ಮೂರು ಲೋಕಗಳಲ್ಲಿಯೂ ಹುಡುಕೆದನು. 


೫. ಹೀಗೆ ಹುಡುಕಿದರೂ ಯೋಗ್ಯನಾದ ವರನು ಸಿಕ್ಕಲಿಲ್ಲ. ತರುವಾಯ 
ವರನನ್ನು ಪಡೆಯಲೋಸ್ಕರ ತನಸ್ಸನ್ನುಮಾಡೆಂದು ತಂದೆಯು ಮಗಳಿಗೆ ಹೇಳಿದನು. 
ಕುಮಾರಿಯು ತಂದೆಯ ಮಾತಿನಂತೆ ತಪಸ್ಸಿಗಾಗಿ ವನಕ್ಕೆ ಹೊರಟಳು. 


೬. ಆ ಬಾಲಿಕೆಯು ಪೂರ್ವದ ಶ್ವೇತವರಾಹಕಲ್ಪದಲ್ಲಿ ಹತ್ತುಸಾವಿರ 
ಯುಗಗಳವರೆಗೂ ವಾಯುಭಕ್ಷಕಳಾಗಿ ಅತ್ಯಂತ ದುಷ್ಕರವೂ. ಭಯಂಕರವೂ ಆದ 
ತಪಸ್ಸನ್ಮು ಮಾಡಿದಳು. 


360 


ಅಭ್ಮಾಯ ೪೫ 


ಬ್ರಹ್ಮಣೋ ಮಾನಸಃ ಪುತ್ರೋ ಮರೀಚಿರ್ನಾಮ ವಿಶ್ರುತಃ | 
ಪರ್ಯರ್ಟ ಪೃಥಿನೀಂ ಸರ್ವಾಂ ಕನ್ಯಾರತ್ನಂ ದದರ್ಶ ಸಃ lf ೩॥ 


ರೂಪಯೌವನಸಂಪನ್ನಾಂ ಪರಮೇ ತಪಸಿ ಸ್ಥಿತಾಂ | 
ಪಪ್ರಚ್ಛಾಥ ಮರೀಚಿಸ್ತಾಂ ಕಾ ತ್ವಂ ಕಸ್ಕಾಸಿ ತದ್ದದ lel 


ರೂಪೇಣಾನೇನ ಮಾಂ ಭೀರು ನಿಮೋಹಯೆಸಿ ಸುವ್ರತೇ | 
ಬ್ರಹ್ಮಾತ್ಮಜೋಃಹಂ ನಿಖ್ಯಾತೋ ಮರೀಚಿರ್ನೇದಪಾರಗಃ ॥೯॥ 


ಮರೀಚೇರ್ವಚನಂ ಶ್ರುತ್ವಾ ಕನ್ಯಾ ಪ್ರೋವಾ ಚ ತಂ ಮುನಿಂ | 
ಅಹಂ ಧರ್ಮವ್ರತಾ ನಾಮ ಧರ್ಮಪುತ್ರೀ ತಪೋನ್ಹಿತಾ Wl a೦ | 





೭. ಇಷ್ಟರಲ್ಲಿ ಬ್ರಹ್ಮದೇವನ ಮಾನಸಕುಮಾರನೂ, ಜ್ಞಾನಿಯೂ ಆದ 
ಮರೀಚಿಮುನಿಯು, ಭೂಮಂಡಲದಲ್ಲಿ ಅಲೆದಾಡುತ್ತಾ ಆ ಕನ್ಯಾರತ್ನವನ್ನು 
ನೋಡಿದನು. 


ಲ. ಆ ಮರೀಚಿಮುನಿಯು, ರೂಪಾತಿಶಯಳೂ, ಯೌವನಸಂಪನ್ಮಳೂ, 
ಮಹಾ ತಪಸ್ಸಿನಲ್ಲಿ ನಿರತಳೂ ಆದ ಆ ಕುಮಾರಿಯನ್ನು ನೋಡಿ ನೀನು ಯಾರು, 
ಯಾರ ಕುಮಾರಿಯು, ಏತಕ್ಕಾಗಿ ತಪಸ್ಸನ್ನು ಮಾಡುತ್ತಿದ್ದಿ ಯೆ ಎಂದು ಕೇಳಿದನು. 


೯. ಮಹಾತಪಸ್ಟಿಯೂ, ಅತಿಸುಂದರಿಯೂ ಆದ ನೀನು ಈ ನಿನ್ನ ದಿವ್ಯ 
ರೂಪದಿಂದ ನನ್ನನ್ನು ಮೋಹಗೊಳಿಸುತ್ತಿದ್ದೀಯೆ. ನಾನು ಬ್ರಹ್ಮದೇವನ ಮಾನಸ 
ಕುಮಾರನೂ, ವೇದಪಾರಂಗತನೂ ಆದ ಬ್ರಾಹ್ಮಣನಾಗಿದ್ದೇನೆ ಎಂದನು. 


೧೦. ತರುವಾಯ ಆ ಕುಮಾರಿಯು ಮರೀಚಿಮುನಿಯ ಮಾತನ್ನು ಕೇಳಿ 
ಸಂತುಸ್ವಳಾಗಿ ಹೀಗೆ ಹೇಳಿದಳು. ಎಲ್ಫ ಮುನಿವರ್ಯನೇ, ನಾನು ಧರ್ಮಸುತ್ರಿಯೂ, 
ಧರ್ಮವ್ರತಪರಾಯಣಳೂ, ತಪೋನಿರತಳೂ ಆಗಿರುತ್ತೀನೆ ಎಂದಳು. 


361 


ಶ್ರೀಮದ್ದಾಯುಪುರಾಣಂ 


ಪ್ರತಿನ್ರತಾರ್ಥಂ ವಿಪ್ರೇಂದ್ರೇ ಚರಾಮಿ ಪರಮಂ ತಪಃ | 
ಧರ್ಮವ್ರತಾಂ ಮರೀಚಿಸ್ತಾಮುವಾಚ ಪ್ರೀತಿಫೂರ್ವಕಂ ॥ ೧0 il 


ಪತಿವ್ರತಾ ದರ್ಶನಾಮ್ನೇ ಭವಿಸ್ಯಸಿ ಶುಭನ್ರತೇ | 
ಪತಿವ್ರತೇಚ್ಛಯಾ ಪೃಥ್ವೀಂ ವಿಚರಾಮಿ ಹ್ಯಹರ್ನಿಶಂ ॥ ೧೨ ॥ 


ತ್ನಂಚೇತ್ಸತಿನ್ರತಾ ಜಾತಾ ಭಜೇ ತ್ವಾಂ ಭಜ ಮಾಂ ವರಂ! 
ಲೋಕೇ ನ ತ್ವಾದೃಶೀ ಕನ್ಯಾ ಮಮ ತುಲ್ಕೋ ನ ತೇ ವರಃ li ೧೩॥ 


ಧರ್ಮವುತೇ ಧರ್ಮಪತ್ನೀ ತಸ್ಮಾತ್ವಂ ಭವ ಮೇಂಧುನಾ | 

ಧರ್ಮವ್ರತಾ ಮುನಿಂ ಪ್ರಾಹ ಧರ್ಮಂ ಯಾಚಯ ಸುವ್ರತ ॥ ov ॥ 
೧೧. ಎಲ್ಫೆ ಮುನೀಂದ್ರನೇ, ಯೋಗ್ಯನಾದ ಪತಿಯನ್ನು ಪಡೆಯಲು ಈ 

ಶ್ರೇಷ್ಠವಾದ ತಪಸ್ಸನ್ನು ಆಚರಿಸುತ್ತಿದ್ದೇನೆ. ವಿಪ್ರವರ್ಯನೇ ಪತಿಯನ್ನು ಪಡೆಯು 

ವುದೇ ಮುಖ್ಯೋದ್ಹೇಶವಾಗಿದೆ ಎಂದಳು. ಆಗ ಮರೀಚಿಮುನಿಯು ಧರ್ಮಪುತ್ರಿ 

ಯಾದ ಆಕೆಯನ್ನು ಕುರಿತು ಪ್ರೀತಿಪೂರ್ವಕವಾಗಿ ಹೇಳಿದನು. 


೧೨. ಎಲ್ಫೈ ಮಂಗಳಾಂಗಿ, ನಿನ್ನನ್ನು ನೋಡುವ ಮಾತ್ರದಿಂದಲೇ ಸತಿವ್ರತೆ 
ಯಹಾಗೆ ಕಾಣುತ್ತಿದ್ದೀಯೆ. ನಾನೂ ಸಹ ಇಂತಹ ಪತಿವ್ರತೆಯಾದ ಕನೈಯನ್ನು 
ಉದ್ದೇಶಿಸಿಕೊಂಡೇ ಈ ಭೂಮಂಡಲದಲ್ಲಿ ಹಗಲೂ, ರಾತ್ರಿಯೂ ಸಂಚರಿಸುತ್ತಿದ್ದೇ 
ನೆಂದು ಹೇಳಿದನು. 

೧೩. ನೀನು ಅಂತಹ ಸತಿವ್ರತೆಯಾಗಿದ್ದರೆ ನಿನ್ನನ್ನು ನಾನು ವರಿಸುವೆನು. 


ನೀನೂ ಸಹ ವರನಾದ ನನ್ನನ್ನು ವರಿಸುವವಳಾಗು. ಲೋಕದಲ್ಲಿ ನಿನ್ನಂಥ 
ಕನ್ಶೆಯೂ ದೊರೆಯುವುದಿಲ್ಲ ನನ್ನಂಥ ವರನೂ ದೊರೆಯುವುದು ದುರ್ಲಭವೆಂದನ . 


೧೪ ಆದುದರಿಂದ ಎಲೈ ಧರ್ಮವ್ರಕೆಯೇ, ನೀನು ನನಗೆ ಧರ್ಮಪತ್ಲಿಯಾಗು 
ಎಂದು ಹೇಳಲು ಧರ್ಮವ್ರತೆಯು ಎಲೈ ಮುನಿವರ್ಯನೇ ನೀನು ನನ್ನ ತಂದೆಯಾದ 
ಧರ್ಮದೇವನನ್ನು ಕೇಳು ಎಂದಳು. 


362 


ಅಧ್ಯಾಯ ೪೫ 


ತಚ್ಛು ತ್ವಾ ಧರ್ಮಮಗಮನ್ನುನಿಂ ಧರ್ಮೋ ದದರ್ಶ. ಹ। 
ತೇಜಃಪುಂಜಂ ವರಂ ನತ್ವಾ ಆಸನಾರ್ಫ್ಯಾದಿನಾರ್ಚಯತ್‌ .॥ ೧ಜ॥ 


ಕಿಮರ್ಥನಾಗತಃ ಪೃಷ್ಟೋ ಮರೀಚಿರ್ಧರ್ಮಮಬ್ರನೀತ್‌ | 
ಕನ್ಯಾರ್ಥಂ ಭ್ರಮತಾ ಪೃಥ್ವೀಂ ದೃಷ್ಟಾ ತೇ ಕನ್ಯಕಾ ವರಾ | 
ಮಹ್ಯಂ ಕನ್ಯಾಂಚ ತಾಂ ದೇಹಿ ಶ್ರೇಯಸ್ತವ ಭವಿಷ್ಯತಿ ॥ ೧೬॥ 


ಆರ್ಥ್ಯಾದಿನಾ ಸಮಭ್ಯರ್ಚ ಧರ್ಮಃ ಪ್ರೋಚೇ ತಥೇತಿ ತಂ! 
ಧರ್ಮವ್ರತಾಂ ಸಮಾನೀಯ ದತ್ತೆವಾಂಸ್ತಾಂ ಮರೀಚಯೇ (1೧೭1 


ವರಂಚ ದತ್ತವಾಂಸ್ತಸ್ಮೈ ತದ್ವಾಕ್ಯಂ ಯೆತ್ತಥಾ ಕೃತಂ! 


ಅಗ್ನಿ ಹೋತ್ರೇಣ ಸಹಿತಾಂ ಸ್ವಾಶ್ರಮಂ ತಾಂ ದ್ವಿಜೋನಯತ್‌ | ೧೪ ॥ 





೧೫. ಮರೀಚಿಮುನಿಯು ಆ ಮಾತನ್ನು ಕೇಳಿ ಧರ್ಮನ ಬಳಿಗೆ ಹೋದನು. 
ಆ ಧರ್ಮದೇವನು ತೇಜೋರಾಶಿಯಾದ ಆ ಮುನಿವರ್ಯನನ್ನು ನಮಸ್ಕಮಿ 
ವರನೆಂದು ಭಾವಿಸಿ, ಅರ್ಫ್ಯ, ಪಾದ್ಯ, ಆಚಮನ ಆಸನಾದಿಗಳಿಂದ ಪೂಜಿಸಿದನು. 


೧೬. ತರುವಾಯ ಧರ್ಮದೇವನು ಬಂದ ಕಾರಣವೇನೆಂದು ಮುನಿಯನ್ನು 
ಕೇಳಲು, ಮರೀಚಿಯು ಕನ್ಯಾರ್ಥಿಯಾಗಿ ಭೂಮಿಯಲ್ಲಿ ನಾನು ಸಂಚಾರಮಾಡ.ತ್ತಾ 
ಇಲ್ಲಿಗೆ ಬಂದಿರ.ತ್ತೀನೆ. ನಿನ್ನ ಕುಮಾರಿಯನ್ನು ನೋಡಿದೆನು, ಆ ಕುಮಾರಿಯನ್ನು 
ನನಗೆ ದಾನವನ್ನು ಮಾಡು ನಿನಗೆ ಕ್ರೇಯಸ್ಸುಂಟಾಗುವುದು ಎಂದು ಧರ್ಮನಿಗೆ 
ಹೇಳಿದನು. 


೧೭. ಅನಂತರ ಧರ್ಮನು ಆ ಮುನಿವರ್ಯನಿಗೆ ಅರ್ಫ್ಯಪಾದ್ಯಾದಿಗಳಿಂದ 
ಪೂಜಿಸಿ, ಹಾಗೆಯೇ ಆಗಲೆಂದು ತಿಳಿಸಿ ತನ್ನ ಪುತ್ರಿಯಾದ ಧರ್ಮವ್ರತೆಯನ್ನು 
ಕರೆತಂದು ಆ ಮರೀಚಿಮುನಿಯನ್ನು ಪೂಜಿಸಿ, ಕನ್ಯಾದಾನವನ್ನು ಮಾಡಿದನು. 


೧೮. ತರುವಾಯ ಆ ಧರ್ಮನು ಮಗಳಿಗೆ ಲಗ್ನವನ್ನು ಮಾಡಿ ವರವನ್ನು 
ಕೊಟ್ಟ ಕಳುಹಿಸಿದನು. ಮರೀಚಿಮುನಿಯು ಅಗ್ನಿಹೋತ್ರಗಳಿಂದಲೂ, ಪತ್ನಿ 
ಯಿಂದಲೂ ಸಹಿತನಾಗಿ ತನ್ನಾ ಶ್ರಮಕ್ಕೆ ತೆರಳಿದನು. 


363 


ಶ್ರೀಮದ್ಧಾಂಯಿಪುರಾಣಂ 
ಕೇಮೇ ಮುನಿಸ್ತ್ಯಯಾ ಸಾರ್ಧಂ ಯಥಾ ನಿಷ್ಣುಃ ಶ್ರಿಯಾ ಸಹ । 
ಸಾರ್ಜೆಕ್ಕಾ ಚ ಯಥಾ ಶಂಭುಃ ಸರಸ್ವತ್ಯಾ ಯಥಾ ಹ್ಯಜಃ 1 ೧೯.6 


ಜಜ್ಞೇ ಪುತ್ರಶತಂ `ಸ್ಕಾಂ'ಮರೀಚೇರ್ವಿಸ್ಟು ನೋಸಮಂ | 
ಮರೀಚಿಃ ಫಲಪುಷ್ಪಾರ್ಥಂ ವನಂ ಗತ್ವಾ ಸಮಾಗತಃ ll 30 


ಶ್ರಾಂತಃ ಕದಾಚಿತ್ತಾಂ ಪತ್ನೀಮುವಾಚೇತಿ ಪತಿವ್ರತಾಂ | 
ಭುಕ್ತ್ವಾ ತು ಶಯನಸ್ಥಸ್ಯ ಸಾದಸಂವಾಹನಂ ಕುರು ॥ ೨೦॥ 


ಧರ್ಮವ್ರತಾ ತಥೇತ್ಯುಕ್ತ್ವಾ ಶಯನಸ್ಥ ಸ್ಕ ಸಾ ಮುನೇಃ | 
ಸಾದಸಂವಾಹನಂ ಚಕ್ರೇ ಫೃತೇ ನಾಭ್ಯಜ್ಯ ತತ್ಪರಾ ॥ ೨೨॥ 











೧೯ ಆ ಮುನಿಯು ತನ್ನ ದಿವ್ಯವಾದ ಆಶ್ರಮದಲ್ಲಿ ಸುಂದರಿಯಾದ 
ಪತಿಯೊಡನೆ ಲಕ್ಷ್ಮೀದೇವಿಯಿಂದೊಡಗೂಡಿದ ವಿಷ್ಣುವಿನಂತೆಯೂ, ಪಾರ್ವತಿ 
ಯಿಂಡೆ ಸಹಿತನಾದ ಶಿವನಂತೆಯೂ, ಸರಸ್ವತಿಯಿಂದೊಡಗೂಡಿದ ಬ್ರಹ್ಮನಂ ತೆಯೂ, 
ದಿವ್ಯಸುಖಗಳನ್ನನುಭವಿಸುತ್ತಾ ಪ್ರಕಾಶಿಸಿದನು. 


೨೦. ಆ ಮರೀಚಿಮುನಿಗೆ ಧರ್ಮವ್ರತೆಯಲ್ಲಿ ವಿಷ್ಣುವಿಗೆ ಸಮರಾದ ನೂರಾರು 
ಜನ ಮಕ್ಕಳು ಜನಿಸಿದರು. ಹೀಗಿರಲು ಒಂದಾನೊಂದು ದಿವಸ ಆ ಮುನಿಯು 
ಫಲಪುಷ್ಸಗಳಿಗಾಗಿ ವನಾಂತರಕ್ಕೆ ಹೋದನು. 


೨೧. ಆಗ ಅವನು ಅಲೆದಾಡಿ, ಶ್ರಮದಿಂದ ಆಶ್ರಮಕ್ಕೆ ಬಂದು, ಸ್ನಾನಭೋ 
ಜನಾದಿಗಳನ್ನು ಮುಗಿಸಿಕೊಂಡು ಮಲಗಿ, ಬಹಳ ಶ್ರಮನಾಗಿದೆ ಪಾದಸೇವೆಯನ್ನು 
ಮಾಡು ಎಂದು ಪತಿವ್ರತೆಯಾದ ತನ್ನ ನಕ್ನಿಗೆ ಹೇಳಿದನು. 


೨೨. ಅನಂತರ ಆ ಧರ್ಮವ್ರತೆಯು ಹಾಗೆಯೇ ಆಗಲೆಂದು ಹೇಳಿ ತುಪ್ಪ, 
ವನ್ನು ತಂದು ಸವರಿ ನಯವಾಗಿ ಪಾದಸೇವೆಯನ್ನು ಭಕ್ತಿಯಿಂದ ಮಾಡಿದಳು. 


364 


ಅಧ್ಯಾಯ ೪೫ 


ನಿದ್ರಾಯಮಾಣೇ ಮುನಾ ಬ್ರಹ್ಮಾ ತಂ ದೇಶಮಾಗತಃ | 
ಇತ್ಯೇಸ ದೃಷ್ಟ್ಯಾ ಬ್ರಹ್ಮಾ ಟಂ ಮನಸಾರ್ಚಯಿತುಂ ಪ್ರಭ. ॥ ೨೩.0 


ಪಾದಸಂವಾಹನಂ ಕುರ್ಯಾಂ ಕಿಂ ಪೂಜ್ಕೋಯಂ ಜಗದ್ಗುರುಃ 1 
ಇತ್ಯಾಕುಲಾ ಸಮುತ್ತ ಸ್ಟೌ ಮತ್ತಾ ಸಾತಂಗುಕೋರ್ಗುರುಂ ॥ ೨೪ ॥ 


ಅರ್ಥ್ಯಪಾದ್ಯಾದಿಕಂ ದತ್ವಾ ಬ್ರಹ್ಮಾಣಂ ಸಮಪೂಜಯತ್‌ | 
ಸತ್ಯೃತಾಯಾಂತು ಶಯ್ಯಾ ಯಾಂ ವಿಶ್ರಾಮಮಕರೋದಜಃ 1 ss ll 


ಏತಸ್ಮಿನ್ನಂತರೇ ಭರ್ತಾ ಸಮುತ್ತಸ್ಸೌ ಚ ತಲ್ಪತಃ। 

ಧರ್ಮವ್ರತಾಮಪಕ್ಕನ್ಸೆ ವಿಪ್ರಃ ಕ್ರುದ್ಧ 8 ಶಶಾಪ ತಾಂ | ೨೬ |! 
೨೩. ಹೀಗೆ ಅವಳು ಪಾದಸೇವೆಯನ್ನು ಮಾಡುತ್ತಿರಲು ಮರೀಚಿಮುನಿಯು 

ಸುಖವಾಗಿ ಫಿದ್ರಿಸಿದನು. ಆ ಸಮಯದಲ್ಲಿ ಬ್ರಹ್ಮದೇವನು ಅಲ್ಲಿಗೆ ಬಂದನು. ಆಗ 

ಅವಳು ಬ್ರಹ್ಮದೇವನನ್ನು ನೋಡಿ ಅವನಿಗೆ ಪೂಜಿಸಬೇಕೆಂದು ಮನಸ್ಸಿನಲ್ಲಿ 

ಆಲೊ ಚಿಸಿದಳು. 


೨೪. ಅನಂತರ ಅವಳು ಪತಿಯ ಸಾದಸೇವೆಯನ್ನು ಮಾಡಲೇ ಅಥವಾ 
ಜಗದ್ಗುರುವಾದ ಬ್ರಹ್ಮದೇವನನ್ನು ಪೂಜಿಸಲೇ ಎಂದು ಬಹಳವಾಗಿ ಯೋಚಿಸಿ 
ಪತಿಯ ಗುರುವಾದ ಬ್ರಹ್ಮನನ್ನು ಪೂಜಿಸಲು ಮೇಲಕ್ಕೆದ್ದಳು. 


೨೫. ತರುವಾಯ ಧರ್ಮವ್ರತೆಯ. ಅರ್ಫ್ಯಪಾದ್ಯಾ ಚಮನಾದಿಗಳನ್ನು 
ಕೊಟ್ಟು ಬ್ರಹ್ಮದೀವನನ್ನು ಸತ್ಕರಿಸಿದಳು. ಹೀಗೆ ಅವಳಿಂದ ಪೂಜಿತನಾದ ಬ್ರಹ್ಮನು 
ತಾಸಿಗೆಯಲ್ಲಿ ವಿಶ್ರಾಂತಿಯನ್ನು ಸಡೆದನು. 


೨೬. ಅಷ್ಟರಲ್ಲಿ ಪತಿಯಾದ ಮರೀಚಿಮುನಿಯು ಹಾಸಿಗೆಯಿಂದ ಎದ್ದು 
ಧರ್ಮವ್ರತೆಯನ್ನು ನೋಡಿ ಕುಪಿತನಾಗಿ ಪತಿವಾಕ್ಯವನ್ನು ಅತಿಕ್ರಮಿಸಿದಳೆಂದು 
ಭಾವಿಸಿ ಶಾಸವನ್ನು ಕೊಟ್ಟನು. 


365 


ಶ್ರೀಮದ್ವಾಯಾಪುರಾಣಂ 
ಪಾದಸಂವಾಹನಂ ತೈಳ್ತ್ಯಾ ಯೆಸ್ಮಾದಾಜ್ಞಾಂ ವಿಹಾಯ ಮೇ 


ಗತಾನ್ಯತ್ರ ತತಃ ಸಾಪಾಚ್ಸಾಪದಗ್ಗಾ ಶಿಲಾ ಭನ ॥೨೩॥ 
ಭರ್ತಾ ಧರ್ಮವ್ರತಾ ಶಸ್ತ್ವಾ ಮರೀಚಿಂ ಪ್ರಾಹ ಸಾ ರುಷಾ । 
ಶಯಾನೇ ತ್ವಯಿ ಸಂಪ್ರಾಸ್ತೇ ಬ್ರಹ್ಮಾ ತೃಜ್ಞ ನಕೋ ಗರುಃ Wl ೨೮ ॥ 


ತ್ವಯೋತ್ಥಾ ಯಹಿ ಕರ್ತವ್ಯಂ ಸ್ವಗುರೋಃ ಪೂಜನಂ ಸದಾ! 
ಸುಜಾ ತು ಧರ್ಮಚಾರಿಹ್ಯಾ ತನಕಾರ್ಯೇ ಕೃತೇ ಮುನೇ H ೨¢ H 


ಅದೋಷಾಹಂ ಯತಃ ಶಪ್ತಾ ತಸ್ಮಾಚ್ಛಾಪಂ ದದಾಮಿ ತೇ! 
ತ್ವಂ ಚ ಶಾಪಂ ಮಹಾದೇವಾದ್ಭರ್ತಃ ಸ್ರಾಪ್ಸ್ಯಸ್ಕಸಂಶಯಂ Il ೩೦॥ 


ವ್ಯಾಕುಲಂ ತಂ ಪತಿಂದ ೈಷ್ಟ್ಟಾ ವ್ಯಾಕುಲಾಗಾತ್ರ ಜಾಪತಿಂ | 
ನತ್ವಾ ಶಯಾನಂ ಬ್ರಹ್ಮಾ ಮಗ್ಗಿ ಪ್ರಜ್ವಾಲ್ಯ pills Il 40 Il 





೨೭. ಎಲೌ ಪತ್ನಿಯೇ, ನೀನು ನನ್ನ ಪಾದಸೇವೆಯನ್ನು ಬಿಟ್ಟು ನನ್ನ 
ಆಜ್ಞೆಯನ್ನು ಮಾರಿ, ಬೇರೆ ಕಾರ್ಯದಲ್ಲಿ ನಿರತಳಾಗಿರುವೆ. ಸ್ಯಾ ನೀನು 
ಶಿಲೆಯಾಗೆಂದು ಶಾಸವನ್ನು ಕೊಟ್ಟನು. 


೨೮. ಹೀಗೆ ರತಿಯಿಂದ ಶಪ್ತಳಾದ ಧರ್ಮವ್ರಕೆಯು ಕೋಪದಿಂದ ಮರೀಚಿ 
ಯನ್ನು ಕುರಿತು, ನೀವು ಮಲಗಿ ನಿದ್ರಿ ಸುತ್ತಿರುವಾಗ ನಿಮ್ಮ ತಂದೆಯವರು ಬಂದರೆ 
ನಾನು ಹೋಗಿ ಅವರಿಗೆ ಪೂಜಿಸುವುದು ಯುಕ್ತವಾಗಿದೆಯಲ್ಲವೇ? ಎಂದು ಹೇಳಿದಳು. 


೨೯-೩೦. ನಿಮ್ಮ ತಂದೆಯು ಬಂದಾಗ ನೀವೇ ಎದ್ದು ಮಾಡಬೇಕಾದ 
ಪೂಜೆಯನ್ನು ನಾನು;ಮಾಡಿರುವುದು ಅಧರ್ಮನೇ? ಇದು ನೀವು ಮಾಡಜೇಕಾದ 
ಕಾರ್ಯವಲ್ಲವೇ? ಹೀಗೆ ನಿರ್ದೋಸಿಯಾದ ನನಗೆ ಶಾಪವನ್ನು ಕೊಟ್ಟಿರುವುದರಿಂದ 
ನಾನೂ ಕೂಡ ಪ್ರತಿಯಾಗಿ ಶಾಪವನ್ನು ಕೊಡುವೆನು. ಎಲೈ ಪ್ರಿಯನೇ ನೀನೂ 
ಕೂಡ ಮಹದೇವನಿಂದ ಖಂಡಿತವಾಗಿಯೂ ಶಾಪವನ್ನುಪಡೆಯುವವನಾಗು ಇದರಲ್ಲಿ 
ಸಂಜೀಹವಿಲ್ಲವೆಂದು ಹೇಳಿದಳು. 


೩೧. ಆಗ ಧರ್ಮವ್ರತೆಯು ವ್ಯಾಕುಲನಾದ ತನ್ನ ಪತಿಯನ್ನು ನೋಡಿ 
ತಾನೂ ವ್ಯಾಕುಲಿತಳಾಗಿ ಬ್ರಹ್ಮದೇವನ ಬಳಿಗೆ ಹೋಗಿ ನಮಸ್ಕರಿಸಿ, ಸಂಗತಿಗಳನ್ನು 
ತಿಳಿಸಿದಳು. ತರುವಾಯ ತಸಸ್ಸಿಗಾಗಿ ಸೌದೆಗಳಿಂದ ಅಗ್ನಿಯನ್ನು ಪ್ರಜ್ವಲಿಸಿದಳು. 


306 


ಅಧ್ಯಾಯ ೪೫ 


ಗಾರ್ಹಪತ್ಯೇ ಸ್ಥಿ ತಾ ಚಕ್ರೇ ತಪಃ ಸರಮದುಷ್ಯರಂ | 
ತಥಾ ಶಪ್ತೋ ಮರೀಚಿಶ್ಚ ತಸಸ್ತೇಸೇ ಸುದಾರುಣಂ ll 4೨ 


ಪತಿವ್ರತಾಯಾಸ್ತಸಸಾ ಮರೀಚೇಸ್ವ ಪಸಾ ತಥಾ! 
ಇಂದ್ರಾದಯಶ್ಚ ಸಂತಪ್ತಾ ಗತಾಸ್ತೇ ಶರಣಂ ಹರಿಂ Il aa Il 


ಊಚುಃ ಕ್ಷೀರಾಂಬುಧೌ ಸುಪ್ತಂ ಸಂತಪ್ತಾಸ್ತಸಸಾ ಹರೇ | 
ಪಶಿನ್ರತಾಯಾಶ್ಚ ಮುನೇಸ್ತ್ರೈೇಲೋಕ್ಕಂ ರಕ್ಷ ಕೇಶವ ॥ ೩೪ ॥ 


ಇಂದ್ರಾದೀನಾಂ ವಚಃ ಶ್ರುತ್ವಾ ವಿಷ್ಣುಧರ್ಮವ್ರತಾಂ ಯಯೌ | 
ಏತಸ್ಮಿನ್ನೇವ ಕಾಲೇ ತು ಪ್ರಬುದ್ಧೋ ಭಗವಾನಜಃ |! 
ಊಚುರ್ಧರ್ಮವ್ರತಾಂ ದೇನಾ ಅಗ್ನಿಸ್ಥಾಂ ತಾಂ ಸಕೇಶವಾಃ | ೩೫ ॥ 





೩೨. ತರುವಾಯ ಧರ್ಮವ್ರಕೆಯು, ಪ್ರಜ್ವಲಿತವಾದ ಗಾರ್ಹಪತ್ಯಾಗ್ಗಿಯ 
ಮಧ್ಯದಲ್ಲಿ ನಿಂತುಕೊಂಡು ಸರಮದುಷ್ಯರವಾದ ತಪಸ್ಸನ್ನು ಮಾಡಿದಳು. ಅನಂತರ 
ಅವಳಿಂದ ಶಪ್ತನಾದ ಮಂ:ಚಿಮುನಿಯೂ ಸಹ ಘೋರವಾದ ತಪಸ್ಸನ್ನು 
ಮಾಡಿದನು. 


೩೩. ಪತಿವ್ರತೆಯಾದ ಧರ್ಮವ್ರಕೆ ಮಹಾತ್ಮನಾದ ಮರೀಚಿಮುಥಿ ಇವರ 
ತಪೋಜ್ವಾಲೆಗಳಿಂದ ಫೀಡಿತರಾದ ಇಂದ್ರಾದಿದೇವತೆಗಳು ಶ್ರೀಹರಿಯನ್ನು ಮೊರೆ 
ಹೊಕ್ಕರು. 


೩೪. ಎಲೈ ಶ್ರೀಹರಿಯೇ, ಇತಿವ್ರತೆಯಾದ ಧರ್ಮವ್ರತೆ ಮಹಾತ್ಮನಾದ 
ಮರೀಚಿಮುನಿ ಇವರ ಮಹಾತಪೋಜ್ವಾಲೆಗಳಿಂದ ನಮ್ಮನ್ನು ರಕ್ಷಿಸು, ಮೂರು 
ಲೋಕಗಳೂ ಪೀಡಿತವಾಗಿನೆಯೆಂದರು. 


೩೫. ಹೀಗೆ ಇಂದ್ರಾದಿದೇವತೆಗಳ ಮಾತುಗಳನ್ನು ಕೇಳಿದ ಶ್ರೀಹರಿಯು 
ಧರ್ಮವ್ರತೆಯ ಬಳಿಗೆ ಹೊರಟನು. ಅಸ್ಟರಲ್ಲಿ ಭಗವಂತನಾದ ಬ್ರಹ್ಮನು ಎಚ್ಚರ 
ಗೊಂಡಿದ್ದನು. ತರುವಾಯ ಅಗ್ನಿಮಧ್ಯದಲ್ಲಿ ತಪಸ್ಸನ್ನು ಮಾಡುತ್ತಿದ್ದ ಧರ್ಮ 
ವ್ರತೆಯನ್ನು ಕುರಿತು, ಶ್ರೀಹರಿಯೇ ಮೊದಲಾದ ದೇವತೆಗಳು ಹೇಳಿದರು. 


367 


ಶ್ರೀಮದ್ವಾಯುಚ್ಛರಾಣಂ 


ಅಗ್ನಿ ಮಧ್ಯೇ ತಪಃ ಕೆತ್ತಣಂ ಕಸ್ಕ ಶಕ್ತಿಃ ಪ್ರತಿವ್ರತೇ | 
ತ್ವಯಾ ಕೃತಂ ತತ್ಪರಮಂ ಸರ್ವಲೋಕಭಯಂಕಕಂ H ax 


ವರಂ ವರಯ ಧರ್ಮಜ್ಞೇ ಅಸ್ಮತ್ತೋ ಯದಭೀಪ್ಸಿತಂ | 
ವಿಷ್ಲಾದೀನಾಂ ವಚಃ ಶ್ರುತ್ವಾ ದೇವಾನ್‌ ಧರ್ಮವ್ರುತಾಬ್ರನೀಕ್‌ | ೩೭! 


ಭರ್ತ್ಗಶಾನಮಶಕ್ತಾಹಂ ನಿವರ್ತಯಿತುಮೋಜಸಾ | 
ದತ್ತೋ ಮರೀಚಿನಾ ಶಾಪೋ ಮಹ್ಯಂ ಸ ಹ್ಯಪಗಚ್ಛತು ll &೮॥[ 


ಧರ್ಮವುತಾವಚಃ ಶ್ರುತ್ವಾ ಪ್ರೋಚುರೇಶಾಂ ಸುರಾಃ ಪುನಃ | 

ಧರ್ಮವ್ರತೇ ಧರ್ಮಪುತ್ರೀ ಶಾಪೋಯಂ ಪರಮರ್ಷಿಣಾ WN a I 
೩೬. ಎಲ್ಫೆ ಸಾಧ್ವೀಶಿರೋಮಣಿಯೇ, ನಿನ್ನಂತೆ ಅಗ್ನಿಮಧ್ಯದಲ್ಲಿ ಘೋರವಾದ 

ತಪಸ್ಸನ್ಮು ಮಾಡಲು ಯಾರಿಗೆ ಸಾಧ ಕಿನ: ನೀನು ಮಾಡುವ ಈ ತಪಸ್ಸು ಸಮಸ್ತ 

ಲೋಕಕ್ಕೂ ಭಯೆಪ್ರದವಾಗಿದೆಯೆಂದು ದೇವತೆಗಳು ಹೇಳಿದರು. 





೩೭. ಆದುದರಿಂದ ಧರ್ಮಜ್ಞಳಾದ ಧರ್ಮವ್ರತೆಯೇ, ನಿನಗೆ ಜೇಕಾದ 
ವರಗಳನ್ನು ಬೇಡಿಕೋ ಕೊಡುತ್ತೇನೆ ಎನಲು, ಆಕೆಯು ಆ ಮಾತುಗಳನ್ನು ಕೇಳಿ 
ದೇವತೆಗಳಿಗೆ ಹೀಗೆ ಹೇಳಿದಳು. 


೩೮. ಎಲೈ ದೇವಕೆಗಳಿರಾ, ನನ್ನ ಪತಿಯಾದ ಮರೀಚಿಮುನಿಯು ಶಿಲೆಯಾಗು 
ವಂತೆ ನನಗೆ ಶಾಪವನ್ನು ಕೊಟ್ಟಿರುವನು. ಅದನ್ನು ಪರಿಹರಿಸಿಕೊಳ್ಳಲು ನನಗೆ 
ಶಕ್ತಿಯಿಲ್ಲ. ಅದನ್ನು ನೀವು ಪರಿಹರಿಸಬೇಕು ಇದಕ್ಕಾಗಿ ತಪಸ್ಸನ್ನಾ ಚರಿಸುತ್ತಿದ್ದೇ 
ನೆಂದು ತಿಳಿಸಿದಳು. 


೩೯. ಆಗ ಬ್ರಹ್ಮಾದಿ ದೇವತೆಗಳು ಅವಳ ಮಾತುಗಳನ್ನು ಕೇಳಿ, ಪತಿವ್ರತೆ 
ಯಾದ ನಿನಗೆ ನಿನ್ನ ಸತಿಯಾದ ಮರೀಚಿಮುನಿಯು ಕೊಟ್ಟ ಶಾಸವನ್ನು ಪರಿಹರಿ 
ಸಲು ನಮಗೆ ಸಾಮರ್ಥ್ಯವಿಲ್ಲ. ಆದುದರಿಂದ ಬೇರೊಂದು ವರವನ್ನು ಕೇಳು 
ಕೊಡುತ್ತೇವೆ. ಅದರಿಂದ ಲೋಕಗಳಲ್ಲಿ ಧರ್ಮವು ಸ್ಥಾಪಿತವಾಗಲೆಂದು ಹೇಳಿದರು. 


368 


ಅಧ್ಯಾಯ ೪೫ 


ದತ್ತಸ್ತೇನ ನಿರಾಕರ್ತುಂ ಶಕ್ಯೋ ದೇವದ್ದಿ ಜಾತಿಭಿಃ | 
ತಸ್ಮಾದನ್ಯಂ ವರಂ ಬ್ರೂಹಿ ಯೆಶೋ ಧರ್ಮಸ್ಯ ಸಂಸ್ಥಿತಿಃ ॥ಳ೪ಂ॥ 


ಭನೇದ್ವೈ ತ್ರಿಷು ಲೋಕೇಷು ನೇದೋಕ್ತಸ್ಯ ಶುಭವ್ರತೇ | 
ದೇವಾನಾಂ ವಚನಂ ಶ್ರುತ್ವಾ ದೇವಾನ್‌ ಧರ್ಮವ್ರತಾಬ್ರನೀತ್‌ ॥೪೧॥ 


ಭರ್ತುಃ ಶಾಪಾನ್‌ ಮೋಚಯಿತುಂ ನ ಶಕ್ತಾಶ್ಮ ಯದಾಮರಾಃ | 


ಮಹ್ಯಂ ವರಂ ಪ್ರಯಚ್ಛಧ ೈಮೇವಂವಿಧಮನುತ್ತ ಮಂ ll ೪೨ Il 
ಶಿಲಾಹಂ ಹಿ ಭವಿಷ್ಯಾಮಿ ಬ್ರಹ್ಮಾಂಡೇ ಪಾವನೀ ಶುಭಾ | 
ನದೀನದಸರಸ್ತೀರ್ಥ ದೇವಾದಿಭ್ಯೋತಿಪಾವನೀ ॥೪೩॥ 


ತ್ರೈಲೋಕ್ಕೇ ಯಾನಿ ಲಿಂಗಾನಿ ವ್ಯಕ್ತಾವ್ಯಕ್ತಾ ತ್ಮಕಾನ್ಯಪಿ i 
ತಾನಿ ತಿಸ್ಮಂತು ಮದ್ದೇಹೇ ತೀರ್ಥರೂಪೇಣ ಸರ್ವದಾ ॥ ೪೪ ॥ 


೪೧. ಎಲೌ ಮಂಗಳಾಂಗಿಯೇ, ವೇವಜ್ಞರಾದ ಮಹರ್ಷಿಗಳು ಹೇಳಿದ 
ವಚನಗಳು ಸತ್ಯವಲ್ಲವೇ? ಅವು ಎಂದಿಗೂ ಅನ ತವಾಗುವುದಿಲ್ಲವೆನಲು ಧರ್ಮ 
ವ್ರತೆಯು ಪುನಃ ದೇವತೆಗಳಿಗೆ ಹೀಗೆ ಹೇಳಿದಳು. 

೪೨. ಎಲ್ಲೆ ಅಮರೋತ್ತಮರೇ, ನನ್ನ ಪತಿಯ ಶಾಪವನ್ನು ಪರಿಹರಿಸಲು 
ಶಕ್ತಿಯಿಲ್ಲದಿದ್ದರೆ ಇದಕ್ಕೆ ಸಮವೂ, ಉತ್ತಮವೂ ಆದ ಬೇರೊಂದು ವರವನ್ನಾದರೂ 
ದ .-ಪಾಲಿಸಿರೆಂದು ಪ್ರಾರ್ಥಿಸಿದಳು. 


೪೩. ಎಲ್ಫೈ ಅಮರೋತ್ತಮರೇ, ನಾನು ಪತಿಯ ಶಾಪದಿಂದ ಶಿಲೆಯ ರೂಪ 
ವನ್ನು ಹೊಂದುತ್ತೀನೆಯಲ್ಲವೆ? ಆ ಶಿಲೆಯಾದರೂ ಈ ಬ್ರಹ್ಮಾಂಡದಲ್ಲಿರುವ ಸಮಸ್ತ 
ವಾದ ತೀರ್ಥಕ್ಷೇತ್ರಗಳು ನದೀನದಸರೋವರಗಳು ಮತ್ತು ದೇವತೆಗಳು ಇವರೆಲ್ಲರ 
ಗಿಂತಲೂ ಅತಿಪವಿತ್ರವೂ, ಮಂಗಳಕರವೂ, ಆಗುವಂತೆ ವರವನ್ನು ಕೊಡಿರೆಂದು 
ಬೇಡಿದಳು 

೪೪, ಮತ್ತು ಆ ಶಿಲೆಯು ಮುನಿಗಳು, ಮಹರ್ಷಿಗಳು, ಮುಖ್ಯರಾದ 
ದೇವತೆಗಳು ಇವರಿಗಿಂತಲೂ ಪವಿತ್ರವಾಗಲಿ. ಮತ್ತು ಮೂರು ಲೋಕಗಳಲ್ಲಿ 
ವ್ಯಕ್ತಾವ್ಯಕ್ತಗಳೂ, ಸುಪ್ರಸಿದ್ಧಗಳೂ ಆದ ಈಶ್ವರಲಿಂಗಗಳೂ ಸಮಸ್ತ ತೀರ್ಥಗಳೂ 
ಶಿಲಾರೂಪವಾದ ನನ್ನ ದೇಹದ ಮೇಲೆ ಸದಾ ಸನ್ನಿ ಹಿಶವಾಗಿರಲೆಂದು ಪ್ರಾರ್ಥಿಸಿದಳು. 





24 369 


ಶ್ರೀಮಡ್ವಾಯುಪುರಾಣಂ 
ತೀರ್ಥಾನ್ಯಪಿ ಚ ಸರ್ವಾಣಿ ನಕ್ಷತ್ರಪ್ರಮುಖಾಸ್ತಥಾ | 
ತಿಸ್ಮಂತು ದೇವಾಃ ಸಕಲಾಃ ದೇವ್ಯತ್ಚ ಮುನಯೆಸ್ತಥಾ ॥೪೫॥ 


ಬ್ರಹ್ಮಾ ವಿಷ್ಣುಶ್ಚ 'ರುದ್ರಶ್ಹ ಲಕ್ಷಯಿತ್ವಾ ಸದಂ ಮಯಿ | 
ಪಂಚಾಗ್ನಯಃ ಕುಮಾರಾದ್ಯಾ ಬಹುರೂಪಸೇಣ ಸಂಸ್ಥಿ ತಾಃ | ೪೬ ॥ 


ಮೂರ್ತಾಮೂರ್ತಸ್ಪರೂಪೇಣ ಪದರೂಪೇಣ ದೇವತಾಃ | 
ಶಿಲಾಯಾಂ ಕ್ರೋಶಮಾತ್ರೇಣ ಮೂರ್ತಿರೂಪಾಃ ಸ್ಥಿತಾ ಭುವಿ ॥1೪೭॥ 


ತಾಂ ದೃಷ್ಟ್ವಾ ಸರ್ವಲೋಕಶ್ಚ ಮಹಾಪಾತಕನಾಶಿನೀಂ | 
ಪೂತೋ ಧರ್ಮಾಧಿಕಾರೀ ಚ ಶ್ರಾದ್ಧ ಕೃದ್ಧ ೨ಹ್ಮಲೋಕಭಾಕ್‌ Il ೪೪ Il 


ಶಿಲಾಸ್ಥಿ ತೇಷು ತೀರ್ಥೇಷು ಸ್ನಾತ್ಕಾ ಕೃತ್ವಾಥ ತರ್ಪಣಂ। 
ಶ್ರಾದ್ಧಂ ಸಪಿಂಡಕಂ ಯೇಷಾಂ ಬ್ರಹ್ಮಲೋಕಂ ಪ್ರಯಾಂತು ತೇ ॥೪೯॥ 








೪೫-೪೬. ಆಕೆಯ ಪ್ರಾರ್ಗೆನೆಯಂತೆ ಸಮಸ್ತ ತೀರ್ಥಗಳು, ನಕ್ಷತ್ರಾದಿ 
ಡೇವತೆಗಳು, ದೇವನತ್ಲಿಯರು, ಮಹರ್ಷಿಗಳು, ಬ್ರಹ್ಮ, ವಿಷ್ಣು, ಮಹೇಶ್ವರಾದಿ 
ಗಳು, ಪಂಚಾಗ್ನಿಗಳು, ಕುಮಾರಾದಿಗಳು ಇವರು ಅವಳ ದೇಹದ ಮೇಲೆ ಪಾದಗಳ 
ನಿಟ್ಟುಕೊಂಡು ಸದಾ ಸನ್ನಿಹಿತರಾಗಿ ನಿಂತರು. 


೪೭. ಹೀಗೆ ಬ್ರಹ್ಮಾದಿ ದೇವತೆಗಳು ಮೂರ್ತಾಮೂರ್ತಸ್ವರೂಪರಾಗಿಯೂ, 
ಪಾದರೂಪಗಳಾಗಿಯೂ ಆ ಶಿಲೆಯ ಮೇಲೆ ಮೂರು ಹರದಾರಿಗಳವರೆಗೂ ಮೂರ್ತೀ 
ಭವಿಸಿ ವ್ಯಾಪ್ತರಾಗಿರುವರು. 


೪೮. ಸಮಸ್ತ ಜನರೂ ಮಕಾಪಾಶಕನಾಶಕವಾದ ಆ ಶಿಲೆಯ ದರ್ಶನ 
ಮಾತ್ರದಿಂದಲೇ ಸರ್ವಪಾಪಗಳಿಂದ ಮುಕ್ತರೂ, ಪವಿತ್ರರೂ, ಸರ್ವಧರ್ಮಾಜರಣೆಗೆ 
ಅಧಿಕಾರಿಗಳೂ ಆಗಿ ಕೊನೆಗೆ ಶ್ರಾದ್ಧವನ್ನು ಮಾಡಿ ಬ್ರಹ್ಮಲೋಕವನ್ನು ಹೊಂದುವರು. 


೪೯, ಯಾನ ಪುರುಷರು ಆ ಶಿಲೆಯಲ್ಲಿರುವ ತೀರ್ಥಗಳಲ್ಲಿ ಸ್ನಾನ, ಜಪ, 
ತಸ, ತರ್ಪಣ, ಶ್ರಾದ್ಧ » ಪಿಂಡದಾನಾದಿಗಳನ್ನು ಮಾಡುವರೋ ಅವನು ಬ್ರಹ್ಮ 
ಲೋಕಕ್ಕೆ ಹೋಗುವರು. 


370 


ಅಧ್ಯಾಯ ೪೫ 
ಗದಾಧರೋ ದೃಶ್ಯತೀರ್ಥಂ ಸರ್ನತೀರ್ಥೋತ್ತನೋತ್ತಮಂ | 
ಸ್ಥಾ ಸ್ಯಂತಿ ಚ ಮರಿಷ್ಕಂತಿ ಯಾಂತು ಬ್ರಹ್ಮಪುರೀಂ ನರಾಃ | 
ವಾರಾಣಸೀ ಪ್ರಯಾಗಶ್ಚ ಪುರುಷೋತ್ತೆ ಮಸಂಜ್ಞಿಕಂ ॥ ೫೦॥ 


ಗಂಗಾಸಾಗರಸಂಜ್ಞ ಚ ನಿತ್ಯಂ ತಿಷ್ಮತು ಫಲ್ಲುನಿ । 
ಗೆದಾಧರಾಧಿಷ್ಠಿ ತಂ ತತ್ಸರ್ವತೀರ್ಥೋತ್ತ ಮೋತ್ತಮಂ ॥ 
ಮುಕ್ತಿರ್ಭನೇತ್‌ ಪಿಶ್ಚಣಾಂ ಚ ಮೃತಾನಾಂ ಶ್ರಾದ್ಧತಃ ಸದಾ ೫೦ 


ಜರಾಯುಜಾಂಡಜಾ ವಾಸಿ ಸ್ಟೇದಜಾ ವಾಪಿ ಚೋದ್ಭಿದಃ I 
ತ್ಯಕ್ತಾ 4 ದೇಹಂ ಶಿಲಾಯಾಂತೇ ಯೊಂತು ವಿಷ್ಣುಸ್ವರೂಸತಾಂ ॥ ೫೨॥ 


ಯಶಾರ್ಚಿತೇ ಹರೌ ಸರ್ನೇ ಯಜ್ಞಾಃ ಪೂರ್ಣಾ ಭವಂತಿ ಹಿ! 
ತಥಾ ಶ್ರಾದ್ಧಂ ತರ್ಪಣಂ ಚ ಸ್ನಾನಂ ಚಾಕ್ಷಯೆಮಸ್ತ್ರಿಹ ll ೫೩ ॥ 








೫೦-೫೧. ಗದಾಧರನೂ ಸರ್ವತೀರ್ಥೋತ್ತಮವಾದ ದೃಶ್ಯಕೀರ್ಥವೂ ಆ 
ಶಿಲೆಯಲ್ಲಿ ಸನ್ನಿಹಿತವಾಗಿವೆ. ಆ ಕ್ಷೇತ್ರದಲ್ಲಿ ಮೃತರಾದ ಪುರುಷರು, ಬ್ರಹ್ಮಪುರಿಗೆ 
ಹೋಗುವರು. ಕಾಶೀನಗರಿಯ್ಕೆ, ಪ್ರಯಾಗವು, ಪುರುಷೋತ್ತಮಕ್ಷೇತ್ರವುು ಗಂಗಾ 
ಸಾಗರಸಂಗಮವು ಇವೇ ಮೊದಲಾದ ಕ್ಷೇತ್ರಗಳು, ಸರ್ವಕಾಲದಲ್ಲಿಯೂ, ಫಲ್ಲ 
ಕ್ಷೇತ್ರದಲ್ಲಿ ಸಪ್ನಿಹಿತವಾಗಿರುತ್ತವೆ. ಗದಾಧರನಿರತಕ್ಕ ಆ ತೀರ್ಥವು ಸರ್ವ 
ತೀರ್ಥೋತ್ತಮವಾಗಿದೆ. ಆ ಕ್ಷೇತ್ರದಲ್ಲಿ ಶ್ರಾದ್ಧವನ್ನು ಮಾಡಿದರೆ ಪಿತೃಗಳಿಗೆ ಮುಕ್ತಿ 
ಯಾಗುವುದು. 


೫೨. ಗರ್ಭಜನ್ಯಪ್ರಾಣಿಗಳೂ, ಅಂಡಜಪ್ರಾಣಿಗಳೂ, ಸ್ಟೇದಜಪ್ರಾಣಿಗಳೂ, 
ಉದ್ದಿಜಪ್ರಾಣಿಗಳೂ ಕೂಡ ಗಯಾಕ್ಷೇತ್ರದ ಆ ಶಿಲೆಯಮೇಲೆ ಪ್ರಾಣಗಳನ್ನು ಬಿಟ್ಟರೆ 
ಅವುಗಳೆಲ್ಲವೂ, ಪರಮಪದವಿಯಾದ ಮುಕ್ತಿಯನ್ನು ಪಡೆಯುತ್ತವೆ. ಈ ವಿಷಯದಲ್ಲಿ 
ಸಂದೇಹವಿಲ್ಲ. 


೫೩. ಶ್ರೀಹರಿಯನ್ನು ಪೂಜಿಸಿದರೆ ಸಮಸ್ತ ಯಾಗಗಳ ಸಂಪೂರ್ಣ ಫಲಗಳು 
ಹೇಗೆ ಉಂಟಾಗುತ್ತವೆಯೋ ಹಾಗೆ ಈ ಗಯಾಕ್ಷೇತ್ರದಲ್ಲಿ ಸ್ನಾನ, ಜಪ, ತಪ್ಕ 
ತರ್ಪಣ, ಶ್ರಾದ್ಧಾದಿಗಳನ್ನು ಮಾಡಿದರೆ ಅಕ್ಷಯವಾಧ ಫಲವು ಪ್ರಾಪ್ತಿಯಾಗುವುದು. 


371 


ಶ್ರೀಮದ್ವಾಯುಸೃರಾಣಂ 


ಮಮ ದೇಹೇ ಸುರೇಶಾನಾಂ ಯೇ ಜಪಂತಿ ಶ್ರುತಾದಿಕಂ | 
ಆಚಿರೇಣಾಸಿ ತೇ ಸಿದ್ಧಾಃ ಸಿದ್ಧಿ ಭಾಜೋ ಭಪಂತು ವೈ ॥ ೫೪ ॥ 


ಪಿತ್ಯಣಾಂ ಕುಲಸಾಹಸ್ರಮಾತ್ಮನಾ ಸಹಿತಂ ನರಃ | 
ಶ್ರಾದ್ಧಾದಿನಾ ಸಮುದ್ಧೃತ್ಯ ವಿಷ್ಣುಲೋಕಂ ನಯೇದ್‌ ಧ್ರುವಂ 1 ೫೫॥ 


ಯಾವಕ್ಯೋಹಿ ಸರಿಚ್ಛೆ ೀಷ್ಮಾ ಗಂಗಾದ್ಯಾಶ್ಚ ಪ್ರದಾಃ ಶುಭಾಃ | 
ಸಮುದ್ರಾದ್ಯಾಃ ಸರೋಮುಖ್ಯಾ ಮಾನಸಾದ್ಯಾಃ ಸುರೇಶ್ವರಾಃ | 
ನೃಣಾಂ ಶ್ರಾದ್ಧಂ ವಿದಧತೋ ಮುಕ್ತಯೇ ನಿವಸಂತು ಮೇ ॥ ೫೬॥ 


ಶರೀರೇಣ ಸಮಾಯಾಂತು ಕ್ವಚಿನ್ನೋ ಯಾಂತು ದೇವತಾಃ | 
ಏಕೋ ವಿಷ್ಣು ಸಶ್ರಿಧಾಮೂರ್ತಿರ್ಯಾವತ್ಸೆ ಚ ಬುಧೈಃ 1೫೭॥ 





೫೪. ಈ ನನ್ನ ದೇಹದ ಮೇಲೆ ಯಾವ ಮನುಜರು ದೇವತಾವಿಷಯಕ 
ವಾದ ಜಪತಪಾದಿಗಳನ್ನು ಮಾಡುವರೋ ಅವರು ಶೀಘ್ರದಲ್ಲಿಯೇ ಸಕಲ ಸಿದ್ಧಿ 
ಗಳನ್ನೂ ಪಡಿಯಲೆಂದ. ಪ್ರಾರ್ಥಿಸಿದಳು. 


೫೫. ಯಾವ ಪುರುಷನು ಈ ಗಯಾಶಿಲೆಯಲ್ಲಿ ಪಿತೃಗಳ ಉಡ್ಜೀಶ್ಯವಾಗಿ 
ಶ್ರಾದ್ಧವನ್ನು ಮಾಡುವನೋ ಅವನು ತನ್ನ ಸಹಸ್ರಾರು ಕುಲಗಳೊಡನೆ ಉದ್ಭೃತ 
ನಾಗಿ ಖಂಡಿತವಾಗಿಯೂ ವಿಷ್ಣುಲೋಕಕ್ಕೆ ಹೋಗುವನು. 


೫೬. ಗಂಗಾದಿ ನದಿಗಳೂ, ಮಂಗಳಕರವಾದ ಹ್ರದಗಳೂ, ಸಮುದ್ರಾದಿಗಳೂ, 
ಸುರೇಶರೂ, ಮಾನಸಾದಿ ಸರೋವರಗಳೂ, ದೇವೇಶರೂ ಇವರು ಈ ಶಿಲೆಯಲ್ಲಿ 
ಶ್ರಾ ಕರ್ಮಗಳನ್ನು ಮಾಡಿದ ಪುರುಷರಿಗೆ ನಿತ್ಯಮುಕ್ತಿಯನ್ನು ಕೊಡಲಿ ಎಂದು 
ಬೇಡಿದಳು. 


೫೭. ಕೆಲವು ದೇವತೆಗಳು ಸಶರೀರವಾಗಿ ಇಲ್ಲಿ ನಿಂತು ಸ್ವರ್ಗವನ್ನು ಪಡೆ 
ಯಲಿ. ಒಬ್ಬನೇ ಒಬ್ಬ ಡೀವಕಿಯು ಮೂರು ರೂಪಗಳಿಂದ ಈ ಶಿಲೆಯಲ್ಲಿ ನಿಂತು 
ಮುಕ್ತಿಪ್ರದನಾಗುವನೆಂದು ಸಮಸ್ತ ಪಂಡಿತರು ವರ್ಣಿಸುವರು. 


372 


ಅಧ್ಯಾಯ ೪೫ 


ತಾನಚ್ಛೆ ಲಾಯಾಂ ಸರ್ವಾಣಿ ತೀರ್ಥಾನಿ ಸಹ ದೈವಕ್ಕೆ | 
ಸದಾ ತಿಸ್ಮಂತು ಮುನಯೋ ಗಂಧರ್ವಾಣಾಂ ಗೆಣಾಶ್ಚ ಯೇ ॥ ೫೮ ॥ 


ಸರ್ವದೇವ ಸ್ವರೂಪಾ ಚ ನಾನೇಯಂ ದೇವರೂಪಿಣೇ ! 
ಯಾವತ್ತಿಷ್ಮತಿ ಬ್ರಹ್ಮಾಂಡಂ ತಾವತ್ತಿಸ್ಮತು ನೈ ಶಿಲಾ ! 
ಮಮ ದೇಹೇಃಶ್ಮರೂಪೇ ಚ ಯೇ ಜಪಂತಿ ತಪಂತಿ ಚ il me H 


ಜುಹೋತ್ಯಗ್ನ್‌ ಚ ತೇಷಾಂ ನೈ ತದಕ್ಷಯ್ಯೋಪತಿಷ್ಮ ತಾಂ | 
ಅಕ್ಷಯೆಂತು ಭವೇಚ್ಛಾ $ದ್ಧಂ ಜಪಸಹೋಮತೆಪಾಂಸಿ ಚ ॥ 
ಶಿಲಾಪರ್ವತೆರೂಸೇಣ ಮಯಿ ತಿಷ್ಠತು ಸರ್ವದಾ Il ೬0 


ಪತಿವ್ರತಾವಚಃ ಶ್ರುತ್ವಾ ದೇವಾಃ ಪ್ರೋಚುಃ ಪತಿವ್ರತಾಂ | 
ತ್ವಯಾ ಯತ್ರಾರ್ಥಿತೆಂ ಸರ್ವಂ ತದ್ಭನಿಸ್ಯತ್ಯಸಂಶಯೆಂ ॥ ೬೧॥ 








ಪಾಲ... ಹಾ... 


೫೮. ಬ್ರಹ್ಮ, ವಿಷ್ಣು ಮಹೇಶ್ವರರೆಂಬ ತ್ರಿ ಮೂರ್ತಿಗಳು ಎಲ್ಲಿಯವರೆಗೂ 
ಇರುವರೋ, ಅಲ್ಲಿಯವರೆಗೂ ಸರ್ವತೀರ್ಥಗಳೂ, ಸಮಸ್ತದೀವತೆಗಳೂ, ಮುನೀಶ್ವ 
ರರೂ, ಗಂಧರ್ವಗಣಗಳೂ ಕೂಡ ಸನ್ಸ್ಟಿಹಿತರಾಗಿರಲಿ. 


೫೯-೬೦. ಈ ದೇವರೂಪಿಣಿಯು ಸಕಲ ದೇವತಾಸ್ವರೂಪಳೂ ಆಗಿರುವಳು. 
ಬ್ರಹ್ಮಾಂಡವು ಎಷ್ಟು ಕಾಲವಿರುವುದೋ ಅಲ್ಲಿಯವರೆಗೂ ದೇವರೂಸಿಣಿಯಾದ 
ಶಿಲೆಯು ಸ್ಥಿರವಾಗಿರಲೆಂದು ಪ್ರಾರ್ಥಿಸಿದಳು ಶಿಲಾರೂಪವಾದ ಈ ನನ್ನ ಶರೀರದ 
ಮೇಲೆ ಯಾವ ಪುರುಷರು ಜಸತಪಾದಿಗಳನ್ನೂ, ಅಗ್ನಿಹೋತ್ರಾದಿಗಳನ್ನೂ ಮಾಡು 
ವರೋ ಅವರು ಅಕ್ಷಯವಾದ ಅನಂತ ಫಲಗಳನ್ನು ಹೊಂದುವರು. ಶಿಲಾರೂಪ 
ಳದ ನನ್ನ ದೇಹದ ಮೇಲೆ ಮಾಡಿದ ಸ್ನಾನ, ಜಸ, ತಪ, ಹೋಮಾದಿಗಳೂ, 
ಶ್ರಾದ್ಧವೂ ಸಹ ಅಕ್ಷಯಫಲದಾಯಕಗಳಾಗಲೆಂದು ಪ್ರಾರ್ಥಿಸಿದಳು. 


೬೧. ಧರ್ಮವ್ರತಾನಾಮಕಳೂ, ಪತಿವ್ರತಾಶಿರೋಮಣಿಯೂ ಆದ ಧರ್ಮ 
ಪುತ್ರಿಯ ವಾಕ್ಯಗಳನ್ನು ಕೇಳಿದ ದೇವತೆಗಳೆಲ್ಲರೂ ಎಲೈ ಸಾಧ್ವೀಮಣಿಯೇ, ನೀನು 
ಯಾವ ಯಾವ ವರಗಳನ್ನು ಪ್ರಾರ್ಥಿಸಿಕೊಂಡಿರುತ್ತೀಯೋ ಅವೆಲ್ಲವೂ ನಿಸ್ಸಂದೇಹ 
ವಾಗಿಯೂ ಕೆರವೇರುವುವು ಎಂದು ಜೀವತೆಗಳು ಅವಳಿಗೆ ವರವನ್ನು ಕೊಟ್ಟರು. 


373 


ಶ್ರೀಮದ್ವಾಯುಪುರಾಣಂ 


ಗೆಯಾಸುರಸ್ಯ ಶಿರಸಿ ಭವಿಷ್ಯಸಿ, ಯಡಾ ಸ್ಥಿರಾ| 
ತಡಾ ಪಾದಾದಿರೂಪೇಣ ಸ್ಥಾ ಸ್ಯಾಮಸ್ತ್ರ್ಯೃಂಯಿ ಸುಸ್ಥಿರಾಃ | 
ವರಂ ಶಿಲಾಯೈ ದತ್ತೈವಂ ತತ್ರ ಎವಾಂತರ್ದ್ಗಧುಃ ಸುರಾಃ ॥ ೬೨ ॥ 


ಇತಿ ಶ್ರೀಮಹಾಪುರಾಣೇ ವಾಯುಪ್ರೋಕ್ತೇ “ಗಯಾಮಾಹಾತ್ಮ್ಯಂ? 
ನಾಮ ಪಂಚಚತ್ವಾರಿಂಶೋಧ್ಯಾಯಃ 


೬೨. ಎಲೈ ಧರ್ಮವುತಯೇ, ನೀನು ಈ ಗಯಾಸುರನ ಶಿರಸ್ಸಿನ ಮೇಲೆ 
ಎಲ್ಲಿಯವರೆಗೂ ಶಿಲಾರೂಪಳಾಗಿ ಸ್ಥಿರವಾಗಿ ವಾಸಿಸುವಿಯೋ ಅಲ್ಲಿಯವರೆಗೂ ನಾವು 
ನಿನ್ನಲ್ಲಿ ಪಾದರೂಪದಿಂದ ಸ್ಥಿರವಾಸಿರುವೆವು. ಎಂದು ಬ್ರಹ್ಮಾದಿದೇವತೆಗಳು ಶಿಲಾ 
ರೂಪಿಯಾದ ಅವಳಿಗೆ ವರಗಳನ್ನು ಕೊಟ್ಟು ಅಲ್ಲಿಯೇ ಅಂತರ್ಥಾನರಾದರು. 
(ಮಾಯವಾದರೆಂದು) ಸೂತಮುನಿಯು ಮಹರ್ಷಿಗಳಿಗೆ ಹೇಳಿದನು. 


ಹೀಗೆ ವಾಯುಪ್ರೋಕ್ತವಾದ ಮಹಾಪುರಾಣದಲ್ಲಿ “ ಗಯಾಮಾಹಾತ್ಮ್ಯ 
ನಿರೂಪಣೆ”ಯೆಂಬ ನಲವತ್ತೈೈದನೆಯ ಅಧ್ಯಾಯವು ಮುಗಿದುದು. 


374 


ಅಧ್ಯಾಯ ೪೫ 


ನಲನತ್ತೈ ದನೆಯ ಅಧ್ಯಾಯದ ಸಾರಾಂಶವು 
AS 


ಈ ಅಧ್ಯಾಯದಲ್ಲಿ ಗಯಾಶಿಲೆಯು ವರ್ಣಿತವಾಗಿದೆ. ನಾರದರು ಸನತ್ಯುಮಾರ 
ರನ್ನು ಕುರಿತು, ಈ ಶಿಲೆಯು ಹೇಗೆ ಉತ್ಸನ್ನವಾಯಿತು. ಆ.ಅಸುರನೆ ತಲೆಯ 
ಮೇಲೆ ಶಿಲೆಯು ಬರಲು ಕಾರಣವೇನು? ಅನನ "ಮಹಿಮೆಗಳಾವುವು ಡಿ ಇವೆಲ್ಲವನ್ನೂ 
ತಿಳಿಸಬೇಕೆಂದು ಕೇಳಲು ಅವರು ಎಲ್ಲವನ್ನೂ ನಿರೂಪಿಸಿದರು. 


ಪೂರ್ವದಲ್ಲಿ ಧರ್ಮಜೀವ ವಿಶ್ವರೂಸೆಯೆಂಬ ದಂಪತಿಗಳಿಗೆ ಪತಿವ್ರತೆಯಾದ 
ಧರ್ಮವ್ರತೆಯೆಂಬ ಕುಮಾರಿಯು ಜನಿಸಿದಳು. ತಂದೆಯು ಆ ಪುತ್ರಿಗೆ ಅನುಗುಣ 
ನಾದ ವರನನ್ನು ಹುಡುಕಲಾಗಿ ಯೋಗ್ಯನಾದ ವರನು ದೊರೆಯಲಿಲ್ಲ. ಆಗ ಎಲೌ 
ಕುಮಾರಿಯೇ, ನೀನು ತಪಸ್ಸಿನಿಂದ ವರನನ್ನು ಪಡೆಯೆಂದು ಹೇಳಿದನು. ಅಡರಂತೆ 
ಅವಳು ಪಂಚಾಗ್ನಿ ಗಳ ಮಧ್ಯದಲ್ಲಿ ಘೋರನಾದ ತಪಸ್ಸನ್ನು ಮಾಡುತ್ತಿದ್ದಳು. 
ಹೀಗಿರುವಲ್ಲಿ ಬ ಬ್ರಹ್ಮನ ಮಾನಸ ಪುತ್ರ ನಾದ ಟರ ಸಂಚರಿಸುತ್ತಾ ಅಲ್ಲಿಗೆ 
ಬಂದು ಅವಳ ಸೂ ಕ್ಕ ಮೆಚ್ಚಿ ನಿನು ಯಾರೆಂದೂ ಏಕೆ ತಹ ಸ್ಪನ್ನು ಮಾಡುತ್ತಿ ರುನೆ 
ಯೆಂದೂ ಕಟು ಚ ಅವಳು ಉತ್ತನುನಾದ ಸತಿಯನ್ನು pS ಹೀಗೆ 
ಮಾಡುಕ್ತಿರುತ್ತೇನೆಂದಳು. ಆಗ ಪರಸ್ಪರ ಅನುರೂಪರೆಂದು ಭಾವಿಸಿ ಧರ್ಮನು 
ಕುಮಾರಿಯನ್ನು ಅವನಿಗೆ ಜಾನಮಾಡಿನಕು: ತರುವಾಯ ಮರೀಚಿಯು ಪತ್ನಿ 
ಯೊಡನೆ ತನ್ನಾ ಶ್ರಮದಲ್ಲಿ ಸುಖವಾಗಿ ವಾಸಿಸಿದನು. 


ಒಂದು ದಿನ ಮರೀಚಿಯು ಶ್ರಮದಿಂದ ಮಲಗಿ ಸೇವೆಯನ್ನು ಮಾಡೆಂದು 
ಆಜ್ಞಾಪಿಸಿ ನಿದ್ರಿಸಿದನು. ಹೀಗಿರುವಲ್ಲಿ ಬ್ರಹ್ಮನು ಅಲ್ಲಿಗೆ ಬರಲು ಅವಳು ಎದ್ದು 
ಬ್ರಹ್ಮನಿಗೆ ಉಪಚರಿಸಿದಳು. ತರುವಾಯ ನಿದ್ರೆಯಿಂದ ಎದ್ದ ಮರೀಚಿಯು ತನ್ನ 
ಸೇವೆಯ ನ್ಮ ಬಿಟ್ಟ ಪತ್ನಿಗೆ ಕೋಪದಿಂದ ಶಿಲೆಯಾಗೆಂದ. ಶಾಪವನ್ನು ಕೊಟ್ಟನು. 
ತರುವಾಯ ಅವಳು ತಪಸ್ಸನ್ನು ಮಾಡಿ ಪತಿಯ ಶಾಪದಿಂದ ಮುಕ್ತಳಾಗುವಂತೆ 
ಮಾಡಬೇಕೆಂದು ಬೇಡಿದಳು. ಹಾಗೆ ಆಗಜಿ ಗಯಾಸ.ರನ ತಲೆಯ ಮೇಲೆ ಶಿಲೆಯಾಗಿ 
ನಿಂತಳು. ಅನಂತರ ಗಯಾಸುರನು ನಿಶ್ಚಲನಾದನು. ಆಗ ಅವಳು ಬ ಬ್ರಹ್ಮ, ವಿಷ್ಣು, 
ಮಹೇಶ್ವರಾದಿ ಸಕಲ ದೇವತೆಗಳೂ, ಸಕಲ ತೀರ್ಥಗಳೂ, ನಿಶ್ಚಲವಾಗಿ ನನ್ನ್ನ ಲರ 
ಜೀಕೆಂದು ಕೇಳಲು ಹಾಗೆಯೇ ಆಗಲೆಂದು ವರವನ್ನು ಕೊಟ್ಟರು. ಅದರಂತೆ 
ಸಪ್ಪಿಹಿತರಾಗಿರುವರು. ಆದುದರಿಂದ ಆ ಶಿಲೆಯಲ್ಲಿ ಜನತಪಹೋಮ ಶ್ರಾದ್ಧಾದಿ 
ಗಳನ್ನು ಮಾಡಿದರೆ ಪಿತೃ ಗಳು ಅಕ್ಷಯವಾದ ಪರಮಪದವಿಯನ್ನು ಹಂದರ 
ಸನತ್ಯುಮಾರರು ನಾರದರಿಗೆ ತಿಳಿಸಿದರು. 


ಡಿಕ... 


3173 


ಎಸ ಹರಿಃ ಓಂ 2 


ಶ್ರೀ ವೇದವ್ಯಾಸಾಯ ನಮಃ 
ಶ್ರೀಮದ್ವಾಯು ಮಹಾಪುರಾಣಂ 





ಷಟ್ಟ ತ್ವಾರಿಂಶೋಧ್ಯಾಯಃ 
॥ ಸನತ್ಕುಮಾರ ಉವಾಚ ॥ 
ವತ್ತ್ಯೇ ಶಿಲಾಯಾ ಮಾಹಾತ್ಮ್ಮ್ಯ್ಯಂ ತೃಣು ನಾರದ ಮುಕ್ತಿದಂ | 


ಯೆಸ್ಕಾ ಗಾಯೆಂತಿ ದೇವಾಶ್ವ "ಮಾಹಾತ ಸ ಮುನಿಪುಂಗವಾಃ nol 
ಶಿಲಾ ಸ್ಥಿತಾ ಪೃಧಿವ್ಯಾಂ ಸಾ ದೇವರೂಪಾತಿಪಾವನೀ | 
ವಿಚಿತ್ರಾಖ್ಯಂ ಶಿಲಾತೀರ್ಥಂ ತ್ರಿಷು ಲೋಕೇಷು ವಿಶ್ರುತಂ lal 


ತಸ್ಕಾಃ ಸಂಸ್ಪೃರ್ತನಾಲ್ಲೋಕಾಃ ಸರ್ವೇ ಹರಿಪುರಂ ಯಯುಃ | 
ಶೂನ್ಯೇ ಶಾ ಜಾತೇ ಶೂನ್ಮಾ ಯಮಪುರೀ ಹೃಭೂತ್‌ 14 


ನಲವತ್ತಾರನೆಯ ಅಧ್ಯಾಯವು 


೧. ಸನತ್ಯುಮಾರಮುನಿಯು ಹೇಳಿದನು :--ಎಲ್ಫೈ ನಾರದನೇ, ಮುಕ್ತಿ 
ದಾಯಕವಾದ ಆ ಶಿಲೆಯ ಮಹಿಮೆಗಳನ್ನು ಹೇಳುತ್ತೇನೆ ಕೇಳು. ಆ ಶಿಲೆಯ 
ಮಾಹಾತ್ಮ್ಯೃಗಳನ್ನು ದೇವತೆಗಳೂ, ಮುನೀಶ್ವರರೂ ಕೂಡ ಸರ್ವಕಾಲದಲ್ಲಿಯೂ 
ವರ್ಣಿಸುತ್ತಾರೆ. 


೨. ಸಕಲ ದೇವತಾಸ್ವರೂಪವೂ, ಅತಿಪವಿತ್ರವೂ ಆದ ಆ ಶಿಲೆಯು ಈ 
ಭೂಲೋಕದಲ್ಲಿ ಪ್ರಸಿದ್ಧವಾಗಿದೆ. ವಿಚಿತ್ರವಾದ ಮಹಿಮೆಯುಳ್ಳ ಈ ಶಿಲಾತೀರ್ಥವು 
ಮೂರು ಲೋಕಗಳಲ್ಲಿಯೂ ಪ್ರಖ್ಯಾತವಾಗಿದೆ. 


೩. ಅಂತಹ ಶಿಲೆಯ ಸ್ಪರ್ಶಮಾತ್ರದಿಂದಲೇ ಸಮಸ್ತರಾದ ಜನರೂ ವೈಕುಂಠ 
ಲೋಕವನ್ನು ಹೊಂದುವರು. ಇದರಿಂದ ಮೂರು ಲೋಕಗಳೂ, ಯಮಶುರಿಯೂ 
ಜನರಿಲ್ಲದೇ ಶೂನ್ಯವಾದುವು. 





376 


ಅಡ್ಯಾಯ ೪೬ 
ಯಮ ಇಂದ್ರಾದಿಭಿರ್ಗತ್ನಾ ಊಚೇ ಬ್ರಹ್ಮಾಜಮದ್ದು ತಂ | 
ಅಧಿಕಾರಂ ಗೃಹಾಣಾಫ ಯಮದಂಡಂ ಪಿತಾಮಹ Ned 


ಯೆಮಮೂಚೇ ತತೋ ಬ್ರಹ್ಮಾ ಸ್ಪಗೃಹೇ ಧಾರಯಸ್ಸ ತಾಂ | 
ಬ್ರಹ್ಮೋಕ್ತೋ ಧರ್ಮರಾಜಸ್ತು ಗೃಹೇ ತಾಂ ಸಮಧಾರಯೆತ್‌ ಜಗ 


ಯಮೋಧಧಿಕಾರಂ ಸ್ವಂ ಚಕ್ರೇ ಪಾಪಿನಾಂ ಶಾಸನಾದಿಕಂ | 
ಏವಂ ವಿಧಾ ಗುರುತರಾ ಶಿಲಾ ಜಗತಿ ವಿಶ್ರುತಾ la 


ಯೆಫಾ' ಬ್ರಹ್ಮಾ ಯೆಥಾ ವಿಷ್ಣು ರ್ಯಥಾ ದೇವೋ ಮಹೇಶ್ವರಃ | 
ಬ್ರಹ್ಮಾಂಡೇ ಚ ಯೆಥಾ ಮೇರುಸ್ತಥೇಯೆಂ ದೇನರೂಪಿಣೇ Hal 





೪. ತರುವಾಯ ಯಮದೇವನು ಇಂದ್ರಾದಿಗಳೊಡನೆ ಸತ್ಯಲೋಕಕ್ಳೆ 
ಹೋಗಿ ಎಲ್ಫೆ ಸ್ವಾಮಿಯೇ ನನ್ನ ನಗರಿಯು ಶೂನ್ಯವಾಗಿದೆ. ಈ ಯಮಲೋಕದ 
ಅಧಿಕಾರವನ್ನೂ, ಯಮದಂಡವನ್ನೂ ನೀನೇ ಸ್ವೀಕರಿಸಜೀಕು. ನನಗೆ ಯಾನ 
ಕಾರ್ಯವೂ ಇಲ್ಲದಂತಾಗಿಜಿಯೆಂದನು. 


೫. ಅನಂತರ ಬ್ರಹ್ಮದೇವನು ಎಲೈ ಯಮದೇವನೇ, ನೀನು ಆ ಶಿಲೆಯನ್ನು 
ನಿನ್ನ ಗೃಹದಲ್ಲಿಯೇ ಇಟ್ಟುಕೋ ಎಂದು ಹೇಳಿದನು. ತರುವಾಯ ಬ್ರಹ್ಮನ ಮಾತಿ 
ನಂತೆ ಯಮಧರ್ಮನು ಆ ಶಿಲೆಯನ್ನು ತನ್ನ ಗೃಹದಲ್ಲಿಯೇ ಸ್ಥಾಪಿಸಿಕೊಂಡನು. 


೬. ಅನಂತರ ಧರ್ಮರಾಜನು ಪಾಪಿಗಳನ್ನು ಶಾಸನಮಾಡುವ ತನ್ನ ಅಧಿ 
ಕಾರವನ್ನು ಪುನಃ ಸ್ವೀಕರಿಸಿದನು. ಹೀಗೆ ಆ ಶಿಲೆಯು ಮೂರು ಲೋಕಗಳಲ್ಲಿ 
ಪ್ರಖ್ಯಾತನಾಗಿಯೂ, ಸರ್ವಮಾನ್ಯವಾಗಿಯೂ ಆಗಿತ್ತು. 


೭. ಈ ಸಮಸ್ತಲೋಕಗಳಲ್ಲಿಯೂ ಬ್ರಹ್ಮ, ವಿಷ್ಣು, ಮಹೇಶ್ವರರು ಹೇಗೆ 
ಸರ್ವರಿಂದ ಮಾನ್ಯರಾಗಿರುವಕೋ ಬ್ರಹ್ಮಾಂಡದಲ್ಲಿ ಮೇರುಗಿರಿಯು ಹೇಗೆ ಸಕಲ 
ಜೀವತೆಗಳಿಗೆ ಆಶ್ರಯವಾಗಿರುವುದೋ ಅದರಂತೆ ದೇವರೂಪಿಯಾದ ಈ ತಿಲೆಯೂ 
ಸಹ ಸರ್ವಮಾನ್ಯವಾಗಿಯೂ, ಸರ್ಪಾಶ್ರಯವಾಗಿಯೂ ಇರುತ್ತದೆ. 


377 


ಕ್ರೀಮದ್ವಾಯುಪುರಾಣಂ 


ಗಯಾಸುರಸ್ಯ ಶಿರಸಿ ಗುರುಕ್ವಾಡ್ಸಾರಿತಾ ಯತಃ 
ಅತಃ ಪವಿತ್ರಯೋರ್ಯೋಗಃ ಪಿತೃಣಾಂ ಫಪೋಸ್ಷಧಾಯೊಕಃ Hel 


ಪನಿತ್ರಯೋರ್ದ್ಯಯೋರ್ಯೋಗೇ ಹಯಮೇಥಧಮಜೋಃಶರೋತ್‌ | 
ಭಾಗಾರ್ಥಮಾಗರ್ತಾ ದೃಷ್ಟ್ಯಾ ವಿಷ್ಣಾ 4ದೀನಬ್ರವೀಚ್ಛೆಲಾ ॥೯॥ 


ಶಿಲಾಸ್ಥಿ ತಿಪ್ರತಿಜ್ಞಾಂ ತು ಕುರ್ವಂತು ಸಿತೃಮುಕ್ತಯೇ | 
ತಥೇತ್ಯುಕ್ತ್ವಾ ಶಿಲಾಯಾಂತೇ ದೇನಾ ನಿಷ್ಣ್ಟಾದಯೆಃ ಸ್ಥಿತಾಃಔ ॥ ೧೦॥ 


ಶಿಲಾರೂಸೇಣ ಮೂರ್ತಾ ಚ ಪದರೂಪೇಣ ದೇವತಾಃ | 
ಮೂರ್ತಾಮೂರ್ತೆಸ್ಯ ರೂಪೇಣ ಸ್ಥಿತಾಃ ಪೂರ್ವಪ್ರತಿಜ್ಞ ಯಾ ॥ ೧೧॥ 


೮. ಆ ದೇವರೂಸಿಯಾದ ಆ ಶಿಲೆಯು ಭಾರವಾಗಿರುವುದಕ್ಕಾಗಿ ಗಯಾಸುರನ 
ಶಿರಸ್ಸಿನಲ್ಲಿ ಸ್ಥಾ ನಿತವಾಗಿತ್ತು. ಅದುದರಿಂದ ಅತಿಸವಿತ್ರವಾಗಿಯೂ, ಪಿತೃಗಳಿಗೆ 
ಮೋಕ್ಷಸ್ರ ದವಾಗಿಯೂ ಇರುತ್ತದೆ. 


೯. ಗಯಾಸುರನ ಸವಿತ್ರತೆಯೂ, ಧರ್ಮವ್ರತೆಯ ಪಾರಶುಧ್ಯವೂ ಎಂಬ 
ಉಭಯವಿಫಸನಿತ್ರತೆಯು ಆ ಕ್ಷೇತ್ರ ನಲ್ಲಿರುವುದರಿಂದ ಬ್ರಹ್ಮದೇವನು ಅಲ್ಲಿ 
ಅಶ್ವಮೇಧಯಾಗವನ್ನ ಮಾಡಿದನು. ಆ ಯಾಗಕ್ಕಾಗಿ ಬಂದಿರುವ ವಿಷ್ಣ್ವಾದಿ 
ದೇವತೆಗಳಿಗೆ ಶಿಲಾರೂಪಿಣಿಯಾದ ಧರ್ಮವ್ರತೆಯು ಹೀಗೆಂದು ಹೇಳಿದಳು. 


೧೦. ಓ ಡೇವತೆಗಳಿರಾ! ನೀನು ಸರ್ವಕಾಲದಲ್ಲಿಯೂ ಒಂದೊಂದು ಅಂಶ 
ಗಳಿಂದ ಈ ಶಿಲೆಯಲ್ಲಿ ಸನ್ನಿಹಿತರಾಗಿರ ತ್ರೇವೆಂದು ಪ್ರತಿಜ್ಞೆಯನ್ನು ಮಾಡಬೇಕೆಂದು 
ಪ್ರಾರ್ಥಿಸಿದಳು. ಅವಳ ಬೇಡಿಕೆಯಂತೆ ಏಸ್ಥವೇ ಮೊದಲಾದ ಸಕಲ ದೇವತೆಗಳೂ 
(ಅಲ್ಲಿಯೆಲ) ಗಯಾಕ್ಷೇತ್ರದಲ್ಲಿಯೇ ಸ್ಥಿ ರವಾಗಿ ನಿಂತುಕೊಂಡು ಪಿತ್ರಾದಿಸರ್ವರಿಗೂ 
ಸಮಸ್ತ ಕಲ್ಯಾಣಗಳನ್ನೊ ಕೊಡುತ್ತಾ ಇರುವರು. 


೧೧. ಹೀಗೆ ಹೇವತೆಗಳು ತಮ್ಮ ಪ್ರತಿಜ್ಞಾನುಸಾರವಾಗಿ ಆ ಶಿಲೆಯಲ್ಲಿ ತಮ್ಮ 
ಸ್ವಕೂಪಗಳಿಂದಲೂ, ಪಾದರೂಪದಿಂದಲೂ ವ್ಯಕ್ತಾವ್ಯಕ್ತಸ್ವರೂಪರಾಗಿ ಸನ್ನಿಹಿತ 
ರಾಗಿರುವರು. 


318 


ಅಧ್ಯಾಯ ೪೬ 


ತಸ್ಮಾತ್ಸ ಮುಂಡಪೃಷ್ಟಾದ್ರಿಃ ಪಿತೃಣಾಂ ಬ್ರಹ್ಮರೋಕದಃ 1 ೧೨॥ 
ಆಚ್ಚಾದಿತಃ ಶಿಲಾಪಾದಾಃ ಪ್ರಭಾಸೇನಾದ್ರಿಣಾ ಯೆತಃ। 
ಭಾಸಿತೋ ಭಾಸ್ಕರೇಣೇಶಿ ಪ್ರಭಾಸಃ ಪರಿಕಲ್ಪಿತಃ ॥ ೧೩ ॥ 
ಪ್ರಭಾಸಂ ಹಿ ವಿನಿರ್ಭಿದ್ಯ ಶಿಲಾಂಗುಷ್ಟೋ ವಿನಿರ್ಗತಃ | 
ಅಂಗುಷ್ಕೋತ್ಠಿತ ಈಶೋನಿ ಪ್ರಭಾಸೇಶಃ ಪ್ರಕೀರ್ತಿತಃ ll ೧೪ il 


ಶಿಲಾಂಗುಷ್ಟೈ ಕದೇಶೋ ಯಃ ಸಾಚ್‌ ಪ್ರೇತಶಿಲಾ ಸ್ಮೃತಾ | 
ಪಿಂಡದಾನಾದ್ಯತಸ್ತಸ್ಕಾಂ ಪ್ರೇತತ್ವಾನ್ಮುಚ್ಯತೇ ನರಃ ॥ ೧೫ ॥ 


ಮಹಾನದೀಪ್ರಭಾಸಾದ್ರ್ಯೋಃ ಸಂಗಮೇ ಸ್ನಾನಕೃನ್ನ ರಃ | 
ರಾನೋ ದೇವ್ಯಾ ಸಹ ಸ್ನಾತೋ ರಾಮತೀರ್ಥಂ ತತಃ ಸ್ಮೃತಃ | ೧೬! 





೧೨. ಆ ಗಯಾಸುರನ ಮುಂಡದ ಸ್ಫಷ್ಕಭಾಗದಲ್ಲಿ ಆ ಶಿಲೆಯು ಸ್ಥಾಪಿತ 
ವಾಗಿಜೆ. ಅದೇ ಮುಂಡಸೃಷ್ಠಾದ್ರಿಯೆಂಬ ನಾಮದಿಂದ ನಿತೃಗಳಿಗೆ ಮುಕ್ತಿಪ್ರದ 
ವಾಗಿದೆ. 


೧೩. ಆ ಶಿಲೆಯ ಪಾದಭಾಗವು ಪ್ರಭಾಸಪರ್ವತದಿಂದ ಆಚ್ಛಾದಿತವಾಗಿ 
ಸೂರ್ಯನಿಂದ ಪ್ರಕಾಶಿಸಲ್ಪಟ್ಟಿ ರುವುದು. ಆದುದರಿಂದ ಆ ಭಾಗಕ್ಕೆ ಪ್ರಭಾಸಕ್ಷೇತ್ರ 
ವೆಂಬ ಪ್ರಖ್ಯಾಕಿಯುಂಟಾಗಿದೆ. 

೧೪. ಆ ಪ್ರಭಾಸಪರ್ವತವನ್ನು ಭೇದಿಸಿಕೊಂಡು ಶಿಲಾಂಗುಷ್ಕಗಿರಿಯು 
ಆವಿರ್ಭೂತವಾಗಿದೆ. ಈಶ್ವರನು ತನ್ನ ಅಂಗುಷ್ಕದಿಂದ ಆ ಪರ್ವತವನ್ನು ಎತ್ತಿ 
ಹಿಡಿದಿರುವುದರಿಂದ ಈಶ್ವರನಿಗೆ ಪ್ರಭಾಸೇಶ್ವರನೆಂದು ಪ್ರಖ್ಯಾತಿಯುಂಟಾಗಿದೆ. 

೧೫. ಆ ಶಿಲೆಯು ಬೆರಳಿನ ಏಕದೇಶಕ್ಕೆ ಪ್ರೇತಶಿಲೆಯೆಂದು ನಾಮವು 
ಸಂಭವಿಸಿದೆ. ಅಲ್ಲಿ ನಿಂಡದಾನವನ್ನು ಮಾಡಿದರೆ ಪಿತೃಗಳಿಗೆ ಉಂಟಾದ ಪ್ರೇತತನವು 
ಪರಿಹಾರವಾಗುವುದು. 

೧೬. ಮಹಾನದೀ ಪ್ರಭಾಸಕ್ಷೇತ್ರಗಳ ಸಂಗಮದಲ್ಲಿ ಸ್ನಾನವನ್ನು ಮಾಡುವ 
ಪುರುಷರು ಮುಕ್ತರಾಗುವರು. ಆ ಸಂಗಮದಲ್ಲಿ ಶ್ರೀರಾಮಚಂದ್ರನು ಸೀತೆಯ 
ಸಂಗಡ ಸ್ಥಾನವನ್ನು ಮಾಡಿದ್ದರಿಂದ ಅದಕ್ಕೆ ರಾಮತೀರ್ಥವೆಂದು ಹೆಸರು ಬಂದಿದೆ. 


379 


ಶ್ರೀಷುದ್ವಾಂಬುಪುರಾಣಂ 


ಪ್ರಾರ್ಥಿತೋತ್ರ ಮಹಾನದ್ಯಾ ರಾಮ ಸ್ನಾತೋ ಭವೇತಿ ಚ! 
ರಾಮತೀರ್ಥಂ ತತೋ ಭೂತ್ವಾ ತ್ರಿಸು ಲೋಕೇಷು ವಿಶ್ರುತಂ ॥ ೧೭ ॥ 


ಜನ್ಮಾಂತರಶತಂ ಸಾಗ್ರಂ ಯತ್ಕೃತಂ ದುಷ್ಕೃತಂ ಮಯಾ | 
ತತ್ಸರ್ವಂ ವಿಲಯೆಂ ಯಾತು ರಾಮತೀರ್ಥಾಭಿಷೇಚನಾತ" ॥ ೧೮॥ 


ಮಂತ್ರೇಣಾನೇನ ಯಃ ಸ್ನಾತ್ವಾ ಶ್ರಾದ್ಧಂ ಕುರ್ವೀತ ಮಾನವಃ | 
ರಾಮತೀರ್ಥೇ ಪಿಂಡದಸ್ತು ವಿಷ್ಣುಲೋಕಂ ಪ್ರಯಾತ್ಯಸಾ ॥ 
ತಥೇತ್ಯುಕ್ತ್ವಾ ಸ್ಥಿತೋ ರಾಮಃ ಸೀತಯಾ ಭರತಾಗ್ರಜಃ ll oF Il 


ರಾಮ ರಾಮ ಮಹಾಬಾಹೋ ದೇವಾನಾನುಭಯಂಕರ | 
ತ್ವಾಂ ನಮಸ್ಯೆಆತ್ರ ದೇನೇಶಂ ಮಮ ನಶ್ಯತು ಪಾತಕಂ ॥ ೨೦॥ 


೧೭. ಅಲ್ಲಿ ಗಂಗಾದೇವಿಯು ತನ್ನಲ್ಲಿ ಸ್ನಾನವನ್ನು ಮಾಡಿ ಅನುಗ್ರಹಿಸ 
ಬೇಕೆಂದು ಶ್ರಿರಾಮನನ್ನು ಬೇಡಿದ್ದರಿಂದ ಅದಕ್ಕೆ ರಾಮತೀರ್ಥನೆಂಬ ನಾಮವು 
ಸಂಭವಿಸಿ ಮೂರು ಲೋಕಗಳಲ್ಲಿಯೂ ಪ್ರಖ್ಯಾತವಾಗಿದೆ. 


೧೮. ಆದುದರಿಂದ ಅಂತಹ ರಾಮತೀರ್ಥದಲ್ಲಿ ಸ್ಥಾನಜಪತಪಾದಿಗಳನ್ನು 
ಮಾಡಿದರೆ ನೂರಾರು ಜನ್ಮಗಳಲ್ಲಿ ಮಾಡಿದ್ದ ಪಾಪಗಳೆಲ್ಲವೂ ಪರಿಹೃತವಾಗಿ ಪಿತೃಗಳು 
ಮುಕ್ತರಾಗುವರು. 


೧೯. ಯಾವ ಪುರುಷನು ಈ ಮಂತ್ರೋ ಚ್ಚಾರಣಪೂರ್ವಕವಾಗಿ ಸ್ಥಾನವನ್ನು 
ಮಾಡಿ ಏಿಂಡದಾನವನ್ನು ಮಾಡುವನೋ ಅವನು ವೈಕುಂಕಲೋಕವನ್ನು 
ಹೊಂದುವನು. ಶ್ರೀರಾಮನು ಈ ಉದ್ದೇಶದಿಂದಲೇ ಸೀತೆಯೊಡನೆ ಆ ಕ್ಷೇತ್ರದಲ್ಲಿ 
ಸ್ಥಿರವಾಗಿ `ಿಂಕತಿರುವನು. 


೨೦. ಮಹಾಬಾಹುವೂ, ದೇವತೆಗಳಿಗೆ ಅಭಯದಾತನೂ ಆದ ಶ್ರೀರಾಮ 
ಚಂದ್ರನೇ, ದೇವೇಶನಾದ ನಿನಗೆ ಅನಂತ ವಂದನೆಗಳು. ನನ್ನ ಪುಪಗಳೆಲ್ಲವೂ 
ಸರಿಹಾರವಾಗಲೆಂದು ಹೇಳಿ ಆ ರಾಮತೀರ್ಥದಲ್ಲಿ ಸ್ನಾನವನ್ನು ಮಾಡಿದರೆ ಪಾಪ 
ಗಳಿಂದ ಮುಕ್ತರಾಗಿ ನಿತ್ಯಸುಖನನ್ನು ಪಡೆಯುವರು. 


380 


ಅಧ್ಯಾಯ ೪೬ 


ಮಂತ್ರೇಣಾನೇನ ಯೆಃ ಸ್ನಾತ್ನಾ ಶ್ರಾದ್ಧಂ ಕುರ್ಯಾತ್ಸಪಿಂಡಕಂ | 
ಸ್ರೇತತ್ನಾತ್ತಸ್ಯ ಪಿತರೋ ವಿಮುಕ್ತಾಃ ಪಿತೃತಾಂ ಯಯುಃ ॥ so 


ಆಪಸ್ತ್ಮಮಸಿ ದೇವೇಶೇ ಜ್ಯೋತೀಷಾಂ ಪತಿರೇವ ಚ | 
ಪಾಪಂ ನಾಶಯ ನೇ ದೇವ ಮನೋವಾಕ್ಕಾಯೆಕರ್ಮಜಂ H ೨೨॥ 


ತಂ ಚ ಶಂಭುಂ ನಮಸ್ಕೃತ್ಯ ಕುರ್ಯಾದ್ಯಮಬಲಿಂ ತತಃ il ೨೩! 


ರಾಮೇ ವನಂ ಗತೇ ಶೈಲಮಾಗತ್ಯ ಭರತಃ ಸ್ಥಿತಃ | 
ಪಿತೃಪಿಂಡಾದಿಕಂ ಕೃತ್ವಾ ರಾಮಂ ಸಂಸ್ಥಾಪ್ಯ ತತ್ರ ಚ ॥ ೨೪ ॥ 
6 


೨೧. ಯಾವ ಪುರುಷನು ರಾಮತೀರ್ಥದಲ್ಲಿ ಸ್ಥಾನವನ್ನು ಮಾಡಿ 
ಪೂರ್ವೋಕ್ತವಾದ ಮಂತ್ರಸಹಿತವಾಗಿ ಶ್ರಾದ್ಧ ಪಿಂಡದಾನವನ್ನು ಮಾಡುವನೋ 
ಅವನ ಪಿತೃಗಳು ಪ್ರೇತತ್ವದಿಂದ ಮುಕ್ತರಾಗಿ ಪಿತೃಗಳ ಸಂಗಡ ಸೇರಿ ಸುಖಿ 
ಯಾಗುವರು. 


೨೨, ಎಲ್ಫೈ ಜೀವೇಶನಾದ ಸ್ವಾಮಿಯೇ, ನೀನು ಜಲರೂಪಿಯಾಗಿಯೂ, 
ಜ್ಯೋತಿರ್ಗಣಗಳಿಗೆ ಪತಿಯಾಗಿಯೂ ಆಗಿರುತ್ತೀಯೆ. ಆದುದರಿಂದ ಮನೋ 
ವಾಕ್ಟಾಯಕರ್ಮಜನ್ಯವಾದ ನನ್ನ ಪಾಪಗಳನ್ನು ಸರಿಹರಿಸೆಂದು ಪ್ರಾರ್ಥಿಸಬೇಕು. 


೨೩. ಯಾವನು ಪ್ರಭಾಸೇಶ್ವರನಿಗೆ ನಮಸ್ಕಾರಾದಿಗಳನ್ನು ಮಾಡುವನೋ 
ಅವನು ಶಿವಸದನಿಯನ್ನು ಹೊಂದುವನು. ಮೊದಲು ಈಶ್ವರನಿಗೆ ವಂದನೆಗಳನ್ನು 
ಮಾಡಿ ಬಳಿಕ ಯಮಬಲಿಯನ್ನು ಕೊಡಬೇಕು. 


೨೪. ಶ್ರೀರಾಮನು ನಿತೃವಾಕ್ಯಪರಿಸಾಲನೆಗಾಗಿ ದಂಡಕಾರಣ್ಯಕ್ಕೆ ಹೋಗಲು 
ಭರತನು ಅಲ್ಲಿಗೆ ಬಂದು ಮೃತನಾದ ದಶರಥನಿಗಾಗಿ ಶ್ರಾದ್ಧ ನಿಂಡದಾನಾದಿಗಳನ್ನು 
ಮಾಡಿ ಅಲ್ಲಿ ಶ್ರೀರಾಮನನ್ನು ಸ್ಥಾಪಿಸಿದನು. 


381, 


ಶ್ರೀಪುದ್ಧ್ಯಾಂಯುವುಕಾಣಂ 
ರಾಮಂ ಸೀಶಾಂ ಲಕ್ಷ್ಮಣಂ ಚ ಮುರ್ನೀ ಸ್ಥಾಪಿತಿವಾ ಪ್ರಭುಃ | 
ಭರತಸ್ಯಾಶ್ರಮೇ ಪುಣ್ಯೇ ನಿತ್ಯಂ ಪುಣ್ಯತಮೈರ್ವ್ಯತಂ | 
ಮತಂಗಸ್ಕ ಪದಂ ತತ್ರ ದೃಶ್ಯತೇ ಸರ್ವಮಾನುಷೈಃ ॥ ೨೫ ॥ 


ಸ್ಥಾಸಿತಂ ಧರ್ಮಸರ್ವಸ್ವಂ ಲೋಕಸ್ಕಾಸ್ಯ ನಿದರ್ಕನಾತ್‌ | 
ಮತಂಗಸ್ಕ ಪದೇ ಶ್ರಾದ್ಧೀ ಸರ್ವಾಂಸ್ತಾರಯತೇ ಪಿರ್ತ್ಸ ॥ ೨೬ ॥ 


ರಾಮತೀರ್ಥೇ ನರಃ ಸ್ನಾತ್ಟಾ ರಾಮಂ ಸೀತಾಂ ಸಮರ್ಚ್ಯ ಚ! 
ರಾಮೇಶ್ವರಂ ಪ್ರಣಮ್ಯಾಥ ನ ದೇಹೀ ಜಾಯತೇ ಪುನಃ ॥ ೨೩॥ 


ಶಿಲಾಯಾ ಜಘನಂ ಭೂಯೆಂ ಸಮಾಕ್ರಾಂತಂ ನಗೇನ ತು | 
ಧರ್ಮರಾಜೇನ ಸಂಪ್ರೋಕ್ಟೋ ನ ಗಚ್ಛೇತಿ ನಗಃ ಸ್ಮೃತಃ ॥ ೨೮ ॥ 





೨೫. ಭರತನು ಆ ಆಶ್ರಮದಲ್ಲಿ ರಾಮನನ್ನೂ, ಸೀತೆಯನ್ನೂ, ಲಕ್ಷ್ಮಣ 
ನನ್ನೂ ಮತ್ತು ಮುನಿಗಳನ್ನೂ ಪ್ರತಿಷ್ಠೆ ಮಾಡಿದನು. ಅಂತಹ ಅತ್ಯಂತ ಪುಣ್ಯಾತ್ಮ 
ರಾದ ಮಹರ್ಷಿಗಳಿಂದ ಅತಿಪಾವನವಾದ ಭರತಾಶ್ರಮದಲ್ಲಿ ಮತಂಗಮುನಿಗಳ 
ಪದವು ಸಮಸ್ತರಾದ ಪುರುಷರಿಂದಲೂ ದೃಶ್ಯವಾಗಿದೆ. 


೨೬. ಅಂತಹ ಮತಂಗಾಶ್ರಮದಲ್ಲಿ ಧರ್ಮಸ್ಥಾಪನೆಯು ಆಗಿರುವುದು 
ಸರ್ವರಿಗೂ ವ್ಯಕ್ತವಾಗಿ ಕಾಣುವುದು. ಇಂತಹ ಧರ್ಮಗಳಿಗೆ ಆಶ್ರಯವಾದ 
ಮತಂಗಾಶ್ರಮದಲ್ಲಿ ಶ್ರಾದ್ಧವನ್ನು ಮಾಡಿದರೆ ಸಮಸ್ತರಾದ ನಿತೃಗಳೂ, ಖಂಡಿತ 
ವಾಗಿಯೂ ಉದ್ಭೃತರಾಗುವರು. 


೨೭. ಯಾವ ಮನುಜನು ರಾಮತೀರ್ಥದಲ್ಲಿ ಸ್ಥಾನವನ್ನು ಮಾಡಿ ಶ್ರೀರಾಮ 
ಸೀತೆಯರಿಗೆ ಪೂಜೆಯನ್ನು ಮಾಡಿ ವಂದನೆಗಳನ್ನು ಅರ್ಪಿಸುವನೋ ಅವನು ಪುನಃ 
ಜನನಮರಣಗಳನ್ನು ಹೊಂದಡೆಯೇ ಮುಕ್ತನಾಗುವನು. 


೨೮. ಪರ್ವತವು ಅಲ್ಲಿರುವ ಶಿಲೆಯ ಪೃಷ್ಕಭಾಗವನ್ನು ಆಶ್ರಯಿಸಿಕೊಂಡಿದೆ. 
ಧರ್ಮರಾಯನು ಮುಂದಕ್ಕೆ ಸರಿಯಬಾರದೆಂದು ಗಿರಿಗಳಗೆ ಹೇಳಿದ್ದರಿಂದ ಅವುಗಳಿಗೆ 
ನಗವೆಂಬ ನಾಮವು ಪ್ರಾಪ್ತವಾಗಿದೆ. 


ತಜಿ 


ಅಧ್ಯಾಯ ೪೬ 


ಯಮುರಾಜಧರ್ಮರಾಜೌ ನಿಶ್ಚ ಲಾರ್ಥಂ ವ್ಯವಸ್ಥಿ ತೌ 
ತಾಭ್ಯಾಂ ಬಲಿಂ ಪ್ರಯಚ್ಛಾಮಿ ಪಿತ್ಮಣಾಂ ಮುಕ್ತಿಹೇತವನೇ ॥೨೯॥ 


ದ್ವೌ ಶ್ವಾನೌ ಶ್ಯಾಮಶಬಲೌ. ವೈವಸ್ಥತಕುಲೋದ್ಭವೌ | 
ತಾಭ್ಯಾಂ ಬಲಿಂ ಪ್ರಯೆಚ್ಛಾಮಿ ಸ್ಕ್ಯಾತಮೇತಾವಹಿಂಸಕೌ il ao lf 


ಐಂದ್ರವಾರುಣವಾಯವನ್ಯಯಾಮ್ಯುನೈಯತ್ಯಸಂಸ್ಥಿ ತಾಃ | 
ವಾಯೆಸಾಃ ಪ್ರತಿಗೃಹ್ನಾಂತು ಭೂಯೋ ಪಿಂಡಂ ಮಯೊ ಸ್ಥಿತಾಂ ೩೧ !! 


ಯೆನೋಃಸಿ ಯೆಮದೂತೊೋಸಿ ವಾಯೆಸೋಸಿ ಮಹಾಬಲ | 
ಸಪ್ತಜನ್ಮಕೃತಂ ಪಾಪಂ ಬಲಿಂ ಭುಕ್ತ್ವಾ ವಿನಾಶಯೆ ॥ ೩೨ ॥ 


೨೯... ಯಮರಾಜಧರ್ಮರಾಜರು ಆ ಶಿಲೆಯು ಚಲಿಸದೇ ಇರುವುದಕ್ಕಾಗಿ 
ಅದರಮೇಲೆ ನಿಂತಿರುವರು. ಅವರಿಗೆ ಬಲಿದಾನವನ್ನು ಮಾಡಿದರೆ ಪಿತೃಗಳಿಗೆ 
ಮುಕ್ತಿಯುಂಟಾಗುವುದು. 


೩೦- ವೈವಸ್ವ್ರತಕುಲೋತ್ಸನ್ನಗಳೂ ಕರಿಯ ಮತ್ತು ಚಿತ್ರ ವರ್ಣಗಳುಳ್ಳವು 
ಗಳೂ ಆದ ಎರಡು ನಾಯಿಗಳು ಅಲ್ಲಿ ಸ್ಥಾಪಿತಗಳಾಗಿವೆ. ಆ ನಾಯಿಗಳಿಗೆ 
ಬಲಿದಾನ ಮಾಡಿದರೆ  ದುಷ್ಟಮೃಗಗಳಿಂದೆ. ಯಾವವಿಧವಾದ ಹಿಂಸೆಗಳೂ 
ಉಂಟಾಗುವುದಿಲ್ಲ. 


೩೧. ಪೂರ್ವ, ಪಶ್ಚಿಮ, ವಾಯವ್ಯ, ದಕ್ಷಿಣ ಮತ್ತು ನೈರುತ್ಯ ಈ ದಿಕ್ಕು 
ಗಳಲ್ಲಿರುವ ಕಾಗೆಗಳೆಲ್ಲವೂ ಪಿತೃಗಳಿಗೋಸ್ಕರ ಕೊಟ್ಟಿರುವ ಪಿಂಡಗಳನ್ನು ಸ್ವೀಕರಿಸಿ 
ತೃಪ್ತವಾಗಲೆಂದ: ಕೋರಬೇಕು. 


೩೨. ಎಲೈ ವಾಯಸವೇ, ನೀನು, ಯಮನೂ, ಯಮಕಿಂಕರನೂ, 
ಕಾಗೆಯೂ, ಮಹಾಬಲಶಾಲಿಯೂ ಆಗಿರುತ್ತೀಯೆ. ಆದುದರಿಂದ ಈ ಬಲಿಯನ್ನು 
ಸ್ವೀಕರಿಸಿ, ಏಳು ಜನ್ಮಗಳಲ್ಲಿಯೂ ಮಾಡಿದ ಪಾಪಗಳನ್ನು ಪರಿಹರಿಸೆಂದು 
ಪ್ರಾರ್ಥಿಸಬೇಕು. 


383 


ಶ್ರೀಮದ್ವಾಯುವುರಾಣಂ 


ರಾಮೇ ವನಂ ಗತೇ ಶೈಲಮಾಗತ್ಯ ಭರಕಶೇ ನಹಿ | 
ಪಿತುಃ ಪಿಂಡಾದಿಕಂ ಕೃತ್ವಾ ರಾಮೇಶಃ ಸ್ಥಾಸಿತೋತ್ರ ವೈ Il aa fl 


ಸ್ನಾತ್ವಾ ನತ್ವಾ ಚ ರಾನೇಶಂ ರಾಮಸೀತಾಸಮಸನ್ಸಿತಂ! 
ತತ್ರ ಶ್ರಾದ್ಧ 0 ಸಪಿಂಡಂ ಚ ಕೃತ್ವಾ ವಿಷ್ಣುಪ್ಪರಂ ವ್ರಜೇತ್‌ ॥ 
ಪಿತೃಭಿಃ ಸಹ ಧರ್ಮಾತ್ಮಾ ಕುಲಾನಾಂ ಚ ಶತೈಃ ಸಹ ll avn 


ಶಿಲಾಯಾ ದಕ್ಷಿಣೇ ಹಸ್ತೇ ಸ್ಥಾಪಿತಃ ಕುಂಡಸರ್ವತಃ | 
ತಿಮಿರಾದಿತ್ಯ ಈಶಾನಗರ್ಭಾನೇತೇ ಮಹೇಶ್ವರಾಃ Il as I 


ವಹ್ನಿರ್ದ್ರೌ ವರುಣೌ ರುದ್ರಾಶ್ಚತ್ವಾರಃ ಪಿತೃ ಮೋಕ್ಷದಾಃ | 
ಭರತಾಶ್ರಮಮಾಸಾದ್ಯ ತಾನ್ನಮೇತ್ಪೂ ಜಯೇನ್ನರಃ I as Il 





೩೩. ಶ್ರೀರಾಮನು ಅರಣ್ಯಕ್ಕೆ ಹೋದ ಮೇಲೆ ಭರತನು ಈ ಪರ್ವತಕ್ಕೆ 
ಬಂದು ನಿತೃಗಳಿಗೆ ನಿಂಡಾದಿಗಳನ್ನು ಕೊಟ್ಟು ಶ್ರೀರಾಮಚಂದ್ರನನ್ನು ಇದರಲ್ಲಿ 
ಸ್ಥಾಪಿಸಿದನು. 


೩೪. ಯಾವ ಪುರುಷನು ಆ ತೀರ್ಥದಲ್ಲಿ ಸ್ನಾನವನ್ನು ಮಾಡಿ ಶ್ರೀರಾಮ 
ಸೀತಾದಿ ದೇವತೆಗಳಿಗೆ ನಮಸ್ಕರಿಸಿ, ಶ್ರಾದ್ಧಾ ದಿಗಳನ್ನು ಮಾಡುವನೋ ಅವನು 
ವೈಕುಂಠಲೋಕವನ್ನು ಹೊಂದುವನು. ಅವನ ಸಸ್ತಕುಲಗಳೂ ಕೂಡ ಪಿತೃ 
ಗಳೊಡನೇ ಮುಕ್ತರಾಗುವರು. 


೩೫. ಆ ಮಹಾಶಿಲೆಯ ಬಲಭಾಗದಲ್ಲಿ ಕುಂಡವೆಂಬ ಪರ್ವತವು ಸ್ಥಾಪಿತ 
ವಾಗಿದೆ. ಆ ಕುಂಡಸರ್ವತಕ್ಕೆ ತಿಮಿರಾದಿತ್ಯನೂ, ಈಶಾನಭಾರ್ಗವರೂ ಪತಿ 
ಗಳಾಗಿರುವರು. 


೩೬. ಅಗ್ತಿಯೂ, ಇಬ್ಬರು ವರುಣರೂ, ನಾಲ್ವರು ರುದ್ರರೂ, ಇವರು ಪಿತೃಗಳಿಗೆ 
ಮೋಕ್ಷದಾಯಕರಾಗಿರುವರು. ಆದುದರಿಂದ ಮನುಸ್ಯರು ಭರತಾಶ್ರಮಕ್ಕೆ ಹೋಗಿ 
ಪೂರ್ವೋಕ್ತರಾದ ದೇವತೆಗಳಿಗೆ ನಂದನ ಪೂಜನಾದಿಗಳನ್ನು ಮಾಡಬೇಕು. 


384 


ಅಧ್ಯಾಯ ೪೬ 


ಪಾಪೇಭ್ಯಕ್ಲೋಪಪಾಖೇಭ್ಕೋ ಮುಚ್ಯತೇ ಪಿತೃಭಿಃ ಸಹ | 
ಯತ್ರ ಕುತ್ರಾಪಿ ದೇವರ್ಷೇ ಭರತಸ್ಯಾಶ್ರಮೇ ನರಃ ॥ 
ಸ್ನಾತಃ ಶ್ರಾದ್ಧಾದಿಕಂ ಕುರ್ಯಾತ್ತತ್ಯಲ್ಪೇ ಆಪಿ ನ ಹೀಯತೇ 1೩೭॥ 


ಗಯಾಯಾಂ ಚಾಶ್ಚಯಂ ಶ್ರಾದ್ಧಂ ಜಸಹೋಮ ತಸಾಂಸಿ ಚ | 
ಸರ್ನಮಾನಂತ್ಯಮಾಹುರ್ವೈ ಯದ್ದತ್ತಂ ಭರತಾಶ್ರಮೇ Has ll 


ಚತುರ್ಯುಗಸ್ವರೂಪೇಣ ಚತಸ್ರೋ ರನಿಮೂರ್ತಯೆಃ | 
ದೃಷ್ಟಾಃ ಸ್ಪೃಷ್ಟಾಃ ಪೂಜಿತಾಸ್ತಾಃ ಪಿತ್ಕೃಣಾಂ ಮುಕ್ತಿದಾಯೆಕಾಃ ॥ ೩೯ ॥ 


ಮುಕ್ತಿರ್ನಾಮನ ಇತ್ಯೇವ ತಾರಕಾಖ್ಯೋ ವಿಧಿಃ ಪರಃ । 
ಸಂಸಾರಾರ್ಣನತಪ್ತಾನಾಂ ನಾವಾವೇತೌ ಸುರೇಶ್ವರೌ |! 
ತಾರಕಂ ಬ್ರಹ್ಮ ವಿಶ್ಚೇಷಾಂ ಮೃತಾನಾಂ ಜೀವಿತಾಮಿದಂ 1೪01 


೩೭. ಪುರುಷನು ಭರತಾಶ್ರಮಕ್ಕೆ ಹೋಗಿ ಯಾವ ತೀರ್ಥದಲ್ಲಿಯಾದರೂ, 
ಸ್ಮಾನಾದಿಗಳನ್ನೂ, ಶ್ರಾದ್ಧವನ್ನೂ ಮಾಡಬೇಕು. ಹಾಗೆ ಮಾಡಿದರೆ ಪಾಪಿಗಳು 
ಪಾಪಶೂನ್ಯರಾದ ಸಮಸ್ತ ಪಿತೃಗಳ ಸಂಗಡ ಮುಕ್ತರಾಗುವರು. ಹೀಗೆ ಭರತಾ 
ಶ್ರಮದಲ್ಲಿ ಸ್ನಾನ ಶ್ರಾದ್ಭಾದಿಗಳನ್ನು ಮಾಡಿದರೆ ಒಂದು ಕಲ್ಪದಹರೆಗೂ ಸಿತ್ಯಸುಪಿ 
ಯಾಗುವರು. 





೩೮.  ಗಯೆಯಲ್ಲಿಯೂ, ಭರತಾಶ್ರಮದಲ್ಲಿಯೂ, ಸ್ಥಾ ನಜಸತನ ಶ್ರಾದ್ಧಾದಿ 
ಗಳನ್ನು ಮಾಡಿದರೆ ಅಕ್ಷಯವಾಗಿಯೂ ನಾಶರಹಿತವಾಗಿಯೂ ಇರುವ ಪರಮ 
ಪದವಿಯು ಆಗುವುನೆಂದು ಜ್ಞಾನಿಗಳು ಹೇಳುವರು. 


೩೯. ಚತುರ್ಯುಗಸ್ಟರೂಪಗಳಾದ ಸೂರ್ಯನ ಚತುರ್ಮೂರ್ತಿಗಳು ಲೋಕ 
ಮಾನ್ಯಗಳಾಗಿವೆ. ಅವುಗಳನ್ನು ನೋಡಿದರೂ, ಸ್ಪರ್ಶಮಾಡಿದರೂ, ಸೂಜಿಸಿದರೂ 
ಕೂಡ ಅವು ಪಿತೃಗಳಿಗೆ ಮುಕ್ತಿಪ್ರದಗಳಾಗಿವೆ 


೪೦. ಮುಕ್ತಿ ವಾಮನರೆಂಬ ಇವರಿಬ್ಬರೂ ತಾರಕಬ್ರಹ್ಮವಿಧಿರೂಪರಾಗಿರುವರು. 
ಈ ರೂಸಗಳೆರಡೂ ಸಂಸಾರವೆಂಬ ಸಮುದ್ರದಲ್ಲಿ ಮಗ್ಗರಾದವರಿಗೆ ಹಡಗಿನಂತಿರು 
ಫುವು. ಈ ತಾರಕಬ್ರಹ್ಮನೇ ಮೃತರಾದ ಸಮಸ್ತ ಜೀವರಿಗೂ ಸಂಸಾರಮೋಚಕ' 
ನಾಗಿರುವನು. 


25 385 


ಶ್ರೀಮದ್ಹಾಯುಪುರಾಣಂ 
ತ್ರಿಮಿಕ್ರಮಂ ಚ ಬ್ರಹ್ಮಾಣಂ ಯಃ ಪಶ್ಯೇತ್ಪುರುಷೋತ್ತಮಂ | 
ಪಿತೃಭಿಃ ಸಹ ಧರ್ಮಾತ್ಮಾ ಸ ಯಾತಿ ಪರಮಾಂ ಗತಿಂ ॥ ೪೧ ॥ 


ಶಿಲಾಯಾ ನಾಮಪಾದೇಪಿ ತಥಾಭ್ಯುದ್ಯಂತಕೋ ಗಿರಿಃ | 
ಸ್ಥಾಪಿತಃ ಪಿಂಡದಸ್ತತ್ರ ನಿರ್ಕ್ವೃ ಬ್ರಹ್ಮ ಪುರಂ ನಯೇತ್‌ mvs I 


ನೈನಿಷಾರಣ್ಯಪಾರ್ಶೇ ತು ಈಜೇ ಬ್ರಹ್ಮಾ ಸುರೈಃ ಸಹ | 
ಮುಖ್ಯಸಂಜ್ಞಂ ಹಿ ತತ್ತೀರ್ಥಂ ದೇವಾಸ್ತ್ರತ್ರ ಸದೇ ಸ್ಥಿತಾಃ ll ೪೩॥ 


ತ್ರಿಷು ತೇಷು ಪದೇಷ್ಟೇನ ತೀರ್ಥೇಷು ಮುನಿಸತ್ತಮ | 

ಯೆತ್ಕಿಂಚಿದಶುಭಂ ಕರ್ಮ ತತ್ರ ಜತ್ಯತಿ ನಾರದ ll ve ॥ 
೪೧. ಯಾವ ಮಹಾತ್ಮರು ತ್ರಿವಿಕ್ರಮ, ಸರಬ್ರಹ್ಮ, ಪುರುಷೋತ್ತಮ 

ಇವರನ್ನು ದರ್ಶನಮಾಡುವರೋ ' ಅಂತಹ ಪುಣ್ಯಾತ್ಮರು ನಿತೃಗಳೊಡನೇ ಪರಮ 

ಪದವಿಯನ್ನು ಹೊಂದುವರು. 


೪೨. ಆ «ತೆಯ ಎಡಗಾಲಿನ ಮೇಲೆ ಅಭ್ಯುದ್ಯಂತಕವೆಂಬ ಪರ್ವತವು 
ಸ್ಥಾಪಿತವಾಗಿದೆ. ಅದರಲ್ಲಿ ಶ್ರಾದ್ಧವನ್ನು ಮಾಡಿದರೆ ಅದು ಪಿತೃಗಳಿಗೆ ಬ್ರಹ್ಮಪುರಿ 
ಯನ್ನು ಕೊಡುವುದು. 


೪೩. ನೈಮಿಷಾರಣ್ಯದ ಪಕ್ಕದಲ್ಲಿ ಬ್ರಹ್ಮದೇವನು ದೇವತೆಗಳ ಸಂಗಡ 
ಯಾಗವನ್ನು ಮಾಡಿದನು. ಅಲ್ಲಿರುವ ತೀರ್ಥಗಳೆಲ್ಲವೂ ಅತಿಮುಖ್ಯವಾಗಿನೆ. 
ಅವುಗಳಲ್ಲಿ ಶ್ರಾದ್ಧವನ್ನು ಮಾಡಿದರೆ ಪರಮಪದವಿಯು ಸಿಕ್ಕುವುದು. ದೇವತೆಗಳೆಲ್ಲರೂ 
ಆ ಪಾದದಲ್ಲಿ ಸನ್ನಿಹಿತರಾಗಿರುವರು. 


೪೪. ಎಲ್ಫೆ ಮುನೀಶ್ವರನಾದ ನಾರದನ ಈ ಮೂರು ಪಾದಗಳಲ್ಲಿಯೂ, 
ತೀರ್ಥಗಳಲ್ಲಿಯೂ ಸತ್ಯರ್ಮಗಳನ್ನು ಮಾಡಿದರೆ ಯಾವ.ಪಾಸಗಳಿದ್ದರೂ ಸರ್ವವೂ 
ಪರಿಹೃ ತವಾಗುವುವು. 


386 


ಅಧ್ಯಾಯ ೪೬ 
ತನ್ನೈಮಿಷನನಂ ಪುಣ್ಯಂ ಸೇವಿತಂ ಪುಜ್ಯಪೌರುಷೈಃ | 
ತತ್ರ ವ್ಯಾಸಃ ಶುಕಃ ಪೈಲಃ ಕಣ್ರೋ ವೇಧಾಃ ಶಿವೋ ಹರಿಃ Il vy H 


ತೇಷಾಂ ದರ್ಶನಮಾತ್ರೇಣ ಮುಚ್ಯತೇ ಪಾತಕೈರ್ನರಃ! 
ವಾವಹಸ್ತೇ ಶಿಲಾಯಾಸ್ತು ತಥಾ ಚೋದ್ಯಂತಕೋ ಗಿರಿಃ ॥ ೪೬ ॥ 


ಸ ಸರ್ವತಃ ಸಮಾನೀತೋ ಹ್ಯಗಸ್ತ್ರ್ಯೇನ ಮಹಾತ್ಮನಾ | 
ತತ್ರ ಬ್ರಹ್ಮಾ ಹರಶ್ಲೆ ಮವ ತಸಶ್ಲೋಗ್ರಂ ಚ ಚಕ್ರತುಃ Il ೪೩ ॥ 


ತತ್ರಾಗಸ್ತ್ಯಸ್ಯ ಹಿ ವರಂ ಕುಂಡಂತ್ರೆ ಎರೋಕ್ಯದುರ್ಲಲಭಂ | 
ಯತ್ರ ಮುನ್ಯಷ್ಟಕಂ ಸಿದ್ಧಂ ತಪಸ್ತಪ್ತ್ಯಾ ಶಿವಂ ಗತಂ ॥ 
ಕುಂಡೇ ಮುನ್ಯಷ್ಟಕಂ ನತ್ವಾ ಪಿತ್ಮನ್ಸ $ಹ್ಮಪುರಂ ನಯೇತ್‌ ॥೪೮॥ 





೪೫. ಪುಣ್ಯಾತ್ಮರೂ, ಅತಿಮುಖ್ಯರೂ ಆದ ವ್ಯಾಸ, ಶುಕ, ಸೈಲ, ಕಣ್ವ, 
ಬ್ರಹ್ಮ, ಶಿವ, ವಿಷ್ಣು ಇವರೇ ಮೊದಲಾದವರಿಂದ ಸೇವಿಸಲ್ಪಟ್ಟ ಆ ನೈಮಿಷಾರಣ್ಯವು 
ಅತಿಸವಿತ್ರವಾಗಿದೆ. 


೪೬. ನೆ ಪ ಮಿಷಾರಣ್ಯವಾಸಿಗಳಾದ ಮಹಾತ್ಮರ ದರ್ಶನಮಾತ್ರದಿಂದಲೇ 
ಮನುಷ್ಯರು ಮಾಡಿರುವ ಸರ್ವಪಾಪಗಳೂ ನಷ್ಟವಾಗುವುವು. ಆ ಶಿಲೆಯ ವಾಮ 
ಹಸ್ತದಲ್ಲಿ ಉದ್ಯಂತಕನೆಂಬ ಪರ್ವತವು ಸ್ಥಾನಿತವಾಗಿರುವುದು. 


೪೭. ಮಹಾತ್ಮರಾದ ಅಗಸ್ತ್ಯಮುಸಿಗಳು ಸ್ವಹಸ್ತದಿಂದಲೇ ಆ ಪರ್ವತ 
ವನ್ನು ತಂದು ಸ್ಥಾಪಿಸಿದರು. ಅದರಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ಘೋರವಾದ 
ತಪಸ್ಸನ್ನು ಮಾಡಿರುವರು. 


೪೮. ಅದರಲ್ಲಿ ಅಗಸ್ತ್ಯಮುನಿಗಳ ಅತ್ಯುತ್ತಮವಾದ ಅಗ್ನಿಕುಂಡವು ಮೂರು 
ಲೋಕವಿಖ್ಯಾತವೂ, ಅತಿದುರ್ಲಭವೂ ಆಗಿರುವುದು. ಅದರಲ್ಲಿ ಅಷ್ಟಮಹರ್ಹಿಗಳು 
ತಪಸ್ಸನ್ನು ಮಾಡಿ ಸಿದ್ಧಿಯನ್ನು ಪಡೆದಿರುವರು. ಅಲ್ಲಿರುವ ಸಮಸ್ತ ಮುನಿಗಳಿಗೂ 
ವಂದಿಸಿದರೆ ನಿತೃಗಳು ಸ್ವರ್ಗಕ್ಕೆ ಹೋಗುವರು. 


387 


ಶ್ರೀಮದ್ವಾಯುಪುಕಾಣಂ 


ಅಗಸ್ತ್ಯೇನಾಥ ದೇವರ್ಷೇ ಹ್ಯುದಯಾದ್ರೇರ್ಮಹಾತ್ಮನಾ | 
ಶಿಲಾಯಾ ವಾಮಹಸ್ತೇಪಿ ಸ್ಥಾ ಪಿತೋ ಗಿರಿರಾಟ್‌ ಶುಭಃ | 
ವಾದಿತ್ರಾದ್ಯೈರ್ದಿನ್ಯ ಗೀತೈರಾಥ್ಕೋ ವಾದಿತ್ರಕೋ ಗಿರಿಃ Il ve I 


ತತ್ರ ವಿದ್ಯಾಧರೋ ನಾಮ ಗಂಧರ್ವಾಪ್ಸರಸಾಂಗಣೈಃ | 
ಸಮೇಶೋದ್ಯಾಪಿ ಗೀತಾನಿ ದಿವ್ಯಾನಿ ಸಹ ಗೀಯತೇ ॥೫೦॥ 


ಮೋಹನಶ್ಚ ಸುನೀಥಶ್ಚ ಶೈಲೂಜೋ ಮೋಹನೋತ್ತಮಃ | 
ಪರ್ವಶೋ ನಾರದಧ್ಯಾನೀ ಸಂಗೀತೀ ಪುಷ್ಪದಂತಕಃ !! 


ಹಾಹಾಹೂಹೂ ಪ್ರಭ ಎತಯೋ ಗೀತದಾನಂ ಪ್ರಚಕ್ರಿರೇ Il ೫೧॥ 
ತಥಾ ಚಿತ್ರರಥೋ ನಾಮ ಸರ್ನಗಂಧರ್ವಸಂವೃತಃ | 

ಗಾಯತಿ ಮಧುರಾಣ್ಯೇವ ಗೀತಾನ್ಯದ್ರೌ ಮಹೋತ್ಸವಂ ॥ ೫೨ ॥ 
ಅತಃ ಸ ಪರ್ನತೋ ದೇವೈಃ ಸೇವ್ಯತೇಃದ್ಯಾಪಿ ನಿತ್ಯಶಃ | 

ಧರ್ಮಜಾಸ್ತತ್ರ ದೇನೇಶೋ ಹರೊಃ ಭಸ್ಮಾಂಗರಾಗವಾನ್‌ I! ma 


೪೯, ಆ ಅಗಸ್ತ್ಯಮಹರ್ನಿಗಳು ಮಂಗಳಕರವೂ, ಸರ್ವೋತ್ತಮವೂ ಆದ 
ಉದಯಗಿರಿಯನ್ನ್ನ ಆ ಶಿಲೆಯ ವಾಮಹಸ್ತದಲ್ಲಿ ಸ್ಥಾಪಿಸಿರುವರು. ಆ ಗಿರಿಯು 
ನೃತ್ಯಗೀತ, ವಾದ್ಯಗಳಿಂದಲೂ, ದಿವ್ಯಗಾರದಿಂದಲೂ ಪೂರ್ಣವಾಗಿರುವುದು 

೫೦. ಆ ಗಿರಿಯಲ್ಲಿ ವಿದ್ಯಾಧರ ಚಕ್ರವತಿ-ಯು. ಗಂಧರ್ವರು, ಏದ್ಯಾಧರರು, 
ಅಪ್ಪರಸಿಯರು ಇವರು ಗಣಗಳಿಂ೨ದ ಕೂಡಿ ದಿವ್ಯಗಾನವನ್ನು ಮಾಡುವರು. 

೫೧. ಮೋಹನ, ಸುನೀಥ, ಶೈಲೂಜ, ಮೋಹನೋತ್ತವ., ಸರ್ವತ, ನಾರದ, 
ಧ್ಯಾನಿ, ಸಂಗೀತಿ, ಪುಷ್ಪದಂತಕ, ಹಾಹಾಹೂಹೂ, ಇವರೇ ಮೊದಲಾದ ಗಂಧರ್ವರು 
ಆ ಪರ್ವತದಲ್ಲಿ ಇಂಪಾಗಿ ಗಾನಮಾಡುವರು. 

೫೨. ಮತ್ತು ಚಿತ್ರರಥನು ಸರ್ವಗಂಧರ್ವರಿಂದ ಸಹಿತನಾಗಿ ಆ ಗಿರಿಯಲ್ಲಿ 
ಗಾನಪೂರ್ವಕವಾಗಿ ಮಹೋತ್ಸವವನ್ನು ಸಂಭ್ರಮದಿಂದ ನೆರವೇರಿಸುವನು. 


೫೩. ಆದುದರಿಂದ ಆ ಪರ್ವತವು ಈಗಲೂ ಕೂಡ ಪ್ರತಿದಿವಸವೂ ದೇವತೆ 
ಗಳಿಂದ ಸೆ;ವಿಸಲ್ಪಡುತ್ತದೆ. ಆ ಗಿರಿಯಲ್ಲಿ ಧರ್ಮರಾಜರೂ, ಜೀಪೇಶನೂ, ಭಸ್ಮಧಾಂ 
ಯಾದ ಪರಮೇ ತ ಶ್ವರನೂ ವಾಸವಾಗಿರುವರು. 


388 


ಅಧ್ಯಾಯ ೪೬ 


ಪಾರ್ವತ್ಯಾ ಸಹಿತೋ ರುದ್ರಃ ಪರ್ವತೇ ಗೀತನಾದಿತೇ। 
ಮೋದತೇ ಪೂಜಿತೋ ಧ್ಯೇಯೆಃ ಪಿಶ್ಚಣಾಂ ಸರಮಾಂಗತಿಂ il met 


ಗಯಾಯಾಂ ಪರಮಾತ್ಮಾ ಹಿ ಗೋಪತಿರ್ವಾ ಗದಾದರಃ | 
ಹೀಯತೇ ವೈಷ್ಣವೀ ಮಾಯಾ ತಥಾ ರುದ್ರಾರ್ಚಯಾ ಮುನೇ ೫೫! 


ಶಿಲಾಯಾ ದಕ್ಷಿಣೇ ಹಸ್ತೇ ಭಸ್ಮಕೂಟೋ ಗಿರಿರ್ಧೃತಃ । 
ಧರ್ಮರಾಜೇನ ತತ್ರಾಸ್ತೇ ಹ್ಯಗಸ್ತ ಃ ಸಹ ಭಾರ್ಯಯಾ || ೫೬ | 


ಅಗಸ್ತ್ಯಸ್ಯ ಸದೇ ಸ್ನಾತಃ ಪಿಂಡದೋ ಬ್ರಹ್ಮ ನ ಲೋಕಗಃ | 
ಬ್ರಹ್ಮ ವರಂ ಲೇಭೇ ಮಾಹಾತ್ಮ್ಯಂ ಭುವಿ ದುರ್ಲಭಂ li me Il 





೫೪. ಗಂಧರ್ವರ i ಸಹಿತವಾದ ಆ ಪರ್ವತದಲ್ಲಿ ಪಾರ್ವತೀ 

ಭಷ ಸಹಿತನಾದ ರುದ್ರದೇವನು ಸರ್ವದೇವತೆಗಳಿಂದ ಪೂಜಿತನೂ, ಧ್ಯಾನಿಸ 
ಟ್ವವನೂ ಆಗಿ ಪಿತೃ ಗಳಿಸಿ ಪರಮಪದವಿಯನ್ನು ಕೊಡುತ್ತಾ ಸಂತೋಷವಾಗಿ 
Ci 


೫೫. ಗಯಾಕ್ಷೇತ್ರದಲ್ಲಿ ಗೋಸತಿಯಾದ ಪರಮಾತ್ಮನು ಗದಾಧರರೂ 
ದಿಂದ ಪ್ರಕಾಶಿಸುವನು. ಎಲೈ ನಾರದಮುನಿಯೇ, ಗಯೆಯಲ್ಲಿ ವೈಷ್ಣವಶಕ್ತಿಯೂ, 
ಶೈವಶಕ್ತಿಯೂ ಮಾನ್ಯವಾಗಿವೆ. 


೫೬. ಧರ್ಮರಾಜನು ಆ ಶಿಲೆಯ ದಕ್ಷಿಣ ಹಸ್ತದಲ್ಲಿ ಭಸ್ಮಕೂಟವೆಂಬ 
ಪರ್ವತವನ್ನು ಸ್ಥಾ ೃನಿಸಿರುವನು. ಆ ಗಿರಿಯಲ್ಲಿ ಅಗಸ ಸ್ತ್ಯಮಹರ್ಸಿಯು ಪತ್ನಿಯೊಡನೆ 
ವಾಸಮಾಡುವನ್ನು 


೫೭. ಆ ಅಗಸ್ತಾ ಶ್ರಮದಲ್ಲಿ ದಾನಮಾಡಿ ಅಗಸ ಸಾ ಪಾದದಲ್ಲಿ 
ನಿಂಡದಾನವನ್ನು ಮಾಡಿದವನು ಬ್ರಹ್ಮಲೋಕವನ್ನು ಪಡೆಯುವನು ಅಂತಹ 
ಪುರುಷನು ಭೂಮಿಯಲ್ಲಿ ಪುರುಷರಿಂದ ಪಡೆಯಲು ಚರನ ಗ ವರಗಳನ್ನು 
ಬ್ರಹ್ಮದೇವನಿಂದ ಹೊಂದುವನು. 


389 


ಶ್ರೀಮದ್ವಾಯುಪುರಾಣಂ 


ಲೋಪಾಮುದ್ರಾಕಿ ತಥಾ ಭಾಯೆ..೯೦ ಪಿತ್ಮಣಾಂ ಪರಮಾಂ ಗತಿಂ | 
ತಶ್ರಾಗಸ್ತ್ಯೇಶ್ವ ಕಂ ದೃಷ್ಟ್ಯಾ ಮುಚ್ಕತೇ ಬ್ರಹ ಹತ್ಯಯಾ ॥ ೫೮ | 


ಅಗಸ್ತ್ಯಂ ಚ ಸಭಾರ್ಯಂ ಚ ಹಿರ್ತ ಬ್ರಹ್ಮಪುರಂ ನಯೇತ್‌ | 
ದಂಡಿನಾಥ ತಪಸ್ತೇಸೇ ಸೀತಾದ್ರೇರ್ದಕ್ಷಿಣೇ ಗಿರಾ Il ೫೯॥ 


ವಟೋ ವಟೇಶ್ವ ರಸ್ತತ್ರ ಸ್ಥಿ ತಶ್ಚ ಪ್ರ ಸಿತಾಮಹಃ | 
ತದಗ್ಗೇ ರುಕ್ಮಣೇಕುಂಡಂ ಪ್ತಿ ಮ ಕಪಿಲಾ ನದೀ ॥ 
ಕಪಿಲೇಕೋ ನದೀತೀರೇ ಹೃಮೌಸೋಮಸಮಾಗನೇ il ao I 


ಕಪಿಲಾಯಾಂ ನರಃ ಸ್ನಾತ್ಪಾ ಕಪಿಲೇಶಂ ಸಮರ್ಚ್ಯ ಚ | 
ಕೃತೇ ಶ್ರಾದ್ಧೇ ಪಿಂಡದಾನೇ ಪಿತಕೋ ನೋಕ್ಷನೂನ್ಮ ಯ ॥ ೬೧! 





೫೮. ಆ ಆಶ್ರಮದಲ್ಲಿ ಅಸ್ತ ಸು ಪತ್ನಿಯಾದ ಲೋಪಾಮುದ್ರಿ 
ಯನ್ನೂ ಪಿತೃ ಗಳಿಗೆ ನರಮಪಡವಿಯನ್ನು. ದಾಯಕನೂ, ಅಗಸ ಸ್ತ್ಯನಿಂದ ಪೂಜಿತನೂ 
ಆದ ಈಶ್ವರನನ್ನೂ ದರ್ಶನಾರ್ಚಕೆಗಂನ್ನು ಮಾಡುವ ಪುರುಷನು ಬ್ರಹ್ಮಹತ್ಯಾ 
ದೋಷದಿಂದ ಮುಕ್ತನಾಗುವನು. 





೫೯. ಅಲ್ಲಿರುವ ಪತ್ನಿಯಿಂದ ಸಹಿತನಾದ ಅಗಸ ಸ್ತ್ಯಮುನಿಯನ್ನು ಪೂಜಿಸಿದರೆ 
ಆ ದಂಪತಿಗಳು ಬ್ರಹ್ಮಸದವಿಯನ್ನು ಕೊಡುವರು. ದಂಡಿನಾಥಮುನಿಯು ಸೀತಾ 
ದ್ರಿಯ ದಕ್ಷಿಣ ದಿಕ್ಕಿನಲ್ಲಿರುವ -ರ್ವತದಲ್ಲಿ ತಪಸ್ಪನ್ನು ಮಾಡಿದನು. 


೬೦. ಗಯಾಕ್ಷೇತ್ರದಲ್ಲಿ ಅಕ್ಷಯನಟವೃ ಕ್ಷವೂ, ಅಕ್ಷಯವಟೇಶ್ವರನೂ, 
ಬ್ರಹ್ಮದೇವನ ತಂದೆಯಾದ ಮಹಾವಿಷ್ಣುವೂ ಸನ್ನಿಹಿತರಾಗಿರುವರು. ಅದರ 
ಮುಂಭಾಗದಲ್ಲಿ ರುಕ್ಮಿಣೀಕುಂಡವೂ, ಪಶ್ಚಿಮಭಾಗದಲ್ಲಿ ಕಸಿಲಾನದಿಯೂ, ಅದರ 
ತೀರದಲ್ಲಿ ಕಪಿಲೇಶ್ಚರನೂ ಇರುವರು. 


೬೧.  ಅಮಾವಾಸ್ಯಾ ಸೋಮನಾರಗಳು ಕೂಡಿದ ಪುಣ್ಯದಿನದಲ್ಲಿ ಕಪಿಲಾ 
ನಡಿಯಲ್ಲಿ ಸ್ನಾನವನ್ನು ಮಾಡಿ ಕಪಿಲೇಶ್ವರನನ್ನು ಪೂಜಿಸಿದ ಪುರುಷನು ಶ್ರಾದ್ಧವನ್ಮೂ 
ಪಿಂಡದಾನವನ್ನೂ ಮಾಡಿದರೆ ಅವನ ಪಿತೃಗಳು ಮುಕ್ತಿಯನ್ನು ಹೊಂದುವರು. 


390 


ಇಡ್ಸಾಯ ೪೬ 


ತತ್ರಾಗ್ನಿ ಧಾರಾ ಗಿರಿಫಕಾಡಾಗಕೋಧಥ್ಯಂತಸಾಧನು | 
ತತ್ರ ಸಾರಸ್ಪತಂ ಕುಂಡಂ ಸರಸ್ವತ್ಯಾ ಪ್ರಕಲ್ಪಿತಂ has 


ಶುಕ್ರಸ್ತತ್ರ ಸುತೈಃ ಸಾರ್ದ್ವಂ ಸಂಡಾಮರ್ಕಾದಿಭಿಃ ಪ್ರಭುಃ | 
ತತ್ರ ತತ್ರ ಮುನೀಂದ್ರಾಣಾಂ ಪದೇಷು ಮುನಿಸತ್ತಮ ॥ 
ಶ್ರಾದ್ಧ ಸಿಂಡಾದಿಕೃತ್ಸ್ನಾತಃ ಪಿತ್ಯಂ ಸ್ತಾರಯೆತೇ ನರಃ Il a il 


ಶಿಲಾಯಾ ವಾಮಹಸ್ತ್ರೇಪಿ ಗೃಧ್ರಕೂಟೀ ಗಿರಿಧ ತೇ! 
ಗೃಧೃರೂಪೇಣ ಸಂಸಿದ್ಧಾಸ್ತನಸ್ತಪ್ತ್ನಾ ಮಹರ್ಷಯಃ ॥ ೬೪1 


ಅತೋ ಗಿರಿರ್ಗೃಧ್ರಕೂಟಸ್ತತ್ರ ಗೃಢ್ರೇಶ್ವರಃ ಸ್ಥಿ ತಃ । 
ದೃಷ್ಟ್ವಾ ಗೃಥ್ರೇಶ್ವರಂ ನತ್ವಾ ಯಾಯೊಾಚ್ಛಂಭೋಃ ಪದಂ ನರಃ | ೬೫॥ 





೬೨. ಅದರಲ್ಲಿ ಉದ್ಯಂತಕ ಪರ್ವತೋತ್ತಮದಿಂದ ಬಂದಂಥ ಅಗ್ರಿ ಢಾರೆಯು 
ಹೊಳೆಯುತ್ತಿರುವುದು. ಆ ಆಶ್ರಮದಲ್ಲಿ ಸರಸ್ವತೀದೇವಿಯಿಂದ ಸ್ಥಾಪಿಸಲ್ಪಟ್ಟ 
ಸಾರಸ್ವತಕುಂಡವು ಪ್ರಕಾಶಿಸುವುದು. 


೬೩. ಪ್ರಭುವಾದ ಶುಕ್ರಾಚಾರ್ಯರು ತಮ್ಮ ಪುತ್ರರಾದ ಷಂಡಾಮರ್ಶರೇ, 
ಮೊದಲಾದವರೊಡನೆ ವಾಸಿಸುವರು. ಅಲ್ಲಲ್ಲಿ ಅನೇಕ ಮುನೀಶ್ವರರು ವಾಸಿಸುವರು. 
ಅವುಗಳಲ್ಲಿ ಸ್ಥಾನ, ಶ್ರಾದ್ಧ, ಪಿಂಡದಾನ ಇವುಗಳನ್ನು ಮಾಡಿದ ಪುರುಷರು ಪಿತೃ 
ಗಳನ್ನು ನರಕದಿಂದ ಉದ್ಭ ರಿಸುವರು. 


೬೪. ಆ ಶಿಲೆಯ ಎಡಗೈಯಲ್ಲಿ ಗೃಧ್ರಕೂಟವೆಂಬ ಗಿರಿಯು ಸ್ಥಾಪಿತ 
ವಾಗಿರುವುದು. ಅಲ್ಲಿ ಮಹರ್ಷಿಗಳು ಗೃಧ್ರಗಳ (ಹದ್ದುಗಳ) ರೂಪಗಳಿಂದ ತಪಸ್ಸನ್ನು 
ಮಾಡಿ ಮಹಾಸಿದ್ಧಿ ಯನ್ನು ಪಡೆದರು. 


೬೫. ಗೃಧ್ರರೂಪದಿಂದ ಜುಸಿಗಳು ತಪಸ್ಸನ್ನು ಮಾಡಿದ್ದರಿಂದ ಆ ನಿರಿಗೆ 
ಗೃಥ)ಕೂಟವೆಂಬ ನಾಮವು ಪ್ರಾಪ್ತವಾಗಿದೆ. ಅದರಲ್ಲಿ ಗೃಥ್ರೇಶ್ವರನು ವಾಸಿಸುವನು. 
ಮನುಷ್ಯನು ಗೃಥ್ರೀಶ್ವರನಿಗೆ ವಂದಿಸಿದಕೆ ಶಿವಪದವಿಯನ್ನು ಹೊಂದುವನು. 


391 


ಶ್ರೀಮದ್ಯಾಯುಪುರಾಣಂ 


ತತ್ರ ಗೃಢ್ರೇ ಗುಹಾಯೊಂ ಚೆ ಪಿಂಡದ! ಶಿನಲರೋಕಭಾಳ್‌ | 
ತತ್ರ ಗೃಥ್ರೇ ವಟಿಂ ನತ್ವಾ ಪ್ರಾಸ್ತ್ರಕಾನೋ ದಿನಂ ವ್ರಜೇತ್‌ Has 


ನಮಣಮೋಷ್ಷಂ ಪಾಪನೋಕ್ಷಂ ಶಿವಂ ದೃಷ್ಟಾ ಶಿವಂ ವ್ರಜೇತ್‌ | 
ಶೂಲಶ್ಷೇತ್ರಂ ಚ ತತ್ರಾಸ್ತೇ ಪಿಂಡದಃ ಸ್ಫರ್ನಯೇತ್ರಿರ್ತ್ಯ್ಯ ॥ ೬೭ ॥ 


ಆದಿಪಾಲೇನ ಗಿರಿಣಾ ಸಮಾಕ್ರಾಂತಂ ಶಿಲೋದರಂ | 
ತತ್ರಾಸ್ತೇ ಗಜರೂಪೇಣ ವಿಫ್ಲೇಶೋ ವಿಘ್ನನಾಶನಃ ॥ 
ತಂ ದೃಷ್ಟ್ವಾ ಮುಚ್ಯತೇ ವಿಫ್ಲೈಃ ಪಿತ್ಯನ್ಸ $ಹ್ಮಪುರಂ ನಯೇತ' | ೬೮ ॥ 


ನಿತಂಬೇ ಮುಂಡಪೃಷ್ಟಸ್ಯ ದೇವದಾರುವನಂತ್ನ ಭೂತ್‌ | 
ಮುಂಡಪೃಷ್ಟಾರವಿಂದಾದ್ರೀ ದೃಷ್ಟ್ಯಾ ಪಾಪಂ ನಿನಾಶಯೇತ್‌ ॥ 
ಗೆಯಾನಾಭೌ ಸುಷುಮ್ನಾ ಯಾಂ ಪಿಂಡದಃ ಸ್ವರ್ನಯೇತ್ರಿರ್ಸ್ತ್ತ 1೬೯! 


೬೬. ಅಂತಹ ಗೃಧ್ರಕೂಟದಲ್ಲಿಯೂ, ಗವಿಯಲ್ಲಿಯೂ, ಹಿಂಡದಾನಮಾಡಿದರೆ 
ಪಿತೃಗಳು ಶಿವಲೋಕವನ್ನು ಹೊಂದುವರು. ಆ ಗೃಧ್ರಕೂಟದಲ್ಲಿ ವಟವೃಕ್ಷವನ್ನು 
ನಮಸ್ಕರಿಸಿದರೆ ಇಹದಲ್ಲಿ ಸಕಲೈಕ್ವರ್ಯಗಳನ್ನೂ ಅನಂತರ ಸ್ವರ್ಗಲೋಕವನ್ನೂ 
ಹೊಂದುವರು. 


೬೭. ಅಲ್ಲಿರುವ ಶಿವದರ್ಶನವನ ಮಾಡಿದರೆ ಖುಣಗಳಿಂದಲೂ, ಪಾಪ 
ಗಳಿಂದಲೂ ಮುಕ್ತರಾಗಿ ಪುರುಷರು ಶಿಣಸದವಿಯನ್ನು ಹೊಂದುವರು. ಅಲ್ಲಿ ಶೂಲ 
ಕ್ಷೇತ್ರವು ಇರುವುದು. ಅಲ್ಲಿ ನಿಂಡದಾನವನ್ನು ಮಾಡಿದರೆ ಪಿತೃಗಳು ಸ್ವರ್ಗಕ್ಕೆ 
ಹೋಗುವರು. 


೬೨. ಶಿಲೆಯ ಮಧ್ಯಭಾಗದಲ್ಲಿ ಆದಿಪಾಲನೆಂಬ ಗಿರಿಯು ಸ್ಥಾಪಿತವಾಗಿದೆ. 
ಅದರಲ್ಲಿ ವಿಘ್ನಗಳನ್ನು ಪರಿಹರಿಸುವ ವಿಫ್ಲೇಶ್ವರನು ಗಜಾಕಾರನಾಗಿರುವನು. 
ಅವನ ದರ್ಶನದಿಂದ ಸಕಲ ವಿಘ್ನಗಳೂ ಪರಿಹೃ ತವಾಗುವುವು. ಪಿತೃಗಳು ಸ್ವರ್ಗ 
ಲೋಕವನ್ನು ಪಡೆಯುವರು. 


೬೯. ಮುಂಡಪೃಷ್ಟಗಿರಿಯ ನಿತಂಬಪ್ರ ದೇಶದಲ್ಲಿ ದೇವದಾರುವನವಿರುತ್ತದೆ. 
ಮುಂಡಪೃಷ್ಟ್ರಾರನಿಂದಾದ್ರಿಗಳು ದರ್ಶನಮಾತ್ರದಿಂದಲೇ ಪಾಪಗಳನ್ನು ಪರಿಹರಿಸು 
ತ್ತವೆ ಗಯಾನಾಭಿಯಲ್ಲಿಯೂ, ಸುಷುಮ್ನಾ ಕ್ಷೇತ್ರದಲ್ಲಿಯೂ, ಶ್ರಾದ್ಧಮಾಡಿದವನು 
ಪಿತೃಗಳಿಗೆ ಸ್ವರ್ಗವನ್ನು ಕೊಡಿಸುವನು. 


392 


ಅಧ್ಯಾಯ. ೪೬ 
ಶಿಲಾಯಾ ನಾಸುಪೂದೇ ತು ಸ್ಥಾಪಿತಃ ಪ್ರೇತಸರ್ವತಃ'! 
ಧರ್ಮರಾಜೇನ ಹಾಪೇಭ್ಯೋ ಗಿರಿಃ ಪ್ರೇತಶಿಲಾಹ್ಟಯೆಃ 1೩೦॥ 


ಪಾದೇನ ದೂರೇ ಸಿಕ್ಷಿಪ್ತಃ ಶಿಲಾಯಾಃ ಪಾದಭಾರತಃ | 
ಗತಃ ಶಿಲಾಯಾಃ ಸಂಸರ್ಗಾತ್ರ್ರೇತಕೂಟಃ- ಪವಿತ್ರತಾಂ 1 ೩೧॥ 


ಪ್ರೇತಕುಂಡಂ ಚ ತತ್ರಾಸ್ತೇ ದೇವಾಸ್ತತ್ರ ಸದೇ ಸ್ಥಿತಾಃ | 
ತತ್ರ ಕುಂಡಾದಿಕಂ ಕೃತ್ವಾ ಪ್ರೇತತ್ಪಾನ್ಮೋಚಯೇಶ್ಪಿತ್ಸ Naa 


ಸೃಫಕ್‌ಸ್ಥಿ ತಾಶ್ಚ ಬಹವೋ ವಿಘ್ನಕಾರಿಣ ಏನ ತೇ! 
ಶ್ರಾದ್ಧಾದಿಕಾರಿಣಾಂ ನೃಣಾಂ ತೀರ್ಥೇ ಸಿತೃವಿಮುಕ್ತಯೇ ॥ 
ಪ್ರೇತಾ ಧಾನುಷ್ಯ ರೂಪೇಣ ಕರಗ್ರಹಣಕಾರಕಾಃ Waa ll 


೭೦. ಆ ಶಿಲೆಯ ಎಡದ ಪಾದದ ಮೇಲೆ ಧರ್ಮರಾಜನು ಫ್ರೇತಗಿರಿಯನ್ನು 
ಸ್ಥಾಪಿಸಿರುವನು. ಅದರ ದರ್ಶನ ಮಾತ್ರದಿಂದಲೇ ಪಾಸಗಳು ಸರಿಹೃತವಾಗಿ 
ಪಿತೃಗಳು ಸ್ವರ್ಗವನ್ನು ಪಡೆಯುವರು. 


೭೧. ಆ ಶಿಲೆಯ ಸ್ವಲ್ಪ ದೂರದಲ್ಲಿಯೇ ಪಾದದ ಮೇಲೆ ಭಾರಕ್ಕಾಗಿ ಸ್ಥಾಪಿತ 
ವಾಗಿರುವ ಪ್ರೇತಕೂಟಗಿರಿಯೂ, ಕೂಡ ಅದರ ಸಂಪರ್ಕದಿಂದ ಪವಿತ್ರವಾಗಿದೆ. 


೭೨. ಆ ಶಿಲೆಯ ಪಾದಭಾಗದಲ್ಲಿ ಸ್ಥಾಪಿತವಾಗಿರುವ ಪ್ರೇತಕುಂಡವು ದೇವತೆ 
ಗಳಿಗೆ ಆಶ್ರಯವಾಗಿದೆ. ಅಲ್ಲಿ ನಿಂಡದಾನವನ್ನು ಮಾಡಿದರೆ ಪಿತೃಗಳು ಪ್ರೇತತನದಿಂದ 
ಮುಕ್ತರಾಗುವರು. 


೭೩. ಅದರ ಸುತ್ತಮುತ್ತಲೂ ಅನೇಕ ಪರ್ವತಗಳು ಸ್ಥಾಪಿತವಾಗಿವೆ. 
ಅವುಗಳಲ್ಲಿ ವಿಘ್ನ ಕಾರಿಗಳಾದ ಅನೇಕ ದೇವತೆಗಳಿರುವರು. ಅವುಗಳಲ್ಲಿ ಶ್ರಾದ್ಧಾದಿ 
ಗಳನ್ನು ಮಾಡಿದರೆ ವಿಫ್ಲಗಳು ಸರಿಹೃತವಾಗಿ ಪಿತೃಗಳು ಮುಕ್ತಿಯನ್ನು 
ಹೊಂದುವರು. 


393 


ಶ್ರೀನುಹಬ್ಬಳಾಪುರಾಕಾಂ 
ಪಾದಾಂಕಿತಾಂ ಮುಂಡಕೃಷ್ಞಾಂ ಮಹಾದೇವನಿವಾಸಿಶೀಂ | 
ತಟ ಜೈಷ್ಟ್ಯಾ ಸರ್ವಕೋಕಶ್ಚ ಮುಕ್ತಃ ಸಾಪೋಪಪಾತಳೈಃ 1೩೪॥ 


ಗೆಯಾಶಿರಸಿ ಪುಣ್ಯೇ ಚೆ ಸರ್ವಪಾಸೈರ್ನಿನರ್ಜಿತೇ | 
ಪ್ರೇತಾದಿನರ್ಜಿತಂ ಯೆಸ್ಮಾ ತ್ತೆ ಕೋತಿಷಾವನಂ ವರಂ | ೩೫ ॥ 


ಕೀಕಟೀಷು ಗಯಾ ಪುಣ್ಯಾ ಪುಣ್ಯಂ ರಾಜಗೈಹಂ ವನಂ | 
ಚೈವನಸ್ಕಾಶ್ರಮಂ ಪುಣ್ಯಂ ನದೀ ಪುಣ್ಯಾ ಪುನಃ ಪುನಃ i aa ll 


ವೈಕುಂಕೋ ಲೋಹದಂಡಶ್ಚ ಗೃಧ | ಕೂಟತ್ತ ಶೋಣಕಃ | 
ಅತ್ರ ಶ್ರಾದ್ಧಾದಿನಾ ಸರ್ನಾನ್‌ ಪಿರ್ತ್ವ ಬ್ರಹ್ಮಪುರಂ ನಯೇತ್‌ | ೭೭॥ 


೭೪. ಆ ಶಿಲೆಯ ಪಾದಭಾಗದಲ್ಲಿ ಮಹಾದೇವನು ವಾಸಿಸುವ ಮುಂಡಪೃಷ್ಟವು 
ಸ್ಥಾಪಿತವಾಗಿರುವುದು. ಅದರ ದರ್ಶನಮಾತ್ರದಿಂದ ಮಹಾಪಾತಕಗಳೂ, ಉಪಪಾಪ 
ಗಳೂ ಪರಿಹಾರವಾಗಿ ಮುಕ್ತರಾಗುವರು. 





೭೫. ಗಯಾಸುರನ ಶಿರೋಭಾಗದಲ್ಲಿ ಅತಿಸವಿತ್ರವೂ, ಸರ್ವವಿಧವಾದ 
ಪಾಪಗಳಿಂದ ವರ್ಜಿತವೂ, ಅಿತಿಪುಣ್ಯಕರವೂ, ಅತ್ಯುತ್ತಮವೂ ಆದ ಕ್ಷೇತ್ರವಿರುವುದು. 
ಅಲ್ಲಿ ಮಾಡಿದ ಶ್ರಾದ್ಧಾದಿಕರ್ನಗಳು ಸಿತೃಗಳಿಗೆ ಮುಕ್ತಿ 5 ದವಾಗುವುವು. 


೭೬. ಕೀಕಟಿಜೀಶದಲ್ಲಿ ಗಯಾಕ್ಷೇತ್ರವು ಅತಿಪುಣ್ಯಪ್ರದವಾಗಿಡೆ. ಅದ 
ಕ್ಕಿಂತಲೂ ರಾಜಗೃಹನೆಂಬ ವನವು ಅತ್ಯಂತ ಸವಿತ್ರವಾಗಿದೆ. ಅದಕ್ಕಿಂತ ಚ್ಯವನ 
ಮುನಿಯ ಆಶ್ರಮವು ಪುಣ್ಯಕರವಾಗಿರುವುದು. ಆ ಆಶ್ರಮದಲ್ಲಿರುವ ನದಿಯೂ 
ಕೂಡ ಮಹಾಪವಿತ್ರವಾಗಿದೆ. 


೭೭. ವೈಕುಂಠ, ಲೋಹದಂಡ, ಗೃಧ್ರಕೂಟ, ಶೋಣಕವೆಂಬ ಕ್ಷೇತ್ರಗಳು 
ಪವಿತ್ರವಾಗಿವೆ. ಅನುಗಳಲ್ಲಿ ಶ್ರಾದ್ಧಾದಿಗಳನ್ನು ಮಾಡಿದರೆ ಸಮಸ್ತರಾದ ಪಿತೃಗಳಿಗೂ 
ಮುಕ್ತಿಯುಂಟಾಗುವುದು. 


394 


ಅಧ್ಯಾಯ ೪೬ 
ಕ್ರೌಂಚರೂಪೇಣ ಹಿ ಮುನಿರ್ಮುಂಡಪೃಷ್ಠೇ ತಪೋಃಕರೋತ್‌ | 


ತಸ್ಯ ಪಾದಾಂಕಿತೋ ಯಸ್ಮಾ ತ್‌ ಕ್ರೌಂಚಪಾದಸ್ತತಃ ಸ್ಮ ತಃ ll ೩೮ | 
ಸ್ನಾತೋ ಜಲಾಶಯೇ ತತ್ರ ನಯೇತ" ಸ್ನ ಸ್ವರ್ಗಂ ಸ್ವಕಂ ಕುಲಂ | 
ಬಲಿಃ ಕಾಕಶಿಲಾಯಾಂ ಚ ಕಾಕೇಭ್ಯ ಜುಣಮೋಸ್ತದ? ॥1೩೯॥ 
ಮುಂಡಸೃಷ್ಟಸ್ಯ ಸಾನೌ ಹಿ ಲೋಮಶೋ ಲೋಮಹರ್ಷಣಃ | 
ದ್ವಾನೇತೌ ಪರಮಂ ತಪ್ಪಾ ತಪಃ ಸಿದ್ಧಿ 9 ಪರಾಂ ಗತೌ Il 600 


ಆಹೂತಾಸ್ತು ಸರಿಚ್ಛೆ ೀಷ್ಮಾ ಲೋಮಶೇನ ಮಹಾನದೀ | 
ಶರಾನತೀ ವೇತ್ರವತೀ ಚಂದ್ರಭಾಗಾ ಸರಸ್ವತೀ Il so ॥ 


ಕಾವೇರೀ ಸಿಂಧುರೀರಾಚ ಚಂದ್ರನಾ ಚ ಸರಿದ್ದರಾ | 
ವಾಸಿಷ್ಮೀ ಸರಯೂರ್ಗಂಗಾ ಯಮುನಾ ಗಂಡಕೀಂದಿರಾ ll es 


೭೮. ಮುಂಡ ನೃಷ್ಟದಲ್ಲಿ ಮಹರ್ಷಿಯು ಕ್ರೌಂಚಪಕ್ಷಿಯ ರೂಪದಿಂದ 
ತಕಸ್ಸನ್ನು ಮಾಡಿಜೆನು. ಆ ಮುನಿಯ ಪಾದಗಳ ಗುರುತುಗಳಿರುವುದರಿಂನ ಅದು 
ಕ್ರೌಂಚಪಾದವೆಂದು ಲೋಕಗಳಲ್ಲಿ ಪ್ರಖ್ಯಾತವಾಗಿದೆ. 


೭೯. ಅಲ್ಲಿರುವ ಜಲಾಶಯಗಳಲ್ಲಿ ಸ್ನಾನವನ್ನು ಮಾಡಿದ ಪ್ರರುಷನು ತನ್ನ 
ಪಿತೃಗಳನ್ನು ಸ್ವರ್ಗಕ್ಕೆ ಕಳುಹಿಸುವನು. ಅಲ್ಲಿರುವ ಕಾಕಶಿಲೆಯಲ್ಲಿ ಕಾಗೆಗಳಿಗೆ 
ಬಲಿದಾನವನ್ನು ಮಾಡಿದರೆ ಖುಣಮುಕ್ತರಾಗಿ ನಿತೃಗಳು ಮುಕ್ತಿಯನ್ನು 
ಪಡೆಯುವರು. 


೮೦. ಆ ಮುಂಡಪೃಷ್ಟಗಿರಿಯ ತಪ್ಪಲು ಪ್ರದೇಶಗಳಲ್ಲಿ ಲೋಮಶ ಮತ್ತು 
ಲೋಮಹರ್ಷಣರೆಂಬ ಇಬ್ಬರು ಮುನಿಗಳು ಘೋರ ತಪಸ್ಸನ್ನು ಮಾಡಿ ಮಹಾ 
ಸಿದ್ಧಿಯನ್ನು ಪಡೆದರು. 


೮೧-೮೪. ಅದರಲ್ಲಿ ತಪಸ್ಸನ್ನು ಮಾಡಿದ ಲೋಮಶಮುನಿಯು ನದಿಗಳಲ್ಲಿ 
ಶ್ರೇಷ್ಠವೂ, ಮಹಾನದಿಯೂ ಆದ ಶರಾವತೀ, ವೇತ್ರವತೀ, ಚಂದ್ರಭಾಗ, ಸರಸ್ವತೀ, 
ಕಾವೇರೀ, ಸಿಂಧು, ಈರಾ, ಚಂದ್ರನಾ, ಉತ್ಸವ.ವಾದ ವಾಸಿಸ್ಮೀ. ಸತಯ. 
ಗಂಗಾ, ಯಮುನಾ, ಗಂಡಕೀ, ಇಂದಿರಾ, ಮಹಾನೈತರಣಿ, ದೇವತೆಗಳ ನಿಕ್ಷರಾ, 
ಸಾವವೀ, ಅಲಕನಂದಾ, ಉದೀಚೀ, ಕನಕಾವತೀ, ಕೌಶಿಕೀ, ಬ್ರಹ್ಮದಾ, ಜ್ಯೇಷ್ಠಾ ; 


395 


ಶ್ರೀಮನ್ವಾಯಾಪುಕಾಣಂ 
ಮಹಾವೈತಕೆಣೀೇ ನಾಮ್ನಾ ನಿಕ್ಷರಾ ಚ ದಿವೌಕಸಃ | 
ಸಾನವ್ಯಲಕನಂದಾ ಚ ಹ್ಯುದೀಚೀ ಕನಕಾಹ್ಹಯಾ || 6೩ | 


ಕೌತಿಕೀ ಬ್ರಹ್ಮದಾ ಜ್ಯೇಷ್ಠಾ ಸರ್ವಸ್ಯಾಘವಿಮೋಚಿನೀ | 
ಕೃಷ್ಣವಲ್ವಾ ಚರ್ಮವತೀ ದ್ವೇ ನದ್ಯೌ ಮುಕ್ತಿದಾಯಿಕೇ ! ೮೪ ॥ 


ಆಹೊತೇ ಸರಿತಾಂ ಶ್ರೇಸ್ಕೇ ಲೋಮಹರ್ಷೇಣ ಸಾಹಸಾತ್‌ | 
ತಪಸಸ್ತು ಪ್ರಭಾನೇಣ ನರ್ಮದಾ ಮುನಿಪುಂಗವ |! 
ತಾಸು ಸರ್ವಾಸು ಯಃ ಸ್ಟ್ರಾತ್ವಾ ಸಿಂಡದಃ ಸ್ವರ್ನಯೇತ್‌ ಪಿರ್ತ್ಸ ಜಗ 


ಟ್ರಹ್ಮಯೋನಿಂ ಪ್ರವಿಶ್ಯಾಥ ನಿರ್ಗಚ್ಛೇದ್ಯಸ್ತು ಮಾನವಃ | 
ಪರಂ ಬ್ರಹ್ಮ ಸ ಯಾತೀಹ ವಿಮುಕ್ತೋ ಯೋನಿಸಂಕಟಾತ್‌ ಗಲಗ 


pS 


ಸರ್ವಪಾಪಪರಿಹಾರಕವಾದ ಕೃಷ್ಣ ತ್ಲ, ವಲ್ವಾ, ಚರ್ಮವತೀ, ಮುಕ್ತಿದಾಯಕವಾದ 
ಮಹಾನದಿಗಳು ಇವುಗಳನ್ನು ಆಹ್ಮಾ ್ರಾನಮಾಡಿ ಸ್ಟಾನಪಾನಾದಿಗಳನ್ನು ಮಾಡಿದನು. 


ಆದುದರಿಂದ ಅವುಗಳಲ್ಲಿ ಮಾಡಿದ ನಿತ್ಯಕಾರ್ಯಗಳು ಭ ಸಿಕ್ತಿಮುಕ್ತಿಪ್ರದೆಗಳಾಗಿನೆ. 


೮೫.  ಲೋಮಹರ್ಸವ ನಿಯು ತನ್ನ ತನಃಪ್ರಭಾವದಿಂದ ಆ ಮಹಾನದಿ 
ಗಳನ್ನು ಕರೆತರಿಸಿ ಅವುಗಳಲ್ಲಿ ಸ್ಥಾನವನ್ನೂ ತರ್ಪಣಾನಿಗಳನ್ನೂ ಮಾಡಿರುವನು. 
ಅವುಗಳಲ್ಲಿ ನರ್ಮದಾನದಿಯ೨ ಪವಿತ್ರವಾಗಿರುವುದು. ಆ ಸಮಸ್ತವಾದ ನದಿ 
ಗಳಲ್ಲಿಯೂ ಯಾವನು ಸ್ನಾನವನ್ನು ಮಾಡಿ ಪಿಂಡದಾನವನ್ನು ಮಾಡುವನೋ 
ಅವನು ತನ್ನ ನಿತೃಗಳನ್ನು ಸ್ವರ್ಗಲೋಕಕ್ಕೆ ಕಳುಹಿಸುವನು. 


೮೬. ಯಾವನು ಬ್ರಹ್ಮಯೋನಿಯೆಂಬ ಕ್ಷೇತ್ರದಲ್ಲಿ ಸ್ನಾನಮಾಡಿ ಮೇಲಕ್ಕೆ 
ಸೇರುವನೋ ಅವನು ಜನನಮರಣಗಳಿಂದ ಮುಕ್ತನಾಗಿ ಬ್ರಹ್ಮಸದವಿಯನ್ನು 
ಹೊಂದುವನು. ಅಂದರೆ ಮುಕ್ತಸಾಗುವನು. 


396 


ಅಧ್ಯಾಯ ೪೬ 


ನಿಶ್ಚರಾಯಾಂ ಸುಷ್ಕರಿಣ್ಯಾಂ ಸ್ನಾತಃ ಶ್ರಾದ್ಧಾದಿಕಂ ನರಃ | 
ಕುರ್ಯಾತ್ಕೌ )ಂಚಸಡೇ ದಿನ್ಯೇ ನಿಯೆಮಾದ್ವಾ ಸರತ್ರಯೆಂ ॥! 
ಸರ್ವಾನ್‌ ಪಿತ್ವ್ಮನ್ನಯೇತ್ಸ KA ಪಂಚಪಾಸಿನ “ಎನ ಇ“ | ೪೭ | 


ಜನಾರ್ದನೋ ಭಸ್ಮಕೂಟೇ ತಸ್ಯ ಹಸ್ತೇ ತು ಪಿಂಡದಃ | 
ಆತ್ಮನೋಃಪ್ಯಥವಾನ್ಯೇಷಾಂ ಸವ್ಯೇನಾಪಿ ತಿಲೈರ್ನಿನಾ | 
ಜೀವತಾಂ ದಧಿ ಸಂಮಿಶ್ರಂ ಸರ್ವೇ ತೇ ನಿಷ್ಣುಲೋಕಗಾಃ ॥ ೮೮ | 


ಯಸ್ತು ಹಿಂಡೋ ಮಯಾ ಡತ್ತಸ್ತವ ಹಸ್ತೇ ಜನಾರ್ದನ | 
ಯೆದುದಿ ಶ್ಯ ತ್ವಯಾ ಜೀಯೆಸ್ತ ನ ನ್ಸಿ ಡೋ ಮೃತೇ ಪ್ರಭೋ 1೮೯ 


ಏಷ ಪಿಂ ಡೋ ಮಯಾ ದತ್ತಸ್ತವ ಹಸ್ತೇ ಜನಾರ್ಣನ। 
ಅಂತಕಾಲೇ ಗತೇ ಮಹ್ಯಂ ತ್ವಯಾ ದೇಯೋ ಗಯಾಶಿರೇ Il ೯ಂ೦॥ 





೮೭. ಯಾವ ಪ್ರರುಷನು ರಿಶ್ಚುರಾನಾವ. ತವಾದ ಪುಸ್ಕರಿಣಿಯಲ್ಲಿ ಸ್ನಾನ, 
ತರ್ಪಣ, ಶ್ರಾದ್ಧಾದಿಗಳನ್ನು ಮಾಡಿ, ಕ್ರೌಂಚಸದನೆಂಬ ಕ್ಷೇ ಕ್ಷೇತ್ರ ದಲ್ಲಿ ನಿಯಮದಿಂದೆ 
ಮೂರು ದಿವಸಗಳು ವಾಸಮಾಡ.ವನೋ ಅವನ ಸಮಸ್ಕ ಏಿತ್ನಗಳೂ ಸಂಚವ.ಹಾ 


~~ 


ಪಾತಕವುಳ್ಳ ವರಾದರೂ ಅನ್ರಗ"“ಂದ ಮುಕ್ತರಾಗಿ ಸ್ನ ಸ್ವರ್ಗವನ್ನು ಹೊಂದುವರು. 


ಲ 


ಆ೮. ಭಸ್ಮಕೂಟದಲ್ಲಿ ಜನಾರ್ದನನು ವಾಸಿಸುವನು. ಹಸ್ತದಲ್ಲಿ ಯಾವನು 
ಪಿತೃಗಳಿಗಾಗಲೀ ತನ್ನ ಉದ್ದೇಶ್ಯಕವಾಗಲೀ, ಸವ್ಯದಿಂದ ಎಳ್ಳು ಇಲ್ಲದೆಯೇ ದಧಿ 
ಮಿಶ್ರವಾದ ನಿಂಡದಾನವನ್ನು ಮಾಡುವನೋ, ಅವನೂ ಅವನ ಹಿತೃಗಳೂ ಮುಕ್ತಿ 
ಯನ್ನು ಹೊಂದುವರು. ನಿತೃ ಗಳಿಗೆ ಕಿಲಸಹಿತವಾಗಿಯೂ, ಆಕ್ಮೋದ್ದೇಶ್ಯಕವಾಗಿ 
ದಧಿಮಿಶ್ರವಾಗಿಯೂ ಇರುವ ನಿಂಡಗಳನ್ನು ಕೊಡಬೇಕು. 


ರ್ಳ. ಎಲ್ಫೈ ಜನಾರ್ದನನೇ, ನಾನು ಯಾರ ಉದ್ದೇ ಶ್ಯವಾಗಿ ನಿನ್ನ ಹಸ್ತದಲ್ಲಿ 
ಪಿಂಡದಾನವನ್ನು ಮಾಡುವೆನೋ, ಎಲ್ಫೆ ಪ್ರಭುವೇ, ಅಂತಹ ಪಿಂಡವನ್ನು ನೀನು 
ಅವರ ಅಂತ್ಯಕಾಲದಲ್ಲಿ ಅವರಿಗೆ ಕೊಡಬೇಕೆಂದು ಪ್ರುರ್ಥಿಸಚೀಕು. 


೯೦. ಎಲ್ಫೆ ಜನಾರ್ದನನೇ, ನಿನ್ನ ಹಸ್ತದಲ್ಲಿ ಈ ಪಿಂಡವನ್ನು ಕೊಟ್ಟರು 
ವೆನು. ಇದನ್ನು ಅಂತ್ಯಕಾಲದಲ್ಲಿ ಗಯಾಶಿರಸ್ಸಿನಲ್ಲಿ ನೀನು ನನಗೆ ಕೊಡಬೇಕೆಂದು 
ಪ್ರಾರ್ಥಿಸಿ ಏಂಡದಾನವನ್ನು ಮಾಡಬೇಕು. 


397 


ಕ್ರೀಷುದ್ವಾಯುಪುತಾಣಂ 


ಜನಾರ್ದನ ಸಮಸ್ತುಭ್ಯೂ ನಮಸ್ತೇ ಪಿತೃನೋಕ್ಷದ ! 
ಪಿತೃವತೇ ನಮಸ್ತೇ ಶು ನಮಸ್ತೇ ಪಿತೃರೂಪಿಣೇ hol 


ಗೆಯಾಯಾಂ ಸಿತೃರೂಪೇಣ ಸ್ವಯಮೇವ ಜನಾರ್ದನಃ | 
ತಂ ದೃಷ್ಟಾ ಪುಂಡರೀಕಾಕ್ಷಂ ಮುಚ್ಕತೇ ಚ ಯಣಕ್ರಯಾತ್‌ | ೯೨॥ 


ನಮಸ್ತೇ ಪುಂಡರೀಕಾಕ್ಷ ಖುಣತ್ರಯನಿಮೋಚಕ | 
ಲಕ್ಷ್ಮೀಕಾಂತ ನಮಸ್ತೇಸ್ತು ನಿತ್ಮಣಾಂ ಮೋಕ್ಷದೋ ಭವ ॥ «a 


ಮಾಮಜಾನು ಸುಸಂಪಾತ್ಯ ನತ್ವಾ ಭೀಮೋ ಜನಾರ್ದನಂ | 
ಶ್ರಾದ್ಧಂ ಸಹಿಂಡಕಂ ಕೃತ್ವಾ ಭ್ರಾತೃಭಿರ್ಬ್ರಹ್ಮಲೋಕಭಾಕ್‌ i 
ಪಿತೃಭಿಃ ಸಹ ಧರ್ಮಾತ್ಮಾ ಕುಲಾನಾಂ ಚ ಶತೇನಚ hv 


೯೧. ಎಲೈ ಮೋಕ್ಷದಾತನಾದ ಜನಾರ್ದನನೇ, ನಿನಗೆ ಅನಂತಾನಂತ 
ವಂದನೆಗಳು. ನಿತೃಗಳಿಗೆ ಪಕಿಯೂ ನಿತೃರೂಪಿಯೂ ಆದ ನಿನಗೆ ಅನಂತ ನಮ 
ಸ್ಥಾರಗಳು. 


೯೨, ಜನಾರ್ದನನು ಪಿತೃಸ್ಟರೂಪನಾಗಿ ಗಯಾಕ್ಸೇತ್ರ ದಲ್ಲಿ ವಾಸಿಸುವನು. 
ಅಂತಹ ಜನಾರ್ದನನಾದ ಪುಂಡರೀಕಾಕ್ಷನ ದರ್ಶನಮಾತ್ರದಿಂದ ನಿತೃಗಳು ಖಣ 
ತ್ರಯಗಳಿಂದ ಮುಕ್ತರಾಗಿ ಸರಮಪದನಿಯನ್ನು ಹೊಂದುವರು. 


೯೩. ಡೇವಖಯಣ, ವಿತೃಖಣ, ಖಯಸಿಯಣಗಳೆಂಬ ಯಣತ್ರ ಯಮೋಚಕನಾದ 
ಎಲ್ಫೈ ಕಮಲಾಕ್ಷನಾದ ಶ್ರೀಮನ್ನಾರಾಯಣನೇ, ನಿನಗೆ ಅನಂತಾನಂತ ವಂದನೆಗಳು. 
ಎಲೈ ಲಕ್ಷ್ಮೀಸತಿಯಾದ ಡೀವೇಶನೇ ನಿನಗೆ ನಮಸ್ಕಾರಗಳು. ನೀನು ನಿತೃಗಳಿಗೆ 
ಮೋಕ್ಷಪ್ರದನಾಗೆಂದು ಪ್ರಾರ್ಥಿಸಬೇಕು. 


೯೪. ಪೂರ್ವದಲ್ಲಿ ಭೀಮಸೇನನು ಎಡಗಾಲನ್ನು ಕೆಳಗೆ ಊರಿ, ಜನಾರ್ದನ 
ನಿಗೆ ನಮಸ್ಕರಿಸಿ, ಶ್ರಾದ್ಧವನ್ನೂ ಏಂಡದಾನವನ್ನೂ ಮಾಡಿ ಪಿತೃಗಳೊಡನೆ ಬ್ರಹ್ಮ 
ಜೀವನ ಸತ್ಯಲೋಕವನ್ನು ಹೊಂದಿದನು (ಮುಕ್ತನಾದನು). ' ಧರ್ಮಾತ್ಮನಾದ 
ಭೀಮಸೇನನು ತಮ್ಮ ಪಿತೃಗಳು, ನೂರಾರು ಕುಲಗಳು ಇವುಗಳೊಡನೆ ಬ್ರಹ್ಮ 
ಲೋಕವನ್ನು ಹೊಂದಿದನು. 


398 


ಅಧ್ಯಾಯ ೪೬ 


ಶಿಲಾಯಾಂ ವ್ಯಕ್ತರೂಸೇಣ ವ್ಯಕ್ತಾವ್ಯಕ್ತಾತ್ಮನಾ ಸ್ಥಿತಃ! 
ಲಕ್ಷಿ ಶೋ ವಿಬುಧೆ ಃ ಸಾದ್ಭ ೯೦ ತಸ್ಮಾದ್ದೇವಮಯಾ ಶಿಲಾ Il ೯೫ I 


ಇತಿ ಶ್ರೀಮಹಾಪುರಾಣೇ ವಾಯುಪ್ರೋಕ್ತೇ “ಗಯಾಮಾಹಾತ್ಮ್ಯಂ” 
ನಾಮ ಷಟ್‌ ಚತ್ವಾರಿಂಶೋಧ್ಯಾಯಃ 
೯೫. ಲಕ್ಷ್ಮೀಪತಿಯಾದ ಶ್ರೀಹರಿಯು ದೇವತೆಗಳೊಡನೆ ವ್ಯಕ್ತರೂಪ 
ದಿಂದಲೂ, ವ್ಯಕ್ತಾವ್ಯಕ್ತಸ್ವರೂಪದಿಂದಲೂ ಆ ಶಿಲೆಯಲ್ಲಿ ಸನ್ಸಿಹಿತನಾಗಿರುವನು. 
ಆದುದರಿಂದ ಆ ಶಿಲೆಯು ದೇವಮಯವಾಗಿದೆ. ಅಲ್ಲಿಗೆ ಹೋದವನು ಪರಮಪದವಿ 
ಯನ್ನು ಹೊಂದುವನೆಂದು ಸೂತಮುನಿಯು ಹೇಳಿದನು. 


ಹೀಗೆ ವಾಯುಪ್ರೋಕ್ತವಾದ ಮಹಾಪುರಾಣದಲ್ಲಿ “ ಗಯಾಮಾಹಾತ್ಮ್ಯ್ಯ ವೆಂಬ 
ನಲವತ್ತಾರನೆಯ ಅಧ್ಯಾಯವು ಸಮಾಸ್ತವಾದುದು. 


399. 


ಶ್ರೀಮುಡ್ವಾಯುಪುರಾಣಂ 
ನಲವತ್ತಾಕೆನೆಯ ಅಧ್ಯಾಯದ ಸಾರಾಂಶವು 
ರ್ಯಾ 


ಈ ಅಧ್ಯಾಯದಲ್ಲಿ ಗಯಾಮಾಹಾಕ್ಮ್ಯೈಯು ವರ್ಣಿತವಾಗಿದೆ. ಬ್ರಹ್ಮಾಂಡದಲ್ಲಿ 
ಮೇರುಗಿರಿಯು ಪ್ರಕಾಶಿಸುವಂತೆ, ಈ ಭರತವರ್ಷದಲ್ಲಿ ಗಯಾಶಿಲೆಯು ಬಹಳ 
ಪ್ರಖ್ಯಾತವಾಗಿರುವುದು. ಆ ಶಿಲೆಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ಇವಕೇ ಮೊದ 
ಲಾದ ದೇವತೆಗಳೂ, ಗಂಗಾಯಮುನಾದಿ ಮಹಾನದಿಗಳೂ, ಕಶ್ಯಪಾದಿ ಮಹರ್ಷಿ 
ಗಳೂ, ಸಮಸ್ತವಾದ ತೀರ್ಥಗಳೂ, ಕ್ಷೇತ್ರಗಳೂ ಸನ್ಸ್ಟಿಹಿತವಾಗಿರುವುವು. ಇದರೆಲ್ಲಿ 
ಶ್ರಾದ್ಧವನ್ನೂ ನಿಂಡದಾನವನ್ನೂ ಮಾಡುವುದರಿಂದ ಪಂಚಮಹಾಪಾತಕಗಳು 
ಪರಿಹೃತವಾಗಿ, ಪಿತೃಗಳು ಮುಕ್ತರಾಗುವರು. ಸಪ್ತವಂಶದವರೂ ಉದ್ಭೃತ 
ರಾಗುವರು. ಆ ಗಯಾಶಿಲೆಯ ಸರ್ವಭಾಗಗಳಲ್ಲಿಯೂ ರಾಮತೀರ್ಥ, ಗೃಧ ಕೂಟ, 
ನೈಮಿಷಾರಣ್ಯ, ಮುಂಡಸೃಷ್ಠ, ಪ್ರೇತಕುಂಡ, ಕಾಕಶಿಲೆ ಇವೇ ಮೊದಲಾದ 
ಕ್ಷೇತ್ರಗಳು ಪ್ರಖ್ಯಾತವಾಗಿವೆ. ಅವುಗಳಲ್ಲಿ ಸ್ನಾನ, ಜನ, ತನ್ಕ ಹೋಮಾದಿಗಳನ್ನು 
ಮಾಡಿದರೆ ಮಹಾಫಲಸ್ರಾಪ್ತಿಯಾಗುವುದು. 


ಗಯಾಸುರನ ಶಿರಸ್ಸಿನಮೇಲೆ ಜನಾರ್ದನನಾಮಕನಾದ ಶ್ರೀಮನ್ನಾರಾಯಣನು 
ಮಹಾಲಕ್ಷ್ಮ್ಮಿಯಿಂದಲೂ, ಬ್ರಹ್ಮಾದಿ ದೇವತೆಗಳಿಂದಲೂ ಸಹಿತನಾಗಿ ಸನ್ನಿಹಿತ 
ನಾಗಿರುವನು. ದ್ವಾಪರದಲ್ಲಿ ಭೀಮಾದಿಗಳೂ ಕೂಡ ಇದರಲ್ಲಿ ಸ್ನಾನ ಜಫ ತಪ 
ಶ್ರಾದ್ಧಾದಿಗಳನ್ನು ಮಾಡಿ, ತಮ್ಮ ನಿತೃಗಳೊಡನೆ ಮುಕ್ತಿಯನ್ನು ಪಡೆದರೆಂಬ 
ವಿಷಯಗಳು ಈ ಅಧ್ಯಾಯದಲ್ಲಿ ನಿರೂಪಿತವಾಗಿವೆ. 


ಹರಿಃ ಓಂ ಬ್ಲ 


— ಶ್ರೀ ವೇದವ್ಯಾಸಾಯ ನಮಃ — 
ಶ್ರೀಮದ್ವಾಯು ಮಹಾಪುರಾಣಂ 


ಸಪ್ತಚತ್ವಾರಿಂಶೋಧ್ಯಾಯಃ 
ನಾರದ ಉವಾಚ ॥ 


ಕಥಂ ವ್ಯಕ್ತಸ್ವರೂಸೇಣ ಸ್ಥಿ ತಶ್ಹಾ ದಿಗದಾಧರಃ | 
ಕಥಂ ವ್ಯಕ್ತಸ್ವರೂಸೇಣ ವ್ಯಕ್ತಾ ವ್ಯಕ್ತಾತ್ಮನಾ ಸ್ಥಿ ತಃ Wel 


ಕಥಂ ಗದಾ ಸಮುತ್ತನ್ನಾ ಯಥಾ ಹ್ಯಾದಿ ಗದಾಧರಃ | 
ಗದಾಲೋಲಂ ಕಥಂ ಚಾಸೀತ್ಸರ್ವಪಾಪಕ್ಷಯೆಂಕರಾ ॥೨॥ 


ನಲವತ್ತೇಳನೆಯ ಅಧ್ಯಾಯವು 


೧... ನಾರದಮುನಿಯು ಹೇಳಿದನು :--ಎಲೈ ಸನತ್ಯುಮಾರನೇ, ಆದಿ 
ಗದಾಧರನು ವ್ಯಕ್ತ ಸ್ವರೂಪದಿಂದ ಹೇಗೆ ಪ್ರಕಾಶಿಸಿದನು. ಒಬ್ಬನೇ ಶ್ರೀಹರಿಯ 
ವ್ಯಕ್ತಸ್ವರೂಪನೂ, ವ್ಯಕ್ತಾವ್ಯಕ್ತಸ್ವರೂಪನೂ ಹೇಗಾದನು ತಿಳಿಸಬೇಕೆಂದು ನಾರದ 
ಮುನಿಯು ಕೇಳಿದನು. 


೨. ಎಲೈ ಸನತ್ಕ್ಯುಮಾರನೇ, ವಿಷ್ಣುವಿನ ಗದಾಯುಧವು ಹೇಗೆ ಉತ್ಸನ್ನ 
ವಾಯಿತು? ಶ್ರೀಹರಿಯು ಆದಿಗದಾಧರನು ಹೇಗೆ ಆದನು? ಸಕಲ ಪಾಪಸರಿಹಾರಕ 
ವಾದ ಆ ಗದಾಯುಧವು ಚಂಚಲವಾಗಲು ಕಾರಣವೇನೆಂದು ಕೇಳಿದನು? 


26 401 


ಶ್ರೀನುದ್ಹಾಯುಪುರಾಣಂ 


i ಸನತ್ಕುಮಾರ ಉವಾಚ ॥ 


ಗದೋ ನಾಮಾಸುರೋ ಹ್ಯಾಸೀದ್ವಜ್ರಾದ್ವಜ್ರತೆರೋ ಧೃಢಃ | 
ತಪಸಾ ದಾರುಣೇನಾಸೌ ಬ್ರಹ್ಮಲಬ್ಧವರಃ ಪುರಾ ॥ 
ಪ್ರಾರ್ಥಿತೋ ಬ್ರಹ್ಮಣೇ ಪ್ರಾದಾತ್ಸ 45ರೀರಾಸ್ಥಿ ದುಸ್ತ್ಯಜಂ Il a ll 


ಬ್ರಹ್ಮೋಕ್ತೋ ವಿಶ್ವಕರ್ಮಾಪಿ ಗದಾ ಚಕ್ರೇಂದ್ಭುತಾಂ ತದಾ | 


ತದಸ್ಥಿ ನಜ್ರನಿಷ್ಸೇಷೈಃ ಕುಂದೈಃ ಸ್ವರ್ಗೇ ಹ್ಯಧಾರಯೆತ್‌ ॥೪॥ 


ಅಥ ಕಾಲೇನ ಮಹತಾ ಮನ್‌ ಸ್ವಾಯೆಂಭುವೇ ಕೃಚಿತ್‌ | 
ಹೇತೀ ರಕ್ಷೋ ಬ್ರಹ್ಮ ಪುತ್ರಃ ತಸಸ್ತ್ರೇಪೇ ಸುದಾರುಣಂ Il 9 0 





೩. ಸನತ್ಕುಮಾರನು ಹೇಳಿದನು :--ಎಲ್ಫೈ ನಾರದಮುನಿಯೇ, ಪೂರ್ವದಲ್ಲಿ 
ಅತ್ಯಂತ ದೃಢಕಾಯನೂ, ಗದಾನಾಮಕನೂ ಆದ ಅಸುರನೊಬ್ಬನಿದ್ದನು. ಅವನು 
ಅತಿಘೋರವಾದ ತಪಸ್ಸನ್ನು ಮಾಡಿ ಬ್ರಹ್ಮಜೀವನಿಂದ ವರವನ್ನು ಪಡೆದನು. 
ತರುವಾಯ ಬ್ರಹ್ಮದೇವನು ಬಂದು ಎಲ್ಫೈ ಅಸುರನೇ, ನಿನ್ನ ಮೂಳೆಯನ್ನು 
ಕೊಡೆಂದು ಕೇಳಿದನು. ಅನಂತರ ಕೊಡಲಶಕ್ಯವಾದ ತನ್ನ ಶರೀರದ ಮೂಳೆಯನ್ನು 
ಬ್ರಹ್ಮನಿಗೆ ಕೊಟ್ಟನು. 


೪. ಅನಂತರ ಬ್ರಹ್ಮದೇವನು ಆ ಮೂಳೆಯನ್ನು ವಿಶ್ವಕರ್ಮನಿಗೆ ಕೊಟ್ಟು 
ಅದರಿಂದ ದಿವ್ಯವಾದ ಗದಾಯುಧವನ್ನು ಮಾಡಿಸಿದನು. ಆ ಮೂಳೆಯೇ 
ವಜ್ರಾಯುಧದ ಘರ್ಷಣೆಯಿಂದ ದಿವ್ಯಾಯುಧವಾಗಿ ಪರಿಣಮಿಸಿ ಸ್ವರ್ಗಲೋಕದಲ್ಲಿ 
ಪ್ರಕಾಶಿಸುತ್ತಿತ್ತು. 


೫. ಹೀಗೆ ಕೆಲವು ಕಾಲವು ಕಳೆಯಲಾಗಿ ಸ್ವಾಯಂಭುವ ಮನ್ವಂತರದಲ್ಲಿ 
ಬ್ರಹ್ಮಪುತ್ರನೂ, ಹೇತಿನಾಮಕನೂ ಆದ ಒಬ್ಬ ರಾಕ್ಷಸನು ಅತಿಭಯಂಕರವಾಗಿ 
ತಪಸ್ಸನ್ನು ಮಾಡಿದನು. 


402 


ಅಧ್ಯಾಂಕು ೪೩ 


ನಿವ್ಯವರ್ಷಸಹಸ್ರಾಣಾಂ ಶತಂ ವಾಯುಮಭಸ್ಷಯತ್‌ | 
ಉನತ್ಸಿಖಶ್ಲೊ ದ್ಧ ೩೯ಬಾಹುಶ್ಚ ಪಾದಾಂಗುಷ್ಮಧರೇಣ ಹ Hal 


ನಿಕೇನಾತಿಸ್ಮ ದವ್ಯಗ್ರಃ ಶೀರ್ಣಪರ್ಣಾನಿಲಾಶನಃ | 
ಬ್ರಹ್ಮಾದೀಂಸ್ತಪಸಾ ತುಷ್ಪಾನ್ವರಂ ವವ್ರೇ ವರಪ್ರದಾನ್‌ Nal 


ನೀವೈರ್ದೈತ್ಯೈಶ್ವ ಶಸ್ತ್ರಾಸ್ಥೆ ಸ್ಪ್ರೈರ್ನಿನಿಭೈರ್ಮನುಜಾದಿಭಿಃ । 
ಕ ಷ್ಟೇಶಾನಾದಿಚೆಕ್ರಾದ್ಯೆ 4ರೆಬಧ್ಯಃ ಸ್ಯಾಂ ಮಹಾಬಲಃ Well 


ಕಥೇತ್ಯುಕ್ತಾ 0ತರ್ಹಿತಾಸ್ತೇ ಹೇತಿರ್ದೇವಾನಥಾಜಯೆತ್‌ | 
ಇಂದ್ರತ್ವ ಮಕರೋಡೆ ೀತಿರ್ಭೀತಾ ಬ್ರ ಬ್ರಹ ಮ್ಮಹರಾದಯಃ 1೯ 


೬. ಆ ಅಸುರನು ವಾಯುಭಕ್ಷಕನೂ, ಊರ್ಧ್ವಮುಖಿಯೂ, ಊರ್ಧ್ವ 
ನಾಹುವೂ ಆಗಿ ಬಲಗಾಲಿನ ಹೆಬ್ಬರಳನ್ನು ನೆಲದಲ್ಲಿ ಊರಿಕೊಂಡು ಅತಿಭಯಂಕರ 
ಕಾಗಿ ಒಂದು ಲಕ್ಷ ES ತಪಸ್ಸನ್ನು ಮಾಡಿದನು. 


೭. ಆ ಅಸುರನು ಒಣಗಿದ ಎಲೆಗಳನ್ನೂ, ವಾಯುವನ್ನೂ, ಭಕ್ಷಣಮಾಡುತ್ತಾ 
ಸಾಗರೂಕನಾಗಿ ಒಂದು ಹೆಬೆ ಸರಳಿನ ಮೇಲೆ ನಿಂತು ತಪಸ ಸನ್ನು ಮಾಡಿದನು. ಆಗ 
ಕಂತುಷ್ಟರಾದ ಬ್ರಹ್ಮಾ ದಿಜೇನತೆಗಳು ಅವನ ತಸಸ್ಸಿಗೆ “ಮಚ್ಚಿ ಅವನಿಗೆ ಜೇಕಾದ 
ಕರಗಳನ್ನು ಕೊಟ್ಟರು. 


೮. ಎಲ್ಫೈ ದೇವತೆಗಳಿರಾ, ನೀವು ನಿಜವಾಗಿಯೂ ಪ್ರೀತರಾಗಿದ್ದ ಕೆ ನಾನು 
ಸೀವತೆಗಳು, ದೈತ್ಯರು, ಮನುಷ್ಯರೇ ಮೊದಲಾದವರಿಂದಲೂ ಇವರ ವಿವಿಧಗಳಾದ 
1ಸ್ಟ್ರಾಸ್ತ್ರ ಗಳಿಂದಲೂ, ಶ್ರೀಕೃಷ್ಣ, ಪರಮೇಶ್ವರ ಇವರ ಚಕ್ರಾದಿ ದಿವ್ಯಾಯುಧ 
ದಟ, ಕೊಲ್ಲಲ್ಲ ೃಡದನೆನಾಗಿಯೂ, (ಅವಧ್ಯ ನಾಗಿಯೂ) ಮಹಾಬಲಶಾಲಿ 
ಯಾಗಿಯೂ ಿಗದೇಶ ಬ ವರಗಳನ್ನು ಬಹುನಾಲಿಸಕೆಂದು ಪ್ರಾರ್ಥಿಸಿದರು. 


೯. ತರುವಾಯ ದೇವತೆಗಳು ಹಾಗೆಯೇ ಆಗಲೆಂದು ಅಸುರನಿಗೆ ವರಗಳನ್ನು 
ಗೊಟ್ಟು ಮಾಯವಾದರು. ಅನಂತರ ಹೇತಿರಾಕ್ಷಸನು ಜೀವತೆಗಳ ಸಂಗಡ ಹೋರಾಡಿ 
ವರನ್ನು ಜಯಿಸಿ, ಇಂದ್ರಪದವಿಯನ್ನು ಪಡೆದನು. ಆಗ ಬ ಬ್ರಹ್ಮ, 'ಮಹೇಶ್ವ ರಾದಿ 
ಕೀಪತೆಗಳು ಭೀತರಾದರು. 


403 


b $ ಪುಕಾಣಂ 
ಹರಿಂ ತೇ/ಶರಣಂ ಇಗ್ಮುರೂಚುರ್ಹೇತಿಂ ಜಹೋತಿ`ತಾನ್‌ | 
ಊಚೇ ಹರಿರವಧ್ಯೋಯಂ ಹೇತಿರ್ದೇವಾಶುರೈಃ ಸುರಾಃ ॥ oo:# 


ಮಹಾಸ್ರಂ ಮೇ ಪ್ರಯೆಚ್ಛಧ್ವಂ ಹೇತಿಂ ಹನ್ಮಿ ಓ ಯೇನ ತೆಂ! 
ಇತ್ಯುಕ್ತಾಸ್ತೇ:-ತತೋ ದೇವಾ ಗದಾಂ ತಾಂ ಹರಯೇ ದದೂಃ I" ೧೧'॥ 


ದಧಾರ-ತಾಂ ಗದಾಮಾದೌ ದೇವೈಕುಕ್ತೋ ಗದಾಧರಃ | 
ಗದಯಾ ಹೇತುಮಾಹತ್ಯ ದೇವೈಃ ಸ ತ್ರಿದಿವಂ ಯೆಯಾ ‘Wash 


ಗದಾಮಾದಾವವಸ್ಸಭ್ಯ ಗಯಾಸುರಶಿಕಃಶಿಲಾಂ | 
ನಿಶ್ಚಲಾರ್ಥಂ ಸ್ಥಿತೋ ಯೈಸ್ಮಾತ್ರಸ್ಮಾದಾದಿಗದಾಧಕಃ ॥ .೧೩!॥ 





“೧೦. ಅನಂತರ ಬ್ರಹ್ಮಾದಿ ದೇವತೆಗಳು ಶ್ರೀಮನ್ನಾರಾಯಣನನ್ನು ಹೊಂದಿ 
ಶರಣಾಗತರಾಗಿ ಆ ರಾಕ್ಷಸನನ್ನು ಸಂಹಾರಮಾಡಬೇಕೆಂದು ಪ್ರಾರ್ಥಿಸಿದರು. 
ಆಗ ಶ್ರೀಹರಿಯು ಬ್ರಹ್ಮದೇವನ ವರದಿಂದ ಆ ರಾಕ್ಷಸನು 'ಸರ್ವರಿಂದಲೂ ಅವಧ 
ನಾಗಿರುವನು ಎಂದು:ತಿಳಿದನು. 


೧೧. ಆದುದರಿಂದ ನಿಮ್ಮಲ್ಲಿ ರುವ:ಮಹಾಗದಾಯುಧವನ್ನು ಕೊಡಿ ಅದರಿಂದ 
ಅವನನ್ನು ಸಂಹರಿಸುವೆನೆಂದು ಹೇಳಿದನು. ಅದರಂತೆ ದೇವತೆಗಳು ತಮ್ಮಲ್ಲಿದ 
ಗದಾಯುಧವನ್ನು ವಿಷ್ಣುವಿಗೆ ಕೊಟ್ಟರು. 


೧೨. ಹೀಗೆ ಶ್ರೀಹರಿಯು ದೇವತೆಗಳಿಂದ ಆ ಗದಾಯುಧವನ್ನು ಪಡೆದು 
ಆದಿಯಲ್ಲಿ ಗದೆಯನ್ನು ಧರಿಸಿದ್ದರಿಂದ ಆದಿಗದಾಧರನಾದನು. ಆನಂತರ ಹೇತಿಯೆಂಬ 
ರಾಕ್ಷಸನನ್ನು ಸಂಹರಿಸಿ, ದೇವಶೆಗಳೊಡನೇ ಶ್ರೀಹರಿಯು ಸ್ವರ್ಗಲೋಕಕ್ಕೆ 
ಹೋದನು. 


೧೩. ಶ್ರಿ (ಹರಿಯು .ಹೇತಿರಾಕ್ಷಸನ ಸಂಹಾರಕ್ಕಾಗಿ ಮೊದಲು ಮಹಾ 
ಗದಾಯುಧವನ್ನು ಧರಿಸಿ, ಗಯಾಸುರನ ಶಿರಸ್ಸು ಚಲಿಸದೇಔರುವುದಕ್ಕಾಗಿ. ಆ ಶಿಲೆಯ 
ಮೇಲೆ ನಿಂತಕಾರಣ ಆದಿಗದಾಧರನಾದನು. 


404 


ಅಧ್ಯಾಯ ೪೭ 


ಶಿಲಾಪರ್ವತರೂಪೇಣ ವ್ಯಕ್ತ ಆದಿಗದಾಧರಃ। 
ಶಿಲಾಸೌ ಮುಂಡಸೃಷ್ಠಾದ್ರಿಃ ಪ್ರಭಾಸೋ ನಾಮಪರ್ವತಃ ॥ ೧೪ ॥ 


ಉದ್ಯಂತೋ ಗೀತೆನಾದಶ್ಚ ಭಸ್ಮಕೂಹೋ ಗಿರಿರ್ಮಹಾನ್‌ | 
ಗೃಧ್ರಕೂಟಃ ಪ್ರೇತೆಕೂಟಶ್ಚಾ ದಿಪಾಲೋರವಿಂದಕಃ ॥ ೧೫ ॥ 


ಪಂಚೆಲೋಕಃ ಸಪ್ತ ಲೋಕೋ ನೈಕುಂಠೋ ಲಳೋಹದಂಡಕಃ | 
ಕ್ರೌಂಚಸಾದೊಆಕ್ಷಯನಟಃ ಫಲ್ಗುತೀರ್ಥಂ ಮಧುಶ್ರವಾ ॥ ೧೬ ॥ 


ದಧಿಕುಲ್ಯಾ ಮಧುಕುಲ್ಯಾ ದೇವಿಕಾ ಚ ಮಹಾನದೀ | 
ನೈತರಣ್ಯಾದಿರೂಪೇಣ ವ್ಯಕ್ತ ಆದಿಗದಾಧರಃ ll ೧೭ I 


ವಿಷ್ಣೋಃ ಪದಂ ರುದ್ರಪದಂ ಬ್ರಹ್ಮಣಃ ಪದಮುತ್ತಮಂ | 


ಪಂಚಾಗ್ನ್ನೀನಾಂ ಪದಾನ್ಯತ್ರೆ ಇಂದ್ರಾಗಸ್ತ್ಯ ಪದೇ ಸರೇ | 
ರವೇಶ್ವ ಕಾರ್ತಿಕೇಯೆಸ್ಯ ಕ್ರೌಂಚಮಾತಂಗಯೋರಪಿ ll oF 1 


೧೪೨೧೭. ಆದಿಗದಾಧರನು ಶಿಲಾಪರ್ವತರೂಪಗಳಿಂದ ವ್ಯಕ್ತನಾಗಿರುವನು. 
ವ್ಯಕ್ತವಾದ ಶಿಲಾರೂಪಗಳು ಯಾವುವೆಂದರೆ--ಮುಂಡನೃಷ್ಟಾದ್ರಿ, ಪ್ರಭಾಸ, 
ಉದ್ಯಂತ, ಗೀತನಾದ, ಭಸ್ಮಕೂಟ, ಮಹಾಗಿರಿ, ಗೃಧ್ರ ಕೂಟ, ಪ್ರೇತಕೂಟ, 
ಆದಿಸಾಲ, ಅರವಿಂದಕ್ಕ ಪಂಚಲೋಕ, ಸಪ್ತಲೋಕ, ವೈಕುಂಠ ಲೋಹದಂಡಕ, 
ಕ್ರೌಂಚಪಾದ ಇವುಗಳೇ ವ್ಯಕ್ತವಾದ ಪರ್ವತಗಳಾಗಿವೆ. ಈ ರೂಪಗಳಿಂದಲೂ 
ಅಕ್ಷಯವಟ, ಫಲ್ಗುಕೀರ್ಥ, ಮಧುಶ್ರವಸ, ದಧಿಕುಲ್ಯ, ಮಧುಕುಲ್ಯ, ದೇವಿಕಾ, 
ಮಹಾನದಿ ಮತ್ತು ವೈತರಣೀ ಈ ರೂಪಗಳಿಂದಲೂ, ಆದಿಗಧಾದರನು ವ್ಯಕ್ತ 
ನಾಗಿರುವನು. 


೧೮-೨೦. ವಿಷ್ಣುಸದ, ರುದ್ರಪದ, ಬ್ರಹ್ಮಸದ, ಕಶ್ಯಸಪದ, ಹೊರಗೆ 
ಹೊರಟ ಎರಡು ಹಸ್ತಗಳು, ಪಂಚಾಗ್ನಿಷದಗಳು, ಇಂದ್ರಾಗಸ್ತ್ಯಪದಗಳು, ರವಿ, 
ಕಾರ್ಕಿಕೇಯ, ಕ್ರೌಂಚ, ಮಾತಂಗ ಇವುಗಳ ಪದಗಳು ಇನೇ ಮೊದಲಾದ ಸಮಸ್ತ 


4115 


ಕ್ರೀಮದಪ್ವೀಯುಪುಕಾಣಂ 
ಮುಖ್ಯಲಿಂಗಾನಿ ಸರ್ವಾಣಿ ವ್ಯಕ್ತಾವ್ಯಕ್ತಾತ್ಮನಾ ಸ್ಥಿತಃ | 
ಆದ್ಯೋ ಗದಾಧರಶ್ಲೆ ಎನ ವ್ಯಕ್ತ: ಶ್ರೀರ್ಮಾ ಗದಾಧರಃ ॥ ೨೦॥ 


ಗಾಯೆತ್ರೀ ಚೈವ ಸಾವಿತ್ರೀ ಸಂಧ್ಯಾ ಚೈವ ಸರಸ್ವತೀ! 
ಗಯೌಾದಿತೃಶ್ಹೋತ್ತರಾರ್ಕೋ ದಕ್ಷಿಣಾರ್ಕೋನಿ ನೈಮಿಸಃ ll ೨೧॥ 


ಶ್ವೇತಾರ್ಕೋ ಗಣನಾಥಶ್ಚ ನಸವೋಷ್ಟ್‌ ಮುನೀಶ್ವರಾಃ | 
ರುದ್ರಾಶ್ಹೆ ಕಾದಶೈ ವಾಥ ತಥಾ ಸಪ್ತರ್ಷಯೋಃಪರೇ ॥ ೨೨ ॥ 


ಸೋಮನಾಥಶ್ಚ ಸಿದ್ಧೇಶಃ ಕಪರ್ದಿಶೋ ವಿನಾಯಕಃ | 
ನಾರಾಯಣೋ ಮಹಾಲಕ್ಷ್ಮ್ಮೀರ್ಬ್ರಹ್ಮಾ ಶ್ರೀಪುರುಷೋತ್ತಮಃ | ೨೩॥ 


ಮಾರ್ಕಂಡೇಯೇಶಃ ಕೌಟೀಶೋ ಹೈಂಗಿರೇಶಃ ಪಿತಾಮಹಃ | 
ಜನಾರ್ದನೋ ಮಂಗಲಾ ಚ ಪುಂಡರೀಕಾಶ ಉತ್ತಮಃ ॥ ೨೪ ॥ 


ಮುಖ್ಯ ಅಂಗಗಳಿಂದಲೂ, ಆದಿಗದಾಧರನು ವ್ಯಕ್ತಾವ್ಯಕ್ತರೂಪನಾಗಿರುವನು 
ಮಹದೈಶ್ಚರ್ಯಸಂಪನ್ಮನಾದ ಆ ಶ್ರೀಮನ್ನಾರಾಯಣನು ಆದಿಗದಾಧರನೆಂದೂ, 
ವ್ಯಕ್ತರೂಪನೆಂದೂ ಪ್ರಖ್ಯಾತನಾಗಿರುವನು. 


೨೧-೨೪. ಗಾಯತ್ರೀ, ಸಾವಿತ್ರೀ, ಸಂಧ್ಯಾ, ಸರಸ್ವತೀ. ಗಯಾಡಿತ್ಯ, 
ಉತ್ತರಾರ್ಕ, ದಕ್ಷಿಣಾರ್ಕ, ನೈಮಿಷ, ಶ್ವೇತಾರ್ಕ, ಗಣನಾಥ, ಅಷ್ಟವಸುಗಳು, 
ಮುನೀಶ್ವರರು, ಏಕಾದಶರುದ್ರರು, ಸಪ್ತರ್ಷಿಗಳು, ಸೋಮನಾಥ, ಸಿದ್ಧೆ (ಶ್ರ, 
ಕಪರ್ದೀಶ, ವಿನಾಯಕ, ನಾರಾಯಣ, ಮಹಾಲಕ್ಷ್ಮೀ, ಬ್ರಹ್ಮ, ಪುರುಷೋತ್ತಮ, 
ಮಾರ್ಕಂಡೇಶ, ಕೋಹೀಶ, ಅಂಗಿರೇಶ, ಪಿತಾಮಹ, ಜನಾರ್ದನ, ಮಂಗಳೆ, 
ಪುಂಡರೀಕಾಕ್ಷ, ಉತ್ತಮ ಇವರೇ ಮೊದಲಾದವರ ರೂಪಗಳಿಂದ ಆದಿಗದಾಧರನು 
ವ್ಯಕ್ತರೂಪನಾಗಿರುವನು. 


406 


ಬಾಪಾ 


ಇತ್ಯಾದಿವ್ಯಕ್ತ ರೂಪೇಣ ಸ್ಥಿತಕ್ನಾಂ155851' 
ಹೇತಿರ್ಯೋ  ಾಶ್ಷಸಸ್ತತೃಿಹತೀ ಬ್ಲ ಪ್ರಶ್ನೆ: ॥ ೨೫ ॥ 


ಬ್ರಹ್ಮಣಾ ಸಹ ರುದ್ರಾದೈ 2 “ber WHEE? 
ತಾಳವಾದ್ಯ ಗದಾಪ್‌ಟೆ ತ ಆಸೇ i ೨೬॥ 
Il ಬ್ರಶೆಷ್ಯೀವಮಡ: 
ಗದಾಧರಂ ನ್ಯ ಪಗತಳುಲಕಲಷೆರ':ದ 
ಗಯಾಸತಂಖವಿದಿ ತಕುರ್ಮು ಕುಹಾಕಿರಳಿ ಗ: 
ಗುಹ್ವಾಶತಂ ಗಿ ಶಿಷರಗೌನಗೇಹಗೂ: 
ಗಣಾಚಿ?ತೆಂ ನರದಮಹಂ ನಮಾಮಿ Wl ೨೭ I 
ಅಹಃ ಶಿ ಶ್ರಿಯೆಂ ತ್ರಿದಕಣಾದಿಸುತ್ಬಿ ಯಂ! 
WE eres ಟಿ 
ಕಲಿಶ್ರಿಯೆಂ ಕಲಿಮಲಪುರ್ಡನಾಶ್ರೀಯರ'! 
ಗದಾಭಕಂ:ನೌಮಿ ತಬಾಬ್ರಕಾಶ್ರಯಃ ॥ ೨೮ ॥ 








೫-೨೬. "ಶ್ರೀಹರಿಯು ಹೇತಿಯೆಂಬ ರಾಕ್ಷಸನನ್ನು ಸಂಹರಿಸಿ, ಧರ್ಮೆವನ್ನು 
ಸ್ಥಾಪಿಸಿ, ಸೈಕುಂಕವನ್ನು ಹೊಂದಿದನು. ಹೀಗೆ ಬ್ರಹ್ಮಾಡಿ ಜೀವತೆನೆಳು ಗಯಾಸುರ 
ನನ್ನು ಇಚಳಿಸದಂತೆ ಮಾಡಿದರು. ಆಗ "ಸಂತುಷ್ಟ ನಾವೆ ಬ ಬ್ರಹ್ಮದೇವನು ಸಂತಾನ 
ದಿಂದ ನಿಶ್ಚಿಂತನಾಗಿ ಆದಿಗದಾಧರನಾದ ಶ್ರೀಹಕಿಯನ್ನು ಬಹಳಪಾಗಿ ಹೊಗಳಿಡೆನೆಸ: 


೨೬, ಬ್ರಹ್ಮದೇವನು ಹೇಳಿದನು :--ಗದಾಧರನೂ ಸಮಸ್ತವಾದ ಕಲಿ 
ದೋಷಗಳಿಂದ ಬೆದೂರನ್ನೂ ಗಯಾಕ್ಷೇಜ್ಳ ಗತ್ಣನ್ನೂ ಪ್ರಖ್ಯಾತವಾದ, ಕುಣವಂತನೂ, 
ತಗಣಿತನ್ನಹಿಮನೂ, ಗುಹಾಗತನೂ,  *ಸರ್ವತೋತ್ವಮವಾದ ಸ್ಲೈಭಾಸನೂೇತೆ 
ಶುಭ ಫವಾದ ಗೈ ಹಗತ್ತನೂ ಗೆಣಾರ್ಚಿತನ್ನೂ, 'ನರಪ್ತ ದನೂ.ಆದ: 'ಶ್ರೀಹರಿಗೆ.ಅನಂತಾ 
ನಂತ ವಂದನೆಗಳು. 


ತಿಟ್ಟು : ಅಹಿ ಭತಕಿ ದಿನ್ಯಕಕಿಂ ತಿನಂತನೂ, ಠೇವತೆಗಳಿಗೆ" ಮಹದೈಶ್ಶರ್ಯ 
ಪ್ರದಸ. ಈಶಪ್ಪ ಸಂಫತ್ವುಷನೂ "ಜೈ 'ಗಾಸಾಶಳತಕೂ, 5೮ನಲನಿದೂರನ್ನಸ 
ಕರಿಗೆ ಸಂಪತ್ರ್ರಜನೂ, -ಭಕ್ತ ನಕ ಆದೆ ಗಡಧರಸಿಗೆ ಅನಂತ ಪಂದೆಕೆಟ 
ಬ್ರಹ್ಮನು ಹೇಳಿಕಕುಃ' 


407 


ಶ್ರೀನುದ್ವಾಯುಪುರಾಣಾಂ 


ದೃಢಾದ್ದಢಂ ಪರಿವೃಢಗಾಢಸಂಸ್ತು ತಂ | 
ಕಾಮಾದ್ಭುತಂ ಸಧೃಢಮರೂಢಿರೂಢಿಗಂ ॥ 
ತಮಾಢ್ಯಗಂ ದೃಢದುರಿತಾದ್ಯಢೌಕಿತಂ | 
ಸ್ವಢೌಕೃತಂ ದೃಢತರಗೋತ್ರಸೂಕ್ತಿಭಂ ॥೨೪॥ 


ವಿದೇಹಕಂ ಕರಣಕಲಾವಿವರ್ಜಿತಂ | 
ವಿಜನ್ಮಕಂ ದಿನಕರನೇದಿಭೂಹಿತಂ / 
ಗದಾಧರಂ ಧೃನಿಮುಖವರ್ಜಿತಂ ಪರಂ | 
ನಮಾಮ್ಯಹಂ ಸತತಮನಾದಿಮಾಶ್ವರಂ ಹರಿಂ ॥೩೦॥ 


ಮನೋಶತಿಗಂ ಮತಿಗತಿವರ್ಜಿತೆಂ ಪರಂ | 

ಸದಾದ್ವಯೆಂ ಸ್ತುತಿಶಿರಸಿ ಸಂಸ್ತುತೆಂ ಬುಧೈಃ ॥ 
ಚಿದಾತ್ಮಕಂ ಕಲಿಗತ ಕಾರಣಾತಿಗಂ | 

ಗೆದಾಧರಂ ಹೃದಯೆಗತಂ ನಮಾಮಿ ತಂ Il ೩೧ I 








೨೯. ಅತ್ಯಂತ ದೃಢಕಾಯನೂ, ದೇವತೆಗಳಿಂದ ಬಹಳವಾಗಿ ವಂದಿತನೂ, 
ಮನ್ಮಥನಿಗಿಂತಲೂ ಅತಿಸುಂದರನೂ, ದೃಢಚಿತ್ತನೂ, ರೂಡಿಯಾಗಿ ಪ್ರಖ್ಯಾತನೂ, 
ಅತ್ಯಂತ ಬಲಿಷ್ಕನೂ, ಮಹಾಪಾತಕನಾಶಕನೂ, ಅತಿಪ್ರಕಾಶನೂ, ದೃಢತರವಾದ 
ಗಿರಿಯಂತೆ ಅಭೇದ್ಯನೂ, ದಿವ್ಯಭಾಷಾಯುಕ್ತನೂ ಆದ ಹರಿಗೆ ವಂದನೆಗಳು. 


೩೦. ಪ್ರಾಕೃತದೇಹರಹಿತನೂ, ಪ್ರಾಕೃ ತೇಂದ್ರಿಯರಹಿತನೂ, ಜನನಮರಣ 
ವರ್ಜಿತನೂ, ಸೂರ್ಯಮಂಡಲಕ್ಕೆ ಕಾಂತಿಪ್ರದನೂ, ಕೆಟ್ಟಭಾಸಣವನ್ನು ಮಾಡ 
ದವನೂ, ಸರ್ವೋತ್ತಮನೂ, ಸರ್ವಗತನೂ, ಅನಾದಿಯೂ, ಸ್ವಾಮಿಯೂ ಸರ್ವೇಶ್ವ 


ರನೂ ಆದ ಶ್ರೀಹರಿಗೆ ಅನಂತವಂದನೆಗಳನ್ನು ಮಾಡುವೆನೆಂದನು. 


೩೧. ಮನೋವೇಗವುಳ್ಳವನೂ, ದುರ್ಮತಿದುರ್ಗತಿರಹಿತನೂ, ಉತ್ತಮನೂ, 
ಸರ್ವದಾ ಅಸದ್ಭೃಶನೂ, ವೇದವೇದ್ಯನೂ, ಜ್ಞಾನಿಗಮ್ಯನೂ, ಜ್ಞಾನಸ್ವರೂಪನೂ, 
ಕಲಿಕಲ್ಮಸರಹಿತನೂ, ಗದಾಧರನೂ, ಸರ್ವಾಂತರ್ಯಾಮಿಯೂ ಆದ ಶ್ರೀಹರಿಗೆ 
ವಂದನೆಗಳೆಂದು ಬ್ರಹ್ಮದೇವನು ಶ್ರೀಹರಿಯನ್ನು ಸ್ತೋತ್ರಮಾಡಿದನು. 


408 


ಅಧ್ಯಾಯ ೪ 
H ಸನತ್ಕುಮಾರ ಉವಾಚ ॥ 


ದೇವೈಃ ಸಾರ್ದ್ವಂ ಬ್ರಹ್ಮಣೈವಂ ಸ್ತುತಶ್ಹಾದಿ ಗದಾಧರೆಃ | 
ಊಚೇ ವರಂ ವೃಣೇಷ್ಟ ತ್ವಂ ಪರಂ ಬ್ರಹ್ಮಾ ತಮಬ್ರವೀತ* I as ll 


ಶಿಲಾಯಾಂ ದೇವರೂಪಿಣ್ಯಾಂ ನ ತಿಷ್ಠಾಮಸ್ತ್ಯ್ಯಯಾ ವಿನಾ | 
ಸ್ಥಾಸ್ಕಾಮೋತ್ರ ತ್ವಯಾ ಸಾರ್ಧಂ ನಿತ್ಯಂ ವ್ಯಕ್ತಾದಿರೂಪಿಣಾ ॥೩೩॥ 


ಏವಮಸ್ತು ಶ್ರಿಯಾ ಸಾರ್ದಂ ಸ್ಥಿತಶ್ಹಾದಿ ಗದಾಧರಃ। 
ಲೋಕಾನಾಂ ರಕ್ಷಣಾರ್ಥಾಯ ಜಗತಾಂ ಮುಕ್ತಿ ಹೇತವೇ ॥ 
ಸುವ್ಯಕ್ತಃ ಪುಂಡರೀಕಾಶೋ ಜನಾರ್ದನ ಇತಿ ಶ್ರುತಃ ॥ av I 


ವೇದೈರಗಮ್ಮಾ ಯಾ ಮೂರ್ತಿಲಾದಿಭೂತಾ ಸನಾತೆನೀ | 
ಸುನ್ಯಕ್ತಾ ಶ್ವೇತಕಲ್ಪೇ ಸಾ ಭವಿಷ್ಯತಿ ತಥಾ ಪುನಃ ॥ 
ವಾರಾಹಕಲ್ಪೇ ಹ್ಯವ್ಯಕ್ತಾ ವ್ಯಕ್ತಿ ಮಸ್ಯಗಮತ್ತುರಾ 1೩೫1 


SSS 


೩೨. ಸನತಶ್ಯುಮಾರನು ಹೇಳಿದನು :--ಹೀಗೆ ಬ್ರಹ್ಮದೇವನು ದೇವತೆಗಳೊಡ 
ಗೂಡಿ ಆದಿಗದಾಧರಸ್ವಾಮಿಯನ್ನು ಹೊಗಳಲಾಗಿ ಪ್ರೀತನಾದ ಶ್ರೀಗದಾಧರನು ಎಲೈ 
ಬ್ರಹ್ಮದೇವನೇ ನರವನ್ನು ಬೇಡಿಕೋ ಎಂದು ಹೇಳಿದನ.. ಆಗ ಬ್ರಹ್ಮದೇವನು 
ಶ್ರೀಹರಿಯನ್ನು ಕುರಿತು ವರಗಳನ್ನು ಪ್ರಾರ್ಥಿಸಿದನು. 


೩೩. ಅನಂತರ ಬ್ರಹ್ಮದೇವನು ಎಲ್ಫೈ ಸ್ವಾಮಿಯಾದ ಶ್ರೀಹರಿಯೇ ದೇವ 
ರೂಸಿಣಿಯಾದ ಈ ಶಿಲೆಯಲ್ಲಿ ನಿನ್ನ ಸಂಗಡ ನಾನು ಸರ್ವಕಾಲದಲ್ಲಿಯೂ ವಾಸಿಸು 
ವಂತೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿದನು. 


೩೪. ಎಲ್ಫೈ ಬ್ರಹ್ಮದೇವನೇ ಹಾಗೆಯೇ ಹಾಗಲೆಂದು ಹೇಳಿ, ಶ್ರೀಹರಿಯು 
ಲಕ್ಷ್ಮೀದೇವಿಯ ಸಂಗಡ ಲೋಕರಕ್ಷಣೆಗಾಸಿಯೂ, ಜಗತ್ತಿಗೆ ಮುಕ್ತಿಯನ್ನು 
ಕೊಡುವುದಕ್ಕಾಗಿಯೂ, ಸುವ್ಯಕ್ತನೂ, ಆದಿಗದಾಧರನೂ, ಪುಂಡರೀಕಾಕ್ಷನೂ, 
ಜನಾರ್ದನನೂ ಎಂದು ಪ್ರಖ್ಯಾತನೂ ಆಗಿ ಬ್ರಹ್ಮಾದಿಗಳೊಡನೆ ವಾಸಿಸಿದನು. 

೩೫. ಸನಾತನವೂ, ಅನಾದಿಯೂ ಆದ ಯಾವ ಭಗವನ್ಮೂರ್ತಿಯು ವೇದ 
ಗಳಿಂದ ಅಗಮ್ಯವಾಗಿದೆಯೋ ಅಂತಹ ಗದಾಧರಮೂರ್ತಿಯು ಶ್ವೇತವರಾಹಕಲ್ಪದಲ್ಲಿ 
ಪುನಃ ಸುವ್ಯಕ್ತವಾಗುವುದು. ` ವರಾಹಕಲ್ಪದಲ್ಲಿ ಅವ್ಯಕ್ತವಾದ ಮೂರ್ತಿಯು ಆಗ 
ಪುನಃ ಸುವ್ಯಕ್ತಿಯನ್ನು ಹೊಂದುವುದು ಎಂದು ಹೇಳಿದನು. 


409 


ಶ್ರೀಪಾದ ಬ್ಬರಗುಷುಲಾಣಂ 
ಸಂತಾರಣಾಯೆ ಲೋಕಾಸಾಂದೇವಾಣಾ ತೆಕ್ಷಣಾಯ ಚ । 


ಗಯಾಶಿರಸಿ ಸುವ್ಯಕ್ತ್ರೋ ;ಜನಿಷ್ಯತಿ-ತ:ಸಂಕಯಃ c Hail 
ಯೇ ದ್ರಕ್ಷಂತಿ ಸದಾ ಭಕ್ತ್ಯಾ 4 ದೇವಮಾದಿ ಗದಾಧರಂ | 
ಕುಷ ಕೋಗಾದಿನೆ ರಕ್ತಾ ಯಾಸ್ಯಂತಿ ಹರಿಮಂದಿರೂ |asl 


ಯೇ ದ್ರಶ್ತ್ಯಂತಿ ಸದಾ ಭಕ್ತ್ಯಾ :ದೇವಮಾದಿ ಗದಾಫರಂ 1 
ತೇ ಸ್ರಾಸ್ಸ್ಯಂತಿ ಧನಂ ಥನ್ಯನಳುಯುರಾರೋಗ್ಬಮೇಜೆ ಚ ॥ ತರಗ 
೪8 


ಕಲತ್ರಪುತ್ರಸೌತ್ರಾದಿಗುಚಕೀರ್ತಿಸುಖಾನಿ ಚ । 

ಶ್ರದ್ಧ ಯಾ ಯೇ ನಮಸ್ಕಂತಿ_ರಾಜ್ಯಂ ಬ್ರಹ್ಮಪುಥಂ.ತಥ್ಲಾ: i 

ಭುಳ್ತ್ವಾ ಪ್ರಜೇಯುಃ ಸತತಂ ಪುಣ್ಯ ಪುಜಫಲಂ ಸೆಕಳಃ tae 
ಶ್ಚ; 3 (ಕರಿಯು .ಲೋಕೋದಾ ರಕ್ತಾ ಗಿಯೂ, ದೇವತೆಗಳನ್ನು ರಕಣೆ 
ಜಟ ಷು ವು. ಜರಿಗಳನ್ನೂ ನಶ? 

ಮಾಡುದ್ರಿ ಜೆಟ್ಳಗಿಯೂ,' ಗೆಯಾಸುರನ ಶಿರಸ್ಸಿನಲ್ಲಿ' ವ್ಯಕ್ತ ರೂಪನಾಗಿ ವಾಸಿಸುವನು. 

ಈ 'ರಿನಯದಲ್ಲಿ ಸಂದೇಹವಿಲ್ಲವೆಂದನು. 


೩೭: ..ಯಾವ ಪುರುಷನು ಆಡಿಗದಾಧರನಾದ ಸ್ವಾಮಿಯನ್ನು ಭಕ್ತಿಯಿಂದ 
ಸರ್ನೆಕೌಲದೆಲ್ಲಿಯೂ ದರ್ಶನಮಾಡುತ್ತಾನೆಯೋ : ಅವಹು ಕುಷ್ಟರೋಗಾದಿಗಳಿಂದ 
ಮುಕ್ತನಾಗಿ ಹರಿಯ ಮಂದಿರವಿರುವ ಮೋಕವನು ಹೊಂದುವನು. 


೩೮, ಯಾನ್ಮಮನುಜನು ಸರ್ವಕಾಲದಲ್ಲಿಯೂ ಭಕ್ತಿಯಿಂದ ಅದಿಗದಾಧರ 
ನ್ಲಾವ ಶ್ರೀಹರಿಯನ್ನು ದರ್ಶನಮಾಡ:ವನೋ ಅವನು ಅಯುರಾಕೋಗ್ಯಿ ಕ್ವ ರರ್ಸದಿ 
ಸಕಲಾಭೀಸ್ಟಗಳನ್ನೂ ಹೊಂದಿ 'ಸುಖಿಯಾಗುನನು. 


ಶ್ರ ಜನ, ಸರುನ್ನದ್ನು ಭಕ್ಷಿಯ್ದಿದ ಆೃದಿಗದಾಧನನ್ನನ್ನು: ಪೂಜಿಸುವಕೋ 
ಅನೆಕ" ಭತ್ತ ಪೌತ್ರ ಕಲತ್ರಗುಣಕೀತಿಸ್ತುಹಾದಿಗಳನ್ನೂ, - ,ರಾಜ್ಯಭೋಗವನ್ನೂ 
ಹೊಂದಿ, ಮಹಾಪುಣ್ಯಕ್ಕೆ ಫಲಭೂತವಾದ. ಬ್ರಹ್ಮುಳೋಶಸನ್ನು /ಹೋದುತಯ: 


410 


ಅಧ್ಯಯ ೪೭ 


ಗೆಂಧದಾನೇನ ಗಂಧಾಢ್ಯ ಸೌಭಾಗ್ಯಂ ಪುಪ್ಪ ದಾನತಃ | 
ಧೂಪದಾನೇನ ರಾಜ್ಯಾಪ್ತಿರ್ದೀಪ್ತಿರ್ದೀಸೈರ್ಭನಿಷ್ಯತಿ h vo ll 


ಧ  ಜದಾನಾತ್ಪಾಪಹಾನಿರ್ಯಾತ್ರಾಕೃದ್ಧ ೨ಹ್ಮೈಲೋಕಭಾಕ್‌ | 
ಶ್ರಾದ್ಧ ಸಿಂಡಪ್ರದೋ ಯಸ್ತು ವಿಷ್ಣುಂ ನೇಷ್ಮತಿ ನೈ ಸಿರ ॥ vo Il 


ಶ್ರದ್ಧ ಯಾ ಯೇ ನಮಸ್ಯಂತಿ ಸ್ತೋತ್ರೇಣಾದಿ ಗದಾಧರಂ | 
ನಸ ಗ್ಲೀಷ್ಯಂತಿ ಚ ಸಮಭ್ಯಚ್ಯ ೯ ನಿತ್ಯ ೇಷ್ಯಂತಿ ಮಾಧವಂ | 
ಶಿವೋಪಿ ಪರಯಾ ಪ್ರೀತ್ಯಾ ತುಷ್ಟಾವಾದಿ ಗದಾಧರಂ ॥೪೨॥ 


| ಶಿವ ಉವಾಚ ॥ 


ಅವ್ಯಕ್ತರೂಪೋ ಯೋ ದೇವೋ ಮುಂಡಪೃಷ್ಟಾದ್ರಿರೂಪತಃ | 
ಫಲ್ಲುತೀರ್ಥಾದಿರೂಪೇಣ ನಮಾಮ್ಯಾದಿ ಗದಾಧರಂ ॥ ೪a ॥ 


೪೦. ಆ ಗದಾಧರನಾದ ಸ್ವಾಮಿಗೆ ಗಂಧವನ್ನು ಕೊಡುವದರಿಂದ ಪುರುಷನು 
ಗಂಧದಿಂದ ಪೂರ್ಣನೂ, ಪುಷ್ಪದಾನದಿಂದ ಸೌಭಾಗ್ಯವಂತನೂ, ಧೂಪದಾನ 
ದಿಂದ ಮಹಾರಾಜ್ಯವುಳ್ಳವನೂ, ದೀಪದಾನದಿಂದ ಕಾಂಕಿವಂತನೂ ಆಗುವನು. 


೪೧. ಗದಾಧರನಾದ ಜನಾರ್ದನನಿಗೆ ಧ್ವಜದಾನದಿಂದ ಪಾಸಹಾನಿಯೂ. 
ಯಾತ್ರೆಯಿಂದ ಸ್ವರ್ಗಪ್ರಾಪ್ತಿಯೂ, ಪಿತೃಗಳಿಗೆ ಶ್ರಾದ್ಧದಲ್ಲಿ ಪಿಂಡದಾನ ಮಾಡುವುದ 
ರಿಂದ ಪಿತೃಗಳಿಗೆ ನಿಷ್ಣುಕೋಶಪ್ರಾಸ್ತಿಯೂ ಉಂಟಾಗುವುದು. 


೪೨. ಯಾವ ಪುರುಷರು ಶ್ರದ್ಧೆ ಯಿಂದ ಸ್ತೋತ್ರಪೂರ್ವಕವಾಗಿ ಆದಿಗದಾಧರ 
ನಿಗೆ ನಮಸ್ಕಾರವನ್ನು ಮಾಡುತ್ತಾರೋ ಮತ್ತು ಅರ್ಚನಾದಿಗಳಿಂದ ಗದಾಧರನಿಗೆ 
ತೃಪ್ತಿಗೊಳಿಸುವರೋ ಅವರು ತಮ್ಮ ಪಿತೃಗಳಿಗೆ ಮೋಕ್ಷವನ್ನು ಕೊಡಿಸುವರು. 
ಪರಮೇಶ್ವರನೂ ಕೂಡ ಪರಮಭಕ್ತಿಯಿಂದ ಆದಿಗದಾಧರನನ್ನು ಸ್ತೋತ್ರಗಳಿಂದ 
ಸಂತೋಷಪಡಿಸಿದನು. 


೪೩, ಈಶ ಶ್ವರನು ಹೇಳಿದನು :--ಯಾವ ಜನಾರ್ದನ ನಾಮಕನಾದ ಗದಾ 
ಧರನು, ಮುಂಡಸೃಷ್ಟಾದಿ ರೂಪಗಳಿಂದಲೂ, ಅವ್ಯಕ್ತ ರೂಪಗಳಿಂದಲೂ ಪ್ರ ಖ್ಯಾ ತ 
ನಾಗಿರುವನೋ, ಅಂತಹ ಆದಿಗದಾಧರ ಸ್ವಾಮಿಗೆ ಅನಂತ ವಂದನೆಗಳು. 


411 


ಶ್ರೀಮವ್ಹಾಯುಪುರಾಣಂ 
ವ್ಯಕ್ತಾವ್ಯಕ್ತಸ್ವ ರೂಸೇಣ ಪಡರೂಪೇಣ ಸಂಸಿ ತಃ | 


ಮುಖಲಿಂಗಾದಿರೂಪೇಣ ನಮಾಮ್ಯಾದಿ ಗದಾಧರಂ i we ॥ 
ಅವ್ಯಕ್ತ ರೂಪೋ ಯೋ ದೇವೋ ಜನಾರ್ದನಸ್ವರೂಪತಃ | 

ಮುಂಡಪೃಷ್ನೇ ಸ್ವ ಯೆಂ ಜಾತೋ ನಮಾಮ್ಯಾದಿ ಗದಾಧರಂ Il ೪೫ ॥ 
ಶಿಲಾಯಾಂ ದೇವರೂಪಿಣ್ಯಾಂ ಸ್ಥಿತಂ ಬ್ರಹ್ಮಾದಿಭಿಃ ಸುರೈಃ | 

ಪೂಜಿತಂ ಸತ್ಕೃತಂ ದೇವೈ ಸ್ತ ನಮಾಮಿ ಗದಾಧರಂ ॥ ೪೬ ॥ 
ಯಂ ಚ ದೃಷ್ಟ್ಯಾ ತತಃ ಸ್ಪೃಷ್ಟ್ವಾ ಪೂಜಯಿತ್ವಾ ಪ್ರಣಮ್ಯ ಚ | 
ಶ್ರಾದ್ಧಾ ದೌ ಬ್ರಹ್ಮ ಲೋಕಾಪಿ ಬರ್ಸ ನಾಮ್ಯಾದಿ ಗವಾಥರಂ ॥ ೪೩ I 
ಮಹದಾದೇಶ್ವ್ಚ ಜಗತೋ ವ್ಯಕ್ತಸ್ಕೈಕಂ ಹಿ ಕಾರಣಂ | 
ಅವ್ಕಕ್ತಜ್ಞ್ಞಾನರೂಸಂ ತೆಂ ನಮಾನ್ಯಾದಿ ಗದಾಧರಂ ॥ ೪೮॥ 








೪೪. ಯಾವ ಗದಾಧರ ಸ್ವಾಮಿಯು ಪಾದರೂಪದಿಂದ ವ್ಯಕ್ತನಾಗಿಯೂ 
ಮುಖಾದ್ಯಂಗಗಳಿಂದ ಅವ್ಯಕ್ತನಾಗಿಯೂ, ಹೀಗೆ ವ್ಯಕ್ತಾವ್ಯಕ್ತರೂಪಗಳಿಂದ ಪ್ರಸಿದ್ಧ 


ನಾಗಿಯೂ ಇರುವನೋ, ಅಂತಹ ಸ್ವಾ ಮಿಗೆ ಅಂನತ ವಂದನೆಗಳು. 


೪೫. ಅವ್ಯಕ್ತ ಸ್ನರೂಪಿಯಾದ ಯಾವ ಭಗವಂತನು, ಮುಂಡ ಪ ಪೃಷ್ಟ ದ್ರಿಯಲ್ಲಿ 
ಜನಾರ್ದನ ಸ ಕ್ವರೂಪಿದಿಂದ ಪ್ರ ಪ್ರಖ್ಯಾತನಾಗಿರುವನೋ, ಅಂತಹ ಆದಿಗದಾಧರನಿಸೆ 
ಅನಂತಾನಂತ 


೪೬. ಯಾವ ಭಗವಂತನು ಶಿಲಾರೂಪಿಣಿಯಾದ ದೇವರೂಸಿಣಿಯಲ್ಲಿ 
ವಾಸಿಸುತ್ತಾ ಬ್ರಹ್ಮಾದಿಗಳಿಂದ ಪೂಜಿತನೂ, ದೇವದಾನವಾದಿಗಳಿಂದ ಸತ್ಕೃತನೂ 
ಆಗಿರುವನೋ ಅಂತಹ ಗದಾಧರನಿಗೆ ವಂದನೆಗಳು. 


೪೭. ಯಾವ ಗದಾಧರನಾದ ಭಗವಂತನ ದರ್ಶನ, ಸ್ಪರ್ಶನ, ಅರ್ಚನ 
ವಂದನಾದಿಗಳಿಂದಲೂ, ಶ್ರಾದ್ಧಾದಿಗಳಿಂದಲೂ ಪುರುಷರಿಗೆ ಬ್ರಹ್ಮಲೋಕಪ್ರಾಶ್ತಿ 
ಯಾಗುವುಹೋ ಅಂತಹ ಆದಿಗದಾಧರನಿಗೆ ನಮಸ್ಕಾರಗಳು. 


೪೮. ಯಾವ ಸ್ವಾಮಿಯು ಮಹತ್ತತ್ವಾದಿಗಳಿಗೂ, ಅವ್ಯಕ್ತವಾದ ವ್ರಕ್ಸ ತ್ಯಾದಿ 
ಗಳಿಗೂ ಮುಖ್ಯಕಾರಣನಾಗಿರುವನೋ, ಹ ಅವ್ಯಕ್ತ ರಾಸಿಯೂ, ಜ್ಞಾನ 
ಸ್ಮ ಕ್ವೈರೂಪನೂ ಆದ ಗದಾಧರನಿಗೆ ಅನಂತವಂದನೆಗಳು. 


415 


ಅಧ್ಯಾಂಕಿ ಸ್ತ 
ಜೇಹೇಂದ್ರಿಯೆಮಸೋಬುದ್ಧಿಪ್ರಾಹಾಹಂಕಾರವರ್ಜಿತಂ | 
ಜಾಗ್ರಸ್ತೃಪ್ನವಿನಿವರ್ಶಕ್ತಂನಮಾಮ್ಯಾದಿ ಗದಾಢರಂ 1'೪೯!॥ 


ಿತ್ಕಾನಿತ್ಯವಿನಿರ್ಮುಕ್ತಂ ಸತ್ಯಮಾನಂದಮವ್ಕಯೆಂ | 
ತುರೀಟಿಂ ಜ್ಯೋತಿರಾತ್ಮಾನಂ ನಮಾಮ್ಯಾದಿ ಗದಾಧರಂ ॥ ೫೦॥ 


॥ಸನತ್ಯುಮಾರ ಉವಾಚ ॥ 


ಏನಂ ಸ್ತುತೋ ಮಹೇಶೇನ ಪ್ರೀತೋ ಹ್ಯಾದಿಗದಾಥರಃ | 
ಸ್ಥಿತೋ ದೇವಃ ಶಿಲಾಯಾಂ ಸ ಬ್ರಹ್ಮಾದ್ಯೈರ್ದೇವತೈಃ ಸಹ ! ೫೧'॥ 


ಸಂಸ್ಥಿತಂ ಮುಂಡಪೃಷ್ಠಾದ್ರೌ ದೇವಮಾದಿ ಗದಾಧರಂ | 
ಸ್ತುವಂತಿ ಪೂಜಯೆಂತೀಹ ಬ್ರಹ್ಮಲೋಕಂ ಪ್ರಯಾಂತು ತೇ Il ೫೨ ॥ 





೪೯. ಪ್ರಾಕೃತವಾದ ದೇಹ, “ಇಂದ್ರಿಯ, ಬುದ್ದಿ, ಪ್ರಾಣ, ಅಹಂಕಾರ 
ಇವುಗಳಿಂದ ರಹಿತನೂ, ಜಾಗ್ರತ್ಸೃಪ್ತನಿದ್ರಾದಿಗಳಿಂದ ರಹಿತನೂ ಆದ ಗದಾಧರ 
ಮೂರ್ತಿಗೆ ನಮಸ್ಕಾರಗಳು. 


೫೦. ನಿತ್ಯಾನಿತ್ಯರಹಿತನೂ, ಸತ್ಯರೂಪಿಯೂ, 'ಆನಂದಸ್ವರೂಪಿಯೂ, 
ಅವ್ಯಯನೂ, ತ್ರಿಗುಣಾತೀತನೂ, -ತೇಜೋಮಯನೂ, ಸರ್ವಾಂತರ್ಯಾಮಿಯೂ 
ಅದ ಗದಾಧರಸ್ವಾಮಿಗೆ ಅನಂತವಂದನೆಗಳೆಂದು ಪರಮೇಶ್ವರನು ಸ್ತೋತ್ರ 
ಮಾಡಿದನು. 


೫೧. ಸನತ್ಪುಮಾರಮುನಿಯು ಹೇಳಿದನು :---ಈ ರೀತಿಯಲ್ಲಿ ಈಶ್ವರನಿಂದ 
ಸ್ತೋತ್ರಮಾಡಲ್ಪಟ್ಟು ಪ್ರಿತನಾದ ಗದಾಧರನು ಬ್ರಹ್ಮಾದಿದೇವತೆಗಳೊಡನೇ ಆ ದೇವ 
ಶಿಲೆಯಲ್ಲಿ ನಿಂತು ಭಕ್ತರಿಗೆ ಮಹಾಫಲವನ್ನು ಕೊಡುತ್ತಾ ಇರುವನು. 


೫೨. ಮುಂಡನೃಷ್ಟಾದ್ರಿಯಲ್ಲಿರತಕ್ಕ ಆದಿಗದಾಧರನಾದ ಶ್ರೀಹರಿಯನ್ನು 
ಭಕ್ತಿಯಿಂದ ಪೂಜಿಸುವ ಪುರುಷನು ಬ್ರಹ್ಮಲೋಕವನ್ನು ಪಡೆಯುವನು. ಇದರಂತೆ 
ಕೀವೆಯನ್ನು ಮಾಡುವ ನರನೂ ಸಹ ಬ್ರಹ್ಮಲೋಕವನ್ನು ಹೊಂದುವನು. 


413 


ಶ್ರೀಷುಡ್ವಾಯಜದುಂ೨ಂ 


ಧರ್ಮಾರ್ಥೀ ಪ್ರಾಪು ಎ ಯಾದೃರ್ಮಮರ್ಥಾರ್ಥೀ ಚಾರ್ಥಮಾಪ್ರ್ಮ್ಮ ಯಾತ”! 
ಕಾಮಾನವಾಪ್ಲುಯಾತ್ಯಾಮಾ ಮೋಕ್ಸಾರ್ಥೀ ಮೋಕ್ಷಮಾಪ್ಪುಯಾತ್‌ ॥ 


ವಂಧ್ಯಾ ಚ ಲಭತೇ ಪುತ್ರಂ ವೇದನೇದಾಂಗಪಾರಗಂ | 
ರಾಜಾ ನಿಜಯಮಾಪ್ಟೋತಿ ಶೂದ್ರಶ್ಚ ಸುಖಮಾಪ್ಲುಯಾತ್‌ Il ೫೪ ॥ 


ಪುತ್ರಾರ್ಥೀ ಲಭತೇ ಪುತ್ರಾನಭ್ಯರ್ಚ್ಯಾದಿ ಗದಾಧರಂ | 
ಮನಸಾ ಪ್ರಾರ್ಥಿತಂ ಸರ್ವಂ ಪೂಜಾದ್ಶೈಃ ಪ್ರಾಪು ಓಯೊಾದ್ಧ ಕೆಳ ॥ ೫೫॥ 


ಇತಿ ಶ್ರೀಮಹಾಪುರಾಣೇ ವಾಯುಪ್ರೋಕ್ತೇ “ ಗಯಾಮಾಹಾತ್ಮ್ಯಂ” 
ನಾಮ ಸಪ್ತಚತ್ವಾರಿಂಶೋಧ್ಯಾಯಃ 


೫೩. ಯಾವ ಪುರುಷರು ಧರ್ಮಾಪೇಕ್ಷೆಯಿಂದ ಆದಿಗದಾಧರಮೂರ್ತಿ 
ಯನ್ನು ಭಕ್ತಿಯಿಂದ ಆರಾಧಿಸುವರೋ ಅಂತಹ ಮನುಜರು ಧರ್ಮವನ್ನು 
ಪಡೆಯುವರು. ಅರ್ಥಾಪೇಕ್ಷಿಯಾದ ಪುರುಷರು ದ್ರವ್ಯವನ್ನೂ, ಕಾಮಿಯಾದ ನರನು 
ಸಕಲವಾದ ಈಪ್ಸಿತಗಳಾದ ಕಾಮಗಳನ್ನೂ , ಮೋಕ್ಷದಲ್ಲಿ ಇಚ್ಛೆಯುಳ್ಳವನು ಮುಕ್ತಿ 
ಯನ್ನೂ ಪಡೆಯುವರು. 


೫೪. ಬಂಜೆಯಾದ ನಾರೀಮಣಿಯೂ ಕೂಡ, ಆದಿಗದಾಧರಮೂರ್ತಿ 
ಯನ್ನು ಸೇವಿಸಿದರೆ ವೇದವೇದಾಂಗಪಾರಂಗತನಾದ ಪುತ್ರರತ್ನವನ್ನು ನಡೆಯು 
ವಳು. ರಾಜನಾದ ಪುರುಷನು ಗದಾಧರನ ಸೇವೆಯಿಂದ ವಿಜಯವನ್ನು ಹೊಂದು 
ವನು. ಶೂದ್ರನು ಭಗನದಾರಾಧನೆಯಿಂದ ದಿವ್ಯಸುಖವನ್ನು ಪಡೆಯುವನು. 


೫೫. ಆದಿ ಗದಾಧರನ ಅರ್ಚನಾದಿಗಳಿಂದ ಪುತ್ರಾಪೇಕ್ಷೆಯುಳ್ಳ ಪುರುಷನು 
ದಿವ್ಯಪುತ್ರಸಂತಾನವನ್ನು ಪಡೆಯುವನು. ಅಂತಹ ಆದಿಗದಾಧರನೂ, ಜನಾರ್ಧನ 
ನಾಮಕನೂ ಆದ ಶ್ರೀಹರಿಯ ಪೂಜಾದಿಗಳಿಂದ ಸಕಲವಾದ ಮನೋಭೀಷ್ಟಗಳೂ 
ನೆರವೇರುತ್ತವೆ ಸಂದೇಹವಿಲ್ಲವೆಂದು ಸನತ್ಕುಮಾರನು ನಾರದನಿಗೆ ಹೇಳಿದನು. 


ಹೀಗೆ ವಾಯುಸ್ರೋಕ್ತವಾದ ಮಹಾಪುರಾಣದಲ್ಲಿ “ ಗಯಾಮಹಾತ್ಮ್ಯ”ನೆಂಬ 
ನಲವತ್ತೀಳನೆಯ ಅಧ್ಯಾಯವು ಸಮಾಪ್ತವಾದುದು. 


ಎ4. 


414 


ಅಧ್ಯಾಯ ೪೭ 
ನಲವತ್ತೇಳನೆಯ ಅಧ್ಯಾಯದ ಸಾರಾಂಶವು 
೨೨ 


ಈ ಅಧ್ಯಾಯದಲ್ಲಿ ಶ್ರೀಹರಿಗೆ ಗದಾಸ್ರಾಪ್ತಿಯೂ, ಈಶ್ವರಕೃತಸ್ತೋತ್ರವೂ, 
ಶಿಲಾಮಹಿಮೆಯೂ, ಶ್ರೀಹರಿಯ ಸನ್ನಿಧಾನವೂ, ವರ್ಣಿತವಾಗಿವೆ. 


ವಿಶ್ವಕರ್ಮನು ಗದಾನಾಮಕ ಅಸುರನ ಮೂಳೆಯಿಂದ ಗದಾಯುಧವನ್ನು 
ನಿರ್ಮಿಸಿದನು. ಹೇತಿಯೆಂಬ ಅಸುರನು ಘೋರತಪಸ್ಸನ್ನು ಮಾಡಿ ಬ್ರಹ್ಮನಿಂದ 
ವರವನ್ನು ಪಡೆದು ದೇವತೆಗಳನ್ನು ಪೀಡಿಸಲಾಗಿ ದೇವತೆಗಳ ಪ್ರಾರ್ಥನೆಯಂತೆ 
ಶ್ರೀಹರಿಯು ಆ ಗದಾಯುಧವನ್ನು ಸ್ವೀಕರಿಸಿ ಆ ಅಸುರನನ್ನು ಸಂಹರಿಸಿದನು. 
ಪುನಃ ದೇವತೆಗಳ ಪ್ರಾರ್ಥನೆಯಂತೆ ಗದಾಧರನಾಗಿ ಗಯಾಶಿಲೆಯ ಮೇಲೆ ಸ್ಥಿರವಾಗಿ 
ನಿಂತನು. ಶ್ರೀಹರಿಯು ಗಯಾಕ್ಷೆಃತ್ರದಲ್ಲಿ ವ್ಯಕ್ತಾವ್ಯಕ್ತ ಸ್ವರೂಪದಿಂದ ಇರುವನು. 
ಆ ಕ್ಷೇತ್ರದಲ್ಲಿ ಸ್ನಾನಜಪಾದಿಗಳನ್ನು, ಶ್ರಾದ್ಧಪಿಂಡದಾನಾದಿಗಳನ್ನೂ ಮಾಡಿದರೆ, 
ಪಿತೃಗಳು ಮುಕ್ತಿಯನ್ನು ಹೊಂದುವರು. ಆ ಗದಾಧರನಾದ ಶ್ರೀಹರಿಯು ಸೃಷ್ಟಿ 
ಸ್ಥಿ ತಿಸಂಹಾರಕರ್ತನೂ, ಸಕಲ ವೇದವೇದ್ಯನೂ, ಸರ್ವಾಂತರ್ಯಾಮಿಯೂ, ಸಕ 
ಲಾಭೀಷ್ಟಪ್ರದನೂ ಆಗಿರುವನೆಂದು ಪರಮೇಶ್ವರನು ಗದಾಧರನನ್ನು ಬಹಳವಾಗಿ 
ಸ್ತೋತ್ರಗಳನ್ನು ಮಾಡಿರುವನು. ಎಂಬ ವಿಷಯಗಳು ಈ ಅಧ್ಯಾಯದಲ್ಲಿ 
ನಿರೂಪಿಸಲ್ಪಟ್ಟಿವೆ. 


415 


|! ಹೆರಿಃ ಓಂ | 
—|॥ ಶ್ರೀ ವೇದವ್ಯಾ ಸಾಯ ನಮಃ ॥-- 
ಶ್ರೀಮದ್ವಾಯುಮಹಾಪುರಾಣಂ 


ಆಷ್ಮಚತ್ತ್ವಾರಿಂಶೋಧ್ಯಾಯಃ 
॥ ಸನತ್ಕುಮಾರ ಉವಾಚ ॥ 
ಗಯಾಯಾತ್ರಾಂ ಪ್ರವಕ್ಸ್ರ್ಯಾನಿ ಶೃಣು ನಾರದ ಮುಕ್ತಿದಾಂ | 
ನಿಷ್ಕೃತಿಃ ಶ್ರಾದೃಕತ್ಯಣಾಂ ಬ್ರಹ್ಮಣಾ ಗೀಯತೇ ಪುರಾ ॥೧॥ 


ಉದ್ಯತಶ್ಲೇದ್ದ ಯಾಂ ಗಂತುಂ ಶ್ರಾದ್ಧಂ ಕೃತ್ವಾ ನಿಧಾನತಃ । 
ವಿಧಾಯ ಕಾರ್ಪಟೀವೇಷಂ ಕೃತ್ವಾ ಗ್ರಾಮಂ ಪ್ರದಕ್ಷಿಣಂ ॥೨॥ 


ನಲವತ್ತೆಂಟನೆಯ ಅಧ್ಯಾಯ ಪ್ರಾರಂಭವು 


೧. ಸನತ್ಯುಮಾರಮುನಿಯು ಹೇಳಿದನು :--ಎಲೈ ನಾರದನೇ, ಗಯಾ 
ಕ್ಷೇತ್ರದ ಯಾತ್ರಾಫಲವನ್ನು ನಿರೂಪಿಸುವೆನು ಕೇಳು. ಅದು ಕೇವಲ ಮುಕ್ತಿ 
ಪ್ರದವಾಗಿದೆ. ಗಯೆಯಲ್ಲಿ ಪಿತೃಗಳ ಉದ್ದೇಶ್ಯಕವಾಗಿ ಶ್ರಾದ್ಧಾದಿಗಳನ್ನು ಮಾಡುವ 
ವರು ಖಣತಶ್ರಯಗಳಿಂದ ಮುಕ್ತರಾಗುವರೆಂಬುದಾಗಿ ಬ್ರಹ್ಮದೇವನು ಪೂರ್ವದಲ್ಲಿ 
ನಿರೂಪಿಸಿರುವನು. 


೨. ಗಯಾಕ್ಲೇತ್ರಕ್ಕೆ ಹೋಗಲು ಬಯಿಸುವ ಪುರುಷನು ಶಾಸ್ತ್ರೋಕ್ತ 
ಕ್ರಮದಿಂದ ಶ್ರಾದ್ಧವನ್ನು ಮಾಡಿ ವಿದ್ಯಾರ್ಥಿಯ ವೇಷದಿಂದ ಗ್ರಾಮಪ್ರದಕ್ಷಿಣೆಯನ್ನು 
ಮಾಡಿ ಭಕ್ತಿಯಿಂದ ಹೊರಡಬೇಕು. 


416 


ಅಧ್ಯಾಯ ೪೮ 


ತತೋ ಗ್ರಾಮಾಂತರಂ ಗತ್ವಾ ಶ್ರಾದ್ಭಶೇಷಸ್ಯ ಭೋಜನಂ | 
ತತಃ ಪ್ರತಿದಿನಂ ಗಚ್ಛೇತ್ರತಿಗ್ರಹವಿವರ್ಜಿತಃ 1೩॥ 


ಪ್ರತಿಗೃಹಾದುಷಾವೃತ್ತಃ ಸಂತುಷ್ಟೋ ನಿಯತಃ ಶುಚಿಃ | 
ಅಹಂಕಾರನಿಮುಕ್ತೋ ಯಃ ಸ ತೀರ್ಥಫಲಮಶ್ನುತೇ Iv 


ಯಸ್ಯ ಹಸ್ತೌ ಚ ಪಾದೌ ಚ ಮನಶ್ತಾಪಿ ಸುಸಂಯೆತಂ | 
ವಿದ್ಯಾ ತಪಶ್ಚ ಕೀರ್ತಿಶ್ಚ ಸ ತೀರ್ಥಫಲಮಶ್ನುತೇ 1೫॥ 


ತತೋ ಗಯಾಸ್ರವೇಶೇ ಚ ಪೂರ್ವತೋಸ್ತಿ ಮಹಾನದೀ | 
ತತ್ರ ತೋಯಂ ಸಮುತ್ಭಾಟ್ಯ ಸ್ಲಾತವ್ಯಂ ನಿರ್ಮಲೇ ಜಲೇ | ೬ ॥ 


೩. ತರುವಾಯ ಗ್ರಾಮಾಂತರಕ್ಕೆ ಹೋಗಿ ಶ್ರಾದೃಶೇಷವನ್ನು ಭುಂಜಿಸಿ, 
ಅಲ್ಲಿಂದ ಮುಂದಕ್ಕೆ ಕಾಲ್ಪಡೆಯಿಂದಲೇ ಜೇರೊಂದ.ಗ್ರಾಮಕ್ಕೆ ಹೋಗಬೇಕು. 
ಈ ಕ್ರಮದಲ್ಲಿ ಪ್ರಯಾಣವನ್ನು ಮಾಡುವಾಗ ಮಾರ್ಗದಲ್ಲಿ ಪರರು ಕೊಟ್ಟ ದಾನವನ್ನು 
ಸ್ವೀಕರಿಸಬಾರದು. 


೪. ಪುರುಷನು ಪ್ರಕಿಗ್ರಹವನ್ನು ಸ್ವೀಕರಿಸದೆ ಸಂತುಷ್ವನೂ, ಜಿತೇಂದ್ರಿ 
ಯನೂ, ಶುಚಿಯೂ, ಅಹಂಕಾರವರ್ಜಿತನೂ ಆಗಿ ಗಯಾಕ್ಲೇತ್ರಕ್ಕೆ ಪ್ರಯಾಣವನ್ನು 
ಮಾಡಿದರೆ, ತೀರ್ಥಯಾತ್ರೆಯ ಸಂಪೂರ್ಣಫಲವನ್ನು ಹೊಂದುವನು. 


೫. ಯಾವನ ಹಸ್ತಪಾದಗಳೂ, ಮನಸ್ಸೂ, ನಿರ್ಮಲವಾಗಿಯೂ, ಶಾಂತ 
ವಾಗಿಯೂ ಇರುವುವೋ ಮತ್ತು ಯಾವನಿಗೆ ವಿದ್ಯಾ, ಕೇರ್ತಿ ತನಸ್ಸು ಇವುಗಳು 
ಇರುವುವೋ ಅಂತಹ ಪುರುಷನು ತೀರ್ಥಯಾತ್ರೆಯ ಸಂಪೂರ್ಣ ಫಲವನ್ನು 
ಹೊಂದುವನು. 


೬. ತರುವಾಯ ಗಯಾಕ್ಷೇತ್ರವನ್ನು ಹೊಂದಿ ಅದರ ಪೂರ್ವದಿಕ್ಕನಲ್ಲಿರುವ 
ಮಹಾನದಿಯ ಪವಿತ್ರವಾದ ಜಲದಲ್ಲಿ ಸ್ಟಾ ನಜಪತಪಾದಿಗಳನ್ನು ಮಾಡುವುದರಿಂದ 
ಮಹಾಫಲಪ್ರಾ ಪ್ತಿಯಾಗುನುದು. 


27 4117 


ಶ್ರೀಷುದ್ವಾಯುಪುರಾಣಂ 
ದೇವಾದೀಂಸ್ತರ್ಪಯಿತ್ವಾಥ ಶ್ರಾದ್ಧಂ ತೃತ್ವಾ ಯಥಾವಿಧಿ । 
ಸ್ವವೇದಶಾ ಖಾಗದಿತಮರ್ಫ್ಯಾವಾಹನವರ್ಜಿತಂ (all 


ಅಪರೇಹ್ಲಿ ಶುಚಿರ್ಭೂತ್ವಾ ಗಚ್ಛೇದ್ವೈ ಪ್ರೇತಪರ್ವತೇ | 
ಬ್ರಹ್ಮಕುಂಡೇ ತತಃ ಸ್ನಾತ್ವಾ ದೇವಾದೀಂಸ್ತರ್ಸಯೇತ್ಸುಧೀಃ lsh 


ಕುರ್ಯಾಚ್ಛಾ ೨ದ್ಮಂ ಸಪಿಂಡಾನಾಂ ಪ್ರಯೆತಃ ಪ್ರೇತಪರ್ನತೇ | 
ಪ್ರಾಚೀನಾವೀತಿನಾ ಭಾವ್ಯಂ ದಕ್ಷಿಣಾಭಿಮುಖ ಸುಧೀಃ Wel 


ಕವ್ಯಬಾಲೊಆನಲಃ ಸೋಮೋ ಯೆನುಶ್ಲಿ ನಾರ್ಯಮಾ ತಥಾ! 
ಅಗ್ನಿಸ್ಟಾತ್ತಾ ಬರ್ಜಿಷದ8 ಸೋಮಪಾಃ ಪಿತೃದೇವತಾಃ | ೧೦ !! 





೭. ಅನಂತರ ಜ್ಞಾನಿಯಾದ ಪುರುಷರು ದೇವಸಿತೃಗಳಿಗೆ ತರ್ಪಣವನ್ನು 
ವಿಧಿವತ್ತಾಗಿ ಶ್ರಾದ್ಧಾದಿಕರ್ಮಗಳನ್ನೂ ತಮ್ಮ ತಮ್ಮ ಶಾಸ್ತ್ರೋಕ್ತರೀಕಿಯಾಗಿ 
ಅರ್ಫ್ಯ ಆವಾಹನವಿಲ್ಲದೆಯೇ ಮಾಡಿದರೆ ಸಂಪೂರ್ಣವಾದ ಫಲವು ದೊರುಕುವುದು. 


೮. ವಿವೇಕಿಯಾದ ಪುರುಷರು ಶುಚಿಯಾಗಿ ಅ ರಾಹ್ನಕಾಲದಲ್ಲಿ ಪ್ರೇತಪರ್ವ 
ತಕ್ಕೆ ಹೋಗಬೇಕು. ಅಲ್ಲಿರುವ ಬ್ರಹ್ಮಕುಂಡದಲ್ಲಿ ಸ್ಥಾನಜಪತಪಾದಿಗಳನ್ನು ಮಾಡಿ 
ಜೀವಸಿತೃಗಳಿಗೆ ತರ್ನಣವನ್ನು ಕೊಟ್ಟರೆ ಮುಕ್ತಿಯು ದೊರುಕುವುದು. 


೯. ಜ್ಞಾನಿಯಾದ ಪುರುಷನ: ಆ ಪ್ರೇತಗಿರಿಯಲ್ಲಿ ನಿಯಮದಿಂದ ತಮ್ಮ 
ಬಂಧುಗಳಿಗೋಸ್ಟರ ದಕ್ಷಿಣಾಭಿಮುಖನಾಗಿ ಕುಳಿತು ಅಪಸವ್ಯದಿಂದ ಶ್ರಾದ್ಧ ನಿಂಡಗಳ 
ದಾನವನ್ನು ಮಾಡಿದರೆ ಅವನಿಗೆ ಸಂಪೂರ್ಣಫಲವು ಪ್ರಾಪ್ತಿಯಾಗುವುದು. 


೧೦. ಕವಿ, ಅಬಾಲ, ಅನಲ, ಸೋಮ, ಯವ, ಅರ್ಯಮಾ, ಅಗ್ನಿಷ್ಟಾತ್ತ, 
ಬರ್ಹಿಸದ, ಸೋಮಪ ಎಂಬ ಇವರು ಪಿತೃದೇವತೆಗಳಾಗಿರುವರು. ಇವರು ತೃಸ್ವರಾಗಿ 
ಮಹಾಫಲಗಳನ್ನು ಕೊಡುವರು. 


418 


ಅಧ್ಯಾಯ ೪೮ 


ಆಗಚ್ಛಂತು ಮಹಾಭಾಗಾ ಯುಷ್ಕ್ಮಾಭೀ ರಕ್ಷಿತಾಸ್ತಿಹ | 
ಮದೀಯಾಃ ಪಿತರೋ ಯೇ ಚ ಕುಲೇ ಜಾತಾಃ ಸನಾಭಯೆಃ ೧ 


ತೇಷಾಂ ಹಂಡೆಪುದಾನಾರ್ಥಂ ಆಗತೋಸ್ಮಿ ಗಯಾಮಿಮಾಂ | 
ತೇ ಸರ್ವೇ ತೃಪ್ತಿಮಾಯಾಂತು ಶ್ರಾದ್ಧೇನಾನೇನ ಶಾಶ್ವತೀಂ ॥ ೧೨ ॥ 


ಆಚನ್ಯೋಕ್ತ್ವಾ ಚ ಪಂಚಾಂಗಂ ಪ್ರಣಾಯಾಮಂ ಪ್ರಯತ್ನತಃ | 
ಪುನರಾವೃತ್ತಿ ರಹಿತ ಬ್ರಹ್ಮಲೋಕಾಪ್ತಿಹೇತವೇ ॥ ೧೩/ 


ಏನಂಚ ವಿಧಿವಚ್ಛಾ ೨ನ್ಮಂ ಕೃತ್ವಾ ಪೂರ್ವಂ ಯೆಥಾಕ್ರಮಂ | 
ಪಿತ್ಯನಾವಾಹ್ಯ ಚಾಭೃರ್ಚ್ಯ ಮಂತ್ರೈ8 ಪಿಂಡಪ್ರದೋ ಭವೇತ್‌ ॥ ೧೪! 


೧೧-೧೨. ಎಲ್ಫೆ ಮಸಾನುಭಾವರಾದ ಏತೃ ಜೇವತೆಗ-'ರಾ ನೀನು ಈ ಕ್ಷೇತ್ರ 
ಗಳಿಗೆ ಅಭಿಮಾನಿಗಳಾಗಿಯೂ, ಯಜಮಾನರಾಗಿಯೂ, ಇರುವಿರಿ. ನಾವು ಅಲ್ಲಿ 
ನಮ್ಮ ನಿತೃ ಗಳಿಗಾಗಿಯೂ, ವಂಶದಲ್ಲಿ ಜನಿಸಿ ಸಹಿಂಡರಾಗಿಯೂ ಯಾರು ಇರು 
ವರೋ ಅವರಿಗೆ ನಿಂಡದಾನವನ್ನು ಮಾಡುನುದಕ್ಕಾಗಿ ಈ ಕ್ಷೇತ್ರಕ್ಕೆ ಬಂದಿರುತ್ತೇವೆ. 
ನಾವು ಈ ಗಯಾಕ್ಷೇತ್ರದಲ್ಲಿ ಶ್ರಾದ್ಧವನ್ನ ಮಾಡುವುದರಿಂದ ಸಿತೃಗಳಿಗೆ ತೃಪ್ತಿ 
ಯಾಗುವಂತೆ ನೀವು ಅನುಗ್ರ ಹಿಸಬೇಕೆಂದು ಪ್ರಾರ್ಥಿಸಿಕೊಳ್ಳ ಬೇಕು. 


೧೩. ತರುವಾಯ ಆಚಮನಮಾಡಿ ತ್ರಿಯತ್ನ ಪೂರ್ವಕವಾಗಿ ಸಂಚಾಂಗಸಹಿತ 
ಪ್ರಾಣಾಯಾಮವನ್ನು ಮಾಡಿ ಶ್ರಾದ್ಧವನ್ನ ಮಾಡಿದರೆ ಪಿತೃಗಳಿಗೆ ಪುನರಾವೃತ್ತಿ 
ಶೂನ್ಯವಾದ ಬ್ರಹ್ಮಲೋಕಪ್ರಾಪ್ತಿ ಯಾಗುವುದು. 


೧೪. ಹೀಗೆ ವಿಧಿವತ್ತಾಗಿಯೂ, ಯಥಾಕ್ರಮವಾಗಿಯೂ ಪಿತೃಗಳನ್ನು 
ಆವಾಹನೆಮಾಡಿ ಮಂತ್ರಸಹಿತವಾಗಿ ಅರ್ಚನೆ ಪಿಂಡದಾನಗಳನ್ನು ಮಾಡಿದರೆ 
ನಿತೃಗಳಿಗೆ ಮುಕ್ತಿಯುಂಟಾಗುನುದು. 


419 


ಶ್ರೀಮದ್ವಾಯುಪುರಾಣಂ 


whi ಪ್ರೇತಶಿಲಾದೌ ಚ ಚರುಣಾ ಸಘೃತೇನ ವಾ! 


ಪ್ರಕ್ಷಾಲ್ಕ ಪೂರ್ವಂ ತತ್ಸಾ ಎನಂ ಪಂಚಗನ್ನೈ 8 ಪೃಥಕ್‌ ಪೃಥಕ್‌ ॥| 
ತೈರ್ಮಿಂತ್ರಿ ರಥ ಸಂಪೂಬ್ನೆ ಪಂಚಗಣ್ಯೈಶ್ತ ಜೀಔತಾಃ ॥ ೧೫ ॥ 
ಯಾವತ್ತಿಲಾ ಮನುಷ್ಯ್ಯೈಶ್ಚ ಗೃಹೀತಾ ಪಿತೃಕರ್ಮಸು | 
ಗಚ್ಛ 0ತಿ )'ತಾವದಸುರಾಃ ಸಿಂಡಕ್ತಿ ಸ್ತಾ ಯಾ ಮೃಗಾಃ ॥ ೧೬ ॥ 
ಜಗ ಚ ನೃದ್ಧೌ ಚ ಗಯಾಯಾಂ ಚ ಮೃತೇಃಹನಿ | 
ಮಾತುಃ ಶ್ರಾದ್ಧಂ ಪೃಥಕ್ಕುರ್ಯಾದನ್ಯತ್ರ ಪತಿನಾ ಸಹ ॥ ೧೩॥ 


ವೃದ್ಧಿ ಶ್ರಾದ್ಧೇ ತು ಮಾತ್ರಾದಿ ಗಯಾಯೂಂ ಪಿತೃಪೂರ್ವಕಂ! 
ಸಾದ್ಯಪೂರ್ವೆಂ ಸಮಾರಭ್ಯ ದಕ್ಷಿಣಾಗ್ರಕುಶೈಃ ಕ್ರ ಮಾತ್‌ ॥ 
ಸಿತ್ರಾದೀನಾಂ ಸಮಾಸ್ತ್ರೀರ್ಯ ಶೇಷಂ ಗೃಹ್ಯೋಕ್ತ ಮಾಚಕೇತ್‌ ॥ ೧೮ | 


೧೫. ಶೀರ್ಥಕ್ಷೇತ್ರಗಳಲ್ಲಿಯೂ, ಪ್ರೇತಶಿಲಾದಿಗಳಲ್ಲಿಯೂ, ಮೊದಲು ಜಲ 
ಪಂಚಗವ್ಯಗಳಿಂದ ಪ್ರೋಕ್ಷಿಸಿ, ಸ್ಥಳವನ್ನು ಶುದ್ಧಿಮಾಡ ಮಂತ್ರಗಳಿಂದಲ್ಕೂ 
ಪಂಚಗವ್ಯಗಳಿಂದಲೂ, ಬಿಂಪತೆಗಳನ್ನು ಪೂಜಿಸಬೇಕು. ಮತ್ತ ತೀರ್ಧಗಳಲ್ಲಿಯೂ, 
ಪ್ರೇತಶಿಲೆಗಳಲ್ಲಿಯೂ, ಘೃತಸಹಿತವಾದ ಚರುವಿನಿಂದ ಪಿತೃಗಳಿಗೂ, ದೇವತೆಗಳಿಗೂ. 
ಹೋಮವನ್ನು ಮಾಡಬೇಕು. 


೧೬. ಮನುಷ್ಯ ರು ಪಿತೃ ಕಾರ್ಯಗಳನ್ನು ಸಕ್ರವಿ ಸುವ ಯಾವ ಕಾಲದಲ್ಲಿ 
ಎಳ್ಳನ್ನು ಸ್ವಿ RE ಆ ಕ್ಷಣದಲ್ಲಿಯೇ ಅಸುರತಲ್ಲರೂ ಸಿಂಪದಿಂದ ಭಯಪಟ್ಟ 
ಮೃ, He ಓಡುವಂತೆ ಪಸಲಾಯನಮಾಸ:ವರು. 


೧೭. ಅಷ್ಟಕಗಳು, ವೃದ್ಧಾಚಲ, ಗಯಾ, ಮೃತದಿನ ಇವುಗಳಲ್ಲಿ ಮಾತೃ 
ಶ್ರಾದ್ಧವನ್ನು ಪ್ರಕ್ಕೀಕವಾಗಿ ಮಾಡಜೇಕು. ಇತರ ಕ್ಷೇತ್ರಗಳಲ್ಲಿ ಮಾತೃಶ್ರಾದ್ಧವನ್ನು 
ತಂದೆಯ ಶ್ರಾದ್ಭಡೊಡನೆಯೇ ಮಾಡಬೇಕು. 


೧೮. ಗಯಾದಿಕ್ಷೇತ್ರಗಳಲ್ಲಿ ಅಧಿಕಶ್ರಾದ್ಧವನ್ನು ಮಾಡುವಾಗ ಮಾತ್ರಾದಿ 
ಶ್ರಾದ್ಭಾದಿಗಳನ್ನು ನಿತೃಗಳ ಸಂಗಡವೇ ಮಾಡಬೇಕು. ಶ್ರಾದ್ಧದಲ್ಲಿ ನಿತೃಗಳಿಗೆ 
ಅರ್ಫ್ಯಪಾದ್ಯಾದಿಗಳನ್ನು ಕೊಟ್ಟು ದರ್ಭೆಗಳನ್ನು ದಕ್ಷಿಣಾಭಿಮುಖವಾಗಿ ಭೂಮಿ 
ಯಲ್ಲಿ ಹರಡಿ, ಗೃಹ್ಯಸೂಕ್ತೋಕ್ತ ಕ್ರಮವಾಗಿ ತಿಲೋದಕ ಹಿಂಡಪ್ರದಾನಾಬಿಗಳನ್ನು 
ಮಾಡಬೇಕು. 


420 


ಅಧ್ಯಾಯ ೪೮ 


ದದ್ಯುಃ ಶ್ರಾದ್ಧಂ ಸಹಿಂಡಾನಾಂ`ತೇಹಾಂ ದಕ್ಷಿಣಭಾಗತಃ | 
ಕುಶಾನಾಸ್ತ್ರೀರ್ಯ ವಿಧಿನಾ ಸಕೃಚ್ನ ತ್ವಾ ತಿರೋದಕಂ ॥ or H 
ಗೃಹೀತ್ವಾಂಜಲಿನಾ ತೇಭ್ಯಃ ಪಿತೃತೀರ್ಥೇನ ಯತ್ನತಃ | 


ಸಕ್ತುನಾ ಮುಷ್ಟಿಮಾತ್ರೇಣ ದದ್ಯಾದಕ್ಷಯ್ಯಪಿಂಡಕಂ !! 


ಸಂಬಂಧಿನಸ್ತಿ ಲಾದ್ವಿಶ್ವ ಕುಶೇಷ್ಟಾನಾಹಯೇತ್ತತಃ | ೨೦॥ 
ಆಬ್ರಹ್ಮಸ್ತಂಬಪರ್ಯಂತಂ ದೇವರ್ಷಿ ಪಿತೃಮಾನವಾಃ | 
ತೃಪ್ಶಂತು ಪಿತರಃ ಸರ್ವೇ ಮಾತೃಮಾತಾಮಹಾದಯಃ ॥ ೨೧॥ 


ಅತೀತಕುಲಕೋಟೀನಾಂ ಸಪ್ತ ದ್ವೀಪನಿವಾಸಿನಾಂ | 
ಆಬ್ರಹ್ಮಭುವನಾಲ್ಲೊ «ಕಾದಿದಮಸ್ತು ತಿಲೋದಕಂ ॥ ೨೨ ॥ 


೧೯. ಸಪಿಂಡೀಕರಿಗೆ ಶ್ರಾದ್ಧವನ್ನು ಮಾಡುವಾಗ ಪಿತೃಗಳಿಗೆ ದಕ್ಷಿಣಭಾಗದಲ್ಲಿ 
ಹರಡಿರುವ ದರ್ಭೆಗಳ ಮೇಲೆ ಶಾಸ್ತ್ರೋಕ್ತಕ್ರಮವಾಗಿ ಕಿಲೋದಕ ಎಂಡೆಪ್ರದಾನ 
ಗಳನ್ನು ಮಾಡಬೇಕು. 

೨೦. ನ್ರಸಿದ್ಧವಾದ ನ್ಷೇತ್ರಗಳಲ್ಲ ಯತ್ನ ಪೂರ್ವಕವಾಗಿ ಅಂಜಲಿಯಿಂದ 
ಕಿಲೋದಕವನ್ಮ ನೊಡಬೇಕು. ಮುಸ್ಟಿಮಾತ್ರಪ್ರಮಾಣನಿರುವ ಹಿಟ್ಟಿನಿಂದ 
ಮಾಡಿದ ಉಚ್ಛಿನ್ವಪಿಂಡವನ್ನೂ, ತಿರೋದಕವನ್ನೂ ಕೊಡಬೇಕು. ತರುವಾಯ 
ತೀರ್ಥಗಳಲ್ಲಿ ಬಂಧುಗಳ ಉದ್ದೇಶ್ಯವಾಗಿ ಕುನಗಳನ್ನೂ ಹರಡಿ ಕಿಲೋದಕಾದಿಗಳನ್ನೂ 
ಕೊಡಬೇಕು. 


೨೧. ಬ್ರಹ್ಮದೇವನು ಮೊದಲುಗೊಂಡು ತೃಣಜೀವ ಪರ್ಯಂತವಾಗಿರುವ 
ಜೀವರಾಶಿಗಳು, ದೇವ, ಖುಷಿ ಪಿತೃ, ಮಾನವರು, ಪಿತೃಗಳು, ಮಾತೆ, ಮಾತಾಮಹ 
ಇವರೇ ಮೊದಲಾದ ಸಮಸ್ತ ಪಿತೃಗಳು ಇವರೆಲ್ಲರೂ ನಮ್ಮ ತಿಲೋದಕದಿಂದ 
ತೃಪ್ತರಾಗಲೆಂದು ಪ್ರಾರ್ಥಿಸಬೇಕು. 


೨೨. ಅತೀತವಾದ ಕೋಟ್ಯಂತರಕುಲದವರೂ, ಸಪ್ತದ್ವೀಸನಿವಾಸಿಗಳೂ, 
ಬ್ರಹ್ಮಾದಿಯಾಗಿ ;ಸಮಸ್ತ್ರ ಲೋಕನಿವಾಸಿಗಳೂ ಆದ ಸಮಸ್ತ್ವರಾದ ಜನರಿಗೂ ಈ 
ತಿಲೋದಕವು ತೃಪ್ತಿಯನ್ನುಂಟುಮಾಡಲೆಂದು ಪ್ರಾರ್ಥಿಸಬೇಕು. 


421 


ಶ್ರೀಮದ್ವಾಯುಪುರಾಣಾಂ 


ಪಿತಾ ಸಿತಾಮಹಶ್ಚೈವ ತಥೈವ ಪ್ರಪಿತಾಮಹಃ | 
ಮಾತಾ ಪಿತಾಮಹೀ ಚೈವ $4 ೈವ ಪ್ರಪಿತಾಮಹೀ ॥ ೨೩ ॥ 


ಮಾತಾಮಹಸ್ತತ್ಸಿತಾ ಚ ಪ್ರಮಾತಾಮಹಕಾದಯೆಃ | 
ತೇಷಾಂ ಪಿಂಡೋ ಮಯಾ ದತ್ತೋ ಹೃಶ್ಷಯ್ಯಮುಸತಿಸ್ಠತಾಂ ॥ ೨೪॥ 


ಮುಸ್ಟಿಮಾತ್ರಪ್ರಮಾಣಂ ಚ ಹ್ಯಾದ್ರಾಮಲಕಮಾತ್ರಕಂ। 
ಶಮಾಪತ್ರಪ್ರಮಾಣಂ ವಾ ಪಿಂಡಂ ದದ್ಯಾದ್ಧಯಾಶಿರೇ ॥ 


ಉದ ರೇತೃಪ್ರಗೋತ್ರಾಣಿ ಕುಲಾನಿ ಶತಮುದ್ಧ ರೇತ್‌ ॥ ೨೫ | 
ಪಿತುರ್ಮಾತುಃ ಸ್ವಭಾರ್ಯಾಯಾ ಭಗಿನ್ಯಾ ದುಹಿತುಸ್ತಥಾ | 
ಪಿತೃಷ್ಟಸುರ್ಮಾತೃಷ್ಯಸುಃ ಸಸ್ತಗೋತ್ರಾಃ ಪ್ರಕೀರ್ತಿತಾಃ ॥ ೨೬ ॥ 


ಚತುರ್ವಿಂಶತಿವಿಂಶಶ್ಚ ಸೋಡಶ ದ್ವಾದಶೈನ ಹಿ | 
ರುದ್ರಾದಿವಸನಶ್ಚೈವ ಕುಲಾನ್ಯೇಕೋತ್ತರಂ ಶತಂ ॥ ೨೭॥ 


ಮಾಮಿ ಹಾ ಮಮಾ ಮಾತರ ಸಿ ಮ್ಯ-ಸ್ಣು.. ಸಾ A 


೨೩-೨೪. ಪಿತೃ, ಪಿತಾಮಹ, ಪ್ರಪಿತಾಮಹಂದಿರು ಅಂದರೆ ತಂಡಿ, ತಾತ್ಯ 
ಮುತ್ತಜ್ಜಂದಿರು, ಮಾತೃ, ಪಿತಾಮಹಿ, ಪ್ರಪಿತಾಮಹಿಯರು (ತಾಯಿ, ಅಜ್ಜಿ, 
ಮುತ್ತಜ್ಜಿಯರು) ಮಾತಾಮಹ ಮಾತುಃಪಿತಾಮಹ, ಮಾತುಃಪ್ರಪಿತಾಮಹ, 
ತಾಯಿಯ ತಂದೆ ಮೊದಲಾದವರೂ ಇವರಿಗೆ ನಾನು ಕೊಟ್ಟ ಹಿಂಡೋದಕಗಳು 
ಅಕ್ಷಯವಾಗಲೆಂದು ಪ್ರಾರ್ಥಿಸಿ ಕೊಡಬೇಕು. 

೨೫. ಗಯಾಶಿರಸ್ಸಿನಲ್ಲಿ ಮುಷ್ಟಿಮಾತ್ರಪ್ರ ಮಾಣವೂ ಅಥವಾ ಹಸಿಯ ನಲ್ಲಿಯ 
ಕಾಯಿಯಷ್ಟು ಪ್ರಮಾಣವೂ ಅಥವಾ ಶಮಾಪತ್ರಪ್ರಮಾಣವೂ ಇರುವ ಪಿಂಡವನ್ನು 
ಕೊಟ್ಟರೆ ಸಪ್ತವಂಶಗಳೂ, ನೂರಾರು ಕುಲಗಳೂ ಉದ್ದ ೪ ತೆವಾಗುವುವು. 

೨೬. ಪಿತೃ, ಮಾತೃ, ಸ್ವಪತ್ಲೀ, ಸಹೋದರಿ, ಕುಮಾರಿ, ತಂಜಿಯತಂಗಿ 
(ಸೋದರತ್ತೆ) ತಾಯಿಯತಂಗಿ (ಚಿಕ್ಕಮ್ಮ) ಇವರ ವಂಶದವರು ಸಸ್ತಗೋತ್ರಜ 
ರಾಗಿರುವರು. 


೨೭. ಇಪ್ಪತ್ತುನಾಲ್ಕು, ಇಪ್ಪತ್ತು, ಹದಿನಾರು, ಹನ್ನೆರಡು, ಹನ್ನೊಂದು 
ಮತ್ತು ಹದಿನೆಂಟು ಇವೇ ಮೊದಲಾದುವನ್ನು ಕೂಡಿದರೆ ನೂರೆಂಟು ವಂಶ 


ಗಳಾಗುವುವು. 
422 


ಅಧ್ಯಾಯ ೪೮ 
ನಾನಾಹನಂ ನ ವಿಗೃಂಧೋ ನ ದೋಷೋ ದೃಷ್ಟಿಸಂಭವಃ | 


ನ ಕಾರುಣ್ಯೇನ ಕರ್ತವ್ಯಂ ತೀರ್ಥಶ್ರಾದ್ಧಂ ವಿಚಕ್ಷಣಃ ॥ ೨6 ll 
ಪಿಂಡಾಸನಂ ಪಿಂಡದಾನಂ ಪುನಃ ಪ್ರತ್ಯವನೇಜನಂ | 

ದಕ್ಷಿಣಾ ಚಾನ್ಸ ಸಂಕಲ್ಪಂ ತೀರ್ಥಶ್ರಾದ್ಧೇಷ್ಟಯಂ ನಿಧಿಃ 1೨೯ 
ಅಸ್ಮೃತ್ಕುಲೇ ಮೃತಾ ಯೇ ಚ ಗತಿರ್ಯೇಷಾಂನ ನಿದ್ಯತೇ | 
ಆನಾಹಯಿಷ್ಯೇ ತಾನ್ಸರ್ವಾನ್‌ ದರ್ಭಪೃಷ್ಠೇ ತಿಲೋದಕ್ಕೈಃ ll ao Il 
ಬಂಧುವರ್ಗಕುಲೇ ಯೇ ಚ ಗತಿರ್ಯೇಷಾಂ ನ ವಿದ್ಯತೇ! 

ಆನಾಹಯಿಷ್ಯೇ ತ್ತಾ ಸರ್ವಾನ್‌ ದರ್ಭಪೃಷ್ನೇ ತಿಲೋದಕೈ£  ॥೩೧॥ 


ಇತ್ಯೇಶೈರ್ಮಂತ್ರೈಃ ಸಜಲೈೆಸ್ಸಿಲೈರ್ನರ್ಭೀಷು ಧ್ಯಾನವಾನ್‌ | 
ಆನಾಹ್ಯಾಭ್ಯರ್ಚ್ಯ ತೇಭ (ಸ ಹಸಿಂರ್ಡಾ ದದ್ಯಾದ್ಯಥಾಕ್ರಮಂ Il ೩೨ Il 


೨೮. ಗಯಾದಿಕೀರ್ಥ ಶ್ರಾದ್ಧದಲ್ಲಿ ಆನಾಹನೆಯೂ ಇಲ್ಲ, ದಿನ್ಫಂಧವೂ ಇಲ್ಲ, 
ಇತರ ದೋಷಗಳೂ ಇಲ್ಲ, ದೃಷ್ಟಿದೊ ಸಗಳೂ ಇಲ್ಲ ಪಂಡಿತರು ತೀರ್ಥಶ್ರಾದ್ಧವನ್ನು 
ಕಾರುಣ್ಯದಿಂದ ಮಾಡಬಾರದು. 


೨೯. ಪಿಂಡದಾನ, ನಿಂಡಾಸನ (ಗರ್ಭಾನನ) ಪುನಃ ಪ್ರ್ರೋಕ್ತಣ ಸಂಮಾರ್ಜನ, 
ದಕ್ಷಿಣಾ, ಅನ್ನದಾನಮಾಡುವ ಸಂಕಲ್ಪ ಇವುಗಳು ಕೀರ್ಥತಾ ದೃದಲ್ಲಿ ಮಾಡಬೇಕಾದ 


ವಿಧಿಗಳಾಗಿವೆ. 


೩೦. ನಮ್ಮ ಕುಲದಲ್ಲಿ ಯಾರು ಮೃತರಾಗಿರುವರೊ, ಯಾರಗೆ ಸಂತಾನ 
ವಿಲ್ಲದೆ ದಿಕ್ಕಿರುವುದಿಲ್ಲವೋ, ಅವರೆಲ್ಲರನ್ನೂ ಕಿಲೋದಕಗ"ಂದ ದರ್ಭೆಗಳ ಮೇಲೆ 
ಆವಾಹನೆಯನ್ನು' ಮಾಡುವೆನೆಂದು ಸಂಕಲ್ಪಮಾಡಬೇಕು. 

ಈ 

೩೧. ಯಾರು ಬಂಧುಗಳ ವಂಶದಲ್ಲಿ ಮೃತರಾಗಿರುನತೋ, ಯಾರಿಗೆ 
ಮಕ್ಕಳಲ್ಲದೇ ದಿಶ್ಟಿರುವುದಿಲ್ಲವೋ ಅಂತಹ ಸಮಸ್ತ ಬಂಧುಗಳನ್ನೂ ತಿಲೋದಕ 
ಗಳಿಂದ ದರ್ಭೆಗಳಲ್ಲಿ ಆವಾಹನೆಯನ್ನು ಮಾಡುತ್ತೇನೆಂದು ಹೇಳಬೇಕು. 

೩೨. ಈ ಸೂರ್ವೋಕ್ತಗಳಾದ ಮಂತ್ರಗಳಿಂದಲೂ, ತಿಲೋದಕಗಳಿಂದಲ್ಕೂ 
ದರ್ಭಾಸನಗಳಲ್ಲಿ ನಿತೃಗಳನ್ನು ಢ್ಯಾಸಿಸಿ, ಆವಾಹನೆ ಅರ್ಚನೆ ಇವೇ ಮೊದಲಾದವನ್ನು 
ಮಾಡಿ ಕ್ರಮವಾಗಿ ನಿಂಡಗಳನ್ನೂ ದಾನಮಾಡಬೇಕು. 


428 


ಶ್ರೀನುಚ್ಛಾಯುಪುರಾಣಂ 


ಅಸ್ಮೃತ್ಯುಲೇ ಸ್ಮ ತ್‌ ಯೇ ಚ ಗತಿರ್ಯೇಷಾಂ ನ ವಿದ್ಯತೇ | 
ತೇಷಾಮುದ್ಧ ರಣಾರ್ಥಾಯ ಇಮಂ ಹಿಂಡಂ ದದಾಮ್ಯಹಂ ॥ ೩೩ ॥ 


ಅಗ್ನಿದಗ್ಭಾಶ್ಚ ಯೇ ಕೇಚಿನ್ನಾಗ್ನಿದಗ್ಳಾ ಸ್ತಥಾ ಪರೇ । 
ನಿದ್ಯುಚ್ಚೋರಹತಾ ಯೇ ಚ ತೇಭ್ಯಃ ಪಿಂಡಂ ದದಾಮ್ಯಹಂ | ೩೪॥ 


ಬಂಧುವರ್ಗಕುಲೇ ಯೇ ಚ ಗತಿರ್ಯೇಷಾಂ ನ ವಿದ್ಯತೇ । 
ತೇಷಾಮುದ್ಧ ರಣಾರ್ಥಾಯೆ ಇಮಂ ಪಿಂಡಂ ದದಾಮ್ಯಹಂ hl as Il 


ಅಜಾತದಂತಾ ಯೇ ಕೇಚಿದ್ಯೇ ಚ ಗರ್ಭೇ ಪ್ರಪೀಡಿತಾಃ | 
ತೇಷಾಮುದ್ಧ ರಣಾರ್ಥಾಯ ಇಮಂ ಪಿಂಡಂ ದದಾಮ್ಮಹಂ ॥ ೩೬ ॥ 


೩೩. ಯಾರು ನಮ್ಮ ವಂಶದಲ್ಲಿ ಮೃ ತರಾಗಿರುವರೋ, ಯಾರಿಗೆ ದಿಕ್ಸಿಲ್ಲವೋ, 
ಅವರನ್ನು ಉದ್ದಾರಮಾಡುವುದಕ್ಕಾಗಿ ಈ ಪಿಂಡವನ್ನು ಕೊಡುತ್ತೇನೆಂದು ಹೇಳಿ, 
ವಿಂಡದಾನವನ್ನು ಮಾಡಬೇಕು. 


1 


೩೪. ಯಾವ ಪುರುಷನು ತಾಯಿಯ ತಂದೆಯ ವಂಶದಲ್ಲಿ ಹುಟ್ಟ ದಿಕ್ಕಿಲ್ಲದೇ 
ಮೃತರಾಗಿರುವರೋ, ಅಂ ಹವರನ್ನು ಉದ್ಭಾರಮಾಡುವುದಕ್ಕಾಗಿ ಈ ಪಿಂಡವನ್ನು 
ಕೊಡುತ್ತೇನೆಂದು ಹೇಳ ನಿಂಡದಾನವನ್ನು ಮಾಡಬೇಕು. 


೩೫. ಯಾರು ಬಂಧುವರ್ಗಕುಲದಲ್ಲಿ ಹುಟ್ಟಿ ಯಾರೂ ದಿಕ್ಕಿಲ್ಲದೆಯೇ 
ಮೃತರಾಗಿರುವರೋ ಅಂತಹವರನ್ನು ಉದ್ಭರಿಸುವುಡಕ್ಕಾಃ: ಈ ಪಿಂಡವನ್ನು ಕೊಡು 
ತ್ರೇನೆಂದು ಹೇಳಿ ದಾನಮಾಡಬೇಕು. 


೩೬. ಯಾರು ದಂತೋತ್ಪತ್ತಿಗೆ ಪೂರ್ವದಲ್ಲಿಯೇ ಮೃತರಾಗಿರುವಕರೋ, 
ಯಾರು ಗರ್ಭದಲ್ಲೇ ಮೃತರಾಗಿರುವರೋ ಅವರನ್ನು ನರಕದಿಂದ ಉದ್ಭರಿಸುವುದ 
ಕ್ಕಾಗಿ ಈ ಪಿಂಡವನ್ನು ಕೊಡುತ್ತೇನೆಂದು ಹೇಳಿ ದಾನವನ್ನು ಮಾಡಬೇಕು. 


424 


ಅಧ್ಯಾಯ ೪೮ 


ಅಗ್ನಿದಗ್ಭಾಶ್ಚ ಯೇ ಕೇಚಿನ್ನಾಗ್ನಿದಗ್ಳಾಸ್ತಥಾ ಪರೇ1 
ವಿದ್ಯುಟ್ಟೋರಹತಾ ಯೇ ಚ ತೇಭ್ಯಃ ಹಿಂಡಂ ದದಾಮ್ಯಹಂ 1೩೭೩ 


ದಾವದಾಹೇ ಮೃತಾ ಯೇ ಚ ಸಿಂಹನ್ಯಾಫಘ್ರ ಹತಾಶ್ಚ ಯೇ! 
ದಂಸ್ಟ್ರಿಭಿಃ ಶೃಂಗಿಭಿರ್ವಾಪಿ ತೇಭ್ಯಃ ಪಿಂಡಂ ದದಾಮ್ಯಹಂ | ಷಿ 


ಉದ್ಭಂಧನನೃತಾ ಯೇಚ ವಿಷಶಸ್ತ್ರ ಹತಾಶ್ಚ ಯೇ। 
ಆತ್ಮಾ ಪಘಾತಿನೋ ಯೇ ಚ ತೇಭ್ಯಃ ಹಿಂಡಂ ದದಾನ್ಯುಹಂ lla ll 


ಅರಣ್ಯೇ ವರ್ತ್ಮನಿ ವನೇ ಶುಧಯಾ ತೃಷಯಾ ಹತಾಃ! 
ಭೂತಸ್ರೇತಪಿಶಾಚಾದ್ಯೈ ಸ್ತೇಭ್ಯಃ ಪಿಂಡಂ ದದಾಮ್ಯಹಂ il ೪o Il 


೩೭. ಯಾರು ಅಗ್ನಿಯಿಂದ ದಗ್ಭರಾಗಿರುವರೋ, ಯಾರು ಅಗ್ನಿದಾಹವಿಲ್ಲದೇ 
ಮೃ ತರಾಗಿರುವರೋ, ಯಾವನು ಮಿಂಚು, ಸಿಡಿಲುಗಳಿಂದ ಮೃ ತರಾಗಿರುವರೋ, 
ಯಾರು ಚೋರರಿಂದ ಕೊಲ್ಲಲ್ಬಟ್ಟಿರ.ವಕೋ, ಅವರಿಗೋಸ್ಕರ ಈ ಪಿಂಡವನ್ನು 
ಕೊಡುತ್ತೇನೆಂದು ಹೇಳಿ ದಾನಮಾಡಬೇಕು. 


೩೮. ಯಾವ ಪುರುಷನು ದಾವಾಗ್ನಿ ಯಿಂದಲ್ಕೂ ಸಿಂಹವ್ಯಾಘ್ರಾ ದಿಗಳಿಂದಲೂ, 
ದಂಷ್ಟಾಯುಧವಿರುವ ಕವಿಯೇ ಮೊದಲಾದವುಗಳಿಂದಲೂ, ಶೃಂಗಾಯುಧವುಳ್ಳ 
ಪಶ್ಚಾದಿಗಳಿಂದಲೂ, ವೃತರಂಗಿರುವರೋ ಅವರಿಗೋಸ್ಕರ ಈ ಪಿಂಡವನ್ನು 
ಕೊಡುವೆನು. 


೩೯. ಯಾವ ಮನುಷ್ಯರು ನೇಣುಹಾಕೆಕೊಂಡು ಮೃತರಾಗಿರುವರೋ, 
ಯಾರು ವಿಷಶಸ್ತ್ರಾದಿಗಳಿಂದ ಮೃ ತರಾಗಿರುವರೋ, ಯಾರು ಆತ್ಮಹತ್ಯವನ್ನು ಮಾಡಿ 
ಕೊಂಡಿರುವರೋ ಅವರಿಗಾಗಿ ಪಿಂಡವನ್ನು ದಾನಮಾಡಬೇಕು. 


೪೦. ಯಾವ ಪುರುಷರು ಘೋರಾರಣ್ಯದಲ್ಲಿಯೂ, ಮಾರ್ಗಮಧ್ಯದಲ್ಲಿಯೂ, 
ಉದ್ಯಾನವನದಲ್ಲಿಯೂ, ಮೃತರಾಗಿರುವರೋ ಮತ್ತು ಯಾರು ಭೂತಪ್ರೇತನಿಶಾ 
ಚಾದಿಗಳಿಂದ ಮೃತರಾಗಿರುವರೋ ಅವರೆಲ್ಲರೂ ಈ ಪಿಂಡದಿಂದ ತೃಪ್ಪರಾಗಲೆಂಡು 
ಹೇಳಿಕೊಡಬೇಕು. 


425 


ಶ್ರೀಮದ್ವಾಂಯುಷುರಾಣಂ 


ರೌರವೇ ಚಾಂಧತಾಮಿಶ್ರೇ ಕಾಲಸೂ್ರೀ ಚ ಯೇ ಗತಾಃ | 


ತೇಷಾಮುದ್ಧ ರಣಾರ್ಥಾಯ ಇಮಂ ಎಂಡಂ ದದಾಮ್ಯುಹೆಂ ॥೪೧॥ 
ಅಸಿಪತ್ರವನೇ ಘೋರೇ ಕುಂಭೀಪಾಕೇಷು ಯೇ ಗತಾಃ । 

ತೇಷಾಮುದ್ಧ ರಣಾರ್ಥಾಯೆ ಇಮಂ ಹಿಂಡಂ ದದಾಮ್ಯಹಂ ॥ ೪೨ ॥ 
ಅನೇಕಯಾತನಾಸಂಸ್ಥಾ 8 ಪ್ರೇತರೋಕಂ ಚ ಯೇ ಗತಾಃ | 

ತೇಷಾಮುದ್ಧ ಹಾರಾಯ, ಇಮಂ ಪಿಂಡಂ ದದಾಮ್ಯಹಂ il ೪೩ ॥ 


ಅನೇಕಯಾತನಾಸಂಸ್ಥಾ ಯೇ ನೀತಾ ಯೆಮಕಿಂಕಕ್ಕೆಃ | 
ತೇಷಾಮುದ್ಧ ರಣಾರ್ಥ್‌ಯ ಇಮಂ ಪಿಂಡಂ ದದಾಮ್ಯಹಂ ॥ ೪೪ ॥ 


ನರಕೇಷು ಸಮಸ್ತೇಷು ಯಾತನಾಸು ಚ ಯೇ ಸ್ಥಿತಾಃ । 
ತೇಷಾಮುದ್ಧ ರಣಾರ್ಥಾಯ ಇಮಂ ಸಿಂಡಂ ದದಾಮ್ಯ ಹಂ ॥ ೪೫ ॥ 


೪೧. ಯಾವ ವುರುಷರು ರೌರವ ಅಂಧತಾಮಿಸ್ರ ಕಾಲಸೂತ್ರಗಳಂಬ ನರಕ 
ಗಳಲ್ಲಿ ನಾನಾವಿಧ ದುಃಖಗಳನ್ನು ಅನುಭವಿಸುತ್ತಿರುವರೋ ಅವರನ್ನು ಉದ್ಭಾರ 
ಮಾಡುವುದಕ್ಕಾಗಿ ಈ ಹಿಂಡವು ಉಂಬಾಗಲೆಂದು ಹೇಳಿ ದಾನವನ್ನು ಕೊಡಬೇಕು. 

೪೨. ಯಾವ ನಮ್ಮ ಬಂಧುಗಳು ಅಸಿಪತ್ರವನ ಘೋರವಾದ ಕುಂಭೀ 
ಪಾಕಗಳಂಬ ನರಕಗಳಲ್ಲಿ ನರಳುತ್ತಿರುವರೋ ಅವರು ಉದ್ಭಾರವಾಗುವುದಕ್ಕೋಸ್ಟರ 
ಈ ಪಿಂಡವನ್ನು ಕೊಡುತ್ತೇನೆ. 

೪೩. ಯಾವ ಪುರುಷರು ಅನೇಕ ಯಾತನಾಸ್ಥಾನಗಳಲ್ಲಿ ನರಳುತ್ತಿರುವರೋ 
ಮತ್ತು ಯಮಲೋಕವನ್ನ ಹೊಂದಿರುವರೋ ಅವರು ಈ ಪಿಂಡದಿಂದ ಉದ್ಭತ 
ರಾಗಲೆಂದು ಹೇಳಿ ಪಿಂಡವನ್ಸ್ನಿಡಬೀಕು. 

೪೪.  ಯಮಕೆಂಕರರು ಯಾರನ್ನು ಅನೇಕನಿಧವೂ, ಯಾತನಾರೂಸವೂ 
ಆದ ನರಕಗಳಿಗೆ ಒಯ್ದು ಏೀಡಿಸುತ್ತಿರುವರೋ ಅವರೆಲ್ಲರು ಈ ನಿಂಡದಿಂದ 
ಉದ್ಭೃತರಾಗಲೆಂದು ಹೇಳಿ ದಾನ ಕೊಡಬೇಕು. 

೪೫. ಯಾವ ಪುರುಷರು ಅನೇಕ ನರಕಗಳಲ್ಲಿಯೂ, ನಾನಾವಿಧ ಯಾತನಾ 
ಸ್ಥಾನಗಳಲ್ಲಿಯೂ `ಇರುವರೋ ಅವರೆಲ್ಲರೂ ಈ ಪಿಂಡದಿಂದ ಉದ್ಭೃ ತರಾಗಲೆಂದು 
ಹೇಳಿ ನಿಂಡದಾನವನ್ನು ಮಾಡಬೇಕು. 


426 


ಅಧ್ಯಾಯ ೪೮ 


ಪಶುಯೋನಿಗತಾ ಯೇ ಚ ಪಕ್ಷಿಕೀಟಿಸರೀಸೃಖಾಃ | 
ಅಥವಾ ವೃಕ್ಷಯೋನಿಸ್ಥಾ ಸ್ತೇಭ್ಯಃ ಫಿಂಡಂ ದದಾಮ್ಯಹಂ ॥ ೪೬॥ 


ಜಾತ್ಯಂತರಸಹಸ್ರೇಷು ಭ್ರಮಂತಃ ಸ್ಟೇನ ಕರ್ಮಣಾ | 
ಮಾನುಷ್ಯಂ ದುರ್ಲಭಂ ಯೇಷಾಂ ತೇಭ್ಯಃ ಪಿಂಡಂ ದದಾಮ್ಮಹಂ ॥ ೪೩ ॥ 


ದಿನ್ಕಂತರಿಶ್ಷಭೂಮಿಷ್ಕಾಃ ಪಿತರೋ ಬಾಂಧವಾದಯಃ | 
ಮೃತಾ ಅಸಂಸ್ಕೃತಾ ಯೇ ಚ ತೇಭ್ಯಃ ಪಿಂಡಂ ದದಾಮ್ಯಹಂ 1೪೮೦ ॥ 


ಯೇ ಕೇಚಿತ್ರೇತರೂಪೇಣ ವರ್ತಂತೇ ಪಿತಕೋ ಮಮ! 
ತೇ ಸರ್ವೇ ತೃಪ್ತಿಮಾಯಾಂತು ಪಿಂಡೇನಾನೇನ ಸರ್ವದಾ ॥೪೯॥ 


೪೬. ಯಾವ ಪುರುಷರು ಪಶುಗಳಾಗಿ ಜನಿಸಿರುವರೋ, ಯಾರು ಪಕ್ಷಿಗಳು, 
ಕೀಟಗಳು, ಸರ್ಪಗಳು. ಅಥವಾ ವೃಕ್ಷಲತಾಗುಲ್ಮಾದಿಗಳು ಇವುಗಳಾಗಿ ಜನಿಸಿರು 
ವರೋ, ಅವರನ್ನು ಉದ್ಭರಿಸುವುದಕ್ಕಾಗಿ ಈ ಹಿಂಡವನ್ನು ಕೊಡುತ್ತೇವೆಂದು ಹೇಳಿ 
ದಾನ ಕೊಡಬೇಕು. 


೪೭. ಯಾವ ಪುರುಷರು ತಮ್ಮ ಪೂರ್ವಾರ್ಜಿತಕರ್ಮಶೇಷದಿಂದ ಅನೇಕ 
ಸಹಸ್ರ ಪಶುಪಕ್ಟ್ರ್ಯಾದಿಸ್ರಾಣಿಗಳಲ್ಲಿ ಜನನಮರಣಗಳನ್ನು ಹೊಂದಿ ಕೊನೆಗೆ ಪುಣ್ಯ 
ವಿಶೇಷಗಳಿಂದ ಮನುಷ್ಯಜನ್ಮನು ಸಂಭವಿಸುತ್ತದೆಯೋ ಅಂತಹವರ ಉದ್ಭಾ ರಕ್ಕಾಗಿ 
ಈ ಸಿಂಡವು ಉಂಟಾಗಲೆಂದು ಹೇಳಿಕೊಡಬೇಕು. 


೪೮. ಯಾವ ಪಿತೃಗಳು ಮತ್ತು ಬಂಧುಗಳು ಸ್ವರ್ಗ, ಅಂತರಿಕ್ಷ, ಭೂಮಿ 
ಇವುಗಳಲ್ಲಿ ಸತತವಾಗಿರುವರೋ, ಸಂಸ್ಕಾಾರವಿಲ್ಲದೇ ಮೃ ತರಾಗಿರುವರೋ ಅವರಿಗೆ 
ಈ ಪಿಂಡದಿಂದ ಉದ್ದಾರವು ಉಂಬಾಗಲಿ. 


೪೯. ಯಾನ ನನ್ನ ಪಿತೃಗಳು ಸಂಸ್ಕಾರನಿಲ್ಲದೇ ಪ್ರೇತರೂಪರಾಗಿರುವರೋ, 
ಅವರೆಲ್ಲರೂ ಈ ಪಿಂಡದಾನದಿಂದ ನಿತೃತೃಸ್ತರಾಗಲೆಂದು ಹೇಳಿ ಹಿಂಡದಾನ 
ಮಾಡಬೇಕು. 


421 


ಶ್ರೀಮದ್ದಾಯುಷುರಾಣಂ 


ಯೇಃಬಾಂಧವಾ ಬಾಂಧವಾ ವಾ ಯೆಂನ್ಯಜನ್ಮನಿ ಬಾಂಧವಾಃ! 
ತೇಷಾಂ ಪಿಂಡೋ ಮಯಾ ದತ್ತೋ ಹೃ್ಯಶ್ಷಯ್ಯಮುಪತಿಷ್ಠತಾಂ !! ೫೦॥ 


ಸಿತೃವಂಶಮೃತಾ ಯೇ ಚ ಮಾತೃವಂಶೇ ಚ ಯೇ ಮೃತಾಃ। 
ಗುರುತ್ವಶುರಬಂಧೂನಾಂ ಯೇ ಚಾನ್ಯೇ ಬಾಂಧವಾಃ ಮೃತಾಃ | ೫೧॥ 


ಯೇ ಮೇ ಕುಲೇ ಲುಪ್ತ ಪಿಂಡಾಃ ಪುತ್ರದಾರನಿವರ್ಜಿತಾಃ | 
ಕ್ರಿಯಾಲೋಪಗತಾ ಯೇ ಚ ಜಾತ್ಯಂಧಾಃ ಪಂಗವಸ್ತಥಾ ॥ ೫೨ ॥ 


ವಿರೂಪಾ ಆಷುಗರ್ಭಾಶ್ವ ಜ್ಞಾತಾಜ್ಞಾತಾಃ ಕುಲೇ ಮಮ | 
ತೇಷಾಂ ಪಿಂಡೋ ಮಯಾ ದಶೋ ಹ್ಯಕ್ಷಯ್ಯಮುಪತಿಷ್ಠತಾಂ |! ೫೩ ॥ 


ಆ ಬ್ರಹ್ಮಣೋ ಯೇ ಪಿತೃವಂಶಜಾತಾ | 
ಮಾತುಸ್ತಥಾ ವಂಶಭವಾ ಮದೀಯಾಃ ॥ 
ಕುಲದ್ವಯೇ ಯೇ ಮಮ ದಾಸಭೂತಾ | 
ಭೃತ್ಯಾಸ್ತ ಥೈನಾಶ್ರಿತಸೇನಕಾಶ್ಚ ॥ ೫೪ ॥ 





೫೦. ಯಾರು ಈ ಜನ್ಮದಲ್ಲಿ ಬಂಧುಗಳಾಗಿಯ್ಕೂ ಜನ್ಮಾಂತರಗಳಲ್ಲಿ ಅಬಂಧು 
ಗಳಾಗಿಯೂ ಅಥವಾ ಅನ್ಯಜನ್ಮಗಳಲ್ಲಿ ಬಂಧುಗಳಾಗಿಯೂ ಇರುವರೋ ಅವರಿ 
ಗೋಸ್ಕರ ಕೊಟ್ಟಿರುವ ಈ ಹಿಂಡದಾನವು ಅಕ್ಷಯವಾಗಲೆಂದು ಹೇಳಿ ಪಿಂಡದಾನ 
ವನ್ನು ಮಾಡಬೇಕು. 


೫೧-೫೩. ಯಾರು ಪಿತೃ ವಂಶದಲ್ಲಿಯೂ, ಮಾತೃ ವಂಶದಲ್ಲಿಯೂ, ಜನಿಸಿ 
ಮೃ ತರಾಗಿರುವರೋ ಮತ್ತು A. ಮಾವಂವಿರು, ನಡುಗ ಇವರ ವಂಶಗ 
ಳಲ್ಲಿ ಜನಿಸಿ ಮೃ ತರಾಗುವರೋ ಮತ್ತು ಬಂಧುಗಳಾಗಿ ಮೃ ತರಾಗಿರುವರೋ, ಯಾರು 
ನಮ್ಮ ವಂಶದಲ್ಲಿ ಜನಿಸಿ ಲ:ಸ್ರ ಸ್ರನಿಂಡವುಳ್ಳ ವರಾಗಿಯ್ಕೂ ಪತ್ನೀಪುತ್ರ ರಹಿತರಾಗಿಯೂ, 
ಕ್ರಿ ಯಾಲೋಗವುಳ್ಳ ವರಾಗಿಯೂ, ಜಾತ್ಯಂಧರಾಗಿಯೂ, ಕುಂಟರಾಗಿಯೂ, ವಿರೂಪಿ 
NG: ಗರ್ಭಮೃ ತರಾಗಿಯೂ, ಜ್ಞಾತಾಜ್ಞಾ ತರಾಗಿಯೂ, ಇರುವರೋ 
ಅವರಿಗೋಸ್ಕರ ನಾನು ಕೊಟ್ಟ ಈ ಪಿಂಡವು ಅಕ್ಷಯವಾಗಲೆಂದು ಹೇಳಿ ಪಿಂಡದಾನ 
ಮಾಡಬೇಕು. 


೫೪-೫೫. ಬ್ರಹ್ಮಾದಿಯಾಗಿ ಪಿತೃವಂಶ, ಮಾತೃವಂಶ ಮತ್ತು ನನ್ನವಂಶ 
ಇವುಗಳಲ್ಲಿ ಯಾರು ಜನಿಸಿ, ಮೃತರಾಗಿರುವರೋ ನಮ್ಮ ಕುಲದ್ವಯಗಳಿಗೂ ಯಾರು 


428 


ಅಧ್ಯಾಯ ೪೮ 


ಮಿತ್ರಾಣಿ ಶಿಷ್ಕಾಃ ಪಶವಕಶ್ಚ ಸೃಕ್ಸಾ! 
ದೃಷ್ಟಾ ಹ್ಯದೃಷ್ಟಾಶ್ಚ ಕೃತೋಪಕಾರಾಃ Il 
ಜನ್ಮಾಂತರೇ ಯೇ ಮನು ಸಂಗತಾಶ್ಚ | 
ತೇಭ್ಯಃ ಸ್ವಧಾ ಸಿಂಡಮಹಂ ದದಾಮಿ ೫೫ ॥ 


ಏತೈಶ್ಚ ಸರ್ವಮಂತ್ರೈಸ್ತು ಸ್ತ್ರೀಲಿಂಗಾಂತಂ ಸಮೂಹ್ಯ ಚ | 
ಪಿಂರ್ಡಾ ದದ್ಯಾದ್ಯಥಾಪೂರ್ವಂ ಸ್ತ್ರೀಣಾಂ ಮಾತ್ರಾದಿಕಕ್ರಮಾತ್‌ ॥ ೫೬ | 


ಸ್ವಗೋತ್ರೇ ಪರಗೋತ್ರೇ ನಾ ದಂಪತ್ಕೋಃ ಪಿಂಡಪಾತನಂ | 
ಅಪೃಥಂಜ್‌ ನಿಷ್ಫಲಂ ಶ್ರಾದ್ಧ ೦ ಪಿಂಡಂ ಚೋದಕತರ್ಪಣಂ ॥ ೫೭೯ ॥ 


ಹಿಂಡಪಾತ್ರೇ ತಿರ್ಲಾ ಸ್ಲಿಸ್ತ್ಯಾ ಪೂರಯಿತ್ವಾ ಶುಭೋದಕ್ಕೆಃ | 
ಪರಿಸಿಚ್ಯ ತ್ರಿಧಾ ಸರ್ವಾನ್‌ ಪ್ರಣಿಪತ್ಯ ಸಮಾಪಯೇತ್‌ ॥ ೫೮ || 


ದಾಸರೂ, ಭೃ ತ್ಯರೂ. ಆಶ್ರಿತರೂ, ಸೇವಕರೂ, ಮಿತ್ರರೂ, ಶಿನ್ಯರೂ, ಪಶುಗಳೂ, 
ವೃಕ್ಷಗಳೂ, ಅಚ್ಚಾ ತೋಸಕಾರಿಗಳೂ ಜನ್ಮಾಂತರಗಳಲ್ಲಿ ಬಂಧುಗಳೂ, ಸಂಬಂಧಿ 
ಗಳೂ, ಆಗಿ ಜನಿಸಿ ಮೃ ತರಾಗಿರುವರೋ ಅವರೆಲ್ಲರಿಗೂ ಸ್ವಧಾಕಾರಪುರಸ್ಸರವಾಗಿ 
ಪಿಂಡವನ್ನು ದಾನಮಾಡಬೇಕು. 

೫೬. ಪೂರ್ವೋಕ್ತವಾದ ಸರ್ವಮಂತ್ರಗಳಿಂದಲೂ, ಸಮಸ್ತಪಿತೃಗಳನ್ನೂ 
ಕರೆದು ಸ್ತ್ರೀಯನ್ನು ಸ್ತ್ರೀಲಿಂಗಾಂತಗಳಾದ ಶಬ್ದಗಳಿಂದ ಕರೆದು ಮಂತ್ರೋಚ್ಚಾರ 
ಪೂರ್ವಕವಾಗಿಯೂ, ಕ್ರಮವಾಗಿಯೂ ನಿಂಡದಾನವನ್ನು ಮಾಡಬೇಕು. 


೫೭. ಸ್ವಗೋತ್ರ ಪರಗೋತ್ರಗೆಳಲ್ಲಿ ಜನಿಸಿದ ದಂಪತಿಗಳಿಗೆ ಶ್ರಾದ್ಧ, ನಿಂಡ 
ದಾನ, ತಿಲೋದಕ ಇವುಗಳನ್ನು ಒಟ್ಟಿಗೆ ಏಕಕಾಲದಲ್ಲಿ ಮಾಡಿದರೆ ನಿಷ್ಪಲವಾಗು 
ವುದು. ಆದುದರಿಂದ ಪ್ರಶೈೇಕಪ್ರತ್ಯೇಕವಾಗಿ ಪಿಂಡಾದಿಗಳನ್ನು ದಾನಮಾಡಿದರೆ 
ಸಫಲವಾಗುವುದು. 


೫೮, ಪಹಿಂಡಗಳನ್ನು ಮಾಡಿದ ಪಾತ್ರೆ ಯಲ್ಲಿ ಎಳ್ಳನ್ನು ಎರಚಿ ಶುದ್ಧಜಲವನ್ನು 
ತುಂಬಿ, ಸರ್ವನಿಂಡಗಳಿಗೂ ಮೂರಾವರ್ತಿ ಪರಿಸೇಚನಮಾಡಿ ನಮಸ್ಕರಿಸಿ, ಭಕ್ಷ್ಯ 
ಭೋಜ್ಯಾದಿಗಳನ್ನು ಸಮರ್ಪಿಸಬೇಕು. 


429 


ಶ್ರೀಮದ್ಹಾಯುಪುರಾಣಂ 


ಪಿರ ವಿಸೃಜ್ಯ ಚಾಚಮ್ಯ ಸಾಕ್ಷಿಣಃ ಶ್ರಾವಯೇತ್ಸುರಾನ್‌ | 
ಸಾಕ್ಷಿಣಃ ಸಂತು ಮೇ ದೇವಾ ಬ್ರಹ್ಮೇಶಾನಾದಯಸ್ತಥಾ | 
ಮಯಾ ಗೆಯಾಂ ಸಮಾಸಾದ್ಯ ಸಿತ್ಕಣಾಂ ನಿಷ್ಕೃತಿಃ ಕೃತಾ Il ae | 


ಆಗತೋಸಸ್ಮಿ ಗಯಾಂ ಜೀವ ಪಿತೃ ಕಾರ್ಯೇ ಗೆದಾಧರ। 
ತ್ವಮೇವ ಸಾಕ್ಷೀ ಭಗವನ್ನನೃಣೋಹಮೃಣತ್ರಯಾತ ll ೬೦॥ 


ಸರ್ವಸ್ಥಾನೇಷು ಚೈನಂ ಸ್ಯಾಕ್ಟಿಂಡದಾನಂ ತು ನಾರದ | 
ಪ್ರೇತಸರ್ವತಮಾರಭ್ಯ ಕುರ್ಯಾತ್ತೀರ್ಥೀಷು ಚ ಕ್ರಮಾತ್‌ ॥ ೬೧॥ 


ತಿಲಮಿಶ್ರಾಂಸ್ತೃತಃ ಸಕ್ತೂನ್ನಿ 8ಕ್ಷಿಸೇತ್ರ್ರೇತಸರ್ವತೇ | 
ಅಪಸನ್ಯೇನ ದೇವರ್ಷೇ ದಕ್ಷಿಣಾಭಿಮುಖೇ ನ ಚ | ೬೨॥ 


ರ್ಜ. ಹೀಗೆ ಶ್ರದ್ಧೆಯಿಂದ ನಿತೃಕಾರ್ಯಗಳನ್ನು ಮಾಡಿ ಪಿತೃಗಳನ್ನು 
ವಿಸರ್ಜಿಸಿ, ಆಚಮನವನ್ನು ಮಾಡಿ ಓ ದೇವತೆಗಳರಾ, ನೀನು ನಾನು ಮಾಡಿದ 
ಈ ಕಾರ್ಯಗಳಲ್ಲಿ ಸಾಕ್ಷಿಗಳಾಗಿರಬೇಕೆಂದು ದೇವತೆಗಳನ್ನು ಪ್ರಾರ್ಥಿಸಬೇಕು. 
ಬ್ರಹ್ಮನೇ ಮೊದಲಾದ ದೇವತೆಗಳು ನನಗೆ ಸಾಕ್ಷಿಯಾಗಿರಲಿ, ನಾನು ಈ ಗಯಾ 
ಕ್ಷೇತ್ರಕ್ಕೆ ಬಂದ. ನಿತೃಕಾರ್ಯವನ್ನು ಮಾಡಿರುವುದರಿಂದ ಖುಣತ್ರಯಗಳಿಂದ 
ಮುಕ್ತನಾಗಿರುವೆನೆಂದು ಹೇಳಬೇಕು. 


೬೦. ಭಗವಂತನೂ, ಸ್ವಾನಿಯೂ ಆದ ಗದಾಧರನೇ, ನಾನು ಈ ಗಯಾ 
ಕ್ಷೇತ್ರಕ್ಕೆ ಬಂದು ಪಿತೃಕಾರ್ಯವನ್ನು ಮಾಡಿರುತ್ತೇನೆ. ಈ ವಿಷಯದಲ್ಲಿ ನೀನೇ 
ಸಾಕ್ಷಿಯಾಗಿರುತ್ತೀಯೆ, ಆದುದರಿಂದ ನನ್ನನ್ನು ಖುಣತ್ರಯಗಳಿಂದ ಮೋಚನೆಮಾ 
ಡಿಸೆಂದು ಶ್ರೀಗದಾಧರನನ್ನು ಪ್ರಾರ್ಥಿಸಬೇಕು. 


೬೧. ಎಲ್ಫೆ ನಾರದಮುನಿಯೇ, ಪ್ರೇತಪರ್ವತ ಮೊದಲುಗೊಂಡು ಸರ್ವ 
ತೀರ್ಥಕ್ಷೇತ್ರಗಳಲ್ಲಿಯೂ ನಾನು ನಿರೂಪಿಸಿರುವ ಕ್ರಮದಿಂದಲೇ ಪಿತೃಕಾರ್ಯವನ್ನು 
ಮಾಡಿದರೆ ಸಂಪೂರ್ಣ ಫಲವು ಪ್ರಾಪ್ತವಾಗುವುದು. 


೬೨. ಎಲೈ ದೇವರ್ಷಿಯಾದ ನಾರದನೇ, ಪ್ರೇತಪರ್ವತಾದಿಗಳಲ್ಲಿ ಎಳ್ಳಿ ನಿಂದ 
ಮಿಶ್ರವಾದ ಹಿಟ್ಟನ್ನು ದಕ್ಷಿಣಾಭಿಮುಖನಾಗಿ ಕುಳಿತು ಅಸಸವ್ಯದಿಂದ ಎರಚಬೇಕು. 


430 


ಅಧ್ಯಾಯ ೪೮ 


ಯೇ ಕೇಚಿತ್ರೇತರೂಸೇಣ ವರ್ತಂತೇ ಪಿತರೋ ಮಮ । 


ತೇ ಸರ್ವೇ ತೃಪ್ತಿಮಾಯೊಂತು ಕುಭಿಸ್ತಿಲಮಿಶ್ರಿತೈಃ ॥ ೬೩! 
ಆಬ್ರಹ್ಮಸ್ತಂಬಪರ್ಯಂತಂ ಯೆತ್ಕಿಂಚಿತ್ಸಚರಾಚರಂ। 

ಮಯಾ ದತ್ತೇನ ತೋಯೇನ ತೃಪ್ತಿಮಾಯಾಂತು ಸರ್ವಶಃ ॥ ೬೪ I 
ಪ್ರೇತತ್ವಾಚ್ಚ ನಿಮುಕ್ತಾಃ ಸ್ಯುಃ ಪಿತೆರಸ್ತಸ್ಯ ನಾರದ | 

ಪ್ರೇತತ್ವಂ ತಸ್ಯ ಮಾಹಾತ್ಮ್ಮ್ಯಾಕ್ತುಲೇ ಚಾಪಿ ನ ಜಾಯತೇ ॥ ೬೫॥ 
ನಾಮ್ನಾ ಪ್ರೇತಶಿಲಾ ಖ್ಯಾತಾ ಗಯಾಶಿರಸಿ ಮುಕ್ತಯೇ | 
ತೀರ್ಥಮಂತ್ರಾದಿರೂಪೇಣ ಸ್ಥಿತಶ್ಹಾದಿಗದಾಧ ರಃ ॥ we Il 

ಇತಿ ಶ್ರೀಮಹಾಪುರಾಣೇ ವಾಯುಸ್ರೋಕ್ತೇ “ ಗಯಾಮಾಹಾತ್ಮ್ಯಂ? 


ನಾಮಾಷ್ಟಚತ್ವಾರಿಂಶೋಧ್ಯಾಯಃ 





೬೩. ಯಾವ ನನ್ನ ಪಿತೃಗಳು ವ್ರೇತರಾಗಿರುವರೋ, ಅವರೆಲ್ಲರೂ ಈ ಕಿಲ 
ಮಿಶ್ರವಾದ ಹಿಟ್ಟಿನಿಂದ ತೃಪ್ತಿ ಸನ್ನ ಹೊಂದಲೆಂದ. ಪ್ರಾರ್ಥಿಸಬೇಕು. 

೬೪, ಬ್ರಹ್ಮಾದಿಯಾಗಿ ಸ್ತಂಬ ರ್ಯಂತಗಳೂ, ಚರಾಚರಾತ್ಮಕಗಳೂ ಆದ 
ಯಾವ ಸರ್ವಪ್ರಾಣಿಗಳಿವೆಯೋ, ಅವುಗಳೆಲ್ಲವೂ ಈ ನನ್ನ ತಿಲೋದಕದಿಂದ 
ಸಂಪೂರ್ಣವಾಗಿ ತೃಪ್ತಿಯನ್ನು ಹೊಂದಲೆಂದು ಬೇಡಿಕೊಳ ಬೇಕು, 

೬೫. ಎಲ್ಫೈ ನಾರದನೆ ಯಾವ ಪುರ.ಷನು ಈ ರೀತಿಯಾಗಿ ಗಯಾ 
ಶ್ರಾದ್ಧಾದಿಗಳನ್ನು ಮಾಡ.ವನೋ ಅವನ ನಿತೃಗಳು ಪ್ರೇತತ್ವದಿಂದ ಮುಕ್ತ 
ರಾಗುವರು. ಈ ಗಯಾಕ್ಷೇತ್ರದ ವ.ಹಿಮೆಯಿಂದ ಅವನ ವಂಶದವರಿಗೆ ಪ್ರೇತತನವು 


ಉಂಟಾಗುವುದಿಲ್ಲ 
೬೬. ಪ್ರಜೆಗಳಿಗೆ ಮುಕ್ತಿಯನ್ನು ಕೊಡುವುದಕ್ಕಾಗಿ ಪ್ರೇತಶಿಲೆಯು ಗಯಾ 
ಸುರನ ಶಿರಸ್ಸಿನಲ್ಲಿ ಹೀಗೆ ಪ್ರಖ್ಯಾತವಾಗಿದೆ. ಅದರಲ್ಲಿ ಶ್ರೀಹರಿಯು ಕೀರ್ಥಮಂತ್ರಾದಿ 


ರೂಪದಿಂದಲೂ, ಗದಾಧರನ ರೂಪದಿಂದಲ್ಕೂ, ಸನ್ನಿಹಿತವಾಗಿ ಸಕಲೇಷ್ಟಾರ್ಥಗಳನ್ನೂ 
ಕೊಡುವನೆಂದು ಸನತ್ಯುಮಾರನು ನಾರದನಿಗೆ ಹೇಳಿದನು. 


ಹೀಗೆ ವಾಯುಸ್ರ್ರೋಕ್ತವಾದ ವ.ಹಾಪುರಾಣದಲ್ಲಿ “ ಗಯಾಮಹಿಮೆ ”ಯೆಂಬ 
ನಲವತ್ತೆಂಟನೆಯ ಅಧ್ಯಾಯವು ಸಮಾಪ್ತ ವಾದುದು. 
NE 


431 


ಶ್ರೀಮದ್ದಾಯುಪುರಾಣಂ 
ನಲಪತ್ತೆಂಟನೆಯೆ ಅಧ್ಯಾಯೆದ ಸಾರಾಂಶಪು 
೨೨6 .-- 


ಈ ಅಧ್ಯಾಯದಲ್ಲಿಯೂ ಕೂಡ, ಗಯಾಮಹಿಮೆಗಳೇ ವಿಶೇಷವಾಗಿ ವರ್ಣಿತ 
ವಾಗಿವೆ. 


ಪುರುಷರು ಸ್ಥಿರಮನಸ್ಫರೂ, ಜಿತೇಂದ್ರಿಯರೂ, ಶುದ್ಧರೂ, ನಿಯಮವಂತರೂ 
ಆಗಿ ಗಯಾಕ್ಷೇತ್ರದಲ್ಲಿ ಏಿತೃ ಕಾರ್ಯಗಳನ್ನು ಮಾಡಿದರೆ ಸಂಪೂರ್ಣಫಲಗಳನ್ನು 
ಹೊಂದುವರು. ಗಯೆಯಲ್ಲಿ ಮೊದಲು ಕವ್ಯವಾಹ, ಅನಲ, ಸೋಮ, ಯಮ್ಮ 
ಅರ್ಯಮಾ, ಅಗ್ನಿ ಸ್ವಾತ್ತ, ,ಬರ್ಹಿಷದ, ಸೋಮಸ, ನಿತೃ ದೇವತೆಗಳು ಮತ್ತು 
ಗದಾಧರ ಇವರನ್ನು ಪ್ರಾರ್ಥಿಸಬೇಕು. ತಿಲವನ್ನು ಎರಚುವುದರಿಂದ ತ್ರಿದ್ಧ ಕಾಲ 
ದಲ್ಲಿ ರಾಕ್ಷಸರು ಓಡಿಹೋಗುವರು. ಬ್ರಹ್ಮಾದಿಯಾಗಿ ಸಮಸ್ತ ದೇವತೆಗಳೂ ಈ ಪಿತೃ 
ಕಾರ್ಯದಿಂದ ತೃಪ್ತಿಹೊಂದಲಿ ಮತ್ತು ಈ ಪಿತೃಕಾರ್ಯವು ಅಕ್ಷಯವಾಗಲೆಂದು 
ಪ್ರಾರ್ಥಿಸಬೇಕು. ವಿತೃನಿತಾಮಹಾದಿ ಸಮಸ್ತ ಪಿತೃಗಳಿಗೂ ಕೊಟ್ಟ ಕಿಲೋದ 
ಕಾದಿಗಳು ಅಕ್ಷಯವಾಗಲೆಂದು ಬೇಡಬೇಕು. ನಮ್ಮ ವಂಶದಲ್ಲಿ ಜನಿಸಿ ಅಗ್ನಿ, ಜಲ, 
ಜೋರ, ಪಿಶಾಚ, ರಾಕ್ಷಸ, ಭೂತಪ್ರೇತಾದಿಗಳೂ ಇವುಗಳಿಂದ ಮೃ ತರಾದವರೂ, 
ರೌರವಾದಿ ನರಕಗಳಲ್ಲಿ ನರಳುತ್ತಿರುವವರೂ, ಜಾತ್ಯಂಧರೂ, ಪಶು, ಪಕ್ಷಿ, ಸರ್ಪ, 
ಮೃಗಾದಿ ನಾನಾ ಜಾತಿಗಳಲ್ಲಿ ಜನಿಸಿ, ದುಃಖಿಸುವವರೂ, ಭೂಮ್ಯಂತರಿಕ್ಸಾದಿಗಳಲ್ಲಿ 
ಮೃತರಾಗಿ ದಿಕ್ಕಿಲ್ಲದವರೂ ಈ ನಾನು ಕೊಟ್ಟ ನಿಂಡೋದಕಗಳಿಂದ ತೃಪ್ತರಾಗಲೆಂದು 
ಗದಾಧರಮೂರ್ತಿಯನ್ನು ಪ್ರಾರ್ಥಿಸಬೇಕು. ಬ್ರಹ್ಮಾದಿಯಾಗಿ ಕ್ರಿಮಿಕೀಟಾದಿಗಳ 
ವರೆಗೂ ಇರುವ ಸರ್ವಪ್ರಾಣಿಗಳೂ ಈ ತಿಲೋದಕಾದಿಗಳಿಂದ ತೃಪ್ತಿಯನ್ನು 
ಹೊಂದಲೆಂದು ಗದಾಧರನನ್ನು ಪ್ರಾರ್ಥಿಸಿದರೆ ಅನಂತಫಲವು ಲಭಿಸುವುದೆಂಬ 
ವಿಷಯಗಳು ಈ ಅಧ್ಯಾಯದಲ್ಲಿ ನಿರೂಪಿತವಾಗಿವೆ. 


pe 


432 


ನಿ ಹರಿಃ ಓಂ: 


— ಶ್ರೀ ವೇದವ್ಯಾಸಾಯ ನಮಃ -. 


ಶ್ರೀಮದ್ವಾಯು ಮಹಾಪುರಾಣಂ 


ಏಕೋನಪಂಚಾಶದಧ್ಯಾಯಃ 
|| ಸನತ್ಕುಮಾರ ಉವಾಚ ॥ 


ಆದೌ ತು ಪಂಚತೀರ್ಥೇಷು ಚೋತ್ತರೇ ಮಾನಸೇ ವಿಧಿಃ! 
ಆಚಮ್ಯ ಕುಶಹಸ್ತೇನ ಶಿಂಶ್ಹಾಭ್ಯುಕ್ಷ್ಯ ವಾರಿಣಾ Hal 


ಉತ್ತರಂ ಮಾನಸಂ ಗಚ್ಛೇನ್ಮಂತ್ರೇಣ ಸ್ಮಾನಮಾಚರೇತ್‌ | 
ಉತ್ತರೇ ಮಾನಸೇ ಸ್ನಾನಂ ಕರೋಮ್ಯಾತ್ಮವಿಶುದ್ಧಯೇ Hol 


ನಲವತ್ತೊಂಭತ್ತನೆಯ ಅಧ್ಯಾಯವು 

೧. ಸನತ್ಯುಮಾರನು ಹೇಳಿದನು :--ಪುರುಷನು ಆದಿಯಲ್ಲಿ ಪಂಚತೀರ್ಥ 

ಗಳಲ್ಲಿಯೂ ಶ್ರೇಷ್ಠವಾದ ಉತ್ತರಮಾನಸ ತೀರ್ಧದಲ್ಲಿಯೂ ಸ್ನಾನ, ಜಪ, ತಪ, 

ತಪಸ್ಸುಗಳನ್ನೂ ಮಾಡಿ, ಪವಿತ್ರವನ್ನು ಧರಿಸಿಕೊಂಡು, ಆಚಮನ ಶಿರಸ್ಸಿಗೆ ಪ್ರೋಕ್ಷ 
ಣಾದಿಗಳನ್ನೂ ಪಿತೃ ಕಾರ್ಯವನ್ನೂ ಮಾಡಬೇಕು. 


೨. ಹೀಗೆ ಪುರುಷನು ಉತ್ತರಮಾನಸಸರೋವರಕ್ಕೆ ಹೋಗಬೇಕು, 
ತರುವಾಯ ಮಂತ್ರ ಪೂರ್ವಕವಾಗಿ ಸ್ಥಾನವನ್ನು ಮಾಡಬೇಕು: ಆತ್ಮಶುದ್ಧಿಗಾಗಿ 
ಉತ್ತರಮಾನಸ ಸರಸ್ಸಿನಲ್ಲಿ ಸ್ಥಾನವನ್ನು ಮಾಡುತ್ತೇನೆಂದು ಸಂಕಲ್ಪವನ್ನು 
ಮಾಡಬೇಕು. 


28 433 


ಶ್ರೀಮದ್ವಾಯುಪುರಾಣಂ 


ಸೂರ್ಯೆಲೋಕಾದಿಸಂಸಿದ್ಧಿ ಸಿದ್ಧಯೇ ಸಿತೃಮುಕ್ತಯೇ | 
ದೇವಾದೀಂಸ್ತರ್ಪಯಿತ್ವಾಥ ಶ್ರಾದ್ಧಂ ಕುರ್ಯಾತ್ಸಪಿಂಡಕಂ lw ll 


ಮಾನಸಂ ಹಿ ಸರೋ ಹ್ಯತ್ರ ತಸ್ಮಾದುತ್ತ ರಮಾನಸಂ | 
ಸೂರ್ಯಂ ನತ್ನಾರ್ಚಯಿತ್ವಾಥ ಸೂರ್ಯಲೋಕಂ ನಯೇತ್ಸಿರ್ಸ್ತ ॥1೪॥ 


ನಮೋ ಭಗವತೇ ಭರ್ತ್ರೇ ಸೋಮಭೌಮಜ್ಞ ರೂಸಿಣೇ | 
ಜೀವಭಾರ್ಗವಸೌರೀಯೆ ರಾಹುಕೇತುಸ್ವರೂಪಿಣೇ ls 


ಉತ್ತೆರಾನ್ಮಾನಸಾನ್ಮೌನೀ ಪ್ರಜೇದ್ದ ಕ್ಷಿಣಮಾನಸಂ | 
ಉದೀಚೀ ತೀರ್ಥಮಿತ್ಯುಕ್ತಂ ತತ್ರೌದೀಚ್ಯಂ ನಿಮುಕ್ತಿದಂ ॥ 
ಅತ್ರ ಸ್ನಾತೋ ದಿವಂ ಯಾತಿ ಸ್ವಶರೀರೇಣ ಮಾನವಃ Nall 


೩. ಹೀಗೆ ಮಾಡಿದರೆ ಸೂರ್ಯನ ಲೋಕವೇ ಮೊದಲಾದ ಲೋಕಸ್ರಾಪ್ತಿಗಾ 
ಗಿಯೂ, ಪಿತೃಗಳಿಗೆ ಮುಕ್ತಿಗಾಗಿಯೂ, ದೇವಜಷ್ಯಾದಿಗಳಿಗೆ ತರ್ಪಣವನ್ನು 
ಕೊಟ್ಟ ನಂತರ ಸಿಂಡದಾನಪೂರ್ವಕವಾಗಿ ಶ್ರಾದ್ಧ ಕ್ರಿಯೆಯನ್ನು ಮಾಡಬೇಕು. 


೪. ಎಲ್ಲಿ ಮಾನಸಸರೋವರವಿರುತ್ತದೆಯೋ ಅದಕ್ಕೆ ಉತ್ತರದಿಗ್ಸಾಗದಲ್ಲಿ 
ಉತ್ತರಮಾನಸ ಸರಸ್ಸು ಇದೆ. ಅಲ್ಲಿ ಸೂರ್ಯನನ್ನ ನಮಸ್ಕರಿಸಿ, ಅರ್ಚನೆಯನ್ನು 
ಮಾಡಿದರೆ ಪಿತೃಗಳಿಗೆ ಸೂರ್ಯಲೋಕಪ್ರಾಪ್ತಿಯಾಗುವುದು. 


೫. ಷಡ್ಗು ಸೈಶ್ವರ್ಯಸಂಸನ್ನನೂ, ಸ್ವಾಮಿಯೂ, ಚಂದ್ರ, ಮಂಗಳ, ರಾಹು, 
ಕೇತುಗಳೇ ಮೊದಲಾದ ನವಗ್ರಹಗಳ ಸ್ವರೂಪಿಯೂ ಆದ ಸೂರ್ಯದೇವನಿಗೆ 
ಅನಂತ ವಂದನೆಗಳನ್ನು ಸಮರ್ಪಿಸಬೇಕು. 


೬. ಪುರುಷರು ಉತ್ತರಮಾನಸಸರೋವರದಕಾರ್ಯಗಳನ್ನು ಮುಗಿಸಿ 
ಕೊಂಡು ಮೌನದಿಂದ ದಕ್ಷಿಣಸರೋವರಕ್ಕೆ ಹೋಗಬೇಕು. ಅಲ್ಲಿ ಉದೀಚೀಕೀರ್ಥ 
ವೆಂದು ಪ್ರಖ್ಯಾತವೂ, ಪಿತೃಗಳಿಗೆ ಮುಕ್ತಿದಾಯಕವೂ ಆದ ತೀರ್ಥವಿರುತ್ತದೆ. 
ಅದರಲ್ಲಿ ಸ್ನಾನಪಾನಾದಿಗಳನ್ನು ಮಾಡಿದವರು ಸಶರೀರರಾಗಿ ಸ್ವರ್ಗಕ್ಕೆ ಹೋಗುವರು. 


434 


ಅಧ್ಯಾಯ ೪೯ 


ಮಧ್ಯೇ ಕನಖಲಂ ತೀರ್ಥಂ ತ್ರಿಷು ಲೋಕೇಷು ವಿಶ್ರುತಂ | 
ಸ್ನಾತಃ ಕನಕವದ್ಭಾತಿ ನರೋ ಯಾತಿ ಪ್ರವಿಶ್ರತಾಂ Hal 


ತಸ್ಯ ದಕ್ಷಿಣಭಾಗೇ ಚ ತೀರ್ಥಂ ದಕ್ಷಿಣಮಾನಸಂ | 
ಅತಃ ಕನಖಲಂ ಲೋಕೇ ಖ್ಯಾತಂ ತೀರ್ಥಮನುತ್ತಮಂ Ile ll 


ದಕ್ಷಿಣೇ ಮಾನಸೇ ಚೈವ ತೀರ್ಥತ್ರಯಮುದಾಹೃತಂ | 
ಸ್ನಾತ್ವಾ ತೇಷು ವಿಧಾನೇನ ಕುರ್ಯಾಚ್ಛಾ ೨ದ್ಮಂ ಪೃಥಕ್‌ ಪೃಥಕ್‌ 1೯॥ 


ದಕ್ಷಿಣೇ ಮಾನಸೇ ಸ್ನಾನಂ ಕರೋಮ್ಯಾತ್ಮವಿಶುದ್ಧಯೇ | 
ಸೂರ್ಯಲೋಕಾದಿಸಂಸಿದ್ಧಿ ಸಿದ್ಧಯೇ ಸಿತೃಮುಕ್ತಯೇ ॥ ೧೦॥ 


೭. ಇವುಗಳ ಮಧ್ಯದಲ್ಲಿ ಮೂರ.ಲೋಕಗಳಲ್ಲಿ ಪ್ರ ಖ್ಯಾತವಾದ ಕನಖಲವೆಂಬ 
ತೀರ್ಥವು ಅತಿಪ್ರ ಖ್ಯಾತವಾಗಿಯೂ, ಉತ್ತನಮುವಾಗಿಯೂ ಇರುತ್ತದೆ. ಆ ತೀರ್ಥಗಳಲ್ಲಿ 
ಸ್ಥಾನಮಾಡಿದ ಪುರ.ಷನು ಸುವರ್ಣದಂತೆ ಕಾಂಕಿಯುಕ್ತನಾಗುವನು. 


೮. ಆ ಕನಖಲತೀರ್ಥದ ದಕ್ಷಿಣದಿಗ್ಭಾ ಗದಲ್ಲಿ ದಕ್ಷಿಣಮಾನಸಸರಸ್ಸು 
ಸುಪ ಸಿದ್ಧವಾಗಿದೆ. ಅದಕ್ಕಿಂತಲೂ ಕನಖಲವೆಂಬ ಶೀರ್ಥವು ಲೋಕದಲ್ಲಿ ಪ್ರಖ್ಯಾತ 
ವಾಗಿಯೂ, ಅತ್ಯುತ್ತಮವಾಗಿಯೂ, ಇರುತ್ತದೆ. 


೯. ದಕ್ಷಿಣಮಾನಸಸರೋವರವು ಯಾತ್ರಾಸ್ಥಳವೆಂದು ಪ್ರಖ್ಯಾತವಾಗಿದೆ. 
ಹೀಗೆ ಮೂರು ಸರೋವರಗಳೂ ಪ್ರಸಿದ್ಧಗಳೇ ಆಗಿವೆ. ಅವುಗಳಲ್ಲಿ ಸ್ನಾನವನ್ನು 
ಮಾಡಿ ಶಾಸ್ತ್ರೋಕ್ತಕ್ರಮವಾಗಿಯೂ, ಪ್ರತ್ಯೇಕಸ್ರತ್ರೇಕವಾಗಿಯೂ ಶ್ರಾದ್ಧವನ್ನು 
ಮಾಡಬೇಕು. 


೧೦. ಆ ದಕ್ಷಿಣಮಾನಸಸರೋವರದಲ್ಲಿ ಆತ್ಮಶುದ್ಧಿ ಗಾಗಿಯೂ, ಸೂರ್ಯ 
ಲೋಕಪ್ರಾಪ್ತಿಗಾಗಿಯೂ, ಪಿತೃಗಳಿಗೆ ಮುಕ್ತಿಯನ್ನು ಕೊಡುವುದಕ್ಕಾಗಿಯೂ 
ಸ್ಥಾನವನ್ನು ಮಾಡುತ್ತೇನೆಂದು ಸಂಕಲ್ಪವನ್ನು ಮಾಡಿ ಕಾರ್ಯವನ್ನು 
ಮಾಡಬೇಕು. 


435 


ಶ್ರೀಮದ್ವಾಯಪುರಾಣ೦ 


ಬ್ರಹ್ಮಹತ್ಯಾದಿಸಾಸೌಘಯಾತನಾಯಾ ವಿಮುಕ್ತಯೇ | 
ದಿವಾಕರ ಕರೋಮಾಹ ಸ್ನಾನಂ ದಕ್ಷಿಣಮಾನಸೇ ॥ ೧೧॥ 


ನಮಾಮಿ ಸೂರ್ಯಂ ತೃಪ್ತ್ಯರ್ಥಂ ಪಿತ್ಸಣಾಂ ತಾರಣಾಯ ಚ | 
ಪುತ್ರಸೌತ್ರಧನೈಶ್ಚರ್ಯಾಯಾಯುರಾರೋಗ್ಯವೃದ್ಧಯೇ ॥ ೧೨॥ 


ಅನೇನ ಸ್ನಾನಪೂಜಾದಿ ಕೃತ್ವಾ ಶ್ರಾದ್ಧಂ ಸಪಿಂಡಕಂ । 
ಕೃತ್ವಾ ನತ್ವಾ ಚ ಮೌನ್ಯರ್ಕಮಿಮಂ ಮಂತ್ರಮುದೀರಯೇತ್‌ ॥೧೩॥ 


ಫಲ್ಗುತೀರ್ಥಂ ವ್ರಜೇತ್ರಸ್ಮಾತ್ಸ್ಫರ್ವತೀರ್ಥೋತ್ತಮೋತ್ತೆಮಂ | 
ಮುಕ್ತಿರ್ಭವತಿ ಕರ್ತ್ಸಣಾಂ ಪಿತ್ಮಣಾಂ ಶ್ರಾದ್ಧ ತಃ ಸದಾ ೧೪ ॥ 


೧೧. ಎಲ್ಫೆ ಸೂರ್ಯದೇವನೇ, ಬ್ರಹ್ಮಹತ್ಯಾದಿ ಸಕಲಪಾಪ-ರಿಹಾರ 
ಕ್ಯಾಗಿಯೂ, ಸಕಲಯಾತನಾಪರಿಹಾರಕ್ಕಾಗಿಯೂ, ಈ ದಕ್ಷಿಣಮಾನಸಸರೋವರದಲ್ಲಿ 
ಸ್ಥಾನವನ್ನು ಮಾಡುತ್ತೀನೆಂದು ಅವನನ್ನು ಪ್ರಾರ್ಥಿಸಿ, ಸ್ನಾನಾದಿಗಳನ್ನು 
ಮಾಡಬೇಕು. 


೧೨. ಏತೃಗಳಿಗೆ ತೃಪ್ತಿ ಗಾಗಿಯೂ, ಉದ್ದಾರಕ್ಕಾಗಿಯೂ, ಪುತ್ರರು, 
ಪೌತ್ರರು, ಧನ, ಐಶ್ವರ್ಯ, ಆಯುಷ್ಯ, ಆರೋಗ್ಯ ಇವುಗಳ ಸಿದ್ಧಿ ಗಾಗಿಯೂ 
ಸ್ನಾನವನ್ನು ಮಾಡುತ್ತೇನೆಂದು ಹೇಳಿ ಪ್ರಾರ್ಥಿಸಬೇಕು. 


೧೩. ಹೀಗೆ ಸೂರ್ಯನಿಗೆ ನಮಸ್ಕರಿಸಿ, ಮೌನದಿಂದ ಸ್ನಾನ, ಜಸ, ತಪ, 
ಪೂಜೆ, ಶ್ರಾದ್ಧ. ಪಿಂಡದಾನ ಇವುಗಳನ್ನು ಮಾಡಿ ಮೇಲೆ ಹೇಳಿದ ಮಂತ್ರಗಳನ್ನು 
ಜಪಿಸಬೇಕು. 


೧೪. ತರುವಾಯ ಸರ್ವತೀರ್ಥೋತ್ತಮವಾದ ಫಲ್ಲುತೀರ್ಥಕೈ ಹೋಗಿ 
ಸ್ಥಾನವನ್ನು ಮಾಡಿ ಶ್ರಾದ್ಧಾದಿಗಳನ್ನು ಮಾಡಬೇಕು. ಅದರಿಂದ ಪುರುಷರಿಗೂ 
ಪಿತೃಗಳಿಗೂ ಶಾಶ್ವತವಾದ ಮುಕ್ತಿಯು ದೊರೆಯುವುದು. 


436 


ಅಧ್ಯಾಯ ರ್ಳ 


ಬ್ರಹ್ಮಣಾ ಪ್ರಾರ್ಥಿತೋ ವಿಷ್ಣುಃ ಫಲ್ಗುಕೋ ಹ್ಯಭವತ್ತುರಾ | 
ದಕ್ಷಿಣಾಗ್ನೌ ಹುತಂ ತತ್ರ ತದ್ರಜಃ ಫಲ್ನುತೀರ್ಥಕಂ li ೧೫॥ 


ತಸ್ಮಿನ್ಫಲತಿ ಫಲ್ಲಾ ಗೌಃ ಕಾಮಧೇನುರ್ಜಲಂ ಮಹೀ | 
ದೃಸ್ಟೇರಂತರ್ಗತಂ ಯೆಸ್ಮಾತೈಲ್ಲು ತೀರ್ಥಂ ನ ನಿಷ್ಫಲಂ ॥ ೧೬ ॥ 


ತೀರ್ಥಾನಿ ಯಾನಿ ಸರ್ವಾಣಿ ಭುವನೇಷ್ಠ ಖಲೇಷ್ಟ ಹಿ | 
ತಾನಿ ಸ್ನಾತುಂ ಸಮಾಯೊಂತಿ ಫಲ್ಲು ತೀರ್ಥಂ ಸುರೈಃ ಸಹ ॥ ೧೭॥ 


ಗಂಗಾ ಪಾದೋದಕಂ ವಿಷ್ಣೋಃ ಫಲ್ಗುರ್ಹ್ಯಾದಿ ಗದಾಧರಃ | 
ಸ್ವಯಂ ಹಿ ದ್ರನರೂಪೇಣ ತಸ್ಮಾದ್ಗಂಗಾಧಿಕಂ ವಿದುಃ Il Os Il 


೧೫. ಪೂರ್ವದಲ್ಲಿ ಬ್ರಹ್ಮದೇವನು ಶ್ರೀಮಹಾನಿಷ್ಟುವನ್ನು ಪ್ರಾರ್ಥಿಸಿ 
ಕೊಳ್ಳಲಾಗಿ ಶ್ರೀಹರಿಯು ಸೂಕ್ಷ್ಮರೂಪದಿಂದ ಆ ತೀರ್ಥಕ್ಕೆ ಬಂದನು. ಬ್ರಹ್ಮ 
ದೇವನು ದಕ್ಷಿಣಾಗ್ನಿಯಲ್ಲಿ ಹೋಮಮಾಡಲಾಗಿ ಆ ಧೂಳುಗಳೆಲ್ಲರೂ ಫಲ್ಗುಕೀರ್ಥ 
ದಲ್ಲಿ ಬಿದ್ದು ಮಿಕ್ರವಾಗಿದೆ 


೧೬. ಆ ಫಲ್ಗುಕೀರ್ಥದಲ್ಲಿ ಕಾಮಧೇನು ಕಲ್ಪವೃಕ್ಷಗಳು ಅಂತರ್ಗತವಾಗಿರು 
ವುದರಿಂದ ಅದರ ಮಹಿಮೆಯು ಅಪರಮಿತವಾಗಿದೆ. ಅದರಲ್ಲಿ ಮಾಡಿದ ಪಿತೃ 
ಕಾರ್ಯಾದಿಗಳು ಮಹಾಫಲಪ್ರದವಾಗಿನೆ. ಅನು ಎಂದಿಗೂ ವ್ಯರ್ಥವಾಗುವುದಿಲ್ಲ. 

೧೭. ಈ ಭೂಮಂಡಲದಲ್ಲಿ ಯಾವ ಯಾನ ಪ್ರಖ್ಯಾತವಾದ ಶೀರ್ಥ 
ಗಳಿವೆಯೋ ಅವುಗಳೆಲ್ಲಾ ಈ ಫಲ್ಲುತೀರ್ಥದಲ್ಲಿ ಸನ್ಫ್ಟಿಹಿತವಾಗಿವೆ. ಆದುದರಿಂದ 
ಸಮಸ್ತ ದೀವತೆಗಳೂ ಸ್ಥಾನಮಾಡುವುದಕ್ಕಾಗಿ ಈ ಫಲ್ಗುರ್ಶಿರ್ಥಕ್ಕೆ ಬರುತ್ತಾರೆ. 


೧೮. ಗಂಗೆಯು ಶ್ರೀವಿಷ್ಣುವಿನ ಪಾದೋದಕವಾಗಿದೆ. ಆದಿಗದಾಧರನಾದ 
ಶ್ರೀಹರಿಯು ದ್ರವರೂ "ವಾದ ಫಲ್ಲು ಕೀರ್ಥಸ್ವರೂಸನಾಗಿರುವನು. ಆದುದರಿಂದ 
ಫಲ್ಲುತೀರ್ಥೆವು ಗಂಗಾದಿ ತೀರ್ಥಗಳಿಗಿಂತಲೂ ಉತ್ತಮವಾಗಿದೆಯೆಂದು ಜ್ಞಾನಿಗಳು 
ಹೇಳುವರು. 


437 


ಶ್ರೀನುದ್ವಾಯುಪುರಾಣ೧ 


ಆಶ್ಚನೇಧಸಹಸ್ರಾಣಾಂ ಸಹಸ್ರಂ ಯೆಂ ಸಮಾಚಕೇತ್‌ | 
ನಾಸೌ ತತ್ಫಲಮಾಸ್ನೋತಿ ಫಲ್ಲುತೀರ್ಥೇ ಯದಾಸ್ಪಯಾತ್‌ ॥೧೯॥ 


ಫಲ್ಲು ತೀರ್ಥೇ ವಿಷ್ಣು ಜಲೇ ಕರೋಮಿ ಸ್ನಾನಮಾದ್ಯೃತೆಃ | 
ಪಿತ್ಸಣಾಂ ವಿಷ್ಣುಲೋಕಾಯೆ ಭುಕ್ತಿಮುಕ್ತಿಪ್ರಸಿದ್ಧಯೇ ll ೨0 | 


ಫಲ್ಲುತೀರ್ಥೇ ನರಃ ಸ್ನಾತ್ವಾ ತರ್ಪಣಂ ಶ್ರಾದ್ಧ ಮಾಚಕೇತ್‌ | 
ಸಪಿಂಡಕಂ ಸ್ವಸೂತ್ರೋಕ್ತಂ ನಮೇದಥ ಪಿತಾಮಹಂ ॥ ೨೧॥ 


ನಮಃ ಶಿವಾಯ ದೇನಾಯ ಈಶಾಯೆ ಪುರುಷಾಯ ವೈ | 
ಅಘೋರವಾಮದೇವಾಯೆ ಸದ್ಯೋಜಾತಾಯ ಶಂಭವೇ ॥ ೨೨॥ 


೧೯. ಇಂತಹ ಫಲ್ಗುತೀರ್ಥದ ಸ್ಥಾನಪಾನಾದಿಗಳಿಂದ ಯಾವ ಮಹಾ 
ಫಲವು ಸಂಭವಿಸುವುದೋ ಅದು ಸಾವಿರಾರು ಅಶ್ಚಮೇಧಯಾಗವೇ ಮೊದಲಾದವು 
ಗಳಿಂದಲೂ ಕೂಡ ಉಂಟಾಗುವುದಿಲ್ಲ. 


೨೦. ಆದದರಿಂದ ಏಷ್ಟು ಸ್ವರೂಪವಾದ ಈ ಫಲ್ಲುತೀರ್ಧದಲ್ಲಿ ತ್ರದ್ಧೆ 
ಯಿಂದ ಸ್ನಾನಜಪತಸಾದಿಗಳನ್ನು ಮಾಡುತ್ತೀನಿ ಇದರಿಂದ ಪಿತೃಗಳಿಗೆ ವಿಸ್ಕೃ 
ಲೋಕಪ್ರಾಪ್ತಿಯೂ, ಮಾಡಿದ ಪುರುಷನಿಗೆ ಭುಕ್ತಿಮುಕ್ತಿಯೇ ಮೊದಲಾದ ಸಕಲ 


ಮನೋರಥಗಳೂ ಉಂಬಾಗುತ್ತವೆ. 


೨೧. ಪುರುಷರು ಫಲ್ಫಶೀರ್ಥದಲ್ಲಿ ಸ್ನಾನವನ್ನು ಮಾಡಿ ತರ್ನಣಶ್ರಾದ್ಧ 
ಗಳನ್ನು ಮಾಡಬೇಕು. ಮತ್ತು ಸ್ವಶಾಖೋಕ್ತರೀತಿಯಲ್ಲಿ ಏಂಡದಾನಪೂರ್ವಕವಾಗಿ 
ಪಿತೃ ಕಾರ್ಯವನ್ನು ಮಾಡಿ ಬ್ರಹ್ಮದೇವನಿಗೆ ವಂದನೆಗಳನ್ನು ಅರ್ಪಿಸಬೇಕು. 


೨೨. ಮಂಗಳೆಪ್ರದನೂ, ದೇವನೂ, ಈಶಾನನೂ, ಪುರುಷೋತ್ತಮನೂ, 
ಅಘೋರವಾಮದೇವಸ್ವರೂಪನೂ, ಸದ್ಯೋಜಾತನೂ ಆದ ಸರಮೇಶ್ವರನಿಗೆ ವಂದಕೆ 
ಗಳೆಂದು ಪ್ರಾರ್ಥಿಸಬೇಕು. 


435 


ಅಳ್ಯಾಯ ೪೯ 


ಫಲ್ಲು ತೀರ್ಥೇ ನರಃ ಸ್ನಾತ್ವಾ ದೃಷ್ಟ್ವಾ ದೇನಂ ಗದಾಧರಂ। 
ಆತ್ಮಾನಂ ತಾರಯೇತ್ಸದ್ಯೋ ದಶ ಪೂರ್ವಾನ್‌ ದಶಾಪರಾನ್‌ ॥ ೨೩ ॥ 


ನತ್ವಾ ಗದಾಧರಂ ದೇವಂ ಮಂತ್ರೇಣಾನೇನ ಪೂಜಯೇತ್‌ | 
ಓಂ ನಮೋ ವಾಸುದೇವಾಯ ನಮಃ ಸಂಕರ್ಷಣಾಯ ಚ Hl ೨೪ ॥ 


ಪ್ರದ್ಯುಮ್ನಾ ಯಾನಿರುದ್ಧಾಯ ಶ್ರೀಧರಾಯ ಚ ವಿಷ್ಣವೇ । 
ಪಂಚತೀರ್ಥೀ ನರಃ ಸ್ನಾತ್ವಾ ಬ್ರಹ್ಮಲೋಕಂ ನಯೇತ್ಸಿರ್ತ್ಸ ॥ ೨೫ ॥ 


ಅಮೃತಃ ಪಂಚಭಿಃ ಸ್ನಾನಂ ಪುಷ್ಪುವಸ್ತ್ರಾದ್ಯಲಂಕೃತಂ | 

ನ ಕುರ್ಯಾದ್ಯೋ ಗದಾಪಾಣೇಸ್ತಸ್ಯ ಶ್ರಾಷ್ಠಮಸಾರ್ಥಕಂ ॥ ೨೬ 1 
೨೩. ಮನುಷ್ಯನು ಫಲ್ಗು ತೀರ್ಥದಲ್ಲಿ ಸ್ನಾನವನ್ನು ಮಾಡಿ ಆ ಗದಾಧರ 

ಸ್ವಾಮಿಗೆ ನಮಸ್ಕರಿಸಬೇಕು. ಇದರಿಂದ ತಾನೂ ಪೂರ್ವಾಪರದ ಹತ್ತು ಕುಲ 

ದವರೂ ಉದ್ಭ್ರ ತರಾಗುವರು. 





೨೪. ಗುಣಪೂರ್ಣನೂ, ವಾಸುದೇವನೂ, ಸಂಕರ್ಷಣನೂ, ಅನಿರುದ್ಧ ನೂ, 
ಶ್ರೀಧರನ, ಗದಾಧರನೂ ಆದ ಶ್ರೀಮನ್ನಾರಾಯಣನಿಗೆ ನಮಸ್ಕಾರಗಳೆಂದು 
ಹೇಳಿ ಪೂಜಿಸಬೇಕು. 


೨೫. ಮನಷ್ಯರು ಪಂಚಕೀರ್ಥದಲ್ಲಿ ಸ್ನಾನವನ್ನು ಮಾಡಿ ಜಪ, ತಪ, 
ಹೋಮ, ಶ್ರಾದ್ಧಾದಿಗಳನ್ನು ಭಕ್ತಿಯಿಂದ ನೆರವೇರಿಸಿದರೆ ಪಿತೃಗಳಿಗೂ, ತಮಗೂ, 
ಬ್ರಹ್ಮಲೋಕವು ದೊರೆಯುವುದು. 

೨೬. ಪುರುಷರು ಗದಾಧರನಾದ ಶ್ರೀ ಹರಿಗೆ ಪಂಚಾಮೃ ತಾಭಿಷೇಕವನ್ನೂ 
ವಸ್ತ್ರ ಪುಷ್ಟ್ರಾದಿಗಳಿಂದ ಅಲಂಕಾರವನ್ನೂ ಮಾಡಿಸಿ ತರುವಾಯ ಪಿತೃಕಾರ್ಯವನ್ನು 


ಮಾಡಬೇಕು. ಹಾಗೆ ಭಗವಂತನಿಗೆ ಪೂಜೆಯನ್ನು ಮಾಡದೇ ನಿತೃಕಾರ್ಯವನ್ನು 
ಮಾಡಿದರೆ ಅದು ವ್ಯರ್ಥವಾಗುವುದು. 


439 


ಶ್ರೀಮಣ್ವಾಯುಪುರಾಣಂ 
ನಾಗಕೂಟಾದ್ದೃಧ್ರಕೂಟಾದ್ಯುಪಾದುತ್ತ ರಮಾನಸಾತ್‌ | 
ಏತದ್ಗಯಾಶಿರಃ ಪ್ರೋಕ್ತಂ ಫಲ್ಲುತೀರ್ಥಂತ ದುಚ್ಛತೇ h se Il 


ಮುಂಡಪೃಷ್ಠನಗಾಧಸ್ತಾತೃಲ್ಗುತೀರ್ಥಮನುತ್ತಮಂ | 
ಅತ್ರ ಶ್ರಾದ್ಧಾದಿನಾ ಸರ್ವೇ ಪಿತರೋ ಮೋಕ್ಷಮಾಪ್ಪುಯುಃ ll ೨೮॥ 


ಪ್ರಥಮೇಶ್ನಿ ವಿಧಿಃ ಪ್ರೋಕ್ತೋ ದ್ವಿತೀಯೇ ದಿವಸೇ ವ್ರಜೇತ” | 
ಧರ್ಮಾರಣ್ಯಂ ತತ್ರ ಧರ್ಮೋ ಯೆಸ್ಮಾದ್ಯಜ್ಞ ಮಕಾರಯತ್‌ ॥೨೯॥ 


ಗಮನಾದ್ದ ೨ಹ್ಮಲೋಕಾಪ್ತಿ ರ್ಭವತ್ಯೇನ ಹಿ ನಾರದ | 
ಮತಂಗವಾಸ್ಯಾಂ ಯಃ ಸ್ನಾತ್ವಾ ತರ್ಪಣಂ ಶ್ರಾದ್ಧಮಾಚರೇತ್‌ | ೩೦ 





೨೭. ನಾಗಕೂಟ, ಗೃಧ್ರ ಕೂಟ, ಉತ್ತರಮಾನಸತೀರ್ಥ ಇವುಗಳಿಂದ 
ಸಹಿತವಾದ ಫಲ್ಗುತೀರ್ಥವೇ ಗಯಾಕ್ಷೇತ್ರವಾಗಿ ಇದೆ. ಅದರಲ್ಲ ಮಾಡಿದ 
ಪಿತೃ ಕಾರ್ಯವು ಅನಂತ ಫಲಪ್ರದವಾಗುವುದು. 


೨೮. ಮುಂಡಪೃಷ್ಠ ಕೀರ್ಥಕಿಂತಲೂ, ಫುಲ್ಲು ತೀರ್ಧವು ಅತ್ಯುತ್ತಮವಾಗಿದೆ. 
ಆದುದರಿಂದ ಅದರಲ್ಲಿ ಶ್ರಾದ್ಧಾದಿಗಳನ್ನು ಮಾಡುವುದರಿಂದ ಸಮಸ್ತಪಿತೃಗಳೂ, 
ಮೋಕ್ಷವನ್ನು ಹೊಂದುವರು. 


೨೯. ಎಲ್ಫೈ ನಾರದನೇ, ಮೊದಲನೆಯ ದಿವಸದಲ್ಲಿ ಗಯಾಕ್ಷೇತ್ರದಲ್ಲಿ 
ಸಮಸ್ತಕಾರ್ಯಗಳನ್ನೂ ಪೂರೈಸಿಕೊಂಡು ಮಾರನೆಯ ದಿವಸ ಧರ್ಮಾರಣ್ಯಕ್ಕೆ 
ಹೋಗಬೇಕು. ಆ ಧರ್ಮಾರಣ್ಯದಲ್ಲಿ ಧರ್ಮರಾಯನು ಪೂರ್ವದಲ್ಲಿ ಅಶ್ವಮೇಧಾದಿ 
ಯಜ್ಞ ಯಾಗಾದಿಗಳನ್ನು ಮಾಡಿ ದೇವತೆಗಳಿಗೆ ತೃಪ್ತಿಗೊಳಿಸಿರುವನು. 


೩೦. ಎಲ್ಫೈ ನಾರದ ಮುನೀಶ್ವರನೇ, ಧರ್ಮಾರಣ್ಯಕ್ಕೆ ಹೋಗುವ ಮಾತ್ರ 
ದಿಂದಲೇ, ನಿತೃಗಳಿಗೆ ಬ್ರಹ್ಮಲೋಕಪ್ರಾಪ್ತ್ರಿಯಾಗುವುದು. ತರುವಾಯ ಮತಂಗಾ 
ಶ್ರಮಕ್ಕೆ ಹೋಗಿ ಮತಂಗತೀರ್ಥಸ್ನಾನವನ್ನು ಮಾಡಿ ಜಪತನಾದಿಗಳನ್ನು ಶ್ರಾದ್ಧ 
ತರ್ಪಣಗಳನ್ನೂ, ಯಾವನು ಮಾಡುವನೋ ಅವನೂ ಅವನ ಹಿತೃಗಳೂ, ಮುಕ್ತಿ 
ಯನ್ನು ಪಡೆಯುವರು. 


440 


ಅಧ್ಯಾಯ ೪೯ 


ಗೆತ್ತಾ ನತ್ವಾ ಮತಂಗೇಶಮಿಮಂ ಮಂತ್ರಮುಡೀರಯೇತ್‌ | 
ಪ್ರಮಾಣಂ ದೇವತಾಃ ಸಂತು ಲೋಕಸಾಲಾಶ್ಚ ಸಾಕ್ಷಿಣ8 ॥೩೧॥ 


ಮಯಾಗತ್ಯ ಮತಂಗೇರ್ಸ್ಮಿ ಪಿತ್ವಣಾಂ ನಿಷ್ಕೃತಿಃ ಕೃತಾ! 
ಪೂರ್ವಂ ಹಿ ಬ್ರಹ್ಮತೀರ್ಥೇ ಚ ಕೂಸೇ ಶ್ರಾದ್ಧಾದಿ ಕಾರಯೇತ್‌ | ೩೨॥ 


ತತ್ಯೂಪಯೊಪಯೋರ್ಮಧ್ಯೇ ಸರ್ವಾಂಸ್ತಾರಯೆತೇ ಸಿರ್ತ್ನ | | 
ಧರ್ಮಂ ಧರ್ಮೇಶ್ವರಂ ನತ್ವಾ ಮಹಾಜೋಧಿತರುಂ ನಮೇತ್‌ | ೩೩ ॥ 


ನಮಸ್ತೇಶ್ವತ್ಥ ರಾಜಾಯೆ. ಬ್ರಹ್ಮವಿಷ್ಣು ಶಿವಾತ್ಮನೇ | 
ಜೋಧಿದ್ರುಮಾಯೆ ಕತ್ಕೃಣಾಂ ಪಿತ್ಮಣಾಂ ಶಾರಣಾಯ ಚ 1 av | 


೩೧.  ಮತಂಗಾಶ್ರಮಕ್ಕೆ ಹೋಗಿ ಮತಂಗೇಶ್ವರನಿಗೆ ನಮಸ್ಕರಿಸಿ ಈ 
ಮಂತ್ರವನ್ನು ಹೇಳಜೆ ಕು. ಅವನು ಮುಕ್ತನಾಗ:ವನು. ಈ ವಿಷಯದಲ್ಲಿ 
ದೇವತೆಗಳೂ ಲೋಕಪಾಲಕರೂ ಕೂಡ ಸಾಕ್ಷಿಗಳಾಗಿಯೂ, ಪ್ರಮಾಣರಾಗಿಯೂ 
ಇರಲೆಂದು ಪ್ರಾರ್ಥಿಸಬೇಕು. 


೩೨. ಎಲ್ಫ ಲೋಕಸಪಾಲಕರೇ ನಾನು ಈ ಮತಂಗಾಶ್ರಮಕ್ಕೆ ಬಂದು ಈ 
ತೀರ್ಥದಲ್ಲಿ ಹಿತೃಕಾರ್ಯವನ್ನು ಮಾಡಿರುವೆನು. ಇದಕ್ಕೆ ನೀವೇ ಸಾಕ್ಷಿಗಳು. 
ಮೊದಲು ಬ್ರಹ್ಮತೀರ್ಥದಲ್ಲಿಯೂ. ಬ್ರಹ್ಮಕೂಪದಲ್ಲಿಯೂ ಶ್ರಾದ್ಧಾದಿಗಳನ್ನು ಮಾಡ 
ಬೇಕು. 


೩೩. ಆ ಬ್ರಹ್ಮ ಕೂಪ ಯೂಪಸ್ತಂಭಗಳ ಮಧ್ಯದಲ್ಲಿ ಏತೃಕಾರ್ಯಾದಿಗಳನ್ನು 
ಮಾಡಿದರೆ ಪಿತೃಗಳು ನರಕಗಳಿಂದ ಉದ್ದ ತರಾಗುವರು. ತರುವಾಯ ಧರ್ಮ 
ದೇವನನ್ನೂ ಧರ್ಮೇಶ್ವರನನ್ನೂ ಮಹಾಜೋಧತರುವನ್ನೂ, ನಮಸ್ಕಾರ ಮಾಡ 
ಬೇಕು. 


೩೪. ಬ್ರಹ್ಮ, ವಿಷ್ಣು ಮಹೇಶ್ವರ ಸ್ವರೂಪಿಯೂ, ಜ್ಞಾನಸ್ವರೂನಿಯೂ 
ಪಿತೃ ಕಾರ್ಯವನ್ನು ಮಾಡಿದವನಿಗೂ ಪಿತೃಗಳಿಗೂ ಮುಕ್ತಿಪ್ರದವೂ ಅಶ್ವನಾಮ 
ಕವೂ ಆದ ವೃಕ್ಷರಾಜನಿಗೆ ಅನಂತ ವಂದನೆಗಳು ಎಂದು ಹೇಳಬೇಕು. 


44) 


ಶ್ರೀಮವ್ಹಾಯುಪುರಾಣಂ 


ಯೇಸ್ಮ ತ್ಯುಲೇ ಮಾತೃನಂಶೇ ಬಾಂಧವಾ ದುರ್ಗತಿಂ ಗತಾಃ | 
ತ್ವದ್ಧ ರ್ಶನಾತ್‌ ಸ್ಪರ್ಶನಾಚ್ಚ ಸ್ವರ್ಗತಿಂ ಯಾಂತು ಶಾಶ್ವಿತಂ hap i 


ಯಣತ್ರಯೆಂ ಮಯಾ ದತ್ತಂ ಗಯಾಮಾಗತ್ಯ ವೃಶ್ಷರಾಟ್‌ । 
ತ್ವತ್ರ ಸಾದಾನ್ಮಹಾಪಾಪಾದ್ವಿಮುಕ್ತೊ ಹಂ ಭವಾರ್ಣವಾತ್‌ ll aa Il 


ತೃತೀಯೇ ಬ್ರಹ್ಮ ಶಿರಸಿ ಸ್ನಾತ್ವಾ ಶ್ರಾದ್ಧಂ ಸಪಿಂಡಕಂ | 
ಕೃತ್ವಾ ಸರ್ವಪ್ರಮಾಣೇನ ಮಂತ್ರೇಣ ವಿಧಿವತ್ತುತಃ ॥೩೭॥ 


ಸ್ಥಾನಂ ಕರೋಮಿ ತೀರ್ಥೇಸ್ಮಿನ್ನ ೃಣತ್ರಯ ವಿಮುಕ್ತಯೇ। 
ತತ್ಕೂಸಯೂಸಯೋರ್ಮರಧ್ಯೇ ಬ್ರಹ್ಮಲೋಕಂ ನಯೇತ್ಬಿರ್ಸ್ವ 1 ೩೮॥ 





೩೫. ಎಲ್ಫೆ ವೃಕ್ಷರಾಜನೇ ಯಾವ ಪುರುಷರು ಮಾತೃವಂಶದಲ್ಲಿಯೂ ನನ್ನ 
ಕುಲದಲ್ಲಿಯೂ ಜನಿಸಿದ ಬಂಧುಗಳಾಗಿ ದುರ್ಗತಿಯನ್ನು ಹೊಂದಿರುವರೋ ಅವರು 
ಈ ನಿನ್ನ ದರ್ಶನ ಸ್ಪರ್ಶನ ವಂದನಾದಿಗಳಿಂದಲೂ, ಸ್ವರ್ಗಲೋಕವನ್ನು ಹೊಂದ 


ಲೆಂದು ಪ್ರಾರ್ಥಿಸಬೇಕು. 


೩೬. ಎಲ್ಫೈ ವೃಕ್ಷರಾಜನೇ, ನಾನು ಗಯೆಗೆ ಬಂದು ವಿತೃಕಾರ್ಯಾದಿಗಳನ್ನು 
ಮಾಡಿ ಖುಣತ್ರಯಗಳಿಂದ ಮುಕ್ತನಾಗಿರುವೆನ:. ಓ ವೃಕ್ಷರಾಜನೇ ನಿನ್ನ ಅನುಗ್ರಹ 
ದಿಂದ ನಾನು ಮಹಾಪಾತಕಗಳಿಂದಲೂ, ಸಂಸಾರಾರ್ಣವದಿಂದಲೂ ಮುಕ್ತನಾಗಿ 
ರುವನು ಎಂದು ಪ್ರಾರ್ಥಿಸಬೇಕು. 


೩೭. ಕುಮಾರನು ಮಾರನೆಯ ದಿನ ಬ್ರಹ್ಮಸರೋವರದಲ್ಲಿ ಸ್ನಾನಮಾಡಿ 
ನಿಂಡದಾನಪೂರ್ವಕವಾಗಿ ಶ್ರಾದ್ಧವನ್ನು ವಿಧಿಪೂರ್ವಕವಾಗಿ ಮಾಡಿ, ಸಮಸ್ತ 
ಪ್ರಮಾಣವಚನಗಳನ್ನೂ, ಮಂತ್ರಗಳನ್ನೂ ಉಚ್ಚರಿಸಬೇಕು. 


೩೮. ನಾನು ಈ ತೀರ್ಥದಲ್ಲಿ ಖಯಣತ್ರಯಮೋಚನಕ್ಕಾಗಿ ಸ್ನಾನವನ್ನು 
ಮಾಡುವೆನು. ಆ ಬ್ರಹ್ಮಕೂಪ ಯೂಪಸ್ತಂಭಗಳ ಮದ್ಯದಲ್ಲಿ ಯಾವನು ಶ್ರಾದ್ಧಾದಿ 
ಪಿತೃ ಕ್ರಿಯೆಗಳನ್ನು ಮಾಡುವನೊ, ಅವನ ಪಿತೃಗಳು ಖಂಡಿತವಾಗಿಯೂ ಬ್ರಹ್ಮ 
ಲೋಕಕ್ಕೆ ಹೋಗುವರು. 


442 


ಅಢ್ಯಾಯ ೪೯ 


ಯೂಗಂ ಕೃತ್ತೋತ್ಠಿತೋ ಯೂಸಪೋ ಬ್ರಹ್ಮಣಾ ಯೂಪ ಇತ್ಯಸೌ | 
ಕೃತ್ವಾ ಬ್ರಹ್ಮಸರಃ ಶ್ರಾದ್ಧಂ ಸರ್ವಾಂಸ್ತಾರಯೆತೇ ಏಿರ್ತ್ಸ ॥೩೯॥ 


ಯೊಸಂ ಪ್ರದಕ್ಷಣೇಕೃತ್ಯ ವಾಜಸೇಯಫಲಂ ಲಭೇತ್‌ | 
ಬ್ರಹ್ಮಾಣಂ ಚ ನಮಸ್ಕೃತ್ಯ ಬ್ರಹ್ಮಲೋಕ ನಯೇತ್ಪಿರ್ತ್ವ ॥೪0॥ 


ನಮೋಸ್ತು ಬ್ರಹ್ಮಣೇಃಜಾಯೆ ಜಗಜ್ಜನ್ಮಾದಿ ಸೂಸಿಣೇ | 
ಭಕ್ತಾನಾಂ ಚ ಪಿತ್ಮಣಾಂ ಚ ತಾರಕಾಯೆ ನಮೋ ನಮಃ ॥೪೧॥ 


ಗೋಸ್ರ್ರಚಾರಸಮಾಸಸೂ ಆಮ್ರಾ ಬ್ರಹ್ಮಪ್ರಕಪ್ಪಿತಾಃ | 
ಛು é ಇ 
ತೇಷಾಂ ಸೇಚನಮಾತ್ರೀಣ ಪಿತರೋ ಮೋಕ್ಷಗಾಮನಃ ॥ ೪೨॥ 


೩೯. ಬ್ರಹ್ಮದೇವನು ಯಾಗವನ್ನು ಮಾಡುವಾಗ ಈ ಯೂಪ ಸ್ತಂಭವು 
ಅವಿರ್ಭೂತವಾಯ.ತ.. ಅದರಿಂದ ಈ ಕ್ಲ ತ್ರತಕ್ಕೈ ಯೂಪಕ್ಷೇತ್ರವೆಂದ. ನಾಮವು 
ಬಂದಿದೆ. ಈ ಬ್ರಹ್ಮಸರೋವರದಲ್ಲಿ ಸ್ಥಾನ, ತ್ರಾದ್ಹಾದಿಗಳನ್ನು ಮಾಡಿದರೆ ಸಮಸ್ತ 
ಪಿಶೃಗಳೂ ಮುಕ್ತರಾಗುವರು. 


೪೦. ಬ್ರಹ್ಮತಕೀರ್ಧದಲ್ಲಿರುವ ಯೂವಸ್ತಂಭದ ಪ್ರದಕ್ಷಣೆ, ನಮಸ್ಕಾರಗಳನ್ನು 
ಮಾಡಿದರ ವಾಜಪೇಯ ಮಾಗಮಾಡಿದ ಫಲವು ಲಭಿಸುವುದು. ಆ ಕ್ಷೇತ್ರದಲ್ಲಿ 
ಬ್ರಹ್ಮದೇವನಿಗೆ ನಮಸ್ಕಾರ ಮಾಡಿದರೆ ಪಿತೃಗಳಿಗೆ ಬ್ರಹ್ಮಲೋಕ ಪ್ರಾಪ್ತಿ 
ಯಾಗುವುದು. 


೪೧.  ಉತ್ಪತ್ತಿರಹಿತನೂ, ಜಗಜ್ಜನ್ಮಾದಿಕಾರಣನೂ ಆದ ಬ್ರಹ್ಮಜೀವನಿಗೆ 


ವಂದನೆಗಳು. ಆ ಬ್ರಹ್ಮದೇವನು ಭಕ್ತಜನತಾರಕನೂ, ಪಿತೃಗಳಿಗೆ ಮೋಕ್ಷದಾತನೂ 
ಆಗಿರುವನು. ಆದುದರಿಂದ ಅಂತಹ ದೇವನಿಗೆ ವಂದನೆಗಳು. 


೪೨. ಗೋಕುಲದ ಸಮಾ-ಗತವಾದ ಆಮ್ರವೃಕ್ಷಗಳು ಬ್ರಹ್ಮದೇವನಿಂದ 
ನಿರ್ಮಿತವಾಗಿವೆ. ಅದರ ಮೇಲೆ ಜಲನನ್ನು ಸೇಚನೆಮಾಡಿದ ಮಾತ್ರದಿಂದ 
ಪಿತೃಗಳು ಮುಕ್ತರಾಗುವರು. 


443 


ಶ್ರೀಮದ್ವಾಯುಪುರಾಣಂ 


ಆಮ್ರಂ ಬ್ರಹ್ಮಸರೋದ್ಧೂ ತಂ ಬ್ರಹ್ಮದೇವಮಯೆಂ ತರುಂ | 
ವಿಷ್ಣು ರೂಪಂ ಪ್ರಸಿಂಚಾಪಿ ಪಿತ್ಮಣಾಂ ಮುಕ್ತಿಹೇತವೇ 1 ೪೩॥ 


ಏಕೋ ಮುನಿಃ ಕುಂಭಕುಶಾಗ್ರಹಸ್ತ | 
ಆಮ್ರಸ್ಯ ಮೂಲೇ ಸಲಿಲಂ ದದಾಮಿ || 
ಆನ್ಪುತ್ಚ ಸಿಕ್ತಃ ಪಿತರಶ್ವ ತೈಪ್ತಾ | 
ಕಾ ಕ್ರಿಯಾ ದ್ವ್ಯರ್ಥಕರೀ ಪ್ರಸಿದ್ಧಾ: ॥ wv ॥ 


ತತೋ ಯಮುಬಲಿಂ ದದ್ಯಾನ್ಮಂತ್ರೇಣಾನೇನ ಸಂಯೆತಃ | 
ಯಮರಾಜಧರ್ಮರಾಜ್‌ೌ ನಿಶ್ಚಲಾರ್ಥಂ ವ್ಯವಸ್ಥಿತೌ ॥ ೪೫ ॥ 


ತಾಭ್ಯಾಂ ಬಲಿಂ ಪ್ರಯೆಚ್ಛಾಮಿ ಪಿತ್ಮಣಾಂ ಮುಕ್ತಿಹೇತವೇ | 
ತತಃ ಶ್ವಾನಬಲಿಂ ದದ್ಯಾನ್ಮಂತ್ರೇಣಾನೇನ ನಾರದ ॥ ೪೬ ॥ 





೪೩. ಆ ಅಮ್ರವೃಕ್ಷವು ಬ್ರಹ್ಮಸರಸ್ಸಿನಲ್ಲಿ ಉದ್ಭೂತವೂ, ದೇವಸ್ವರೂಪವೂ, 
ಬ್ರಹ್ಮಸ್ವರೂಪವೂ, ನಿಷ್ಣುರೂಪಿಯೂ ಆಗಿರುತ್ತದೆ. ಇಂತಹ ವೃಕ್ಷವನ್ನು ಜಲದಿಂದ 
ಸೇಚನೆಮಾಡುವುದರಿಂದ ಪಿತೃಗಳಿಗೆ ಮುಕ್ತಿಯುಂಟಾಗುವುದು. 


೪೪. ಜಲಕುಂಭವನ್ನೂ, ಪನಿತ್ರವನ್ನೂ ಕೈಗಳಲ್ಲಿ ಧರಿಸಿಕೊಂಡು ಮುನಿ 
ಯಾದ ನಾನು ಮಾವಿನ ಮರದ ಬುಡದಲ್ಲಿ ತರ್ಪಣವನ್ನು ಕೊಡುವೆನು. ಇದರಿಂದ 
ಆಮ್ರವೃಕ್ಷಕ್ಕೆ ಜಲಸೇಚನೆಯನ್ನೂ. ಪಿತೃಗಳಿಗೆ ತರ್ಪಣವನ್ನೂ ಕೊಟ್ಟಂತೆ ಆಗು 
ವುದು. ಹೀಗೆ ಒಂದು ಕಾರ್ಯದಿಂದ ಎರಡು ವಿಧವಾದ ಸಿದ್ಧಿಯನ್ನು ಹೊಂದಬಹು 
ಬೆಂದು ವಿದಿತವಾಗಿದೆ. 


೪೫-೪೬. ಅನಂತರ ಈ ಮಂತ್ರವನ್ನು ಉಚ್ಚರಿಸಿ ನಿಯಮಿತನಾಗಿ ಯಮ 
ಬಲಿಯನ್ನು ಕೊಡಬೇಕು. ಯಮರಾಜ ಧರ್ಮರಾಜರಿಬ್ಬರೂ ನಿತೃಗಳಿಗೆ ಶಾಶ್ಚತ 
ವಾದ ಮೋಕ್ಷವನ್ನು ಕೊಡುವುದಕ್ಕಾಗಿ ಈ ಕ್ಷೇತ್ರದಲ್ಲಿ ಸಿದ್ಧರಾಗಿರುವರು. ಅಂತಹ 
ಯಮರಾಜಧರ್ಮರಾಜರಿಗೆ ಬಲಿಯನ್ನು ಕೊಡುತ್ತೇನೆ. ಇದರಿಂದ ಪಿತೃಗಳಿಗೆ 
ಮುಕ್ತಿಯಾಗುವುದು. ಎಲ್ಫೆ ನಾರದಮುನಿಯೇ, ತರುವಾಯ ಮುಂದೆ ತಿಳಿಸುವ 
ಮಂತ್ರದಿಂದ ಶ್ವಾನಬಲಿಯನ್ನು ಕೊಡಬೇಕು. 


444 


ಅಧ್ಯಾಯ ೪೯ 


ದ್ವೌ ಶ್ವಾನೌ ಶ್ಯಾಮಶಬಲೌ ವೈನಸ್ವತಕುಲೋದ್ಭವೌ | 
ತಾಭ್ಯಾಂ ಬಲಿಂ ಪ್ರಯಚ್ಛಾಮಿ ಪಿತ್ಮಣಾಂ ಮುಕ್ತಿ ಹೇತವೇ Il ೪2 | 


ತತಃ ಕಾಕಬಲಿಂ ದದ್ಯಾನ್ಮಂತ್ರೇಣಾನೇನ ನಾರದ | 
ಐಂದ್ರವಾರುಣಿವಾಯವ್ಯಯಾನಮ್ಯಾ ವೈ ನೈಯತಸ್ತಥಾ ॥ ೪೮ Nl 


ವಾಯೆಸಾಃ ಪ್ರತಿಗೃಹ್ನಾಂತು ಭೂಮೌ ಪಿಂಡಂ ಸಮರ್ಪಿತಂ | 
ಫಲ್ಗುತೀರ್ಥೇ ಚತುರ್ಥೇಹ್ನಿ ಸ್ನಾನಾದೀಮುಥಾಚರೇತಃ ।೪೯॥ 


ಗಯಾಶಿರಸ್ಯಥ ಶ್ರಾದ್ಧಂ ಪಾದೇ ಕುರ್ಯಾತ್ಸಪಿಂಡಕಂ | 
ಸಾಕ್ಸಾದ್ಗಯಾಶಿರಸ್ತತ್ರ ಫಲ್ಗುತೀರ್ಥಾಶ್ರಿತಂ ಕೃತಂ Il ೫೦॥ 


ನಾಗಾಜ್ಜನಾರ್ದ್ಹ್ವನಾದ್ಬ) ಹ್ಮಯೊಪಾಚೋತ್ತರಮಾನಸಾತ್‌ | 
ಏತದ್ದ ಯಾಶಿರಃ ಪ್ರೋಕ್ತಂ ಫಲು ತೀರ್ಥಂತದುಚ್ಯತೇ ॥ ೫0 ॥ 


೪೭. ವೈವಸ್ವತಮನುನಿನ ಕುಲಸಂಭೂತಗಳೂ, ಕರಿ ಮತ್ತು ವಿಚಿತ್ರ 
ವರ್ಣಿಗಳೂ ಆದ ಎರಡು ನಾಯಿಗಳಿಗೆ ಬಲಿಯನ್ಮ ಕೊಡುವೆನು. ಆ ಎರಡು 
ಶ್ವಾನಗಳೂ, ಮೋಕ್ಷಮಾರ್ಗಗಳಲ್ಲಿ ಪಿತೃಗಳಿಗೆ ಸಹಾಯೆವನ್ನು ಸದಾ ಮಾಡಲೆಂದು 
ಪ್ರಾರ್ಥಿಸಬೇಕು 


ಅಲ-೪೯. ತರುವಾಯ ಎಲ್ಫೈ ನಾರದನೇ, ಪೂರ್ವ, ದಕ್ಷಿಣ. ಪಶ್ಚಿಮ, 
ವಾಯವ್ಯ, ನೈಜುತ್ಯ ಈ ದಿಕ್ಕುಗಳಲ್ಲಿರುವ ಕಾಗೆಗಳಿಗೆ ಬಲಿಯನ್ನು ಕೊಡಬೇಕು- 
ನಾನು ಭೂಮಿಯಲ್ಲಿ ಕೊಟ್ಟ ಸಿಂಡದಿಂದ ಈ ಕಾಗೆಗಳು ತೃಪ್ತಿಯನ್ನು ಹೊಂದಲಿ. 
ತರುವಾಯ ನಾಲ್ಕನೆಯ ದಿವಸದಲ್ಲಿ ಫಲ್ಲುತೀರ್ಥದಲ್ಲಿ ಸ್ನಾನತರ್ಸಣಾದಿಗಳನ್ನು 
ಮಾಡಬೇಕು. 

೫೦. ಗಯಾತಿರಸ್ಸಿನಲ್ಲಿ ಶ್ರಾದ್ಧವನ್ನು ಮಾಡಿದ ಬಳಿಕ ಗಯಾಪಾದದಲ್ಲಿ 
ಶ್ರಾದ್ಧ ಪಿಂಡದಾನಗಳನ್ನು ಮಾಡಬೇಕು. ಗಯಾಶಿರಸ್ಸಿನಲ್ಲಿ ಫಲ್ಲುತೀರ್ಥವು 
ಸಂಪೂರ್ಣ ವ್ಯಾಪ್ತವಾ ಇದೆ. ಆದುದರಿಂದ ಸರ್ವತ್ರ ಕ್ರಿಯೆಗಳನ್ನು ಮಾಡಬೇಕು. 

೫೧. ನಾಗಕೀರ್ಥ, ಜನಾರ್ದನ, ಬ್ರ ಹ್ಮಯೂಪ, ಉತ್ತ ಮಾನಸ ಸರಸ 
ಇವೆಲ್ಲವೂ ಗಯಾಶಿರಸ್ಸಿನಲ್ಲಿವೆ. ಇದಕ್ಕೆ ಫಲ್ಗುತೀರ್ಥವೆಂಬ ಸಂಜ್ಞೆಯು ಪ್ರಾಪ್ತ 
ವಾಗಿದೆ. ಅದರಲ್ಲಿ ಮಾಡಿದ ಕಾರ್ಯವು ಮಹಾಫಲದಾಯಕವಾಗಿದೆ. 


445 


ಶ್ರೀಮದ್ಪಾಯುಪುರಕಣಂ 


ಪಿತಾಮಹಂ ಸಮಾಸಾದ್ಯ ಯಾವದುತ್ತ ರಮಾನಸಂ | 
ಫಲ್ಗುತೀರ್ಥಂ ತು ವಿಜ್ಞೇಯಂ ದೇವಾನಾಮಸಿ ದುರ್ಲಭಂ 1 ೫೨॥ 


ಕ್ರೌಂಚಪಾದಾತೃಲ್ಗುತೀರ್ಥಂ ಯಾನತ್ಸಾಕ್ಸಾದ್ಗ ಯಾಶಿರಃ | 
ಮುಖಂ ಗಯಾಸುರಸ್ಯ್ಯೈ ತತ್ತಸ್ಮಾಚ್ಛಾ ದ್ಧ ಮಿಹಾಕ್ಷಯಂ ॥ ma ॥ 


ಮುಂಡಪೃಷ್ಠಾನ್ನಗಾಧಸ್ತಾತ್ಸಾಕ್ಸಾತ್ತತೃಲ್ಲುತೀರ್ಥಕಂ | 
ಆದ್ಯೋ ಹಾ ದೇವೋ ಮ ಕತ್ರತ್ಮನಾ ಸ್ಥಿತಃ ॥ ೫೪ ॥ 


ವಿಷ್ಣಾ ಎದಿಸದರೂಸೇಣ ಪಿತ್ಮಣಾಂ ಮುಕ್ತಿಹೇತನೇ | 
ಏತದ್ವಿಷ್ಟು ಗದಂ ದಿವ್ಯಂ ದರ್ಶನಾತ್ಪಾಪನಾಶನಂ Il ೫೫ ॥ 


೫೨. ಬ್ರಹ್ಮದೇವನಿರುವ ಕ್ಷೇತ್ರದಿಂದಲೂ, ಕ್ಷೇತ್ರಕ್ಕಿಂತಲೂ ಉತ್ತರದಲ್ಲಿ 
ರುವ ಮಾನಸಸರೋವರವು ಇರುವ ಪ್ರದೇಶಗಳೆಲ್ಲವೂ ಫಲ್ಗುಶೀರ್ಥವಾಗಿರುತ್ತ ದೆ. 
ಅದು ದೇವಕೆಗಳಗೂ ದುರ್ಲಭವಾಗಿರುವುದು 


೫೩. ಕ್ರೌಂಚಗಿರಿಯ ಪಾದದಿಂದ ಫಲ್ಗುತೀರ್ಥದ ವರೆಗೂ ಇರುವ ಕ್ಷೇತ್ರ 
ವೆಲ್ಲವೂ ಗಯಾಶಿಸಸ್ಸಾಗಿದೆ. ಈ ಫಲ್ಲುತೀರ್ಥವು ಗಯಾಸುರನ ಶಿರೋಭಾಗವಾಗಿದೆ. 
ಆದುದರಿಂದ ಅಲ್ಲಿ ಮಾಡಿದ ಶ್ರಾದ್ಧ ವು ಅಕ್ಷಯಫಲದಾಯಕವಾಗುವುದು. 


೫೪.  ಮುಂಡಪೃಷ್ಕಪರ್ವತದ ಕೆಳಭಾಗನೆಲ್ಲಾ ಫಲ್ಲುತೀರ್ಥವಾಗಿದೆ. 
ಆ ತೀರ್ಥದಲ್ಲಿ ಸ್ವಾಮಿಯಾದ ಗದಾಧರನು ಸಾಕ್ಷಾತ್ತಾಗಿ ವ್ಯಕ್ತಾವ್ಯಕ್ತರೂಪಗಳಿಂದ 
ಸನ್ನಿಹಿತನಾಗಿರುವನು. 


೫೫. ಶ್ರೀ ಭಗವಂತನಾದ ಮಹಾವಿಷ್ಣುವು ಪಾದರೂಪದಿಂದ ಅಲ್ಲಿ ಸನ್ನಿಹಿತ 
ರಾಗಿರುವರು. ಡೇ ವಿಷ್ಣುಪದಕ್ಷೇತ್ರವು ಪಿತೃಗಳಿಗೆ ಮುಕ್ತಿಯನ್ನು ಕೊಡುವುದ 
ಕ್ಕಾಗಿ ಶ್ರೀಹರಿಯು ಅಲ್ಲಿ ಪ್ರತ್ಯಕ್ಷನಾಗಿ ನಿಂತಿರುವನು. ದರ್ಶನಮಾತ್ರದಿಂದಲೇ 
ಇದು ಸಕಲಪಾಪನಾಶಕವಾಗಿದೆ. 


446 


ಅಧ್ಯಾಯ ೪೯ 


ಸ್ಪರ್ಶನಾತ್ಪೂ ಜನಾದ್ವಾಪಿ ಪಿತ್ಸಣಾಂ ದತ್ತಮಕ್ಷಯೆಂ | 
ಶ್ರಾದ್ಧಂ ಸಪಿಂಡಕಂ ಕೃತ್ವಾ ಕುಲಸಾಹಸ್ರಮಾತ್ಮನಾ ॥ ma I 


ನಯೇದ್ದಿಷ್ಣು ಪದಂ ದಿವ್ಯಮನಂತಂ ಶಿನಮನ್ಯೆಯೆಂ | 
ತ್ರಾದ್ಧಂ ಕೃತ್ವಾ ರುದೃಪದೇ ನಯೇತ್ಯುಲತಶಂ ನರಃ ॥ ೫೭ 1 


ಸಹಾತ್ಮನಾ ಶಿನಪುರಂ ತಥಾ ಬ್ರಹ್ಮಪದೇ ನರಃ | 
ಬ್ರಹ್ಮಲೋಕಂ ಕುಲಶತಂ ಸಮುದ್ಧ ತ್ಯ ನಯೇತ್ಸಿರ್ತ್ಲ il ೫೮ ॥ 


ಕಶ್ಯಪಸ್ಯ ಪದೇ ಶ್ರಾದ್ಧೀ ಬ್ರಹ್ಮಲೋಕಂ ನಯೇಶ್ಛಿತ್ವ ೯! 
ದಕ್ಷಿಣಾಗ್ನಿ ಸದೇ ಶ್ರಾದ್ಮೀ ಪಿತ್ವನ್ಸ ಹ್ಮಪುರಂ ನಯೇತ್‌ Il me I 


೫೬. ಈ ಕ್ಷೇತ್ರವು ದರ್ಶನ, ಸ್ಪರ್ಶನ, ಪೂಜನ. ಶ್ರಾದ್ಧ ಕರಣ, ಹಿಂಡಾರ್ಪಣ, 
ಇವುಗಳಿಂದ ಪಿತೃಗಳಿಗೆ ಅಕ್ಷಯಫಲ್ರ ದವಾಗುವುದು. ಮತ್ತು ಯಜಮಾನನ 
ಸಾವಿರಾರು ವಂಶಗಳು ಉದ್ದ ತವಾಗುವುನು. 


೫೭. ಈ ವಿಸ್ಣುಸದವು ದಿವ್ಯವೂ, ಅನಂತನೂ ಆದ ಮೋಕ್ಷವನ್ನು ಪಿತೃಗಳಿಗೆ 
ಕೊಡತಕ್ಕದ್ದಾಗಿದೆ. ದಿವ್ಯವಾದ ಶಿವಸ್ಥ ಳವಾದರೋ ಶ್ರಾದ್ಧವನ್ನು ಮಾಡಿದ ಪುರುಷರ 
ನೂರಾರು ವಂಶದವರಿಗೆ ಶಿವಪದವನ್ನು ದಾಯಕವಾಗಿದೆ. 


೫೮.  ಶಿವಪದದಲ್ಲಿ ಶ್ರಾದ್ಧವನ್ನು ಮಾಡಿದವನಿಗೂ ಅವನ ನೂರಾರು 
ವಂಶದವರಿಗೂ ಶಿವಪದವಿಯು ಸಿಕ್ಕುವುದು. ಬ್ರಹ್ಮಸದದಲ್ಲಿ ಶ್ರಾದ್ಧಾ ದಿಗಳನ್ನು 
ಮಾಡಿದರೆ ಪಿತೃಗಳೂ, ನೂರಾರು ವಂಶದವರೂ, ಉದ್ಭ ಎತೆರಾಗಿ ಬ್ರಹ್ಮಪದನಿಯನ್ನು 
ಹೊಂದುವರು. 


೫೯. ಕಶ್ಯಪರ ಆಶ್ರಮದಲ್ಲಿ ಶ್ರಾದ್ಧವನ್ನು ಮಾಡಿದ ಪುರುಷನು ಪಿತೃಗಳಿಗೆ 
ಸ್ವರ್ಗಪದವಿಯನ್ನು ಜೊರಕಿಸುವನು. ದಕ್ಷಿಣಗಿರಿಪದದಲ್ಲಿ ಶ್ರಾದ್ಧವನ್ನು ಮಾಡಿದರೆ 
ಪಿತೃಗಳಿಗೆ ಬ್ರಹ್ಮಪದೆವಿಯು ದೊರೆಯುವುದು. 


4417 


ಶ್ರೀಮಟ್ವಾಯುಪುರಾಣಂ 
ಗಾರ್ಹನತ್ಯಪದೇಶ್ವಾ ದ್ಧಿ € ನಾಜಸೆ8ಯೆಫಲಂ ಲಭೇತ್‌ | 


ಶ್ರಾದ್ಧ ಕ ೈತ್ವಾ ಹನನೀಟೀ ಅಶ ಶ ಮೇಧಫಲಂ ಲಭೇತ್‌ ll ೬೦ ॥ 
ಶ್ರಾದ್ಧಂ ಕೃತ್ವಾ ಸಭ್ಯಪದೇ ಜೋತಿಷ್ಕೋಮಫಲಂ ಲಭೇತ್‌ | 

ಅವಸೆಫ್ಮಪಡೇ ಶ್ರಾದ್ಮೀ ಪಿರ್ತೃ ಬ್ರಹ್ಮ: "ಪುರಂ ನ ಯೇತ್‌ ॥ ೬೧॥ 
ಶ್ರಾದ್ಧಂ ಕೃತ್ವಾ ಶಕ್ರಪದೇ ಇಂದ್ರಲೋಕಂ ನಯೇತ್ಛಿ ತ್ಯ 

ಅಗಸೆ ಸಸ್ಯ, ಪಡೇ ಶ್ರಾದ್ಧೀ ಪಿರ್ನೃ ಬ್ರಹ್ಮಪುರಂ ಭೂ was || 


ಕ್ರೌಂಚಮಾತಂಗಯೋಕಃ ಶ್ರಾದ್ಮೀ ಬ್ರಹ್ಮಲೋಕಂ ನಯೇತ್ಛಿರ್ತ್ಯ | 
ಶ್ರಾದ್ಧೀ ಸೂರ್ಯಪದೇ ಪಂಚ i JR ನಯೇತ” li ೬೩ | 


ಕಾರ್ತಿಕೇಯಪದೇ ಶಾ ಶ್ರಾದ್ಧೀ ಶಿವಲೋಕಂ ನಯೇತ್ರಿರ್ತ್ಸ್ಯ | 
ಗಣೇಶಸ್ಯ ಸದೇ ಶ್ರಾದ್ಧೀ ರುದ್ರರೋಕಂ ನಯೇಶ್ಛಿರ್ತ್ಯ Nav 


೬೦. ಗಾರ್ಹಪತ್ಯನದದಲ್ಲಿ ಶ್ರಾದ್ಧವನ್ನು ಮಾಡಿದರೆ ವಾಜಸೇಯಯಾಗದ 
ಮಹಾಫಲವೂ, ಆಹವನೀಯಪದದಲ್ಲಿ ನಿತೃಕಾರ್ಯವನ್ನು ಮಾಡಿದರೆ ಅಶ್ವಮೇಧ 
ಯಾಗದ ಫಲವೂ ಲಭಿಸುವುದು. 

೬೧. ಸಭ್ಯಪದದಲ್ಲಿ ಶ್ರಾದ್ಧವನ್ನು ಮಾಡಿದರೆ ಜ್ಯೋತಿಸ್ಕೋಮ ಯಾಗದ 
ಫಲವು ಲಭಿಸುವುದು. ಆ ವಸಥ್ಯವದದಲ್ಲಿ ಶ್ರಾದ್ಧವನ್ನು ಮಾಡಿದಕಿ ಪಿತೃಗಳಿಗೆ 
ಬ್ರಹ್ಮಸದವಿಯು ಪ್ರಾಸ್ತವಾಗುವುದು. 

೬೨. ಶುಕ್ರಪದದಲ್ಲಿ ಶ್ರಾದ್ಧವನ್ನು ಮಾಡಿದರೆ ನಿತೃ ಗಳಿಗೆ ಇಂದ್ರ 
ಪದವಿಯೂ, ಅಗಸ, ್ಯಾಶ್ರಮದಲ್ಲಿ ನತ್ಯ ಕಾರ್ಯವನ್ನು ಮಾಡಿದರೆ ಬ್ರಹ್ಮಸದವಿಯೂ 
ದೊರೆಯುವುವು. 

೬೩. ಕ್ರೌಂಚನದ ಮಾತಂಗಪದಗಳಲ್ಲಿ ಶ್ರಾದ್ಧವನ್ನು ಮಾಡುವವನು ತಮ್ಮ 
ಪಿತೃಗಳಿಗೆ ಮೋಕ್ಷವನ್ನು ಕೊಡಿಸ.ವನು. ಸೂರ್ಯಪದದಲ್ಲಿ ಶ್ರಾದ್ಧವನ್ನು ಮಾಡಿ 
ದವನು ಪಿತೃಗಳು ಪಂಚಪಾಶಕರಾಗಿದ್ದರೂ ಅವರನ್ನು ಸೂರ್ಯಲೋಕವನ್ನು 
ಹೊಂದಿಸುವನು. 

೬೪. ಕಾರ್ತಿಕೇಯಾಶ್ರಮಕ್ಕೆ ಹೋಗಿ ಶ್ರಾಡ್ಸವೆನ್ನು ಮಾಡಿದವನು ಪಿತೃಗಳಿಗೆ 
ಶಿವಪದವಿಯನ್ನು ಕೊಡಿಸುವನು. ಗಣೇಶಾಶ್ರಮದಲ್ಲಿ ಶ್ರಾದ್ಧವನ್ನು ಮಾಡಿದವನ 
ಪಿತೃಗಳು ರುದ್ರರೋಕವನ್ನು ಹೊಂದುವರು. 


448 


ಆಭ್ಯಾಯ ೪೯ 


ಗಜಕರ್ಣ ತರ್ಪಣಕೃನ್ಟಿರ್ಮಲಂ ಸ್ಪರ್ನಯೇತ್ಛಿರ್ತ್ಯ | 
ಅನ್ಯೇಷಾಂ ಚ ಪದೇ ಶ್ರಾದ್ಧೀ ಸಿರ್ತೃ ಬ್ರಹ್ಮಪುರಂ ನಯೇತ್‌ || ೬೫॥ 


ಸರ್ವೇಷಾಂ ಕಾಶ್ಯಪಂ ಶ್ರೇಷ್ಮಂ ವಿಷ್ಣೋ ರುದ್ರಸ್ಯ ವೈ ಪದಂ | 
ಬ್ರಹ್ಮಣಶ್ಚ ಸದಂ ಚಾಪಿ ಶ್ರೇಷ್ಠಂ ತತ್ರ ಪ್ರಕೀರ್ತಿತಂ ॥ ೬೬॥ 


ಪ್ರಾರಂಭೇ ಚ ಸಮಾಸಪ್ತೌ ಚ ತೇಷಾಮನ್ಯತೆಮಂ ಸ್ಮೃತಂ | 
ಕ್ರೇಯೆಸ್ಕ ರಂ ಭವೇತ್ವತ್ರ ಶ್ರಾದ್ಧ ಕರ್ತುಶ್ಚ ನಾರದ ॥ ೬೭॥ 


ಕಶ್ಯಪಸ್ಯ ಪದೇ ದಿವ್ಯೇ ಭಾರದ್ವಾಚೋ ಮುನಿಃ ಸುರಾ | 
ಶ್ರಾದ್ಧಂ ಕೃತ್ವೋದ್ಯತೋ ದಾತುಂ ಪಿತ್ರಾದಿಭ್ಯಕ್ತ ಪಿಂಡಕಂ ॥ ೬೮ | 


೬೫. ಗಣಕರ್ಣಾದಿಸ್ಥಾನಗಳಲ್ಲಿ ತರ್ವಣಾದಿಗಳನ್ನು ಮಾಡಿದರೆ ಪಿತೃಗಳಿಗೆ 
ಸ್ವರ್ಗಲೋಕವೂ, ಇತರಾಶ್ರಮಗಳಲ್ಲಿ ಶ್ರಾದ್ಧವನ್ನು ಮಾಡಿದರೆ ಪಿತೃಗಳಿಗೆ ಬ್ರಹ್ಮನದ 
ಪ್ರಾಪ್ತಿಯೂ ಉಂಟಾಗುವುದು. 


೬೬, ಸಮಸ್ತವಾದ ಆಶ್ರಮಸ್ಥಾ ನಕ್ಕಿಂತಲೂ, ಕಾಶ್ಚಪಸ್ಥಾ ನವು ಉತ್ತಮ 
ವಾಗಿರುವುದು. ಆ ಸ್ಥಾನಕ್ಕಿಂತಲೂ ಏಿಷ್ಣುಪದ, ರುದ್ರಪದ, ಬ್ರಹ್ಮಪದ ಇವು 
ಅತ್ಯಂತೋತ್ತಮವಾಗಿವೆಯೆಂದು ಮಹಾತ್ಮರು ಹೇಳಿರುವರು 


೬೭, ಎಲ್ಫೈ ನಾರದಮನಿಯೇ, ಆರಂಭದಲ್ಲಿಯೂ, ಸಮಾಪ್ತಿಯಲ್ಲಿಯೂ 
ಈ ಮೇಲೆ ಹೇಳಿದ ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಕ್ಷೇತ್ರವು ಉತ್ತಮವೂ, 
ಶ್ರೇಯಸ್ಸರವೂ ಆಗಿರುವುದು. ಅದರಲ್ಲಿ ಶ್ರಾದ್ಧ ಮಾಡಿದರೆ ಅನಂತಫಲವು 
ಉಂಟಾಗುವುದು. 


೬೮-೭೧. ಎಲೈ ನಾರದನೇ, ಪೂರ್ವದಲ್ಲಿ ಭರದ್ವಾಜಮುನಿಯು ದಿವ್ಯವಾದ 
ಕಶ್ಯಪದೇಶದಲ್ಲಿ ಶ್ರಾದ್ಧವನ್ನು ಮಾಡಿ ಪಿತೃಗಳಿಗೆ ವಿಂಡದಾನವನ್ನು ಮಾಡಲು 
ಉದ್ಯುಕ್ತನಾದನು. ಆಗ ಬಿಳುಪು, ಕಪ್ಪು ಆದ ಎರಡು ಕೈಗಳು ಭೂಮಿಯನ್ನು 
ಭೇದಿಸಿಕೊಂಡು ಅವಿರ್ಭವಿಸಿದುವು. ಆ ಎರಡು ಹಸ್ತಗಳನ್ನು ನೋಡಿ ಮುನಿಯು 
ಸಂಶಯಗ್ರಸ್ಥನಾದನು. ಅನಂತರ ಆ ಮುನಿಯು ತನ್ನ ತಾಯಿಯಾದ ಶಾಂತಾ 


29 449 


ಶ್ರೀಮವ್ವಾಯುಪುರಾಣಂ 
ಶುಕ್ಲ ಕೃಷ್ಣಾ ತತೋ ಹಸ್ತೌ ಪದಮುದ್ಧಿದ್ಯ ನಿರ್ಗತೌ | 


ದೃಷ್ಟಾ ಹಸ್ತದ್ವಯಂ ತತ್ರ ಮುನಿಃ ಸಂಶಯಮಾಗತ॥ Il ar I 

ತತಃ ಸ್ಪಮಾತರಂ ಶಾಂತಾಂ ಪಪ್ರಚ್ಛ ಸ ಮಹಾಮುನಿಃ | 

ಕತ್ಯಪಸ್ಯ ಪದೇ ದಿನ್ಯೇ ಶುಕ್ಲೇ ಕೃಷ್ಣೇತ ವಾಕರೇ (೭೦॥ 
|! ಶಾಂತೋವಾಚ ॥ 


ಪಿಂಡೋ ದೇಯೋ ಮಯಾ ಮಾತರ್ಜಾನಾಸಿ ಪಿತರಂ ವದ | 
ಭಾರದ್ವಾಜ ಮಹಾಪ್ರಾಜ್ಞ ದೇಹಿ ಕೃಷ್ಣಾಯ ಪಿಂಡಕಂ ॥ ೬೩೧ i 


ಭಾರವ್ವ್ಯಾಜಸ್ತ್ರತಃ ಪಿಂಡಂ ದಾತುಂ ಕೃಷ್ಣಾಯ ಚೋದ್ಯತಃ | 
ಶ್ವೇತೋದೃಶ್ಯೋಬ್ರವೀತತ್ವ್ರ ಪುತ್ರಸ್ತ್ವಂ ಹಿ ಮಮೌರಸಃ | ೩೨॥ 


ಕೃಷ್ಣೋ ಬ್ರವೀನ್ಮಮ ಸ್ಲೇತ್ರಂ ತತೋ ಮೇ ದೇಹಿ ಪಿಂಡಕಂ | 
ಸ್ಟೈರಿಣ್ಯಥಾಬ್ರವೀದ್ದಾ ತುಂ ಶ್ಲೇತ್ರಿಣೇ ಬೀಜಿನೆ: ತತಃ Hear 


ದೇವಿಯನ್ನು ಕೇಳಿದನು. ಈ ಕತ್ಯಪಾಸ್ರಮದಲ್ಲಿ ಪಿಂಡದಾನ ಮಾಡುವಾಗ ಎರಡು 
ಕರಗಳು ಆವಿರ್ಭವಿಸಿವೆ. ಇವುಗಳಲ್ಲಿ ತಂದೆಯ ಹಸ್ತವು ಯಾವುದು? ಯಾವ 
ಕರದಲ್ಲಿ ಏಿಂಡದಾನಮಾಡಲೆಂದು ಕೇಳಿದನು. ಆಗ ಶಾಂತೆಯು ಹೇಳಿದಳು :--- 
ಎಲ್ಫೈ ಜ್ಞಾನಿಯಾದ ಭರದ್ವಾಜನೇ, ನೀನು ಕೃಷ್ಣವರ್ಣವಾದ ಕರದಲ್ಲಿ ದಾನವನ್ನು 
ಮಾಡು, ಅದು ನಿನ್ನ ತಂದೆಯ ಹಸ್ತವಾಗಿದೆಯೆಂದು ಹೇಳಿದಳು. 


೬೨. ಅನಂತರ ಭರದ್ವಾಜಮುನಿಯು ಕೃಷ್ಣ ಹಸ್ತದಲ್ಲಿ ಮಾತೆಯ ಮಾತಿನಂತೆ 
ಪಿಂಡದಾನವನ್ನು ಮಾಡಲು ಯತ್ನಿಸಿದನು. ಆಗ ಶುಭ್ರಹಸ್ತವು ಮಾಯವಾಗಿ 
ಎಲ್ಫೆ ಭರದ್ವಾಜನೇ, ನೀನು ನನ್ನ ಔರಸಕುಮಾರನಾಗಿರುತ್ತಿ. ನನ್ನ ಹಸ್ತದಲ್ಲಿ 
ಪಿಂಡವನ್ನು ದಾನಮಾಡಜೇಕಲ್ಲವೇ ಎಂದು ತಂದೆಯು ಹೇಳಿದನು. 


೭೩. ಅನಂತರ ಕೃಷ್ಣಕರವು ಎಲ್ಫೆ ಮುನಿಯೇ, ಇದು ನನ್ನ ಕ್ಷೇತ್ರವಾಗಿದೆ. 
ಆದುದರಿಂದ ಮೊದಲು ನನಗೆ ದಾನಮಾಡಬೇಕೆಂದು ತಿಳಿಸಿತು. ಹೀಗಿರುವಲ್ಲಿ 
ತಾಯಿಯು ಮೊದಲು ಕ್ಷೇತ್ರಾಭಿಮಾನಿದೇವತೆಗೂ ಅನಂತರ ತಂದೆಗೂ ದಾನವನ್ನು 
ಕೊಡಬೇಕೆಂದು ಹೇಳಿದಳು. 


450 


ಅಧ್ಯಾಯ ೪೮ 


ಭಾರದ್ವಾಜಸ್ತತಃ ಪಿಂಡಂ ಕಶ್ಕಪಸ್ಯ ಪ್ರದೇ ಪಡೇ 
ಹೆಂಸಯುಕ್ತ ವಿಮಾನೇನ ಬ್ರಹ್ಮಲೋಕಮುಭೌ ಗತೌ "av 


ರಾಮೋ ರುದ್ರಪದೇ ಶ್ರಾದ್ಧೇ ಸಿಂಡದಾನಾಯೆ ಚೋದ್ಯತಃ ! 
ಪಿತಾ ದಶರಥಃ ಸ್ಫರ್ಗಾತ್ರ ಸಾರ್ಯೆ ಕರಮಾಗತಃ u esl 


ನಾದಾತ್ಸಿಂಡಂ ಕರೇ ರಾಮೋ ದದೌ ರುವ್ರಸಡೇ ತತಃ! 


ಶಾಸ್ಟ್ರಾರ್ಥಾತಿಕ್ರಮಾದ್ಭ್ರೀತಂ ರಾಮಂ ದಶರಥೋಬ್ರವೀಶ್‌ li ೭೬॥ 


ತಾರಿತೋಹಂ ತ್ವಯಾ ಪುತ್ರ ರುದ್ರಲೋಕಮವಾಪ್ಪುಯೊಂ | 
ಹಸ್ತೇ ಪಿಂಡಪ್ರದಾನೇನ ಸ್ವರ್ಗತಿರ್ನ ಹಿ ಮೇ ಭನೇತ್‌ Il ೭೭ ॥ 








೭೪. ಅನಂತರ ಭರದ್ವಾಜಮುನಿಯು ಕ್ಷೇತ್ರಾಭಿಮಾನಿಯಾದ ಕಶ್ಯಪರ 
ಹಸ್ತದಲ್ಲಿ ಮೊದಲು ಪಿಂಡದಾನವನ್ನು ಮಾಡಿದನು. ತರುವಾಯ ಅವರಿಬ್ಬರೂ 
ಹಂಸಗಳಿಂದ ಯುಕ್ತವಾದ ದಿವ್ಯವಿಮಾನದಲ್ಲಿ ಕೂತು ಬ್ರಹ್ಮಲೋಕಕ್ಕ ಹೋದರು. 


೭೫. ಸೂರ್ವದಲ್ಲಿ ಶ್ರೀರಾಮಚಂದ್ರನು ರುದ್ರವದದಲ್ಲಿ ಶ್ರಾದ್ಧವನ್ನು ಮಾಡಿ 
ಪಿಂಡದಾನಮಾಡಲು ಪ್ರಯಃತ್ಸಿಸಿದನು. ಅನಂತರ ದಶರಥವುಹಾರಾಜನು ಕೈಗಳನ್ನು 
ನೀಡಿಕೊಂಡು ಅಲ್ಲಿಗೆ ಬಂದು ನಿಂತನು. 


೭೬. ಆ ಶ್ರೀರಾಮನು ದಶರಥರಾಯನ ಹಸ್ತದಲ್ಲಿ ಪಿಂಡದಾನವನ್ನು ಮಾಡ 
ಜಿಯೇ ರುದ್ರಪದದಲ್ಲಿಯೇ ಮೊದಲು ನಿಂಡವನ್ನು ಕೊಟ್ಟನು. ಅನಂತರ ಇದು 
ಶಾಸ್ತ್ರಾತಿಕ್ರಮವೆಂದು ಭೀತನಾದ ಶ್ರೀರಾಮನಿಗೆ ದಶರಥನು ಹೀಗೆ ಹೇಳಿದನು. 


೭೭. ಎಲೈ ಕುಮಾರನಾದ ಶ್ರೀರಾಮಚಂದ್ರನೇ, ನೀನು ರುದ್ರಪದದಲ್ಲಿ 
ಪಿಂಡದಾನ ಮಾಡಿದ್ದರಿಂದ ನಾನು ರುದ್ರದೇವನ ಲೋಕಕ್ಕೆ ಹೋಗುವೆನು. ನೀನು 
ರುದ್ರಕರದಲ್ಲಿ ಏಿಂಡದಾನಮಾಡದೇ ನನ್ನ ಹಸ್ತದಲ್ಲಿ ದಾನಮಾಡಿದ್ದರೆ ನನಗೆ ಸ್ವರ್ಗ 
ಪದವಿಯು ಸಿಕ್ಸುತ್ತಿರಲಿಲ್ಲವೆಂದು ಹೇಳಿದನು. 


451 


ಶ್ರೀನುಜ್ಹಾಯುಪುರಾಣಂ 


ತ್ವಂ ಚೆ ರಾಜ್ಯಂ ಚಿರಂ ಕೃತ್ನಾ ಸಾಲಯಿತ್ನಾ ದ್ವಿಜಾನ್ಪ್ರ ಜಾಃ | 
ಯರ್ಜ್ಞ್ಞಾ ಸದಕ್ಷಿರ್ಣಾ ಕೃತ್ವಾ ವಿಷ್ಣುಲೋಕಂ ವ್ರಜಿಷ್ಯತಿ | ೭೮ | 


ಪುರ್ಯಯೋಧ್ಯಾಜನೈಃ ಸಾರ್ದ್ವಂ ಕೃಮಿಕೀಬಾದಿಭಿಃ ಸಹಃ | 
ಇತ್ಯುಕ್ತ್ವಾಸೌ ದಶರಥೋ ರುದ್ರಲೋಕಂ ಪರಂ ಯೆಯೌ lal 


ಭೀಷ್ಮೋ ವಿಷ್ಣು ಪದೇ ಶ್ರೀಷ್ಠೇ ಆಹೂಯ ಪಿತರಂ ಸ್ವಕಂ! 
ಶ್ರಾದ್ಧಂ ಕೃತ್ವೋದ್ಯತೋ ದಾತುಂ ಪಿತ್ರಾದಿಭ್ಯಶ್ತ ಸಿಂಡಕಂ ॥ 6೦॥ 


ಪಿತುರ್ವಿನಿರ್ಗತೌ ಹಸ್ತೌ ಗಯಾಶಿರಸಿ ಶಂತನೋಃ | 
ನಾದಾತ್ರಿಂಡಂ ಕರೇ ಭೀಷ್ಮೋ ದದೌ ವಿಷ್ಣು ಪದೇ ತತಃ ॥ ೪೧ ॥ 


೭೯. ಎಲ್ಲೆ ಕುಮಾರನೇ. ಅಯೋಢ್ಯಾಪುರವಾಸಿಗಳಾದ ಸ್ತ್ರೀಪುರುಷರೇ 
ಆದಿಯಾಗಿ ಕ್ರಿಮಿಕೀಟಾದಿಗಳಿಂದ ಕೂಡಿ ವಿಷ್ಣುವದವಿಯನ್ನು ಸಡೆಯುವನಾಗೆಂದು 
ಹೇಳಿ ದಶರಥರಾಯನು ಉತ್ತಮವಾದ ರುದ್ರಪದವಿಯನ್ನು ಹೊಂದಿದನು. 


೭೮. ಎಲ್ಫೈ ಕುಮಾರನೇ, ನೀನು ಬಹುಕಾಲ ರಾಜ್ಯವನ್ನಾಳಿ ಬ್ರಾಹ್ಮಣರೇ 
ಮೊದಲಾದ ಪ್ರಜೆಗಳನ್ನು ಧರ್ಮದಿಂದ ಪಾಲಿಸಿ ದಕ್ಷಿಣಾಸಹಿತವಾದ ಯಾಗವನ್ನು 
ಮಾಡಿ ವಿಷ್ಣುಲೋಕವನ್ನು ಹೊಂದು ಎಂದನು. 


೮೦. ಪೂರ್ವದಲ್ಲಿ ಭೀಷ್ಮನು ಉತ್ತಮವಾದ ವಿಷ್ಣುಪಾದದಲ್ಲಿ ತಮ್ಮ ಪಿತೃ 
ಗಳನ್ನು ಕರೆದು ಶ್ರಾದ್ಧವನ್ನು ಮಾಡಿ ಪಿತ್ರಾದಿಗಳಿಗೆ ನಿಂಡದಾನವನ್ನು ಮಾಡಲು 
ಉದ್ಯುಕ್ತನಾದನು. 


೮೧. ಆಗ ಗಯಾತಶಿರಸ್ಸಿನಲ್ಲಿ ತಂಡಿಯ ಎರಡು ಕೈಗಳೂ ದೃಷ್ಟವಾದುವು. 
ಆಗ ಭೀಷ್ಮನು ತನ್ನ ತಂಜಿಯಾದ ಶಂತನುಚಕ್ರವರ್ತಿಯ ಕೈಗಳಲ್ಲಿ ಪಿಂಡವನ್ನು 
ಕೊಡಡಿ ವಿಷ್ಣು ಸದದಲ್ಲಿಯೇ ದಾನಮಾಡಿದನು. 


452 


ಅಧ್ಯಾಯ ೪೯ 


ಶಂತನುಃ ಪ್ರಾಹ ಸಂತುಸ್ಮಃ ಶಾಸ್ಟ್ರಾರ್ಥೇ ನಿಶ್ಚಲೋ ಭವಾನ್‌ | 
ತ್ರಿಕಾಲದೃಷ್ಟಿರ್ಭವತು ಚಾಂಕೇ ವಿಷ್ಣುಶ್ಚ ತೇ ಗತಿಃ les ll 


ಸ್ವೇಚ್ಛಯಾ ಮರಣಂ ಚಾಸ್ತು ಇತ್ಯುಕ್ತ್ವಾ ಮುಕ್ತಿಮಾಗತಃ | 
ಕನಕೇಶಂ ಚ ಕೇದಾರಂ ನಾರಸಿಂಹಂ ಚ ವಾಮನಂ ! ೮೩ ॥ 


ಉದ ಜಿಕ ಮಾರ್ನೇ ಸಮಭ್ಯರ್ಚ್ಯ ಪಿತ್ಕ೯ ಸರ್ವಾಂಶ್ಚ ತಾರಯೇತ್‌ | 
ಗೆಯಾಶಿರಸಿ ಯೆಃ ಪಿಂಡಾನ್ಯೇಷಾಂ ನಾನ್ನ ತು ನಿರ್ವಪೇತ್‌ ॥ ೪೪ ॥ 


ನರಕಸ್ಥಾಃದಿವಂ ಯಾಂತಿ ಸ್ವರ್ಗಸ್ಥಾ ಮೋಶ್ಷಮಾಪ್ನ್ನುಯುಃ | 
ಗಯಾತಿರಸಿ ಯಃ ಪಿಂಡಂ ಶಮಾಪತ್ರಪ್ರಮಾಣತಃ ॥ ೮೫ Il 





೮೨-೮೩. ಅನಂತರ ಚಕ್ರವರ್ತಿಯು ಸಂತುಷ್ಟನಾಗಿ ಕುಮಾರನಾದ ಭೀಷ್ಮ 
ನನ್ಮ ಕುರಿತು, ಎಲೈ ಕುಮಾರನೇ ನೀನು ಶಾಸ್ತ್ರಗಳಲ್ಲಿ ಅತ್ಯಂತ ನಿಪುಣನಾಗಿರು 
ತ್ರೀಯೆ. ಆಯುದರಿಂದ ನಿನಗೆ ಕ್ರಿಕಾಲಜ್ಞಾನವು ಸಂಭವಿಸಲಿ. ಅುತ್ಯೃದಲ್ಲಿ ನರಮ 
ಪದವಿಯಾದ ಮುಕ್ತಿಯು ಉಂಟಾಗಲಿ, ಮತ್ತು ನಿನ್ನ ಇಷ್ಟಾನುಸಾರನಾಗಿ ಮರಣವು 
ಸಂಭವಿಸಲೆಂದು ವರವನ್ನು ಕೊಟ್ಟು ತಾನೂ ಮುಕ್ತಿಯನ್ನು ಪಡೆದನು. ಇದರಂತೆ 
ಕನಕೇಶ್ವರ, ಕೇದಾರೇಶ, ನಾರಸಿಂಹ ಮತ್ತು ವಾಮನ ಇವರನ್ನು ಪೂಜಿಸಿ ಆಯಾ 
ಸ್ಥಳಗಳಲ್ಲಿ ಶ್ರಾದ್ಧ ಪಿಂಡದಾನಗಳನ್ನು ಮಾಡಿದರೆ ಸಿತೃಗಳು ಮೋಕ್ಷವನ್ನು 
ಹೊಂದೆ.ವರು. 


೨೪-೮೫. ಉತ್ತರಮಾರ್ಗದಲ್ಲಿರುವ ದೇವತೆಗಳನ್ನು ಪೂಜಿಸಿ, ಉತ್ತರ 
ಕ್ರಿಯೆಗಳನ್ನು ಮಾಡಿದರೆ ಸರ್ವಪಿತೃಗಳೂ, ಉದ್ಭೃ ತರಾಗುವರು. ಗಯಾಶಿರಸ್ಸಿ ನಲ್ಲಿ 
ನಾಮೋಚ್ಛಾರಪೂರ್ವಕವಾಗಿ ಯಾರಿಗೋಸ್ಕರ ಪಿಂಡದಾನವನ್ನು ಮಾಡುವರೋ 
ಅವರು ನರಕದಲ್ಲಿದ್ದರೆ ಅಲ್ಲಿಂದ ಸ್ವರ್ಗಕ್ಕೂ, ಸ್ವರ್ಗದಲ್ಲಿದ್ದರೆ ಮುಕ್ತಿಗೂ ಹೋಗು 
ವರು. ಆ ಗಯೆಯಲ್ಲಿ ಕೊಡತಕ್ಕ ಪಿಂಡಗಳು ಶಮಾವೃಕ್ಷದ ಎಲೆಯಷ್ಟು ಪ್ರಮಾಣ 
ವಾಗಿದ್ದ ರೂ ಸಾಕ.. ಅದರಿಂದಲೇ ಮಹಾಫಲಗಳು ಲಭಿಸುವುವು. 


453 


ಶ್ರೀಮುಜ್ವಾಯುಪುರಾಣಂ 


ಕಂದಮೂಲ ಫಲಾದ್ಯೈರ್ವಾ ದದ್ಯಾತ್‌ ಸ್ವರ್ಗಂ ನಯೇತ್ಪಿರ್ತ್ಸ। 
ಪದಾನಿ ಯತ್ರ ದೃಶ್ಯಂತೇ ನಿಷ್ಲಾದೀನಾಂ ತೆದಗ್ರತಃ ॥ ೮೬ I 


ಶ್ರಾದ 0 ಕೃತ್ವಾ ಸಪಿಂಡಂ ಚ ತೇಷಾಂ ಲೋಕಾನಯೇತ್ಛಿ ರ್ತ | 
ಸರ್ವತ್ರ ಮುಂಡಪೃಷ್ಠಾದ್ರಿಃ ಪಡೆ ಕೀಭಿಃ ಸುಲಕ್ಷ್ಮಿತಃ ॥ ee Il 


ಪ್ರಯಾಂತಿ ಪಿತರಃ ಸರ್ವೇ ಬ್ರಹ್ಮಲೋಕಮನಾಮಯೆಂ | 
ಹೇತ್ಯಸುರಸ್ಯ ಯಚ್ಛ್ರೇರ್ಷಂ ಗದಯಾ ತದ್ಮಿಧಾಕೃತಂ I se ॥ 


ತತಃ ಪ್ರಕ್ಸಾಲಿತಾ ಯೆಸ್ಮಾತ್ತೀರ್ಥಂ ತಚ್ಚ ನಿಮುಕ್ತಯೇ | 
ಗೆದಾಲೋಲಮಿತಿಖ್ಯಾತಂ ಸರ್ವೇಷಾಮುತ್ತ ಮೋತ್ತಮಂ (೮೯॥ 


ಗದಾಲೋಲೇ ಮಹಾತೀರ್ಥೇ ಗದಾಪ್ರಕ್ಸಾಲನಾದ್ಮರೇ॥ | 
ಸ್ನಾನಂ ಕರೋಮಿ ಸಿದ್ಧ್ಯರ್ಥಮಕ್ಷಯಂ ಪದಮಾಸ್ಲುಯಾಂ ॥೯೦॥ 


೮೬. ಗಯಾದಿಕ್ಷೇತ್ರಗಳೆಲ್ಲಿ ಕಂದಮೂಲ ಫಲಾದಿಗಳನ್ನು ದಾನಮಾಡಿದರೂ 
ನತೃಗಳ. ಸ್ವರ್ಗಕ್ಕೆ ಹೋಗುವರು. ವಿಷ್ಣುವೇ ಮೊದಲಾದವರ ಪಾದದರ್ಶನವೂ 
ಕೂಡ ಮುಕ್ತಿದಾಯಕವಾಗಿರುತ್ತದೆ. 


೮೭ ಮೇಲೆ ಹೇಳಿದ ಸ್ಥಳಗಳಲ್ಲಿ ಪಿಶೃಕಾರ್ಯವನ್ನು ಮಾಡಿ ನಿಂಡದಾನ 
ವನ್ನು ಮಾಡಿದರೆ ಪಿತೃಗಳಿಗೆ ಮುಕ್ತಿಯು ದೊರೆಯುವುದು. ಎಲ್ಲಕ್ಕಿಂತಲೂ 
ಮುಂಡವೃಷ್ಠಾದ್ರಿ ಯಲ್ಲಿ ದೇವತೆಗಳ ಪಾದಗಳು ಸ್ಪಷ್ಟವಾಗಿ ಕಾಣುತ್ತಿರುವುವು. 


೮೮-೯೦. ಅವುಗಳಲ್ಲಿ ಜಸತಸಾನಿಗಳನ್ನೂ, ಪಿತೃಕಾರ್ಯವನ್ನೂ, ಮಾಡಿದರೆ 
ಸಮಸ್ತ ನಿತೃಗಳೂ ಮೋಕ್ಷರೂ `ವಾದ ಬ್ರಹ್ಮಲೋಕವನ್ನು ಹೊಂದುವರು. ಹೇಕಿ 
ನಾಮಕಾಸುರನ ಶಿರಸ್ಸು ಯಾವ ಗದಾಯುಧದಿಂದ ಎರಡು ಭಾಗವಾಗಿ ಮಾಡ 
ಲ್ಪಟ್ಟಿತೋ, ಅವು ಯಾವ ಯಾವ ಕ್ಷೇತ್ರಗಳಲ್ಲಿ ಕೊಳೆಯಲ್ಪಟ್ಟುವೋ, ಆ ತೀರ್ಥಗಳು 
ಮುಕ್ತಿದಾಯಕವಾಗಿವೆ. ಗದಾಲೋಲವೆಂಬ ಕ್ಷೇತ್ರವು ಎಲ್ಲಾ ಕ್ಷೇತ್ರಕ್ಕಿಂತಲೂ 
ಉತ್ತಮವಾಗಿದೆ. ಅಂತಹ ಗದಾಲೋಲ ಮಹಾಕ್ಷೇತ್ರದಲ್ಲಿ ಶ್ರೀಹರಿಯು ಗದೆಯನ್ನು 
ತೊಳೆದುದರಿಂದ ಅದು ಪವಿತ್ರವಾಗಿದೆ. ಅಲ್ಲಿ ಸ್ನಾನ ಕರ್ಮಾದಿಗಳನ್ನು ಮಾಡಿದರೆ 
ಅಕ್ಷಯವಾದ ವಿಷ್ಣುಪದವಿಯು ಪ್ರಾಪ್ತಿಯಾಗುವುದು. 


454 


ಅಧ್ಯಾಯ ೪೯ 


ಪಂಚಮೇಃಹ್ಲಿ ಗದಾಲೋಟೇ ಸ್ನಾತ್ವಾ ಕುರ್ಯೌತ್ಸಪಿಂಡಕಂ | 
ಶ್ರಾದ್ಧ 0 ಸಿರ್ತ್ವ ಬ್ರಹ್ಮಭೋಕಂ ನಯೇದಾತ್ಮಾನನೇನ ಚ (೯೧ 


ಬ್ರಹ್ಮಪ್ರಕಲ್ಪಿತಾನ್ವಿಪ್ರಾನ್‌ ಹವ್ಯಕವ್ಯಾದಿನಾರ್ಚಯೇತ್‌ | 
ತೈಸ್ತುಷ್ಟೈ ಸ್ತೋಷಿತಾಃ ಸರ್ವಾಃ ಪಿತೃಭಿಃ ಸಹ ದೇವತಾಃ ॥ ೯೩ ॥ 


ಫಿ 


ಕೃಠೇ ಶ್ರಾದ್ಸೇಃಕ್ಷಯೆವಟೇ ಅನ್ನೇನೈನ ಪ್ರಯತ್ನತಃ! 
ಪಿತ್ವನ್ನಯೇದ್ದ $ಹ್ಮಲೋಕಮಕ್ಷಯಂ ತು ಸನಾತನಂ «a Il 


ವಟಿವೃಕ್ಷಸಮಾಸಪೇ ತು ಶಾಕೇನಾಪ್ರ್ಯದಕೇನ ವಾ; 
ಏಕರ್ಸ್ಮಿ ಭೋಷಜಿತೇ ವಿಪ್ರೇ ಕೋಟರ್ಭವತಿ ಭೋಜಿತಾ ॥ ೯೪ ॥ 





೯೧. ಐದನೆಯ ದಿವಸದಲ್ಲಿ ಗದಾಲೋಲತೀರ್ಥದಲ್ಲಿ ಸ್ನಾನವನ್ನು ಮಾಡಿ 
ಶ್ರಾದ್ಧನಿಂಡದಾನಗಳನ್ನು ಮಾಡಿದರಿ ತನಗೂ, ಪಿತೃಗಳಿಗೂ, ಬ್ರಹ್ಮಲೋಕ 
ಪ್ರಾಪ್ತಿಯಾಗುವುದು. 

೯೨. ಬ್ರಹ್ಮದೇವನಿಂದ ಕಲ್ಪಿತರಾದ ಬ್ರಾಹ್ಮಣರನ್ನು ಹವ್ಯಕಾವ್ಯಾದಿಗಳಲ್ಲಿ 
ಪೂಜಿಸಬೇಕು. ಅವರು ಸಂತುಸ್ಟರಾದರೆ ಸಮಸ್ತ ನಿತೃಗಳೂ ಮತ್ತು ದೇವತೆಗಳೂ 
ತೃಪ್ತರಾಗುವರು. 


೯೩. ಪುರುಷನು ಅಕ್ಷಯವಳದಲ್ಲಿ ಶ್ರಾದ್ಧ ವನ್ನು ಮಾಡಿ ಪ್ರಯತ್ನಪೂರ್ವಕ 
ವಾಗಿ ಅನ್ನದಾನವನ್ನು ಮಾಡಿದರೆ ಪಿತೃಗಳು ಅಕ್ಷಯವೂ, ಸನಾತನವೂ ಆದ 
ಬ್ರಹ್ಮಲೋಕವನ್ನು ಹೊಂದುವರು. 


೯೪. ಆ ವಟವೃಕ್ಷದ ಸಮಾಪದಲ್ಲಿ ಶಾಕ ಮತ್ತು ಉದಕಾದಿಗಳಿಂದ 
ಒಬ್ಬ ಬ್ರಾಹ್ಮಣನಿಗೆ ಭೋಜನಮಾಡಿಸಿದರೆ ಕೋಟಸಂಖ್ಯಾಕರಾದ ಬ್ರಾಹ್ಮಣರಿಗೆ 
ಭೋಜನಮಾಡಿಸಿದ ಫಲವು ಪ್ರಾಪ್ತವಾಗುವುದು. 


455 


ಶ್ರೀಮುಚ್ಛಾಯುಪುರಾಣಂ 


ಜೀಯೆಂ ದಾನಂ ಸೋಡಕಕಂ ಗೆಯಾತೀರ್ಥಪುರೋಧಸೇ | 
ವಸ್ತ್ರಂ ಗಂಧಾದಿಭಿಃ ಪುತ್ರೈಃ ಸಮ್ಯಕ್ಸಂಸೂಜ್ಯ ಯೆತ್ನ ತಃ ॥೯೫॥ 


ಗಯಾತೀರ್ಥವನೇ ಚೈನ ಪಿತ್ಕಣಾಂ ದತ್ತಮಕ್ಷಯೆಂ | 
ದೃಷ್ಟಾ ನತ್ವಾ ಚ ಸಂಪೂಜ್ಯ ವಟೇಶಂ ಸುಸಮಾಹಿತಃ ॥ ೯೬ |! 


ಪಿತ್ಥನ್ನಯೇದ್ಭ ೨ಹ್ಮಲೋಕನಮುಕ್ಷಯಂ ತು ಸನಾತನಂ! 
ಗಯಾಯಾಂ ಧರ್ಮಪೃಷ್ನೇ ಚ ಸರಸಿ ಬ್ರಹ್ಮ ಣಸ್ತಥಾ h «2 


ಗಯಾಶೀರ್ಷೇ ವಟೇ ಚೈನ ಪಿತ್ಮಣಾಂ ದತ್ತಮಕ್ಷಯೆಂ | 
ಏಕಾರ್ಣವೇ ವಟಿಸ್ಯಾಗ್ರೇ ಯೆ 'ಕೇತೇ ಯೋಗನಿದ್ರ ಯಾ ॥ ೯೮1 


ಬಾಲರೂಪಧರಸ್ತಸ್ಮೈ ನಮಸ್ತೇ ಯೋಗಶಾಯಿನೇ | 
ಸಂಸಾರವೃಕ್ಷ ಶಸ್ಟ್ರಾಯಾಶೇಷಸಾಪಹರಾಯೆ ಚ lee ll 


೯೫. ಗಯಾಕ್ಷೇತ್ರದಲ್ಲಿ ಪುತ್ರರು ಪಿತೃಗಳ ಉದ್ದೇಶ್ಯವಾಗಿ ಆ ಕ್ಷೇತ್ರ 
ಪುರೋಹಿತರಿಗೆ ವಸ್ತ್ರಗಂಧಾದಿಗಳಿಂದ ಉಪಚರಿಸಿ ಶೋಡಶೋಪಚಾರಗಳನ್ನು 
ಮಾಡಬೇಕು. 


೯೬. ಗಯಾತೀರ್ಥದಲ್ಲಿಯೂ, ಅಕ್ಷಯ.ವಟದಲ್ಲಿಯೂ, ಪಿತೃಗಳಿಗೆ ಕೊಟ್ಟ 
ದಾನವು ಅಕ್ಷಯವಾಗುವುದು. ಆದುದರಿಂದ ಆ ವಟೀಶನನ್ನು ದರ್ಶನ, ಸ್ಪರ್ಶನ, 
ಪೂಜನ ನಮನಾದಿಗಳನ್ನು ಮಾಡಿದರೆ ಅನಂತಫಲವು ದೊರೆಯುವುದು. 


೯೭. ಗಯೆಯಲ್ಲಿಯೂ, ಧರ್ಮಪೃಷ್ಠದಲ್ಲಿಯೂ, ಬ್ರಹ್ಮಸರಸ್ಸಿನಲ್ಲಿಯೂ 
ಶ್ರಾದ್ಧವನ್ನು ಮಾಡಿದರೆ ಅಕ್ಷಯವೂ, ಸನಾತನವೂ ಆದ ಬ್ರಹ್ಮನದವಿಯು ಅವರವರ 


ಪಿತೃಗಳಿಗೆ ದೊರೆಯುವುದು. 


೯೮-೯. ಗಯಾತಿರಸ್ಸಿನಲ್ಲಿಯೂ, ಅಕ್ಷಯವಟದಲ್ಲಿಯೂ, ಪಿತೃಗಳಿಗೆ 
ಕೊಟ್ಟ ದಾನವು ಅಕ್ಷಯವಾಗುವುದು. ಪ್ರಳಯೋದಕದಲ್ಲಿರುವ ವಟಪತ್ರದಲ್ಲಿ 
ಯಾವನು ಯೋಗನಿದ್ರೆಯನ್ನು ಮಾಡುವಕೋ ಅಂತಹ ಬಾಲರೂಪಿಯೂ, 
ಯೋಗಶಾಯಿಯೂ, ಸಂಸಾರವೃ ಕ್ಷಚ್ಛೇದಕನೂ, ಸಮಸ್ತಪಾಪಪರಿಹಾರಕನೂ ಆಧ 
ಶ್ರೀ ಭಗವಂತನಿಗೆ ಅನಂತ ವಂದನೆಗಳು. 


456 


ಆಧ್ಯಾಯ ೪೯ 
ಅಕ್ಷಯೆಬ್ರಹ್ಮದಾತ್ರೀ ಚ ನನೋಕ್ಷಯನಟಾಯ ಚ! 
ಕಲೌ ಮಾಹೇಶ್ವರಾ ಲೋಕಾ ಯೇನ ತಸ್ಮಾದ್ದದಾಧರಃ ॥ 
ಲಿಂಗರೂಪೋಭವತ್ತಂ ಚ ವಂದೇ ಶ್ರೀಪ್ರಪಿತಾಮಹಂ ॥ ೧೦೦ ॥ 


ಇತಿ ಶ್ರೀಮಹಾಪುರಾಣೇ ವಾಯುಪ್ರೋಕ್ತೇ “ ಗಯಾಮಾಹಾತ್ಮ 4°” 
ನಾನೋನಪಂಚಾಶತ್ತಮೋಧ್ಯಾಯಃ 
೧೦೦. ಅಕ್ಷಯವಾದ ಬ್ರಹ್ಮಪದವಿಯನ್ನು ಕೊಡುವ ಗದಾಧರನಿಗೂ ಅಕ್ಷಯ 
ವಟವೃ ಕ್ಷಕ್ಕೂ ಅನಂತ ವಂದನೆಗಳು, ಈ ಕಲಿಯುಗದಲ್ಲಿಯೂ ಯಾವನು ಜನರಿಗೆ 
ಮಾಹೇಶ್ವರ ಪದವಿಯನ್ನು ಕೊಡುವನೋ ಅಂತಹ ಗದಾಧರನಿಗೂ, ಲಿಂಗರೂಪಿ 
ಯಾದ ಈಶ್ವರನಿಗೂ, ಬ್ರಹ್ಮನಿಗೂ, ಶ್ರೀಮನ್ನಾರಾಯಣನಿಗೂ ಅನಂತಾನಂತ 
ವಂದನೆಗಳೆಂದು ಸೂತನು ಮಹರ್ಷಿಗಳಿಗೆ ಹೇಳಿದನು. 


ಹೀಗೆ ವಾಯುಪ್ರೋಕ್ತವಾದ ಮಹಾಸುರಾಣದಲ್ಲಿ “ ಗಯಾಮಾಹಾತ್ಮ್ಯ”ವೆಂಬ 
ನಲವತ್ತೊಂಭತ್ತನೆಯ ಅಢ್ಯಾಯವು ಸಮಾಪ್ತವಾದುದು. 


457 


ಶ್ರೀಮಬ್ವಾಯಿಂಪುರ೪ಣಂ 


ನಲನತ್ತೊಂಭತ್ತನೆಯೆ ಅಫ್ಯಾಯದ ಸಾರಾಂಶವು 
ವಗ ಯು 


ಈ ಅಢ್ಯಾಯದಲ್ಲಿ ಗಯಾಕ್ಷೇತ್ರಮಾಹಾತ್ಮ್ಯೆಗಳೂ, ಶಿಲಾಮಹಿಮೆಗಳೂ, 
ವಿಶೇಷವಾಗಿ ವರ್ಣಿತಗಳಾಗಿವೆ. ಉತ್ತರ, ದಕ್ಷಿಣ, ಪಶ್ಚಿಮ ಮಾನಸಸರೋವರಗಳಲ್ಲಿ 
ಸ್ನಾನ ತರ್ಪಣಾದಿಗಳನ್ನು ಮಾಡಿದರೆ ಪಿತೃಗಳು ಮುಕ್ತರಾಗುವರು. ಅಲ್ಲಿರುವ 
ಖನಕತೀರ್ಥದಲ್ಲಿ ಸ್ನಾನಮಾಡಿದರೆ “ಸುವರ್ಣಕಾಂತಿಯುಂಟಾಗುವುದು. ಫಲ್ಲು 
ತೀರ್ಥ, ನಾಗಕೂಟ, ಗೃಧ ಕೂಟ, ಮುಂಡನೃಷ್ಮ ಇವುಗಳಲ್ಲಿ ಮಾಡಿದ ಕಾರ್ಯವು 
ಅನಂತಫಲದಾಯಕವಾಗುವುದು. ಅಕ್ಷಯವಟಿ, ಆಮ್ರಕೂಟ, ಶುಕತೀರ್ಥ 
ಇವುಗಳಲ್ಲಿ ಶ್ರಾಡ್ಮಾದಿಗಳನ್ನು ಮಾಡಿದರೆ ಪಿತೃಗಳು ಮುಕ್ತರಾಗುವರು. ಪೂವನದಲ್ಲಿ 
ಶ್ರೀರಾಮನು ಗಯಾಶಿರಸ್ಸಿ ನಲ್ಲಿ ಶ್ರಾದ್ಧ ಮಾಡಲು ದಶರಥನು ಪಿಂಡವನ್ನು ಸ್ವೀಕರಿಸಲು 
ಕೈಗಳನ್ನು ನೀಡಿದನು. ಆಗ ರಾಮನು ಆ ದಶರಥನ ಕೈಗಳಲ್ಲಿ ದಾನಮಾಡದೇ 
ವಿಷ್ಣುಪದದಲ್ಲಿಯೇ ದಾನಮಾಡಿದನು. ಅದರಿಂದ ದಶರಥನು ಮುಕ್ತನಾದನು. 
ಭೀಷ್ಮನೂ ಕೂಡ ಹಾಗೆ ಮಾಡಿದನು. ಅಕ್ಷಯವಟದಲ್ಲಿ ಒಬ್ಬರಿಗೆ ಅನ್ನೋದಕ 
ಗಳನ್ನು ಕೊಟ್ಟರೆ ಕೋಟಜನಗಳಿಗೆ ದಾನಮಾಡಿದಂತಾಗುವುದು. ಗಯೆಯಲ್ಲಿಯೂ 
ಅಕ್ಷಯವಟದಲ್ಲಿಯೂ ಕೂಡ ಪಿತೃಗಳಿಗೆ ಕೊಟ್ಟೂ ದಾನವು ಅಕ್ಷಯವಾಗುವುದು. 
ಕರ್ತೃಗಳಿಗೂ ನಿತೃಗಳಿಗೂ ಅಕ್ಷಯವಾದ ಮೋಕ್ಷವು ಉಂಟಾಗುವುದೆಂಬ ವಿಷಯಗಳು 
ವರ್ಣಿತವಾಗಿವೆ. 


458 


ಎ ಹರೀ ಓಲ; ಪೂ 


— ಶ್ರೀ ವೇದವ್ಯಾ ಸಾಯ ನಮಃ -- 


ಶ್ರೀಮದಾ ಯು ಮಹಾಪುರಾಣಂ 


ಪಂಚಾಶತ್ತಮೋಧ್ಯಾಯೆಃ 


(| ಸನತ್ಕುಮಾರ ಉನಾಚ ॥ 


ಯಜ್ಞಂ ಚಕ್ರೇ ಗಯೋ ರಾಜಾ ಬಹ್ವನ್ನಂ ಬಹುದಕ್ಷಿಣಂ | 
ಯೆತ್ರ ದ್ರವ್ಯಸಮೂಹಾನಾಂ ಸಂಖ್ಯಾ ಕರ್ತುಂ ನ ಶಕ್ಯತೇ ion 


ಸ್ಥಿತಾ ಗೆಯಾಯಾಮನ್ನಾದಿಪರ್ವತಾಃ ಪಂಚವಿಂಶತಿಃ | 
ಪ್ರಶಂಸಂತಿ ದ್ವಿಜಾಸ್ತತ್ರ ದೇಶೇ ದೇಶೇ ಸುಪೂಜಿತಾಃ ॥೨॥ 


ಐವತ್ತನೆಯ ಅಧ್ಯಾಯವು 


೧. ಪೂರ್ವಕಾಲದಲ್ಲಿ ಗಯಾರಾಇನು ಗಯಾಕ್ಷೇತ್ರದಲ್ಲಿ ಬಹ್ವನ್ನ ಅನೇಕ 
ದಕ್ಷಿಣೆಗಳು ಉಳ್ಳ ಮಹಾಯಾಗವನ್ನು ಮಾಡಿದನು. ಆ ಯಾಗಕ್ಕಾಗಿ ಸಿದ್ಧವಾದ 
ದ್ರವ್ಯರಾಶಿಯನ್ನು ಗರ್ಣಿಸಲು ಸಹಸ್ರಮುಖಿಯಾದ ಆದಿಶೇಷನಿಗೂ ಅಸಾಧ್ಯ 
ವಾಗಿತ್ತು. 


೨. ಆ ಗಯಾಯಾಗದಲ್ಲಿ ಇಪ್ಪತ್ತೈದು ಅನ್ನರಾಶಿಯ ಪರ್ವತಗಳಿದ್ದವು. 
ದೇಶದೇಶಗಳಿಂದ ಯಾಗಕ್ಕೆ ಬಂದು ಸತ್ಕೃತರಾದ ದ್ವಿಜರು ಆ ಯಜ್ಞವನ್ನು 
ಮುಂದೆ ಹೇಳುವಂತೆ ವರ್ಣಿಸಿದರು. 


459 


ಶ್ರೀಸುದ್ವಾಯುಷುರಾಣಂ 


ನೈವ ಪೂರ್ವಂ ಕೇಪ್ಯಕುರ್ವನ್ನ ಕರಿಷ್ಯಂತಿ ಚಾಪರೇ | 


ಸಿಕತಾ ವಾ ಯೆಥಾ ಲೋಕೇ ಯೆಥಾ ಚ ದಿವಿ ತಾರಕಾಃ li 4 1 
ತಥಾ ಬಹುಸುವರ್ಣಾದ್ಯೈರಸಂಖ್ಯಾತಾಸ್ತು ದಸ್ಷಿಣಾಃ! 

ನೈವೇಹ ಪೂರ್ವೇ ಯೇ ಕೇಟಿನ್ನ ಕರಿಷ್ಯಂತಿ ಚಾಪರೇ h 1 
ಪ್ರಶಂಸಂತಿ ದ್ವಿಜಾಸ್ತ್ರೃಪ್ತಾ ದೇಶೇ ದೇಶೇ ಸುಪೂಜಿತಾಃ | 

ಗಯೆಂ ವಿಷ್ಟ್ಯಾದಯೆಸ್ತುಷ್ಟಾ ವರಂ ಬ್ರೂಹೀತಿ ದಕ್ಷಿಣಾಃ Il sll 
ಗಯಸ್ತಾನ್ರಾರ್ಥಯಾಮಾಸ ಹ್ಯಭಿಶಪ್ತಾಶ್ಚ ಯೇ ಪುರಾ | 

ಬ್ರಹ್ಮ ಹಾಂ ry ದ್ವಿಜಾಃ ಪೂತಾ ಭವಂತು ಕ್ರತುಸೂಜಿತಾಃ Wa ll 


ಗಯಾಶ್ರಾದ್ಧ ವಿಧಾನಾಯ ದ್ವಿಜಾ ಮೂರ್ತಾಶ್ಚತುರ್ದಶ।| 
ತೇಷಾಂ ವಾಕ್ಯಂ ಪ್ರಕುರ್ನೀತ ಯಡಿ ಬ್ರಹ್ಮಾ "ಸ ಯಂ ಭವೇತ್‌" ॥೩೭॥ 





೩-೪. ಈ ರೀತಿಯಾದ ಯಾಗವನ್ನು ಪುರ್ವದಲ್ಲಿ ಯಾರೂ ಮಾಡಿರಲಿಲ್ಲ. 
ಮುಂದೆಯೂ ಯಾರೂ ಮಾಡೆಲಾರರು. ನುರಳುದಿಣ್ಣೆಗಳಲ್ಲಿ ಮರಳುಗಳು, 
ಆಕಾಶದಲ್ಲಿ ನಕ್ಷತ್ರಗಳು ಇವುಗಳು ಇರುವಂತೆ ಆ ಯಾಗದಲ್ಲಿ ಬಹುಸುವರ್ಣಗಳೂ, 
ಅಸಂಖ್ಯಾತವಾದ ದಕ್ಷಿಣೆಗಳೂ ಇದ್ದುವು. ಈ ರೀತಿಯಾದ ದ್ರವ್ಯವಸ್ತುಗಳ 
ರಾಶಿಗಳಿಂವ ಪೂರ್ವದಲ್ಲಿ ಯಾರೂ ಯಾಗವನ್ನ ಮಾಡಿರಲಿಲ್ಲ ಮುಂದೆಯೂ 
ಮಾಡಲು ಸಾಧ್ಯವಿಲ್ಲವೆಂದು ಹೊಗಳಿದರು. 


೫. ಆ ಯಾಗಕ್ಕಾಗಿ ನಾನಾದೇಶಗಳಿಂದ ಬಂದಿದ್ದ ಬ್ರಾಹ್ಮಣರು ತೃಪ್ತರೂ, 
ಪೂಜಿತರೂ ಆಗಿ ವಿಶೇಷವಾಗಿ ವರ್ಣಿಸಿದರು. ಇದರಿಂದ ಸಂತುಷ್ವರಾದ ವಿಷ್ಣ್ವಾದಿ 
ದೇವತೆಗಳು ಗಯಾರಾಜನನ್ನು ಕುರಿತು ಎಲ್ಫ ರಾಜನೇ ನಿನಗೆ ಯಾವ ನರಗಳು 
ಜೀಕು ಬೇಡಿಕೋ ಎಂದು ಹೇ:ದರು. 


೬. ಆಗ ಗಯಾರಾಜನು ಪೂರ್ವದಲ್ಲಿ ಬ್ರಹ್ಮನಿಂದ ಶಪ್ತರಾದ ಬ್ರಾಹ್ಮಣ 
ರೆಲ್ಲರೂ ಪವಿತ್ರರೂ, ಪೂಜ್ಯರೂ ಆಗಲೆಂದು ದೇವತೆಗಳಿಂದ ವರವನ್ನು ಬೇಡಿದನು. 


೭. ಗಯಾಶ್ರಾದ್ಧ ವನ್ನು ಮಾಡುವುದಕೋಸ್ಕರ ಹದಿನಾಲ್ಡು ಜನ ಬ್ರಾಹ್ಮ 
ಇರು ಮೂರ್ತಿಮತ್ತಾಗಿರುವರು.ಯಾರು ಬ್ರಹ್ಮಲೋಕಕ್ಕೆ ಹೋಗಲಿಚ್ಛಿಸುವರೋ 
ಅವರು ಈ ಬ್ರಾಹ್ಮಣರ ವಾಕ್ಯಗಳನ್ನು ನಡಿಸಬೇಕು. 


460 


ಅಧ್ಯಾಯ ೫೦ 


ಗೌತಮಂ ಕಾಶ್ಯಪಂ ಕೌತ್ಸಂ ಕೌಶಿಕಂ ಕಣ್ಣಮೇವ ಚ। 
ಭಾರದ್ವಾಜಂ ಹ್ಯೌಶಸನಂ ವಾತ್ಸ್ಯಂ ಪರಾಶರಂ ತಥಾ tel 


ಹರಿತ್ಕುಮಾರಮಾಂಡವ್ಯಂ ಲೋಕಾಕ್ಷಿಂ ಲೋಕಸಂ ಮಹತ್‌ | 
ವಾಸಿಷ್ಠಂ ಚ ತಥಾತ್ರೇಯೆಂ ಗೋತ್ರಾಣ್ಯೇಷಾಂ ಚತುರ್ದಶ 1೯॥ 


ಗಯಾಪುರೀತಿ ಮನ್ನಾಮ್ನಾ ಖ್ಯಾತ್ಕಾ ಬ್ರಹ್ಮಪುರೀ ಯಥಾ! 
ಏನಮಸ್ತು ವರಂ ದ್ವತ್ವಾ ತಥಾ ಚಾಂತರ್ದಧುಃ ಸುರಾಃ u a0 Il 


ಗಯಶ್ಚ ಭೋರ್ಗಾ ಸಂಭುಜ್ಯ ವಿಷ್ಣು ಲೋಕಂ ಪರಂ ಯಯೌ | 
ನಿಶಾಲಾಯಾಂ ನಿಶಾಲೊಃಭೂದ್ರಾಜಾಪುತ್ರೋಆಬ್ರವೀದ್ದಿಜಾನ್‌ ॥೧೧॥ 


ಕಥಂ ಪುತ್ರುವಯೋ ಮೇ ಸ್ಕುರ್ನಿಶಾಲಂ ಚಾಬ್ರುರ್ವ ದ್ವಿಣಾಃ। 
ಗಯಾಯೊಂ ಪಿಂಡದಾನೇನ ತನ ಸ್ಸರ್ವಂ ಭವಿಷ್ಯತಿ WW ೧೨॥ 


೮೨೯. ಅವರು ಯಾರಂದರೇ ಗೌತಮ, ಕಾಶ್ಯ 5೨, ಕೌತ್ಸ, ಕೌಶಿಕ, ಕಣ್ವ, 
ಭರದ್ವಾಜ, ಔಶನಸ, ವಾತ್ಸ್ಯ, ಪಾರಾಶರ, ಪರಿತ್ಯಮಾರ, ಮಾಂಡವ್ಯ, ಲೋಕಾಕ್ಷಿ, 
ವಾಸಿಷ್ಠ, ಆತ್ರೇಯ ಇವರೇ ಮೊದಲಾದವರಾಗಿರುವರು. ಮತ್ತು ಇವರ 
ವಂಶೀಕರೂ ಸಹ ಈ ನಿಯವಕೈ ಒಳಪಟ್ಟವರಾಗಿರಬೇಕೆಂದು ಬೇಡಿದನು. 


೧೦. ಈ ನಗರಿಯು ನನ್ನ ನಾಮದಿಂದ ಗಯಾಪುರಿಯೆ.೦ದು ಬ್ರಹ್ಮಪುರದಂತೆ 
ಪ್ರಖ್ಯಾತವಾಗಿರಲಿ ಎಂದು ಬೇಡಿದನು ಅದನ್ನ ಕೇಳಿದ ದೇವತೆಗಳು ಜಾಗೆಯೇ 
ಆಗಲೆಂದು ಹೇಳಿ ವರಗಳನ್ನು ಕೊಟ್ಟು ಮಾಯವಾದರು. 


೧೧. ತರುವಾಯ ಗಯಾಮಹಾರಾಜನು ಮಹಾಭೋಗಗಳನ್ನು ಅನುಭವಿಸಿ 
ಕೊನೆಗೆ ಅತ್ಯುತ್ತಮವಾದ ವಿಷ್ಣುಲೋಕವನ್ನು ಹೊಂದಿದನು. ಹೀಗಿರುವಲ್ಲಿ 
ವಿಶಾಲಡೀಶದ ರಾಜನಾದ ನಿಶಾಲನಿಗಿ ಸಂತಾನವಿಲ್ಲದೇ ಬ್ರಾಹ್ಮಣರನ್ನು ಕುರಿತು 
ಇಂತೆಂದನು. 

೧೨. ಎಲೈ ವಿಪ್ರವರ್ಯರೇ, ನನಗೆ ಸಂತಾನವು ಏತರಿಂದುಂಬಾಗುವುಜಿಂದು 
ಪ್ರಾರ್ಥಿಸಲು ಆಗ ಬ್ರಾಹ್ಮಣರ. ಎಲೈ ರಾಜನೇ ಗಯಾಕ್ಷೇತ್ರದಲ್ಲಿ ಪಿತೃಗಳಿಗೋಸ್ಕರ 
ಏಂಡದಾನಾದಿಗಳನ್ನು ಮಾಡು ಇದರಿಂದ ನಿನ್ನ ಮನೋರಥಗಳೆಲ್ಲವೂ ಸಫಲವಾಗುವು 
ನೆಂದು ರಾಜನಿಗೆ ಹೇಳಿದರು. 


461 


ಶ್ರೀಮದ್ವ ಸಯ ಫುಲಾಂ 
ನಿಶಾಲೋಃಪಸಿ ಗಯಾಶೀಷೋಳ 'ಪಿಂಡದಃ ಏಶ್ರವಾನಭೂತ್‌ | 
ದೃಷ್ಟ್ಯಾಕಾಶೇ ಸಿತಂ ರಕ್ತುಂ ಕೃಷ್ಣಂ ಪುರುಷಮಬ್ರವೀತ್‌ ॥ oa I 


ಕೇ ಯೂಯಂ ತೇಷು ಚೈವೈಕಃ ಸಿತಃ ಫ್ರೋಚೇ ನಿಶಾಲಕಂ | 
ಅಹಂ ಸಿತಸ್ತ್ರೇ ಜನಕ ಇಂದ್ರಲೋಕಾದಿಹಾಗತಃ ॥ ೧೪ ॥ 


ಮಮ ಪುತ್ರ ಪಿತಾ ರಕ್ತೋ ಬ್ರಹ್ಮಹಾ ಪಾಪಕೃತ್ತಮಃ | 
ಅಯಂ ಪಿತಾಮಹಃ ಕೃಷ್ಣ ಯಸಯೋ ಯೇನ ಘಾತಿತಾಃ ॥ ೧೫ Il 


ಅನೀಚಿ ನರಕಂ ಪ್ರಾಪ್ತೌ ಮುಕ್ತ್‌ ತೃತ್ಪಿಂಡದಾನತಃ | 
ಸಿರ್ವ ಸಿತಾನುಹಾಂಶ್ಚೈನ ತಥೈವ ಪ್ರಪಿತಾಮರ್ಹಾ ॥ ೧೬ 


ಪ್ರೀಣಯಾಮಾತಿ ಯೆಕ್ತೋಯೆಂ ತ್ವಯಾ ದಕ್ಷಮರಿಂದವುಃ | 
ಶೇನಾಸ್ಮದ್ಯುಗಪದ್ಯೋಗೋ ಜಾತೋ ವಾಕ್ಯೇನ ಸತ್ತಮ !1೧೭॥ 


ಮಾ 


೧೩. ವಿಪ್ರರ ಉಪದೇಶದಂತೆ ವಿಶಾಲಮಹಾರಾಜನು ಗಯಾಶಿರಸ್ಸಿನಲ್ಲಿ ಶ್ರಾದ್ಧ 
ಬಿಂಡದಾನವನ್ನು ಮಾಡಿದನು. ತರುವಾಯ ಸಂತಾನವನ್ನು ಪಡೆದನು. ತರುವಾಯ 
ಆಕಾಶದಲ್ಲಿ ಕಂಡ ಕಪ್ಪು, ಕೆಂಪು, ಬಿಳುವು ಬಣ್ಣವುಳ್ಳ ಪುರುಷರನ್ನು ನೋಡಿ 
ಇಂತೆಂದನು. 


೧೪-೧೮. ಎಲೈ ಪುರುಷರೇ, ನೀವು ಯಾರು? ಎಂದು ರಾಜನು ಕೇಳಿದನು. 
ಆಗ ಅವರಲ್ಲಿ ಬೆಳ್ಳಗಿರುವ ಪುರುಷನು ವಿಶಾಲರಾಜನಿಗೆ ಇಂತೆಂದನು--ಓ ರಾಜನೇ, 
ನಾನು ನಿನ್ನ ತಂಜಿಯಾಗಿರುನೆನು. ಇಂದ್ರಲೋಕದಿಂದ ಇಲ್ಲಿಗೆ ಬಂದಿರುತ್ತೀನೆ. 
ಎಲ್ಫೆ ಕುಮಾರನೇ, ಕೆಂಪಗೆ ಇರತಕ್ಚವನೇ ನನ್ನ ತಂದೆಯು ಅವನು ಬ್ರಹ್ಮಹತ್ಯಾ 
ರೂಪವಾದ ಮಹಾಪಾಪವನ್ನು ಮಾಡಿರುತ್ತಾನೆ. ಈ ಕಪ್ಪಗಿರುವವನೇ ನನ್ನ ತಾತನು 
ಇವನು ಖುಹಿಗಳನ್ನು ಸಂಹರಿಸಿದ ಪಾಪಿಯಾಗಿರುವನು. ಇವರಿಬ್ಬರೂ ಅವೀಚಿ 
ಯೆಂಬ ನರಕವನ್ನು ಹೊಂದಿದ್ದರು. ನೀನು ಗಯೆಯಲ್ಲಿ ಶ್ರಾದ್ಧ ಪಿಂಡದಾನವನ್ನು 
ಮಾಡಿದ್ದರಿಂದ ಅವರಿಬ್ಬರೂ ಆ ನರಕದಿಂದ ಬಿಡುಗಡೆಯಾಗಿ ಬಂದಿರುವರು. 
ನೀನು ತಂಡಿ, ತಾತ, ಮುತ್ತಾತ ಇವರನ್ನು ತೃಪ್ತಿ ಗೊಳಿಸುತ್ತೀನೆಂದು ಹೇಳಿ ಯಾವ 


462 


ಅಧ್ಯಾಯ ೫೦ 


ಮುಕ್ತಿಃ ಕೃತಾ ತ್ವಯಾ ಪುತ್ರ ವ್ರಜಾಮಃ ಸ್ವರ್ಗಮುತ್ತಮಂ | 
ಏವಂ ಆ! ವಿತ್ವಹಾಂ ಚ ಕರ್ತವ್ಯಾ ಮುಕ್ತಿ ರುಕ್ತಮಾ ॥ ೧೮ ॥ 


ತ್ವಂ ಚ ರಾಜ್ಯಂ ಚಿರಂ ಕ, ತ್ವಾ ಭುಕ್ತಾ ೩ ಭೋಗಾಂತ್ಚ ದುರ್ಲಭಾನ" | 
ಯಜ್ಞಾ ಕ್ಸದ_್ಷಿರ್ಣಾ ಹ್ತ 'ಯಾಯೊದ್ವಿಷ್ಟುಪುರಂ ತತಃ Il o Il 


ಏವಂ ಲಬ್ಧವರೋ ರಾಜಾ ರಾಜ್ಯಂ ಕೃತ್ವಾ ದಿನಂ ಗತಃ! 
ಪ್ರೇತರಾಜಃ ಸಹ ಪ್ರೇತೈರ್ಗಯಾಶ್ರಾದ್ಧಾದ್ದಿನಂ ಗತಃ | ೨0೦ ॥ 


ಪ್ರೇತಃ ಕಶ್ಚಿದ್ದಿಮುಕ್ತ್ಯರ್ಥೆಂ ವಣಿಜಂ ಕಂಚಿದಬ್ರನೀತ" | 
ಮಮ ಹಸತ ಗೆಯಾಶೀರ್ಷೇ ಪಿಂಡನಿರ್ವಾಪಣಂ ಕುರು ॥ ೨೧॥ 


ತಿಲತರ್ನಣವನ್ನು ಕೊಟ್ಟಿರುನಿಯೋ ಅದರಿಂದ ತೃಪ್ತರಾಗಿ ಒಟ್ಟಿಗೆ ಸೇರಿ ಇಲ್ಲಿಗೆ 
ಬಂದಿರುತ್ತೇವೆ ಎಲೈ ಕುಮಾರನೇ, ನರಕಗತರಾದ ನಮ್ಮನ್ನುದ್ಧರಿಸಿ ಮುಕ್ತಿಯನ್ನು 
ಕೊಟ್ಟಿರುತ್ತೀಯೇ ನಾವು ಉತ್ತಮವಾದ ಸ್ವರ್ಗಕ್ಕೆ ಈಗ ಹೋಗುತ್ತೇವೆಂದು ಹೇಳಿ 
ಹೊರಟರು. ಆದುದರಿಂದ ಪುತ್ರರು ಹೀಗೆ ಪಿತೃಗಳಿಗೆ ಮುಕ್ತಿದಾಯ.ಕವಾದ ಪಿತೃ 
ಕಾರ್ಯವನ್ನು ಮಾಡಜೇಕು. ಅದೆರಿಂದ ಅವರು ಮುಕ್ತರಾಗುವರು. 


೧೯. ಎಲ್ಫೆ ಕುಮಾರನೇ, ನೀನೂ ಕೂಡ ಬಹುಕಾಲ ರಾಜ್ಯಸುಕವನ್ನುನು 
ಭವಿಸಿ ಅನಂತರ ಅತಿದುರ್ಲಭವಾದ ಪದವಿಯನ್ನು ನಡೆಯುವನಾಗು ಮತ್ತು 
ದಕ್ಷಿಣೆಯಿಂದ ಸ ಸಹಿತವಾದ ಯಜ್ಞಯಾಗಾದಿಗಳನ್ನು ಮಾಡಿ ವಿಷ್ಣು ವಿನ ಸದವಿಯಾದ 
ಮೋಕ್ಷವನ್ನು ಸಡೆಯುವನಾಗೆಂದು ನಿತೃ ಗಳು ಆಶೀರ್ವದಿಸಿದರು. 


೨೦. ಹೀಗೆ ಪಿತೃಗಳಿಂದ ವರಗಳನ್ನು ಪಡೆದ ವಿಶಾಲರಾಜನು ರಾಜ್ಯವನ್ನು 
ಸುಖದಿಂದ ಪಾಲಿಸಿ, ಕೊನೆಗೆ ಸ್ವರ್ಗಕ್ಕೆ ಹೋದನು. ಪ್ರೇತರಾಜನೂ ಸಹ ಗಯಾ 
ಶ್ರಾದ್ವದಿಂದ ಪ್ರೇತಗಣಗಳ ಸಂಗಡ ಸ್ವರ್ಗಕ್ಕೆ ಹೋದನು. 


೨೧-೨೨. ಹೀಗಿರುವಲ್ಲಿ ಒಂದು ದಿವಸ ಒಬ್ಬ ಪ್ರೆ ಪ್ಲೇತನು ಒಬ್ಬ ವರ್ತಕನನ್ನು 
ನೋಡಿ ಎಲ್ಫೆ ವ್ಯಾಪಾರಿಯೇ ನನ್ನ ನಾನೋಚ್ಛಾರನಿಂದ ಗಯಾಶ್ರಾ ದ್ರ ಹಿಂಡ 
ಹಾರಗಳ ಮಾಡೆಂದು ಹೇಳಿದನು. ನೀನು ಗಯಾಶ್ರಾ ವೈನನ್ನು. ಮಾಡಿದರೆ 


+03 


ಶ್ರೀನೆಡ್ಟಾಯುಪುರಾಣಂ 
ಪ್ರೇತಭಾವವಿಮುಕ್ತ್ಯರ್ಥಂ ತ್ವಂ ಗೃಹಾಣ ಧನಂ ಮನು । 
ತದ್ಭನಂ ಸರ್ವಮಾದಾಯ ಗಯಾಶ್ರಾದ್ಧ ನ್ಯಯುಂ ಕುರು ॥ ೨೨ ॥ 


ಸೋಡಶಪಂಚಭಾಗಾಂಶ್ಚ ತುಭ್ಯಂ ವೈ ದತ್ತವಾನಹಂ | 
ಸ್ವನಾಮಾನಿ ಯಥಾನ್ಯಾಯಂ ಸಮ್ಯಗಾಖ್ಯಾತನಾನಹಂ il 3a Il 


ಗತ್ವಾ ಗಯಾಂ ಗಯಾಶೀರ್ಷೇ ಪ್ರೇತರಾಜಾಯ ಏಂಡಕಂ! 
ಸಮದಾದ್ಬಂದುಭಿಃ ಸಾದ್ಧ ೯೦ ಸೃಪಿತೃಭ್ಯಸ್ತ ತೋ ದದೌ ॥ ೨೪ ॥ 


ಪ್ರೇತಃ ಪ್ರೇತತ್ವನಿರ್ಮುಕ್ತೋ ವಣಿಕ್‌ ಸ್ನಗೃಹಮಾಗತಃ | 
ಏವಂ ಗೆಯಸ್ಯ ಶಂಭೋಶ್ಚ ಶ್ಲೇತ್ರಂ ನಿಸ್ಣೋಃ ರವೇಸ್ತಥಾ h ೨೫ ॥ 








ನನ್ನ ಪ್ರೇತತನವು ನರಿಹೃ ತವಾಗುವುದು. ಇದಕ್ಕಾಗಿ ನಾನು ಕೊಡುವ ಈ ಧನವನ್ನು 
ತೆಗೆದುಕೋ, ಇದೆಲ್ಲವನ್ನು ಖರ್ಚುಮಾಡಿ ಗಯಾಶ್ರಾದ್ಧವನ್ನು ಮಾಡು ಎಂದು 
ಹೇಳಿ ಹಣವನ್ನು ಕೊಟ್ಟನು. 


೨೩. ಹದಿನಾರರಲ್ಲಿ ಐದು ಭಾಗದಷ್ಟು ಮಾತ್ರ ಕೊಟ್ಟಿ ರುವೆನು. ಅದರಲ್ಲಿ 
ಕೆಲವಂಶವನ್ನು ವ್ಯಯಮಾಡು, ನಾನು ನೀನು ಮಾಡಿದ ಮಹೋಸಕಾರವನ್ನು 
ಹೊಗಳುವೆನು ಎಂದು ಪ್ರಾರ್ಥಿಸಿದನು 


೨೪. ಅದರಂತೆ ಆ ವ್ಯಾಪಾರಿಯು ಗಯೆಗೆ ಹೋಗಿ ಗಯಾತಿರಸ್ಸಿನಲ್ಲಿ ಪ್ರೇತ 
ರಾಜನಿಗಾಗಿ ಪಿಂಡದಾನವನ್ನು ಮಾಡಿದನು. ತರುವಾಯ ಬಂಧುಗಳೊಡನೆ ತನ್ನ 
ಪಿತೃಗಳಿಗೂ ಓಂಡದಾನವನ್ನು ಅರ್ಪಿಸಿದನು. 


೨೫. ತರುವಾಯ ಆ ಪ್ರೇತನಿಗೆ ಪ್ರೇತಭಾವವು ಪರಿಹಾರವಾಯಿತು. 
ಆ ವರ್ತಕನು ತನ್ನೂರಿಗೆ ಹಿಂತಿರುಗಿ ಬಂದನು. ಹೀಗೆ ಗಯಾಕ್ಷೇತ್ರ ಪರಮೇಶ್ವರನ 
ಕ್ಷೇತ್ರ, ವಿಷ್ಣುಕ್ಷೇತ್ರ ಇವುಗಳ ಮಹಿಮೆಗಳು ವರ್ಣಿಸಲಶಕ್ಯವಾಗಿನೆ. 


464 


ಅಧ್ಯಾಯ ೫೦ 
ಉಪೋಸಿತೋಃ;ಫ ಗಾಯತ್ರೀ ತೀರ್ಥೇ ಮಹಾನಿದೀಸ್ಥಿ ತೇ! 
ಗಾಯೆತ್ರ್ಯಾಃ ಪುರತಃ ಸ್ನಾತ್ವಾ ಪ್ರಾತಃಸಂಧ್ಯಾಮುಪಾಸಯೇತ್‌ Hall 


ಶ್ರಾದ್ಧಂ ಸಪಿಂಡಕಂ ಕೃತ್ವಾ ನಯೇದ್ಪ )ಹ್ಮಣ್ಯತಾಂ ಕುಲಂ | 
ತೀರ್ಥೇ ಸಮುದಿತೇ ಹ ಸಾವಿತ್ರ್ಯಾಃ ಪುರತೋ ನರಃ fi 32 | 


ಸಂಧ್ಯಾ ಮುಪಾಸ್ಯ ಮಧ್ಯಾಹ್ನೇ ನಯೇತ್ಕುಲಶತಂ ದಿನಂ | 
ಪಿಂಡದಾನಂ ತತಃ ಕುರ್ಯಾತ್ಸಿತ್ಯಣಾಂ ಮುಕ್ತಿ ಕಾನ್ಯುಯಾ ll ೨೪ 11 


ಪ್ರಾಚೀಸರಸ್ವತೀ ತೀರ್ಥೇ ಸ್ನಾತ್ವಾ ಚಾಪಿ ಯಥಾವಿಧಿ | 
ಸಂಧ್ಯಾಮುಪಾಸ್ಯ ಸಾಯಾಣ್ನೇ ವಿಷ್ಣುಲೋಕಂ ನಯೇಶ್ಛಿತ್ತ್ವ ॥ ೨೯1 





೨೬. ಮಹಾನದಿಯ ತೀರದಲ್ಲಿರುವ ಗಾಯತ್ರಿ ತೀರ್ಥದಲ್ಲಿ ಉಪವಾಸದಿಂದ 
ಸ್ನಾನ ಜಪತಪಾದಿಗಳನ್ನೂ, ಪ್ರಾತಃಸಂಧ್ಯಾವಂದನೆಯನ್ನೂ ಸಾಡಚೇಕು. ಮತ್ತು 
ಶ್ರಾದ್ಧನಿಂಡದಾನಗಳನ್ನು ಮಾಡಿದಕೆ ತಮ್ಮ ಪಿತೃಗಳು ಬ್ರಾಹ್ಮಣವಂಶದಲ್ಲಿ 
ಜನಿಸುವರು. 


೨೭. ಹೀಗೆ ಪುರುಷನು ಸಾವಿತ್ರೀದೇವಿಯ ಮುಂದುಗಡೆ ಇರುವ ತೀರ್ಥ 
ರಾಶಿಗಳಲ್ಲಿ ಸ್ನಾನವನ್ನು ಮಾಡಿ, ಶ್ರಾದ್ಭಪಿಂಡದಾನವನ್ನು ಮಾಡಿದರೆ ತಮ್ಮ ವಂಶ 
ದವರು ಮುಕ್ತರಾಗುವರು. 


೨೮. ಸರಸ್ವತೀತೀರ್ಥದಲ್ಲಿ ಸ್ನಾನವನ್ನು ಮಾಡಿ ಮಾಢ್ಯಾಹ್ನಿಕಕ್ರಿಯೆ 


ಯನ್ನೂ ಮಾಡಿದರೆ, ಪಿತೃಗಳ ನೂರಾರು ವಂಶದವರು ಮುಕ್ತರಾಗುವರು, 
ತರುವಾಯ ನಿತೃಗಳಿಗೆ ಮುಕ್ತಿಯಾಗುವುದಕ್ಕಾಗಿ ಶ್ರಾದ್ಧವನ್ನೂ ಮಾಡಬೇಕು. 


೨೯. ಪೂರ್ವದ ಸರಸ್ವತೀತೀರ್ಥದಲ್ಲಿ ಸ್ಥಾನವನ್ನೂ ಶಾಸ್ತ್ರೋಕ್ತಕ್ರ ಮದಲ್ಲಿ 
ಸಾಖುಂಕಾಲದ ಸಂಢ್ಯಾವಂದನೆಯನ್ನೂ ಮಾಡಿದರೆ ನಿತೃಗಳು ನಿಷ್ಣುಲೋಕವನ್ನು 
ಹೊಂದುವರು 


30 465 


ಶ್ರೀಮದ್ವಾಯುಪುರಾಣ€ 
ಬಹುಜನ್ಮಕೃತಾತ್ಸಂಧ್ಯಾಲೋರ್ಪಾ ಮುಕ್ತ ಸ್ತ್ರಿಸಂಧ್ಯಕೃತ | 
ವಿಶಾಲಾಯಾಂ ಲೇಲಿಹಾನೇ ತೀರ್ಥೇ ಚ ಭರತಾಶ್ರಮೇ i ao Il 


ಪಾದಾಂಕಿತೇ ಮುಂಡಪೃಷ್ನೇ ಗದಾಧರ ಸಮಿಾಪತಃ । 
ತೀರ್ಥೇ ಚಾಕಾಶಗಂಗಾಯೊಂ ಗಿರಿಕರ್ಣ ಮುಖೇಷು ಚ ll ao I 


ಸ್ನಾತೊಆಥ ಪಿಂಡದೋ ಬ್ರಹ್ಮಲೋಕಂ ಕುಲಶತಂ ನಯೇಶ್‌ | 
ದೇವನದ್ಯಾಂ ವೈತರಿಣ್ಯಾಂ ಸ್ಟಾತಃ ಸ್ವರ್ಗಂ ನಯೇತ್ಪಿರ್ತ್ವ ll as ll 


ಸ್ನಾತೋ ಗೋದೋ ವೈತರಣ್ಯಾಂ ಶ್ರಿ8ಸಪ್ತ ಕುಲಮುಡ್ಕರೇತ: | 
ಸತ್ಯಂ ಸತ್ಯಂ ಪುನಃ ಸತ್ಯಂ ವೈತರಣ್ಯಾಂ ತು ನಾರದ ॥ ೩a i 


೩೦. ಪುರುಷರು ವಿಶಾಲತೀರ್ಥದಲ್ಲಿಯೂ, ಲೇಲಿಹಾನತೀರ್ಥದಲ್ಲಿಯೂ, 
ಭರತಾಶ್ರಮದಲ್ಲಿಯೂ ಸ್ನಾನ ಮತ್ತು ಕ್ರಿಕಾಲಸಂಧ್ಯಾವಂದನೆಗಳನ್ನು ಮಾಡಿದರೆ, 
ಅಕೇಕ ಜನ್ಮಗಳಲ್ಲಿ ಸಂಧ್ಯಾವಂದನೆಗಳು ಮಾಡದಿರುವ ಪಾಹಗಳು ಪರಿಹೃತವಾಗಿ 
ಮುಕ್ತರಾಗುವರು. 


೩೧-೩೨. ಗದಾಧರಸಮಾಪದಲ್ಲಿರುವ ನಿಷ್ಣುಪಾದಾಂಕಿತವಾದೆ ಮುಂಡ 
ಪೃಷ್ಠ ದಲ್ಲಿಯೂ, ಆಕಾಶಗಂಗಾಶೀರ್ಥದಲ್ಲಿಯೂ, ಗಿರಿಕರ್ಣಮುಖಗಳಲ್ಲಿಯೂ ಸ್ನಾನ 
ಮಾಡಿ ಪಿಂಡದಾನಮಾಡಿದರೆ, ತಮ್ಮ ನೂರಾರು ಕುಲದವರು ಬ್ರಹ್ಮಲೋಕಕ್ಕೆ 
ಹೋಗುವರು. ದೇವನದಿಯಲ್ಲಿಯೂ, ವೈತರಣಿಯಲ್ಲಿಯೂ, ಸ್ನಾನಮಾಡಿದ 
ಪುರುಷರ ನಿತೃಗಳು ಸ್ವರ್ಗಲೋಕವನ್ನು ಪಡೆಯುವರು. 


೩೩. ಎಲೈ ನಾರದಮುನಿಯೇ, ವೈತರಣೀನಧಿಯಲ್ಲಿ ಸ್ನಾನಮಾಡಿ ಗೋದಾನ 
ವನ್ನು ಮಾಡಿದರೆ ಇಪ್ಪತ್ತೊಂದು ಕುಲದವರೂ ಉದ್ಭ ತೆರಾಗುವರು. ವೈತರಣಿ 
ಯಲ್ಲಿ ಮಾಡಿದ ಕಾರ್ಯಗಳು ಸತ್ಯವಾಗಿಯೂ ಸಫಲವಾಗುವುದು. ಇದು ವಿಭನು 
ಮತ್ತು ಸತ್ಯವು. 


466 


ಆಢ್ಯಾಯೆ "ಜಂ 


ಏಕನಿಂಶತಿಕುಲಾನ್ಯಾಹುಸ್ತಾರಯೇನ್ನಾತ್ರೆ ಸಂಕಯೆಃ | 
ಯಾ ಸಾ ವೈತರಣೀ ನಾಮ ನದೀ ತ್ರೈಲೋಕ್ಯವಿಶ್ರುತಾ ॥ a೪ ॥ 


ಸಾವತೀರ್ಣಾ ಗಯಾಸ್ಷೇತ್ರೇ ಪಿತ್ಕಣಾಂ ತರಣಾಯೆ ವೈ | 
ಗೋದಾನರ್ಯಾಂ ವೈತರಣ್ಯಾಂ ಯೆ_ಮುಸಾಯಾಂ ತಥೈವ ಚ | &೫॥ 


ದೇವನದ್ಯೂಂ ಗೋಪ್ರಚಾರೇ ಶ್ರಾದ್ಧದಃ ಸ್ವರ್ನಯೇತ್ಪಿರ್ತ್ಸ! 
ಪುಷ್ಕರಿಣ್ಯಾಂ ಫೃತಕುಲ್ಯಾಂ ಮಧುಕುಲ್ಯಾಂ ತಥೈನ ಚ ॥ ೩೬॥ 


ಕೋಟತೀರ್ಥಿ ರುಕ್ಮಿಣೀಯೇ ಪಿಂಡದಃ ಸ್ವರ್ನಯೇತ್ಪಿರ್ತ್ಸ। 
ಶ್ರಿರಾತ್ರೋಪೋಷಣೇನೈನ ತೀರ್ಥಾಭಿಗಮನೇ ನ ಚ ॥೩೭॥ 








೩೪. ಈ ಲೋಕದಲ್ಲಿ ಯಾವ ನದಿಯು ತನ್ನಲ್ಲಿ ಸ್ನಾನಮಾಡಿದ ಪುರುಷನ 
ಇಪ್ಪತ್ತೊಂದು ಕುಲವನ್ನು ಉದ್ಭಾರಮಾಡುವುದೋ ಅಂತಹ ವೈತರಣೀಯು 
ಮೂರು ಲೋಕದಲ್ಲಿಯೂ ಪ್ರಖ್ಯಾತವಾಗಿರುವುದು. 


೩೫. ಅಂತಹ ವೈತರಣಿಯು ಪಿತೃಗಳನ್ನುದ್ಧರಿಸುವುದಕ್ಕಾಗಿ ಗಯಾಕ್ಷೇತ್ರದಲ್ಲಿ 
ಅವತರಿಸಿರುವುದು. ಮತ್ತು ಆ ನದಿಯು ಡೇವನದಿಯಲ್ಲಿಯೂ, ಗೋದಾವರಿ 
ಯಲ್ಲಿಯೂ, ಯೆಮುನೆಯಲ್ಲಿಯೂ ಸನ್ಮಿಹಿತಳಾಗಿರುವುದು. 


೩೬. ದೇವನದಿಯಲ್ಲಿಯೂ, ಗೋಕುಲದಲ್ಲಿಯೂ, ಸುಷ್ಪರಿಣಿಯಲ್ಲಿಯೂ, 
ಫೃ ತಕುಲೈಯಲ್ಲಿಯೂ, ಮಧುಕುಲೈಯಲ್ಲಿಯೂ ಶ್ರಾದ್ಧವನ್ನು ಮಾಡಿದರೆ ಪಿತೃಗಳು 
ಸ್ವರ್ಗಲೋಕಕ್ಕೆ ಹೋಗುವರು. 


೩೭. ಕೋಟಿತೀರ್ಥ, ರುಕ್ಮಿಣೀತೀರ್ಥ ಇವುಗಳಲ್ಲಿ ನಿಂಡದಾನವನ್ನು ಮಾಡಿ 
ತ್ರಿರಾತ್ರೋೋಪವಾಸಮಾಡುವುದರಿಂದೆ ಪಿತೃಗಳು ಸ್ವರ್ಗಕ್ಕೆ ಹೋಗುವರು. ಮತ್ತು 
ಈ ತೀರ್ಥೆಯಾತ್ರೆಯಿಂದ ಪಿತೃಗಳು ಮುಕ್ತರಾಗುವರು. 


467 


ಕ್ರೀಮದ್ವಾಯುಷುರಾಣಂ 


ಅದತ್ಸಾ ಕಾಂಚನಂ ಗಾಶ್ಚ ದರಿದ್ರೋ ಜಾಯತೇ ನರಃ | 
ಫೃತಕುಲ್ಯಾ ಮಧುಕುಲ್ಯಾ ದೇವಿಕಾ ಚ ಮಹಾನದೀ 1೩೮! 


ಶಿಲಾಯಾಃ ಸಂಗಮೋ ಯೆತ್ರ ಮಧುಸ್ರವಾ ಪ್ರಕೀರ್ತಿತಾ | 
ಅಯುತಂ ಚಾಶ್ಚಮೇಧಾನಾಂ ಸ್ನಾನಕೃಲ್ಲಭತೇ ನರಃ | ೩೯॥ 


ಶ್ರಾದ್ಧಂ ಸಪಿಂಡಕಂ ಕೃತ್ವಾ ಪಿಂಡದಾನಂ ತಥೈನ ಚ । 
ಕುಲಾನಾಂ ಶತಮುದ್ಧೃತ್ಯ ನಿಷ್ಣುಲೋಕಂ ನಯೇನ್ನ ರಃ ॥೪ಂ॥ 


ದಶಾಶ್ಚಮೇಧಿಕೇ ಹಂಸತೀರ್ಥೇ ಚಾಮರಕಂಕಟೇ | 
ಕೋಟತೀರ್ಥೇ ರುಕ್ಮಕುಂಡೇ ಹಿಂಡದಃ ಸ್ವರ್ನಯೇತ್ಪಿರ್ತ್ವ h ೪೧॥ 





೩೮. ಇಂತಹ ಕ್ಷೇತ್ರಗಳಲ್ಲಿ ಸುವರ್ಣದಾನ ಮತ್ತು ಗೋದಾನಗಳನ್ನು 
ಮಾಡದ ಪುರುಷರು ದರಿದ್ರರಾಗಿ ಜನಿಸುವರು. ಫೃತಕುಲ್ಯಾ, ಮಧುಕುಲ್ಯಾ, ದೇವಿಕಾ 
ಎಂಬ ನದಿಗಳು ಮಹಾನದಿಗಳಾಗಿನೆ. ಇವುಗಳಲ್ಲಿ ಮಾಡಿದ ಕಾರ್ಯಗಳು ಸಫಲ 
ವಾಗುವುವು. 


೩೯, ಶಿಲಾನದಿಯ ಸಂಗಮದಲ್ಲಿ ಮಧುಸ್ರವವೆಂಬ ಕ್ಷೇತ್ರನಿರುವುದು. 
ಅದರಲ್ಲಿ ಸ್ನಾನಾದಿಗಳನ್ನು ಮಾಡಿದ ಪುರುಷನ: ಸಾವಿರಾರು ಅಶ್ವಮೇಧ ಯಾಗ 
ಗಳನ್ನು ಮಾಡಿದ ಫಲವನ್ನು ಹೊಂದುವನು. 


೪೦. ಮೇಲೆ ಹೇಳಿದ ಕ್ಷೇತ್ರಗಳಲ್ಲಿ ಶ್ರಾದ್ಧಪಿಂಡದಾನ, ದೇವಪೂಜೆ, ಇವುಗಳನ್ನು 
ಮಾಡಿದ ಪುರುಷನ ನೂರಾರು ಕುಲದವರು ಉದ್ದ ತವಾಗಿ, ವಿಷ್ಣುಲೋಕವಾದ 
ಮುಕ್ತಿಯನ್ನು ಹೊಂದುವರು. 


೪೧. ದಶಾಶ್ವಮೇಧಿಕೆಯಲ್ಲಿಯೂ, ಹಂಸತೀರ್ಥದಲ್ಲಿಯೂ ಅಮರಕಟಕ 
ದಲ್ಲಿಯೂ, ಕೋಟತೀರ್ಥದಲ್ಲಿಯೂ, ರುಕ್ಮಕುಂಡದಲ್ಲಿಯೂ ಪಿತೃಗಳಿಗೆ ಪಿಂಡದಾನ 
ವನ್ನು ಮಾಡಿದವನು, ಪಿತೃಗಳನ್ನು ಸ್ವರ್ಗಕ್ಕೆ ಕಳುಹಿಸುವನು. 


468 


ಅಧ್ಯಾಯ ೫೦ 


ವೈತರಣ್ಕಾಂ ಫೃತಕುಲ್ಯಾಂ ಮಧುಕುಛ್ಯಾಂ ತೆಥೆ ಕಿವ ಚ | 
ಕೋಟತೀರ್ಥೇ ನರಃ ಸ್ನಾತ್ವಾ ದೃಷ್ಟ್ವಾ ಕೋಟೀಶ್ವ ಕಂಚಯಃ ೩೪೨॥ 


ಕೋಟಜನ್ಮ ಭನೇದ್ದಿಪ್ರೋ ಧನಾಢ್ಕೋ ನೇದಪಾರಗಃ | 


ಮಾರ್ಕಂಡೇಯೇಶಳೋಟೀಶೌ ನತ್ವಾ ಸ್ಯಾತ್ರಿತೃತಾರಕಃ ॥ ೪೩॥ 
ರುಕ್ಮಪಾರಿಜಾತವನೇ ಪಾರ್ವತ್ಯಾ ಸಹ ಶಕರಃ | 

ರಹಸ್ಯೇ ಸಂಸ್ಥಿತೋ ರೇಮೇ ಯುಗಾನಾಮಯುತಂ ಪುರಾ ॥ ೪೪ ॥ 
ಮರೀಚಿಃ ಫಲಸುಷ್ಟಾರ್ಥಂ ಪಾರಿಜಾತವನಂ ಗತಃ | 

ದೃಷ್ಟ್ಯಾ ಶಫಪ್ತ್ತೋ ಮಹೇಶೇನ ಯೆಸ್ಮಾತ್ಸುಖನಿಘಾತಕಃ Il ೪೫ ॥ 
ದುಃಖೀ ಭವೇತಿ ತದ್ಭೀತೋ ಮರೀಚಿಸ್ತುಷ್ಟುವೇ ಶಿವಂ | 

ತುಷ್ಪಃ ಪ್ರೋವಾಚ ತೆಂ ಶಂಭುರ್ವ್ವಣೀಷ್ಟ ವರಮುತ್ತಮಂ ॥ ೪೬ ॥ 


೪೨-೪೩. ಯಾವ ಪುರುಷನು ವೈತರಣೀ, ಘೃತಕುಲ್ಯಾ, ಮಧುಕುಲ್ಯಾ, 
ಕೋಟಿತೀರ್ಥ ಇವುಗಳಲ್ಲಿ ಸ್ಮಾನಮಾಡಿ ಕೋಬೀಶ್ವರನ ದರ್ಶನವನ್ನು ಮಾಡುವನೋ 
ಅವನು ಕೋಟಜನ್ಮಗಳಲ್ಲಿ ಜನಿಸಿ, ಬ್ರಾ ಹ್ಮಣನಾಗಿಯೂ, ಶ್ರೀಮಂತನಾಗಿಯೂ, 
ವೇದಪಾರಂಗತನಾಗಿಯೂ, ಆಗುವನು. ಹಾಗೆಯೇ ಮಾರ್ಕಂಡೇಶ ಕೋಟೀಶರಿಗೆ 
ನನುಸ್ಥಾರಮಾಡಿದರೆ ಪಿತೃಗಳು ಉದ್ಭೃತರಾಗುವರು. 


೪೪. ಪೂರ್ವದಲ್ಲಿ ಈಶ್ವರನು ಯಮುನೆಯ ದಡದಲ್ಲಿರುವ ರುಕ್ಮಸಾರಿಜಾತ 
ವನದಲ್ಲಿ ಪಾರ್ವತಿಯ ಸಂಗಡ ಅನೇಕ ಸಹಸ್ತ್ರವರ್ನಗಳವರೆಗೂ ರಹಸ್ಯವಾಗಿ 
ಕ್ರೀಡಿಸಿದನು. 


೪೫. ಆಗ ಮರೀಚಿಮುನಿಯ. ಫಲಪುಸ್ಪಗಳಿಗೊ;ಸ್ಟರ ಆ ಪಾರಿಜಾತ 
ವನಕ್ಕೆ ಹೋಗಿ ಅಲ್ಲಿರುವ ಪಾರ್ವತೀ ಪರಮೇಶ್ವರರ ನಿಹಾರಕ್ಕೆ ವಿಫ್ಲೆಕಾರಿಯಾದನು. 
ಆಗ ಪರಮೇಶ್ವರನು ಕುಪಿತನಾಗಿ ಮರೀಚಿಮುನಿಗೆ ಶಾಪವನ್ನು ಕೊಟ್ಟನು. 


೪೬. ಎಲ್ಫೆ ಮರೀಚಿಯೇ, ನೀನು ನನ್ನ ವಿಹಾರಕ್ಕೆ ವಿಫ್ನವನ್ನು ಮಾಡಿರು 
ವುದರಿಂದ ದುಃಖಿಯಾಗು ಎಂದು ಈಶ್ವರನು ಶಾಪವನ್ನು ಕೊಡಲ), ಮರೀಚಿ 
ಮುನಿಯು ಈಶ್ವರನನ್ನು ಪ್ರಾರ್ಥಿಸಿದನು. ಅದರಿಂದ ಪ್ರೀತನಾದ ಭವನು ವರಗಳು 
ಬೇಕಾದರೆ ಬೇಡಿಕೋ ಎಂದನು. 


469 


ಶ್ರೀಮುದ್ವಾಯುಪುರಾಣಂ 


ಶಾಪಾದ್ಭವತು ಮುಕ್ತಿರ್ಮೇ ಮರೀಚಿಃ ಪ್ರಾಹ ಶಂಕರಂ | 


ಭನೇದ್ಗ ಯಾಯೊಂ ಮುಕ್ತಿಸ್ತೇ ಶಿವೋಕ್ತಃ ಪ್ರಯೆಯೌ ಗಯಾಂ ॥ಳ೪೭॥ 


ಶಿಲಾಸ್ಥಿ ತಸ್ತಪಸ್ತೇನೇ ಸರ್ನೇಷಾಂ ದುಷ್ಕರಂ ಚೆ ಯತಃ | 
ಮರೀಚೆರೀಕ್ವರಾಚ್ಛಪ್ತ 8 ಕೃಷ್ಣ ತ್ವಮಗಮತ್ತುರಾ ॥ ೪6 ॥ 


ತಪಸಾ ದಾರುಣೇನೇಹ ಸ ವಿಪ್ರಃ ಶುಕ್ಷತಾಂ ಗತಃ | 
ಹರಿರೂಚೇ ಮರೀಚಿಂ ಚ ವರಂ ವೃಣುಹಿ ಪುತ್ರಕ ॥೪೯॥ 


ಕಿಮಲಭ್ಯಂ ತ್ವಯಿ ತುಷ್ಟೇ ಮರೀಚಿಃ ಪ್ರಾಹ ಮಾಧವಂ । 
ಹರಶಾಪಾದ್ವಿಮುಳ್ತೋಹಂ ಶಿಲಾ ಭವತು ಪಾವನೀ ॥ so 











೪೭. ಆಗ ಮರೀಚಿಯು, ಈಶನೇ ನಿನ್ನ ಶಾಪದಿಂದ ನಾನು ಮುಕ್ತನಾಗ 
ಬೇಕೆಂದು ಈಶ್ವರನನ್ನು ಬೇಡಿದನು. ಆಗ ಈಶನ: ಎಲ್ಫೆ ಮರೀಚಿಯೇ, ನೀನು 
ಗಯಾಕ್ಷೇತ್ರಕ್ಕೆ ಹೋಗಿ ಸ್ನಾನಾದಿಗಳನ್ನು ಮಾಡಿದರೆ ಶಾಸಮೋಚನೆಯಾಗುವು 
ದೆಂದು ಹೇಳಿದನು. ಅದರಂತೆ ಮರೀಚಿಯು ಗಯೆಗೆ ಹೋದನು. 


೪೮. ತರುವಾಯ ಮರೀಚಿಮ.ನಿಯು ಗಯಾಕ್ಷೇತ್ರದಲ್ಲಿರುವ ಶಿಲೆಯಲ್ಲಿ 
ಘೋರವೂ ಇತರರಿಂದ ಮಾಡಲಶಕ್ಯವೂ, ಅತಿಭಯಂಕರವೂ, ಆದ ತನಸ್ಸನ್ನು 
ಮಾಡಿ ಮುಕ್ತಿಯನ್ನು ಪಡೆದನು. 


೪೯. ಮರೀಚಿಮುನಿಯು ಅತಿಕರಿಣವಾದ ತಪಸ್ಸನ್ನು ಮಾಡಿ ಕೃಶನೂ 
ಶುಭ್ರರೂಪನೂ ಆದನು. ಆಗ ಶ್ರೀಹರಿಯು ಎಲೈ ಪ್ರಿಯಕ.ಮಾರನಾದ ಮರೀಚಿಯೇ 
ವರವನ್ನು ಕೊಡುವೆನು ಬೇಡಿಕೋ ಎಂದು ಹೇಳಿದನು. 


೫೦. ಎಲೈ ಸ್ವಾಮಿಯಾದ ಮಾಧವನೇ ನೀನು ಪ್ರೀತನಾದರೆ ಲೋಕಗಳಲ್ಲಿ 
ದುರ್ಲಭವಾದುದು ಯಾವುದಿರುತ್ತದೆ. ನಾನು ಶಿವನ ಶಾಸದಿಂದ ಮುಕ್ತನಾದೆನು 
ಈ ಶಿಲೆಯೂ ಸಹ ಪವಿತ್ರವಾಗಲೆಂದನು. 


470 


ಅಧ್ಯಾಯ ೫೦ 


ಪಿತೃಮುಕ್ತಿಕರೀ ಚೆ ಸ್ಕಾಸ್ತಫೇತ್ಯುಕ್ತಾ ದಿವಂ ಗತಃ! 
ದಿನೌಕಸಾಂ ಸುಷ್ಕರೀಕೀಂ ಸಮಾಸಾದ್ಯ ನರಃ ಶುಚಿಃ ॥ ೫೧॥ 


ತತ್ರ ಸ್ನಾತೋ ದಿವಂ ಯಾತಿ ಸ್ವಶರೀರೇಣ ಮಾನವಾಃ ॥ m೨ ॥ 


ಸಾಸ್ಮಾನಂ ಪ್ರಜಹಾತ್ಮೇಷಃ ಜೀರ್ಣತ್ನ್ನಚಮಿವೋರಗಃ | 
ತತ್ಪಂಕಜನನಂ ಪುಣ್ಯಂ ಪುಣ್ಯಕೃದ್ಧಿರ್ನಿಷೇವಿತಂ ॥ ೫೩ | 


ಸಾಂಡುಶಿಲಾ ವೈ ತತ್ರಾಸ್ತೇ ಶ್ರಾದ್ಧಂ ಯತ್ರಾಕ್ಷಯೆಂ ಭವೇತ್‌ | 
ಯುಧಿಸ್ಮಿರಸ್ತು ತಸ್ಯಾಂ ಹಿ ಶ್ರಾದ್ಧಂ ಕರ್ತುಂ ಯೆಯೌ ಮುನೇ 1 ೫೪ || 


ತತ್ರ ಕಾಲೇ ಪಾಂಡುನೋಕ್ತಂ ಮದ್ದಸ್ತೇ ದೇಹಿ ಪಿಂಡಕಂ | 
ಹಸ್ತಂ ತ್ಯಕ್ತ್ವಾ ಶಿಲಾಯಾಂ ಚೆ ಪಿಂಡದಾನಂ ಚಕಾರ ಸಃ | ೫೫ ॥ 


೫೧-೫೨. ಈ ಶಿಲೆಯು ಪಿತೃಗನೆ ಮುಕ್ತಿದಾಯಕವಾಗಲೆಂದು ಬೇಡಿ 
ಸ್ವರ್ಗಲೋಕಕ್ಕೆ ಹೋದನು. ಪುರುಷನು ದೇವತೆಗಳ ಪುಸ್ಕರಿಣಿಯನ್ನು ಹೊಂದಿ 
ಪಿತೃಗಳಿಗೆ ಕೊಟ್ಟ ದಾನಾದಿಗಳು ಅಕ್ಷಯಫಲ ಕ್ರದವಾಗುವುವು. ಆ ದೇವ ಪುಷ್ಕರಿಣಿ 
ಯಲ್ಲಿ ಸ್ನಾನಾದಿಗಳನ್ನು ಮಾಡಿದ ಪುರುಷನು ಸಶರೀರನಾಗಿ ಸ್ವರ್ಗಕ್ಕೆ ಹೋಗುವನು. 


೫೩. ಮತ್ತು ಸರ್ಪವು ಜೀರ್ಣವಾದ ಪರೆಯನ್ನು ಬಿಡುವಂತೆ ಸಕಲ 
ಪಾಪಗಳಿಂದ ಮುಕ್ತನಾಗುವನು. ಪುಣ್ಯ ಪುರುಷರಿಂದ ಸೇವ್ಯವಾದ ಆ ಕಮಲವನವು 
ಅತ್ಯಂತ ಪುಣ್ಯಪ್ರದವಾಗಿದೆ. 


೫೪. ಆ ಕಮಲವನದಲ್ಲಿ ಪಾಂಡುಶಿಲೆಯು ಇರುವುದು. ಅದರಲ್ಲಿ ಶ್ರಾದ 
ವನ್ನು ಮಾಡಿದರೆ ಅಕ್ಷಯಫಲಸ್ರಾಪ್ತಿಯಾಗುವುದು. ಪೂರ್ವದಲ್ಲಿ ಧರ್ಮರಾಯನು 
ಅದರಲ್ಲಿ ಶ್ರಾದ್ಧವನ್ನು ಮಾಡಲು ಅಲ್ಲಿಗೆ ಹೋದನು 


೫೫. ಅಲ್ಲಿ ಯುಧಿಷ್ಕರನು ಓಂಡದಾನವನ್ನು ಮಾಡಿದಾಗ ಪಾಂಡುರಾಯನ. 
ನನ್ನ ಹಸ್ತದಲ್ಲಿ ಪಿಂಡವನ್ನು ಕೊಡೆಂದು ಕೇಳಿದನು. ಆಗ ಧರ್ಮರಾಯನು 
ಪಿಂಡವನ್ನು ಕೈಯಲ್ಲಿ ಕೊಡದೇ ಆ ಶಿಲೆಯಲ್ಲಿಯೇ ಏಂಡದಾನವನ್ನು ಮಾಡಿದನ.. 


471 


ಶ್ರೀಮದ್ವಾಯುಪುರಾಣಂ 


ಲಾಶಿಯಾಂ ಪಿಂಡದಾನೇನ ಪ್ರಹೃಷ್ಟೋ ವ್ಯಾಸನಂದನಃ | 
ವರಂ ದದೌ ಸ್ವಸುತ್ರಾಯೆ ರಾಜ್ಯಂ ಕುರು ಮಹೀತಲೇ 1 ೫೬ | 


ಅಕಂಟಕಂತು ಸಂಪೂರ್ಣಂ ತ್ವಂಮೇ ತ್ರಾತ ಹಿ ಪುತ್ರಕ! 
ಸ್ವರ್ಗಂ ವ್ರಜ ಶರೀರೇಣ ಭ್ರಾತೃಭಿಃ ಪರಿವಾರಿತಃ 1 ೫೭ ॥ 


ದೃಷ್ಟಿಮಾಸ್ರೇಣ ಸಂಪೂತಾನ್ನರಕರ್ಸಾ ದಿನಂ ನಯ | 
ಇತ್ಯುಕ್ತ್ವಾ ಪ್ರಯಯೌ ಪಾಂಡುಃ ಶಾಶ್ವತಂ ಸದಮವ್ಯಯೆಂ ! ೫೮! 


ಉದ್ಭಿ ಜ್ಹಾ8 ಸ್ಟೇದಜಾ ವಾಪಿ ಹೃಂಡಜಾ ಯೇ ಜರಾಯುಜಾಃ । 
ಮಧುಸ್ರವಾಂ ಸಮಾಸಾದ್ಯ ಮೃತಾಃ ಸ್ವರ್ಗಪುರಂ ಯೆಯುಃ (೫೯ | 





೫೬. ಗಯಾಶಿಲೆಯಲ್ಲಿ ಪಿಂಡದಾನ ಮಾಡಿದ್ದರಿಂದ ಸಂತುಸ್ಯನೂ ವ್ಯಾಸ 
ಪುತ್ರನೂ ಆದ ಪಾಂಡುರಾಯ.ನು ತನ್ನ ಕ.ಮಾರನಾದ ಧರ್ಮರಾಯನಿಗೆ ನಿಷ್ಕಂಟಕ 
ವಾಗಿ ರಾಜ್ಯವಾಳುವಂತೆ ವರವನ್ಮ ಕೊಟ್ಟನು 


೫೭ ಎಲ್ಫೈ ಕುಮಾರನೇ, ನೀನು ನಮ್ಮನ್ನು ಗಯಾಪಿಂಡದಾನದಿಂದ 
ಉದ್ಭಾರಮಾಡಿರುತ್ತೀಯೆ. ಇದರಿಂದ ನೀನು ಭ್ರಾತೃಗರಂದ ಸಹಿತನಾಗಿ ಬಹುಕಾಲ 
ರಾಜ್ಯವನ್ನು ಪಾಲಿಸಿ, ಸಶರೀರನಾಗಿ ಇಷ್ಟವಿ:ತ್ರಪರಿವಾರ ಸಮೇತನಾಗಿ ಸ್ವರ್ಗಕ್ಕೆ 
ಹೋಗಿ ದಿವ್ಯಸುಖವನ್ನು ಅನುಭವಿಸೆಂದು ವರವನ್ನು ಕೊಟ್ಟನು. 


೫೮. ಎಲ್ಫ್ಛೆ ಪುತ್ರನೇ, ನೀನು ದರ್ಶನಮಾತ್ರದಿಂದ ಪವಿತ್ರರಾದ ನರಕ 
ದಲ್ಲಿದ್ದ ವರನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗು. ಹೀಗೆ ಪಾಂಡುರಾಯನು 
ಪುತ್ರನಿಗೆ ನರವನ್ನು ಕೊಟ್ಟು ಶಾಶ್ವತವಾದ ಮುಕ್ತಿಯನ್ನು ಹೊಂದಿದನು. 


ರ್ಜ. ಮಾತೃಗರ್ಭದಿಂದ ಜನ್ಯರಾದವರು, ಸ್ವೇದದಿಂದ ಉತ್ಪನ್ನವಾದ 
ಪ್ರಾಣಿಗಳು, ಅಂಡಜಗಳಾದ ಪಕ್ಷ್ಯಾದಿಗಳು ಇವುಗಳಲ್ಲಿ ಯಾವುದೇ ಆಗಲಿ, ಮಧು 
ಸ್ರವವನ್ನು ಹೊಂದಿದ ಮೇಲೆ ಮೃತರಾದರೆ ಅಮರಾವತೀ ನಗರಿಗೆ ಹೋಗುವರು. 


472 


ಅಧ್ಯಾಯ ೫೦ 


ದಶಾಶ್ವಮೇಧಿಕೇ ಹ:ಸತೀರ್ಥೇ ಶ್ರಾದ್ಧಾದ್ದಿವಂ ವ್ರಜೇತ್‌ | 
ದಶಾಶ್ನಮೇಧಹಂಸೌ ಚ ನತ್ವಾ ಶಿನಪುರಂ ವ್ರಜೇತ್‌ Il ೬0 


ಭರತಸ್ಕಾಶ್ರಮೇ ಶಾ ್ರಿದ್ಧಾನ್ನಯೇದ್ದ ೨ಹ್ಮಾ ಲಯೆಂ ಪಿರ್ಸ್ಸ್ಗ | 
ಮತೆಂಗಸ್ಯ ಪದೇ ಶ್ರಾ ದ್ಕೀಬ ಬ್ರಹ ಲೋಕಂ ನಯೇತ್ರಿರ್ಕೃ ॥ ೬೧॥ 


ನಿರ್ಮಥ್ಯಾಗ್ನಿಂ ಶಮಾಗರ್ಛೇ ನಿಧಿರ್ನಿಷ್ಣಾ ಆದಿಭಿಃ ಸಹ! 
ಲೇಭೇ ತೀರ್ಥಂತು ಯೆಜ್ಞಾರ್ಥಂ ತ್ರಿಷು ಲೋಕೇಷು ವಿಶ್ರುತಂ ೬೨ 


ಮುಖಸಂಜ್ಞಂ ತು ತತ್ತೀರ್ಥಂ ಪಿತ್ಮಣಾಂ ಮುಕ್ತಿದಾಯಕಂ। 
ಸ್ನಾತ್ವಾ ಚ ತರ್ಪ್ಷಣಂ ಕೃತ್ವಾ ಪಿಂಡದೋ ಮುಕ್ತಿಮಾಸ್ಲುಯಾತ್‌ || ೬೩ ॥ 


೬೦. ದಶಾಶ್ವಮೇಧದಲ್ಲಿಯೂ, ಅತಿಸನಿತ್ರನಾದ ಹೆಂಸತೀರ್ಧದಲ್ಲಿಸೂ, 
ಶ್ರಾದ್ಧವನ್ನು ಮಾಡಿದರೆ ಪಿತೃಗಳು ಸ್ವರ್ಗಕ್ಕೆ ಹೋಗುವರು. ಶಾಶ್ವಮೇಧ ಹೆಂಸ 
ತೀರ್ಧಗಳಿಗೆ ನಮಸ್ಕರಿಸಿದರೆ ಕೈಲಾಸಲೋಕವು ದೊರೆಯುವುದು. 


೬೧ ಭರತಾಶ್ರಮದಲ್ಲಿ ಶ್ರಾದ್ಧನಿಂಡದಾನವನ್ನು ಮಾಡಿದರೆ ಪಿತೃಗಳು 
ಬ್ರಹ್ಮಲೋಕಕ್ಕೆ ಹೋಗುವರು. ಮತಂಗಾಶ್ರಮದಲ್ಲಿ ಶ್ರಾದ್ಧ ಮಾಡಿದವನು ತನ್ನ 
ಪಿತೃಗಳಿಗೆ ಸತ್ಯಲೋಕವನ್ನು ಕೊಡಿಸುವನು. 


೬೨, ಪೂರ್ವದಲ್ಲಿ ಬ್ರಹ್ಮದೇವನ: ವಿಷ್ಣುವೇ ಮೊದಲಾದ ದೇವತೆಗಳ ಸಂಗಡ 
ಯಾಗವನ್ನು ಮಾಡುವುದಕ್ಟಾಗಿ ಶಮಾವೃಕ್ಷದ ಅರಣಿಯಲ್ಲಿ ಅಗ್ನಿ ಯನ್ನು ಮಥಿಸಿ 
ದನು. ಯಾಗವನ್ನ್ನ ಮಾಡಲು ಮಥಿಸಲು ಮೂರು ಲೋಕಗಳಲ್ಲಿಯೂ ಪ್ರಖ್ಯಾತ 
ವಾದ ಮಖನಾಮಕ ತೀರ್ಥವು ಉತ್ಪನ್ನ ವಾಯಿತು. 


೬೩. ಅಂತಹ ಮಖತೀರ್ಥವು ಮೂರುಲೋಕವಿಖ್ಯಾತವೂ, ಪಿತೃಗಳಿಗೆ 
ಮುಕ್ತಿಸ ಪ್ರದವೂ ಆಗಿದೆ. ಅದರಲ್ಲಿ ಸ್ನಾನವನ್ನು ಮಾಡಿ ಜಸತಸಾದಿಗಳನ್ನು ಶ್ರಾ ದ್ಧ 
ನಿಂಡಡಾನವನ್ನು ಮಾಡಿದವನು ಮುಕ್ತನಾಗುವನು. 


473 


ಶ್ರೀಮವ್ವಯಂಭ್ರಿರಾ ಣಂ 


ರ್ತ ಸ್ವರ್ಗಂ ನಯೇನ್ನ ತ್ವಾ ಸಂಗೆಮೇಂಗಾರಕೇಶ್ವರೌ | 
ಗಯಾಕೂಟೇ ಪಿಂಡದಾನಾದಶ್ವಮೇಧಫಲಂ ಲಭೇತ Wav i 


ಭಸ್ಮಕೂಟೇ ಭಸ್ಮನಾಥಂ ನೆತ್ವಾ ಚೆ ತಾರಯೇತ್ಪಿತ್ಸ | 
ತ್ಯಕ್ತಸಾಪೋ ಭನೇನ್ಮುಕ್ತ8 ಸಂಗಮೇ ಸ್ನಾಸಮಾಚರೇತ Was ॥ 


ಇಷ್ಟಂ ಚಕ್ರೇಶ್ಚನೇಧಾಖ್ಯಂ ವಸಿಷ್ಕೋ ಮುನಿಸತ್ತಮಃ | 
ಇಷ್ಟಿತೋ ನಿರ್ಗತೆಃ ಶಂಭುರ್ವರಂ ವೃಣು ವಸಿಷ್ಮಕಂ Has || 


ಪ್ರಾಹೇತಿ ತಂ ವಸಿಸ್ಕೋಸಿ ಶಿವ ತುಷ್ಬೋಸಿ ಮೇ ಯೆದಿ ! 

ವಸ್ತ್ರವ್ಯಂ ಚಾತ್ರ ದೇವೇಶ ತಥೇತ್ಯುಕ್ತ್ವಾ ಶಿವಃ ಸ್ಥಿತಃ ae 
೬೪. ಸಂಗಮಸ್ಸ ಳದಲ್ಲಿ ಸ್ನಾನಮಾಡಿ ಅಂಗಾರಕೇಶ್ವರನಿಗೆ ನಮಸ್ಕಾರ 

ಮಾಡಿದರೆ ಪಿತೃಗಳಿಗೆ ಮುಕ್ತಿಯು ಉಂಟಾಗುವುದು. ಗಯಾಕೂಟಕ್ಷೇತ್ರದಲ್ಲಿ 

ನಿಂಡದಾನಮಾಡಿದರೆ ಅಶ್ವಮೇಧಯಾಗದ ಫಲವನ್ನು ಹೊಂದುವನು. 


೬೫. ಭಸ್ಮಕೂಟದಲ್ಲಿ ಪಿಂಡದಾನಮಾಡಿ ಭಸ್ಮನಾಥನಿಗೆ ನಮಸ್ಕಾರ 
ಮಾಡಿದರೆ ಪಿತೃಗಳನ್ನು ಉದ್ಭರಿಸುವನು. ಸಂಗಮಸ್ಕಳದಲ್ಲಿ ಸ್ನಾನವನ್ನು ಮಾಡಿ 
ದರೆ ಪಾಪಗಳಿಂದೆ ಮುಕ್ತನಾಗಿ ಮೋಕ್ಷವನ್ನು ಹೊಂದುವನು. 


೬೬. ಈ ಸಂಗಮದಲ್ಲಿ ಮುನೀಶ್ವರನಾದ ವಸಿಷ್ಕನು ಅಶ್ವಮೇಧವೆಂಬ 
ಯಾಗವನ್ನು ಮಾಡಿದನು. ಆಗ ಪ್ರೀತನಾದ ಪರಮೇಶ್ವರನು ಯಜ್ಞದಲ್ಲಿ 
ಆವಿರ್ಭವಿಸಿ ಎಲ್ಫೈ ಮುನೀಶ್ವರನೇ, ವರವನ್ನು ಕೊಡುವೆನು ಬೇಡಿಕೊಳ್ಳೆಂದು 
ಹೇಳಿದನು. 


೬೭. ಆಗ ವಸಿಷ್ಕಮುನಿಯು ಎಲ್ಫೈ ಪರಮೇಶ್ವರನೇ, ನೀನು ನಿಜವಾಗಿಯೂ 
ಶ್ರೀತನಾದರೆ ನೀನು ಈ ಕ್ಷೇತ್ರಲ್ಲಿ ಸ್ಥಿರವಾಗಿ ವಾಸಿಸಬೇಕೆಂದು ಬೇಡಿದನು. ಆಗ 
ಈಶನು ಹಾಗೆಯೇ ಆಗಲೆಂದು ಹೇಳಿ ಅಲ್ಲಿಯೇ ಸ್ಥಿರವಾಗಿ ನಿಂತನು. 


474 


ಅಧ್ಯಾಯ ೫೦ 


ಪಿಂಡದೋ ಧೇನುಕಾರುಣ್ಯೇ ಕಾಮಥೇಸುಪದೇಷು ಚ | 


ಸ್ನಾತ್ವಾ ನತ್ವಾಥ ಸಂಪೂಜ್ಯ ಬ್ರಹ್ಮಲೋಕಂ ನಯೇತ್ಪಿರ್ತ್ವ ॥ ೬೮ Il 
ಕರ್ದಮಾಲೇ ಗಯಾನಾಭೌ ಮುಂಡಪೃಷ್ಥ ಸಮಾಪತಃ | 
ಸ್ನಾತ್ವಾ ಶ್ರಾದ್ಧಾದಿಕ)ಿ ಕೃತ್ವಾ ಪಿತ್ವಣಾಮನೃಣೋ ಭನೇತ್‌ 1 ೬೯॥ 


ಫಲ್ಗು ಚಂಡೀಕ್ಮಶಾನಾಕ್ಷೀ ಮಂಗಲಾದ್ಯಾಃ ಸಮರ್ಚಯೇತ್‌ | 
ಗಯಾಯಾಂ ಚ ನೃಷೋತ್ಸರ್ಗಾತ್ರಿ8ಸಪ್ತ ಕುಲಮುಡ್ಧ ರೇತ್‌ I! ೩೦॥ 


ಯತ್ರ ತತ್ರ ಸ್ಥಿತಾ ದೇವಾ ಯುಷಯೋಸಸಿ ಜಿತೇಂದ್ರಿಯಾಃ | 
ಆದ್ಯಂ ಗದಾಧರಂ ಧ್ಯಾಯೇಚ್ಛಾ ದ್ಧ ಪಿಂಡಾದಿದಾನತಃ ll ೭0 1 


೬೮, ಧೇನುಕಾರಣ್ಯದಲ್ಲಿಯೂ. ಕಾಮಧೇನು ಪದಗಳಲ್ಲಿಯೂ, ಸ್ವಾನವನ್ನು 
ಮಾಡಿ ವಂವನೆ, ಪೂಜೆ ಮೊದಲಾದುವುಗಳನ್ನು ಮಾಡಿದರೆ, ಅವನು ಪಿತೃಗಳಿಗೆ 
ಬ್ರಹ್ಮಲೊ;ಕವನ್ನು ಕೊಡಿಸುವನು. 


೬೯. ಕರ್ದಮಾಲೆಯಲ್ಲಿಯೂ ಗಯಾನಾಭಿಯಲ್ಲಿಯೂ ಮುಂಡನೃಷ್ಯದ 
ಸಮಾಪದಲ್ಲಿಯೂ ಸ್ನಾನವನ್ನು ಮಾಡಿ ಶ್ರಾದ್ಧದಿಗಳನ್ನು ಮಾಡಿದರೆ ನಿತೃಗಳ 
ಖಣದಿಂದ ಮುಕ್ತರಾಗುವರು. 


೭೦. ಫಲ್ಲ. ಚಂಡೀ, ಸ್ಮಶಾನಾಕ್ಷೀ, ಮಂಗಳ ಇವರೇ ಮೊದಲಾದವರನ್ನು 
ಅರ್ಚಿಸುವುದರಿಂದಲೂ ಗಯಾಕ್ಸೇತ್ರದಲ್ಲಿ ನ ವೃಸೋತ್ಸ ರ್ಗ ಮಾಡುವುದರಿಂದಲೂ, 
ಇಪ್ಪ ತ್ತೊಂದು ವಂಶದವರು ಉದ್ಭ ರಾಗಿ ಮುಕ್ತ ಜಸು 


೭೧. ಯಾವಯಾವ ಕ್ಷೇತ್ರಗಳಲ್ಲಿ ಜಿತೇಂದ್ರಿಯರಾದ ಮಹರ್ಷಿಗಳೂ, ಮತ್ತು 
ದೇವತೆಗಳೂ, ವಾಸಮಾಡುವರೋ ಅವರೆಲ್ಲರೂ ಈ ಗಯಾ ಕ್ಷೇತ್ರದಲ್ಲಿ ಸದಾಕಾಲ 
ದಲ್ಲಿಯೂ ಸನ್ಸ್ಟಿಹಿತರಾಗಿರುವರು. ಯಾವ ಪುರುಷನು ಆದಿ ಗದಾಧರಸ್ವಾಮಿಯನ್ನು 
ಧ್ಯಾನಮಾಡಿ ಶ್ರಾದ್ಧವನ್ನೂ ನಿಂಡದಾನವನ್ನೂ, ಮಾಡುತ್ತಾನೋ ಅವನು ತನ್ನ 
ನೂರಾರು ಕುಲದವರನ್ನು ಉದ್ಧರಿಸಿ ಪಿತೃಗಳನ್ನು ಬ್ರಹ್ಮಲೋಕಕ್ಕೆ ಹೊಂದಿಸುವನು 
(ಅವನ ಪಿತೃಗಳು ಬ್ರಹ್ಮಳೋಕಕ್ಕೆ ಹೋಗುವರು.) 


475 


ಶ್ರೀನುಡ್ವಾನುಷರಾಣಂ 
ಕುಲಾನಾಂ ಶತಮುದ್ಧೃತ್ಯ ಬ್ರಹ್ಮಲೋಕಂ ನಯೇಶ್ಬಿರ್ತ್ಸ | 
ಗಯಾ ಗಯೋ ಗಯಾದಿತ್ಯೋ ಗಾಯೊತ್ರೀ ಚ ಗದಾಧರಃ I ೬೨॥ 


ಗಯಾ ಗಯೊಸುರಶ್ಚೈವ ಷಡ್ಗ ಯಾ,ಮುಕ್ತಿದಾಯಕಾಃ | 
ಗಯಾಖ್ಯಾನಮಿದಂ ಪುಣ್ಯಂ ಯೆಃ ಪಠೇತ್ಸತತಂ ನರಃ ॥ ೩೩1 


ಶೃಣುಯಾಚ್ಛ ಅ$ದ್ಧಯಾ ಯೆಸ್ತು ಸ ಯಾತಿ ಪರಮಾಂ ಗತಿಂ | 
ಪಾಠಯೇದ್ವಾ ಗೆಯಾಖ್ಯಾನಂ ವಿಪ್ರೇಭ್ಯಃ ಪುಣ್ಯಕುನ್ನರಃ ॥ av ॥ 


ಗಯಾಶ್ರಾದ್ಧ ೦ ಕೃತಂ ತೇನ ಕೃತಂ ತೇನ ಸುಶಿಶ್ಚಿತೆಂ | 
ಗಯಾಯಾ ಮಹಿಮಾನಂ ಚ ಹ್ಯಭ್ಯ ಸೇದ್ಯಃ ಸಮಾಹಿತಃ Wl 28 ॥ 


೭೨-೭೪. ಗಯಾಕ್ಷೇತ್ರ, ಗಯಾಸುರ, ಗಯಾದಿಸ್ಯ, ಗಾಯಿತ್ರೀ, ಗದಾಧರೆ, 
(ಗಯಾಶಿಲಾ) ಗಯಾರಾಜ ಈ ಆರು ಗಯೆಗಳೂ ಮುಕ್ತಿದಾಯಕಗಳಾಗಿವೆ. ಯಾವ 
ಪುರುಷನು ಗಯಾಖ್ಯಾನವನ್ನು ಸರ್ವದಾ ಪಠಿಸುತ್ತಾನೆಯೋ, ಶ್ರದ್ಧೆಯಿಂದ ಕೇಳು 
ತ್ತಾನೋ ಅವನು ಪರಮ ಪದವಿಯನ್ನು ಹೊಂದುವನು. ಯಾವನು ಗಯಾ 
ಪುರಾಣವನ್ನು ಶಿಷ್ಯರಿಗೆ ಉಪದೇಶಮಾಡುವನೋ, ಅವನೇ ಸುಣ್ಯ ಪುರುಷನು ಅವನು 
ಉತ್ತವ:ಗತಿಯನ್ನು ಪಡೆಯುವನು. 


೭೫. ಯಾವ ಪುರುಷನು ಗೆಯಾಶ್ರಾದ್ಭವನ್ನು ಮಾಡುವನೋ ಅವನು ತನ್ನ 
ಸಮಸ್ತವಾದ ಕರ್ತವ್ಯಗಳನ್ನೂ ನ್ಯಾಯವಾಗಿಯೂ ಮಾಡಿದಂತೆ ಆಗುವುದು: 
ಯಾವನು ಗಯಾಮಾಹಾತ್ಮ್ಯಗಳನ್ನು ಸಾವಢಾನಚಿತ್ತದಿಂದ ಅಭ್ಯಾಸವನ್ನು 
ಮಾಡುವನೋ, ಎಲೈ ನಾರದಮುನಿಯೇ, ಅವನು ರಾಜಸೂಯಯಾಗವನ್ನು 
ಮಾಡಿದ ಸಂಪೂರ್ಣ ಫಲವನ್ನು ಪಡೆಯುವನು. ಇದರಲ್ಲಿ ಸಂಶಯವಿಲ್ಲ 
ವೆಂದನು. 


476 


ಅಧ್ಯಾಯ ೫೦ 
ತೇನೇಷ್ಟಂ ರಾಜಸೂಯೇನ ಅಶ್ಚಮೇಧೇನ ನಾರದ! 


ಲಿಖೇದ್ವಾ ಲೇಖಿಯೇದ್ವಾಪಿ ಪೂಜಯೇದ್ವಾಪಿ ಪುಸ್ತಕಂ (೭೬ d 
ತಸ್ಯ ಗೃಹೇ ಸ್ಥಿರಾ ಲಕ್ಷ್ಮೀಃ ಸುಪುಸನ್ನಾ ಭವಿಷ್ಯತಿ | 

ಉಪಾಖ್ಯಾನಮಿದಂ ಪುಣ್ಯಂ ಗೃಹೇ ತಿಸ್ಮತಿ ಪುಸ್ತಕಂ ॥೭೭॥ 
ಸರ್ಪಾಗ್ನಿಚೌರಜನಿತಂ ಭಯಂ ತತ್ರ ನ ವಿದ್ಯತೇ। 

ಶ್ರಾದ್ಧ ಕಾಲೇ ಸಠೇದ್ಯಸ್ತು ಗಯಾಮಾಹಾತ್ಮ ಹ ಮುತ್ತಮಂ ॥ ೩೮ ॥ 


ವಿಧಿಹೀನಂ ತು ತತ್ಸರ್ಸ್ವಂ ಪಿಶ್ಮಣಾಂತು ಗಯಾಸಮಂ | 
ಯೊನಿ ತೀರ್ಥಾನಿ ತ್ರೈಲೋಕ್ಕೇ ತಾನಿ ದೃಷ್ಟಾನಿ ತತ್ರ ನೈ ॥ 
ಯೇನ ಜ್ಞಾತಂ ಗಯಾಖ್ಯಾನಂ ಶ್ರುತಂ ವಾ ಪಠಿಶಂ ಮುನೇ ilar Il 


೭೬. ಈ ವಾಯುಮಹಾಪುರಾಣವನ್ನು ಯಾವನು ಬರೆಯುವನೋ ಅಥವಾ 
ಮತ್ತೊಬ್ಬರಿಂದ ಬರೆಸುವನೋ ಮತ್ತು ಭಕ್ತಿಯಿಂದ ಸೂಜಿಸುವನೋ ಅವರ 
ಗೃಹಗಳಲ್ಲಿ ಮಹಾಲಕ್ಷ್ಮಿಯು ಪ್ರಸನ್ನಳಾಗಿಯೂ, ಸನ್ನಿಹಿತಳಾಗಿಯೂ ಸದಾ 
ವಾಸಿಸುವಳು. 

೭೭-೭೮. ಈ ವಾಯ.ಮಹಾಪುರಾಣಪ್ರಸ್ತಕವು ಯಾರ ಮನೆಯಲ್ಲಿ ಇರು 
ವುಜೋ ಅವರ ಮನೆಯವರಿಗೆ ಯಾವಾಗಲೂ ಸರ್ಪ, ಅಗ್ನಿ, ಜೋರ, ಭೂತ, 
ಪ್ರೇತ, ಪಿಶಾಚ ಇನುಗ%ಂದ ಬಾಥೆಗಳು ಎಂದಿಗೂ ಸಂಭವಿಸುವುದಿಲ್ಲ. ಯಾವನು 
ಶ್ರಾದ್ಧಕಾಲದಲ್ಲಿ ಉತ್ತಮವಾದ ಗಯಾಮಾಪಾತ್ಮ್ಯೃವನ್ನು ಪಠನಮಾಡುವನೋ 
ಅವನು ಶ್ರಾದ್ಧ ಮಾಡಿದ ಸಂಪೂರ್ಣಫಲವನ್ನು ಪಡೆಯುವನು. ನಿತೃಗಳೂ 
ಮುಕ್ತರಾಗುವರು. 


೩೯. ಅದ್ಭಸ್ಟಹೀನರಾದ ಪುರುಷರಿಗೆ ಗಯಾಕ್ಷೇತ್ರವು ದೊರೆಯುವುದಿಲ್ಲ. 
ಮತ್ತು ಪಿತೃಗಳನ್ನು ಉದ್ಭರಿಸುವುದರಲ್ಲಿ ಇದಕ್ಕೆ ಸಮವಾದ ಜೀರೊಂದು ಕ್ಷೇತ್ರವು 
ಮೂರುಲೋಕಗಳಲ್ಲಿಯೂ ಇಲ್ಲ... ಮೂರುಲೋಕಗಳಲ್ಲಿ ಯಾವ ಯಾವ ತೀರ್ಥ 
ಗಳಿರುವುವೋ ಅವುಗಳೆಲ್ಲಾ ಈ ಗಯಾಕ್ಷೇತ್ರದಲ್ಲಿ ಸರ್ವದಾ ಸನ್ನಿಹಿತವಾಗಿರುತ್ತವೆ. 
ಯಾವನು ಗಯಾಖ್ಯಾನವನ್ನು ಕೇಳುವಕೋ ಅವನು ಸರ್ವಶಾಸ್ತ್ರಶ್ರುತಿಸ್ಕ್ರ್ಯೃ ತ್ಯಾದಿ 
ಗಳನ್ನು ಶ್ರವಣಮಾಡಿದ ಮಹಾಫಲವನ್ನು ಪಡೆಯುವನು. ಇದರಲ್ಲಿ ಸಂದೇಹ 
ವಿಲ್ಲವೆಂದು ಸನತ್ಕುಮಾರನು ನಾರದನಿಗೆ ಹೇಳಿದನು. 





477 


ಶ್ರೀಸುತ್ವಾಯುಪುಕಾಣಂ 
ಸೂತ ಉವಾಚ | 
ಸನತ್ಯುಮಾರೋ ಮುನಿಪುಂಗವಾಯ 
ಪುಣ್ಯಾಂ ಕಥಾಂಚಾಥ ನಿವೇದ್ಯ ಭಕ್ತ್ಯಾ! 
ಸ್ವಮಾಶ್ರನುಂ ಪುಣ್ಯವನೈರುಪೇತಂ 
ವಿಸೃಜ್ಯ ಸಂಗೀತಗುರುಂ ಜಗಾಮ ॥ ೪೦ ॥ 


ಇತಿ ಶ್ರೀನುಹಾಪುರಾಣೇ ವಾಯುಪ್ರೋಕ್ತೇ “ ಗಯಾಮಾಹಾತ್ಮ್ಯ್ಯಂ ? 
ನಾಮ ಪಂಚಾಶತ್ರಮೋಟಧ್ಯಾಯಃ 


॥ ಸಮಾಪ್ತಮಿದಂ ವಾಯುಪುರಾಣಂ |! 
॥ ಸಂಪೂರ್ಣಂ ॥ 


೮೦. ಸೂತಮುನಿಯು ಹೇಳಿದನು :--ಈರೀಕಿಯಾಗಿ ಮಹಾನುಭಾವರಾದ 
ಸನತ್ಯುಮಾರರು, ಮಹಾತ್ಮರೂ, ಮುನೀಶ್ವರರೂ ಆದ ನಾರದಮಹರ್ಷಿಗಳಿಗೆ ಬಹಳ 
ಪ್ರೀತಿಯಿಂದ ಪುಣ್ಯಪ್ರಣವಾದ ಈ ದಿವ್ಯಕಥೆಯನ್ನು ಹೇಳಿ ಆ ನಾರದರನ್ನು 
ಬೀಳ್ಕೊಟ್ಟು ಪವಿತ್ರವಾದ ವನಗಳಿಂದ ಕೂಡಿರುವ ತಮ್ಮ ಪುಣ್ಯಾಶ್ರಮವನ್ನು 
ಹೊಂದಿ, ಸುಖವಾಗಿ ವಾಸಮಾಡಿದರೆಂದು ಸೂತಮುನಿಯು ನೈಮಿಷಾರಣ್ಯವಾಸಿ 
ಗಳಾದ ಮಹರ್ಷಿಗಳಿಗೆ ಹೇಳಿದರೆಂಬಲ್ಲಿಗೆ ಶ್ರೀನಾಯ:ಮಹಾಪುರಾಣವು ಸಮಾಪ್ತ 
ವಾದುದು. 


ಹೀಗೆ ವಾಯುಪ್ರೋಕ್ತವಾದ ಮಹಾಪುರಾಣದಲ್ಲಿ “ ಗೆಯಾಮಹಾತ್ಮ್ಯ” 
ವೆಂಬ ಐವತ್ತನೆಯ ಅಢ್ಯಾಯವು ಸಮಾಪ್ತವಾದುದು. 


Il ಶ್ರೀ ವಾಯುಮಹಾಪುರಾಣವು ಸಂಪೂರ್ಣವಾದುದು | 


॥ ಶ್ರೀ ಕೃಷ್ಣಾರ್ಪಣಮಸ್ತು ॥ 


ವ 


478 


ಅಭ್ಯಾಯ ೫೦ 
ಐನತ್ತನೆಯೆ ಅಧ್ಯಾಯದ ಸಾರಾಂಶವು 


x 


ಈ ಅಢ್ಯಾಯದಲ್ಲಿಯೂ, ಗಯಾಮಹಿಮೆಯು, ವಿಶೇಷವಾಗಿ ಉಕ್ತವಾಗಿದೆ. 
ಪೂರ್ವದಲ್ಲಿ ಗಯಾನಾಮಕನಾದ ಒಬ್ಬ ರಾಜನು ಬಸುದಕ್ಷಿಣೆ, ಪರ್ವತಾಕಾರಗಳಾದ 
ಅನ್ನದ ರಾಶಿಗಳು, ದ್ರವ್ಯಗಳ ರಾತಿಗಳು ಇವುಗಳಿಂದ ಕೂಡಿ ಬಹು ಸಂಭ್ರಮ 
ಗಳಿಂದ ಯಾಗವನ್ನ ಮಾಡಿದನು. ನಾನಾದೇಶಗಳಿಂದ ಬಂದ ಬ್ರಾಹ್ಮಣರು 
ತೃಪ್ತರಾಗಿ ಬಹಳನಾಗಿ ರಾಜನನ್ನು ಹೊಗಳಿದರು. ಈ ಯಾಗದಿಂದ ವಿಷ್ಣ್ಯಾದಿ 
ದೇವಶೆಗಳು ತೃಪ್ತರಾಗಿ ವರಗಳನ್ನು ಬೇಡಿಕೊಳ್ಳುವಂತೆ ರಾಜನಿಗೆ ಹೇಳಿದನು. 
ಆಗ ಮಹಾರಾಜನ. ಪೂರ್ವದಲ್ಲಿ ಬ್ರಹ್ಮನಿಂದ ಶಷ್ತ್ರಶಾದೆ ಬ್ರಾಹ್ಮಣರು ಪವಿತ್ರ 
ರಾಗಿಯೂ, ಯಾಗಾರ್ಹರಾಗಿಯೂ ಆಗಲೆಂದ. ಬೇಡಿಕೊಂಡನು. ಅದರಂತೆ 
ಬ್ರಹ್ಮಾದಿದೇವತೆಗಳು ವರವನ್ನು ಕೊಟ್ಟರ.. ಆಗ ಕಶ್ಯಪಾದಿ ಚತುರ್ದಶಮುನಿಗಳೂ 
ಅವರ ವಂಶದನರೂ ಸಹ ಬಹಳ ಪ್ರಖ್ಯಾತರಾದರು. 


ಪೂರ್ವಕಾಲದಲ್ಲಿ ವಿಶಾಲನೆಂಬ ರಾಜನು ಸಂತಾನವಿಲ್ಲದೇ ಗಯೆಯಲ್ಲ ಶ್ರಾದ್ಧ 
ನಿಂಡದಾನಮಾಡಿದ್ದರಿಂದ ಅವನಿಗೆ ಪ್ರತ್ರಸಂತಾನವು ಉಂಟಾಯಿತು. ಮತ್ತು 
ಅವನು ವಿಂಡದಾನವನ್ನು ಮಾಡಲು ಯತ್ನಿಸಿದಾಗ ಅಂತರಿಕ್ಷದಲ್ಲಿ ಮೂವರು 
ಪುರುಷರು ದೃಷ್ಟಿಗೆ ಗೋಚರರಾದರು. ಅವರನ್ನು ನೋಡಿ ನೀವು ಯಾರೆಂದು 
ಕೇಳಿದನು. ಅವರು ನಾವು ನಿನ್ನ ತಂದೆ, ತಾತ್ಯ ಮುತ್ತಾತರಾಗಿರುತ್ತೇನೆ. ನಾವು 
ನಮ್ಮ ದುಷ್ಕರ್ಮಗಳಿಂದ ಮಹಾ ನರಕಯಾತನೆಯನ್ನು ಅನುಭವಿಸುತ್ತಿದ್ದೆವು 
ಎಲ್ಫ ಕುಮಾರನೇ, ನೀನು ಗಯೆಯಲ್ಲಿ ಮಾಡಿದ ಶ್ರಾದ್ಧನಿಂಡದಾನದಿಂದ ಮುಕ್ತ 
ರಾಗಿರುವೆವು. ಒಟ್ಟುಗೂಡಿ ನಿನ್ನ ಬಳಿಗೆ ಬಂದಿರುತ್ತೀವೆಯೆಂದು ಹೇಳಿ ಮುಕ್ತಿ 
ಯನ್ನು ಹೊಂದಿದರು ಇಂತಹ ಗಯೆಯಲ್ಲಿ ಸಕಲತೀರ್ಥಗಳೂ, ವೈತರಣಿಯೇ 
ಮೊದಲಾದ ಮಹಾನದಿಗಳೂ, ಸಕಲಜೀವತೆಗಳೂ, ಮಹರ್ಷಿಗಳೂ, ಸನ್ಸ್ಟಿಹಿತ 
ರಾಗಿರುವರು. 


ಪೂರ್ವದಲ್ಲಿ ಧರ್ಮರಾಯನು ಪಾಂಡುತಿಲೆಯಲ್ಲಿ ಪಿಂಡದಾನವನ್ನು ಮಾಡಿ 
ದಾಗ ಪಾಂಡುಮಹಾರಾಜನು ಪ್ರತ್ಯಕ್ಷನಾಗಿ ಕೈಗಳನ್ನು ನೀಡಲಾಗಿ ಧರ್ಮರಾಯನು 
ಆ ಕೈಗಳಲ್ಲಿ ಪಿಂಡವನ್ನು ಕೊಡದೇ ಕ್ಷೇತ್ರದಲ್ಲಿಯೇ ಅರ್ಪಿಸಿದನು. ಅದರಿಂದ 
ಪ್ರೀತನಾದ ಪಾಂಡುರಾಯನು ವರಗಳನ್ನು ಕೊಟ್ಟು ಮುಕ್ತಿಯನ್ನು ಪಡೆಡನು. 


499 


ಶ್ರೀಸಾನ್ಹಾಕಂಪುಳಾಣಂ 

ಅದರಂತೆ ಭರತಾಶ್ರಷು, -ಮತಂಗಾಶ್ರಮ, ಭಸ್ಮಕೂಟ, ಧೇನುಕಾರಣ್ಯ ಇವುಗಳಲ್ಲಿ 
ಏಿತೃಕ್ರಿಯೆಗಳನ್ನು ಮಾಡಿದರೆ ಮಹಾಫಲವು ಪ್ರಾಪ್ತಿಯಾಗುವುದು. ಗಯಾಕ್ಷೇತ್ರ, 
ಗಯಾಸುರ, ಗಯಾರಾಜ, ಗಯಾಡಿತ್ಯ, ಗಾಯಿತ್ರೀ, ಗದಾಧರ ಈ ಸಡ್ಗಯೆಯಲ್ಲಿ 
ಶ್ರಾದ್ಧಮಾಡಿದರೆ ಮಹಾಫಲವು ಲಭಿಸುವುದು. ಈ ಗಯಾ ಮಹಾತ್ಮ್ಯಗಳನ್ನು 
ಜನಿಗಳಾದ ಸನತ್ಕುಮಾರರು ಮಥಾಳುಘಾಶರಾದ ನಾರದರಿಗೆ ಹೇಳಿ ತಮ್ಮ 
ಆಶ್ರಮಕ್ಕೆ ಹೋದರು. ಈ ಗಯಾಮಹಿಮೆಗಳನ್ನು ಯಾರು ಕೇಳುವರೋ ಅವರಿಗೆ 
ಸಕಲ ಮನೋರಥಗಳೂ ಪೂರ್ಣವಾಗಿ, ಕೊನೆಗೆ ಅವರು ಶಾಶ್ವತವಾದ ಪರವ:ಪದವಿ 
ಯನ್ನು ಹೊಂದುವರು. 


ಈ ಶ್ರೀಮದ್ವಾ ಯುಮಹಾಪುರಾಣವನ್ನು ಯಾವನು ಬರೆಯುವಕೋ, 
ಯಾವನು ಕ್ರವಣ ಮನನ ಪಠನಾದಿಗಳನ್ನು ಮಾಡುವನೋ ಯಾವನು ಗೃಹದಲ್ಲಿ 
ಈ ಮಹಾಪುರಾಣದ ಪುಸ್ತಕವಿರುತ್ತಡೆಯೋ ಅವರಿಗೆ ಸರ್ಪ, ಅಗ್ನಿ, ಜಲ, ಚೋರ, 
ಭೂತ, ಪ್ರೇತ ಏಿಶಾಚಾದಿಗಳಿಂದ ಯಾವವಿಧವಾದ ಭಯವೂ ಉಂಟಾಗುವುದಿಲ್ಲ. 
ಮತ್ತು ಅವರು ಸಕಲ ವಿಧವಾದ ಪಾಪಗಳಿಂದಲೂ ಮುಕ್ತರಾಗಿ ಸಕಲ ವಿಧಗಳಾದ 
ಸುಖಗಳನ್ನೂ ಅನುಭವಿಸಿ, ಶಾಶ್ಚತವಾದ ಪರಮಪದವಿಯನ್ನು ಪಡೆಯುವರೆಂದು 
ಸೂತಮುನಿಯು ಮಹರ್ಷಿಗಳಿಗೆ ನಿರೂಪಿಸಿದನು. ಇವೇ ಮೊದಲಾದ ವಿಷಯಗಳು 
ಈ ಅಢ್ಯಾಯದಲ್ಲಿ ನಿರೂಪಿತವಾಗಿವೆ. 


ಶ್ರೀಮದ್ವಾಯುಮಹಾಪುರಾಣವು ಸಂಪೂರ್ಣವಾದುದು. 
il ಶ್ರೀಕೃಷ್ಣಾರ್ಪಣಮಸ್ತು || 


ಸಂಪೂರ್ಣಂ.